Skip to main content

Full text of "Varaha Purana Vol 1"

See other formats


pd 


PELE ಇ ಇಇ 






ಲ ಇಳ Uy ಬೀ ಲು ಇಇ PLR Rs 






ಕನ್ನಡ ಅನುವದ ರಣೆಗಳೊಡ 






ಐಗ\ದನೆ ಯ/ಭಾ/ಗ 






೧೪೧೨೧೮ ಅಧ್ಯಾಯಗಳು) 





ಹಾರಾಡಿದ 






ಅನುವಾದಕ : 






ಆಸ್ಥಾನ ನಿರ್ದ್ವ್ವಾ, ಮ. ರೆ. ವರಡಾಚಾರ್ಯ 


ಇಡಇಇುಇಳುಳ ಇಇ ಇ2ಇ೪2ಇ21 


ಇ 
೫ 
| 
8] 


| ಶ್ರೀರಸ್ತು ॥ 


ರಾತ್ರ. 


ಮು ನ್ನು ಡಿ 





ಶ್ರೀವರಾಹಮಹಾ ಪುರಾಣರತ್ನೆ ಮಾಲೆಯಲ್ಲಿ ಐದನೆಯ ರತ್ನವಾದ ಇದು 
ನಾಯಕಮಣಿ ಅಥವಾ ಪದಕವಾಗಿ ಮಾಲೆಯನ್ನು ಪೂರ್ಣಗೊಳಿಸಿ, 
ಹೊಳೆಯುತ್ತ ಕರ್ಣಾಟ ಭೂದೇವಿಯ ಕೊರಳನ್ನು ಆಲಂಕರಿಸುವುವಾಗಿದೆ. 


ಈ ಸಂಪುಟವು ಪರಮಾತ್ಮನ ಅರ್ಚಾವತಾರವಿಚಾರದಿಂದ ಆರಂಭ 
ವಾಗುವುದು. ಎಂದರೆ ದಾರುಶಿಲಾಮೃತ್ಥ್ವಂಸ್ಕರಜತನುವರ್ಣುದಿಗಳಿಂದ 
ದೇವಮೂರ್ತಿಗಳನ್ನು ನಿರ್ಮಿಸುವ ಪ್ರತಿಷ್ಠೆ ಮಾಡುವ ಮತ್ತು ಪೂಜ ಸುವ 
ವಿಧಾನವು ಮೊದಲು ಉಕ್ತವಾಗಿದೆ. ಬಳಿಕ ಸ್ವರ್ಗಾದಿರೊ:ಕಗಳ ಮತ್ತು 
ದೇವಮನಂಷ್ಯಾದಿಗಳ ಸೈಷ್ಟಿವಿಚಾರವಿದೆ. ಅನಂತರ ನಚಿನೀತೆಮುನಿಯ 
ಉಪಾಖ್ಯಾನದ ಮೂಲಕ ಯಮಲೋಕ,ಪಾಸಪ್ರಣ್ಯಗಳು, ಪತಿವ್ರತಾ ಮಹಿಮ್ಮೆ 
ಪಾಪಪರಿಹಾರಕವೂ ಸುಕೃತಪ್ತ ಗ್ರದವೂ ಆದ ಗೊಸೇನೆ ಸೂರ್ಯನಮಸ್ವ್ರಾರ, 
SEAM iE 374 ಇವುಗಳ ವಿಚ`ರವು ವ.ನೆೊಃಸ`ವಾದ 
ಕಥೆಗಳೊಡನೆ ವಿಶದವಾಗಿತ. ಅಮೇಲೆ ಗೋಕಣಶ್ವಶನುಹಿನೆ.೭ ೨೦ 
ಚಿತ್ರಿತವಾಗಿ, ಫೆಲಶ್ರುತಿಯೆಪಿಂದ ಪುರಾಣವು ನ ಜೌ 


ಮಕ್ಕಳ ವಿಷಯದಲ್ಲಿ ತಾಯಿತಂದೆಗಳಿಬ್ಬರಿಗೂ ವಾತ್ಸೈಲ್ಸಿ ನಿರುಸ್ರ ದಾದರೂ 
ಸ. ಮಕ್ಕಳ ತಪ್ಪಿತಕ್ಕಾಗಿ ಕೋಪಿಸಿ, ಅವರನ್ನು ದಂಡಿಸಲಿಂ ಯತಿಸ 
ಬಹುದು ತಾಯಿಯಾದರೆ ಆ ತಪ್ಪುಗಳನ್ನೂ ಮನ್ಸ್ನಿಸ್ಕಿ ದಂ೯ಸ ಚ 
ಕಾಪಾಡುವಂತೆ ಪತಿಯನ್ನು ಪ್ರಾರ್ಥಿಸಿ ಮರೆಹಾಕಿಕೊಳ್ಳುವಳಲ್ಲವೆ 
ಅಂತೆಯೇ  ಲೋಕಜನನಿಯಾದ ಭೂದೇವಿಯು ತನ್ನ ಪ್ರಜೆಗಳ ಅಪರಾಧ 
` ಗಳನ್ನು ಕ್ಷಮಿಸುವಂತೆಯೂ ಅವರ ಶ್ರೇಯಸ್ಸಿಗೆ ಅತಿಸುಲಭವಾದ ಉಪಾಯ 
ವನ್ನು ಹೇಳುವಂತೆಯೂ ತನ್ನ ಪತಿಯಾದ (ಶ್ರೀವರಾಹ) ಪರಮಾತ ನಿನನ್ನು 


ಅ [4 ೮ 
ಪ್ರಾರ್ಥಿಸುವಳು. 


iv 
ಸಾಮಾನ್ಯಮನುಷ್ಯರು ಕರ್ಮಜ್ಞಾನೆಯೋಗಗಳಿಂದ ಮೋಕ್ಷವನ್ನು 
ಸೆಂಪಾದಿಸುವುದೂ ಮೆರಣಕಾಲದಲ್ಲಿ ಪ್ರಜ್ಞೆಯೇ ಇರಂವುದಿಲ್ಲವಾದುದೆರಿಂದ 
ಆಗ ಪರಮಾತ್ಮನ ಸ್ಮರಣೆಯೂ ದುರ್ಲಭ, ಆದುದರಿಂದ ಮನುಷ್ಯರು 
ಅರೋಗರಾಗಿ ಪ್ರಜ್ಞೆಸರಿಯಾಗಿರುವಾಗ ಭಕ್ತಿಯಿಂದ ಪರಮಾತ್ಮನ ಸ್ಮರಣೆ 
ಯನ್ನು ಮಾಡುತ್ತಿದ್ದ ಮಾತ್ರದಲ್ಲೇ ಅವರಿಗೆ ಸರವಂಗತಿಯು 
೦ಎ ೧೧ 
ಲಭಿಸುವುದು. ಎಂಬ ಸರ್ವೆ ಸುಲಭವಾದ ವರವನ್ನು ಶ್ರೀವರಾಹದೇವನಿಂದ 
ಪಡೆಯುವಳು. ಇದೇ ಶ್ರೀವರಾಹಮಹಾಪುರಾಣದ ಪರಮೆಫಲವಾಗಿರುವುದಂ. 
ಆದುದರಿಂದ ಶ್ರೀವರಾಹೆಮಹಾ ಪುರಾಣವು ಮೊದಲು ಕರ್ಮಜ್ಞಾನ 
ಭಕ್ತಿಯೋಗಗಳನ್ನು ಹೇಳಿ, ಕಡಿಗೆ 
«« ಸರ್ವಧರ್ಮಾನ್‌ ಪರಿತಜ್ಯ ಮಾಮೇಕಂ ಶರಣಂವ್ರಜ ಹಿ 
“ ಅಹಂತ್ವಾ ಸರ್ವಪಾಷೇಭ್ಯೋ ಮೋಕ್ಷಯಿಷ್ಯಾಮಿಂ ಮಾಶುಚಃ” ॥ 
ಎಂದು ಅಭಯವನ್ನು ಕೊಡುವ ಶ್ರೀಭಗವದ್ಗೀತೆಯಂತಿದೆಯೆಂದು ಹೇಳಬಹುದು. 
ಹೀಗಿರುವುದರಿಂದಲೇ ಶ್ರೀವ್ಯಾಸಮಹರ್ಷಿಗಳೇ «« ಪ್ರುರಾಣಾನಾಂಹಿ ಸರ್ವೇಷಾಂ 


ವಾರಾಹಂ ಫೆ ತಸವಿದ್ಮ್ರಿತಂ » ಎಂದೂ * ವಾರಾಹಂ ಪರಮಾದುತಂ*' ಎಂದೂ 


ಇ 
ಹೇಳಿರುವರೆಕಿ 


೪ 


ಇಂತಹ ಪುರಾಣಶಿರೋಮಣಿಯು ಸರ್ವರಿಗೂ ಸುಲಭವಾಗಿ ದೊರೆಯು 
ವಂತೆ ಮಾಡಿ, ಉಪಕರಿಸುತ್ತಿರುವ ಆಳುವ ಮಹಾಸ್ವಾಮಿಯೆವರು 
ಶ್ರೀ ಜಯಚಾಮಖಾಬೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ. ಬಿ 
ಜಿ. ಸಿ. ಎಸ್‌. ಐ. ಮಹಾಪ್ರಭುಗಳೆವರಿಗೂ, ಅವರ ಕುಟುಂಬಕ್ಕೂ 
ಆಶ್ರಿತರಿಗೂ ಸರೆವಸಾತ್ಮನು ಆಯುರಾರೋಗ್ಯಾದಿ ಸಕಲ ಸನ್ಮಂಗಳಗಳನ್ನೂ 
ದಯೆಪಾಲಿಸಲೆಂದು ಪ್ರಾರ್ಥಿಸುವೆನು. 


ಸರ್ವಧಾರಿಸಂ॥ ಶ್ರಾ॥ 


ಕೃಷ್ಣೈಕಾದಶೀ } ಅನುವಾದಕ 
ಸೋಮವಾರ `ಮಡೇನೂರ ರಘುನಾಥಾಜಾರ್ಯರೆ ಮಗೆ ವರವಾಚಾರ್ಯ 
30.8.1948 ಆಸ್ಥಾನ ವಿದ್ವಾನ್‌. 


ಲ 


॥ ಶ್ರೀರಸ್ತು ॥ 


OOo 


ಶ್ರೀ ವರಾಹಮಹಾಪುರಾಣದಲ್ಲಿ ಐದನೆಯ ಭಾಗದ 


ವಿಷಯಾನುಕ್ರಮಣಿಕೆ 


ಪಎಾಾರಾರರರ್ಶಾರ ರಾಉ 


ನೂರೆಂಬತ್ತೊಂದನೆಯ ಅಧ್ಯಾಯ 
ಪರಮಾತ್ಮನ ಅರ್ಚಾವತಾರವಿಚಾರವಾಗಿ ಭೂದೀನಿಯ 
ಪ್ರಶ್ನೆಗೆ ಶ್ರೀವರಾಹದೇವನ ಉತ್ತರದಲ್ಲಿ ದಾರುಮಯ 
ಮೂರ್ತಿಯ ನಿರ್ಮಾಣಪ್ರತಿಷ್ಠಾಕ್ರಮಗಳು, 
ನೂರೆಂಬತ್ತೆರಡನೆಯ ಅಧ್ಯಾಯ 
ಶಿಲಾಮೂ ರ್ತಿನಿರ್ಮಾಣಪ್ರತಿಷ್ಮಾ ವಿಧಿಫಲಾದಿಗಳು. 


ನೊರೆಂಬತ್ತೆ ಮೂರನೆಯ ಅಧ್ಯಾಯ 
ಮೃನ್ನ್ಮಯಮೂರ್ತಿನಿರ್ಮಾಣಪ್ರತಿಷ್ಠಾಪೂಜಾವಿಧಾನಾದಿಗಳು, 


ನೂರೆಂಬತ್ತನಾಲ್ಕನೆಯ ಅಧ್ಯಾಯ 
ತಾಮ್ರಪ್ರ ತಿಮಾಸ್ಸಾ ಪನಪೂಜಾದಿವಿಧಿ. 


ನೂರೆಂಬತ್ತೈದನೆಯ ಅಧ್ಯಾಯ 
ಕಾಸ್ಯ(ಕಂಚಿನೆ) ವಿಗ್ರಹಪ್ರತಿಷ್ಮಾದಿನಿಧಿ. 


ನೂರೆಂಬತ್ತಾರನೆಯೆ ಅಧ್ಯಾಯ 
ರಜತ(ಬೆಳ್ಳಿ ಯ) ವಿಗ್ರಹಪ್ರತಿಷ್ಮಾದಿನಿಧಿ. 
ಸುವರ್ಣ((ಚಿನ್ನದ) 33 ತ 
ಮನೆಯಲ್ಲಿ ಪೂಜಿಸಬಹುದಾದ ವಿಗ್ರಹೆಗಳ ಮತ್ತು ಸಾಲಗ್ರಾಮ 


ಮೂರ್ತಿಗಳ ಗಣನೆ ಮತ್ತು ಸಾಲಗ್ರಾಮದಾನ ವಿಷ್ಣುಪಾದ 
ತೀರ್ಥಗಳ ಮಹಿಮೆ, 


ಪುಟಸಂಖ್ಯೆ 


1-6 


17-18 


19-27 


28-35 


44_52 


54.58 


ಪುಟಸಂಖ್ಯೆ 
ನೂರೆಂಬತ್ತೇಳೆನೆಯ ಅಧ್ಯಾಯ 
ಪಿಶೃಯೆಜ್ಞ (ಶ್ರಾದ್ಧೋತ್ಸ ತ್ತಿ), ತ್ರಿಮೊರ್ಶಿಗೆಳ ಉದಯ 
ಚಂತುರ್ವರ್ಣ್ಯಸ್ಪಷ್ಟಿ, ನಿಮಿಯು ಮಗನಿಗೆ ಶ್ರಾದ್ಧವನ್ನು 
ಮಾಡಿದುದು. ಮನುಷ್ಯರ ಮರಣಕಾಲದಲ್ಲೂ ಆಮೇಲೂ 
ಮಾಡಬೇಕಾದ ಕಾರ್ಯಗಳು. 59-86 
ನೂರೆಂಬತ್ತೆಂಟಔಿನೆಯ ಅಧ್ಯಾಯ 
ಉತ್ತಿರಿಕ್ರಯಾವಿಚಲರಿ. 87-110 
ನೂರಂಬತ್ತೊಂಬತ್ತನೆಯ ಅಧ್ಯಾಯ 
ಪ್ರೇತನ್ರಾದ್ದಥೋಜಸಪ್ರಾಯಶ್ಚಿ ತ್ವ (ಶ್ರಾ ದ್ಧ ನಿಮಂತ್ರ 
ಹಾನರ್ಹರು, ಸತ್ಪಾತ್ರದಾನಾದಿಮಹಿಮ್ಮೆ ಮೇಧಾಶಿಥಿಯೆಂಬ 
ರಾಜನಂ ಪಿತೃಗಳಿಗೆ ಶ್ರಾದ್ಭಮಾಡಿದುದು- 111-124 


ನೊರತೊಂಬತ್ತೆನೆಯೆ ಅಧ್ಯಾಯ 
ಶ್ರಾದ್ಧನಿಚಾರ--ಬ್ರಹ್ಮ, ರುದ್ರವಿಷ್ಣುಗಳೇ ಪಿತೃಪಿತಾಮಹ 
ಪ್ರಪಿತಾಮಹೆನಾಮದಿಂದ ಆವಾಹಿತರಾಗುವರೆಂಬುದು, 
ಶ್ರಾದ್ಧ ದಲ್ಲಿ ಅಗ್ನಿಯಲ್ಲಿ ಹೋಮಮಾಡಬೇಕಾದುದಕ್ಕೆ ಕಾರಣ, 
ನಿಮಂತ್ರಣಾರ್ಹಾನರ್ಹರು ದೋ ಷಪ್ರಾಯತಶ್ಚಿತ್ತಾದಿಗಳು, 125-154 
ನೂರತೊಂಬತ್ತೊಂದನೆಯ ಅಧ್ಯಾಯ 
ಮಧುಪರ್ಕೋತ್ಸತ್ತಿ ಮತ್ತು ದಾನವಿಚಾರ. 155-160 
ನೂರತೊಂಬತ್ತೆರಡನೆಯ ಅಧ್ಯಾಯ 
ಸರ್ರಶಾಂತಿವರ್ಣನೆ, ಮಧುಸರ್ಯನಿ ಚಾರ, 101170 
ನೂರತೊಂಬತ್ತಮೂರನೆಯ ಅಧ್ಯಾಯ. 
ನಚಿಕೇತನ ಯಮಪುರಪ್ರಯಾಣವರ್ಣನೆ. 171-182 
ನೂರ ತೊಂಬತ್ತನಾಲ್ಕನೆಯ ಅಧ್ಯಾಯ 
ನಚಿಕೇತನ ಪ್ರನರಾಗಮನವರ್ಣಕೆ, 183-190 


vii 
ಪುಟಸಂಖ್ಯೆ 
ನೂರೆ ಶೊಂಬಕ್ತೈದನೆಯ ಅಧ್ಯಾಯ 
ನಚಿಕೇತನು ತಂದೆಗೂ ಖುಹಿಗಳಿಗೂ ಯಮಲೋಕದ ವಿಚಾರ 
ವಾಗಿ ಹೇಳಲಾರಂಭಿಸಿದುದು ಮತ್ತು ಅವರ ಪ್ರಶ್ನೆ. 191-197 
ನೂರ ಕೊಂಬತ್ತಾರನೆಯ ಅಧ್ಯಾಯ 
ನಚಿಕೇತನು ಹೇಳಿದ ಯಮಪುರೆವರ್ಣನೆ. 198207 


ನೂರ ಕೊಂಬಕ್ತೇಳನೆಯ ಅಧ್ಯಾಯ 


ಯಮಪುರದ ಗೋಪುರಗಳು, ಯಮನಸಭ್ಯೆ ಸಭಿಕರರೂಪ 
ಗುಣಕಾರ್ಯಗಳು. 208-218 
ನೂರ ಕೊಂಬತ್ತೆಂಟನೆಯ ಅಧ್ಯಾಯ 
ಯಮರಾಜನು ನಚಿಕೇತನಿಗೆ ಮಾಡಿದ ಆದರ, ನಚಿಕೇತನು 
ಮಾಡಿದ ಯಮಸ್ಸುತಿ. 219-224 


ನಚಿಕೇತನು ನೋಡಿದ ಪಾಪಿಗಳ ಯಾತನೆ ಮತ್ತು 
ಪುಣ್ಯಶಾಲಿಗಳ ಸೌಖ್ಯಾದಿಗಳು. 225-236 
ನೂರ ಶೊಂಬತ್ತೊಂಬತ್ತನೆಯ ಅಧ್ಯಾಯ 
ನರಕಯಾತನೆಯ ವಿವರ. 237 -245 


ಇನ್ನೂರನೆಯ ಅಧ್ಯಾಯ 
ನರಕಯಾತನೆ ಸಹಕಾರವ ನ ಯಮಚುಲ್ಲೀಯಕುಂಡ 
ಶೂಲಗ್ರಹೆಪರ್ವತಗಳ ವರ್ಣನೆ, 246-261 
ಇನ್ನೂ ಕೊಂದನೆಯ ಅಧ್ಯಾಯ 
ನರಕದಲ್ಲಿ ಪಾಪಿಗಳನ್ನು ಹಿಂಸಿಸಿ ಸೋತು ಇನ್ನು ದಂಡಿಸ 
ಲಾರಿವೆಂದ ದೂತರನ್ನು ಶಿಕ್ಷಿಸಲು ಚಿತ್ರಗುಪ್ತನು ನೇಮಿಸಿದ 
ಮಂದೇಹರೆಂಬ ರಾಕ್ಷಸರಿಗೂ ಆ ದೂತರಿಗೂ ನಡೆದ 
ಘೋರಯುದ್ಧ ವರ್ಣನೆ. 262-273 
ಇನ್ನೂ ಕೆರಡನೆಯೆ ಅಧ್ಯಾಯ 
ನಚಿಕೇತನು ಹೇಳಿದ ನಾರಕಿಗಳಿಗಾಗುವ ದಂಡನೆಯ ಮತ್ತು 
ಕರ್ಮಪರಿಪಾಕದ ವಿಚಾರ, 274-291 


viii 
ಪುಟಸಂಖ್ಯೆ 
ಇನ್ನೂರಮೂರನೆಯ ಅಧ್ಯಾ ಯೊ 
ನರಕದಲ್ಲಿ ಚಿತ್ರಗುಪ್ತನು ತನ್ನ ಅಧೀನರಿಗೆ ಹೇಳಿದ ಪಾಪಗಳ 
ಅವುಗಳನ್ನು ಮಾಡಿದವರಿಗಾಗುವ ದಂಡನೆಯ ಮತ್ತು 
ಜನ್ಮಾಂತರಾದಿಗಳ ವಿಚಾರ. 292-305 


ಇನ್ನೂರನಾಲ್ವನೆಯ ಅಧ್ಯಾಯ 
ನಚಿಕೇತನು ವಿವರಿಸಿದ್ದ ಭೂಲೋಕದಿಂದ ಮನುಷ್ಯರನ್ಷೆ ಳೆದು 
ತರಲು ದೂತರಿಗೆ ಚಿತ್ರಗುಪ್ತನು ಮಾಡಿದೆ 
ಆಸ್ಲೆ, 306-311 
ಇ 
ಇನ್ನೂ ರೈದನೆಯ ಅಧ್ಯಾಯ 
ಯವಂನೂ ಚಿತ್ರಗುಪ್ತನು ನಿವರಿಸಿದ ಶುಭಾಶುಭಕರ್ಮೀಗಳೆ 
ಸ್ಥಾನಫಲಾದಿಗಳು. 312-318 


ಇನ್ನೂರಆರನೆಯ ಅಧ್ಯಾಯ 
ಪುಣ್ಯಶಾಲಿಗಳಿಗೆ ಲಭಿಸುವ ಸುಖಗೌರನಗಳು, ಗೋಮಹಿಮೆ. 319-327 


ಇನ್ನೂರೇಳೆನೆಯ ಅಧ್ಯಾಯ 
ಮನುಷ್ಯರು ಯಾವ ಯಾವ ಧರ್ಮವ್ರತಾದಿಗಳಿಂದ ನರಕವನ್ನು 
ತಪ್ಪಿಸಿಕೊಂಡು ಅಮರತ್ವವನ್ನು ಪಡೆಯುವರೆಂದು ಪ್ರಶ್ನಿಸಿದ 
ನಾರದಮುನಿಗೆ ಯನಮುಧರ್ಮರಾಜನು ಹೇಳಿದ ವಿವಿಧ 
ಧರ್ಮಫಲಗಳು. 328-340 


ಇನ್ನೂರೆಂಟಿನೆಯ ಅಧ್ಯಾಯ 
ಯಮರಾಜನೂ ಸೂರ್ಯನೂ ಅತ್ಯಂತ ಭಯಭಕ್ತಿಯಿಂದ 
ಪೂಜಿಸಿದ ಪತಿವ್ರತೆಯಾದ ಜನಕಪತ್ಲಿಯ ಮಹಿಮೆ. 341.360 


ಇನ್ನೂರೊಂಬತ್ತನೆಯ ಅಧ್ಯಾಯ 
ಯಮಂ ಹೇಳಿದ ಪತಿವ್ರತಾಸಾಮಾನ್ಯಧರ್ಮ ಮತ್ತು 


ಮಹಿಮೆ, 361-365 


ಪುಟಸಂಖ್ಯೆ 

ಇನ್ನೊರಹತ್ತನೆಯ ಅಧ್ಯಾಯ 
ನಾರದರ ಪ್ರಶ್ನೆ ಯಮಧರ್ಮರಾಜನು ಹೇಳಿದೆ ಪಾಪಪುಣ್ಯ 
ಕರ್ಮನಿವರಣೆ ಮತ್ತು ಪ್ರಾಣಾಯಾಮ ದೇವೆವಂದನಾದಿ 


ಪಾಪಪರಿಹಾರೋಪಾಯಗಳು. 366.379 


ಇನ್ನೂರಹನ್ನೊಂದನೆಯ ಅಧ್ಯಾಯ 
ಯಮಧರ್ಮನು ನಾರದಮುನಿಗೆ ಹೇಳಿದ ಪಾಹಸರಿಹಾರಕ 
ವಾದ ಗೋಸೇವೆ, ಸೂರ್ಯನಮಸ್ಕಾರ, ಪುಣ್ಯತೀರ್ಥಸ್ನಾನ, 
ಏಕಾದಶೀವ್ರತಾದಿಗಳುು ಉತ್ಪಾ ಕೈ ಕಾದಶೀ ದ್ವಾದಶೀ 
ಛು 
ವ್ರತವು ಮುಕ್ತಿಪ್ರದವೂ ಆದುದೆಂಬುದನ್ನೂ ವಿಷ್ಣುಭಕ್ತರ 
ಮಹಿಮೆಯನ್ನೂ ತಿಳಿಸುವ ವರಾಹೋಕ್ತಿ. 391.400 


ಇನ್ನೂರಹನ್ನೆರಡನೆಯ ಅಧ್ಯಾಯ 
ಯಮನು ನಚಿಕೇತನನ್ನು ಗೌರವಿಸಿ ಒಂದಕ್ಕೆ ಕಳುಹಿಸಿದೆ ಬಗೆ 
ನಚಿಕೇತನ ಭಾಷಣವನ್ನು ಕೇಳಿದ ಖುಷ್ಯಾದಿಗಳ ಸ್ಥಿತಿ. 401-405 


ಇನ್ನೂರಹದಿಮೂರನೆಯೆ ಅಧ್ಯಾಯ 
ಬ್ರಹ್ಮನು ಸನತ್ಯುಮಾರಮುಫಿಗೆ ಗೋಕರ್ಣೇಶ್ವರಮಹಿಮೆ 
ಯನ್ನು ವಿವರಿಸುತ್ತ ಹೇಳಿದ, ಅತ್ಯುಗ್ರತಪದಿಂದ ಶಂಕರ 
ನನ್ನೊಲಿಸಿ ಗಣೇ ಶ್ವರ ಪದೆವಿಯ ನ್ನು ಪಡೆದ ನಂದಿ 
ಮಹರ್ಷಿಯ ಕಥೆ 406-424 


ಇನ್ನೂ ರಹದಿನಾಲ್ಕನೆಯ ಅಧ್ಯಾಯ 
ಗೋಕರ್ಣೇಶ್ವರಮಹಿಮೆಯಲ್ಲಿ ನಂದಿಕೆೇ ಶ್ವ ರವರಪ್ರದಾನ 
ವರ್ಣನೆ, ದೇವೇಂದ್ರನು ಬ್ರಹ್ಮನಿಷ್ಣುಗಳೊಡನೆ ಈಶ್ವರ 
ದರ್ಶನಕ್ಕಾಗಿ ನಂದಿಯಿದ್ದ ಅಶ್ರಮಕ್ಕೆ ಬಂದು, ನಂದಿಯನ್ನು 
ಪೂಜಿಸಿ, ಶಂಕರನೆಲ್ಲಿರುವಫೆಂದು ಪ್ರಶ್ನಿ ಸಿದುದು, 425-443 


ಪುಟಸಂಖ್ಯೆ 
ಇನ್ನೂರಹದಿನೈದನೆಯೆ ಅಧ್ಯಾಯ 


ಗೋಕರ್ಣಿಶ್ವರಮಹಿವೆ.. ವಿಷ್ಣು ಬ್ರಹ್ಮೇಂದ್ರಾದಿಗಳು ಶಂಕರೆ 
ನನ್ನು ಮೂರುಲೋಕದಲ್ಲೂ ಅರಸಿ ಕಾಣಜಿ ಕಡೆಗೆ 
ಶ್ಲೇಷ್ಮಾತಕವೆಂಬ ವನದಲ್ಲಿ ಮೃಗ(ಜಿಂಕೆಯ) ರೂಪದಿಂದ 
ವಿಹರಿಸುತ್ತಿದ್ದ ಆಶಿವನನ್ನು ಸಂದರ್ಶಿಸಿದುದ್ಕು ತ್ವರೆಯಿಂದೆ 
ವಿಷ್ಣು ಬ್ರಹ್ಮೇಂದ್ರರು ಅನುಕ್ರಮವಾಗಿ ಮೃಗದ 
ಕೊಂಬಿನ ಅದಿಮಧ್ಯಾಂತ್ಯಭಾಗೆಗಳನ್ನು ಹಿಡಿದುಕೊಳ್ಳಲು 
ಆ ಕೊಂಬು ಮೂರುತುಂಡಾಗಿ ಅವರ ಕೈಗೆ ಬಂದುದು. 
ಅದೃಶೈನಾಗಿ ಅಂತರಿಕ್ಷದಲ್ಲಿ ನಿಂತು ಅವರಿಗೆ ಶಿವನು ಹೇಳಿದ 


ಶೈಲೇಶ್ವರಕ್ಷೇತ್ರಾದಿಗಳ ಮಹಿಮೆ. 444.468 


ಇನ್ನೂರಹೆದಿನಾರನೆಯೆ ಅಧ್ಯಾಯೆ 
ಮೃಗರೂಪಧರನಾದ ಈಶ್ವರನ ಶೃಂಗದ ಮೂರುತುಂಡುಗಳು 
ಪ್ರತಿಸ್ಠಿತವಾದ. ಪ್ರದೇಶಗಳೇ ಶೃಂಗೇಶ್ವರ ಉತ್ತರ 
ಗೋಕರ್ಣೇಶ್ವರ ದೆಕ್ಷಿಣಗೋಕರ್ಣೇಶ್ವರಕ್ಷೇತ್ರ ಗಳಾದುದು 
ಮತ್ತು ಅವುಗಳಮಹಿವೆಂ, 468-474 


ಇನ್ನೂರೆಹದಿನೇಳನೆಯ ಅಧ್ಯಾಯ 
ಶ್ರೀಥೆರಣೀವರಾಹೆ ಸಂವಾದ ಫಲಶ್ರುತಿ, 415-483 


ಇನ್ನೊರಹದಿನೆಂಟನೆಯ ಅಧ್ಯಾಯ 
ವರಾಹಪುರಾಣ ವೃತ್ತಾ ಂತಸಂಗ್ರಹೆ, 484-490 


ಶ್ರೀ ವರಾಹಪುರಾಣದಲ್ಲಿ ಐದನೆಯ ಭಾಗದ ಮುಖ್ಯ ವಿಷಯಗಳ 


ವರ್ಣಾನುಕ್ರಮವಾದ ವಿಷಯ ಸೂಚಿಕೆ 


ರ್ರ ಹಾಗಾ ಇವೂ. 
ವಿಷಯ ಆರಂಭದ ಅಧ್ಯಾಯ 

ಅಸಿಸತ್ರವನ 200 
ಉತ್ಸಾನೈಕಾದಶೀ ದ್ವಾದಶೀವ್ರತ 211 
ಏಕಾದಶೀ ದ್ವಾದಶೀವ್ರತ ೨3 
ಕಾ ಯಸ್ಕಾರ್ಚಾಸ್ಥಾಸನೆ 185 
ಕುಂಭೀಪಾಕನರಕ 200 
ಕೂಟಶಾಲ್ಮಲೀವೃಕ್ಷ ಸ 
ಗೋ ಕರ್ಣೀಶ್ವರಮಹಿಮೆ 213 

೫». ಥ್ಷೇತ್ರ(ಉತ್ತರದ್ದು) 216 

3) ೨2? (ದಕ್ತಿಣದ್ದು) 39 
ಜನಕರಾಜಪತ್ನ್ನಿಯ ಮಹಿವೆಂ 208 
ಜನಮೇಜಯ ವೈಶಂಪಾಯನಸಂವಾದ 193 
ಶಾಮ್ರಾರ್ಚಾಸ್ಥಾನನೆ 184 
ತ್ರಿ ಮೂರ್ತಿಗಳ ಅವತಾರ 187 
ದಕ್ಟಿಣಗೋಕರ್ಣಕ್ಷೇತ್ರ 216 
ದಾರು(ಮರದ) ಮೂರ್ತಿ ನಿರ್ಮಾಣಪ್ರತಿಷ್ಮಾದಿವಿಧಿ 181 
ದೇವತೆಗಳು ಶಿವನೆ ಶೈಂಗವನ್ನು ಪಡೆದುದು 215 
ಧರಣೀವರಾಹ ಸಂವಾದಫಲ 217 


ಪುಟ 


250 


xii 

ವಿಷಯೆ ಆರಂಭದ 
ನಚಿಕೇತೋದ್ದಾಲಕಸಂವಾದೆ 
ನಚಿಕೇತೋಪಾಖ್ಯಾನ 
ನಚಿಕೇತನು ಯಮವಪುರಿಗೆ ಪ್ರಯಾಣಮಾಡಿದುದು 
ನಚಿಕೇತನ ಪುನರಾಗಮನ 
ನಚಿಕೇತನನ್ನು ಖುಷ್ಯಾದಿಗಳು ಪ್ರಶ್ನಿಸಿದುದು 
ನಚಿಕೇತನಿಗೆ ಯಮನ ಸತ್ಯಾರ 
ನಚಿಕೇತನ ಯಮಸ್ತುತಿ 
ನಚಿಕೇತನ ಯೆಮಸುರೆವರ್ಣನೆ 
ನಂದಿಮಹರ್ಹಿಯ ತಪಸ್ಸು 
ನರೆಕದುಃಖವರ್ಣನೆ (ನಚಿಕೇತನು ಹೇಳಿದುದು) 
ನಿಮಿ ಮಗನಿಗೆ ಶ್ರಾದ್ಭಮಾಡಿದುದು 
ಪತಿವ್ರತೋಪಾಖ್ಯಾನ 
ಪತಿವ್ರತಾಮಹಿಮೆ 
ಪಾನನಾಶೋಪಾಯ ನಿರೂಪಣೆ 
ನಿತೃಯಜ್ಞ 
ಪಿತ್ರಾದಿಗಳು ಬ್ರಹ್ಮರುದ್ರವಿಷ್ಟ್ಟಾತ್ಮಕರೆಂಬುದಂ 
ಪಿಂಡಕಲ್ಪಶ್ರಾದ್ಧೋತ್ಪತ್ತಿ 
ಪುರಾಣವ್ರತ್ತಾಂತಸಂಗ್ರಹೆ 


ಬ್ರಹ್ಮ ಸನೆತ್ಯುಮಾರಸಂವಾದ (ಗೋಕರ್ಣಿಶ ವಿಚಾರ) 


ಅಧ್ಯಾಯ ಪುಟ 


193 


೨೨ 


218 


218 


173 
171 
5» 
183 
187 
219 

24 
191 
412 
227 

66 
843 
361 
366 

59 
142 

87 
481 


406 


2111 
ವಿಷಯ ಆರೆಂಭೆದ 
ಮಧುಪರೃಸೇವನೆಯ ಮಹಿಮೆ 
ಮಧೆಪರ್ವನಿರ್ಮಾಣಾದಿವಿಧಿ 


ಮಂ ೦ಜವೆತ್ಸ ತ 


ರ್ವ 
ಮೃನ್ಮಯಾರ್ಚಾಸ್ಥಾ ಪರೆ 

ಮೃತರಿಗೆ ದುಃಖಿಸಬಾರದೆಂಬುದು 

ಮೃಗರೂಪಥೆರ ಶಂಕರದರ್ಶನ 

ಮೇಧಾತಿಥಿಯು ಶ್ರಾದ್ಧಮಾಡಿದುದಂ. 
ಯವಮಪುರವರ್ಣನೆ (ನಚಿಕೇತನಿಂದ) 
ಯೆಮಲೋಕದ ಪಾವಿಗಳವರ್ಣನೆ 

ಯಮ ನಾರದಸಂವಾದ 

ರಜತ(ಬೆಳ್ಳಿ ಯ) ಮೂರ್ತಿಸ್ಥಾಪನೆ 

ರಾವಣನು ಗೋಕರ್ಣೇಶ್ವರನನ್ನು ಆರಾಧಿಸಿದುದು 
ವೈತರಣೀನದಿ 

ಶಂಕರನು ಮೃಗರೂ ಪಧರನಾದುದು 

ಶ್ರಾದ್ಧ(ಪಿತೃ ಯಜ್ಞ ) 
ಶ್ರಾದ್ಧಾರ್ಹಾನರ್ಹಸ್ಥಳಾದಿಗಳು 

ಶ್ರಾದ್ಧ ಪಜರ ಗನರ್ಹರು 

ಶಿಲಾದೇವ ಮೂರ್ತಿಪ್ರತಿಷ್ಠೆ 


ಶುಭಾಶುಭಫಲಕೀರ್ತನೆ (ಯಮನಿಂದ) 


ಅಧ್ಯಾಯ 
187 
192 
212 
183 
187 
215 
189 
196 
195 
207 
186 
216 
200 
914 
190 
188 
190 
187 


208 


ಪುಟ 
83 


165 


408 


xiv 
ವಿಷಯ ಆರಂಭದ 
ಶೂಲಗ್ರಹ ಪರ್ವತ 
ಶೃಂಗೇಶ್ವರ ಕ್ಷೇತ್ರ 
ಶ್ಲ (ಷ್ಮಾತಕ ವನೆಮಹಿವೆಂ 


ಶೈಲೇಶ್ವರ ಕ್ಷೇತ್ರ 
ಸೆತ್ಯಮಹಿವೆಂ (ನಚಿಕೇತನು ತಂದೆಗೆ ಹೇಳಿದುದು) 


ಸರ್ವಶಾಂತಿ 
ಸಾಲಗ್ರಾಮ ಪೊಜಾನಿಯೆಮೆ 
ಸುಂದರಿಕಾತೀರ್ಥ 


ಸುವರ್ಣಮೂರ್ತಿ ಪೊಜೆ 


ಅಧ್ಯಾಯ 


900 
216 
214 


215 
193 


192 
182 
215 


186 


ಪುಟ 
25 
470 


430 


455 
178 


161 
55 
465 


53 





॥ ಶ್ರೀರಸ್ತು ॥ 


ಪಾರಾ 


ಶ್ರೀವರಾಹ ಪುರಾಣಂ 


ಏಕಾಶೀತ್ಯಧಿಕಶತತಮೋಧ್ಯಾಯಃ 
ಅಥ ಮಧುಕಾಷ್ಠಾರ್ಚಾ ಸ್ಥಾ ಸನಂ 
ವಾಲಾ 
॥ ಸೂತ ಉವಾಚೆ ॥ 


ವಂ ಶ್ರುತ್ವಾ ಪರೆಂ ಸ್ಥಾನಂ ಸಾ ಮಹೀ ಸಂಶಿತವ್ರತಾ | 
ಸರ್ವಸ್ನೇತ್ರನಿಭಾಗೇಷು ಯಶ್ಚ ವೈ ಪರಮೋ ವಿಧಿಃ ॥ 


ಸಂಶ್ರುತ್ಯ ನಿಸ್ಮಯಾವಿಷ್ಟಾ ಪ್ರತ್ಯುವಾಚೆ ವಸುಂಧರಾ lon 
॥ ಧರೆಜ್ಯುವಾಚ ॥ 

ಅಹೋ ಶ್ಲೇತ್ರ ಪ್ರಭಾವೋ ವೈ ಯಸ್ತ್ವೈಯಾ ಸಮುದಾಹೃತಃ । 

ಯಂ ಶ್ರುತ್ವಾ ದೇನ ತತ್ವೇನ ಜಾತಾಸ್ಮಿ ವಿಗೆತಜ್ವರಾ Ws ll 





ನೂರೆಂಬತ್ತೊಂದನೆಯ ಅಧ್ಯಾಯ 
ಹಿಪ್ಪೆಯ ಮರದ ದೇವಮೂರ್ತಿಯ ಸ್ಥಾಪನೆ 
ನಾ 


೧. ಸೂತಮುನಿ- ತೀಕ್ಷ್ಮ ವ್ರತೆಯಾದ ಆ ಭೂದೇನಿಯು ಉತ್ತಮ 
ಕ್ಷೇತ್ರಗಳನ್ನೂ ಆಯಾಕ್ಷೇತ್ರಗಳಲ್ಲಿ ಮಾಡಬೇಕಾದ ಉತ್ತಮ ನಿಧಿಯನ್ನೂ 
ಚೆನ್ನಾಗಿ ಕೇಳಿ, ಆಶ್ಚರ್ಯಗೊಂಡವಳಾಗಿ ಶ್ರೀ ವರಾಹನೊಡನೆ ಮಾತನಾಡಿದಳು. 


೨, ಭೂದೇವಿ--ದೇವಾ, ನೀನು ಹೇಳಿದ ಕ್ಷೇತ್ರಪ್ರಭಾವವು ಆಶ್ಚರ್ಯ 
ಕರವಾಗಿದೆ, ಅದನ್ನು ಕೇಳಿ ನಿಜವಾಗಿ ತಾಪರಹಿತಳಾದೆನು. 


1 


ವರಾಹೆ ಪುರಾಣಂ 


ಏಕಂ ಮೇ ಪೆರಮಂ ಗುಹ್ಯಂ ಯನ್ನ್ನಿತ್ಯಂ ಹೃದಿ ವರ್ತತೇ। 


ಮಮ ಪ್ರೀತ್ಯರ್ಥೆಮಖಲಂ ತದ್ವಿಷ್ಟೋ ವಕ್ತುಮರ್ಹಸಿ lal 
ಕಥಂ ತಿಸ್ಮಸಿ ಕಾಷ್ಮೇಷು ಶೈಲಮೃನ್ಮಯಜೇಷು ಚ! 

ತಾಮ್ರೇ ಕಾಂಸ್ಟೇ ಚ ರೌಪ್ಯೇ ಚೆ ತಿಷ್ಮಸಿ ಸ್ಥಾಪಿತಃ ಕಥಂ ಕಳ: 
ಸೌವರ್ಣೇಷು ಚೆ ಸರ್ವೇಷು ತಿಸ್ಮಸಿ ಸ್ಥಾಸಿತಃ ಕೆಥಂ ust 
ಬ್ರಹ್ಮಚಾರೀ ಸಮಾಸಾದ್ಯ ಕಥಂ ತಿಸ್ಮಸಿ ಮಾಧವ| 

ದಂತರಕ್ಕೇ ಸಮಾಸಾದ್ಯ ಕಥಂ ಸಂತಿಷ್ಠೆತೇ ಭವಾನ್‌ ॥೬॥ 
ಕಥಂ ತಿಷ್ಮಸಿ ವಾಸೇವ್ಯೇ ಭಿತ್ತಿಸಂಸ್ಥೋ ಜನಾದ ನಃ | 

ಭೊಮಿಸೆಂಸ್ಲೋ ಮಹಾಭಾಗೆ ವಿಧಿದೃಷ್ಟೇನ ಕರ್ಮಣಾ lau 
ಏವಂ ಧರಾವಚೆಃ ಶ್ರುತ್ವಾ ಪ್ರತ್ಯುವಾಚಾದಿಸಾಕೆರಃ led 





೩. ಆದರೆ ನನ್ನ ಮನಸ್ಸಿನಲ್ಲಿ ಅತಿ ರಹಸ್ಯವಾದ ಒಂದು ವಿಚಾರವು 
ಯಾವಾಗಲೂ ಇದೆ. ವಿಷ್ಣುವೇ ನನ್ನೆಲ್ಲಿ ನಿನಗಿರುವ ಅತಿ ಪ್ರೀತಿಯಿಂದ ಅದೆಲ್ಲ 
ವನ್ನೂ ನೀನೇ ಹೇಳಬೇಕು. 


೪-೫. ಪರಮಾತ್ಮನಾದ ನೀನು ಮರ, ಕಲ್ಲು ಮಣ್ಣು, ತಾಮ್ರ, ಬೆಳ್ಳಿ, 
ಚಿನ್ನ ಮತ್ತು ಕಂಚು ಇವುಗಳಿಂದಾದ ವಿಗ್ರಹೆಗಳಲ್ಲಿ ಹೇಗೆ ಪ್ರತಿಸ್ಮಿ ತನಾಗಿರುವೆ? 


೬. ಮಾಧೆವಾ ನೀನು ಬ್ರಹ್ಮಚಾರಿಯಾಗಿ ಆ ವಿಗ್ರಹಗಳನ್ನು ಸೇರಿ 
ಹೇಗೆ ಇರುವೆ? ದಂತೆ ಅಥವಾ ರತ್ನದ ವಿಗ್ರಹವನ್ನು ಸೇರಿ ಹೇಗೆ ಇರುವೆ? 


೭-೮. ಪೊಜ್ಯನ್ಕೆ ಜನಾರ್ದನನಾದ ನೀನು ಗೋಡೆಗಳಲ್ಲೂ ಭೊಮಿ 
ಯಲ್ಲೂ ವಿಧಿಯಲ್ಲಿ ಹೇಳಿರುವ ಕರ್ಮದಿಂದೆ ಹೇಗೆ ಸೇವ್ಯನಾಗಿ ನೆಲಸುವೆ? 
ಭೂಜೀವಿಯ ಈ ಮಾತನ್ನು ಕೇಳಿ ಆದಿವರಾಹನು ಮಾರ್ನುಡಿದನು. 


2 


ನೂರೆ ಎಂಭತ್ತೊ ೦ದನೆಯ ಅಧ್ಯಾಯ 


1 ಶ್ರೀ ವರಾಹ ಉವಾಚ ॥ 
ಪ್ರೆತಿಮಾ ಯಸ್ಯ ಕರ್ತವ್ಯಾ ತೆದಾನೀಯ ವಸುಂಧಕೇ। 
ಪ್ರತಿಮಾಂಕಾರಯೇಚ್ಲೈವ ಲಕ್ಷಣೋಕ್ತಾಂ ವಸುಂಧರೇ 1೯॥ 
ಅರ್ಜಾಶುದ್ಧಿಂ ತತಃ ಕೃತ್ವಾ ಪ್ರಕಿಷ್ಠಾಪ್ಯ ನಿಧಾನತಃ | 
ತತಃ ಸಂಪೂಜಯೇದ್ದೇವಿ ಸಂಸಾರಭನಮುಕ್ತಯೇ | oe ¥ 
ತತ್ರ ಕಾಹ್ಕೇಷು ಮಧುಕೆಮಾನೀಯ ಚ ವಸುಂಧರೇ। 
ಕೃತ್ವಾ ತಶ್ರೃತಿಮಾಂಚೈವ ಪ್ರತಿಷ್ಠಾವಿಧಿನಾರ್ಜಯೇತ್‌ Il 
ತಾಂಸ್ತು ದೆದ್ಯಾತ್ತು ಗೆಂಧಾಂಶ್ಲೆ ಯೇ ಮಯಾ ಸಮುದಾಹೃತಾಃ ॥ ೧೧॥ 
ಕರ್ಪೊರಂ ಕುಂಕುಮಂಚೈವ ತೃ ಚಂಚಾಗುರುಮೇವ ಚ | 
ರೆಸಂಚ ಚಂದನೆಂಚೈವ ಸಿಲ್ಲಕೋಶೀರೆಕೆಂ ತಥಾ॥ 
ಏತೈರ್ವಿಲೇಪನಂ *ದದ್ಯಾದರ್ಚಕಸ್ತು ವಿಚಕ್ಷಣಃ ॥ ೧೨॥ 








೯. ಶ್ರೀವರಾಹೆ-- ವಸುಂಧರ, ಮರವೇ ನೊದಲಾದ ಯಾವುದರ 
ಪ್ರತಿಮೆಯನ್ನು ಮಾಡಬೇಕೋ ಅದನ್ನು ತಂದು ಲಕ್ಷಣ ಶಾಸ್ತ್ರದಲ್ಲಿ ಹೇಳಿರುವಂತೆ 
ವಿಗ್ರಹವನ್ನು ಮಾಡಬೇಕು 


೧೦. ದೇವೀ, ಬಳಿಕ ವಿಧಿಯಿಂದೆ ಮಾರ್ತಿ ಶುದ್ಧಿಯನ್ನು ಮಾಡಿ 
ಪ್ರತಿಷ್ಠೆ ಮಾಡಿ, ಸಂಸಾರ ವಿಮೋಚನೆಗಾಗಿ ಆಮಾರ್ತಿಯನ್ನು ಚೆನ್ನಾಗಿ 


೧೧ ವಸುಂಧರೇ, ಹಿಂಡಿ ಹೇಳಿದವುಗಳಲ್ಲಿ ಮರದ ವಿಗ್ರಹವನ್ನು 
ಮಾಡುವಾಗ (ಮಧುಕ) ಹಿಪ್ಪೆಯ ಮರವನ್ನು ತಂದು ಅದರಿಂದ ಮಾಾರ್ಶಿಯನ್ನು 
ಮಾಡಿ, ಪ್ರತಿಷ್ಠಾವಿಧಿಯಿಂದ ಪೂಜಿಸಬೇಕು. ನಾನು ಹೇಳಿದ ಆ ಗಂಧಗಳನ್ನು 
ಲೇಪಿಸಬೇಕು. 


೧೨. ತಿಳಿವಳಿಕೆಯುಳ್ಳ ಅರ್ಚಕನು ಪೂಜೆಯಲ್ಲಿ ಪಚ್ಚಕರ್ಪೂರ, 
ಕುಂಕುಮಕೇಸರಿ, ಅಗುರುಚಕ್ಕೆ, ಚಂದನರಸ್ಕ ಹಾಲುಮಡ್ಡಿ, ಲಾಮಂಚ ಇವು 
ಗಳಿಂದ ಮಾಡಿದೆ ಗಂಧವನ್ನು ದೇವನಿಗೆ ಲೇಪಿಸಬೇಕು. 


ಪು ಪ ಸು ಬ 





ವರಾಹ ಪುರಾಣಂ 
ಸ್ನಸ್ತಿಕೆಂ ವರ್ಧಮಾನಂಚೆ ಶ್ರೀವತ್ಸಂ ಕೌಸ್ತುಭೆಂ ತಥಾ 8 ೧೩॥ 


ನಿಧಾನಪೂರ್ವಕಂ ಚೈವ ಮಂಗಲ್ಯಂಚ್ಛೆವೆ ಪಾಯೊಸೆಂ | 
ವರ್ತಿಸ್ತಿಲಫಲಂಚೈವ ಕರ್ಮಣ್ಯಾನಿ ನೆ ಸಂಶಯಃ ॥ 
ಏವಂ ಸರ್ವಂ ತತೋ ದದ್ಯಾತಶ್ಸೊಜಾಯಾಂ ವಿಹಿತಂ ಶುಭೆಂ ॥೧೪॥ 


ಕರ್ಮಣಾ ವಿಧಿ ದೃ ಷ್ಟೇನ ಶುದ್ಧೊ ಭಾಗವತಃ ಶುಚಿಃ | 
ಪ್ರಾಣಾಯಾಮಂ ph ಕೃತ್ವಾ ಡು ಮಂತ್ರೆಮುದೀರಯೇಶ್‌ ॥ ೧೫೫ 


ಯೊಟಸೌ ಭವಾಂಸ್ತಿಷ್ಠತೇ ಸರ್ವಯೋಗೆಪ್ರಧಾನತಃ | 
ಸಸಂಭ್ರಮಂ ಲೋಕೇ ಸುಪ್ರ ತೀತೆಸ್ತಿಸ್ಮ ಕಾಹ್ಮೇ ಸತ್ವಂ ಭುವಿ ॥ ೧೬॥ 
ಏವಂ ಸಂಸ್ಥಾ ಪೆನೆಂಕೃ ಶ್ವಾ ಕಾಸ್ಮೆಸ್ಯ ಪ್ರತಿಮಾಸು ಚೆ ॥ ೧೭ ॥ 


ಪುನಃ ಪ್ರದಕ್ಷಿಣೀಕೈತ್ಯ ಶುದ್ಧೈರ್ಭಗವತೈಃ ಸಹ । 
ಪ್ರಜ್ವಾಲ್ಯ ದೀಪಂ ಶತ್ರೈವ ಚಾರ್ಚಾಯಾಃ ಸಮ್ಮುಖಂ ಸ್ಥಿತೆಃ8 1 ೧೮ ॥ 


೧೩-೧೪. ವಿಧಿಪೂರ್ವಕವಾಗಿ ಸ್ವಸ್ತಿಕ, ವರ್ಧಮಾನ, ಶ್ರೀವತ್ಸ, ಕೌಸ್ತುಭ 
ಇವೇ ಮೊದಲಾದ ಮಂಗಳೆ ಚಿಹೆ ಶ್ಲಿಗಳೆನ್ನೂ, ಪಾಯಸ, ದೀಪ, ತಿಲಫಲ ಮೊದ 
ಲಾದ ಕರ್ಮಾರ್ಹೆವಾದೆ ಶುಭವಸ್ತು ಗಳೆಲ್ಲವನ್ನೂ ಪೂಜೆಯಲ್ಲಿ ಅರ್ಪಿಸಬೇಕು. 


೧೫-೧೬. ಶುದ್ಧ ನೊ, ಶುಚಿಯೂ ಆದೆ ಭಾಗವತನು ವಿಧ್ಯುಕ್ತ ಕ್ರಕರ್ಮದಿಂದ, 
ಪ್ರಾಣಾಯಾಮವನ್ನು ಮಾಡಿ, “ಸ್ವಾಮೀ ಸರ್ವಯೋಗಗಳಲ್ಲೂ ಮುಖ್ಯನಾಗಿರುವ 
ನೀನು ಭೂಲೋಕದಲ್ಲಿ ಈ ಮರದ ವಿಗ್ರಹದಲ್ಲಿ ಸಂಭ್ರಮದಿಂದ ನೆಲಸಿ, ಪ್ರಸಿದ್ಧ 
ನಾಗು.” ಎಂಬ ಅರ್ಥದ ಮೇಲಿನ (೧೬ನೆಯ ಶ್ಲೋಕ) ಮಂತ್ರವನ್ನು ಹೇಳಬೇಕು. 


೧೭, ಹೀಗೆ ಮರೆದ ಪ್ರತಿಮೆಗಳಲ್ಲಿ ದೇವರನ್ನು ಪ್ರತಿಷ್ಠೆಮಾಡಬೇಕು. 


೧೮-೨೦. ಮತ್ತೆ ಶುದ್ಧ ರಾದ ಭಾಗವೆತರೊಡನೆ ದೇವನನ್ನು ಪ್ರದಕ್ಷಿಣ 
ಮಾಡಿ, ದೀಪವನ್ನು ಹತ್ತಿಸಿ ಅಲ್ಲೇ ದೇವಮೂರ್ತಿಯ ಮುಂದೆ ನಿಂತು ಮೇಲೆ 


4 


ನೂರ ಎಂಭತ್ತೊಂದನೆಯ ಅಧ್ಯಾಯ 


ನೋರ್ಪ್ಪಂ ನ ತಿರ್ಯಗೀಕ್ಷೇತ ಕಾಮಕ್ರೋಧವನಿವರ್ಜಿತಃ | 
ನನೋ ನಾರಾಯಣಾ ಯೇತಿ ಅಮಂ ಮಂತ್ರಮುದೀರಯೇತ್‌ ler Hh 


ಕುರ್ಯಾತ್ಸೆಂಸ್ಕರಣಂ ತೇಷಾಂ ವಿಧಿದೃಷ್ಟೇನ ಕರ್ಮಣಾ ॥ soll 


ಮಂತ್ರಃ. 
ಯೋಸೌ ಭವಾನ್‌ ಸರ್ವಜನಪ್ರನೀರ 
ಗತಿಃ ಪ್ರಭುಸ್ತ್ವಂ ವಸಸಿಹ್ಯಮೋಘ! 
ಅನೇನ ಮಂತ್ರೇಣ ಚ ಲೋಕನಾಥ ॥ 
ಸಂಸ್ಥಾಪಿತಸ್ತಿಷ್ಠೆ ಚ ವಾಸುದೇವ ॥ ೨೧॥ 


ಸರ್ವಮೇವೆಂ ತತಃ ಕೃತ್ವಾ ಮಮಸೆಂಸ್ಥಾಪನೆಕ್ಟಿ ಯಾಂ 
ಪೂಜ್ಯಾ ಭಾಗವತಾಃ ಸರ್ವೇ ಯೇ ತತ್ರ ಸಮಂಪಾಗೆತಾಃ ॥ ೨೨ ॥ 


ತಾ ತ್ಹ 


ಯಾಗಲಿ ಪಕ್ಕವನ್ನಾಗಲಿ ನೋಡದೆ ಕಾಮಕ್ರೋಧಗಳನ್ನು ಬಿಟ್ಟು "ನಮೋ 
ನಾರಾಯಣಾಯ’ ಎಂದು ಈ ಮುಂದಿನ ಮಂತ್ರವನ್ನು ಹೇಳಿ ವಿಧಿಯಲ್ಲಿ 
ಹೇಳಿರುವಂತೆ ಆ ವಿಗ್ರಹಗಳಿಗೆ ಸಂಸ್ಕರಣವನ್ನು ಮಾಡಬೇಕು. 


೨೧-೨೨. * ಸರ್ವೆಜನಪ್ರವೀರ, ಲೋಕನಾಥ, ಅಮೋಫೆ, ವಾಸುದೇವ, 
ಲೋಕಕ್ಕೆ ಪ್ರಭುವೂ ಗತಿಯೂ ಆಗಿರುವ ನೀನಂ ಈ ಮಂತ್ರದಿಂದ ಪ್ರತಿಷ್ಠಿತ 
ನಾಗು.” ಎಂಬ ಅರ್ಥದ 


4 ಯೋಜಸೌ ಭವಾನ್‌ ಸರ್ವಜನಪ್ರವೀರ ಗತಿಃ ಪ್ರಭುಸ್ತ್ವಂ `ವಸಸಿಹ್ಯಮೋಘ | 
ಆನೇನ ಮಂತ್ರೆಣ ಚೆ ಲೋಕನಾಥ ಸಂಸ್ಥಾಪಿತಸ್ತಿಷ್ಠ ಚ ವಾಸುದೇವ |? 


ಎಂಬ ಮಂತ್ರದಿಂದ ನನ್ನ ಪ್ರತಿಷ್ಠೆಯ ಕಾರ್ಯವೆಲ್ಲವನ್ನೂ ಮಾಡಿ, ಬಳಿಕ 
ಅಲ್ಲಿಗೆ ಬಂದಿರುವ ಭಾಗವತರೆಲ್ಲರನ್ನೂ ಪೂಜಿಸಬೇಕು. 


ಲಾ 


ವರಾಹೆ ಪುರಾಣಂ 


ಗೆಂಧಮಾಲ್ಕೈರರ್ಜೆಯಿತ್ವಾ ಉಸಲೇಸೈಶ್ಚ ಭೋಜಕೈಃ | 
ಕುರ್ಯಾತ್ಸಂಸ್ಕರೆಣಂ ತೇಷಾಂ ವಿಧಿದೃಷ್ಟೇನ ಕರ್ಮಣಾ ॥ ೨೩ ॥ 


ಏತತ್ಯರ್ಮನಿಧಾನೇನ ಮಧುಕಾಷ್ಮಸ್ಯ ಸುಂದರಿ। 
ಧರ್ಮಸೆಂಸ್ಥಾಪನಾರ್ಧಾಯೆ ಏತತ್ತೇ ಕಥಿಕಂ ಮಯಾ ॥ ೨೪ ॥ 


ಯೆಸ್ರ್ವನೇನ ವಿಧಾನೇನ ಅರ್ಚಾಂ ಕಾಷ್ಮಸ್ಯ ಸ್ಥಾಪಯೇಶ್‌ | 
ಸ ನಗಚ್ಛತಿ ಸಂಸಾರಂ ಮಮ ಲೋಕಂ ಚ ಗಚ್ಛತಿ ॥ ೨೫ 


ಇತಿ ಶ್ರೀನರಾಹಪುರಾಣೇ ಭಗೆನಚ್ಛಾಸ್ರೇ ಮಧುಕಾಷ್ಠ್ಮೂರ್ಚಾಸ್ಥಾಪನೆಂ 
ನಾಮ ಏಕಾಶೀತೃಧಿಕ ಶತತಮೋಧ್ಯಾಯಃ 





೨೩. ಅವರನ್ನು ಗಂಧಮಾಲ್ಯಾನಲೇಪನೆಗಳಿಂದಲೂ ಭೋಜನ 
ಗಳಿಂದಲೂ ವಿಧಿಪೊರ್ವಕವಾಗಿ ಆದರಿಸಬೇಕು. 


೨೪. ಸುಂದರೀ. ಈ ಕರ್ಮವಿಧಾನದಿಂದೆ ಮಧುಕಾಷ್ಕ (ಹಿಪ್ಪೆಯ ಮರ) 
ದ ಮೂರ್ತಿಯನ್ನು ಪ್ರತಿಷ್ಠೆ ಮಾಡಬೇಕು. ಧರ್ಮಸಂಸ್ಥಾಸನೆಗಾಗಿ ಇದನ್ನು 
ನಿನಗೆ ಹೇಳಿದ್ದೇನೆ. 


೨೫, ಈ ವಿಧಾನದಿಂದ ಮರದ ವಿಗ್ರಹೆವನ್ನು ಸ್ಥಾಹಿಸುವೆವರು ಮತ್ತೆ 
ಸಂಸಾರವನ್ನು ಪಡೆಯದೆ ನನ್ನ ಲೋಕವನ್ನು ಸೇರುವರು. 
ಅಧ್ಯಾಯೆದ ಸಾರಾಂಶ 


ಶ್ರೀವರಾಹೆಡೇವನು ಮರೆ, ಕಲ್ಲು, ತಾಮ್ರ, ಚಿನ್ನ ಬೆಳ್ಳಿ, ಕಂಚು 
ಮೊದಲಾದವುಗಳ ದೇವ ವಿಗ್ರಹವನ್ನು ಹೇಗೆ ಸ್ಥಾವಿಸಬೇಕೆಂಬುದೇ ಮೊದಲಾದ 
ವಿಚಾರಗಳನ್ನು ಕೇಳಿದ ಭೂದೇವಿಗೆ ಮರೆದ ಪೂಜಾಮೂರ್ತಿಯ ಪ್ರಕಿಷ್ಠೆಯ 
ಕ್ರಮವನ್ನು ತಿಳಿಸುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರೆಂಬತ್ತೊಂದನೆಯ ಅಧ್ಯಾಯ. 
ದ ಕಾ 


6 


॥ ಶ್ರೀಃ ॥ 
ದ್ವಶೀತ್ಯಧಿಕಶತತಮೋಢ್ಯಾಯಃ 
ಅಥ ಶೈಲಾರ್ಚಾಸ್ಥಾ ಪನಂ 
—— 
॥ ಶ್ರೀನರಾಹ ಉವಾಚ ॥ 
ಪುನರನ್ಯ ತ್ರವಕ್ಷಾನಿ ತಚ್ಛೃಜುಷ್ಟ ವಸುಂಧರೇ ! 
ಯಥಾ ತಿಷ್ಮಾನಿ ಶೈಲೇಷು ಸ್ರಶಿಮಾಯಾಮಿತಸ್ತ ತಃ el 


ಸುರೂಪಾಂಚ ಶಿಲಾಂ ದೃಷ್ಟ್ಯಾ ನಿಃಶಲ್ಯಾಂ ಸುಪರೀಕ್ಷಿತಾಂ | 
ತತ್ರ ದಕ್ಷಂ ರಾಪಕಾರಂ ಶೀಘ್ರಂಚ ನಿನಿಯೋಜಯೇತ್‌ ॥೨॥ 


ಶೀಘ್ರಮಾಳಿಖ್ಯ ತಂ ತತ್ರ ಶ್ವೇತವರ್ತಿಕಯಾ ನರಃ | 
ಪ್ರದಕ್ಷಿಣಾಂ ತತಃ ಕೃತ್ವಾ ಪೊಜಯೇದಕ್ಷತಾದಿಭಿಃ lal 





ನೊಕೆಂಬಕ್ತಿರಡನೆಯ ಅಧ್ಯಾಯ. 
ಶಿಲೆಯ ದೇವಮೂರ್ತಿಪ್ರತಿಷ್ಕೆಯ ಕ್ರಮ 


ಸ ಶ್ರೀವರಾಹೆ-- ವಸುಂಧರೇ, ಇನ್ನು ನಾನು ಅಲ್ಲಲ್ಲೇ ಶಿಲಾಮೂರ್ತಿ 
ಗಳಲ್ಲಿ ಹೇಗೆ ನೆಲೆಸುವೆನೆಂಬುದನ್ನು ಹೇಳುವೆನು ಕೇಳು. 


೨. ದೋಹವಿಲ್ಲದೆ ಚೆನ್ನಾಗಿರುವ, ಉತ್ತಮವಾಗಿ ವಿಗ್ರಹಕ್ಕೆ ತಕ್ಕ 
ಶಿಲೆಯನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ, ವಿಗ್ರಹವನ್ನು ಮಾಡುವ ಶಿಲ್ಪಿಯನ್ನು 
ಬೇಗನೆ ನಿಯಮಿಸಬೇಕು. 


೩, ಬೇಗನೆ ಮೂರ್ತಿಯನ್ನು ಬಿಳಿಯ ಬತ್ತಿಯಿಂದ, ಬರೆದು ಪ್ರದಕ್ಷಿಣ 
ಮಾಡಿ, ಬಳಿಕ ಅಕ್ಷತೆ ಮೊದಲಾದವುಗಳಿಂದ ಪೂಜಿಸಬೇಕು. 


1 


ವರಾಹ ಪುರಾಣಂ 


ದೀಪಕಂಚೆ ತತೋ ದದ್ಯಾದ್ಭಲಿಂ ದಥ್ಯೋದನೇನ ಚೆ | 
ನೆಣೋ ನಾರಾಯಣಾಯೇತಿ ಉಕ್ತ್ವಾ ಮಂತ್ರಮುದೀರೆಯೇತ್‌ ॥1೪॥ 


ಮೆಂತ್ರ- 
ಯೋಸೌ ಭವಾನ್ಸರ್ವ ಜನೆಪ್ರನೀರೆ 
ಸೋಮಾಗ್ನಿ ತೇಜಾಃ ಸುಮತಿಪ್ರಧಾನೆಃ | 
ಏತೇನೆ ಮಂತ್ರೇಣ ತು ವಾಸುದೇವ ॥ 
ಪ್ರತಿಸ್ಠಿತೋ ವರ್ಧಯ ಕೀರ್ತಿ ರಾಶಿಂ॥ 
ಪ್ರವರ ಅಯುತೆ ನರಾಹ ಜಯ ಜಯೆ ವರ್ಧೆಸ್ವ ॥೫॥ 


ಅನನೈನ ತು ಮಂತ್ರೇಣ ಕರ್ತವ್ಯಂ ಯಸ್ಕ ಯಾದೃಶೆಂ । 
ಏನಂ ರೂಪಂ ತೆತಃ ಕೃತ್ವಾ ದೇವಂ ನಾರಾಯಣಂ ಪ್ರಭುಂ॥ 
ತತೋ ವೈ ಸ್ಮಾಸಯೇತ್ತತ್ರ ಪೂರ್ವಾಭಿಮುಖಮೇವ ತು ೪೬॥ 





೪-೬. ಆಮೇಲೆ ದೀಪವನ್ನು ಹತ್ತಿಸಿ ದಧ್ಯೋದನ (ಮೊಸರನ್ನ) ದಿಂದ 
ಬಲಿಯನ್ನರ್ಪಿಸಬೇಕು. " ನಮೋ ನಾರಾಯಣಾಯ” ಎಂದು ಹೇಳಿ 
« ಸರ್ವಜನಪ್ರವೀರನೇ, ವಾಸುದೇವನೇ, ಚೆಂದ್ರಾಗ್ನಿಗಳೆಂತೆ ತೇಜಸ್ವಿಯೂ 
ಸುಬುದ್ಧಿ ಯುಳ್ಳವರಲ್ಲಿ ಅಗ್ರೇಸರನೂ ಆದ ನೀನು ಈ ಮಂತ್ರದಿಂದೆ ಪ್ರತಿಷ್ಠಿತ 
ನಾಗಿ ನಿನ್ನ ಕೀರ್ತಿರಾಶಿಯನ್ನು ಬೆಳೆಸ. ಪ್ರವರ, ಅಯುತ, ವರಾಹ, 
ವರ್ಧಿಸು. ಜಯೆ ಜಯ.” ಎಂಬ ಅರ್ಥದ 


“ಯೋಜಸೌ ಭವಾನ್ಸರ್ವಜನಪ್ರವೀರ ಸೋಮಾಗ್ದಿ ತೇಜಾಃ ಸುಮತಿ ಪ್ರಧಾನಃ | 
ಏತೇನ ಮಂತ್ರೇಣ ತು ವಾಸುದೇವ ಪ್ರಕಿಷ್ಠಿತೋ ವರ್ಧಯ ಕೀರ್ತಿರಾಶಿಂ ॥ 
ಪ್ರವರ ಅಯುತ ವರಾಹೆ ಜಯ ಜಯ ವರ್ಧಸ್ವ” ಎಂಬ ಮಂತ್ರದಿಂದ 

ಪ್ರಭುವಾದ ನಾರಾಯಣನೆ ಅನೇಕ ಅವತಾರಗಳಲ್ಲಿ ಯಾರಿಗೆ ಯಾವ ಮೂರ್ತಿ 
ಇಷ್ಟವೋ ಆ ಮೂರ್ತಿಯನ್ನು ಮಾಡಿಸಿ ಪೊರ್ವಾಭಿಮುಖವಾಗಿ ಸ್ಥಾಪಿಸಬೇಕು. 


8 


ನೂರ ಎಂಭತ್ತೆರಡನೆಯೆ ಅಧ್ಯಾಯೆ 


ಆಹೋರಾತ್ರಮುಷಿತ್ತೈನಂ ಶುಳ್ಲವಸ್ತ್ರೇಣ ಭೂಷಿತಃ a i 


ಶುಕ್ಲ ಯಜ್ಜೋಪನೀತೀ ಚೆ ಕೃತ್ವಾ ನೈ ದಂತಧಾವನಂ | 
ಸರ್ವಗೆಂಧೋದಕಂ ಗೈಹ್ಯ ಇಮಂ ಮಂತ್ರೆಮುದಾಹರೇತ್‌ Hes» 


ಮಂತ್ರಃ 

ಯೊಟಸೌ ಭೆವಾಂಸ್ತಿಸ್ಮತಿ ಸರ್ವರೂಪ | 

ಮಾಯಾಬಲಂ ಸರ್ವಜಗತ್ಸ್ವರಾಪಂ !! 

ಏತೇನೆ ಮಂತ್ರೇಣ ಜಗೆತ್ಸ್ವರಾಪ। 

ಸಂಪೂಜಿತಸ್ತಿಷ್ಠಸಿ ಲೋಕನಾಥ ॥ 
ಕರಣಧಾರಣಸ್ರವಧ್ಯಮಂದಾಕರೆಣಮಹರಾಜಿಕಮಜರಾಮರೆ | 
ಸಂಪೂಜ್ಯ ಸ್ಟಾಪೆಯಾತ್ಮಾನಮನೇನ ಮಂತ್ರೇಣ ಓಂ ನಮೋ 

ವಾಸುದೇವಾಯ ॥ ೯ ॥. 


೭-೧೦. ಬಿಳಿಯದಾದ ವಸ್ತ್ರದಿಂದಲೂ ಯಜ್ಞೋ ಸವೀತದಿಂದಲೂ 
ಅಲಂಕರಿಸಿ, ದೇವನ ಸನ್ನಿಧಿಯಲ್ಲಿ ಹಗಲೂ ರಾತ್ರೆಯೂ ಇದ್ದು, ಹಲ್ಲನ್ನು ಶುದ್ಧ 
ಗೊಳಿಸಿ ಸರ್ವಗಂಧೋದಕವನ್ನು ತೆಗೆದುಕೊಂಡು “ ಸರ್ವರೂಪನೇ, ಜಗತ್ಸ್ವ 
ರೂಪನೇ, ಲೋಕನಾಥ ಮಾಯಾಬಲದಿಂದ ಸರ್ವೆಜಗತ್ಸ್ವರೂಪನಾಗಿರುವ ನೀನು 
ಈ ಮಂತ್ರದಿಂದ ಪೂಜಿತನಾಗಿರುತ್ತೀಯೆ, ಮುಸ್ಪೂ ಮರಣವೂ ಇಲ್ಲದವನೇ 
ಇಂದ್ರಿಯಾಗೋಚರವಾದುದಕ್ಕೆ ಸ್ಥಿರವಾದ ಉದಾಹರಣೆಯಾಗಿಯೂ ಪರಾಜಯ 
ವಿಲ್ಲದುದಾಗಿಯೂ ಇರುವ ನಿನ್ನ ರೂಪವನ್ನು ಈ ಮಂತ್ರದಿಂದ ಅಭಿಷೇಕಮಾಡಿಸಿ 
ಪೂಜೆಯನ್ನು ಸ್ವೀಕರಿಸು. ಓಂ ವಾಸುದೇವನಿಗೆ ನಮಸ್ಕಾರ” ಎಂಬ ಅರ್ಥದ 


ಯೋಃ*ಸೌ ಭವಾಂಸ್ತಿಷ್ಮತಿ ಸರ್ವರೂಪ ಮಾಯಾ ಬಲಂ ಸರ್ವಜಗತ್ಸರೂಪಂ | 
ಏಕೇನ ಮಂತ್ರೇಣ ಜಗತ್ಸ್ವರೂಪ ಸಂಪೂಜಿತಸ್ತಿಷ್ಠ ತಿ ಲೋಕನಾಥ ॥ 
ಕರಣಧಾರಣ ಪ್ರವಧ್ಯ ಮುದಾಹರಣ ಮಪರಾಜಿತ ಮಜರಾಮರ | 

ಸಂಪೂಜ್ಯ ಸ್ನಾಪಯಾತ್ಮಾನಮನೇನ ಮಂತ್ರೇಣ ಓಂ ನಮೋ ವಾಸುದೇವಾಯ॥ 


ಎಂಬ ಮಂತ್ರವನ್ನೂ ಹೇಳಿ ಅಭಿಸಷೇಕಮೂಡಿ ಪೂಜಿಸಬೇಕು. 


ಸ 9 


ವರಾಹ ಪುರಾಣಂ 


ಏವೆಂತು ಸ್ಥಾಪನೆಂ ಕೃತ್ವಾ ಶಿಲಾಯಾಂ ಮಮ ಸುಂದರಿ ॥ 
ಶತೋ-ಧಿವಾಸನಂ ಕಾರ್ಯಂ ಪೂರ್ವಪ್ರೋಷ್ಠಪೆದಾಸು ಚೆ ॥೧೦॥ 


ಯೋ ಮಾಂ ಸಂಸ್ಥಾಪಯೇದ್ಭೊಮೇ ಮಮ ಕರ್ಮಪರಾಯಣಃ | 
ಸ ಯಾತಿ ವೈಷ್ಣವಂ ಲೋಕಂ ನಾತ್ರ ಕಾರ್ಯಾ ವಿಚಾರಣಾ ॥ ೧೧ ll 


ಯಾವಕಂ ಪಾಯಸಂ ಭುಕ್ತ್ವಾ ಅಹೋರಾತ್ರಂ ಸಮಾಪೆಯೇಶ್‌ ! 
ತೆತಃ ಪಶ್ಚಿಮಸಂಧ್ಯಾಯಾಂ ದದ್ಯಾಚ್ಹತ್ವಾರಿ ದೀಪೆಕಾನ್‌ i ೧೨ ॥ 


ಪೆಂಚಗವ್ಯಂಚ ಗಂಧಂಚೆ ವಾರಿಣಾ ಸಹ ಮಿಶ್ರಯೇತ್‌ | 
ಚೆತುರೆಃ ಕಲಶಾಂಶ್ಚೈವ ಸ್ಥಾಸಯೇತ್ಪಾದಮೂಲತಃ ॥ ೧೩ Il 


ಗೀತವಾದಿತ್ರಫಘೊಹೇಣ ಉತ್ಸವಂ ತತ್ರ ಕಾರೆಯೇತ್‌ ! 
ಬ್ರಾಹ್ಮಣೈಃ ಸಾಮಗೈಸ್ತತ್ರ ವೇದಘೋಸೆಂತು ಕಾರಯೇತ್‌ ॥೧೪॥ 





೧೦. ಸುಂದರೀ, ಹೀಗೆ ಶಿಲೆಯ ವಿಗ್ರಹದಲ್ಲಿ ನನ್ನನ್ನು ಸಾವಕಾಶಮಾಡದೆ 
ಪೊರ್ವಾಭಾದ್ರಸದನಕ್ಷತ್ರದಲ್ಲಾದರೂ ಪ್ರತಿಷ್ಠೆ ಮಾಡಿ ಬಳಿಕ ಗಂಧಧೂಪಾದಿ 
ಗಳಿಂದ ಸಂಸ್ಕೃರಿಸಬೇಕು. 


೧೧. ದೇವೀ, ನನ್ನನ್ನು ಹೀಗೆ ಪ್ರತಿಸ್ಠೆ ಮಾಡುವ ನನ್ನ ಕರ್ಮನಿರತರು 
ವಿಷ್ಣುಲೋಕವನ್ನು ಸೇರುವರು. ಇದರಲ್ಲಿ ವಿಮರ್ಶೆ ಬೇಕಿಲ್ಲ. 


೧೨. ಪ್ರತಿಷ್ಠಾಪಕನು ಯವೆಯ ಪಾಯಸವನ್ನು ಸೇವಿಸಿ ಅಹೋ 
ರಾತ್ರಿಯನ್ನು ಕಳೆಯಬೇಕು. ಸಾಯಂಕಾಲ ನಾಲ್ಕು ದೀಪಗಳನ್ನು ದೇವರ 
ಮುಂದೆ ಹೆತ್ತಿಸಬೇಕು, 


೧೩. ಪಂಚಗವ್ಯವನ್ನೂ, ಗಂಧವನ್ನೂ ನೀರಿನೊಡನೆ ಮಿಶ್ರಮಾಡಿ 
ದೇವರ ಪಾದ ಮೂಲದಲ್ಲಿ ನಾಲ್ಕು ಕಲಶಗಳನ್ನು ಸ್ಥಾನಿಸಬೇಕು. 


೧೪. ಗೀತವಾದ್ಯಗಳ ಧ್ವನಿಯಿಂದ ಅಲ್ಲಿ ಉತ್ಸವವನ್ನು ಮಾಡಿಸ 
ಬೇಕು. ಸಾಮವೇದವನ್ನು ಗಾನಮಾಡುವ ಬ್ರಾಹ್ಮಣರಿಂದ ವೇದಘೋಷ 
ವನ್ನು ಮಾಡಿಸಬೇಕು. 


10 


ನೂರ ಎಂಭತ್ತೆರಡನೆಯೆ ಅಧ್ಯಾಯ 


ಬ್ರಹ್ಮಾಕ್ಷರಸಹೆಸ್ರಾಣಿ ಪೆಶಠತಾಂ ಬ್ರಹ್ಮೆನಾದಿನಾಂ | 
ಯೇಷಾಂ ಪಠಿತಬ್ದೇನ ಶುಭೆಗೀತಸ್ವರೇಣ ಚೆ । 


ಆಗಮಿಷ್ಕಾಮ್ಯಹಂ ದೇವಿ ಮಂತ್ರಪಾಕೋ ಮಮ ಪ್ರಿಯಃ ॥ ೧೫ ॥ 
ನಿಶ್ಶ್ಚಬ್ಹಂಚೆ ತತಃ ಕೃತ್ವಾ ಸ್ಥಾಸ್ಯೋ ಭಾಗವಕೈಃ ಸಹ ॥ ou ॥ 


ಪುನರಾವಾಹನಂ ಕುರ್ಯಾನ್ಮಂತ್ರೇಣಾನೇನ ಸುವ್ರತಃ ॥ 
ಆಗೆಚ್ಛ ಹೇ ದೇವ ಸುಮಂತ್ರಯುಕ್ತಃ | 
ಪಂಚೇಂದ್ರಿಯ್ಯೈಃ ಸಷಟ್ಟು ತಥಾ ಪ್ರಧಾನೆಃ 8೧೭ il 


ಏತೇಷು ಭೊತೇಷು ಚೆ ಸಂವಿಧಾತಾ | 
ಆವಾಹಿತಸ್ತಿಷ್ಠಸಿ ಲೋಕನಾಥ ॥ ೧೮ ॥ 





೧೫ ದೇವ್ಕಿ ಬ್ರಹ್ಮವಾದಿಗಳು ಹೇಳುವ ಬ್ರಹ್ಮಾಕ್ಸರ (ವೇದ) ಸಹೆಸ್ರಗಳ 
ಶ್ರವಣದಿಂದಲೂ pd SER ಗಾನಸ ರೆದಿಂದೆಲೊ, ನಾನು Hn 
ಮಂತ್ರ ಪಾಠವು ನನಗೆ ಪ್ರಿಯವಾದುದು. 


೧೬. ಬಳಿಕ ಗೀತವಾದ್ಯಾದಿಗಳ ಶಬ್ದವನ್ನು ನಿಲ್ಲಿಸಿ ಭಾಗವತರೊಡನೆ 


ಸಾ ಪಿಸಬೇಕು. 
ಳು 


೧೭-೧೮. " ಓ ದೇವ. ಲೋಕನಾಥ ಪಂಜೋಪನಿಷನ್ಮಂತ್ರದಲ್ಲೂ 
ಶಿಕ್ಲಾದಿಷಡಂಗಗಳಲ್ಲೂ ಪ್ರಧಾನ ಪ್ರತಿಷಾದ್ಯನೂ ಪಂಚೇಂದ್ರಿಯಗಳುಳ್ಳ ಸರ್ವ 
ಪ್ರಾಣಿಗಳಿಗೂ ವಿಧಾಯೆಕನೂ ಆದ ನೀನು ಆವಾಹಿತನಾಗಿ ಇಲ್ಲಿ ದಯೆಮಾಡಿ 
ನೆಲೆಸು” ಎಂಬ ಅರ್ಥದ 
“ಆಗಚ್ಛೆ ಹೇ ದೇವ ಸುಮಂತ್ರ ಯುಕ್ತ? ಪಂಜೇಂದ್ರಿ ಯೈಃ ಷೆಟ್ಟು ತಥಾ ಪ ಪ್ರಧಾನ॥॥ 
ಸತ ಭೂತೇಷು ಚ ಸಂವಿಧಾತಾ | ಆವಾಹಿತಸ್ತಿ ಇಸಿ ಫದ i” 


ಈ ಮಂತ್ರದಿಂದ ಸುವ್ರತಿಯಾದವನು ದೇವನನ್ನು ಆವಾಹಿಸಬೇಕು. 
SA AENEAN SEE 


ky ಆವಾಸಿತೆಃ, 





11 


ವರಾಹ ಪುರಾಣಂ 


ಅನನೈನ ಕು ಮಂತ್ರೇಣ ಸಮಿತ್ತಿಲಘೃಶೇನ ಚೆ! 
ನುಧುನಾ ಚೈವ ಹೋತವ್ಯಮಷ್ಟೋತ್ತರೆಶೆತಾಹುತೀಃ 1 or 


ಏವಂ ಕೃತೇ ನಿಧಾನೇ ಭವಾಮಿ ಸನ್ನಿಹಿತಃ ಸ್ವಯಂ | 
ವೃತೀತಾಯಾಂತು ಶರ್ವರ್ಯಾಂ ಪ್ರಭಾತೇ ವಿಮಲೇ ತತೆಃ | 
ಪಂಚೆಗೆವ್ಯಂ ತತ್ರೆಃ ಪ್ರಾಶ್ಯೆ ಮಂತ್ರೇಣ ವಿಧಿಪೊರ್ವಕಂ ॥ ೨೦॥ 


ಸರ್ವಗೆಂಧೈಶ್ಚ ಲಾಜೈಶ್ಚ ಪಂಚೆಗೆವ್ಯ ಜಲಂ ತಥಾ | 
ತತಃ ಪ್ರಾಸಾದೇ ಸ್ಪಾಪ್ಕೋಸಹೆಂ ಗೀತವಾದಿತ್ರಮಂಗಲೈಃ ॥ ೨೧॥ 


ಛು 


ಸರ್ನಗೆಂಧಾಂಸ್ತತೋ ಗೃಹ್ಯ ಇಮೆಂ ಮಂತ್ರೆಮುದಾಹರೇಶ್‌ ॥ ೨೨ ॥ 


ಮಂತ್ರಃ 
ಯೊಟಸೌ ಭವಾನ್‌ ಲಕ್ಷಣ ಲಕ್ಷಿತಶ್ಲೆ ! 
ಲಕ್ಷ್ಮ್ಯಾ ಚ ಯುಕ್ತಃ ಸತತಂ ಪುರಾಣಃ ॥ 





೧೯. ಇದೇ ಮಂತ್ರದಿಂದಲೇ ಸಮಿತ್ತು ಎಳ್ಳು ತುಪ್ಸಗಳಿಂದಲ್ಕೂ 
ಜೇನುಶುಪ್ಪದಿಂದಲೂ ನೂರೆಂಟು ಆಹುತಿಗಳನ್ನೂ ಹೋಮಮಾಡಬೇಕು. 


೨೦, ಹೀಗೆ ವಿಧಾನಮಾಡಿದ ಬಳಿಕ ನಾನು ಅಲ್ಲಿ ಸಿದ್ಧನಾಗಿರುವೆನು. 
ಆ ರಾತ್ರೆಯು ಕಳೆದು ಬೆಳೆಗಾದ ಬಳಿಕ ಮಂತ್ರದಿಂದ ವಿಧಿಪೂರ್ವಕವಾಗಿ 
ಪಂಚಗವ್ಯವನ್ನು ಸೇವಿಸಬೇಕು. 


೨೧. ಬಳಿಕ ಸರ್ವಗಂಧೆ, ಅರಳು, ಪಂಚಗವ್ಯ ಇವುಗಳೊಡನೆಯ್ಕೂ 


ಗೀತವಾದ್ಯ ಮಂಗಳಗಳೊಡನೆಯೂ ನನ್ನನ್ನು ದೇವಾಲಯದಲ್ಲಿ ಸ್ಥಾಫಿಸಬೇಕು. 


೨೨-೨೪, ಸರ್ವೆಗೆಂಧೆಗಳನ್ನೂ ತೆಗೆದುಕೊಂಡು, "" ಸರ್ವೆಸುಲಕ್ಷ್ಮಣಗಳುಳ್ಳೆ 
ವನೂ ಸದಾ ಲಕ್ಷ್ಮಿಯಿಂದೊಡಗೂಡಿದೆವನ್ಕೂ ಪುರಾಣ ಪುರುಷನೂ ಆತ್ಯತಿ 


12 


ನೂರೆ ಎಂಭತ್ತೆ ರಡನೆಯೆ ಅಧ್ಯಾಯ 


ಅಶ್ರ ಪ್ರಾಸಾದೇ ಸುಸಮಿದ್ಧ ತೇಜಾ | 
ಪ್ರವೇಶಮಾಯಾಹಿ ನಮೋನಮಸ್ತೇ ॥ ೨೩ [| 


ತತ ಏತೇನ ಮಂತ್ರೇಣ ಪ್ರಾಸಾದಂ ಪ್ರನಿನೇಶಯೇತ್‌ । 
ಪ್ರತಿಮಾ ಸ್ಥಾಪಿತವ್ಯಾ ಮೇ ಮಧ್ಯೇ ನ ತು ವಿಸಾರ್ಶ್ವತಃ | ೨೪ | 


ಏವಂ ಸೆಂಸ್ಥಾಪನಂ ಕೃತ್ವಾ ದದ್ಯಾದುದ್ವರ್ತನಂ ನಿಭೊಃ । 
ಚಂದನಂ ಕುಂಕುಮಂಚೈವ ಮಿಶ್ರಂಕಾಲೇಯಕೇನ ಚಿ 
ಏವಂಚೋದ್ವರ್ತೆನೆಂ ಕೃತ್ವಾ ಇಮಂ ಮಂತ್ರಮುದಾಹರೇತ್‌ ॥ ೨೫ ॥ 


ಯೋಜಸೌ ಭವಾನ್‌ಸರ್ವ ಜಗೆತ್ರೆಧಾನಃ 
ಸಂಪೂಜಿತೋ ಬ್ರಹ್ಮ ಬೃಹೆಸ್ಪತಿಭ್ಯಾಂ | 


ಶಯಶೇಜನೂ ಆದ ನೀನು ಈ ದೇವಾಲಯದಲ್ಲಿ ಪ್ರವೇಶಿಸು. ನಿನಗೆ 
ನಮಸ್ಕಾರ, ನಮಸ್ಕಾರ'' ಎಂಬ ಅರ್ಥದ... 


“ಯೋಸೌಭರ್ವಾ ಲಕ್ಷಣ ಲಕ್ಷಿತಶ್ಚ ಲಕ್ಷ್ಮ್ಮ್ಯಾಚ ಯುಕ್ತಃ ಸತತಂ ಪುರಾಣಃ ॥ 
ಅತ್ರ ಪ್ರಾಸಾದೇ ಸುಸವಿಂದ್ಧ ತೇಜಾಃ ಪ್ರವೇಶಮಾಯಾಹಿ ನಮೋ ನಮಸ್ತೇ |? 


ಎಂಬ ಮಂತ್ರದಿಂದ ದೇವಾಲಯಕ್ಕೆ ಬಿಜಮಾಡಿಸಬೇಕು ನನ್ನ್ನ ಮೂರ್ತಿ 
ಯನ್ನು ಗರ್ಭಗೃಹದ ಬಾಗಿಲೆದುರಿಗೆ ಸ್ಥಾನಿಸಬೇಕೇ ಹೊರತು ಪಾರ್ಶ್ವದಲ್ಲಿ 


೨೫-೨೬. ಹೀಗೆ ಪ್ರತಿಷ್ಠೆ ಮಾಡಿ, ವಿಭುವಿಗೆ ಚಂದನ ಕುಂಕುಮೆಕೇಸರಿ, 
ಕರಿಯ ಅಗಂರಂ ಚಿಕ್ಕೆ, ಇವುಗಳ ಮಿಶ್ರದ ಸ್ನಾನದ ಪುಡಿಯನ್ನು ಉಜ್ಜಬೇಕು. 
ಉಜ್ಜಿ “ಲೋಕನಾಥ, ಸರ್ರಜಗತ್ತಧಾನನೂ ಬ್ರಹ್ಮೆಬ್ಬಹೆಸ್ಪ್ರತಿಗಳಿಂದ ಸಂಪೂಜಿ 
ತನೂ ಸರ್ವವಂದಿತನೂ, ಸರ್ವಕಾರಣನೂ ಮೆಂತ್ರೆಯುತನೊ ಆದ ನೀನು 


ಸುಖದಿಂದ ಇಲ್ಲಿ ಬಿಜಯಮಾಡಿಸು ” ಎಂಬ ಅರ್ಥವುಳ್ಳ... 


13 


ವರಾಹ ಪುರಾಣಂ 


ಪ್ರವೆಂದಿತಃ ಕಾರಣಂ ಮಂತ್ರಯುಕ್ತಃ ॥ 
ಸುಖಾಗೆತಂ ತಿಷ್ಕ ಸು ಲೋಕನಾಥ ॥ ೨೬ ॥ 


ಏವಂ ಸಂಸ್ಥಾಪನೆಂ ಕೈತ್ವಾ ಗೆಂಧಮಾಲ್ಯೈ ಶ್ಚ ಪೊಜಯೇತ* | 
ಶುಕ್ಚವಸ್ತ್ರಾಣಿ ಮೇ ದದ್ಯಾದಿಮಂ ಮಂತ್ರೆಮುದಾಹರೇಶ್‌ ॥ ೨೭! 


ಮಂತ್ರಃ 


ವಸ್ತ್ರಾಣಿ ದೇವೇಶ ಗೃಹಾಣ ತಾನಿ 
ಮಯಾ ಸುಭಕ್ತ್ವ್ಯಾ ರಜಿತಾನಿ ಯಾನಿ | 
ಇಮಾನಿ ಸಂಧಾರೆಯ ನಿಶ್ವಮೂರ್ತೇ ॥ 


ಪ್ರಸೀದ ನುಹೈಂಚೆ ನೆನೆಣೀ ನಮಸ್ತೇ ॥ ೨೮ ॥ 





“ಯೋಸೌ ಭವಾನ್ಸರ್ವ ಜಗತ್ರೆಧಾನಃ! ಸಂಪೂಜಿತೋ ಬ್ರಹ್ಮಬೃಹಸ್ಸ ತಿ ಭ್ಯಾಂ ॥ 
ಪ್ರವಂದಿತಃ ಕಾರಣಂ ಮಂತ್ರಯುಕ್ತಃ | ಸುಖಾಗತಂ ತಿಷ್ಠ ಸುಲೋಕನಾಥ |” 
ಎಂಬ ಮಂತ್ರವನ್ನು ಹೇಳಬೇಕು. 


೨೭-೨೮. ಸ್ಥಾಪನೆಮಾಡಿ ಗಂಧಪುಪ್ಪಮಾಲ್ಯಾದಿಗಳಿಂದ ಪೂಜಿಸಬೇಕು. 
ಬಿಳಿಯದಾದ ವಸ್ತ್ರಗಳನ್ನು ನನಗೆ ಧರಿಸಬೇಕು. ಧರಿಸುವಾಗ "ಜೇವೇಶ್ಶ 
ವಿಶ್ವಮೂರ್ತೀ, ನಾನು ಬಹುಭಕ್ತಿಯಿಂದ ಅರ್ಪಿಸುವ ಈ ವಸ್ತ್ರಗಳನ್ನು 
ಸ್ವೀಕರಿಸಿ ಧೆರಿಸು ನನಗೆ ಪ್ರಸನ್ನನಾಗು, ನಿನಗೆ ನಮಸ್ಕಾರ, ನಮಸ್ಕಾರ.' 
ಎಂಬ ಅರ್ಥದ... 

« ವಸ್ತ್ರಾಣಿ ದೇವೇಶ ಗೃಹಾಣ ತಾಥಿ। ಮಯಾ ಸುಭಕ್ಕ್ಯಾ ರಚಿತಾನಿ ಯಾಫಿ॥ 
ಇಮಾನಿ ಸಂಧಾರಯ ನಿಶ್ವಮೂರ್ತೇ | ಪ್ರಸೀದ ಮಹ್ಯಂಚ ನಮೋ ನಮಸ್ತೇ |” 


ಎಂಬ ಮಂತ್ರೆವನ್ನು ಹೇಳಬೇಕು. 


14 


ನೂರ ಎಂಭತ್ತೆ ರಡನೆಯ ಅಥ್ಯಾಯೆ 


ಏನಂ ವಸ್ತ್ರಾಣಿ ಮೇ ದೆದ್ಯಾದ್ದಿಧಿದೃಸ್ಟೇನ ಕರ್ಮಣಾ | 
ಧೊಪನಂ ಮೇ ಶತೆೋ ದದ್ಯಾತ್ಕುಂಕುಮಾಗುರುನಿಶ್ರಿ ತಂ ॥ 
ಏನಂತು ಧೂಪನಂ ದದ್ಯಾದಿಮಂ ಮಂತ್ರಮುದೀರಯೇತ್‌ ॥೨೯॥ 


ಮಂತ್ರಃ. 


ಅಸಾವನಾದಿಃ ಪುರುಷಃ ಪುರಾಣೋ 

ನಾಶಾಯ ಸರ್ವಜಗೆತ್ತ ಧಾನಃ | 

ಗೆಂಧಂಚ ಮಾಲ್ಯಾನಿ ಚೆ ಧೂಪೆದೀಷೌ॥ 

ಗೃಹಾಣ ದೇನೇಶ ನಮೋ ನಮಸ್ತೇ ೪೩೦॥ 


ಏನಂ ಪೊಜಾಂ ತತಃ ಕೃತ್ವಾ ಪ್ರಾಷಣಂಚ ನಿನೇದಯೇತ್‌ | 
ಪೊರ್ವೋಕ್ತೇನ ವಿಧಾನೇನ ಪ್ರಾಸಣಂಚೋಪಕಲ್ಪ್ಯ ಚ ao || 


೨೯-೩೦. ವಿಧ್ಯುಕ್ತವಾಗಿ ಹೀಗೆ ವಸ್ತ್ರಗಳನ್ನು ನನಗೆ ಧರಿಸಬೇಕು. 
ಬಳಿಕ ಕುಂಕುಮಾಗುರು ಮಿಶ್ರವಾದ ಧೂಪವನ್ನು ಹಾಕಬೇಕು. ಧೊಸವನ್ನರ್ಸಿ 
ಸುವಾಗ " ದೇವೇಶ್ಕ ಅನಾದಿಯೂ ಪುರಾಣಪುರುಷನೂ, ಸರ್ವಜಗತ್ಭ್ರಧಾನನೂ 
ಆದ ನಾರಾಯಣ್ಕ ನೀನು ಈ ಗಂಧೆವನ್ನೂ ಮಾಲೆಗಳನ್ನೂ ಧೂಸನದೀಪ 


ಗಳನ್ನೂ ಪರಿಗ್ರಹಿಸು.” ಎಂಬ ಅರ್ಥದ 


“ ಅಸಾವನಾದಿಃ ಪುರುಷಃ ಪ್ರರಾಣೋ | ನಾರಾಯಣಃ ಸರ್ವ ಇಗತ್ತಧಾನಃ 
ಗಂಧೆಂಚ ಮಾಲ್ಯಾನಿಚ ಧೂಪದೀಪೌ। ಗೃಹಾಣ ದೇವೇಶ ನಮೋ ನಮಸ್ತೇ ॥? 


ಎಂಬ ಮಂತ್ರವನ್ನು ಹೇಳಬೇಕು. 
೩೧-೩೨. ಹೀಗೆ ಗೆಂಧಪುಸ್ಟಾದಿಗಳಿಂದೆ ಅರ್ಚಿಸಿ ಬಳಿಕ ನೈವನೇವ್ಯವನ್ನು 
ಅರ್ಪಿಸಬೇಕು. ಪಂಡಿತನಾದವನು ನೈವೇದ್ಯವನ್ನು ಹಿಂದೆ ಹೇಳಿರುವ 


15 


ವರಾಹ ಪ್ರೆರಾಣಂ 


ಪೂರ್ವೋಕ್ತೇನೈವ ಮಂತ್ರೇಣ ದದ್ಯಾತ್ಪಾಪೆಣಕೆಂಬುಧಃ ! 
ಪ್ರಾಪಣಾಂತೇ ಚಾಚಮನಂ ದದ್ಕಾದ್ವೇಹವಿಶುದ್ದಯೇ ॥ 
ಶಾಂತಿಜಾಪಸ್ತತಃ ಕಾರ್ಯಃ ಸರ್ವಕಾರ್ಯಾರ್ಥಸಿದ್ಧಿದಃ 1೩೨8 


ಮೆಂತ್ರೆ8--- 
ಓಂ ತ್ವಂ ವೈ ಸುಶಾಂತಿಂ ಕುರು ಲೋಕನಾಥ 
ರಾಜ್ಞಃ ಸ ರಾಷ್ಟ್ರಸ್ಯ ಚ ಬ್ರಾಹ್ಮಣಾನಾಂ । 
ಬಾಲೇಷು ವೃದ್ಧೇಷು ಗೆವಾಂ ಗಣೇಷು ॥ 
ಕನ್ಯಾಸು ಶಾಂತಿಂಚೆ ಪ್ರೆತಿವ್ರತಾಸು ॥ ೩೩ ॥ 


ಕೋಗಾ ವಿನಶ್ಯಂತು ಚೆ ಸ್ಪರ್ವತಶ್ಹ 

ಕೈಹೀವಲಾನಾಂಚ ಕೈಷಿಃ ಸೆದಾಸ್ಯಾತ್‌ | 

ಸುಭಿಕ್ಷಯುಕ್ತಾಶ್ಚ ಸದಾ ಹಿ ಲೋಕಾಃ ॥ 

ಕಾಲೇ ಸುವೃಷ್ಟಿರ್ಭವಿತಾ ಚೆ ಶಾಂತಿಃ ll ೩೪॥ 





ವಿಧಾನದಿಂದ ಸಿದ್ಧಪಡಿಸಿ, ಹಿಂದೆ ಹೇಳಿರುವ ಮಂತ್ರದಿಂದಲೇ ಅರ್ಪಿಸಬೇಕು. 
ನೈವೇದ್ಯವನ್ನು. ಅರ್ಪಿಸಿದ. ಬಳಿಕ ದೇಹೆಪರಿಶುದ್ಧಿ ಗಾಗಿ ಆಚಮನವನ್ನು 
ಅರ್ಪಿಸಬೇಕು. ಬಳಿಕ ಸರ್ವಕಾರ್ಯಾರ್ಥಸಿದ್ಧಿ ಯನ್ನು ಂಟುಮಾಡುವ ಶಾಂತಿ 
ಜನವನ್ನು ಮಾಡಬೇಕು. 


೩೩. "ಓಂ ಲೋಕನಾಥನೇ ಸೆರಾಷ್ಟ್ರನಾದ ರಾಜನಿಗೂ ಬ್ರಾಹ್ಮಣರಿಗೂ, 
ಬಾಲರಿಗ್ಳೂ ವೈದ್ಧೆರಿಗೂ ಗೋಸಮೂಹೆಕ್ಟ್ರ್ಯೂ ಕನ್ನೆಯರಿಗೂ ಪತಿವ್ರತೆ 
ಯರಿಗೂ ಸುಶಾಂತಿಯನ್ನುಂಟುಮಾಡು. 


೩೪, ಎಲ್ಲೆಲ್ಲೂ ರೋಗಗಳು ನಾಶವಾಗಲಿ, ಕೃಷಿಕರ ವ್ಯವಸಾಯವು 
ಯಾವಾಗಲೂ ಚೆನ್ನಾ ಗಲಿ. ಸಕಾಲದಲ್ಲಿ ಮೆಳೆಯಾಗಲಿ. ಲೋಕವು ಯಾವಾಗಲೂ 
ಸುಭಿಕ್ಷವುಳ್ಳು ದಾಗಲಿ. ಎಂಬ ಅರ್ಥವನ್ನುಳ್ಳ ಮೇಲಿನ “ಓಂ ತ್ವಂ” ಎಂಬ 
(೩೨. ಮತ್ತು ೩೪ ನೆಯ) ಮಂತ್ರವನ್ನು ಜಪಿಸಬೇಕು. 


೩6 


ನೂರೆ ಎಂಭತ್ತೆರಡೆನೆಯ ಅಧ್ಯಾಯ 


ಏವಂ ವಿಧಿಂ ತತಃ ಕ ಕೃತ್ವಾ ವಿಧಿದೃ ಷ್ಟೇನೆ ಕರ್ಮಣಾ | 
ಸಂಪೂಜ್ಯ ಶತ್ರ ದೇನೇಶಂ ಬ್ರಾಹ್ಮಣಾನ್ಭ್ಫೋಜಯೇದ್ವ್ರತೀ ಗ೩೫॥ 


ದೀನಾನಾಥಾನ ನ್ರೈತೆರ್ಸ್ಯಾಥ ಯಥಾ ವಿಭೆವಶಕ್ತಿತಃ । 
ಯು ಏಶೇನ ವಿಧಾನೇನ ಕುರ್ಯಾತ್ಸಂಸ್ಥಾ ಸ್ಥಾಪನಂ ಮಮ | ೩೬ 


ಯಾವಂಶೋ ಮಮ ಗಾತ್ರೇಷು ಜಾಯಂತೇ ಜಲಬಿಂದವಃ ॥ 
ತಾವದ್ವರ್ಷಸಹಸ್ರಾಣಿ ಮಮ ಲೋಕೇಷು ತಿಸ್ಕತಿ 1 ೩೭ | 


ಯೋ ಮಾಂ ಸಂಸ್ಥಾಪಯೇದ್ಧೂಮೇ ಸರ್ವಾಹೆಂಕಾರವರ್ಜಿತಃ ॥ 
ತಾರಿತಂಚೆ ಕುಲಂಶೇನ ಸಪ್ತ ಸಪ್ತ ಚ ಸಪ್ತೆತಿಃ ೩೮ ॥ 





೩೫. ವಿಧಿಯಲ್ಲಿ ಹೇಳಿರುವಂತೆ ದೇವೇಶನಾದ ನನ್ನನ್ನು ಹೀಗೆ ಪ್ರತಿಷ್ಠೆ 


ಮಾಡಿ ಪೂಜಿಸಿ ಬಳಿಕ ಬ್ರಾಹ್ಮೆಣರಿಗೆ ಭೋಜನಮಾಡಿಸಬೇಕು. 


೩೬-೩೭. ದೀನರನ್ನೂ ಅನಾಥರನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ 
ತೃಪ್ತಿಪಡಿಸಿ, ಈ ವಿಧಾನದಿಂದ ನನ್ನನ್ನು ಪ್ರತಿಷ್ಠೆ ಮಾಡಿಸುವವನು ನನ್ನ 
ದೇಹೆದಲ್ಲಿ ಎಷ್ಟು ಜಲಬಿಂದುಗಳುದಿಸುವುವೋ ಅಷ್ಟು ಸಾವಿರವರ್ಷಗಳಕಾಲ 


ನನ್ನ ಲೋಕಗಳಲ್ಲಿ ನೆಲಸುವನು. 


೩೮. ಭೂಮಾ, ಸರ್ವಾಹಂಕಾರಗಳನ್ನೂ ಬಿಟ್ಟು, ನನ್ನನ್ನು ಸ್ಕಾಪಿಸ ಹ 
ವವನು ತನ್ನೆ ಎಂಬತ್ತ ನಾಲ್ಕು ಕುಲವನ್ನು ಸಂಸಾರಸಾಗರದಿಂದ ದಾಟಸುವನು. 


ಣೆ 17 


ವರಾಹ ಪುರಾಣಂ 


ಏಶತ್ರೇ ಕಥಿತಂ ಭದ್ರೇ ಶೈಲಿಕಾಸ್ಥಾಪನಂ ಮನು ॥ 
ಧರ್ಮಸಂಧಾರಣಾರ್ಥಾಯು ಮಮ ಭಕ್ತಸುಖಾಯ ಚ ॥೩೯॥ 


ಇತಿ ಶ್ರೀವರಾಹಪುರಾಣೇ ಶೈಲಾರ್ಚಾಸ್ಥಾಪನಂ ನಾಮ 
ದ್ವಶೀತ್ಯಧಿಕೆಶತತಮೋಧ್ಯಾ ಯಃ 


೩೯. ಮಂಗಳ ನನ್ನ ಶಿಲಾಮೂರ್ತಿಸ್ಥಾಪನೆಯ ಈ ವಿಚಾರವನ್ನು 
ಧರ್ಮಸಂಸ್ಥಾ ಪನೆಗಾಗಿಯೊ ನನ್ನ ಭಕ್ತರ ಸುಖಕ್ಕಾಗಿಯೂ ನಿನಗೆ ಹೇಳಿದು 
ದಾಯಿತು. 


ಅಧ್ಯಾಯದ ಸಾರಾಂಶ 

ಶ್ರೀವರಾಹದೇವನು ಭೂಜೀೇವಿಗೆ- ಶಿಲೆಯಿಂದ ದೇವವಿಗ್ರಹವನ್ನು 
ಮಾಡುವ ಕ್ರಮವನ್ನೂ. ಮಾಡಿದೆ ಮೂರ್ತಿಯನ್ನು ಪ್ರತಿಷ್ಠೆಮಾಡಿ ಪೂಜಿಸು 
ಕ್ರಮವೆನ್ನೂ, ರಾಜನೇ ಮೊದಲಾದ ಸರ್ವರಿಗೂ ಶ್ರೇಯಃಪ್ರಾರ್ಥನೆ ಮಾಡುವ 
ಬಗೆಯನ್ನೂ, ದೇವಮೂರ್ತಿಯನ್ನು ಪ್ರತಿಷ್ಠೆ ಮಾಡುವುದರಿಂದಾಗುವ ಫಲ 
ಗಳನ್ನೂ ತಿಳಿಸುವನು. 

ಇಲ್ಲಗೆ ಶ್ರೀ ವರಾಹ ಪುರಾಣದಲ್ಲಿ ನೂರೆಂಬತ್ತೆರಡನೆಯ ಅಧ್ಯಾಯ. 


18 


॥ ಶ್ರೀರಸ್ತು ॥ 
ತ್ರ್ಯಶೀತ್ಯಧಿಕಶತತಮೋಧ್ಯಾಯಃ 
ಆಥಮೃನ್ಮಯಾರ್ಚಾ ಸ್ಥಾಪನಂ 


ಮಾಮ WN 
A 


॥ ಶ್ರೀ ನರಾಹ ಉವಾಚ ॥ 
ಪುನರನ್ಯತ್ರನಕ್ಷ್ಯಾಮಿ ತಚ್ಛೈಣುಷ್ವ ವಸುಂಧರೇ । 
ತಿಸ್ಮಾಮಿ ಮೃನ್ಮಯಾಂಚಾಪಿ ಪ್ರತಿಮಾಂ ಪೂಜನೇಚ್ಛಯಾ IW oll 


ಅರ್ಚಾಂಚೆ ಮೃನ್ಮಯಿಾಂಕೈತ್ವಾ ಸುಸ್ಪುಭಾಂಚಾಪ್ಯ ಖಂಡಿತಾಂ | 
ನಾಧಿಕಾಂ ವಾಮನಾಂಚಾಹಿ ನ ವಕ್ರಾಂಕಾರಯೇದ್ಬುಧಃ ॥೨॥ 


ಈದೃಶೀಂ ಪ್ರತಿಮಾಂ ಕೃತ್ವಾ ಮಮಕರ್ಮಪರಾಯಣಃ | 
ಭೂಮೇ ಸರ್ವಾಣಿ ಕರ್ಮಾಣಿ ಯಥಾ ವಾ ರೋಚಕೇ ತಥಾ bal 


ನೂರೆಂಬತ್ತಮೂರನೆಯ ಅಧ್ಯಾಯ 
ಮಣ್ಣಿನ ದೇವಮೂರ್ತಿಯೆ ಸ್ಥಾಸನೆ 
RR ERS 
೧. ಶ್ರೀವರಾಥೆ-ವಸುಂಧೆರೇ, ಇನ್ನೂ ಬೇರೆ ಹೇಳುತ್ತೇನೆ. ಕೇಳು, 
ಪೂಜೆಯ ಇಚ್ಛೆಯಿಂದ ನಾನು ಮೃನ್ಮಯ (ಮಣ್ಣಿನ) ವಿಗ್ರ ಹದಲ್ಲೂ 
ನೆಲೆಸುವೆನು. 


೨-೩. ಮಣ್ಣಿನಿಂದ ಅತಿಸ್ಸು ಟಿವಾಗಿಯೂ, ಪೂರ್ಣವಾಗಿಯೂ 
(ಭಿನ್ನ ವಿಲ್ಲದೆಯೂ) ಅತ್ಯುನ್ನೆತವಾಗಿಯಾಗಲಿ, ಬಹುಕುಳ್ಳಾಗಿಯಾಗಲಿ 


ಇಲ್ಲದಿರುವಂತೆಯೂ, ವಕ್ರವಿಲ್ಲದಿರುವಂತೆಯೂ ನನ್ನ ಪ್ರತಿಮೆಯನ್ನು ಮಾಡಿ 
ನನ್ನ ಕರ್ಮನಿರತನಾದವನು ನನಗೆ ರುಚಿಸುವಂತೆ ಪ್ರತಿಷ್ಠೆ, ಪೂಜೆ ಮೊದಲಾದ 
ಸರ್ವಕರ್ಮಗಳನ್ನೂ ಮಾಡಬಹುದು. 


19 


ವರಾಹ ಪುರಾಣಂ 


ಕಾಸ್ಟಾನಾಮುಪ್ಯಲಾಭೇತು ಮೃನ್ಮಯಿತಾಂ ತತ್ರ ಕಾರಯೇಶ್‌ । 
ಶೈಲಜಾಂ ನಾ ತತೋ ಭೂಮೇ ಮಮ ಕರ್ಮಪರಾಯೆಣಃ 1೪॥ 


ತಾಮ್ರೇಣ ಕಾಂಸ್ಕೆರೌಪ್ಕೇಣ ಸೌವರ್ಣತ್ರಪುರೀತಿಭಿಃ | 
ಕುರ್ವಂತಿ ಶುಭೆಕರ್ಮಾಣಃ ಕೋವಿದಃ ಪ್ರೆತಿಮಾಂ ಶುಭಾಃ 1೫೪ 


ಅರ್ಚನಂತ್ರಪರಂ ವೇದ್ಯಾಂ ಮಮ ಕರ್ಮ ಹರಿಗ್ರೆಹಾತ್‌ | 


ಕೇಜಿಲ್ಲೋಕಾಸವಾದೇನ ಖ್ಯಾತ್ಮೈ ಕುರ್ವಂತಿ ಕೇಚೆನೆ is | 


ಗೃಹಂಚಾಲೋಜ್ಯ ಕಚ್ಚಿನ್ಮಾಂ ಪೊಜಯೇತ್ಕಾಮನಾಪೆರೆ | 
ಪೂಜಯೇದ್ಯದಿ ವಾ ಚಕ್ರಂ ಮಮ ತೇಜೋಂಶಸಂಭವಂ ॥2೭॥ 





೪. ಭೂಮಿಾ, ಶಿಲಾಮೂರ್ತಿಯನ್ನು ಮಾಡುವುದಕ್ಕೆ ಅವಕಾಶವಿಲ್ಲದೆ, 
ಸರಿಯಾದ ಮರವೂ ದೊರೆಯದಿದ್ದರೆ, ನನ್ನ ಕರ್ಮದಲ್ಲಿ ನಿರತನಾದವನು 
ಮೃನ್ಮಯಮೂರ್ತಿಯನ್ನು ಮಾಡಿಸಬೇಕು. 


೫. ಶುಭಕರ್ಮಿಗಳಾದ ವಿದ್ವಾಂಸರು ತಾಮ್ರದಿಂದಲೂ, ಕಂಚಿನಿಂದಲೂ, 
ಬೆಳ್ಳಿ ಯಿಂದಲೂ ಚಿನ್ನದಿಂದಲ್ಲೂ ಸೀಸದಿಂದಲೂ, ಹಿತ್ತಾಳೆಯಿಂದಲ್ಕೂ 
ಶುಭವಾದ ನನ್ನ ಪ್ರತಿಮೆಯನ್ನು ಮಾಡುವರು, 


೬. ವೇದಿಕೆಗಳಲ್ಲಿ ಕರ್ಮಗಳನ್ನಾ ಚರಿಸುವಾಗ ನನ್ನನ್ನು ಪೂಜಿಸುವುದು 
ಬೇರೊಂದು ವಿಧ. ಕೆಲವರು ಲೋಕಾಪವಾದಭೀತಿಯಿಂದಲ್ಕೂ ಕೆಲವರು 
ಪ್ರಖ್ಯಾತಿಗಾಗಿಯೂ ನನ್ನನ್ನು ಪೊಜಿಸುವರು. 


ಎ ಒಬ್ಬೊಬ್ಬರು ಮನೆಯ ವಿಚಾರವನ್ನಾಲೋಚಿಸಿ ಒಳ್ಳೆಯ 
ದಾಗಬೇಕೆಂಬ ಆಸೆಯುಳ್ಳವರಾಗಿ (ಕಾಮಿಗಳಾಗಿ ನನ್ನನ್ನು ಪೂಜಿಸಿದರೂ ನನ್ನ್ನ 


20 


ನೊರೆ ಎಂಭತ್ತ ಮೂರನೆಯೆ ಅಧ್ಯಾಯೆ 


ಭೊಮೇ ಏವಂ ವಿಜಾನೀಹಿ ಸ್ಥಾಪಿತೋಹಂ ನ ಸಂಶಯಃ | 
ಸಂಪದಸ್ತು ಪ್ರಯೆಚ್ಛಾಮಿ ಪೂಜಿತೋಹೆಂ ಧರಾಧರೇ Hed 


ಮಂತ್ರೈರ್ವಾ ವಿಧಿಸಪೂರ್ವೇಣ ಯೋ ಮೇ ಕರ್ಮಾಣಿ ಕಾರೆಯೇತ್‌! 
ಯಂ ಯಂ ಫಲಂ ಸಮುದ್ದಿಶ್ಯ ಮಾಂ ಪೂಜಯತಿ ಮಾನವಃ ॥೯॥ 


ತೆತ್ತತ್ಸಲಂಪ್ರ ಯಚ್ಛಾಮಿ ಪ್ರಸನ್ನೇನಾಂತಶಾತ್ಮೆನಾ । 
ಮಮ ಚೈನ ಪ್ರಸಾದೇಸ ಪ್ರಾಸ್ನ್ನೋತಿ ಗತಿಮುತ್ತಮಾಂ ॥ ೧೦॥ 


ಮದ್ಭಕ್ತಃ ಸತತಂ ನಿತ್ಯಂ ಕರ್ಮಣಾ ಪರಿವೇಷ್ಟಿತಃ 
ಸವೈ ಮತ್ಸರಿಕೋಷಾರ್ಥಂ ಮನಸ್ಕೇನ ಪ್ರಪೂಜಯೇತ್‌ ॥ ೧೧॥ 


ದದ್ಯಾಜ್ನಲಾಂಜಲಿಂ ಮಹ್ಯಂ ಶೇನ ಮೇ ಪ್ರೀತಿರುತ್ತಮಾ | 
ತಸ್ಯ ಕಂ ಸುಮನೋ ಧಿಶ್ಚ ಜಾಷ್ಯೇನೆ ನಿಯಮೇನ 8೦ ll a೨ ॥ 


ತೇಜೋಂಶದಿಂದುದಿಸಿದ ಚಕ್ರವನ್ನು ಪೊಜಿಸಿದರೂ ನನ್ನನ್ನು ಪ್ರತಿಸ್ಠೆಮಾಡಿ 


ದಂತೆಯೇ ಎಂದು ತಿಳಿ. ಇದರಲ್ಲಿ ಸಂದೇಹವಿಲ್ಲ. ಧೆರಾಧರೇ, ಪೂಜಿತನಾದ 
ನಾನು ಸಂಪತ್ತನ್ನು ಕೊಡುವೆನು. 


೯-೧೦. ಯಾರು ಯಾವ ಯಾವೆ ಫಲವನ್ನುದ್ದೇಶಿಸಿ ವಿಧಿಪೂರ್ವಕವಾಗಿ 
ಮಂತ್ರಗಳಿಂದ ನನ್ನ ಕರ್ಮಗಳನ್ನು ಮಾಡುವರೋ ಅಥವಾ ಪೊಜಿಸುವರೋ 
ಅವರಿಗೆ ಆಯಾಫಲವನ್ನು ಸಂತುಷ್ಟವಾದ ಮನದಿಂದ (ಪ್ರಸನ್ನಾ ಂತರಾತ್ಮದಿಂದ) 
ಕೊಡುವೆನು. ಅಲ್ಲದೆ ಅವರು ನನ್ನ ಅನುಗ್ರಹದಿಂದ ಉತ್ತಮಗತಿಯನ್ನು 
ಪಡೆಯುವರು. 


೧೧. ಸೆದಾ ಕರ್ಮುದಿಂದೆ ಆವೃತನಾಗಿರುವ ನನ್ನ ಭಕ್ತನು ನನ್ನ 
ಪರಿತೃಪ್ತಿ ಗಾಗಿ ಯಾವಾಗಲೂ ಮನಸ್ಸಿನಲ್ಲೇ ಪೂಜೆಸಬೇಕು. 


೧೨. ಭಕ್ತನು ಕೊಡುವ ಬೊಗಸೆಯ ನೀರಿನ ಅರ್ಥದಿಂದ ನನಗೆ 
ಅತಿಯಾದ ಪ್ರೀತಿಯಾಗುವುದು. ಅಂತಹೆವನಿಗೆ ಹೂಗಳಿಂದಲಾಗಲಿ ಜಪನಿಯ 
ಮಗಳಿಂದಲಾಗಲಿ ಆಗಬೇಕಾದುದೇನು ! 


21 


ವರಾಹ ಪ್ರರಾಣಂ 


ಮಹ್ಯಂ ಚಿಂತಯತೋ ನಿತ್ಯಂ ನಿಭೃತೇನಾಂತರಾತ್ಮನಾ | 
ತಸ ಕಾಮಂ ಪು ರ್ರಯಚ್ಛಾ ಮಿ ದಿವ್ಯಾ ನ್ಭೊ ಗಾನ ನೋರಮಾನ್‌ ॥ 


ಏತತ್ತೇ ಪಮ 41 ಸುಗೋಪ್ಯಂಚ ಪ್ರಯತ್ನತಃ ॥ ೧೩ ॥ 
ಮೃನ್ಮಯಿಾಂ ಪ್ರತಿದಾಂ ಕೃತ್ವಾ ಮಮಕರ್ಮಸುನಿಷ್ಠಿತಃ | 

ಶ್ರವಣೇ ಚೈವ ನಕ್ಷತ್ರೇ ಕುರ್ಯಾತ್ರ ಸ್ಯಾಧಿನಾಸನಂ ॥ ov ॥ 
ಪೂರ್ನೋಕ್ತೇನ ನಿಧಾನೇನ ಸ್ಥಾಪಯೇನ್ಮಂತ್ರಪೂರ್ವಕೆಂ ॥ os Il 


ಪಂಚಗವ್ಯಂಚ ಗಂಧಂಚ ವಾರಿಣಾ ಸಹ ಮಿಶ್ರಯೇತ್‌ | 
ತತೋಮೇಸ ಸ್ಸ ಪನೆಂ ಕಾರ್ಯವಿಂಮಂ ಮಂತ್ರಮುದಾಹರೇತ್‌ ॥ ೧೬ ॥| 


ಮಂತ್ರಃ-- ಯೋಸೌ ಭವಾನ್ಸರ್ವ ಜಗತ್ಪ್ರಕರ್ತಾ | 
ಯಸ್ಕ ಪ್ರಸಾದೇನ ಭವಂತಿ ಲೋಕಾಃ ॥ 
ಸತ್ವಂ ಕುರುಷ್ಟಾಚ್ಯುತ ಮತ್ತ ಸಾದಂ | 
ತ್ವಂತಿಷ್ಕ ಚಾರ್ಚಾಸು ಚ ಮೃನ್ಮಯಾಷು ॥ ೧೭ ॥ 


೧೩. ಯಾವಾಗಲೂ ಪೊರ್ಣಮನಸ್ಸಿನಿಂದ ನನ್ನನ್ನು ಧ್ಯಾನಿಸುವವರಿಗೆ 
ಬೇಕಾದ ಇಷ್ಟಾರ್ಥಗಳನ್ನೂ ಮನೋಹರವಾದ ದಿವ್ಯಭೋಗಗಳನ್ನೂ 


ಕೊಡುವೆನು. ಅತಿರಹಸ್ಯ್ಯವಾದ ಈ ವಿಚಾರವನ್ನೆಲ್ಲಾ ನಿನಗೆ ಹೇಳಿದೆನು. 


೧೪-೧೫ ನನ್ನ ಕರ್ಮಗಳಲ್ಲಿ ನಿಷ್ಕನಾದವನು ಮೃನ್ಮ! ಯೆ ವಿಗ್ರಹವನ್ನು 
ಮಾಡಿ, ಶ್ರವಣನಕ್ಷತ್ರ ದಲ್ಲಿ ಆ ವಿಗ್ರ ಹಕ್ಕ ಗಂಧ EE ಸಂಸ್ಕಾರವನ್ನು 
ಮಾಡಬೇಕು. ಪೊರ್ವದಲ್ಲಿ ಕೇಳಿರುವ ಕ್ರಮದಿಂದ ಮಂತ್ರ ಪೂರ್ವಕವಾಗಿ 
ಪ್ರಕಿಸ್ಕೆಮಾಡಬೇಕು. 


೧೬-೧೭. ಪಂಚಗೆವ್ಯವನ್ನೂ ಗೆಂಧೆವನ್ಫೂ ನೀರಿನೊಡನೆ ಸೇರಿಸಬೇಕು. 
ಬಳಿಕ ನನಗೆ “ ಪೂಜ್ಯನಾದ ಯಾರು ಸರ್ವಜಗತ್‌ ಪ್ರಕರ್ತೃವೋ, ಯಾರ 
ಅನುಗ್ರಹದಿಂದ ಲೋಕಗಳು ಜೀವಿಸುವುವೋೊ ಅಂತಹ ನಾಶರಹಿತನಾದ 
ಸ್ವಾಮಿಯೇ, ನೀನು ನನ್ನಲ್ಲಿ ಕೃಪೆಯಿಡು. ಈ ಮೃನ್ಮಯವಿಗ್ರ ಹದಲ್ಲಿ ನೆಲಸು? 
ಎಂಬ ಅರ್ಥದ % ಯೋಸೌಭವಾನ್‌ಚ ಮೃನ್ಮಯೀಷು* ಎಂಬ ಮೇಲಿನ 
(೧೭ ನೆಯ) ಮಂತ್ರವನ್ನು ಹೇಳಿ ಅಭಿಷೇಕಮಾಡಬೇಕು. 


22 


ನೂರೆ ಎಂಭೆತ್ತೆ ಮೊರನೆಯೆ ಅಧ್ಯಾಯ 


ಕಾರಣ ಕಾರಣ ಹೈಗ್ರತೇಜಸೆಂ ದ್ಯುತಿಮಂತಂ ಮಹಾಪುರುಷಂ ನಮೋ 
ನಮಃ | 


ಅನೇನ ಮಂತ್ರೇಣ ನೇಶ್ಮನಿ ಪ್ರನಿಶ್ಯ ಸ್ಥಾಪನಂ ಕುರ್ಯಾತ್‌ ॥ ೧೮ ॥ 
ಛು 


ಅನೇನೈ ವತುಮಂತ್ರೇಣ ಸ್ಥಾ ಪಯೇನ್ಮಾಂಸಮಾಹಿಶಃ | 

ಪೂರ್ವವತ್ಸಾ ಎಸಯೇತ್ತ ತತ್ರ “ತಾರ ಕಲಶಾನ್ಪುರಾ ॥ 

ಚತುರಸ್ತಾನ್‌' ಗೃಹೀತ್ವಾ ಚ ಇಮಂ ಮಂತ್ರಮುದಾಹರೇತ್‌ Wor I 
ಮಂತ್ರಃ 

ಓಂ ವರುಣ ಸಮುದ್ರಂ ಲಬ್ಧ್ವಾ ಸಂಪೂಜಿತೋ ಹ್ಯಾತ್ಮೆಸ್ರತಿಪ್ರೆಸನ್ನಃ | 

ಅಗ್ನಿ ಶೆ ಭೂಮಿಶ್ಚ ರಸಾಶ್ಚ ಸರ್ವೇ ಭವಂತಿ ಯಸ್ಮಾತ್‌ ಸತತಂ ನಮಸ್ಯೆ॥ 


ಏತೇನ. ಮಂತ್ರೇಣ ಮಮಾಭಿಸೇಕಂ ಪ್ರಾಪ್ತ ಗ್ರ ವರಿಷ್ಠ ೦ಹಿಸ 
ಊರ್ಧ್ವ್ವಜಾಹುಃ » ೨೦॥ 


೧೮.  ಕಾರಣಕಾರಣನ್ಕೂ ಅತತೇಜಸ್ವಿ ಯೂ, ಕಾಂತಿವಂತನೂ ಆದ 
ಮಹಾಪುರುಷನಿಗೆ ನಮಸ್ಕಾರ, ಎಂಬ ಬಹ ಕಾರಣ ಕಾರಣ ನಮೋನಮಃ ' 
ಎಂಬ ಮೇಲಿನ (೧೮ ನೆಯ) ಮಂತ್ರದಿಂದ ಆಲಯದಲ್ಲಿ ಪ್ರವೇಶಿಸಿ 
ಮೂರ್ತಿಯನ್ನು ಸ್ಥಾಪಿಸಬೇಕು. 

೧೯-೨೦. ಈ ಮಂತ್ರದಿಂದಲೇ ಶಾಂತನಾಗಿ ನನ್ನನ್ನು ಸ್ಟಾ 
ಪೂರ್ವೆದಂತೆ ಅಲ್ಲಿ ದೇವರಮುಂದೆ ನಾಲ್ಕು ಕಲಶಗಳನ್ನು ಸ್ಥಾಪಿ ಬೇಕು. 
ಅವುಗಳನ್ನು ಕೈಗೆ ತೆಗೆದುಕೊಂಡು "ಓಂ ವರುಣಶರೀರಕನಾದ ದೇವನೇ, 
ಸಮುದ್ರೋದಕವನ್ನು ತಂದು ನನ್ನಿಂದ ಸಂಪೂಜಿತನಾದ ನೀನು ನನಗೆ 
ಅತಿಪ್ರಸನ್ನನಾಗು. ಅಗ್ನಿಯೂ ಭೂವಿಂಯೂ ಸರ್ವರಸಗಳೂ ಯಾರಿಂದ 
ಉದಿಸಿರುವವೊ ಆ ನಿನ್ನನ್ನು ಯಾವಾಗಲೂ ನಮಸ್ಕರಿಸುತ್ತೇನೆ. ಎಂಬ 
ಅರ್ಥವುಳ್ಳ. 
ಓಂ ವರುಣ ಸಮುದ್ರಂ ಲಬ್ಸಾ ಎಸಂಪೊಜಿತೋ ಹ್ಯಾತ್ಮಪ್ರ ತಿಪ್ರಸನ್ನಃ | 
ಅಗ್ನಿ ಶ್ಚ ಭೂಮಿಶ್ಚ ರಸಾಶ್ಚ Fo EE ಯಸ್ಮಾತ್‌ ಸತತಂ ನಮಸ್ಯೇ ॥೨೦॥| 


ಎಂಬ ಮಂತ್ರದಿಂದೆ ಕಲಶಗಳನ್ನು ತಲೆಯಿಂದಮೇಲಕ್ಕೆತ್ತಿ ಹಿಡಿದು 
ಕೊಂಡು ನನಗೆ ಮಾಡುವ ಅಭಿಷೇಕವು ಶ್ರೇಷ್ಠವಾದಂದು. 


23 


ವರಾಹ ಪೆರಾಣಂ 


ಏವಮಾಸ್ನಾ ಪೈ ವಿಧಿವನ್ಮಮಕರ್ಮಪರಾಯುಣಃ । 
ಪೂರ್ನೋಕ್ತೆನಿಧಿನಾ ಚೈನ ಗಂಧಮಾಲ್ಯೈಶ್ಚ ಜಪೂಯೇತ್‌ | ೨೧॥ 


ಆಗುರುಂ ಚೈವ ಧೂಪೆಂಚ ಸಕೆರ್ಪೊರೆಂ ಸೆ ಕುಂಕುಮಂ | 
ನಮೋ ನಾರಾಯಣಾಯೇತಿ ಉಕ್ತ್ವಾ ಧೂಪಂ ಪ್ರಕೆಲ್ಪಯೇತ್‌ ॥ ೨೨ ॥ 


ಧೂಪಂ ದತ್ವಾ ಯಥಾನ್ಯಾಯಂ ಹೀತೆಂ ವಸ್ತ್ರಂತು ದಾಪಯೇತ್‌ | 
ನಮೋ ನಾಠರಾಯಣಾಯೇತಿ ಉಕ್ತ್ಯಾಮಂತ್ರಮುದಾಹೆರೇತ್‌ ॥ ೨೩॥ 


ಮಂತ್ರಃ 
ವಸ್ತ್ರೇಣ ಪೀತೇನ ಸದಾ ಪ್ರಸನ್ನೋ ಯಸ್ಮಿನ್ಭ್ರಸನ್ನೇ ತು ಜಗೆತ್ರೆಸನ್ನಂ 1 


ಗೈಹ್ಞಾತು ವಸ್ತ್ರಂ ಸುಮುಖಃ ಪ್ರಸನ್ನೋ ದೇವಃ ಸದಾಪಾತು ಭವಸ್ಯ 
ಬಂಧಾತ್‌ ॥ ೨೪ ॥ 


೨೧. ನನ್ನ ಕರ್ಮಗಳಲ್ಲಿ ನಿರತನಾದವನು ಹೀಗೆ ವಿಧಿಯಂತೆ ಅಭಿಷೇಕವನ್ನು 
ಮಾಡಿ, ಹಿಂದೆ ಹೇಳಿರುವ ನಿಯವಮಂದಂತೆ, ಗಂಧಮಾಲೆಗಳಿಂದಲೂ ಪೂಜ 
ಬೀಕು: 


೨೨. ಕರ್ಪೂರ ಕುಂಕುಮ ಕೇಸರಿಗಳಿಂದ ಕೂಡಿದ ಅಗುರು ಧೂಪವನ್ನು 
« ನಮೋ ನಾರಾಯಣಾಯ' ಎಂದು ಹೇಳಿ, ಅರ್ಪಿಸಬೇಕು. 


೨೩-೨೪. ಧೂಪವನ್ನು ಕ್ರಮವಾಗಿ ಅರ್ಪಿಸಿ, ಪೀತ (ಹಳದಿಯ) ವಸ್ತ್ರವನ್ನು 
ಧರಿಸಬೇಕು : ನಮೋ ರಥ ಎಂದು ಹೇಳಿ " ಯಾರು ಪ್ರಸನ್ನ. 
ನಾಗಲಾಗಿ, ಜಗತ್ತೇ ಒಲಿಯುವುದೋ, ಯಾರು ಯಾವಾಗಲೂ ಪೀತಾಂಬರ 
ಧಾರಿಯಾಗಿ ಮನೋಹರನಾಗಿರುವನೋ, ಅಂತಹೆ ಸ್ವಾಮಿಯಾದ ನೀನು 
ನಾನು ಅರ್ಪಿಸುವ ವಸ್ತ್ರವನ್ನು ಅನುಗ್ರ ಹದಿಂದ ಪರಿಗ್ರಹಿಸ್ಕಿ ನನ್ನ ನ್ನು ಸಂಸಾರ 
ಬಂಧನದಿಂದ ಸಂತತವಾಗಿ ರಕ್ಷಿಸು, ಎಂಬ ಅರ್ಥವುಳ್ಳ ಮೇಲಿದ « ವಸೆ ಸ್ರೇಣ 
ನೀತೇನ ಬಂಧಾತ”"' ಎಂಬ ಮಂತ್ರವನ್ನು ಹೇಳಬೇಕು. 


24 


ನೂರ ಎಂಭತ್ತಮೂರನೆಯ ಅಧ್ಯಾಯ 


ಶತ ಏತೇನ ಮಂತ್ರೇಣ ವಸ್ತ್ರಂ ದವ್ಯಾದ್ಯಥೋಜಿತಂ | 


ಧೂಪದೀಪಾದಿಭಿಃ ಪೊಜ್ಯ ಪ್ರಾಪಣಂ ಪರಿಕಲ್ಪಯೇತ್‌ ॥ ೨೫ | 
ಪೂರ್ವೋಕ್ತೇನ ನಿಧಾನೇನ ದದ್ಯಾತ್ರಾಪಣಕಂ ನರಃ । 

ಪಶ್ಚಾದಾಚಮನಂ ದದ್ಯಾನ್ಮಂತ್ರಪೊರ್ವಂ ಪ್ರಯತ್ನತಃ ॥ ೨೬॥ 
ಮಂತ್ರಃ... 


ಶಾಂತಿರ್ಭವತು ದೇವಾನಾಂ ಬ್ರಹ್ಮಕ್ಷತ್ರ ನಿಶಾಂತೆಥಾ | 
ಶಾಂತಿರ್ಭೆನತು ವೈದ್ಧಾನಾಂ ಬಾಲಾನಾಂ ಶಾಂತಿರುತ್ತಮಾ ॥ 
ದೇವೋ ವರ್ಷತು ಪರ್ಜನ್ಯಃ ಪೃಥಿನೀ ಸಸ್ಯಪೂರಿತಾ ॥ ೨೭ ॥ 


ಅನನೈವ ತು ಮಂತ್ರೇಣ ಶಾಂತಿಂ ಕೈತ್ವಾ ನಿಧಾನತಃ Il ೨೮ ॥ 


ಪಶ್ಚಾತ್‌ ಇಗೆವತಾನ್ಸೂೊಜ್ಯ ತತೋ ಬ್ರಾಹ್ಮಣಪೂಜನಂ | 
ಶಿರಸಾ ವಂದನಂ ಕಾರ್ಯಂ ದಕ್ಷಿಣಾಭಿಃ ಪ್ರಪೂಜ್ಯ ಚ H ೨೯ | 





೨೫. ಈ ಮಂತ್ರದಿಂದ ವಸ್ತ್ರವನ್ನು ತಕ್ಕಂತೆ ಧರಿಸಬೇಕು, ಬಕಳಿ 
ಧೂಪದೀಪಾದಿಗಳಿಂದ ಪೂಜಿಸಿ, ನೈವೇದ್ಯವನ್ನು ಸಿದ್ಧ ಪಡಿಸಬೇಕು. 


೨೬. ಹಿಂದೆ ಹೇಳಿರುವ ನಿಯಮದಂತೆ ನೈವೇದ್ಯವನ್ನು ಅರ್ಪಿಸಬೇಕು. 
ಬಳಿಕ ಮಂತ್ರಪೂರ್ವಕವಾಗಿ ಪ್ರಯತ್ನದಿಂದ ಆಚಮನವನ್ನು ಆರ್ಪಿಸಬೇಕು. 


೨೭-೨೮. " ದೇವತೆಗಳಿಗೂ, ಬ್ರಾಹ್ಮಣರಿಗೂ, ಕ್ಷತ್ರಿ ಯರಿಗೂ, ವೈಶ್ಯರಿಗೂ 
ಶಾಂತಿಯಾಗಲಿ, ವೃದ್ಧರಿಗೂ ಶಾಂತಿಯಾಗಲಿ, ಬಾಲರಿಗೆ ಉತ್ತಮಶಾಂತಿ 
ಯಾಗಲಿ. ದೇವನಾದ ಇಂದ್ರನು ಮಳೆಯನ್ನು ಸುರಿಸಲಿ. ಭೂಮಿಯು 
ಸಸ್ಯ್ರಪೂರ್ಣವಾಗಲಿ.' ಎಂಬ ಅರ್ಥವುಳ್ಳ ಮೇಲಿನ " ಶಾಂತಿರ್ಭವತು ದೇವಾನಾಂ 
ಪೃಥಿನೀ ಸಸ್ಯೆಪೂರಿತಾ' ಎಂಬ ಮಂತ್ರದಿಂದ ವಿಧಿಯಂತೆ ಶಾಂತಿಯನ್ನು 
ಮಾಡಬೇಕು. 


೨೯. ಬಳಿಕ ಭಗವದ್ಭಕ್ತರನ್ನು ಪೂಜಿಸಿ ಆಮೇಲೆ ಬ್ರಾಹ್ಮಣರನ್ನು 
ಪೂಜಿಸಬೇಕು. ಅವರನ್ನು ದಕ್ಷಿಣಾದಿಗಳಿಂದ ಪೊಜಿಸಿ, ಶಿರಸ್ಸಿನಿಂದ ವಂದಿಸ 
ಬೇಕು. 


5 25 


ವರಾಹ ಪುರಾಣಂ 


ಅಚ್ಛಿದ್ರಂ ನಾಚ್ಯ ಪಶ್ಚಾಚ್ಚ ಕುರ್ಯಾದೇವಂ ವಿಸರ್ಜನೆಂ | 
ಏವಂ ವಿಸರ್ಜನೆಂ ಕೃತ್ವಾ ಯೇ ಚೆ ತತ್ರ ಸಮಾಗೆತಾಃ ॥ 


ಪೊಜಯೇತ್ರಾಂಶ್ಚ ವಿಧಿನದ್ವ ಸ್ಟ್ರಾಲಂಕಾರಭೂಷಣೈಃ Wao ll 
ಪೊಜಯಾತ ಗುರುಂ ತತ್ರ ಯದೀಚ್ಛೇನ್ಮಮ ಸಾವ್ಯೂತಾಂ | 

ಯೋ ಗುರುಂ ಸೊಜಯೇದ್ಭಕ್ತ್ಯಾ ವಿಧಿದೃಷ್ಟೇನ ಕರ್ಮಣಾ ao ll 
ತೇನಾಹಂ ಪೂಜಿತೋ ನಿತ್ಯಂ ದೇವಿ ಸತ್ಯಂ ಬ್ರನೀಮಿ ಕೇ ॥ ೩೨॥ 


ತುಷ್ಟೋ ದದಾತಿ ಕೈಚ್ಛ್ರೋಣ ಗ್ರಾಮಮಾತ್ರಂ ನರಾಧಿಪಃ | 
ಆಬ್ರಹ್ಮಸದಪೆರ್ಯಂತೆಂ ಹೇಲಯಾ ಯೆಚ್ಛೆಶೇ ಗುರುಃ ॥ ೩೩ ॥ 


ತಥೈವ ಮಮ ಶಾಸ್ತ್ರೇಷು ಮಮೈವ ವೆಚನಾಚ್ಛುಭೇ | 
ಸರ್ವಶಾಸ್ತ್ರೇಷು ಕಲ್ಯಾಣಿ ಗುರುಪೊಜಾ ವ್ಯವಸ್ಥಿತಾ ॥ av il 








೩೦. ಬಳಿಕ ಬ್ರಾಹ್ಮೆಣರೆನ್ನೂ ಭಾಗವತರನ್ನೂ ಉಪೆಚಾರೋಕ್ತಿಯಿಂದ 
ಕಳುಹಿಸಿ, ದೇವಸನ್ನಿಧಿಗೆ ಬಂದಿರುವ ಇತರರನ್ನೂ ವಸ್ತ್ರಾಲಂಕಾರಭೂನಣಾದಿ 
ಗಳಿಂದ ವಿಧಿಯಂತೆ ಪೊಜಿಸಜೇಕು. 


೩೧-೩೨. ನನ್ನೆ ಸಾಮ್ಯವನ್ನು ಬಯಸುವುದಾದರೆ ದೇವಪ್ರತಿಷ್ಕಾಪಕನು 
ದೇವಾಲಯದಲ್ಲೇ ಗುರುವನ್ನೂ ಪೊಜಿಸಬೇಕು. ಜೇವೀ, ನಿನಗೆ ಸತ್ಯವನ್ನು 
ಹೇಳುತ್ತೇನೆ. ಯಾರು ಭಕ್ತಿಯಿಂದ ನಿಯಮದಂತೆ ಗುರುವನ್ನು ಪೊಜಿಸುವನೋ 
ಅವನು ನನ್ನನ್ನು ನಿತ್ಯವೂ ಪೊಜಿಸಿದವನಾಗಂವನು. 


೩೩. ಸಂತುಷ್ಟನಾದ ದೊರೆಯೆ ಒಬ್ಬನಿಗೆ ಒಂದೆಂ ಗ್ರಾಮವನ್ನು 
ಮಾತ್ರ ಕಷ್ಟದಿಂದ ಕೊಟ್ಟಾನು. ಗುರುವಾದರೋ ಬ್ರಹ್ಮಸದದವರಿಗೂ 
ಲೀಲೆಯಿಂಂದ ಕೊಡುವನು. 


೩೪. ಮಂಗಳೇ, ನನ್ನೆ ಸರ್ವಶಾಸ್ತ್ರಗಳಲ್ಲೂ ನನ್ನ ಮಾತಿನಿಂದಲೇ 
ಇಗೆ ಗುರುಪೊಜೆಯು ಸ್ಕಾ ಫಿತವಾಗಿದೆ. 


26 


ನೊರೆ ಎಂಭತ್ತ ಮೂರನೆಯೆ ಅಧ್ಯಾಯ 


ಯೆ ಏತೇನ ವಿಧಾನೇನ ಕುರ್ಯಾತ್ಸಂಸ್ಥಾಪನಂ ಮಮ | 
ತಾರಿತಾನಿ ಕುಲಾನ್ಯೇನ ತೀಣಿ ತ್ರಿಂಶಚ್ಚೆ ಸಸ್ತೆತಿಃ ॥ ೩೫॥ 


ಪೊಜಾಯಾಂ ಮಮ ಮಾರ್ಗೇಷು ಪತಂತಿ ಜಲಬಿಂದವಃ | 
ತಾವದ್ವರ್ಷಸಹಸ್ಪಾಣಿ ಮಮ ಲೋಕೇಷು ಮೋದತೇ ॥ ೩೬ ॥ 


ಏವಂ ಶೇ ಕಥಿತಂ ಭೊಮೇ ಸ್ಥಾಪನಂ ಮೃನ್ಮಯಸ್ಯ ತು। 
ಕಥಯಿಸ್ಕಾನಿ ತೇ ಹೈನ್ಯ ತೃರ್ವಭಾಗೆವತೆಪ್ರಿಯೆಂ ॥ ೩೭೪ 


ಇತಿ ಶ್ರೀವರಾಹಪುರಾಣೇ ಮೃನ್ಮಯಾರ್ಚಾಸ್ಥಾಪನೆಂ ನಾಮ 
ಛು 
ತ್ರ ೂಶೀತ್ಯಧಿಕಶತತಮೋಧ್ಯಾಯಃ 


೩೫. ಈ ವಿಧಾನದಿಂದ ಯಾರು ನನ್ನ ವಿಗ್ರಹವನ್ನು ಪ್ರತಿಷ್ಠೆಮಾಡುವನೋ 
ಅವನು ತನ್ನ ನೂರಮೂರು ಕುಲಗಳನ್ನು ಸಂಸಾರಸಾಗರದಿಂದ ದಾಟಸುವನು. 


೩೬. ಪೂಜೆಮಾಡುವಾಗ ಅಭಿಷೇಕದಲ್ಲಿ ನನ್ನಮೇಲೆ ಎಷ್ಟು 
ಜಲಬಿಂದುಗಳು ಬೀಳುವುವೋ ಅಷ್ಟು ಸಾವಿರವರ್ಷಕಾಲ ಸ್ಥಾಪಕನು ನನ್ನ 
ಲೋಕಗಳಲ್ಲಿ ಆನಂದಪಡುವನು. 


೩೭, ಭೂದೇವಿ, ಹೀಗೆ ಮೃನ್ಮಯಮೂರ್ತಿಯ ಸ್ಥಾ ಪನೆಯ 
ವಿಚಾರವನ್ನು ನಿನಗೆ ಹೇಳಿದೆನು. ಸರ್ವಭಾಗವತರಿಗೂ ಪ್ರಿಯವಾದ ಬೇರೆಯ 
ಮೂರ್ತಿಗಳೆ ವಿಚಾರವನ್ನೂ ನಿನಗೆ ಹೇಳುವೆನು. 


ಅಧ್ಯಾ ಯೆದೆ ಸಾರಾಂಶ 
ಶ್ರೀವರಾಹದೇವನು ಭೂಜೀವಿಗೆ ಮೃನ್ಮಯದೇವಮೂರ್ತಿಯನ್ನು 
ಪ್ರತಿಷ್ಠೆ ಮಾಡುವ ವಿಧಾನವನ್ನೂ, ಪೂಜಾಕ್ರಮವನ್ನೂ ಮಂತ್ರಗಳೊಡನೆ ಹೇಳಿ 
ಮೃನ್ಮಯಮೂರ್ತಿಯನ್ನು ಪ್ರತಿಷ್ಠೆ ಮಾಡಿಸುವುದರಿಂದಾಗುವ ಫಲವನ್ನೂ 
ಹೇಳುವನು. 
ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೊರೆಂಬತ್ತ ಮೂರನೆಯ ಅಧ್ಯಾಯ, 


Bd 


21 


॥ ಶ್ರೀರಸ್ತು ॥ 


ಚತುರಶೀತ್ಯಧಿಕಶತತಮೋಧ್ಯಾಯಃ 
ಅಥ ತಾಮ್ರಾರ್ಚಾಸ್ಥಾಪನಂ 
ARS 


|| ಶ್ರೀನರಾಹ ಉವಾಚ 


ತಾಮ್ರೇಣ ಪ್ರೆತಿಮಾಂ ಕೃತ್ವಾ ಸುರೊಪಾಂಚೈವ ಭಾಸ್ವೆರಾಂ | 
ಉಚಿತೇನೋಪೆಜಚಾರೇಣ ನೇಶ್ಮಮಧ್ಯಮುಪಾನೆಯೇತ್‌ Wo 


ತತೋ ವೇಶ್ಮನ್ಯುಪಾಗನ್ಯು ಸ್ಕಾ ಪಯಿತ್ವಾ ಉದಜ್ಮುಖಃ I 
ಚಿತ್ರಾಯಾಂಚ್ಛೈವ ನಕ್ಷತ್ರೇ ಕುರ್ಯಾಚ್ಲೈವಾಧಿವಾಸನಂ lo 





ನೂರೆಂಬತ್ತನಾಲ್ಕನೆಯ ಅಧ್ಯಾಯ 


ತಾಮ್ರ ಪ್ರತಿಮೆಯ ಸ್ಥಾಪನೆ 
ದಾ 


೧. ಶ್ರೀನರಾಹೆ- ತಾಮ್ರದಿಂದ ಸುಂದರವಾಗಿ ಹೊಳೆಯುವ ಜೀವ 
ಮೂರ್ತಿಯನ್ನು ಮಾಡಿಸಿ ಉಚಿತವಾದ ಉಪಚಾರದಿಂದ ಆಲಯೆದೆ ಮಧ್ಯೆ ಕೈ 
ಬಿಜಮಾಡಿಸಿಕೊಂಡು ಬರಬೇಕು. 


೨. ಅಲಯೆದ ನಡುವೆ ಉತ್ತರಾಭಿಮುಖವಾಗಿ ಚಿತ್ತಾನಕ್ಷತ್ರೆದಲ್ಲಿ 
ಮೂರ್ತಿಯನ್ನು ಬಿಜಮಾಡಿಸಿ, ಗಂಧೆಧೊಪಾದಿಗಳಿಂದ ಸಂಸ್ಕೃರಿಸಬೇಕು. 


28 


ನೊರೆ ಎಂಭಿತ್ತೆ ನಾಲ್ಕನೆಯೆ ಅಧ್ಯಾಯೆ 


ಜಲಂಚ ಸರ್ವಗಂಧೇನ ಪಂಚಗವ್ಯೇನ ಮಿಶ್ರಿತಂ | 
ಸ್ನಾಸಯೇಚ್ಚ ತತೋಮಾಂ ವೈ ಇಮಂ ಮಂತ್ರಮುದಾಹೆರೇತ್‌ ೪ ೩8 


ಮಂತ್ರಃ 
ಯೋಸೌ ಭವಾಂಸ್ತಿಷ್ಠತಿ ಸಾರಭೂತಃ | 
ತ್ವಂ ಶಾಮ್ರಕೇ ತಿಷ್ಮಸಿ ನೇತ್ರಭೂತಃ 
ಆಗಚ್ಛೆ ಮೂರ್ತೌಾ ಸಹ ಪಂಚಭೂತೈಃ | 
ಮೆಯಾ ಚ ಪಾತ್ರೈಃ ಸಹ ವಿಶ್ವಧಾಮನ್‌ 1 ೪॥ 


ಅನೇನೈನ ತು ಮಂತ್ರೇಣ ಸ್ಥಾಪಯಿತ್ವಾ ಯಶಸ್ವಿನಿ | 
ಪೊರ್ವನ್ಯಾಯೇನ ಕೆರ್ತವ್ಯಮಧಿವಾಸನ ಪೊಜನೆಂ us ll 


ವ್ಯತೀತಾಯಾಂಚ ಶರ್ವಲುರ್ತಮುದಿತೇ ಚ ದಿವಾಕರೇ | 
ಯಚಾ ಶುದ್ಧಿಂ ವಿಧಾಯ್ಯಾಥ ಸ್ಲಾಪಯೇನ್ಮೆಂತ್ರಪೂರ್ವಕೆಂ 8೬ ॥ 





೩-೪. ಸರ್ವಗಂಧದಿಂದಲೂ ಪಂಚಗವ್ಯದಿಂದಲೂ ಮಿಶ್ರವಾದ ನೀರಿನಿಂದ 
"ವಿಶ್ವಧಾಮನೇ, ತಾಮ್ರದಲ್ಲಿ ಸಾರಭೂತನೂ ನೇತ್ರಭೂತನೂ ಆಗಿರುವ ಮತ್ತು 
ಪಂಚೆಭೂತಮೂರ್ತಿಗಳೊಡನೆಯೂ ನನ್ನೊಡನೆಯೂ ಇರುವೆ ನೀನು ಈ 
ತಾಮ್ರಮೂರ್ತಿಯಲ್ಲಿ ಬಂದು ನೆಲೆಸು.” ಎಂಬ ಅರ್ಥವುಳ್ಳ ಮೇಲಿನ 
«ಯೋಸೌಭವಾಂಸ್ತಿಷ್ಮತಿ ವಿಶ್ವಧಾಮನ್‌, ಎಂಬ (೪ನೆಯ) ಮಂತ್ರದಿಂದ 
ಅಭಿಷೇಕವನ್ನು ಮಾಡಬೇಕು. 


೫. ಯಶೋವತಶೀ, ಮೇಲಿನ ಮಂತ್ರದಿಂದ ಅಭಿಷೇಕವನ್ನು ಮಾಡಿ, 
ಒಂದೆ ದಾರುಶಿಲಾದಿಮೂರ್ತಿಗಳಿಗೆ ಹೇಳಿರುವಂತೆಯೇ, ಗಂಧಾದಿ ಸಂಸ್ಕಾರ 
ವನ್ನೂ ಪೂಜೆಯನ್ನೂ ಮಾಡಬೇಕು. 


೬. ಆ ರಾತ್ರೆಯು ಕಳೆದು ಸೂರ್ಯೋದಯವಾಗಲಾಗಿಿ, ವೇದದಿಂದ 
ಶುದ್ಧಿಗೊಳಿಸಿ, ಬಳಿಕ ಮಂತ್ರ ಪೂರ್ವಕವಾಗಿ ಅಭಿಷೇಕವನ್ನು ಮಾಡಬೇಕು. 


29 


ವರಾಹ ಪ್ರೆರಾಣಂ 


ಬ್ರಾಹ್ಮಣಾ ವೇದಪಾಠಾಂಶ್ಚೆ ಕುರ್ಯುಸ್ತತ್ರ ಸಮಾಗೆಶಾಃ | 
ಬಹೂನಿ ಮಂಗೆಲಾನ್ಯತ್ರ ಮಂಟಿಪೇ ಸ್ಥಾಪಯೇತ್ತತಃ Wah 
ಛು 


ಸುಗೆಂಧದ್ರವ್ಯಸಂಯುಕ್ತಂ ಜಲಂಚಾದಾಯ ಪೂಜಕಃ । 
ತತೋಮೇ ಸ್ಮಪನಂಕಾರ್ಯಮಿಮಂ ಮಂತ್ರಮುದಾಹರೇತ್‌ nc 


ಮಂತ್ರೆಃ-- 
ಓಂ ಯೋಸೌ ಭವಾನ್ಸರ್ವ ವರಃ ಪ್ರಭೊಶ್ಹ | 
ಮಾಯಾಬಲೋ ಯೋಗೆಬಲಪ್ರಧಾನಃ ॥ 
ಆಗೆಚ್ಛ ಶೀಘ್ರೈಂಚ ಮಮ ಪ್ರಿಯಾಯ ! 
ಸಂತಿಷ್ಕ ತಾಮ್ರೇಷ್ಟಪಿ ಲೋಕೆನಾಥ nel 


ಜ್ವಲನ ಪವನತುಲ್ಯಾವನ ಭಾವನೆ ತಪನ ಶ್ವಾಸನ ಸ್ವಯಂ | 
ತಿಷ್ಠ ಭಗೆವನ್‌ ಪುರುಷೋತ್ತಮ ಓಂ ಇತಿ il co un 





೭. ಅಲ್ಲಿಗೆ ಬಂದಿರುವ ಬ್ರಾಹ್ಮೆಣರು ವೇದಘೋಷವನ್ನು ಮಾಡೆಕು. 
ಬಳಿಕ ಹಲವು ಮಂಗಳದ್ರವ್ಯಗಳನ್ನು ಅಲ್ಲಿ ಮಂಟಪದಲ್ಲಿ ತಂದಿಡಬೇಕು. 


೮-೧೦. ಅರ್ಚೆಕನು ಸುಗಂಧದ್ರವ್ಯದಿಂದ ಕೂಡಿದ ನೀರನ್ನು ತೆಗೆದು 
ಕೊಂಡು, (ಲೋಕನಾಥನೇ, ಸರ್ವೋತ್ತಮನೂ, ಪ್ರಭುವೂ, ಆಶ್ಚರ್ಯಕರವಾದ 
ಬಲವುಳ್ಳ ವನೂ, ಯೋಗಬಲ ಪ್ರಧಾನನೂ ಆದ ನೀನು ನನ್ನ ಹಿತಕ್ಕಾಗಿ ಬೇಗ 
ಬಂದ್ಕು ಈ ತಾಮ್ರವಿಗ್ರಹೆಗಳಲ್ಲೂ ನೆಲೆಸು. ಓಂ, ವಾಯ್ದ್ವಗ್ನಿ ಸದೃಶನೇ, 
ರಕ್ಷಣಸ್ವಭಾವನೇ, ಸೂರ್ಯನಿಗೂ ಪ್ರಾಣವಾಯುಭೂತನೇ, ಭಗವಂತ, 
ಪುರುಷೋತ್ತಮ ನೀನು ಇಲ್ಲಿರು.? ಎಂಬ ಅರ್ಥವುಳ್ಳ "ಯೋಸೌಭವಾನ್‌ 
ಸರ್ವಪ್ರಭುಶ್ಚ ಪುರುಷೋತ್ತಮ ಓಂ' ಎಂಬ ಮೇಲಿನ (೯-೧೦ ನೆಯಶ್ಲೋಕ) 
ಮಂತ್ರವನ್ನು ಹೇಳಿ ನನಗೆ ಸ್ನಾನಮಾಡಿಸಬೇಕು. 


30 


ನೊರೆ ಎಂಭತ್ತ ನಾಲ್ಕನೆಯ ಅಧ್ಯಾಯ 


ತತೋ ದ್ವಾರಮುಪಾಗನಮ್ಯ ವೇಶ್ಮ ಶೀಘ್ರಂ ಪ್ರನೇಶಯೇತ್‌ | 
ಆಸನೇ ಚಾಪಿ ಮಾಂ ಸ್ಥಾಪ್ಯ ಪೂಜಯೇದ್ಭಕ್ತಿಪೊರ್ವಕಂ । 
ಮಂತ್ರೇಣಾನೇನ ಮಾಂ ಸ್ಥಾಸ್ಯ ಗಂಧಸುಷ್ಪಾದಿದೀಪಕೈಃ ॥ ೧೧1 


ಸ್ಟಾ ಪನಮಂತ್ರಃ.... 


ಓಂ ಪ್ರಕಾಶಪ್ರಕಾಶ ಜಗೆಶ್ಟ್ರಕಾಶ ನಿಜ್ಞಾನಮಯಾನೆಂದಮಯ | 
ಕ್ರೈಲೋಕ್ಕನಾಥಾತ್ರಾಗಚ್ಛ ಸೆಂತಿಸ್ಮತಾಂ ಭರ್ವಾ ಪುರುಷೋತ್ತಮ 
ಮನಾವ ಇತಿ ॥ ೧೨ ॥ 


ಅನೇನ ಸ್ಥಾಪನಂ ಕೃತ್ವಾ ಮಮ ಶಾಸ್ತ್ರಾನುಸಾರತಃ [ 
ಶುಕ್ಲೆವಸ್ತ್ರಂ ಸಮಾದಾಯ ಇವುಂ ಮಂತ್ರಮುದಾಹರೇತ್‌ ॥ ೧೩ ॥ 


೧೧-೧೨, ಬಳಿಕ ಗರ್ಭಗೃಹದ್ವಾರವನ್ನು ಸೆಮಾಸಿಸಿ ನನ್ನನ್ನು ಒಳಕ್ಕೆ 
ಬಿಜಮಾಡಿಸಿ, “ ಓಂ ಪ್ರಕಾಶ ಪ್ರಕಾಶನೇ, ಜಗತ್ತ ಕಾಶನೇ, ವಿಜ್ಞಾನಮಯ, 
ಆನಂದಮಯ, ತ್ರಿಲೋಕನಾಥ, ಪುರುಷೋತ್ತಮ, ಇಲ್ಲಿಬಂದು ನೆಲೆಸಿ, ನನ್ನನ್ನು 
ರಕ್ಷಿಸು.” ಎಂಬ ಅರ್ಥವುಳ್ಳ ಓಂ ಪ್ರಕಾಶ ಜಗತ್ಭ್ರಕಾಶ ಪುರುಷೋತ್ತಮ 
ಮಾಮವೆ ಇತ್ತಿ ಎಂಬ ಮೇಲಿನ ಮಂತ್ರದಿಂದ ನನ್ನನ್ನು ಪೀಠದಲ್ಲಿ ಸ್ಥಾಪಿಸಿ 
ಗಂಧ ಪುಷ್ಪಾದಿಗಳಿಂದ ಭಕ್ತಿಯಿಂದ ಪೂಜಿಸಬೇಕು. 


೧೩-೧೪, ಮೇಲಿನ ಮಂತ್ರದಿಂದ ಶಾಸ್ತ್ರಾನುಸಾರವಾಗಿ ನನ್ನನ್ನು 
ಸ್ಥಾಪಿಸಿ ಬಿಳಿಯದಾದ ವಸ್ತ್ರವನ್ನು ತೆಗೆದುಕೊಂಡು * ದೇವಲೋಕ 
ನಾಥನೇ, ನೀನು ಶುದ್ಧನೂ ಸರ್ವಾಂತರ್ಯಾವಿಿಯೂ, ಪುರಾಣಪುರುಷನೂ 
ಜಗತ್ತುಗಳಲ್ಲಿ ತತ್ವವೂ ಆಗಿರುವೆ ನಾನು ಪ್ರೀತಿಯಿಂದ ಅರ್ಬಿಸುವ ಈ ವಸ್ತ್ರಗಳನ್ನು 


31 


ವರಾಹ ಪುರಾಣಂ 


ಮಂತ್ರಃ 
ಓಂ ಶುದ್ದಸ್ತ್ಯಮಾತ್ಮಾ ಪುರುಷಃ ಪುಶಾಣೋ | 
ಜಗೆತ್ತು ತತ್ವಂ ಸುರಲೋಕೆನಾಫ ! 
ವಸ್ತ್ರಾಣಿ ಗೃಹ್ಲೀಷ್ವ ಮಮ ಪ್ರಿಯಾಣಿ | 
ನಮೋಸ್ತು ತಸ್ಮೈ ಪುರುಷೋತ್ತಮಾಯ ॥ ೧೪ ॥ 


ವಸ್ತ್ರೈರ್ವಿಭೂಷಿತೆಂ ಕೃತ್ವಾ ಮಮಕರ್ಮಪರಾಯಣಃ | 
ಯಥಾನ್ಯಾಯೇನ ಮೇ ಶೀಘ್ರಂ ಅರ್ಚನಂ ತತ್ರ ಕಾರಯೇತ್‌ ॥ ೧೫॥ 


ಅರ್ಚನಾಲಂಕೈತಂ ಕೈತ್ವಾ ಗಂಧಧೂಪಾದಿಭಿಃ ಪ್ರಭುಂ | 
ಸೆಂಪೊಜ್ಯ ವಿಧಿವಾನ್ಮಾಂತು ನೈವೇದ್ಯಂ ಪರಿಕಲ್ಪಯೇತ್‌ ॥ 
ದತ್ತ್ವಾ ಸ್ವಾದ ಚ ನೈವೇದ್ಯಂ ಶಾಂತಿಪಾಠೆಂತು ಕಾರಯೇತ್‌ ॥ ೧೬ Il 


ಪರಿಗ್ರಹಿಸು. ಪುರುಷೋತ್ತಮನಾದ ಫಿನಗೆ ವಂದನೆ' ಎಂಬ ಅರ್ಥವುಳ್ಳ ಮೇಲಿನ 
“ಓಂ ಶುದ್ಧ ಸ್ತ್ವಮಾತ್ಮಾಪುರುಷಃ ಪುರಂಷೋತ್ತಮಾಯ ” ಎಂಬ (೧೪ ನೆಯ) 
ಮಂತ್ರವನ್ನು ಹೇಳಬೇಕು. 


೧೫, ನನ್ನ ಕರ್ಮಗಳಲ್ಲಿ ನಿರತನಾದವನು ಮೇಲಿನ ಮಂತ್ರದಿಂದ ನನಗೆ 
ವಸ್ತ್ರವನ್ನಲಕರಿಸಿ, ಶಾಸ್ತ್ರೋಕ್ತವಾಗಿ ಬೇಗನೆ ಅರ್ಚನೆಯನ್ನು ಮಾಡಿಸ 
ಬೇಕು, 


೧೬. ಗಂಧೆಧೂಪಾದಿಗಳಿಂದ ಪ್ರಭುವಾದ ನನ್ನನ್ನು ಅರ್ಚಿಸಿ ಅಲಂಕರಿಸಿ 
ಶಾಸ್ತ್ರೋಕ್ತವಾಗಿ ಪೂಜಿಸಿ, ರುಚಿಯಾದ ನೈವೇದ್ಯವನ್ನು ಸಿದ್ಧಪಡಿಸಿ ಅರ್ಪಿಸ್ಕಿ 
ಶಾಂತಿವಾಚನವನ್ನು ಮಾಡಿಸಬೇಕು. 


32 


ನೂರೆ ಎಂಭತ್ತನಾಲ್ಕನೆಯೆ ಅಥ್ಯಾಯ 


ಮಂತ್ರಃ 
ಶಾಂತಿರ್ಭೆವಕು ದೇವಾನಾಂ ವಿಪ್ರಾಣಾಂ ಶಾಂತಿರುತ್ತಮಾ । 


ಶಾಂಶಿರ್ಭವತು ರಾಜ್ಞಾಂ ಚ ಸರಾಷ್ಟ್ರಾಣಾಂ ತಥಾ ನಿಶಾಂ noel 


ಬಾಲಾನಾಂ *ಹಿ ವಿಷನ್ನಾನಾಂ ಗರ್ಭಿಣೀನಾಂಚ ದೇಹಿನಾಂ | 
ಶಾಂತಿರ್ಭೆವತು ದೇವೇಶೆ ತ್ವತ್ಟ್ರಸಾದಾನ್ಮಮಾಖಿಲಾ ॥ ac ॥ 


ಏವಂ ಶಾಂತಿಂ ಪಠಿತ್ವಾ ತು ಬ್ರಾಹ್ಮಣಾಂಸ್ತೃತ್ರ ಪೂಜಯೇತ್‌ ಗಂಗ 


ಗುರುಂ ಭಾಗನತಂಚೈವಂ ಅರ್ಚಯೇಜ್ಜ ಯಥಾವಿಧಿ | 
ಬ್ರಾಹ್ಮಣಾನ್ಫೋಜಯೇತ್ತತ್ರ ಯಥೋತ್ಪನ್ನೇನ ಮಾಧವಿ ॥ ೨೦॥ 


ವಿಶೇಷೇಣ ಗುರುಂ ಪೂಜ್ಯ ವಸ್ತ್ರಾಲಂಕಾರ ಭೋಜನೈಃ | 
ತೇನಾಹಂ ಪೂಜಿತೋ ಭೂಮೇ ಸತ್ಯಮೇತದ್ಬ್ರವೀಮಿ ತೇ 8೨೧ 





೧೭-೧೯. «ದೇವೇಶ, ನಿನ್ನ ಅನುಗ್ರಹೆದಿಂದ ದೇವತೆಗಳಿಗೆ ಶಾಂತಿ 
ಯಾಗಲಿ, ಬ್ರಾಹ್ಮಣರಿಗೆ ಉತ್ತಮಶಾಂತಿಯಯಂಟಾಗಲಿ, ಸರಾಷ್ಟರಾದ ರಾಜರಿಗೂ 
ಶಾಂತಿಯಾಗಲಿ. ಅಲ್ಲದೆ ವೈಶ್ಯರಿಗೂ ವಿಪತ್ತಿಗೊಳಗಾಗಿರುವ ಬಾಲಕರಿಗೂ 
ಗರ್ಭಿಣಿಯರಿಗೂ ಸಮಸ್ತ ಪ್ರಾಣಿಗಳಿಗೂ ಶಾಂತಿಯೊದಗಲಿ. ನನಗೂ ಸಕಲ 
ವಿಧವಾದ ಶಾಂತಿ ಲಭಿಸಲಿ? ಎಂದು ಶಾಂತಿವಾಕ್ಯವನ್ನು ಹೇಳಿ ಬಳಿಕ 
ಬ್ರಾಹ್ಮಣರನ್ನು ಪೂಜಿಸಬೇಕು. 


೨೦. ಮಾಧೆವೀ, ಗುರುವನ್ನೂ ಭಾಗವತನನ್ನೂ ನಿಯಮದಂತೆ 
ಅರ್ಚಿಸಬೇಕು. ಬ್ರಾ ಹ್ಮಣರಿಗೆ ಯಥಾಶಕ್ತಿಯಾಗಿ ಭೋಜನಮಾಡಿಸಬೇಕು. 


೨೧. ಭೂಮಿಸ್ಕಾ ನಿನಗೆ ನಿಜವಾಗಿ ಹೇಳುತ್ತೇನೆ. ಒಬ್ಬನು ಗುರುವನ್ನು 
ವಸ್ತ್ರಾಲಂಕಾರಭೋಜನಾದಿಗಳಿಂದ ವಿಶೇಷವಾಗಿ ಪೂಜಿಸಿದರೆ ಅವನಿಂದ 
ನಾನು ಪೂಜಿತನಾಗುನೆನು. 





35 ವ್ರೀಹಿಪಣ್ಯಾನಾಂ 


ವೆರಾಹೆ ಪುರಾಣಂ 
ಗುರುರ್ಯಸ್ಯ ನೆ ತುಷ್ಟೋ ವೈ ತಸ್ಮಾದ್ದೂರತರೋ ಹೈಹೆಂ H ೨೨ 
ಐ 


ಯೆ ಏಶೇನ ನಿಧಾನೇನೆ ಕುರ್ಯಾತ್ಸಂಸ್ಥಾಪನೆಂ ಮಮ | 
ತಾರಿತಂಚ ಕುಲಂ ತೇನೆ ನವಭಿಃ ಸಪ್ತವಿಂಶೆತಿಃ ॥ ೨೩॥ 


ಏತತ್ತೇ ಕಥಿತಂ ಭದ್ರೇ ತಾಮ್ರಾರ್ಚಾಸ್ಥಾಪನಂ ಮಮ | 
ಕಥೆಯಿಷ್ಯಾವಿಂ ತೇ ಹ್ಯೇವಂ ಕಾರ್ಷ್ಸ್ಸೇನ ಪ್ರತಿಮಾರ್ಚನಂ ॥ ೨೪ ll 


ಜಲಸ್ಕ ಬಿಂದವೋ ಯಾವನ್ಮಮ ಸ್ನಾನೇ ಚ ಸುಂದರಿ | 
ತಾವದ್ವರ್ಷಸಹಸ್ರಾಣಿ ಮಮ ಲೋಕೇ ಮಹೀಯತೇ ll ೨೫ ॥ 


ಇತಿ ಶ್ರೀವರಾಹಪುರಾಣೇ ತಾಮ್ರಾರ್ಚಾಸ್ಥಾಪೆನೆಂ ನಾಮ 
ಚೆತುರಶೀತ್ಯಧಿಕ ಶತತನೋಧ್ಯಾ ಯಃ 





೨೨. ಯಾರು ಗುರುವನ್ನು ಸಂತೋಷಸಡಿಸುವುದಿಲ್ಲವೊ, ಅವನಿಗೆ 
ದೇವೆನಾದ ನಾನು ಬಹಂ ದೂರದಲ್ಲಿರುವೆನು. 


೨೩. ಈ ವಿಧಾನದಿಂದ ನನ್ನನ್ನು ಪ್ರತಿಷ್ಠೆ ಮಾಡುವವನು ತೆನಗೆ 
ಸಂಬಂಧಪಡುವ ಮೂನತ್ತಾರುಕುಲಗಳನ್ನೂ ಉತ್ತಾರಣಗೊಳಿಸುವನು. 


೨೪. ಮಂಗಳೆ, ತಾಮ್ರದಿಂದ ನನ್ನ ಮೂರ್ತಿಯನ್ನು ಪ್ರತಿಷ್ಠೆ ಮಾಡುವ 
ಈ ವಿಧಿಯನ್ನು ನಿನಗೆ ಹೇಳಿದುದಾಯಿತು. ಹೀಗೆಯೇ ವಿಗ್ರಹಪೂಜೆಯ 
ವಿಚಾರವೆಲ್ಲವನ್ನೂ ನಿನಗೆ ಹೇಳುತ್ತೇನೆ. 


೨೫. ಸುಂದರಿ, ನನಗೆ ಅಭಿಷೇಕಮಾಡುವಾಗ ಎಷ್ಟು ಜಲಬಿಂದುಗಳು 
ಬೀಳುವುವೊ ಅಷ್ಟು ಸಾವಿರ ವರ್ಷಗಳಕಾಲ ಅಭಿಷೇಕಮಾಡಿದವನು ನನ್ನ 
ಲೋಕದಲ್ಲಿ ವಾಸಿಸುವನು. 
ಅಧ್ಯಾಯದ ಸಾರಾಂಶೆ.. 


ಶ್ರೀವರಾಹನು ಭೂದೇವಿಗೆ ತಾಮ್ರದ ಜೀವೆಮೂರ್ತಿಯ ಪ್ರತಿಷ್ಠಾ 
ಕ್ರಮವನ್ನು ವಿವರಿಸಿರುವನುಂ. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರ ಎಂಭೆತ್ತನಾಲ್ವನೆಯ ಅಧ್ಯಾಯ 


34 


॥ ಶ್ರೀರಸ್ತು ॥ 
ಪಂಚಾಶೀತ್ಯಧಿಕಶತತಮೋಧ್ಯಾಯಃ 
ಅಥ ಕಾಂಸ್ಯಾರ್ಚಾಸ್ಥಾಪನಂ 


॥ ಶ್ರೀವರಾಹ ಉವಾಚ ॥ 
ಕಾಂಸ್ಕೇನ ಪ್ರತಿಮಾಂ ಕೃತ್ವಾ ಸುರೂಪಾಂ ಸುಪ್ರತಿಷ್ಮಿತಾಂ | 
ಸರ್ವಾಂಗಾನಯವೈರ್ಯುಕ್ತಾಂ ನಿಮಲಾಂ ಕರ್ಮನಿರ್ಮಿತಾಂ ॥ ೧॥ 


ಜ್ಯೇಸ್ಮಾಯಾಂ ಚೈನ ನಕ್ಷತ್ರೇ ಮಮ ವೇಶ್ಮನ್ಯುಪಾನಯೇತ್‌ | 
ಗೀತವಾದಿತ್ರಶಜ್ಚೇನ ಬಹುಭಿರ್ಮಂಗಲೈಸ್ತಥಾ ॥೨॥ 


ಅರ್ಥ್ಯಂ ಗೃಹ್ಯ ಯಥಾನ್ಯಾಯೆಮಿಮಂ ಮಂತ್ರೆಮುದಾಹರೇತ್‌ ॥೩॥ 
ನೂರ ಎಂಬತ್ತೈದನೆಯ ಅಧ್ಯಾಯ 
ಕಂಚಿನ ವಿಗ್ರಹೆದ ಸ್ಥಾಪನೆ 


mmm 


೧-೨. ಕಂಚಿನಿಂದ, ಸುಂದರವೂ, ದೃಢೆವೂ, ಸರ್ವಾಂಗೋಪಾಂಗ 
ಗಳಿಂದ ಕೂಡಿದುದೂ, ಪರಿಶುದ್ಧವೂ ಆದ ದೇವಪ್ರತಿಮೆಯನ್ನು ಮಾಡಿಸಿ, 
ಜ್ಯೇಷ್ಠಾನಕ್ಷತ್ರದಲ್ಲಿ. ಗೀತಾವಾದ್ಯಾದಿಬಹುಮಂಗಳಗಳಿಂದ ಆಲಯಕ್ಕೆ 
ಬಿಜಮಾಡಿಸಬೇಕಂ. 


೩. ಅರ್ಫ್ಥ್ಯವನ್ನು ಸರಿಯಾಗಿ ತೆಗೆದುಕೊಂಡು ಈ ಮುಂದಿನ 
ಮಂತ್ರವನ್ನು ಹೇಳಬೇಕು. 


38 


ವರಾಹ ಪುರಾಣಂ 


ಯೋಸ್‌ೌ ಭೆನಾನ್ಸರ್ನಯಜ್ಞೇಸು ಪೊಜ್ಯೋ 
ಧ್ಯೇಯೋ ಗೋಪ್ತಾ ವಿಶ್ವಕಾಮೋ ಮಹಾತ್ಮಾ! 
ಪ್ರಸನ್ನಾತ್ಮಾ ಭಗನಾನ್ಮೇ ಪ್ರಸನ್ನಃ 


ಸುಪೂಜಿತಸ್ತಿಷ್ಠ ಹಿ ಲೋಕನಾಥ 8 ೪.8 
ಅರ್ಥ್ಯಂ ದಶ್ವಾ ಯಥಾನ್ಯಾಯಂ ಸ್ಥಾಪೆಯೇತ್ತದುದಜ್ಮುಖಃ | 
ಯಥಾನ್ಯಾಯೇನ ಸಂಸ್ಥಾಪ್ಯ ಕುರ್ಯಾಚ್ಚೈ ವಾಧಿವಾಸನೆಂ 1೫% 
ಚತುರಃ ಕಲಶಾಂಶ್ಚೈವ ಪೆಂಚೆಗೆವ್ಯ ಸಮನ್ವಿರ್ತಾ | 
ಸರ್ವಗಂಧೈಶ್ಚ ಲಾಜೈಶ್ಚ ಮಧುನಾ ಚೆ ವಿಶೇಷತಃ ॥೬॥ 
ಚತುರಃ ಕಲಶಾನ್ಪೊರ್ಯ ಸ್ನಾನಾರ್ಥಂ ಮೇ ಸಮಂತ್ರೆಕೆಂ la 


ತತಶ್ನಾಸ್ತೆಂಗೆತೇ ಸೂರ್ಯೇ ಶುದ್ಧೈರ್ಭಾಗೆವತೈಸ್ಸಹ | 
ಕುರ್ಯಾತ್ಸಂಸ್ಥಾಪನಂ ತತ್ರ ಮಮಾರ್ಚಾಯಾಸ್ತು ಪೂಜಕಃ ಗಲಗ 





೪. "ಲೋಕನಾಥ ಸರ್ವೆಯಜ್ಞ ಗಳಲ್ಲೂ ಪೂಜ್ಯನೊ, ಧ್ಯಾನಿಸಲ್ಪಡುವನೊ 
ಲೋಕರಕ್ಷಕನೂ ವಿಶ್ವಕಾಮೆನೂ ಮಹಾತ್ಮನೂ ಪ್ರಸನ್ನಾತ್ಮನೊ, ಭಗವಂತನೂ 
ಆದೆ ನೀನು ನನಗೆ ಪ್ರಸನ್ನನಾಗಿ ನನ್ನಿಂದ ಸಂಪೊಜಿತನಾಗಿ ಇಲ್ಲಿ ನೆಲೆಸು.' 


೫, ಹೀಗೆ ಹೇಳಿ, ಅರ್ಫವೆನ್ನು ಕ್ರಮವಾಗಿ ಅರ್ಪಿಸಿ ಮೂರ್ತಿಯನ್ನು 
ಉತ್ತರಾಭಿಮುಖವಾಗಿ ನಿಲ್ಲಿಸಬೇಕು. ಕ್ರಮವಾಗಿ ಗಂಧೆಧೂಪಾದಿಗಳಿಂದೆ 
ಸಂಸ್ಕ್ರರಿಸಬೇಕು. 


೬-೭. ಪಂಚಗವ್ಯದಿಂದಲೂ, ವಿಶೇಷವಾಗಿ ಸರ್ವೆಗಂಧೆಗಳಿಂದಲ್ಕೂ 
ಅರಳಿನಿಂದಲೂ, ಜೇನುತುಪ್ಪದಿಂದಲೂ ತಂಂಬಿದ ನಾಲ್ಕು ಕಲಶಗಳನ್ನು ನನ್ನ 
ಸ್ನಾನಕ್ಕಾಗಿ ಸಮಂತ್ರಕವಾಗಿ ಸಿದ್ಧ ಪಡಿಸಬೇಕು. 


೮೯. ಸೂರ್ಯನು ಅಸ್ತನಾದೆ ಬಳಿಕ ನನ್ನ ಮೂರ್ತಿಪೂಜಕನು 
ಶುದ್ಧ ರಾದ ಭಾಗವತರೊಡನೆ ಕಲಶಗಳನ್ನು ತೆಗೆದುಕೊಂಡು «ನಮೋ 


36 


ನೂರ ಎಂಭತ್ತೈೈದನೆಯ ಅಧ್ಯಾಯ 


ಗೃಹೀತ್ವಾ ಕಲಶಾಂಸ್ತ್ರತ್ರ ಶುದ್ಧಾನ್ಸಾಗವತಾಂಸ್ತಥಾ | 
ನಮೋ ನಾರಾಯಣಾಯೇತಿ ಉಕ್ತ್ವಾ ಮಂಶ್ರಮುದಾಹರೇತ್‌ ॥8೯॥ 


ಮಂತ್ರಃ 
ಆದಿರ್ಭವಾನ್ಸ್ರಹ್ಮಯುಗಾಂತಕೆಲ್ಪಃ 
ಸರ್ಮೇಷು ಕಾಲೇಷ್ವಪಿ ಕಲ್ಪಭೂತಃ | 
ಏಕೋ ಭವಾನ್ನಾಸ್ತಿ ಶಶ್ಚಿದ್ದ್ವಿತೀಯಃ 
ಉಪಾಗೆತೆಸ್ತಿಸ್ಕ ಹಿ ಲೋಕನಾಥ ॥ 0 (| 
ವಿಕಾರೆ ಅವಿಕಾರ ಅಕಾರ ಸಕಾರ ಶಕಾರ | 
ಷೆಕಾರೆ ಸ್ವಚ್ಛಂದರೂಪಃ ಕ್ಷರಮಕ್ಷರಂ | 
ಧೃತಿರೂಪಃ ಅರೂಪಮಿತಿ ನಮಃ ಪುರುಷಹೋತ್ತಮಾಯೀತಿ ॥ ೧೧॥ 


ವ್ಯತೀತಾಯಾಂ ತು ಶರ್ವಯರ್ನಮುದಿತೇ ಚ ದಿಮಾಕೆರೇ । 
ಅಶ್ವೇನ ಚ ಮುಹೂರ್ತೇನ ಪ್ರಾಪ್ತೇ ಮೂಲೇಷು ಚೋತ್ತರೇ ॥೧೨॥ 








ನಾರಾಯಣಾಯ' ಎಂದು ಹೇಳಿ, "ಲೋಕನಾಥನೇ, ಲೋಕಕ್ಕೆ ಆದಿಯೂ 
ಬ್ರಹ್ಮಯುಗಸಂಹಾರಕನೂ ಸರ್ವಕಾಲದಲ್ಲೂ ಸಕಲಪ್ರದನೂ ಆಗಿರುವವನು 
ನೀನೊಬ್ಬನೇ ಹೊರತು ಮತ್ತೊಬ್ಬರಿಲ್ಲ. ಇಲ್ಲಿ ದಯಮಾಡಿ ನೆಲಸು. 


೧೦-೧೧, ನಿರ್ನಿಕಾರನೂ ಲೋಕಾನುಗ್ರಹಾರ್ಥವಾಗಿ ಮತ್ಸ್ಯಾದಿ 
ವಿಕಾರರೂಪನೂ ಅಕ್ಷರರೂಪನೂ ಸ್ವಚ್ಛ ಂದರೂಪನೂ, ಧೃತಿರೂಪನೂ ಅರೂಪನೂ 
ಸರ್ವರೂಪನೂ ಆದ ಪುರುಷೋತ್ತಮನಿಗೆ ನಮಸ್ಕಾರ' ಎಂಬ ಅರ್ಥವುಳ್ಳ 
“ಆದಿರ್ಭವಾನ್‌ ಬ್ರಹ್ಮಯುಗಾಂತ ಕಲ್ಪಃ' ಎಂಬ (೧೦-೧೧ ನೆಯ ಶ್ಲೋಕ) 

~~ 
ಮಂತ್ರವನ್ನು ಉಚ್ಚರಿಸಬೇಕು, 


೧೨-೧೩. ಸುಂದರಿ, ಆದಿನ ರಾತ್ರೆಯು ಕಳೆದು ಸೂರ್ಯೋದಯ 
ವಾಗಲಾಗಿ ಮುಂದೆ ಮೂಲಾನಕ್ಷತ್ರದಲ್ಲಿ ಅಶ್ವಮುಹೂರ್ತದಲ್ಲಿ ನನ್ನ ಶಾಸ್ತ್ರದಲ್ಲಿ 


37 


ವರಾಹ ಪ್ರೆರಾಣಂ 


ಪೂರ್ವೋಕ್ತೇನ ನಿಧಾನೇನ ಮಮ ಶಾಸ್ತ್ರಾನುದರ್ಶಿನಾ | 
ಸ್ಥಾಪಯೇದ್ದಾರೆಮೂಲೇ ತು ಮಮ ವೇಶ್ಮನಿ ಸುಂದರಿ ॥ ೧೩ [| 


ಸರ್ವೆ ಶಾಂತ್ಯುದಕೆಂ ಗೃಹ್ಯ ಸರ್ವಗಂಧಫಲಾನಿ ಚ | 
ನನೋ ನಾರಾಯಣಾಯೇತಿ ಉಕ್ತ್ವಾ ಮಂತ್ರಮುದಾಹರೇತ್‌ ॥ ೧೪1 


ಮಂತ್ರಃ-.- 
ಓಂ ಇಂದ್ರೋ ಭವಾಸ್ತ್ವಂ ಚ ಯಮಃ ಕುಬೀರೋ 
ಜಲೇಶ್ವರಸ್ಫೋಮಬ್ಬಹೆಸ್ಪತೀ ಚ | 
ಶುಕ್ರೆ ಶೈನೈಶ್ಚರಬುಧೌ ಸಹ ಸೈಂಹಿಕೇಯಃ 
ಕೇತೂ ರವಿಶ್ಚೈವ ಧರಾತ್ಮಜಸ್ತ್ವ್ವಂ ॥ ೧೫ ॥ 


ತಥೈವ ಸರ್ವೌಷಧಯೋ ಜಲಾನಿ 
ವಾಯಶ್ನೆ ಪೃಥ್ವೀ ಚೆ ಸವಾಯುಸಾರಥಿಃ। 
ನಾಗಾಸ್ಸ ಯಕ್ಸಾಶ್ವೆ ದಿಶೆಶ್ಚೆ ಸರ್ವಾ 


ಸ್ತಸ್ಮೈ ನಮಸ್ತೇ ಪುರುಷೋತ್ತಮಾಯ ॥ ೧೬ ॥ 





ಹಿಂದೆ ಹೇಳಿರುವ ವಿಧಾನದಿಂದ, ನನ್ನ ಗೃಹದಲ್ಲಿ ಬಾಗಿಲ ಹತ್ತಿರ ನನ್ನನ್ನು 
ಸ್ಥಾಪಿಸಬೇಕು. 


೧೪-೧೭. ಸರ್ವಶಾಂತ್ಯುದಕವನ್ನೂ, ಸರ್ವಗಂಧಫಲಾದಿಗಳನ್ನೂ 
ತೆಗೆದುಕೊಂಡು, " ನಮೋ ನಾರಾಯಣಾಯ ' ಎಂದು ಹೇಳಿ, «ಓಂ, ದಿಕ್ಸಾಲಕ 
ರಾದ ಇಂದ್ರನೂ, ಯಮನೂ ವರುಣನೂ ಕುಬೇರನೊ ನೀನೇ, ನವಗ್ರಹೆಗಳಾದ 
ಸೂರ್ಯ ಚಂದ್ರಕಂಜಬುಧೆಗುರುಶುಕ್ರಶನಿರಾಹುಕೇತುಗಳೂ ನೀನೇ, ಅಲ್ಲದೆ 
ಸರ್ಮೌಷಧಿಯೂ ಪೃಥಿವಿಯೇ ಮೊದಲಾದ ಪಂಚಭೂತಗಳೂ ನಾಗರೂ, 
ಯಕ್ಷರೂ, ಸರ್ವದಿಕ್ಕುಗಳೂ ನೀನೇ ಆಗಿರುವೆ. ಹೀಗೆ ಪುರುಷೋತ್ತಮನಾಗಿರುವ 
ನಿನಗೆ ನಮಸ್ಕಾರ.” ಎಂಬ ಅರ್ಥವುಳ್ಳ "ಓಂ ಇಂದ್ರೋಭವಾನ್‌.......: ನಮಸ್ತೇ 
ಪುರುಷೋತ್ತಮಾಯ' ಎಂಬ ಮೇಲಿನ (೧೫-೧೬ ನೆಯ ಶ್ಲೋಕ) ಮಂತ್ರದಿಂದ 


೨8 


ನೂರೆ ಎಂಭತ್ತೆ $ದನೆಯೆ ಅಧ್ಯಾಯ 


ಅನೇನೈವ ತು ಮಂಶ್ರೇಣ ಕೃತ್ವಾ ಕರ್ಮ ಸುಪುಷ್ಕಲಂ | 
ಮಮ ತಾಂ ಪ್ರತಿಮಾಂ ಗೃಹ್ಯ ತತೋ ವೇಶ್ಮನ್ಯುಪಾನೆಂತ್‌ ॥ ೧೭ ॥ 


ಏಕಾಂತೇ ಸ್ನಾಸಯೇನ್ಮಾಂ ಚ ಜಲೈಃ ಪೂರ್ನಾಭಿಮಂತ್ರಿತೈಃ । 
ಪ್ರಗೃಹ್ಯ ಕಲಶೇಭೈಶ್ಚೆ ಜಲಂ ಗೆಂಧಸಮಸ್ವಿತಂ | 
ಗಾತ್ರಸಂಶೋಧನಾರ್ಥಾಯ ಇಮಂ ಮಂತ್ರೆಮುದಾಹರೇತ್‌ ॥ ೧೮ ॥ 


ಮಂತ್ರಃ. 
ಸಠಾಂಸಿ ಯೇ ತೇ ಚೆ ಸಮಸ್ತಸಾಗರಾ 
ನದ್ಯಶ್ಚ ತೀರ್ಥಾನಿ ಚ ಪುಷ್ಕರಾಣಿ | 
ಆಯಾಂತು ತಾನ್ಯೇನ ತವ ಪ್ರಸಾದಾ 
ಚ್ಛುದ್ಧ್ಯೈ ಚಮೇ ಸ್ಯುಃ ಪೆರುಷೋತ್ತೈಮಾಯೆ ೪೧೯6 


ಏವಂ ಮಾಂ ಸ್ಥಾಸ್ಯ ವಿಧಿನಾ ಮಮ ಕೆರ್ಮಾನುಸಾರಿಣಃ | 
ಏನಂ ನ್ಯಾಯೇನ ಮಾಂ ತತ್ರ ಅರ್ಚಯಿತ್ವಾ ಯಥೋಚಿತಂ ॥ ೨೦॥ 


ಅಭಿಷೇಕ ಕರ್ಮವನ್ನು ಪೂರ್ಣವಾಗಿ ಮಾಡಿ, ಬಳಿಕ ನನ್ನ ಪ್ರತಿಮೆಯನನಕ್ನ್ನ 
ಆಲಯದೊಳಗೆ ಬಿಜಮಾಡಿಸಬೇಕು. 


೧೮-೧೯. ಏಕಾಂತದಲ್ಲಿ ಕಲಶಗಳಿಂದ ಗಂಧದಿಂದ ಸುವಾಸಿತವಾಗಿ 
ಹಿಂದೆಯೇ ಅಭಿಮಂತ್ರಿಸಿರುವ ನೀರನ್ನು ತೆಗೆದುಕೊಂಡು ದೇಹಶುದ್ಧಿ ಗಾಗಿ 
ಸ್ನಾನವನ್ನು ಮಾಡಿಸಬೇಕು. ಆಗ “ಸ್ವಾಮೀ, ನಿನ್ನ ಅನುಗ್ರಹದಿಂದ 
ಭೂಮಿಯಮೇಲಿರುವ ಸರೋವರಗಳೂ, ಸಮಸ್ತಸಾಗರೆಗಳೂ, ನದಿಗಳೂ, 
ಕೊಳಗಳೂ ಪುರುಷೋತ್ತಮನಾದ ನಿನ್ನ ಅಭಿಷೇಕಕ್ಕಾಗಿಯೂ ಮತ್ತು ನನ್ನ 
ಶುದ್ಧಿಗಾಗಿಯೂ ನನ್ನ ಬಳಿಗೆ ಬರಲಿ” ಎಂಬ ಅರ್ಥದ «ಸರಾಂಸಿ ಯೇ ತೇಚೆ 
ಹ ಪುರುಷೋತ್ತಮಾಯ' ಎಂಬ ಮೇಲಿನ (೧೯ ನೆಯ ಶ್ಲೋಕ) ಮಂತ್ರ 
ವನ್ನು ಹೇಳಬೇಕು. 


೨೦-೨೧, ಹೀಗೆ ಹೇಳಿ, ನನ್ನ ಕರ್ಮಾನುಸಾರಿಗಳು ನನಗೆ ವಿಧಿಯಂತೆ 
ಅಭಿಷೇಕವನ್ನು ಮಾಡಿ ಬಳಿಕ ಶಾಸ್ತ್ರೋಕ್ತವಾಗಿ ಗಂಥೆಪುಷ್ಟಾದಿಗಳಿಂದ ತಮ್ಮ 


39 


ವರಾಹ ಪುರಾಣಂ 


ಗಂಧಧೂಪಾದಿಭಿಕ್ಚೈ ವ ಯಥಾವಿಭವಶಕ್ತಿಶಃ | 
ಸಶ್ಚಾದ್ವಸ್ತ್ರಾಣಿ ಮೇ ದದ್ಯಾನ್ಮಮ ಗಾತ್ರಸುಖಾನಿ ಚೆ H ೨೧ fl 


ತಾನ್ಯಾನೆಯಿತ್ತಾ ವಸ್ತ್ರಾಣಿ ಮಮಾಗ್ರೇ ಸ್ಥಾಸಯೇನ್ನರೆಃ | 
ಉಭೌ ತೌ ಚರಣೌ ನತ್ವಾ ಇಮಂ ಮಂಶ್ರಮುದಾಹೆರೇತ್‌ ॥ ೨೨ ॥ 


ಮಂತ್ರಃ 
ಓಂ ವಸ್ತ್ರಾಣಿ ದೇವೇಂದ್ರ ಮಯಾಹೃತಾಸಿ 
ಸೂ ಕಾಣಿ ಸೌಮ್ಯಾನಿ ಸುಖಾವಹಾನಿ | 
ಗಾತ್ರಸ್ಯ ಸಂತುಷ್ಟಿಕರಾಣಿ ತುಭ್ಯಂ 
ಗೃಹ್ಲೀಷ್ಟ ದೇನೇಶ ಸುಲೋಕನಾಥ 


ವೇಜದೋಪವೇದೆ ಖಯೆಗ್ವೇದ ಯೆಜುರೇದ ಸಾಮವೇದ | 
ಅಥರ್ವಣವೇದ ಸಂಸ್ತುತೆ ಇತಿ ನಮಃ ಪರಂಪರಾಯೇತಿ ॥ ೨೩೫ 


ಅರ್ಚಿತಾಲಂಕೃತಂ ಕೃತ್ವಾ ಪೂರ್ವನ್ಯಾಯೇನ ಸುಂದರಿ | 
ಪಶ್ಚಾನ್ಮೇ ಪ್ರಾಪಣಂ "'ಜ್ಯಾನ್ಮಂತ್ರವದ್ವಿಧಿಪೂರ್ವಕಂ Il ೨೪ | 





ಶಕ್ತಿಗನುಸಾರವಾಗಿ ಅರ್ಚಿಸಿ, ಆಮೇಲೆ ನನ್ನ ದೇಹಕ್ಕೆ ಸುಖಕರವಾದ ವಸ್ತ್ರ 
ಗಳನ್ನು ನ ನನಗೆ ಧರಿಸಬೇಕು. 


೨೨-೨೩. ಧರಿಸುವ ವಸ್ತ್ರಗಳನ್ನು ತಂದಂ ನನ್ನೆ ದುರಿಗೆ ಇಡಬೇಕು. ಎರೆಡು 
ಕಾಲುಗಳಿಗೂ ನಮಸ್ಕರಿಸಿ “ಹಿಂ ದೇವೇಶ, ಲೋಕನಾಥ್ಯ ದೇವೇಂದ್ರಾ, ನಾನು 
ತಂದಿರುವ ಸೂಕ್ಷ್ಮವೂ, ಸೌಮ್ಯವೂ, ನಿನ್ನ ದೇಹಕ್ಕೆ ಸುಖಕರವೂ, ನಿನಗೆ 
ಸಂತೋಷಕರವೂ ಅದ ಈ ವಸ್ತ್ರಗಳನ್ನು ಪರಿಗ್ರಹಿಸು” ಎಂಬ ಅರ್ಥದೆ "ಓಂ 
ವಸ್ತ್ರಾಣಿ ದೇವೇಂದ್ರ ಜಿ ಸುಲೋಕನಾಥ' ಎಂಬ ಮೇಲಿನ ಮಂತ್ರವನ್ನು 
ಹೇಳಬೇಕು. 


೨೪, ಸುಂದರೀ, ಹಿಂದೆ. ಹೇಳಿರುವಂತೆ ಪೂಜಿಸಿ ಅಲಂಕಾರಮಾಡಿ 
ಬಳಿಕ ಮಂತ್ರದಿಂದ ವಿಧಿಪೂರ್ವಕವಾಗಿ ನನಗೆ ನೈನೇದ್ಯವನ್ನ ರ್ಪಿಸಬೇಕು. 


40 


ನೂರೆ ಎಂಭತ್ತೈದನೆಯೆ ಅಧ್ಯಾಯೆ 


ದತ್ತ್ವಾ ಪ್ರಾಪಣಕಂ ಶತ್ರ ದೆದ್ಯಾದಾಚಮನೆಂ ತತಃ | 
ಶಾಂತಿಸಾಶಶ್ಚ ವೈ ಕಾರ್ಯೋ ಮಂತ್ರೇಣಾನೇನ ಸುಂದರಿ ॥ ೨೫ ॥ 


ವಿದ್ಯಾಸ್ಸರ್ವೇ ಬ್ರಹ್ಮ ಜೆ ಬ್ರಾಹ್ಮಣಾಶ್ಚ 

ಗೈಹಾಸ್ಸರ್ವೆೇ ಸರಿತಸ್ಸಾಗೆರಾಶ್ಚ | 

ಇಂದ್ರಾದ್ಯಷ್ಟೌ ಲೋಕೆಪಾಲಾಶ್ಚ ಸರ್ವೇ 

ಪೊರ್ವೋಕ್ತಾ ಯೇ ಸರ್ವಶಾಂತಿಂ ಚ ಕುಯರ್ನಃ ॥ ೨೬4 


ಆಯಾಮ ಯಮ ಕಾಮದಮ ವಾಮ ಓಂ ನಮಃ | 
ಪುರುಷೋತ್ತಮಾಯೇತಿ ॥ ೨೭ ॥ 


ವೃತ್ತೇಷ್ಟೇವೋಪಚಾರೇಷು ಮಮ ಕುರ್ಯಾಕತೃ್ರದಕ್ಷಿಣಂ । 
ಅಭಿವಾದ್ಯ ಸ್ತುತಿಂ ಚಾಪಿ ಕೃತ್ವಾ ಭಾಗಪತಾಂಚ್ಛು ಜೀನ್‌ 
ಸಂಪೂಜ್ಯ ಬ್ರಾಹ್ಮಣಾನ್ಪಶ್ಚಾ ದ್ಭೋಜಯೇತ್ಪಾಯಸಾದಿಭಿಃ ॥ ೨೮ ॥ 





೨೫-೨೭, ನೈವೇದ್ಯವನ್ಸರ್ಪಿಸಿದ ಬಳಿಕ ಆಚಮನೀಯವನ್ನೂ ಅರ್ಪಿಸ 
ಬೇಕೂ. ಸುಂದರೀ, "" ಸರ್ವವಿದೈಗಳೂ, ಬ್ರಹ್ಮನೂ, ಬ್ರಾಹ್ಮಣರೂ, ಹಿಂದೆ 
ಹೇಳಿರುವೆ ಸರ್ವಗ್ರಹೆಗಳೂ, ನದಿಗಳೂ, ಸಾಗರಗಳ್ಕೂ ಇಂದ್ರನೇ ಮೊದಲಾದ 


ಅಪ್ಪದಿಕ್ಸಾಲಕರೂ ಸರ್ವಶಾಂತಿಯನ್ನೂ ಮಾಡಲಿ'' ಎಂಬ ಅರ್ಥದ " ನಿದ್ಯಾಸ್ಸರ್ವೇ 
ಬ್ರಹ್ಮ ಚ ಬ್ರಾಹ್ಮಣಾಶ್ವ............ ಸರ್ವಶಾಂತಿಂ ಚ ಕುರ್ಯುಃ' ಎಂಬ ಮೇಲಿನ 


(೨೬ ನೆಯ ಶ್ಲೋಕ) ಮಂತ್ರದಿಂದ ಶಾಂತಿವಾಚನವನ್ನು ಮಾಡಬೇಕು. 


೨೮. ಈ ಉಪಚಾರಗಳೆಲ್ಲವೂ ಆದ ಬಳಿಕ ನನ್ನನ್ನು ಪ್ರದಕ್ಷಿಣೆಮಾಡ 
ಬೇಕು. ಶುದ್ಧರಾದ ಭಾಗವತರನ್ನು ನಮಸ್ಕರಿಸಿ ಸ್ತುತಿಸಿ ಪೂಜಿಸಿ ಬಳಿಕ 
ಬ್ರಾಹ್ಮಣರಿಗೆ ಪಾಯೆಸಾದಿಗಳಿಂದ ಭೋಜನಮೂಡಿಸಬೇಕು. 


& 41 


ನರೀಹೆ ಪುರಾಣಂ 


ತೇಭೈಶ್ಶಾಂತ್ಯುವಕಂ ಗೃಹ್ಯ ದ್ವಿಜೇಭ್ಯಃ ಕೆಮಲೇಕ್ಷಣೇ | 
ದದ್ಯಾದಭ್ಯು ಕ್ಷಣಂ ಮಹ್ಯಂ ತೇನಾಹಂ ಪೂಜಿಕೊಆಭೆವಂ | ೨೯ ॥ 


ಸರ್ನಾನ್ಹಿಸರ್ಜಯಿತ್ಕಾ ತು ಕುರ್ಯಾದ್ವೈ ಗುರುಪೊಜನಂ | 
ಅಂಗುಲೀಯಕವಾಸೋಭಿರ್ದಾನಸಮ್ಮಾನನಾದಿಭಿಃ ॥ ೩೦॥ 


ಯೋ ಗುರುಂ ಪೊಜಯೇಪ್ಪೂಮೇ ಭಕ್ತಿಯುಕ್ತೇನ ಚೇತಸಾ | 
ತೇನಾಹಂ ಪೊಜಿತೋ ದೇನಿ ಏನಮೇತಶನ್ನ ಸಂಶೆಯಃ ॥1೩೧॥ 


ಬ್ರಾಹ್ಮಣಾನ್ಮಮ ಭಕ್ತಾನ್ಯೋ ಗುರೂಂಶ್ಚೈವ ಹಿ ನಿಂದಶಿ | 
ನಾಶಯಿಷ್ಯಾಮಿ ತಂ ದೇವಿ ಸತ್ಯಮೇತವ್ಪ್ಪ್ರವೀಮಿ ತೇ ॥ೃ೩೨॥ 


ಜಲಸ್ಯ ಬಿಂದವೋ ಯಾವನ್ಮಮು ಗಾತ್ರೇಷು ಶಿಷ್ಕತಿ | 
ತಾವದ್ದ್ವರ್ಷಸಹಸ್ರಾಣಿ ಮಮ ಲೋಕೇಷು ತಿಷ್ಕತಿ 8೩೩೫ 


೨೯. ಕಮಲಾಕ್ಷೀ, ಆ ಬ್ರಾಹ್ಮಣರಿಂದ ಶಾಂತ್ಯುದಕವನ್ನು ತೆಗೆದು 
ಕೊಂಡು ನನಗೆ ಪ್ರೋಕ್ಷಿಸಜೇಕು. ಅದರಿಂದೆ ನಾನು ಪೂಜಿತನಾಗುವೆನು 


೩೦. ಎಲ್ಲರನ್ನೂ ಅಲ್ಲಿಂದ ಕಳುಹಿಸಿ ವಸ್ರ್ರಾಂಗುಳೀಯಕದಾನ 
ಸನ್ಮಾನಾದಿಗಳಿಂದ ಗುರುವನ್ನು ಪೂಜಿಸಬೇಕು. 


೩೧. ಭೂದೇವೀ, ಯಾರು ಗುರುವನ್ನು ಭಕ್ತಿಯುತವಾದ ಮನಸ್ಸಿನಿಂದ 
ಪೂಜಿಸುವನೋ ಅವನಿಂದ ನಾನು ಪೂಜಿತನಾಗುವೆನೆಂಬುದರಲ್ಲಿ ಸಂಶಯವಿಲ್ಲ. 


೩೨. ದೇವೀ, ನಿನಗೆ ನಿಜವಾಗಿ ಹೇಳುತ್ತೇನೆ. ನನ್ನ ಭಕ್ತರಾದ 
ಬ್ರಾಹ್ಮಣರನ್ನೂ ಗುರುವನ್ನೂ ಯಾರು ನಿಂದಿಸುವನೋ ಅವನನ್ನು ನಾನು 
ನಾಶಮಾಡುವೆನು. 


೩೩-೩೪, ಯಾರು ಈ ವಿಧಾನದಿಂದ ನನ್ನನ್ನು ಸ್ಥಾಪಿಸುವರೋ ಆವರು 


ನೆನಗೆ ಅಭಿಷೇಕಮಾಡುವಾಗ ಎಷ್ಟು ಜಲಬಿಂದುಗಳು ನನ್ನ ಅವೆಯವಗಳಲ್ಲಿ 


42 


ನೊರೆ ಎಂಭತ್ತೈೈದನೆಯ ಅಧ್ಯಾಯ 


ಯೆ ಏತೇನ ನಿಧಾನೇನೆ ಸ್ಥಾಸೆಯಿಷ್ಯತಿ ಮಾಂ ನೆರಃ | 
ತಾರಿತೆಂ ಚ ಕುಲಂ ಶೇನೆ ಪಿತೃಜಂ ಮಾತೃಜಂ ತಥಾ | ೩೪ ॥ 


ಏತತ್ತೇ ಕಥಿತಂ ಭದ್ರೇ ಕಾಂಸ್ಕೇನ ಸ್ಥಾಪನೆಂ ಮವ । 
ಕಥಯಿಷ್ಯಾಮಿ ತೇ ಹ್ಯೇವಂ ರೌಷ್ಯೇಣ ಸ್ಥಾ ಪೆನಂ ಮಮ | ೩೫ u 


ಇತಿ ಶ್ರೀವರಾಹಪುರಾಣೇ ಕಾಂಸ್ಕಪ್ಪತಿಮಾಸ್ಥಾ ಪನನಿಧಿರ್ನಾವು 
ಪಂಚಾಶೀತ್ಯಧಿಕಶತತನೋಧ್ಯಾಯಃ 





ನಿಲ್ಲುವುವೋ ಅಷ್ಟು ಸಾವಿರ ವರ್ಷಗಳ ಕಾಲ ನನ್ನ ಲೋಕದಲ್ಲಿ ನಿಲ್ಲುವರು. 
ಅಲ್ಲದೆ ಅವರು ತಮ್ಮ ಪಿಶೃಮಾತೃಕುಲವೆರಡನ್ನೂ ಸಂಸಾರ ಸಾಗರೆದಿಂದ 
ದಾಟಸುವರಂ. 


೩೫. ಭದ್ರೆ ನನ್ನ ಕಾಂಸ್ಕ್ರಮಯಮೂರ್ತಿಯನ್ನು ಸ್ಥಾಪಿಸುವ ಈ 
ಕ್ರಮವನ್ನು ನಿನಗೆ ಹಿ ಸು] ಹೀಗೆಯೇ ಬೆಳ್ಳಿಯ ಮೂರ್ತಿಯನ್ನು 


ಸ್ಥಾಪಿಸ ಸುವ ವಿಧಾನವನ್ನೂ ಹೇಳುವೆನು. 


ಅಧ್ಯಾಯದ ಸಾರಾಂಶ 


ಜಸ್ಟ ಭೂದೇವಿಗೆ ಕಾಂಸ್ಕಮಯ (ಕಂಚಿನ) ದೇವ 


ಮೂರ್ತಿಯ ನಿರ್ಮಾಣ ಪ್ರತಿಷ್ಠಾದಿ ವಿಧಾನವನ್ನು ಸಮಂತ್ರಕವಾಗಿ ಹೇಳಿ, 
ಪ್ರ ತಿಷ್ಕೆ ಮಾಡಿಸುವವರಿಗೆ eS ಫಲವನ್ನೂ ತಿಳಿಸುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ನೂರೆಂಬತ್ತೆ ತ್ರೈದನೆಯ ಅಧ್ಯಾಯ 


43 


॥ ಶ್ರೀರಸ್ತು ॥ 


ಷಡಶೀತ್ಯಧಿಕಶತತನೋಧ್ಯಾಯಃ 


ಅಥ ರಜತಾರ್ಚಾಸ್ಥಾ ಪನಂ 





॥ ಶ್ರೀವರಾಹ ಉವಾಚ ॥ 
ಕಾಜತೀಂ ಪ್ರತಿಮಾಂ ಕುರ್ಯಾತ್ಸುರೊಪಾಂ ನಿರ್ಮಲಾಂ ಶುಜಿಂ । 
ಅಶ್ಲಿಷ್ವಾಂ ಚೈವ ನಿರ್ದೋಷಾಂ ಸರ್ವತಃ ಪರಿನಿಷ್ಮಿ ತಾಂ il oll 


ಚೆಂದ್ರಪಾಂಡುರಸಂಕಾಶಾಂ ಸುಶ್ಲಶ್ಲಾಂ ನಿರ್ಫುಣಾಂ ಶುಭಾಂ | 
ಶ್ರಿಯಾ ಯುಂಕ್ತಾಂ ಮನೋಜ್ಞಾಂ ಚ ದಿಪ್ಯಮಾನಾಂ ದಿಶೋದಶ ॥೨॥ 


ನೂರ ಎಂಭತ್ತಾರನೆಯ ಅಧ್ಯಾಯ 
ಬೆಳ್ಳಿಯ ವಿಗ್ರಹದ ಸ್ಥಾಪನೆ 
~SEORG ra 


೧-೨. ಶ್ರೀವರಾಹ-- ಸುಂದರವೂ, ನಿರ್ಮೆಲವೂ, ಶುದ್ಧವೂ, 
ಅಂಗೋಂಪಾಂಗಗಳೆಲ್ಲವೂ ವ್ಯಕ್ತವಾಗಿರುವುದೊ, ಕಳೆಂಕರಹಿತವ್ಕೂ ಎಲ್ಲಾ 
ಭಾಗದಲ್ಲೂ ಪೂರ್ಣವಾಗಿರುವುದೊ, ಚಂದ್ರನಂತೆ ಬೆಳ್ಳ ಗಿರುವುದ್ಕೂ ನುಣಂಪಾಗಿ 
ರುವುದೂ, ಸೌಮ್ಯವೂೂ ಶುಭವೂ, ದಯಾಯುಂತವೊ, ಕಾಂತಿಯುತವೂ, 
ಮನೋಹರವಾಗಿ ಹೆತ್ತು ದಿಕ್ಕುಗಳನ್ನೂ ಪ್ರಕಾಶಗೊಳಿಸುವುದೂ ಆದ ದೇವ 
ವಿಗ್ರಹವನ್ನು ಬೆಳ್ಳಿ ಯಿಂದ ಮಾಡಿಸಬೇಕು. 


44 


ನೂರ ಎಂಭತ್ತಾರನೆಯೆ ಅಧ್ಯಾಯೆ 


ಈದೃತೀಂ ಪ್ರಶಿಮಾಂ ಕೃತ್ವಾ ಮಮ ಕರ್ಮಪರಾಯಣಃ | 
ಗೀತವಾದಿತ್ರಶಬ್ದೇನ ಶಂಖದುಂದುಭಿನಿಸ್ವನೈಃ ॥ 


ಸ್ತುತಿಭಿರ್ಮಂಗಲೈಶ್ಚೈವ ಮಮ ವೇಶ್ಮನ್ಯುಷಾನಯೇತ್‌ ॥೩॥ 
ಅರ್ಥ್ಯಪಾದ್ಯಾದಿಕೆಂ ಗೃಹ್ಯ ಇಮಂ ಮಂತ್ರಮುದಾಹರೇತ್‌ leh 
ಮಂತ್ರಃ 


ಓಂ ಯಸ್ಸರ್ವಲೋಕೇಷ್ವಪಿ ಸರ್ವಮರ್ಥ್ಯಂ 

ಪೂಜ್ಯಶ್ಚೆ ಮಾನ್ಯಶ್ಚ ದಿವೌಕಸಾಮಪಹಿ | 

ಉಪಾಗತೋ ಗೃಹ್ಯ ಇದಂ ಮಮಾರ್ಫ್ಥ್ಯೈಂ 

ಪ್ರಸೀದ ಮಾಂ ತಿಷ್ಕತು ಲೋಕನಾಥ 8೫ ॥ 


ಯೋ ರಾಜಶೇ ಯಜ್ಞ ಪತಿಶ್ಚ ಯಜ್ಞ್ನೇ 
ಸೂರ್ಯೋದಯೇ ಮನು ಕರ್ಮಾಗ್ನಿಹೋತ್ರಂ | 
ಮಂದಶ್ಚೇತಿ ಆದಿಮಧ್ಯಸ್ವರೂಪಾಯೇತಿ | ೬॥ 
೩-೪. ನನ್ನ ಕರ್ಮಗಳಲ್ಲಿ ನಿರತನಾದವನು ಇಂತಹ ಪ್ರತಿಮೆಯನ್ನು 
ಮಾಡಿಸಿ, ಗೀತಾವಾದ್ಯಶಂಖದುಂದುಭಿಗಳ ಧ್ವನಿಯೊಡನೆಯೂ, ಸ್ತೋತ್ರ 
ಮಂಗಳವಸ್ತುಗಳೊಡನೆಯೂ ನನ್ನೆ ಆಲಯಕ್ಕೆ ಬಿಜಮಾಡಿಸಬೇಕು. ಅರ್ಫ್ಯೈ 
ಪಾದ್ಯಾದಿಗಳನ್ನು ಕೈಗೆ ತೆಗೆದುಕೊಳ್ಳ ಬೇಕು. 


೫-೬. "ಲೋಕನಾಥ ಸರ್ವಲೋಕಗಳಲ್ಲೂ ಸಕಲ ಪೂಜೆಯನ್ನೂ 
ಪಡೆಯುವವನೂ ದೇವತೆಗಳಿಗೂ ಪೊಜ್ಯನೂ ಮಾನ್ಯನೂ ಯಜ್ಞ ದಲ್ಲಿ ಯಜ್ಞ 
ಪತಿಯಾಗಿ ಪ್ರಾತಃಕಾಲದಲ್ಲಿ ನನ್ನ ಅಗ್ನಿಹೋತ್ರ ಕರ್ಮವೂ ಅನಾದ್ಯನಂತನೂ 
ಆಗಿರುವ ನೀನು ಇಲ್ಲಿ ಬಂದು ಈ ನನ್ನ ಅರ್ಫ್ಯೆವನ್ನುು ಪರಿಗ್ರಹಿಸಿ ನನ್ನಲ್ಲಿ 
ಪ್ರಸನ್ನನಾಗಿರು.' ಎಂಬ ಅರ್ಥದ ಮೇಲಿನ (೫-೬ ನೆಯ) ಮಂತ್ರವನ್ನುಚ್ಚರಿಸ 
ಬೇಕು. 


45 


ವರಾಹ ಪುರಾಣಂ 


ತತ ಏತೇನ ಮಂತ್ರೇಣ ಅರ್ಥ್ಯಂ ದತ್ವಾ ಯಥಾವಿಧಿ | 
ಸುಸ್ನಾತೋಲಂಕೃತಶಶ್ಚೈವ ಸ್ಥಾಪೆಯೇತ್ತಾಮುದಜ್ಮುಖಃ 1೭॥ 


ಅಶ್ಲೇಷಾಸು ಚ ನಕ್ಷತ್ರರಾಶೌ ಕರ್ಕಟಕೇ ಸ್ಥಿತೇ | 
ಅಸ್ತಂಗೆತೇ ದಿನಕರೇ ಸ್ವಜನೇ ಯಜತಿ ಸ್ಥಿರೇ। 
ತತ್ರಾಧಿವಾಸೆನಂ ಕುರ್ಯಾದ್ದಿಧಿವನ್ಮಂತ್ರೆ ಪೊರ್ವಕೆಂ lst 


ಚತ್ವಾರಃ ಕೆಲಶಾಸ್ತ್ರತ್ರ ಚಂದನೋದಕೆಮಿಶ್ರಿ ತಾಃ | 
ಸರ್ವಾಷಧಿಸಮಾಯುಕ್ತಾಃ ಸಹಕಾರವಿಭೊಸಿತಾಃ Hel 
ತತಸ್ತೇ ಕರ್ನಿಣಸ್ಸರ್ಮೇ ಮಮ ಶಾಸ್ತ್ರಾನುಸಾರಿಣಃ | 

ಗುರೋಸ್ತು ವಚನಾದ್ದೇವಿ ಮನೋಜ್ಞಾನ್ಸು ಖಶೀತಲಾನ್‌ ॥೧೦॥ 


ನಮೋ ನಾರಾಯೆಣಾಯೇತಿ ಉಕ್ತ್ವಾ ಮಂತ್ರಮುದಾಹರೇತ್‌ 1 ೧೧॥ 


ಹತಾ ತಾತ ಭ್‌ 





೭. ಸರಿಯಾಗಿ ಸ್ನಾನಮಾಡಿದವನು ಈ ಮಂತ್ರದಿಂದ ವಿಧಿಯಂತೆ 
ಅರ್ಫ್ಯ್ಯವನ್ನರ್ಪಿಸಿ, ಅಲಂಕರಿಸ್ಕಿ ನನ್ನನ್ನು ಉತ್ತರಾಭಿಮುಖನಾಗಿ ಬಿಜಮಾಡಿಸ 
ಬೇಕು. 


ಲೆ. ಆಶ್ಲೇಷಾನಕ್ಷತ್ರವೂ, ಕರ್ಕಾಟಕರಾಶಿಯೂ ಇರುವಾಗ ಸ್ಥಾಪಕನ 
ಜನಗಳು ಸ್ಥಿರವಾಗಿ ಪೂಜಿಸುತ್ತಿರಲಾಗಿ ಸೂರ್ಯನು ಅಸ್ತನಾಗಲು ಅಲ್ಲಿ 
ಯಥಾವಿಧಿಯಾಗಿ ಮಂತ್ರಪೂರ್ವಕವಾಗಿ ಗಂಧ ಧೂಪಾದಿಗಳಿಂದ ಅಧಿವಾಸನ 
(ಸಂಸ್ಕಾರ)ವನ್ನು ಮಾಡಬೇಕು. 


೯. ಅಲ್ಲಿ ಗಂಥೋದಕಪೂರ್ಣಗಳೂ, ಸರ್ವೌಷಧಿಯುತಗಳೂ, ಮಾವಿನ 
ತಳಿರುಗಳಿಂದ ಲಂಕೃತಗಳೂ ಆದ ನಾಲ್ಕು ಕಲಶಗಳನ್ನು ಸ್ಥಾಪಿಸಬೇಕು. 


೧೦-೧೨. ದೇವೀ ಬಳಿಕ ಅಲ್ಲಿ ನನ್ನ್ನ ಸೇವಾಕಾರ್ಯಕ್ಕಾಗಿರು 
ವವರೆಲ್ಲರೂ ಶಾಸ್ತ್ರಾನುಸಾರೆವಾಗಿ ಗುರುವಿನ ಅನುಜ್ಞೆ ಯಂಂದ ಮನೋಹರೆಗಳೂ 
ಸುಖಶೀತಲಗಳೂ ಆಗಿರುವ ಕಲಶಗಳನ್ನೆತ್ತಿಕೊಂಡು "ನಮೋ ನಾರಾಯಣಾಯ, 
ಎಂದರು, “ ಸವವಲೋಕೈಕಕರ್ತ್ವ್ಯವೂ, ಸರ್ವಾಧೈಕ್ಷನೂ ಸರ್ವರೂಷನೂ, 


46 


ನೊರೆ ಎಂಭತ್ತಾರನೆಯೆ ಅಧ್ಯಾಯೆ 
ಮಂತ್ರಃ 
ಯೋಸ್‌ ಭೆವಾನ್ಸರ್ನಲೋಕೈಕಕರ್ತಾ 
ಸರ್ವಾಧ್ಯಕ್ಷಸ್ಸರ್ವರೂಪೈ ಕರೂಪಃ | 
ಆಯಾತು ಮೂರ್ತಾ ಸಹಿತೋ ಮಯಾ ಚೆ 
ಧ್ರುವಾದಿಭಿರ್ಲೋಕಪಾಲೈಸ್ತು ಪೂಜ್ಯಃ ॥ 
ನನೋಂನಂತಾಯೇತಿ  ೧೨॥ 


ವೃತೀತಾಯಾಂ ತು ಶರ್ವರ್ಯಾಮುದಿತೇ ಸೂ ೂರ್ಯಮಂಡಲೇ । 
ದಿಶಾಸು ಚೆ ಪ್ರೆಸೆನ್ನಾಸು ದ್ವಾರಮೂಲಮುಪಾನಯೇತ್‌ ॥ ೧೩॥ 


ಏವಂ ಸಂಸ್ಥಾ ಪನಂ ಕೃತ್ವಾ ಮಮ ಕರ್ಮಾನುಸಾರಿಣಃ | 
ಘಟೈಃ ಪೂರ್ಣೈೆರ್ಯಥಾನ್ಯಾಯಂ ಕುರ್ಯಾತ್ತತ್ರಾಭಿಷೇಚೆನಂ ॥ ೧೪ ॥ 


ಅಭಿಹಿಚ್ಯೆ ತತಃ ಪಶ್ಚಾತ್‌ ಸ್ಥಾಪಯೇತ ವಿಧಾನೆತೆಃ । 
ನಮೋ ನಾರಾಯಣಾಯೇತಿ ಉಕ್ತ್ವಾ ಮಂತ್ರಮುದಾಹರೇತ್‌ ॥ ೧೫1 


ಏಕರೂಪನೂ ಧ್ರುವನೇ ಮೊದಲಾದ ಲೋಕಪಾಲಕರಿಂದಲೂ ನನ್ನಿಂದಲೂ 
ಪೊಜ್ಯನೂ ಆದ ದೇವನೇ, ಈ ಬೆಳ್ಳಿಯ ಮೂರ್ತಿಯಲ್ಲಿ ಬಂದು 
ನೆಲೆಸು. ಅನಂತನಾದ ನಿನಗೆ ವಂದನೆ?' ಎಂಬ ಅರ್ಥದ ಯೋಸೌಭವಾನ್‌ 
ಟುಟ ನಮೋ ನೆಂತಾಯ' ಎಂಬ ಮಂತ್ರವನ್ನು ಹೇಳಬೇಕು. 


೧೩ ಆ ರಾತ್ರಿಯು ಕಳೆದು ಸೂರ್ಯನು ಉದಯಿಸಿ, ದಿಕ್ಕುಗಳೆಲ್ಲವೂ 
ಪ್ರಸನ್ನವಾಗಿರುವಾಗ ನನ್ನನ್ನು ಆಲಯದ ಬಾಗಿಲಿನ ಹತ್ತಿರಕ್ಕೆ ಬಿಜಮಾಡಿಸ 
ಬೇಕು. 


೧೪. ನನ್ನ ಕರ್ಮವನ್ನನುಸರಿಸುವವರು ಹಾಗೆ ಬಿಜಮಾಡಿಸ್ಕಿ ಪೂರ್ಣ 
ಕಲಶಗಳಿಂದ ಶಾಸ್ತ್ರದಂತೆ ನನಗೆ ಅಲ್ಲಿ ಅಭಿಷೇಕವನ್ನು ಮಾಡಬೇಕು. 


೧೫-೧೬, ಅಭಿಷೇಕಮಾಡಿದ ಬಳಿಕ ವಿಧಿಯಂತೆ ಸ್ಥಾಪಿಸಬೇಕಂ. 
ಅಭಿಸೇಕಮಾಡುವಾಗ " ನಮೋ ನಾರಾಯಣಾಯ? ಎಂದು ಆ ಸುರಶ್ರೇಷ್ಠ ನೇ, 


41 


ವರಾಹ ಪುರಾಣಂ 


ಮಂತ್ರಃ 

ಗಂಗಾದಿಭ್ಕೋ ನದೀಭ್ಯಶ್ಟೆ ಸಾಗರೇಭ್ಯೋ ಮಯಾ ಹೃತಂ I 

ಸ್ನಾನಾಯ ಶೇ ಸುರಶ್ರೇಷ್ಠ ಕರ್ಪೂರಾವಾಸಿತಂ ಜಲಂ ॥ ೧೬ ॥ 
ಏವಂ ಸ್ನಾಪ್ಯ ವಿಧಾನೇನ ಗೃಹಸ್ಯಾಭ್ಯಂತರಂ ನಯೇತ್‌ ॥ ce ॥ 
ಸ್ಥಾಪನಾ ಕತ್ರ ಮೇ ಕಾರ್ಯಾ ಮಂತ್ರೇಣಾನೇನ ಸುಂದರಿ ॥ ೧೮ ॥ 
ಮಂತ್ರಃ 


ನೇದೈರ್ವೇದ್ಯೋ ವೇದವಿದ್ಧಿಶ್ಚ ಪೂಜ್ಯೋ 
ಯೆಜಾ ತ್ಲೆಕೋ ಯಜ್ಞ ಪಫಲಪೃದಾತಾ। 

ne ಜಾ fs) 
ಯಜ್ಞಾರ್ಥಂ ತ್ವಾಮಾಹ್ವಯೇ ದೇವದೇವ 
ಮೂರ್ತಾವಸ್ಯಾಂ ತಿಷ್ಠ ಸುಲೋಕನಾಥ ॥ 
ಧನಜನರೂಪ್ಯಸ್ವರ್ಣ ಅನಂತಾಯ ನಮ ಇತಿ ೬ ೧೯ ೪ 





ಇದು ನಿನ್ನ ಅಭಿಷೇಕಕ್ಕಾಗಿ ನಾನು ಗಂಗಾದಿನದಿಗಳಿಂದಲೂ ಸಾಗರಗಳಿಂದಲೂ 
ತಂದು ಪಚ್ಚ ಕರ್ಪೊರದಿಂದ ಸುವಾಸನೆಗೊಳಿಸಿರುವ ತೀರ್ಥ ” ಎಂಬ ಅರ್ಥದ 
« ಗಂಗಾದಿ ಭ್ಯೋನದೀಭಿಶ್ಚ ಯುತ ಜಲಂ'' ಎಂಬ ಮೇಲಿನ (೧೬ ನೆಯ 
ಶ್ಲೋಕ) ಮಂತ್ರವನ್ನು ಹೇಳಬೇಕು. 


೧೭-೧೯. ಹೀಗೆ ವಿಧಿಯಂತೆ ಅಭಿಷೇಕಮಾಡಿ, ನನ್ನ ಆಲಯದೊಳಕ್ಕೆ 
ಬಿಜಮಾಡಿಸಬೇಕು, ಸುಂದರೀ, ಅಲ್ಲಿ ನನ್ನನ್ನು « ದೇವ ದೇವ, ಲೋಕನಾಥ, 
ವೇದವೇದ್ಯನೂ ವೇದಜ್ಞ ರಿಂದ ಪೊಜ್ಯನೂ ಯಜ್ಮಾತ್ಮಕನೂ, ಯಜ್ಞ ಫಲ 
ಪ್ರದಾಯಕನೂ ಆದ ನಿನ್ನನ್ನು ಪೊಜಿಸುವುದಕ್ಕಾಗಿ ಆವಾಹಿಸುತ್ತೇನೆ. 
ದಯೆಮಾಡಿ, ಈ ಬೆಳ್ಳಿಯ ವಿಗ್ರಹದಲ್ಲಿ ನೆಲೆಸು. ಸರ್ವರೂಪನೂ ಅನಂತನೂ 
ಆದ ನಿನಗೆ ವಂದನೆ' ಎಂಬ ಅರ್ಥವುಳ್ಳ "“ವೇದೈರ್ವೇದ್ಯಃ................ 
ಅನಂತಾಯನಮಃ'' ಎಂಬ ಮೇಲಿನ (೧೯ ನೆಯ ಶ್ಲೋಕ) ಮಂತ್ರದಿಂದ 
ನೆಲೆಗೊಳಿಸಬೇಕಂ. 


48 


ನೂರ ಎಂಭತ್ತಾರೆನೆಯೆ ಅಧ್ಯಾಯೆ 


ಏವಂ ಸಂಸ್ಥಾಪನಂ ಕೃತ್ವಾ ಸಪ್ರಹೃಷ್ಟೇನಾಂತರಾತ್ಮನಾ | 
ಅರ್ಚಯಿತ್ವಾ ಯಥಾನ್ಯಾಯಂ ಪೂರ್ವೋಕ್ತವಿಧಿನಾ ನರಃ ॥ 
ನೀಲವಸ್ತ್ರಾಣಿ ಮೇ ದದ್ಯಾತ್‌ ಪ್ರಿಯಾಣಿ ಮಮ ಭೂಷಣಂ ॥ ೨೦॥ 


ತತೋ ವಸ್ತ್ರಾಣ್ಯು ಪಾದಾಯೆ ಜಾನುಭ್ಯಾಂ ಪತಿತೋ ಭುವಿ | 
ನಮೋ ನಾರಾಯಣಾಯೇತಿ ಉಕ್ತ್ವಾ *ಮಂತ್ರಮುದಾಹರೇತ್‌ ॥ ೨೧॥ 
ಮಂತ್ರಃ 

ಯೋಇಸೌ ಭವಾಂಶ್ಚೆಂದ್ರರಶ್ಮಿಪ್ರಕಾಶಃ 

ಶಂಖೀನ ಕುಂದೇನೆ ಸಮಾನವರ್ಣಃ | 

ಸ್ಷೀರೋಜ್ವಲಃ ಕೌಮುದವರ್ಣ ದೇವ 

ನಸ್ಟ್ರಾಣಿ ಗೃಹ್ಲೀಷ್ಟ ಮಮ ಪ್ರಿಯಾಯ ॥ ೨೨॥ 





೨೦. ಹೀಗೆ ಅತಿಸಂತೋಷವುಳ್ಳ ಮನಸ್ಸಿನಿಂದ ನನ್ನ ಮೂರ್ತಿಯನ್ನು 
ಪ್ರತಿಸ್ಥೆಮಾಡಿ, ಹಿಂದೆ ಹೇಳಿರುವ ವಿಧಿಯಿಂದ ಅರ್ಚಿಸಿ, ನನಗೆ ಪ್ರಿಯವೂ, 
ಭೂಷಣವೂ ಆದ ನೀಲವಸ್ತ್ರಗಳನ್ನು ಧೆರಿಸಬೇಕು. 


೨೧-೨೩, ನೀಲವಸ್ತ್ರಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ನನ್ನ ಮುಂಜಿ 
ಮೊಳಕಾಲೂರಿ ನಿಂತು 4 ನಮೋ ನಾರಾಯಣಾಯ' ಎಂದು « ಚಂದ್ರಕಿರಣ 
ದಂತೆಯರೂ ಕ್ಷೀರದಂತೆಯೂ ಪ್ರಕಾಶವುಳ್ಳ ವನೂ' ಶಂಖಕುಂದಕುಸುವು 
ಸಮಾನವರ್ಣನೂ ಅದ ಜೀವನೇ ನನ್ನ ಹಿತಕ್ಕಾಗಿ ಈ ವಸ್ತ್ರಗಳನ್ನು 
ಪರಿಗ್ರಹಿಸು. ನೀನು ಮತ್ಸ್ಯಾದಿ ನೇಷಧರೆನೂ, ಸುವೇಷವುಳ್ಳ ವನೂ, ಅನಂತನ್ಕೂ 
ಅಮರನೂ, ಸೆರ್ವಕಾರಣನ್ಕೂ ಭಕ್ತಸುಲಭನೂ ದುರ್ಲಭನೂ, ಶ್ರೇಷ್ಠನೂ 
ಸುವರ್ಚಸ್ವಿಯೂ ಆಗಿರುವೆ. "ಎಂಬ ಅರ್ಥದ ' ಯೋಸೌಭವಾನ್‌ ಚಂದ್ರರಶ್ಮಿ 





* ಕಾಮಮುದಾಹರೇತ್‌ 


ವರಾಹೆ ಪುರಾಣಂ 


ವೇಷಃ ಸುನೇಷಃ ಅನಂತಃ ಅಮರಃ ಮಾರಣಃ | 
ಕಾರೆಣಃ ಸುಲಭ ದುರ್ಲಭಃ ಶ್ರೇಷ್ಠಃ ಸುವರ್ಚಾ ಇತಿ ೪ ೨೩ 


ಅನೇನೈನ ತು ಮಂತ್ರೇಣ ದತ್ತ್ವಾ ವಸ್ತ್ರಾಣಿ ಮೇ.ಶಂಚಿಃ । 
ತತೋಮೇ ಪ್ರೂಪೆಣಂ ದದ್ಯಾದ್ಭಕ್ತಿಯುಕ್ತೇ ಚೇತಸಾ 
ನಮೋ ನಾರಾಯೆಣಾ ಯೇತಿ ಇಮಂ ಮೆಂತ್ರಮುದಾಹೆರೇತ್‌ ೪ ೨೪ 0 


ಶಾಲ್ಯನ್ನಂ ಪಾಯಸೈರ್ಯುಕ್ತಂ ಸಿತಯಾ ಚೆ ಫೃಶೇನ ಚ | 
ಪ್ರಾಪಣಂ ಗೃಹ್ಯತಾಂ ದೇವ ಅನಂತ ಪುರುಷೋತ್ತಮ ॥ ೨೫ | 


ದತ್ವಾ ತು ಮಮ ನೈನೇದ್ಯಂ ದದ್ಯಾದಾಚಮನಂ ಬುಧಃ | 


ಸರ್ವಲೋಕಹಿತಾರ್ಥಾ ಯೆ ಶಾಂತಿಪಾಠಶೆಮುದಾಹೆರೇತ್‌ ೪ ೨೬ | 
ಪ್ರಕಾಶ॥.............. ಸುವರ್ಚಾಃ ॥ ಎಂಬ ಮೇಲಿನ (೨೨-೨೩ ನೆಯ ಶ್ಲೋಕ) 


ಮಂತ್ರವನ್ನು ಹೇಳಬೇಕು 


೨೪-.೨೫. ಈ ಮೇಲಿನ ಮಂತ್ರದಿಂದ ನನಗೆ ಶುಚಿಯಾಗಿ ವಸ್ತ್ರಗಳನ್ನು 
ಧರಿಸಿ, ಬಳಿಕ ಭಕ್ತಿಯುತವಾದ ಮನಸ್ಸಿನಿಂದ ನನಗೆ ನೈವೇದ್ಯವನ್ನರ್ಪಿಸಬೇಕು. 
ಅರ್ಪಿಸುವಾಗ « ನಮೋ ನಾರಾಯಣಾಯ' ಎಂದು ದೇವ ಅನಂತ್ಕ 
ಪುರುಷೋತ್ತಮಾ, ಬೆಳ್ಳಗಿರುವ ತುಪ್ಪದಿಂದಲೂ ಪಾಯಸದಿಂದಲೂ ಕೂಡಿದ 
ಶಾಲ್ಯನ್ನ ನೈವೇದ್ಯವನ್ನು ಪರಿಗ್ರಹಿಸು. ಎಂಬ ಅರ್ಥದ 4 ಶಾಲ್ಯನ್ನಂಪಾಯ 
ಸೈರ್ಯುಕ್ತಂ ಸಿತಯಾಚ ಫೈತೇನಚೆ ಪ್ರಾಪಣಂ ಗೃಹ್ಯತಾಂ ದೇವ ಅನಂತ 
ಪುರುಷೋತ್ತಮ ॥ ” ಎಂಬ ಮಂತ್ರವನ್ನು ಹೇಳಬೇಕು. 


೨೬. ವಿದ್ವಾಂಸನು ನನಗೆ ನೈನೇದ್ಯವನ್ನ ರ್ಪಿಸಿ, ಬಳಿಕ ಆಚಮನವನ್ನು 
ಅರ್ಪಿಸಬೇಕು. ಸರ್ವಲೋಕಹಿತಾರ್ಥವಾಗ್ಕಿ, ಮುಂದಿನ ಶಾಂತಿವಚೆನವನ್ನು 
ಹೇಳಬೇಕು. 


50 


ನೂರ ಎಂಭತ್ತಾರೆನೆಯೆ ಅಧ್ಯಾಯೆ 


ಓಂ ಶಾಂತಿಂ ಕರೋತಿ ಬ್ರಹ್ಮಾ ಚೆ ರುದ್ರೋ ವಿಷ್ಣುರ್ಹಿ ಭಾಸ್ಕರಃ ! 
ರಾತ್ರಿಶ್ಚೈನ ತು ಸಂಧ್ಯೇ ದ್ವೇ ನಕ್ಷತ್ರಾಣಿ ಗ್ರೆಹಾ ದಿಶಃ 1 ೨೭ 8 


ಅಚಲ ಚೆಂಚೆಲ ಸಚಲ ಖೇಚೆಲ ಪ್ರಚೆಲ ಅರವಿಂದಪ್ರೆ ಜೆ | 
ಉದ್ಭವ ಚೇತಿ ನನಂಃ ಸಂಸ್ಥಾಪಿತಾನಾಂ ವಾಸುದೇವ ಇತಿ ॥ ೨೮ ॥ 


ಕೃತ್ವಾ ವೈ ಶಾಂತಿಕೆಂ ತತ್ರ ಸರ್ವಪಾಪಪ್ರಣಾಶನಂ | 
ಪೊಜ್ಯ ಭಾಗವಶಾಂಸ್ತತ್ರ ಯಥಾವಿಭವಶಕ್ತಿತಃ ॥೨೯॥ 


ಬ್ರಾಹ್ಮೆಣಾನ್ಫೋಜಯೇತ್ತತ್ರ ಗುರುಂ ಮಂತ್ರೇಣ ಪೊಜಯೇಕ್‌ | 
ತೇಭ್ಯಃ ಶಾಂತ್ಯುದಕೆಂ ಗೃಹ್ಯ ಕುರ್ಯಾದಭ್ಯುಕ್ಷಣಂ ತತಃ ೩೦॥ 


ಬ್ರಾಹ್ಮಣಾನ್‌ ಸ್ವಜನಂ ಚೈವ ಅಭಿವಾದ್ಯ ಕೈತಾಂಜಲಿಃ | 
ಶೀಘ್ರಂ ನಿಸರ್ಜಯೇತ್ತಾಂಶ್ಚೆ ಯೇ ತತ್ರ ಸಮುಪಾಗತಾಃ ॥ ೩೧॥ 


೨೭, "ಓಂ ಬ್ರಹ್ಮನೂ, ವಿಷ್ಣುವೂ ರುದ್ರನೂ, ಸೂರ್ಯನೂ, ದ್ವಿಸಂಧ್ಯೆಗಳೂ 
ರಾತ್ರಿಯೂ, ನಕ್ಷತ್ರಗಳೂ ಗ್ರಹಗಳೂ, ದಿಕ್ಕುಗಳೂ ಶಾಂತಿಯನ್ನು ಮಾಡುತ್ತಾರೆ. 
ಅಚಲ್ಕ ಚಂಚಲ, ಸಚಲ, ಆಕಾಶಚಲ, ಪ್ರಚಲ್ಕ ಅರವಿಂದಪ್ರಭ, ವಾಸುದೇವ, 
ನಿನ್ನನ್ನು ಪ್ರತಿಷ್ಠೆ ಮಾಡಿದವರಿಗೆ ಪ್ರತ್ಯಕ್ಷನಾಗು. ನಿನಗೆ ನಮಸ್ಕಾರ, ಕ 


೨೯-೩೦. ಸರ್ವಪಾಪನಾಶಕವಾದ ಶಾಂತಿಯನ್ನು ಮಾಡಿ, ಅಲ್ಲಿಯೇ 
ತನ್ನ ಅನುಕೂಲಕ್ಕೆ ತಕ್ಕಹಾಗೆ ಭಾಗವತರನ್ನು ಪೂಜಿಸಿ, ಬ್ರಾಹ್ಮಣರಿಗೆ 
ಭೋಜನಮಾಡಿಸಬೇಕು. ಗುರುವನ್ನೂ ಮಂತ್ರದಿಂದ ಪೊಜಿಸಬೇಕು. ಅವರಿಂದ 
ಶಾಂತ್ಯುದಕವನ್ನು ತೆಗೆದುಕೊಂಡು ಪ್ರೋಕ್ಷಿಸಬೇಕು. 


೩೧. ಬಳಿಕ ಬ್ರಾಹ್ಮಣರನ್ನೂ, ಸ್ವಜನರನ್ನೂ ನಮಸ್ಕರಿಸಿ, ಕೈಮುಗಿದು 
ಕಳುಹಿಸಿ, ಅಲ್ಲಿ ಬಂದಿರುವ ಇತರರನ್ನೂ ಕಳುಹಿಸಬೇಕು. 


51 


ವರಾಹ ಪುರಾಣಂ 


ತತೋ ಗುರುಶ್ಚೆ ಸಂಪೊಜ್ಯಃ ದಾನಮಾನಾದಿಭಿರ್ನಿಭುಃ pe 
ಗುರೌ ಸಂಪೂಜಿತೇ ತತ್ರ ಮಮ ಪೂಜಾ ಕೃತಾ ಭವೇಶ್‌ a೨ 


ಜಲಸ್ಕ ಬಿಂದನೋ ಯೇನ್ನೆ ಭೋಜನಾಂತೆೇ ಪತಂತಿ ಹಿ! 
ತಾವದ್ವೈರ್ಸಸಹಸ್ರಾಣಿ ನಿಷ್ಲು ಲೋಕೇ ಸ ಮೋದತೇ laa | 


ಯೆ ಏತೇನ ನಿಧಾನೇನೆ ಪೂಜಯೇನ್ಮತಿಮಾನ್ನರಃ 1 
ಉದ್ಭೃತಂ ಚೆ ಕುಲಂ ಶೇನ ಪಿತೃಜಂ ಮಾತೃಜಂ ತಥಾ ॥ ೩೪ ॥ 


ಅನೇನ ವಿಧಿನಾ ದೇನಿ ರೌಷ್ಯಾರ್ಚಾಸ್ಥಾಪನಂ ಮಮ! 
ಸುವರ್ಣಸ್ಯ ಪ್ರವಕ್ಯಾಮಿ ಸ್ಥಾಪನಂ ಮವನು ಸುಪ್ರಿಯಂ ॥ ೩೫ | 


೩೨. ಬಳಿಕ ವಿಭುವಾದ ಗುರುವನ್ನು ದಾನಮಾನಾದಿಗಳಿಂದ ಸರಿಯಾಗಿ 
ಪೂಜಿಸಬೇಕು: ಅಲ್ಲಿ ಗುರುವನ್ನು ಪೂಜಿಸಿದರೆ ನನ್ನ ಪೂಜೆಯನ್ನು ಮಾಡಿ 
ದಂತಾಗುವುದು. 


೩೩. ಅನ್ನಭೋಜನದ ಕಡೆಯಲ್ಲಿ ಎಷ್ಟು ಜಲಬಿಂದುಗಳು ಬೀಳುವುವೋ 
ಆಷ್ಟು ಸಹೆಸ್ತ್ರವರ್ಷಕಾಲ ಸ್ಥಾಪಕನು ವಿಷ್ಣು ಲೋಕದಲ್ಲಿ ಸಂತೋಷಪಡುವನಂ, 


೩೪. ಈ ವಿಧಾನದಿಂದ ಬೆಳ್ಳಿಯ ವಿಗ್ರಹಪ್ರತಕಿಷ್ಕೆಯನ್ನು ಮಾಡಿಸಿ 
ಪೂಜೆಮಾಡಿಸುವವನು ತಂದೆಯ ಮತ್ತು ತಾಯಿಯ ಎರಡು ಕುಲಗಳನ್ನೂ 
ಉದ್ದಾ ರಮಾಡುವನು. 


೨೫. ದೇವಿ ಬೆಳ್ಳಿಯ ನನ್ನ ವಿಗ್ರಹವನ್ನು ಸ್ಥಾಪಿ ಪಿಸುವುದು ಈ 
ವಿಧಿಯಿಂದ. ನನಗೆ ಅತಿಪ್ರಿಯವಾದ ಸುವರ್ಣವಿಗ್ರ ಹದ ಸ್ಥಾ ಪನೆಯ 


ವಿಚಾರವನ್ನು ಇನ್ನು ಹೇಳುತ್ತೇನೆ. 





೫ ಶತೋ ಗುರಾಂಚ ಸಂಫೊಜ್ಯ ದಾನಮಾನಾದಿಭಿರ್ವಿಭುಂ | 


52 


ನೂರ ಎಂಭತ್ತಾರನೆಯ ಅಧ್ಯಾಯ 
ಯಥೈವ ರಾಜತೀಂ ಕುರ್ಯಾತ್ರಥೈವ ಚ ಸುವರ್ಣಿಕಾಂ ! 
ಶೇನೈನ ವಿಧಿನಾ ಸರ್ವಂ ಕುರ್ಯಾದಾವಾಹನಾದಿಕೆಂ las | 


ಯತ್ಸ ಲಂ ದಾರುಶೈ ಲಾಧಿನಾಮ್ನಾ ಕಾಂಸ್ಕಾ ದಿರಾಜಶೇ | 
ತತ್ಸಲಂ 3: ಸೌವರ್ಣಸ್ಯ ಪ್ರಪೂಜನೇ ॥೩೭॥ 


ಕುಲಾಫಿ ತಾರಯೇತ್ಪುಭ್ರು ಅಯುತಾನ್ಯೇಕನಿಂಶತಿಂ | 
ಯಾತಿ ಮಲ್ಲಯತಾಂ ಭೂಮೇ ಪುನರಾವೃತ್ತಿವರ್ಜಿತಃ ॥ ೩೮ ॥ 


ಏತತ್ತೇ ಕಥಿತಂ ಭೂಮೇ ಯತ್ತ್ವಯಾ ಪೆರಿಸೃಚ್ಛಿತಂ 1 
ರಹಸ್ಯಂ ವಿಪುಲಶ್ರೋಣಿ ಕಮನ್ಯತ್ನ ಸ ಥಂಯಾಮಿ rk ॥೩೯॥ 





೩೬. ಬೆಳ್ಳಿ ಯಿಂದ ಮಾಡಿಸುವಂತೆಯೇ ಚಿನ್ನದಿಂದಲೂ ವಿಗ್ರಹವನ್ನು 
ಮಾಡಿಸಬೇಕು. ಅದೇ ವಿಧಿಯಿಂದಲೇ ಆವಾಹೆನಾ ದಿಗಳಿಲ್ಲವನ್ನೂ ಮಾಡಬೇಕು. 


೩೭. ಮರ, ಕಲ್ಲು ಕಂಚು ಬೆಳ್ಳಿ, ಮೊದಲಾದುವುಗಳಿಂದಾದ ನನ್ನ 
ವಿಗ್ರಹೆವನ್ನು ಪೂಜಿಸುವುದರಿಂದಾಗುವ ಫಲದ ಕೋಟಿಯಷ್ಟು ಫಲವು ಸುವರ್ಣ 
ಬಾರ್ತಿಯನ್ನೂ ಪೂಜಿಸುವುದರಿಂದಾಗುವುದಂ. 


೩೮. ಸುಭ್ರೂ,* ಸುವರ್ಣಮೂರ್ತಿಯನ್ನು ಸ್ಥಾನಿಸುವವನು ತನ್ನ 
ಹೆತ್ತು ಸಾವಿರದ ಇಪ್ಪತ್ತೊಂದು ಕುಲಗಳನ್ನೂ ಜನ್ಮಸಾಗರದಿಂದ ದಾಟಸುವನು. 
ತಾನು ಪುನರಾಷ್ಟೃತ್ತಿ ಯಿಲ್ಲದವನಾಗಿ ನನ್ನ © ಐಕ್ಯನಾಗುವನು. 


೩೯, ಭೂಮೀ, ಸುಶ್ರೋಣೇ, ನೀನು ಕೇಳಿದ ಈ ವಿಚಾರವನ್ನು ನಿನಗೆ 
ಹೇಳಿದುದಾಯಿತು. ಬೇರಾವ ರಹಸ್ಯವನ್ನು ನಿನಗೆ ಹೇಳಲಿ? 





ಈ ಸುಭ್ರು ಸುಂದರೆವಾದೆ ಹುಬ್ಬುಳ್ಳ ವಳು. 


5ತಿ 


ವರಾಹ ಪುರಾಣಂ 


॥ ಭೊಮಿರುವಾಚೆ ॥ 


ಉಕ್ತಾ ಯಾಃ ಪ್ರತಿಮಾಸ್ಪರ್ವಾಸ್ಪುವರ್ಣಾದಿವಿನಿರ್ಮಿತಾಃ | 
ಶಾಸು ತಿಷ್ಮಸಿ ಸರ್ವಾಸು ಸಾಲಗ್ರಾಮೇ ಚೆ ಸರ್ವದಾ ॥ voll 


ಕತಿ ಪೂಜ್ಯಾ ಗೃಹಾದೌ ಚ ಅವಿಶೇಷಸ್ತು ಪೂಜನೇ | 


ನಿಶೇಷೋ ವಾ ಭವಾತ್ತನ್ಮೇ ರಹಸ್ಯಂ ವದ ಮಾಧವ ೪೧ ॥ 
ಶಿವಾದಿಪೂಜನೇ ಕೇವಾ ಸಂಖ್ಯಾತಾಸ್ತಚ್ಚೆನೇ ವದ ॥ ೪೨ ॥ 


॥ ಶ್ರೀವರಾಹ ಉವಾಚ ॥ 


ಗೃಹೇ ಲಿಂಗೆದ್ವಯಂ ನಾರ್ಚೈಂ ಸಾಲಗ್ರಾಮತ್ರಯಂ ಕಥಾ | 
ದ್ವೇ ಚಕ್ರೇ ದ್ವಾರಕಾಯಾಸ್ತು ನಾರ್ಚಂ ಸೂರ್ಯದ್ವಯೆಂ ತೆಥಾ॥ ೪೩ ॥ 





೪೦. ಭೊದೇವಿ-ದೇವಾ, ನೀನು ಹೇಳಿದ ಸುವರ್ಣಾದಿಗಳಿಂದ 
ನಿರ್ಮಿತವಾದ ಎಲ್ಲಾ ಪ್ರತಿಮೆಗಳಲ್ಲಿಯೂ, ಸಾಲಗ್ರಾಮಗಳಲ್ಲಿಯೂ ನೀನು 
ಯಾವಾಗಲೂ ಇರುವೆ. 


೪೧. ಮಾಧವಾ, ಮನೆಯೇ ಮೊದಲಾದುವುಗಳಲ್ಲಿ ಪೂಜಿಸುವಾಗ ಎಷು 
ಸಾಲಗ್ರಾಮಗಳನ್ನು ಪೂಜಿಸಬೇಕು? ವಿಶೇಷವೇನಾದರೂ ಉಂಟ? ಆ 
ರಹಸ್ಯವನ್ನು ನನಗೆ ಹೇಳು. 


೪೨. ಶಿವಾದಿಗಳ ಪೂಜೆಯಲ್ಲಿಯೂ ಅವರ ಸಂಖ್ಯಾನಿಯಮವುಂಟಿ ? 
ಅದನ್ನೂ ನನಗೆ ಹೇಳೆಂ. 


೪೩. ಶ್ರೀವರಾಹೆ-- ಮನೆಯಲ್ಲಿ ಎರಡು ಲಿಂಗಗಳನ್ನೂ; ಮೂರು 
ಸಾಲಗ್ರಾಮಗಳನ್ನೂ ಪೂಜಿಸಬಾರದು. ದ್ವಾರಕಿಯ ಎರಡು ಚಕ್ರಗಳನ್ನೂ 


ಇಬ್ಬರು ಸೂರ್ಯರನ್ನೂ ಪೂಜಿಸಬಾರದು. 


54 


ನೂರೆ ಎಂಭತ್ತಾ ರೆನೆಯೆ ಅಥ್ಯಾಯೆ 


ಗೆಣೇಶೆತ್ರಿತೆಯೆಂ ನಾರ್ಜ್ಯಂ ಶೆಕ್ತಿತ್ರಿತಯೆಮೇವ ಚೆ | 
ಸಾಲಿಗ್ರಾಮಯುಗೆಂ ಪೂಜ್ಯಂ ಯುಗ್ಮೇಷು ದ್ವಿತಯಂ ನಹಿ ಗಳಗ 


ನಿಷಮಾ ನೈವ ಪೂಜ್ಯಾಃ ಸ್ಯುರ್ವಿಷಮೇ ಏಕೆ ಏವ ಹಿ ॥ ೪೫ ॥ 


ಗೈಹೆಟಗ್ನಿದಗ್ಳಾ ಭಗ್ನಾ ವಾ ನೈವ ಪೊಜ್ಯಾ ನಸುಂಧರೇ | 
ಆಸಾಂ ತು ಪೂಜನಾದ್ಲೇಹೇ ಉದ್ವೇಗೆಂ ಪ್ರಾಪ್ಲುಯಾದ್ದೃಹೀ ॥ ೪೬॥ 


ಸಾಲಗ್ರಾಮಶಿಲಾಭಗ್ನಾ ಸ್ಫೂಜನೀಯಾ ಸಚಕ್ರಕಾ । 
ಖಂಡಿತಾ ಸ್ಭು ಬತಾ ವಾಪಿ ಸಾಲಗ್ರಾಮಶಿಲಾ ಶುಭಾ ॥ ೪೭ ॥ 


ಶಿಲಾ ದ್ವಾದಶ ವೈ ದೇವಿ ಸಾಲಗಾ ಅ್ರಿಮಸವಂಣದ್ಭುವಾಃ | 


ವಿಧಿವಕ್ಟೂಜಿತಾ pi ತಸ್ಯ ಪುಣ್ಯಂ ವದಾಮಿ ತೇ Il es {1 


೪೪. ಮೂವರು ವಿನಾಯಕರನ್ನೂ, ಶಕ್ತಿಯರನ್ನೂ ಪೂಜಿಸಬಾರದು. 
ಸಮಸಂಖ್ಯೆಯ ಸಾಲಗ್ರಾಮಮೂರ್ತಿಗಳನ್ನೇ ಪೂಜಿಸಬೇಕು. ಆದರೆ ಸಮ 
ಸಂಖ್ಯೆಯಲ್ಲಿಯೂ ಎರಡು ಸಾಲಗ್ರಾಮಗಳನ್ನು ಮಾತ್ರ ಪೊಜಿಸಬಾರದು. 


೪೫. ವಿಷಮಸಂಖ್ಯೆ ಯಲ್ಲಿ ಒಂದು ಸಾಲಗ್ರಾಮಮೂರ್ತಿಯನ್ನು ಮಾತ್ರ 
ಪೂಜಿಸಬಹುದು. ಬೇರೆಯ ವಿಷಮಸಂಖ್ಯೆಯ ಮೂರ್ತಿಗಳನ್ನು ಪೂಜಿಸಲೇ 
ಬಾರದು. 


೪೬. ಬೆಂಕಿಯಿಂದ ಸುಟ್ಟ ಅಥವಾ ಭಿನ್ನವಾದ ಮೂರ್ತಿಗಳನ್ನು 
ಮನೆಯಲ್ಲಿ ಪೂಜಿಸಲೇ ಬಾರದು. ಹಾರಕ ಅವರ. ಪೂಜೆಯಿಂದ ಗೃಹಸ್ಥನು 
ಉದ್ವೆ €ಗವನ್ನು ಪಡೆಯುವನು. 


೪೭. ಸಾಲಗ್ರಾಮಶಿಲೆಯು ಒಡೆದಿದ್ದರೂ ಚಕ್ರಸಹಿತವಾಗಿದ್ದರೆ ಎಂದರೆ 
ಚಕ್ರವು ಭಿನ್ನವಾಗದಿದ್ದರೆ ಪೊಜ್ಯವಾದುದು ಸಚಕ್ರವಾಗಿದ್ದರೆ ಒಡೆದ ಅಥವಾ 
ಕತ್ತರಿಸಿ ಹೋಗಿರುವ ಸಾಲಗ್ರಾಮಶಿಲೆಯೂ ಶುಭವಾದುದು. 


೪೮. ಒಂದು ಕ್ಷೇತ್ರ (ಹನ್ನೆರಡು) ಸಾಲಗ್ರಾಮಗಳನ್ನು ವಿಧಿಯಂತೆ 


ಪೂಜಿಸುವವನ ಪುಣ್ಯವನ್ನು ನಿನಗೆ ಹೇಳುತ್ತೇನೆ. 


55 


ವರಾಹ ಪ್ರೆರಾಣಂ 


ಕೋಟದ್ವಾದಶೆಲಿಂಗೈೆಸ್ತು ಪೂಜಿತೈಃ ಸ್ವರ್ಜಪಂಕಜೈಃ। 
ಯತ್ನ್ಸಾದ್ಹ್ವಾದಶಕಲ್ಪೈಸ್ತು ದಿನೇನೈಕೇನ ತದ್ಭವೇತ್‌ uve 


ಯೆ ಪುನಃ ಪೂಜಯೇದ್ಭಕ್ಯಾ ಸಾಲಗ್ರಾಮಶಿಲಾಶತಂ । 
ತತ್ಸಲಂ ನೈವ ಶಕ್ತೋಃಹಂ ವಕ್ತುಂ ವರ್ಷಶತೈರಪಿ ॥ ೫೦॥ 


ಸರ್ವೈರ್ವರ್ಣೈಸ್ತು ಸಂಪೊೂಜ್ಯಾಃ ಪ್ರತಿಮಾಸ್ಸರ್ವದೇನತಾಃ | 
ಲಿಂಗಾನೈಪಿ ತು ಪೂಜ್ಯಾನಿ ಮಣಿಭಿಃ ಕಲ್ಪಿತಾಸ್ತಥಾ ॥ ೫೧॥ 


ಸಾಲಗ್ರಾಮೋ ನೆಸ್ಸೈಷ್ಟವೊ್ಯೋಹೀನವರ್ಹೈರ್ವಸುಂಧರೇ। 
ಸ್ತ್ರೀಶೂದ್ರ ಕರಸಂಸ್ಪರ್ಶೊೋ ವಜ್ರಸ್ಪರ್ಶಾಧಿಕೋ ಮತಃ ॥ ೫೨ ॥ 


ಮೋಹಾದ್ಯಸ್ಸಂಸ್ಸೈಶೇಚ್ಛೂ ಜ್ರೋ ಯೋಷಿದ್ವಾಪಿ ಕದಾಚನ । 


ಪಚ್ಯತೇ ನರಕೇ ಘೋರೇ ಯಾವದಾಭೂತಸಂಪ್ಲೆವಂ ॥ ೫೩ ॥ 





೪೯. ಹೆನ್ನೆರಡುಕೋಟ ಲಿಂಗನಳನ್ನು ಸ್ವರ್ಣಕಮಲ (ಹೊಂದಾವಕಿ) 
ಗಳಿಂದ ಹನ್ನೆರಡುಕಲ್ಪಗಳಕಾಲ ಪೂಜಿಸುವುದರಿಂದಾಗುವ ಫಲವು ಒಂದು 
ಕ್ಷೇತ್ರ ಸಾಲಗ್ರಾಮವನ್ನು ಒಂದುದಿನ ಪೊಜಿಸುವುದರಿಂದಲೇ ಆಗುವುದು. 


೫೦. ಭಕ್ತಿಯಿಂದ ನೊರು ಸಾಲಗ್ರಾಮಗಳನ್ನು ಪೂಜಿಸುವುದರಿಂದಾಗುವ 
ಫಲವನ್ನು ನಾನು ನೂರು ವರ್ಷಗಳಿಂದಲೂ ಹೇಳಿ ಮುಗಗಿಸಲಾರೆನು. 


೫೧. ವಸುಂಧರೇ, ಸರ್ವದೇವತೆಗಳ ಪ್ರತಿಮೆಗಳೆನ್ನೂ ಮಣಿಗಳಿಂದ 
ಕಲ್ಪಿತವಾದ ಲಿಂಗಗಳನ್ನೂ ಸರ್ವವರ್ಣಗಳವರೂ ಪೂಜಿಸಬಹುದು 


೫೨. ಸಾಲಗ್ರಾಮವನ್ನು ಮಾತ್ರ ಹೀನವರ್ಣದವರು ಮುಟ್ಟ ಬಾರದು. 
ಸಾಲಗ್ರಾಮಕ್ಕೆ ಸ್ತಿ ಸ್ತ್ರೀಶೂದ್ರ ರ ಹೆಸ ಸ್ವಸ್ಟರ್ಶವು ವಜ್ರಾಯುಧಸ್ಪ ಚ್ಟ ಸ್ಯಂತಲೂ 
ಅವಾಮಿ ಸುವುದು 


೫೩. ಶೊದ್ರರಾಗಲಿ, ಸ್ತ್ರೀಯರಾಗಲಿ, ಮೋಹದಿಂದ ಸಾಲಗಾ ಪ್ರಿಮವನ್ನು 
ಮುಟ್ಟಿದರೆ ಪ್ರ ಪೃಳಯಕಾಲದವರೆಗೂ ಅವರು ಘೋರನರಕದಲ್ಲಿ ಬೇಯುನರು, 


56 


ನೊರೆ ಎಂಭತ್ತಾರನೆಯೆ ಅಧ್ಯಾಯ 


ಯದಿ ಭೆಕ್ತಿರ್ಭೆವೇತ್ತಸ್ಯ ಸ್ತ್ರೀಣಾಂ ವಾಪಿ ವಸುಂಧರೇ। 
ದೂರಾದೇವಾಸ್ಪೃ ಶನ್ಪ್ಸೂಜಾಂ ಕಾರಯೇತ್ಸುಸಮಾಹಿತೆಃ ॥ ೫೪ ॥ 


ಚರಣಾಮೃ ತಪಾನೇನ ಸರ್ವಪಾಪಕ್ಷಯೋ ಭವೇತ್‌ | 
ಅಭಕ್ಷ್ಯಂ ಶಿವನಿರ್ಮಾಲ್ಕಂ ಪತ್ರಂ ಪುಷ್ಪಂ ಫಲಂ ಜಲಂ 
ಸಾಲಗ್ರಾಮಶಿಲಾಯೋಗಾತ್ಸಾವನಂ ತದ್ಭವೇತ್ಸೆ ದಾ ॥ ೫೫ ॥ 


ದದ್ಯಾದ್ಭಕ್ತಾಯೆ ಯೋ ದೇನಿ ಸಾಲಗ್ರಾಮಶಿಲಾಂ ನರಃ | 
ಸುವರ್ಣಸೆಹಿತಾಂ ತಸ್ಯ ಯತ್ಪುಣ್ಯಂ ತಚ್ಛಣುಷ್ಟ ಮೇ ॥ ೫೬॥ 


ಸುವರ್ಣಸೆಹಿತಾ ಭೂಮಿಸ್ಪಪೆರ್ವತೆವನಾಕೆರಾ | 
ಸಸಮುದ್ರಾ ಭೆವೇದ್ದತ್ತಾ ಸತ್ಸಾತ್ರಾಯ ವಸುಂಧರೇ ॥ ೫೭ | 


೫೪. ವಸುಂಧರೇ, ಶೂದ್ರರಿಗೂ, ಸ್ತ್ರೀಯರಿಗೂ ಭಕ್ತಿಯುಂಟಬಾಗಿ 
ಪೂಜಿಸಲು ಕುತೂಹಲವಾದರೆ, ಸಾಲಗ್ರಾಮವನ್ನು ಮುಟ್ಟದಂತೆ ದೂರದಿಂದಲೇ 
ಅವರಿಂದ ಶಾಂತನಾಗಿ ಪೂಜೆಯನ್ನು ಮಾಡಿಸಬೇಕು. 


೫೫ ಪರಮಾತ್ಮನ ಚರಣಾಮೃತಪಾನದಿಂದ ಸರ್ವಪಾಪಗಳೂ ನಾಶ 
ವಾಗುವುವು. ಶಿವಧಿರ್ಮಾಲ್ಯವು ಅಸೇವ್ಯವಾದುದು. ಶಿವಾರ್ಪಿತವಾದ ಪತ್ರವ್ಕೂ 
ಪುಪ್ಸೆವ್ಯೂ ಫಲವೂ ಜಲವ್ಕೂ ಸಾಲಗ್ರಾಮಶಿಲಾಸಂಬಂಧದಿಂದ ಪಾವನ 
ವಾಗುವುದು. 


೫೬, ದೇವೀ, ಸಂವರ್ಣಸಹಿತವಾಗಿ ಸಾಲಗ್ರಾಮಮೂರ್ತಿಯೆನ್ನುು 
ಭಕ್ತನಾದವನಿಗೆ ದಾನಮಾಡುವವನು ಪಡೆಯುವ ಪುಣ್ಯವನ್ನು ಹೇಳುತ್ತೇನೆ. 
ಕೇಳು. 


೫೭. ವಸುಂಧೆರೇ, ಸಾಲಗ್ರಾಮದಾನಮಾಡಿದರೆ ಪರ್ವತವನಗಳಿಂದಲೂ 
ಸಮುದ್ರದಿಂದಲೂ ಕೂಡಿದ ಭೂಮಂಡಲವನ್ನೇ ಸುವರ್ಣಸಹಿತವಾಗಿ ಸತ್ಪಾತ್ರಕ್ಕೆ 
ದಾನಮಾಡಿದಂತಾಗುವುದು. 


ಫು 57 


ವರಾಹ ಪುರಾಣಂ 
ಸಾಲಗ್ರಾಮಶಿಲಾಯೊಾಸ್ತು ಮೂಲ್ಯಮುದ್ಧಾಜಿಯೇಕ್ಕೃ ಚಿತ್‌ | 
ವಿಕ್ರೇತಾ ಕ್ರಯಕರ್ತಾ ಚೆ ನರಕೇ ನೀಯತೇ ಧ್ರುವಂ ॥ ೫೮ | 
ವೊಜಾಫಲಂ ನ ಶಕ್ನೋತಿ ವಕ್ತುಂ ವರ್ಷಶಕೈರಪಿ ॥ ೫೯॥ 


ಏತತ್ತೇ ಕಥಿತಂ ಗುಹ್ಯಂ ಪ್ರತಿಮಾಸ್ಹಾ ಪನಂ ಪ್ರ 
ಸಾಲಗ್ರಾಮೇ ವಿಶೇಷಕ್ಟ ಅಗಾದ ಚೆ ಭ್‌ ie ॥| 
ಬಾಡಿ ವಿಧಿಶ್ವಾನಿ ಕಿಮನ್ಯಚ್ಚೊ ಟ್ಟ ಪ್ರೀತುಮಿಚ್ಛ ಸಿ 8೬೦ ॥ 


ತಿ ಶ್ರೀವರಾಹಪುರಾಣೇ ಪ್ರಾಗಿತಿಹಾಸೇ ಭಗೆವಚ್ಚಾ ಸ್ರ್ರೇರೌಸ್ಯಸೌವರ್ಣಾ 
ರ್ಚಾಸ್ಥಾಪನೆಂ ನಾಮ ಷಡಶೀತ್ಯಧಿಕಶತತೆಮೊೋಟಧ್ಯಾ ಯೆಃ 





೫೮-೫೯. ಸಾಲಗ್ರಾಮಶಿಲೆಯ ಬೆಲೆಯನ್ನು ಪ್ರಕಟಿಸಿ ವಿಕ್ರಯಿಸು 
ವೆವನೂ, ಕೊಂಡುಕೊಳ್ಳುವವನೂ ನಿಜವಾಗಿಯೂ ನರಕಕ್ಕೆ ಹೋಗುವರು. 
ಸಾಲಗ್ರಾಮಮೂರ್ತಿಯ ಪೂಜಾಫೆಲವನ್ನು ನೂರುವರ್ಷಗಳಲ್ಲಿಯೂ ಹೇಳಲು 
ಸಾಧ್ಯವಿಲ್ಲ. 

೬೦. ದೇವೀ, ರಹಸ್ಯವಾದ ಈ ದೇವವಿಗ್ರಹಪ್ರ ಪ್ರತಿಷ್ಠೆಯ ವಿಚಾರವನ್ನೂ 
ಸಾಲಗ್ರಾಮಗಳ ಮತ್ತು ಲಿಂಗಾದಿಗಳ ವಿಶೇಷವೇನೆಂಬುದನ್ನೂ, ದೇವ 


ಪೂಜಾದಿಗಳ ವಿಧಿಯನ್ನೂ ನಿನಗೆ ಹೇಳಿದುದಾಯಿತು. ಬೇರಾವುದನ್ನು 
ಕೇಳಲಿಚ್ಛಿಸುವೆ ? 
ಅಧ್ಯಾಯದ ಸಾರಾಂಶ 

ಶ್ರೀವೆರಾಹದೇವನು ಭೂದೇವಿಗೆ ಬೆಳ್ಳಿಯ ಮತ್ತು ಚಿನ್ನದ ವಿಗ್ರಹಗಳ 
ನಿರ್ಮಾಣಕ್ರಮವನ್ನೂ, ಸಮಂತ್ರವಾಗಿ ಪ್ರತಿಷ್ಠೆ ಮಾಡುವ ಮತ್ತು ಪೂಜಿಸುವ 
ವಿಧಾನವನ್ನೂ, ಪ್ರತಿಷ್ಠಾಫೆಲವನ್ನೂ, ಮನೆಗಳಲ್ಲಿ ಪೂಜಿಸಬಹುದಾದ ದೇವ 
ಮೂರ್ತಿಗಳಿ ಸಂಖ್ಯೆಯನ್ನೂ ಸಾಲಗ್ರಾಮಮೂರ್ತಿಯಲ್ಲಿ ಏಕಮೂರ್ತಿ 
ಯನ್ನಾ ಗಲಿ, ದ್ವಿಮೂರ್ತಿಗಳನ್ನು ಬಿಟ್ಟು ಬೇರೆಯ ಸಮಸಂಖ್ಯಾ ಮೂರ್ತಿ 
ಗಳನ್ನಾ ಗಲಿ ಪೂಜಿಸಬೇಕೆಂಬುದನ್ನೂ, ಸಾಲಿಗ್ರಾಮದ ದ್ವಾದಶಮೂರ್ತಿಗಳ 
ಮತ್ತು ಶತಮೂರ್ತಿಗಳ ಪೂಜಾಮಹಿವೆಂಯನ್ನೂ, ಸುವರ್ಣಸಹಿತವಾಗಿ 
ಸಾಲಗ್ರಾಮವನ್ನು ದಾನಮಾಡುವುದರ ಫಲವನ್ನೂ, ವಿಷ್ಣು ಪಾದತೀರ್ಥಮಹಿಮೆ 
ಮೊದಲಾದ ವಿಚಾರಗಳನ್ನೂ ಹೇಳುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರೆಂಬತ್ತಾರನೆಯ ಅಧ್ಯಾಯ. 


58 


॥ ಶ್ರೀರಸ್ತು ॥ 
ಸಪ್ಮಾಶೀತ್ಯಧಿಕಶತತಮೋಧ್ಯಾಯಃ 
ಅಥ ಸಿತೃಯಜ್ಞಃ 


—— 


॥ ಸೂತ ಉವಾಚ ॥ 
ಏವಂ ನಾರಾಯೆಣಾಚ್ಛು ಶ್ವಾ ಸಾ ಮಹೀ ಸಂಶಿತವ್ರತಾ | 
ಕರಾಭ್ಯಾಮಂಜಲಿಂ ಕೈತ್ವಾ ಮಾಧವಂ ಪುನರಬ್ರವೀತ್‌ ॥೧॥ 


Il ಧರಣ್ಯ್ಯವಾಚೆ ॥ 
ಶ್ರುಶಮೇತನ್ಮಯಾಖ್ಯಾನಂ ಕ್ಷೇತ್ರಸ್ಯ ಚ ಮಹತ್ಛಲಂ | 
ಏಕಂ ಮೇ ಪರಮಂ ಗುಹ್ಯಂ ತದ್ಭವಾನ್ವಕ್ತುಮರ್ಹತಿ ॥೨॥ 





ನೊಕೆಂಬತ್ತೇಳೆನೆಯ ಅಧ್ಯಾಯ 
ಪಿತೃಯಜ್ಞ. 
ಹ ನಾ ನಾಸಾ 


ಗಿ. ತೀಕ್ಷ್ಮವ್ರತೆಯಾದ ಆ ಭೂದೇವಿಯು ಲಕ್ಷ್ಮೀಪತಿಯಾದ ನಾರಾ 
ಯಣನಿಂದೆ ವಿಗ್ರಹೆಸ್ಥಾಪನಾದಿವಿಚಾರಗಳನ್ನು ಕೇಳಿ, ಆತನಿಗೆ ಕೈಮುಗಿದು, 
ಮತ್ತೆ ಮಾತನಾಡಿದಳು. 


೨-೩. ಭೂದೇವಿ--ನೀನು ಹೇಳಿದ ಈ ಮಹಾಖ್ಯಾನವನ್ನೂ, ಕ್ಷೇತ್ರದ 


ಮಹಾಫಲವನ್ನೂ ನಾನು ಕೇಳಿದೆನು. ಪರಮಂರಹೆಸ್ಯವಾದ ನಿತೃಯಜ್ಞದ 


59 


ವರಾಹ ಪುರಾಣಂ 


ಪಿತೃಯೆಜ್ಜಸ್ಯೆ ಮಾಹಾತ್ಮ್ಯಂ ಸೋಮದತ್ತೋ ನರಾಧಿಪಃ । 
ಮೃಗೆಯಾಂ ಸಮುಪಾಗೆಮ್ಯ ಯತ್ತ್ವಯಾ ಪೊರ್ವಭಾಷಿತಂ “An 


ಕೋ ಗುಣಃ ಪಿತೃಯಜ್ಜಸ್ಯ ಕಥಮೇವ ಪ್ರಯುಜ್ಯ ತೇ | 
ಇ ಅ ಕೆ 
ಕೇನೆ ಚೋತ್ಸಾದಿತಂ ಶ್ರಾದ್ಧಂ ಕಸ್ಮಿನ್ನರ್ಥೇ ಕಿಮಾತ್ಮಕಂ ೪೪೪ 


ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ವದಸ್ಸೆ ಮೇ ॥೫॥ 


॥ ಶ್ರೀವರಾಹ ಉವಾಚ ॥ 
ಸಾಧು ಭೂಮೇ ಮಹಾಭಾಗೇ ಯೆನ್ಮಾಂ ತ್ವಂ ಪರಿಪೃಚ್ಛಸಿ | 
ಮೋಹಿತಾಸಿ ವರಾರೋಹೇ ಭಾರಾಕ್ರಾಂತಾ ವಸುಂಧರೇ | 
ದಿವ್ಯಾಂ ದದಾಮಿ ತೇ ಬುದ್ಧಿಂ ಶೃಣು ಸುಂದರಿ ತತ್ವತಃ ॥೬॥ 


ಕಥಯಿಷ್ಯಾಮಿ ತೇ ಹ್ಯೇನಂ ಶ್ರಾದ್ಧೋತ್ಪತ್ತಿನಿನಿಶ್ಚಯಂ | 
ಆದೌ ಸೈರ್ಗೆಸ್ಯ ಜೋತ್ಪೆತ್ತಿಂ ದೇವಾನಾಂ ಚ ವರಾನನೇ lal 








ಮಹಿಮೆಯೊಂದನ್ನು ನೀನು ನನಗೆ ಹೇಳೆಬೇಕು. ಸೋಮದತ್ತನೆಂಬ ದೊರೆಯು 
ಬೇಟೆಗೆ ಬಂದನೆಂದು ನೀನು ಹಿಂದೆ ಹೇಳಿದೆ. 


೪-೫, ಪಿತೃಯಜ್ಞದ ಗುಣವೇನು ? ಅದನ್ನು ಮಾಡುವುದು ಹೇಗೆ? 
ಯಾರು ಯಾರಿಗಾಗಿ ಯಾವ ರೀತಿಯಾಗಿ ಶ್ರಾದ್ಧವನ್ನು ಕಲ್ಪಿಸಿದರು? ನಾನು 
ಇದನ್ನು ವಿಸ್ತಾರವಾಗಿ ಕೇಳಲು ಬಯೆಸುತ್ತೇನೆ. ಹೇಳು. 


೬. ಶ್ರೀನರಾಹ- ಮಹಾಭಾಗ್ಯೇ, ಭೂಮೀ, ನೀನು ನನ್ನನ್ನು 
ಕೇಳುತ್ತಿದ್ದೀಯೆ. ಒಳ್ಳೆಯದಾಯಿತು. ವರಾರೋಹೇ, ವಸುಂಥರೇ, ನೀನು 
ಭಾರವನ್ನು ಹೊತ್ತು ಮೋಹಿತೆಳಾಗಿರುವೆ. ನಿನಗೆ ದಿವ್ಯಬುದ್ಧಿಯೆನ್ನು 
ಕೊಡುತ್ತೇನೆ. (ನಿಜವಾಗಿ) ತಾತ್ವಿಕವಾಗಿ ಕೇಳು. 


೭ ವರಾನನೇ, ಶ್ರಾದ್ದೋತ್ಸತ್ಮನಿರ್ಣಯವಿಚಾರವನ್ನು ನಿನಗೆ 
ಹೇಳುವೆನು. ಆದರೆ ಮೊದಲು ಸ್ವರ್ಗದ ಮತ್ತು ದೇವಶೆಗಳ ಉತ್ಪತ್ತಿಯನ್ನು 


ಹೇಳುತ್ತೇನೆ. 


ನೂರೆ ಎಂಭತ್ತೇಳೆನೆಯೆ ಅಧ್ಯಾಯ 


ನಿಷ್ಟ್ರಭೇಜಸ್ಮಿನ್ನಿರಾಲೋಕೇ ಸರ್ವಶಸ್ತೆಮಸಾವೃತೇ | 
ಸ್ಪಷ್ಟುಂ ವೈ ಬುದ್ಧಿರುತ್ಸನ್ನಾ ತ್ರೈಲೋಕ್ಕಂ ಸಚರಾಚರಂ ॥ ೮॥ 


ಸೋಹಂಚೆ ಶೇಷಪರ್ಯಂಕೇ ಏಕಶ್ಚೈವ ಪರಾಜ್ಮುಖಃ ! 
ಸ್ವಪಾವಿಂ ಚ ವರಾರೋಹೇ ಅನೆಂತಶಯೆನೇ ಹ್ಯಹಂ ೪೯೪॥ 


ನಿದ್ರಾಂ ಮಾಯಾವಂಯೀಂ ಕೃತ್ವಾ ಜಾಗರ್ಮಿ ಚ ಸ್ವಸಾಮಿ ಮಾ 
ವಿಷ್ಣುಮಾಯಾಮಯಂ ಕೃತ್ವಾ ಜಾನಾಸಿತ್ವಂ ನೆ ಧಾರಿಣಿ ॥ oo ll 


ಯುಗಂ ಯುಗೆಸಹಸ್ರಾಣಿ ಯಾಸ್ಯಂತಿ ಚ ಗತಾನಿ ಚ| 
ನ ತ್ವಂ ಮಮ ವಿಜಾನಾಸಿ ಜ್ಞಾತುಂ ಮಾಯಾಂ ಯಶಸ್ವಿನಿ ॥೧೧॥ 


ಧಾರಿತಂ ಮಮ ಸುಶ್ರೋಣಿ ದಿವಾ ಪಂಚಶೆತಾನಿ ಚ 
ವಾರಾಹಂ ರೊಪಮಾದಾಯ ನ ಜಾನಾಸಿ ಹಿ ಭಾಮಿನಿ Il ೧೨॥ 


೮. ಕಾಂತಿಯೂ, ಬೆಳಕೂ ಇಲ್ಲದೆ ಎಲ್ಲೆಲ್ಲೂ ತಕ್ತಲೆ ಆವರಿಸಿರಲಾಗಿ 
ನನಗೆ ಚರಾಚರಗಳಿಂದಕೂಡಿದ ಮೂರುಲೋಕಗಳನ್ನೂ ಸೃಷ್ಟಿಸಬೇಕೆಂಬ 
ಬುದ್ಧಿ ಯುಂಟಾಯಿತು. 


೯, ವರಾರೋಹೇ, ಆ ಕಾಲದಲ್ಲಿ ನಾನೂ ಒಬ್ಬನೇ ಶೇಷಶಯ್ಯೆಯಲ್ಲಿ 
ಲೋಕ ಪರಾಜ್ಮುಖನಾಗಿ ಮಲಗಿದ್ದೆ ನು. 


೧೦. ಮಾಯಾಮಯವಾದೆ ನಿದ್ದೆಯನ್ನು ಮಾಡಿ ಮಲಗುತ್ತಲೂ, 
Wg ಇದ್ದೆನು. ವಿಷ್ಣುಮಾಯಾಮಯಳಾದ ನೀನು ಅದನ್ನು 
ಅರಿಯೆ. 


೧೧. ಕೇರ್ತಿವಂತ್ತೊ ಯುಗವೂ, ಸಾವಿರಾರುಯುಗಗಳೂ ಬಂದು 
ಕಳೆದುಹೋದುವು. ಆದರೂ ನೀನು ನನ್ನ ಮಾಯೆಯನ್ನು ತಿಳಿಯೆ. 


೧೨. ಭಾಮಿನೀ, ಸುಶ್ರೋಣೀ, ನಾನು ವರಾಹರೂಪವನ್ನು ಧರಿಸಿ 
ನಿನ್ನನ್ನು ಐದುನೂರು ದಿನ ಧರಿಸಿದುದೂ ನಿನಗೆ ತಿಳಿಯದು. 


61 


ವರಾಹೆ ಪುರಾಣಂ 


ಯನ್ಮಾಂ ಪೃಚ್ಛೆಸಿ ವೈ ಜ್ಞಾತುಮಾತ್ಮಾನಂ ಚೆ ಯಶಸ್ವಿನಿ | 
ಏಕಮೂರ್ತಿಸ್ತ್ರಿಧಾ ಜಾತೋ ಬ್ರಹ್ಮನಿಷ್ಣುಹರಾತ್ಮಕೆಃ ॥ oa 


ಕ್ರೋಧಹೇತೋರ್ಮಯೊ ಸೃಷ್ಟ ಈಶ್ವರೋಸುರನಾಶನೆಃ | 
ಮಮ ನಾಭ್ಯಾಸಮುತ್ತನ್ನಃ ಪೆದ್ಮಗರ್ಭಃ ಪಿತಾಮಹಃ ॥ ೧೪ ॥ 


ಏವಂ ತ್ರಯೋ ವಯಂ ದೇವಾಃ ಕೃತ್ವಾ ಹ್ಯೇಕಾರ್ಣವಾಂ ಮಹೀಂ | 
ತಿಷ್ಠಾಮಃ ಪರಮಪ್ರೀತ್ಯಾ ವತಾಯತಾಂ ಕೃತ್ವಾ ತು ವೈಷ್ಣವೀಂ ॥ ೧೫ ॥ 


ಸರ್ವಂ ತಜ್ಜಲಪೂರ್ಣಂ ತು ನ ಚಾಜ್ಞಾಯತ ಕಿಂಚನ I 
ವಟಮೇಕಂ ವರ್ಜಯಿತ್ವಾ ವಿಷ್ಣುಮೂಲಂ ಯೆಶೋಮ್ರುಮಂ ॥ ೧೬ ॥ 


ತಿಷ್ಠಾಮಿ ವೆಟವೃಶ್ಷೇಃಹಂ ಮಾಯೊಯಾ ಬಾಲರೂಪಧೃಕ್‌ 
ಪಶ್ಯಾಮಿ ಚ ಜಗೆತ್ಸರ್ವಂ ತ್ರೈಲೋಕ್ಯಂ ಯನ್ಮಯೂಾ ಕೈತೆಂ 1 ೧೭ ॥ 





೧೩ ಯಶೋವತೀ, ನನ್ನನ್ನು, ಅಥವಾ ಆತ್ಮನಿಚಾರವನ್ನು ಅರಿಯ 
ಬೇಕೆಂದು ನೀನು ಕೇಳುತ್ತಿರುವುವರಿಂದ ಹೇಳುವೆನು. ಏಕಮೂರ್ತಿಯಾದ 
ನಾನಂ ಬ್ರಹ್ಮನಿಷ್ಣುಶಿವಾತ್ಮಕನಾಗಿ ಮೂರುರೂಪವುಳ್ಳವನಾದೆನು. 


೧೪. ಕೋಪಕ್ಕಾಗಿ ಅಸುರನಾಶಕನಾದ ಈಶ್ವರನನ್ನು ಸೃಷ್ಟಿಸಿದೆನು. 
ನನ್ನ ನಾಭಿಕಮಲದಲ್ಲಿ ಪಿತಾಮಹನೆನಿಸಿಕೊಳ್ಳುವ ಬ್ರ ಹ್ಮನುದಿಸಿದನು. 


೧೫. ಹೀಗಾದ ನಾವು ತ್ರಿಮೂರ್ತಿಗಳೂ ವೈಷ್ಣನಮಾಯೆಯಿಂದ 
ಭೂಮಿಯನ್ನೂ ಏಕಾರ್ಣವವನ್ನಾಗಿ ಮಾಡಿ, ಪರಮಪ್ರೀತಿಯಿಂದಿದ್ದೆವು. 
ಎ 


೧೬. ಎಲ್ಲವೂ ಜಲಮಯವಾಗಿದ್ದಿತು. ವಿಷ್ಣುಮೂಲವ್ಕೂ ಯಶಃ 
ಕಾಂಡವೂಉಳ್ಳ ವಟ(ಆಲ)ನೊಂದು ಹೊರತು ಬೇರಾವುದೂ ಕಾಣು 
(ತಿಳಿಯು)ತ್ತಿರಲಿಲ್ಲ. 


೧೭. ನಾನು ಮಾಯೆಯಿಂದ ಬಾಲರೂಪವನ್ನು ಥೆರಿಸ್ಕಿ ಆಲದಮರದ 
ಮೇಲೆ ಇದ್ದು, ನನ್ನಿಂದಾದ ಮೂರುಲೋಕಗಳನ್ನೂ ನೋಡುತ್ತಿದ್ದನು. 


62 


ನೂರ ಎಂಭತ್ತೇಳೆನೆಯೆ ಅಧ್ಯಾಯೆ 


ಧಾರಯಾಮಿ ನರಾಕೋಹೇ ಜಾನಾಸಿ ತ್ವಂ ಧರೇ ಶುಭೇ | 
ಕಾಲೇನ ತು ತದಾ ದೇವಿ ಕೈತ್ವಾ ವೈ ವಡವಾಮುಖಂ ॥ 
ವಿನಿಸ್ಸೃತಂ ಜಲಂ ತೆತ್ರ ಮಾಯಯಾ ತದನಂತರೆಂ ॥ ೧೮ ॥ 


ಪ್ರಲಯೇ ಚ ವಿನಿರ್ವೃತ್ತೇ ಬ್ರಹ್ಮಾ ಲೋಕೆಪಿತಾಮಃ | 
ಮುಹೂರ್ಶೆಂ ಧ್ಯಾನಮಾಸ್ಕಾಯ ಭಾಷಿತೋ ವಚನಂ ಮಯಾ | ೧೯॥ 


ಶ್ರೀಘ್ರಮುತ್ಪಾದಯ ಬ್ರಹ್ಮನ್ಸೇವತಾಸುರಮಾನುಷಾನ್‌ ॥ ೨೦॥ 


ಏವಮುಕ್ತೋ ಮಯಾ ಬೇನಿ ಗೃಹ್ಯ ತತ್ರ ಕಮಂಡಲುಂ | 
ಉಪಸ್ಪೃಶ್ಯ ಶುಚಿರ್ಭೂತ್ವಾ ಬ್ರಹ್ಮಾಚೋತ್ಪಾದಯತ್ಸುರಾನ್‌ ॥ ೨೧॥ 


ಆದಿತ್ಯಾ ವಸವೋ ರುದ್ರಾ ಅಶ್ವಿನೌ ಚ ಮರುದ್ಲಣಾಃ । 
ತಾರಣಾರ್ಥಂ ಚ ಸರ್ವೇಷಾಂ ಬ್ರಾಹ್ಮಣಾನ್ಸುವಿ ದೈವತಾನ್‌ ॥೨೨॥ 


೧೮. ಧರೇ ಶುಭೇ, ವರಾರೋಹೇ ಆಗಿನಿಂದ ನಿನ್ನನ್ನು ಧರಿಸು 
ತ್ರೇನೆಂಬುದನ್ನು ಈಗ ನೀನು ತಿಳಿಯುತ್ತೀಯೆ. ದೇವೀ, ನಾನು ಆಗ 
ಬಡಬಾಮುಖವನ್ನು ಮಾಯೆಯಿಂಂದೆ ಸ್ವಷ್ಟಿಸಿದೆನು. ಆಮೇಲೆ ಅಲ್ಲಿ ನೀರು 
ಹೊರಟು ಹೋಯಿತು. 


೧೯-೨೦. ಪ್ರಳಯವು ಕಳೆದುಹೋಗಲಾಗಿ ಲೋಕಪಿತಾಮಹನಾದ 
ಬ್ರಹ್ಮನಿಗೆ ನಾನು ಮುಹೂರ್ತಕಾಲ ಆಲೋಚಿಸಿ, « ಬ್ರಹ್ಮನೇ, ದೇವಾ 
ಸುರನರರನ್ನು ಬೇಗನೆ ಸೃಜಿಸು. > ಎಂದು ಹೇಳಿದೆನು. 


೨೧. ದೇವಿ, ಹಾಗೆ ನನ್ನಿಂದ ಹೇಳಿಸಿಕೊಂಡ ಆತನು ಕಮಂಡಲುವನ್ನು 
ತೆಗೆದುಕೊಂಡು, ಅಲ್ಲೇ ಆಚಮನವನ್ನು ಮಾಡಿ, ಶುಚಿಯಾಗಿ ದೇವತೆಗಳನ್ನು 
ಸೃಷ್ಟಿಸಿದನು. 


೨೨ ಬಳಿಕ, ಆದಿತ್ಯರೂ, ವಸುಗಳ್ಕೂ ರುದ್ರರೂ, ಆಶ್ವಿನೀದೇವರೊ, 
ಮರುದ್ಗಣದವರೂ ಸೃಷ್ಟರಾದರು. ಎಲ್ಲರೆ ತಾರಣಾರ್ಥವಾಗಿ ಭೂಲೋಕದಲ್ಲಿ 
ದೇವತೆಗಳಾದ ಬ್ರಾಹ್ಮಣರನ್ನೂ ಬ್ರಹ್ಮನು ಸೃಷ್ಟಿಸಿದನು. 


63 


ವೆರಾಹೆ ಪುರಾಣಂ 


ಬಾಹುಧ್ಯಾಂಕ್ಷಕ್ರೆಮುತ್ಪನ್ನಂ ವೈಶ್ಯಾ ಊರುನಿನಿಸ್ಪೈತಾಃ | 
ಪೆದ್ಭಾ No ವಿನಿಸ್ಸೈ ತಾಶ್ಯೊದ್ರಾಸ್ಪರ್ನವರ್ಣೋಪಚಾರಕಾಃ 


ದೇವತಾಶ್ವಾಸುರಾ ದೇವಿ ಜಾತಾಸ್ತೇ ಬ್ರಹ್ಮಣಸ್ತಥಾ। 
ದೇವತಾ ಹ್ಯಸುರಾಸ್ಪರ್ವೇ ತಸೋವೀರ್ಯಬಲಾನ್ವಿತಾಃ 


ಆದಿತ್ಯಾ ವಸವೋ ರುದ್ರಾ ಅಶ್ವಿನೌ ಚ ಮರುದ್ದಣಾಃ | 
ದೇವತಾಸ್ತು ತ್ರಯಸ್ತ್ರಿಂಶದದಿತ್ಯಾಂ ಜನೆಯನ್ಸುರಾ 


ದಿತ್ಯಾ ಚ ಜನಿತಾಃ ಪುತ್ರಾ ಅಸುರಾಸ್ಸುರಶತ್ರವಃ | 
ಪ್ರಜಾಪತಿಶ್ವಾಜನಯದೃಷೀಂಶ್ಚೈವ ತೆಪೋಧನಾನ್‌ 


ತೇಜಸಾ ಭಾಸ್ಕೆರಾಕಾರಾಸ್ಟರ್ಮೇ ಶಾಸ್ತ್ರವಿದೋದ್ವಿಜಾಃ | 
ತೇಷಾಂ ಪುತ್ರಾಶ್ಚೆ ಸೌತ್ರಾಶ್ಚ ಜನಿತಾ ಬ್ರಹ್ಮಸೂನುನಾ 


೨೩. ಬ್ರಹ್ಮನ ಬಾಹುಗಳಿಂದ ಕ್ಷತ್ರಿ ಯರುದಿಸಿದರು. 


ತೊಡೆಯಿಂಂದಂದಿಸಿದರು.. ಸರ್ವವರ್ಣದವರ ಉಪಚಾರಕರಾದ 
ಪಾದಗಳಿಂದುದಿಸಿದರು. 


॥ ೨೩ ॥ 


॥ ೨೪ ॥ 


{| ೨೫ | 


॥ ೨೬ ॥ 


॥ ೨೭ ॥ 


ವೈಶ್ಯರು 
ಶೂದ್ರರು 


೨೪ ದೇವೀ, ಆ ದೇವತೆಗಳೂ ರಾಕ್ಷಸರೂ ಬ್ರಹ್ಮ ನಿಂದುದಿಸಿದರು. 


ದೇವಾಸುರರೆಲ್ಲರೂ ತಪೋವೀರ್ಯಬಲಗಳುಳ್ಳವರು, 


೨೫. ಆದಿತ್ಯರು, ವಸುಗಳು, ರುದ್ರರು, ಆಶ್ವೀನಿದೇವತೆಗಳು, ಮರುತ್ತುಗಳ 
ಗುಂಪಿನವರು ಎಂಬ ಮೂವತ್ತಮೂರು (ಬಗೆಯ) ದೇವತೆಗಳು ಕ್ಯಪರಿಂದ 


ಅದಿತಿದೇವಿಯಲ್ಲಿ ಪೂರ್ವದಲ್ಲಿ ಜನಿಸಿದರಂ. 


೨೬. ಕಶ್ಯಪಪತ್ಚಿಯಾದ ದಿತಿದೇವಿಯಲ್ಲಿ ಸುರದ್ವೇಷಿಗಳಾದ ಅಸುರರು 


ಜನಿಸಿದರು. ಬ್ರಹ್ಮನು ತಪೋಧನರಾದ ಖುಷಿಗಳನ್ನೂ ಸೃಷ್ಟಿ ಸಿದನು. 


೨೭. ತೇಜದಿಂದ ಸೂರ್ಯಾಕಾರರೂ, ಶಾಸ್ತ್ರಜ್ಞರೂ ಆದ ಎಲ್ಲಾ 
ಇ ೧ 


ದ್ವಿ 


4 


ಜರ, ಅವರ ಮಕ್ಕಳು ಮೊಮ್ಮಕ್ಕಳೂ ಬ್ರಹ್ಮಪುತ್ರನಿಂದ ಜನಿಸಿದರು. 


ನೂರೆ ಎಂಭತ್ತೀಳನೆಯ ಅಧ್ಯಾಯ 


ನಿಮೇಸ್ತು ವಂಶೆಸೆಂಭೊತೋ ಆತ್ರೇಯ ಇತಿ ವಿಶ್ರುತಃ | 
ಜಾತೆಮಾತ್ರೋ ಮಹಾತ್ಮಾ ಸೆ ಶ್ರೀಮಾಂಶ್ಚಾಹಿ ತಪೋನಿಧಿಃ ॥ ೨೮ ॥ 


ಏಕಜಿತ್ತಂ ಸಮಾಧಾಯ ತಸೆಶ್ನೆರತಿ ನಿಶ ಲಃ! 
ಪಂಚಾಗ್ನಿರ್ವಾಯುಭ ಕ್ಷಶ್ಚ ಏಕಪಾದೋರ್ಧ್ವಬಾಹುಕೆಃ ॥ ೨೯॥ 


ಶೀರ್ಣಪರ್ಣಾಂಬುಬಕ್ಸಶ್ಚ ಶಿಶಿರೇ ಚ ಜಲೇಶಯಃ | 
ಸ ಕೃಚ್ಛ್ರೇ ಫಲಭಕ್ಷಶ್ಚೆ ಪುನಶ್ಚಾಂದ್ರಾಯಣಂ ಚರನ್‌ 1 ೩೦॥ 


ವರ್ಷಾಣಾಂ ಚೆ ಸಹಸ್ರಾಣಿ ತಪಸ್ತಪ್ಪ್ಯಾ ನಸುಂಧರೇ | 
ಮೃತ್ಯುಕಾಲಮನುಪ್ರಾಪ್ತಸ್ತತಃ ಪಂಚತ್ವಮಾಗೆತಃ 1೩೧॥ 


೨೮. ಸಿವಿಂಯೆಂಬ ಮುನಿಯ ವಂಶದಲ್ಲಿ ಜನಿಸಿ, ಶ್ರೀಮಂತನೆಂದೂ, 
ಆತ್ರೇಯನೆಂದೂ ಪ್ರಸಿದ್ಧನಾದ ಖುಷಿಯ, ಜನಿಸಿದಾಗಲೇ ಮಹಾತ್ಮನೂ 
ತಪೋನಿಧಿಯೂ ಆಗಿದ್ದನು. 


೨೯. ಆ ಮುನಿಯು ಏಕಚಿತ್ತನಾಗಿ, ಪಂಚಾಗ್ತಿ ಮಧ್ಯೆದಲ್ಲಿ ಸ್ಥಿರನಾಗಿ 


ಒಂದು ಕಾಲಿನಲ್ಲಿ ನಿಂತು ವಾಯುಭಕ್ಷ (ನಿರಾಹಾರ) ನಾಗಿ, ತೋಳುಗಳನ್ನು 
ಮೇಲೆತ್ತಿ ತಪಸ್ಸನ್ನು ಮಾಡುತ್ತಿದ್ದನು. 


೩೦. ಆತನು ಕೆಲವುಕಾಲ ಚಳಿಗಾಲದಲ್ಲ ನೀರಿನಲ್ಲಿ ನಿಂತ್ಕೂ ಸಣ್ಣ 
ಸಣ್ಣ ಅಥವಾ ಸೀಳಿದ ಎಲೆಗಳನ್ನು ತಿನ್ನುತ್ತಲೂ, ನಿರಾಹಾರನಾಗಿಯೂ, ಕಷ್ಟ 
ವಾದಲ್ಲಿ ಫಲಗಳನ್ನು ಸೇವಿಸುತ್ತಲೂ ತಪಸ್ಸನ್ನು ಮಾಡಿ, ಚಾಂದ್ರಾಯಣ 
ವ್ರತವನ್ನು ಮಾಡುತ್ತಿದ್ದನು. 


೩೧. ವಸುಂಧರೇ, ಹೀಗೆ ಆ ಆತ್ರೇಯನು ಸಾವಿರ ವರ್ಷಕಾಲ 
ತಪಸ್ಸನ್ನು ಮಾಡಿ, ಮರಣಕಾಲವೊದಗಲಾಗಿ ಪಂಚತ್ವವೆನ್ನೈದಿದನು. 


೯ ೧5 


ವರಾಹ ಪ್ರರಾಣಂ 


ನಷ್ಟಂ ಚೆ ತಂಸುತೆಂ ದೃಷ್ಟ್ವಾ ನಿಮೇಶ್ಯೋಕೆ ಉಪಾವಿಶತ್‌ ! 
ಪುತ್ರ ಶೋಕಾಭಿಸಂಯುಕ್ತೋ ದಿವಾರಾತ್ರೌ ಚ ಚಿಂತಯನ್‌ ॥೩೨॥ 


ನಿಮಿಃ ಕೃತ್ವಾ ತತಶ್ಕೋಕಂ ವಿಧಾನಾತ್ತತ್ರ ಮಾಧವಿ । 
ತಂ ಮನೋಗತೆಸಂಕಲ್ಪಂ ತ್ರಿರಾತ್ರೇ ಪ್ರತ್ಯಪದ್ಯತ ॥ ೩೩॥ 


ತಸ್ಯ ಪ್ರತಿನಿಶುದ್ಧಸ್ಯ ಮಾಘಮಾಸೇ ತು ದ್ವಾದಶೀಂ | 
ಮಾನಸಂ ಸೃಜ್ಯ ವಿಷೆಯಂ ಬುದ್ಧಿರ್ವಿಸ್ತಾರಗಾವಿಂನೀ ॥ av ll 


ಸೆ ನಿಮಿಶ್ಚಿಂತಯಾಮಾಸ ಶ್ರಾದ್ಧೆಕೆಲ್ಪಂ ಸಮಾಹಿತಃ | 
ಯಾನಿ ತಸ್ಯೆ ನೆ ಭೋಜ್ಯಾನಿ ಮೂಲಾನಿ ಚ ಫಲಾನಿ ಚ | ೩೫ ॥ 


ಯಾನಿ ಕಾನಿ ಚ ಭಕ್ಷ್ಯಾಣಿ ನವಶ್ಚ ರಸಸಂಭವಃ | 
ಯಾನಿ ತಸೈ ವ ಚೇಷ್ಟಾನಿ ಸರ್ವಮೇತದುದಾಹಕರೇತ್‌ ॥ ೩೬ || 





೩೨. ಆ ಪುತ್ರನು ಮೃತನಾದುದನ್ನು ನೋಡಿ, ನಿಮಿಗೆ ದುಃಖವುಂಟಾ 
ಯಿತು. ಪುತ್ರಶೋಕದಿಂದ ಕೂಡಿದ ಆತನು ಹಗಲೂ ರಾತ್ರೆಯೂ ಚಿಂತಿ 
ಸುತ್ತಿದ್ದನು. 


೩೩. ಮಾಧವೀ, ನಿವಿರಿಯು ದುಃಖಿಸಿ ಬಳಿಕ ಮೂರು ರಾತ್ರೆ ಗಳಲ್ಲಿ 
ಮನಸ್ಸಿಗೆ ತೋರಿದ ವಿಧಿವತ್ತಾದ ಒಂದು ಉದ್ದೇಶ (ಸಂಕಲ್ಪ) ವನ್ನು 
ಪಡೆದನು. 


೩೪. ನಿವಿಂಯ ವಿಶಾಲವಾಗಿ ಗಮಿನಿಸುವ ಬುದ್ಧಿ ಯು ವಿಶುದ್ಧ ನಾದ 
ಅವನಿಗೆ, ಮಾಘಮಾಸದ ದ್ವಾದಶಿಯನ್ನು ಮನಸ್ಸಿಗೆ ತಂದಿತು. 


೩೫-೩೬. ಆ ನಿವಿಂಯು ಸಮಾಧಾನದಿಂದ ಶ್ರಾದ್ಧ ಕಲ್ಪ ವನ್ನು ಯೋಚಿ 
ಸಿದನಂ. ಯಾವ ಗೆಣಸಂಗಳೂ, ಹಣ್ಣು ಕಾಯಿಗಳೂ, *ಭಕ್ತ್ಯಗಳೂ, ಹೊಸೆ 
ದಾದ ರಸದ್ರವ್ಯಗಳೂ ಶ್ರೀಮಂತನಿಗೆ ಭೋಜ್ಯ ಗಳಾಗಿಯೂ, ಇಷ್ಟವಾದುವು 
ಗಳಾಗಿಯೂ ಇದ್ದುವೋ ಅವೆಲ್ಲವನ್ನೂ ಸಿದ್ಧ ಪಡಿಸಲು ಹೇಳಿದನು. 


66 


ನೂರೆ ಎಂಭತ್ತೇಳೆನೆಯೆ ಅಧ್ಯಾಯ 


ಆಮಂತ್ರ್ಯ *ಬ್ರಾಹ್ಮಣಾನ್ಪೊರ್ವಂ ಶುಚಿರ್ಭೂತ್ವಾ ಸಮಾಹಿತಃ | 
ದಕ್ಷಿಣಾವರ್ತತಸ್ಸರ್ವಮಕೆರೋದೃಷಿಸತ್ತಮಃ ॥ ೩೭॥ 


ಸಪ್ತ ಕ್ಸ ತ್ವಾ ತೆತಸ್ನೆತ ಸ್ತೃತ್ರ ಯುಗಪತ್ಸ ಮಂಪಾನಿಶತ" । 
ದತ್ವಾ ತಂ ಮಾಂಸಶಾಕಾನಿ ಮೂಲಾನಿ ಚ ಫಲಾನಿಚ ॥ acl 


ಪೂಜಯಿತ್ವಾ ತು ನಿಪ್ಪಾನ್ಸ ಸಪ್ತಕೃತ್ವಶ್ಚ ಸುಂದರಿ | 
ಕೃತ್ವಾ ತು ದಕ್ಸಿಣಾಗ್ರಾಂಶ್ಚ ಕುಶಾನ: ಪ್ರಯತಶ್ಯುಜಿಃ | 


ಪ್ರದೆದೌ ಶ್ರೀಮತೇ ಪಿಂಡೆಂ ನಾಮಗೋತ್ರಮುದಾಹರನ್‌ 1೩೯॥ 
ತೆತ್ಕೃತ್ವಾ ಸೆ ಮುನಿಶ್ರೇಷ್ಠೋ ಧರ್ಮಸಂಕಲ್ಪಮಾತ್ಮನೆಃ ॥ ೪೦॥ 


ಏವಂ ದಿನೇ ಗತೇ ಭದ್ರೇ ಹೈಸ್ತಂ ಪ್ರಾಸ್ತೇ ದಿವಾಕರೇ | 
ಬ್ರಹ್ಮಕರ್ಮೋತ್ತಮಂ ದಿವ್ಯಂ ಭಾವಸಾಧ್ಯಮುಪಾಸತ ॥ ೪೧॥ 





೩೭. ಮೊದಲು ಬ್ರಾಹ್ಮಣರಿಗೆ ಹೇಳಿ, ಕರೆಯಿಸಿ ಶುಚಿಯಾಗಿ ಸಮಾ 


ಧಾನದಿಂದ ಖುಷಿವರ್ಯನಾದ ಆ ನಿಮಿಯು (ಉತ್ತರ ಕ್ರಿ ಶ್ರಿಯೆಯನ್ನು) ಶ್ರಾ ದ್ಧ 
ವನ್ನೆ ಲ್ಲಾ ಅಪ್ರದ ಕ್ಷಿಣವಾಗಿ ಮಾಡಿದನು. 


೩೮-೩೯, ಸುಂದರೀ, ಶ್ರಾದ್ಧದಲ್ಲಿ ಒಟ್ಟಿಗೆ ಏಳು ಜನ ಬ್ರಾಹ್ಮಣರನ್ನು 
ಕುಳ್ಳಿ ರಿಸಿದನು. ಅವರಿಗೆ `ಮಾಂಸಶಾಕಮೂಲಫಲಗಳನ್ನು ಕೊಟ್ಟು, 
ಅವರೇಳು ಜನರನ್ನೂ ಪೂಜಿಸಿ, ದಕ್ಷಿಣಾಗ್ರವಾಗಿ ದರ್ಭೆಗಳ್ನು ಹಾಸಿ, ಷಿ 
ಗೋತ್ರಗಳನ್ನು ಹೇಳಿ ಶ್ರೀಮಂಂತ (ಆತ್ರೇಯ) ನಿಗೆ ಪಿಂಡವನ್ನು ಹಾಕಿದನು. 


೪೦-೪೧. ಮುನಿವರ್ಯ ನಾದ ಆ ನಿಮಿಯು ಧರ್ಮೋದೆ ನ್ಹೀಶವುಳ್ಳ ವನಾಗಿ 
ಆ ಶ್ರಾದ್ಧವನ್ನು ಮಾಡಿ, ಹು ಕಳೆದು ಸೂರ್ಯನು ಅಸ್ತ ಸಗ ಭಾವ 
ಸಾಧ್ಯ | ದಿವ್ಯವೂ ಆದ ಉತ್ತಮ ಬ್ರಹೆ ಕರ್ಮವನ್ನು ಎಂದರೆ ಸಂಧ್ಯಾವಂದನೆ 
ಯನ್ನು ಮಾಡಿದನು. 


Ue 








+ ಬ್ರಾಹ್ಮಣಂ 


67 


ವರಾಹಪೆರಾಣಂ 
*ಏಿಕಾಕೀ ಯಶಚಿತ್ತಾ ತ್ಮಾ ನಿರಾಶೀ ನಿಷ್ಟ ರಿಗ್ರೆ ಹಃ! 
ಶುಚೌ ದೇಶೇ ಪ ಪ್ರತಿಷ್ಠಾಪ್ಯ ಸ್ಥಿ ರಮಾಸನ ಮಾತ್ಮನಃ ॥ ೪೨ ॥ 


ನಾತ್ಯುಚ್ಛ ಚ್ಹೆಂ ನಾತಿನೀಚೆಂ ಚೆ ಚೇಲಾಜಿನೆಕೆಶೋತ್ತೆರೆಂ | 
ತತ್ರ ಕಾಗ್ರಂ ಮನಃಕೃತ್ವಾ ಯೆತಚಿತ್ತೋ ಜಿತೇಂದ್ರಿಯಃ | 


ಉಪನಿಶ್ಯಾಸನೆಃಯುಂಜದ್ಯೋಗನಾತ್ಮನಿಶುಬೈಯೇ ॥ ೪೩ |) 
ಸಮಂ ಕಾಯಶಿರೋಗ್ರೀವಂ ಧಾರಯನ್ನ್ನಚೆಲಂ ಸ್ಥಿತಃ | 
ಸಂಪ್ರೇಕ್ಷ್ಯ ನಾಸಿಕಾಗ್ರೆಂ ಸ್ವಂ ದಿಶಶ್ವಾನನಲೋಕ ಯನ್‌ » ೪೪ ॥ 
*ಪ್ರಶಾಂತಾತ್ಮಾ ನಿಗೆತಭೀರ್ಬ್ರಹ್ಮಚಾರೀ ವ್ರತೇ ಸ್ಥಿತಃ | 
ಸೆಂಯೆಮ್ಯ ಮಯಿ ಚಿತ್ತಂ ಯೋ ಯುಕ್ತ ಆಸೀತ ಮತ್ಸೆರಃ ೪೫ 
ಪ್ರಯಯಂಜೀತ ಸದಾತ್ಮಾನೆಂ ಮದ್ಭಕ್ತೋ ನಾನ್ಯಮಾನಸಃ ॥ ೪೬॥ 








೪೨-೪೩. ವಿಕಾಂಗಿಯೂ, ಮನೋದೇಹೇಂದ್ರಿಯಗಳನ್ನು ಸ್ವಾಧೀನ 
ಪಡಿಸಿಕೊಂಡವೆನೂ, ನಿರಾಶನೂ, ಅಪೇಕ್ಷಿಸಿ ಯಾವುದನ್ನೂ ಸ್ಥಿ ಸೀ ಕರಿಸಿದವನ್ಕೂ 
ಜಿತೇಂದ್ರಿಯನೂ ಆಗಿ ಶುದ್ಧ ವಾದ ಸ್ನ ಸ್ಥಳದಲ್ಲಿ ತನಗೆ ಬಹಳ ಎತ್ತ ಸವಸಗಳಾಗಲಿ 
ಕುಳ್ಳಾ ಗಿಯಾಗಲಿ ಇಲ್ಲದ ಸ್ತ್ರ ಕೃಷ್ಣಾಜಿನ ದರ್ಭೆಗಳನ್ನು ಹಾಸಿದ ಸಿ ರವಾದ 
ನೀಠೆದನ್ನು ಇಡಿಸಿ, ಅದರಲ್ಲಿ ಕಾಗ ಎಂನದಿಂದ ಕುಳಿತು ಬಂಧನಿವ್ಲೈ ತ್ತಿ (ಆತ್ಮ ವಿ 
ಶುದ್ಧಿ) ಗಾಗಿ ಯೋಗವನ್ನಾ ಚರಿಸಬೇಕು. 


೪೪-೪೬, ಯೋಗಿಯು ಮೈತಲೆ ಕತ್ತುಗಳನ್ನು ಚಲಿಸದಂತೆ ಸರಿಯಾಗಿ 
ನಿಲ್ಲಿಸಿ, ಚಲಿಸದೆ ಸ್ಥಿರವಾಗಿ ಕುಳಿತು ಅತ್ತಿತ್ತ ನೋಡದೆ, ತನ್ನ ಮೂಗಿನ 
ತುದಿಯನ್ನು ನೊಡುತ್ತ, ಶಾಂತಾ (ಪ್ರಕಾಶಾ) ತ್ಮನ್ಮೂ ಭಯರಹಿತನೂ, ಬ್ರ 
ಚರ್ಯವ್ರತದಲ್ಲಿರುವವನೂ ಆಗಿ, ಮನಸ್ಸು ವಿಷಯಗಳಲ್ಲಿ ಹೋಗದಂತೆ ತಡೆದ್ಕು 
ನನ್ನಲ್ಲಿಯೇ ಚಿತ್ತವನ್ನು ನಿಲ್ಲಿಸಿ, ನನ್ನನ್ನೇ ಆಸಕ್ತನಾಗಿ ಚಿಂತಿಸುತ್ತ ಇರಬೇಕು. 
ನನ್ನ ಭಕ್ತನು ಅನನ್ಯಮೆನಸ್ಕನಾಗಿ ಯಾವಾಗಲೂ ನನ್ನಲ್ಲಿಯೇ ಅದನ್ಸಿಡಬೇಕು. 
ನಿಮಿಯು ಈ ರೀತಿಯಾಗಿ ಯೋಗವನ್ನಾ ಚರಿಸಿದನು. 





ಎ... ೪೨-೪೫ ಭಗವದ್ಗೀತೆ ಅ ೬, ಶ್ಲೋಕ ೧೦-೧೪. 
+ ಪ್ರಕಾಶಾತ್ಮಾ 


೮೮೦ 


ನೊರೆ ಎಂಭತ್ತೇಳನೆಯೆ ಅಧ್ಯಾಯ 


ಏನಂ ನಿವೃತ್ತಸಂಧ್ಯಾಯಾಂ ತತೋ ರಾತ್ರಿರುಪಾಗೆತಾ ॥ ೪೭ ॥ 


ಪುನಶ್ಚಿಂತಿತುಮಾರಬ್ಬಃ ಶೋಕಸಂವಿಗ್ಮಮಾನಸಃ I 
ಕೃತ್ವಾ ತು ಹಿಂಡಸಂಕಲ್ಪಂ ಪಶ್ಚಾತ್ತಾಪಂ ಚಕಾರಹ ॥ vol 


ಅಕೃತಂ ಮುನಿಭಿಸ್ವರ್ವಂ ಕಂ ಮಯಾ ತದನುಷ್ಮಿತಂ | 
ನಿವಾಸಕರ್ಮ ಹ್ಯಶುಚಿ ಪುತ್ರಾರ್ಥೇ ವಿನಿಯೋಜಿತಂ | 
ಅಹೋ ಸ್ನೇಹಪ್ರಭಾನೇಣ ಮಯಾ ಚಾಕೃತಬುದ್ಧಿನಾ ॥೪೯॥ 


ಕಥಂ ತೇ ಮುನಯಶ್ಶಾಪಾತ್ರ್ರದಹೇಯುರ್ನ ವತಾಮಿತಿ | 
ಸದೇವಾಸುರಗೆಂಧರ್ವಪಿಶಾಚೋರೆಗೆರಾಕ್ಷಸಾಃ u ೫0 | 


ಕಿಂ ವಸ್ಷ್ಯಂತಿ ಚ ಮಾಂ ಸರ್ವೇಯೇ ವೈ ಪಿತೃಪದೇ ಸ್ಥಿತಾಃ | 
ಏವಂ ವಿಚಿಂತ್ಯಮಾನಸ್ಯೆ ಗತಾ ರಾತ್ರಿರ್ವಸುಂಧರೇ lf ೫೧॥ 


EE ಮ 


೪೭-೪೮. ಹೀಗೆ ಸಂಜೆ ಕಳೆಯಲು ಬಳಿಕ ರಾತ್ರೆಯಾಯಿತು. 
ಶೋಕದಿಂದ ಭಯಗೊಂಡ ಮನಸ್ಸುಳ್ಳ ಆ ಫಿವಿಂಯು ಮತ್ತೆ ಮುಂದಿನಂತೆ 
ಚಿಂತಿಸಲಾರಂಭಿಸಿದನು. ನಿಂಡಸಂಕಲ್ಪವನ್ನು ಮೊದಲು ಮಾಡಿ ಆಗ ಪಶ್ಚಾ 
ತ್ತ್ರಾಪಗೊಂಡನು. 


೪೯. “ಮುನಿಗಳು ಮಾಡೆದಿರುವುದನ್ನೆಲ್ಲಾ ನಾನೇಕೆ ಮಾಡಿದೆನು! 
ಅಯ್ಯೋ ವಾತ್ಸಲ್ಯದ ಪ್ರಭಾವದಿಂದ ಬುದ್ಧಿಹೀನಾದ ನನ್ನಿಂದ ಅಶುಚಿಯಾದ 
ನಿವಾಸ ( ಪಿಶೃತರ್ಪಣ) ಕರ್ಮವು ಪುತ್ರನಿಗೆ ಉಪಯೋಗಿಸಲ್ಪಟ್ಟ ತು. 


೫೦-೫೧. ಆ ಖುಷಿಗಳು ನನ್ನನ್ನು ಹೇಗೆತಾನೆ ಶಾಪಾಗ್ದಿಯಿಂದ ಸುಡ 
ದಿಕುವರು ! ದೇವಾಸಂರಗಂಧರ್ವಯಕ್ಷವಿಶಾಜೋರಗರಾಕ್ಷಸ ಸಹಿತರಾದ 
ಎಲ್ಲರೂ ಅಲ್ಲದೆ ಪಿತೃಲೋಕದಲ್ಲಿರುವವರೂ ನನ್ನನ್ನೇನೆಂದಾರು!” ಎಂದು 
ಹೀಗೆ ಆತನು ಚಿಂತಿಸುತ್ತಿರಲು ರಾತ್ರೆಯು ಕಳೆದುಹೋಯಿತು. 


69 


ವೆರಾಹೆಪುರಾಣಂ 


ಪೂರ್ವಸಂಧ್ಯಾನುಸಂಪ್ರಾಪ್ತಾ ಉದಿತೇ ಚೆ ದಿವಾಳೆರೀ! 
ಸಂಧ್ಯಾವಿಧಿಂ ವಿನಿರ್ವರ್ಕೈ ಹುತ್ತಾಗ್ನೀನ್ಸಿಜಸೆತ್ತಮಃ ॥ ೫೨ ॥ 


ಪುನಶ್ಚಿಂತಾಂ ಪ್ರಪನ್ನಸ್ಸ ಆತ್ರೇಯೇ ಹೈತಿದುಃಖಕಃ | 

ಏಕಾಕೀ ಭಾಷತೇ ತತ್ರ ಕೋಕೆಪೀಡಿತೆಮಾನಸಃ ॥ ೫೩ ॥ 
ಧಿಗ್ಹಯೋ ಧಿಕ್ಹ ಮೇ ಕರ್ವ ಧಿಗ್ಬಲಂ ಧಿಕ್ಹೆ ಜೀವಿತಂ ! 

ಪುತ್ರಂ ಸರ್ವಸುಖೈರ್ಯುಕ್ತಂ ಜೀವಿತಂಹಿನ ದೃಶ್ಯತೇ ಚ ೫೪ ॥ 


ನರಕಂ ಪೂಶಿಕಾಖ್ಯಾತಂ ಹೃದಿ ದುಃಖಂ ವಿದುರ್ಬಧಾಃ | 
ಪರಿತ್ರಾಣಂ ತತಃ ಪುತ್ರಾದಿಚ್ಛೆಂತೀಹ ಪರತ್ರ ಚೆ ॥ ೫೫ ॥ 


ಪೂಜಯಿತ್ವಾ ತಂ ದೇವಾಂಶ್ಚ ದತ್ವಾ ದಾನಂ ತ್ವನೇಕಶಃ | 
ಹುತ್ವಾಗ್ನಿಂ ವಿಧಿವಚ್ಛೈವ ಸ್ವರ್ಗಂತು ಲಭತೇ ನರಃ ॥ ೫೬ | 





೫೨-೫೩. ಪ್ರಾತಸ್ಸಂಧ್ಯಾಕಾಲವೊರನಿತು. ಸೂರ್ಯನು ಉದಯಿಸ 
ಲಾಗಿ ದ್ವಿಜೋತ್ತಮನಾದ ಆತನು ಸಂಧ್ಯಾವೆಂದನ ವಿಧಿಯನ್ನು ನೆರವೇರಿಸಿ, 
ಆಗ್ನಿ ಹೋತ್ರವನ್ನು ಮಾಡಿ, ಮತ್ತೆ ಆತ್ರೇಯನ ಚಿಂತೆಯನ್ನು ಪಡೆದವೆನಾಗಿ 
ಬಹು ದುಃಖಿತನಾದನು. ಶೋಕಪೀಡತವಾದ ಮನಸ್ಸಿನ ಆತನು ಅಲ್ಲಿ ಏಕಾಂಗಿ 
ಯಾಗಿ ತನಗೆ ತಾನೇ ಹೀಗೆ ಹೇಳಿಕೊಂಡನು. 


೫೪. ಆ ಛೀ! ನನ್ನ ವಯಸ್ಸೂ, ಕರ್ಮವೂ, ಬಲವೂ, ಜೀವನವೂ, 
ನಿಂದ್ಯವಾದುದು. ಸರ್ವಸುಖಗಳಿಂದ ಕೂಡಿ ಜೀವಿಸುತ್ತಿರುವ ಪುತ್ರನನ್ನು 
ಕಾಣೆನು! 


೫೫. ಹೃದಯದ ದಂಃಖವನ್ನೇ ಪೊತಿಕವೆಂಬ ಹೆಸರುಳ್ಳ ನರಕವೆಂದು 
ಪಂಡಿತರು ತಿಳಿಯವರು. ಮಗನ ದೆಸೆಯಿಂದ ಆ ದುಃಖನರಕದಿಂದ ರಕ್ಷಣೆ 
ಯನ್ನು ಇಹೆಪರಗಳಲ್ಲಿ ಬಯಸುವರು. 


೫೬-೫೮. ಮನುಷ್ಯನು ದೇವತೆಗಳನ್ನು ಪೂಜಿಸಿ ಅನೇಕವಾಗಿ ದಾನ 
ಗಳನ್ನು ಕೊಟ್ಟು, ವಿಧಿಯಂತೆ ಅಗ್ನಿಹೋತ್ರಾದಿಗಳನ್ನು ಮಾಡಿ ಸ್ವರ್ಗವನ್ನು 


70 


ನೊರೆ ಎಂಭತ್ತ್ವೇಳನೆಯೆ ಅಧ್ಯಾಯ 


ಪುತ್ರೇಣ ಲಭೆತೇ ಯೇನ ಪೌಕ್ರೇಣ ಚೆ ಪಿತಾಮಹಾಃ | 
ಅಥ ಪುತ್ರಸ್ಯ ಸೌತ್ರೇಣ ಮೋದಂತೇ ಪ್ರಪಿತಾಮಹಾಃ ॥೫೭॥ 


ಪುತ್ರೇಣ ಶ್ರೀಮತಾ ಹೀನೋ ನಾಹಂ ಜೀವಿತುಮುತ್ಸಹೇ ॥ ೫೮ ॥ 


ಏತಸ್ಮಿನ್ನಂತರೇ ದೇನಿ ನಾರದೋ ದ್ವಿಜಸತ್ತಮಃ | 
ಜಗಾಮ ತಾಸಸಾರಣ್ಯಮೃಷ್ಯಾಶ್ರಮವಿಭೂಷಿತಂ 
ಸರ್ವಕಾಮಯುತೆಂ ರಮ್ಯಂ ಬಹುಪುಷ್ಪಫಲೋದಕಂ ॥೫೯॥ 


ಇಆಗೆತಂ ಸ್ವಾಶ್ರಮಸದಂ ಭ್ರಾಜಮಾನಂ ಸ್ವತೇಜಸಾ | 
ತೆಂ ದೃಷ್ಟ್ಯಾ ಪೊಜಯಾಮಾಸ ಸ್ವಾಗತೇನಾಥ ಧರ್ಮವಿತ್‌ ॥ ao ll 


ತಸ್ಮೈ ದತ್ತ್ವಾ ಸಾದ್ಯಮರ್ಫ್ಥ್ಯಂ ಆಸನೇ ಚೋಸೆವೇಶ್ಯ ಚ! 
ಉಪವಿಶ್ಯಾಸನೇ ದೇವಿ ನಾರದೋ ವಾಕ್ಯಮಬ್ರವೀತ್‌ ll ೬೧॥ 


ಪಡೆಯುವನು. ಮಗನಿಂದ ತಂದೆಯೂ, ಮೊಮ್ಮಗನಿಂದ ಅಜ್ಜಂದಿರೂ, ಮರಿ 
ಮಗನಿಂದ ಮುತ್ತಜ್ಜಂದಿರೂ ಸ್ವರ್ಗಕ್ಕಿಂತಲೂ ಹೆಚ್ಚಾದ ಸಂತೋಷಮ್ಮ ಪಡೆ 
ಯುವರು, ಅಂತಹೆ ಪುತ್ರನಾದ ಶ್ರೀಮಂತನನ್ನು ಕಳೆಕೊಂಡ ನನಗೆ ಬದು 
ಕುವುದರಲ್ಲಿಯೇ ಉತ್ಸಾಹವಿಲ್ಲ.” 


೫೯. ದೇವೀ, ನಿಮಿಯು ಹಾಗೆ ಮಾತನಾಡಿಕೊಳ್ಳು ತ್ತಿರುವಷ್ಟರಲ್ಲಿ ಯೇ 
ದ್ವಿಜಸತ್ತಮನಾದ ನಾರದನು ಸರ್ವಕಾಮಸಮೃದ್ಧಿ ಯುಳ್ಳದೂ, ಬೇಕಾದಹಾಗೆ 
ಹೂ ಹೆಣ್ಣು ಕಾಯಿ ನೀರುಗಳುಳ್ಳುದೂ, ಮನೋಹರವೂ, ಖುಷ್ಯಾಶ್ರಮಗಳಿಂದೆ 
ಲಂಕೃತವೂ ಆದ ಆ ನಿಮಿಯ ತಪೋವನಕ್ಕೆ ಹೋದನು. 


೬೦-೬೧. ತನ್ನ ಆಶ್ರಮಕ್ಕೆ ಬಂದು (ತೇಜಸ್ಸಿನಿಂದ ಹೊಳೆಯುತ್ತಿರುವ 
ಆ ನಾರದನನ್ನು ನೋಡಿ, ಧರ್ಮಜ್ಞ ನಾದ ಆ ನಿಮಿಯಖ ಸುಖಾಗಮನವನ್ನು 
ಕೇಳಿ, ಆತನಿಗೆ ಅರ್ಫೈಪಾದ್ಯಾದಿಗಳನ್ನು ಕೊಟ್ಟು, ಪೀಠದಲ್ಲಿ ಕುಳ್ಳಿರಿಸಿ ಪೂಜಿಸಿ 
ದನು. ದೇವೀ, ನಾರದನು ಪೀಠದಲ್ಲಿ ಕುಳಿತು ಮುಂದಿನ ಮಾತನಾಡಿದನು. 





ಹೆ ತತ್ತನಿಶ್ಯಾಶ್ರಮಪದಂ 


73 


ವರಾಹ ಪ್ರೆರಾಣಂ 


| ನಾರದ ಉವಾಚ ॥ 
ನಿಷೋ ಶೈಣು ಮಹಾಪ್ರಾಜ್ಞ ಶೋಕಮಂತ್ಸೃಜ್ಯ ದೂರೆತೆಃ 1 
ಅಶೋಚ್ಯಾನನ್ವಶೋಚಸ್ತ್ವಂ ಪ್ರಚ್ನಾವಾನ್ನಾ ವಬುದ್ಧ್ಯಸೇ i ೬೨॥ 


*ಗೆತಾಸೂನೆಗೆತಾ ಸೊಂಶ್ಲೆ ನಾನುಶೋಚಂತಿ ಪಂಡಿತಾಃ ೪೬೩ ॥ 


ಮೃ ತಂವಾಯದಿವಾ ನಷ್ಟ ೦ ಯೋ ಯಾಂತಮನುಶೋಚೆತಿ | 
ಬ ಸ್ತ ಸ್ಕಹೃಷ ಸ್ಯಂತಿ ಸ ಚಾಫಿನೆ ನಿವರ್ತತೇ | 
ಅಮರತ್ವಂ ನೆ ಪಶ್ಯಾಮಿ ತ್ರೈ ಲೋಕ್ಕೇ ಸೆಚೆರಾಚಕೇ ॥ ೬೪ 1 


ದೇವತಾಸುರಗಂಧರ್ವಾ ಮಾನುಷಾ ಮೃಗೆಪಕ್ಸಿಣಃ | 
ಸರ್ವೇ ಕಾಲನಶೆಂ ಯಾಂತಿ ಸರ್ವೇ ಕಾಏಮುದೀಕ್ಷಕೇ ॥ ೬೫ ॥ 





೬೨-೬೩. ನಾರದ. ಮಹಾಪ್ರಾಜ್ಞ ನಾದ ನಿಮಿಯೇ, ಕೇಳು. ದುಃಖವನ್ನು 
ದೂರದಲ್ಲಿ ಬಿಡು. ಯಾರಿಗಾಗಿ ದುಃಖಿಸಬಾರದೋ ಅವರಿಗಾಗಿ ನೀನು 
ದು ಖಸುತ್ತೀಯೆ. ನೀನು ಜ್ಞಾನಿಯಾಗಿದ್ದರೂ ಇದನ್ನು ತಿಳಿಯುವುದಿಲ್ಲ. 
ಜ್ಞಾ ನಿಗಳಾದವರು ಮೃತರನ್ನಾಗಲ್ಕಿ ಜೀವಿಸಿರುವವರನ್ನಾಗಲಿ ಕುರಿತು 
ದುಃಖಸುವುದಿಲ್ಲ. 


೬೪. ಮ ಶತನಾಗಿಯೋ, ಎಲ್ಲಿಯೋ ಹೋಗಿಯೋ ನಷ್ಟ ನಾದವನನ್ನು 
ಕುರಿತು ದುಃಖಸುತ್ತಿದ್ದರೆ, ದುಃಖಿಸುವವನ ಶತ್ರುಗಳು ಅದಕ್ಕೆ ಸಂತೋಷ 
ಪಡುತ್ತಾರೆ. ಆದರೂ. ಮ  ತನಾಗಿಹೋಡವನು ಹಿಂದಿರುಗಿ ಬರುವುದಿಲ್ಲ. 
ಚರಾಚರಗಳಿಂದ ಕೂಡಿದ 'ಮೂರುಲೋಕದಲ್ಲೂ ಎಲ್ಲೂ ಮರಣವಿಲ್ಲದಿರುವು 
ದನ್ನು ನಾನು ಕಂಡಿಲ್ಲ. 


೬೫. ದೇವತೆಗಳೂ, ಅಸುರರೂ, ಗಂಧರ್ವೆರ್ಕೂ ಮನುಷ್ಯ ರೊ ಮೃ ಗೆ 
ಪಕ್ಸಿಗಳೂ ಎಲ್ಲರೂ ಕಾಲ (ಯಮಂ) ವಶರಾಗುವರು. ಎಲ್ಲರೂ ಧಾಂ (ಮರಣ) 
ವನ್ನು ಕಾಣುವರು, 


ಕಾಮಾ 
$+ ಭ.ಗೀ ೮೨. ಶ್ಲೋ. ೧೧. 


72 


ನೂರೆ ಎಂಭತ್ತೇಳನೆಯ ಅಧ್ಯಾಯೆ 


ಜಾತಸ್ಯ ಸರ್ವಭೂತಸ್ಯ ಕಾಲೋ ಮೃತ್ಕುರುಪಸ್ಥಿತಃ | 
ಅವಶ್ಯಂ ಚೈವ ಗೆಂತವ್ಯಂ ಕೃ ತಾಂತವಿಹಿತೇನ ಜೆ 1 ೬೬ 0 


ಶನ ಪುತ್ರೋ ಮಹಾತ್ಮಾನೈ ಶ್ರೀಮಾನ್ನಾಮ ಶ್ರಿಯೋ ನಿಧಿಃ । 
ಪೂರ್ಣಂ ವರ್ಷಸಹಸ್ರಂ ತು ತಪಃ ಕೃತ್ವಾ ಸುದಶ್ಚರಂ | 


ಮೃ ತ್ಕುಕಾಲಮನುಪ್ರಾಸ್ಕ ಗತೋ ದಿನ್ಮಾಂ ಪರಾಂ ಗೆತಿಂ ॥ ೬೭ ॥ 
ಏತಶ್ಸರ್ವಂ ವಿದಿತ್ವಾ ತು ನಾನುಶೋಚಿತುವಮರ್ಹಸಿ 1 ೬೮ ॥ 


ನಾರದೇನೈವಮುಕ್ತೇ ತು ಶ್ರುತ್ವಾ ಸ ದ್ವಿಜಸತ್ತಮಃ | 
ಪ್ರಣಮ್ಯ ಶಿರಸಾ ಪಾದೌ ನಿಮಿರುದ್ವಿಗ್ನವಾನಸಃ ॥೬೯॥ 


ಭೀತೋ ಗದ್ದದಯಾ ವಾಚಾ ನಿಶ್ವಸಿಂಶ್ಚ ಮುಹುರ್ಮುಹುಃ | 
ಸವ್ರೀಡೋ ಭಾಷತಶೇ ವಿಪ್ರಃ ಕಾರುಣ್ಯೇನ ಸಮನ್ವಿತಃ ॥೭೦॥ 





೬೬. ಹುಟ್ಟಿದ ಪ್ರಾಣಿಗಳೆಲ್ಲಕ್ಕೂ ಮೃತ್ಯುಕಾಲವು ಬರುವುದು, ಯಮ 
ನಿಂದ ಗೊತ್ತಾದ ಆ ಕಾಲದಲ್ಲಿ ಖಂಡಿತವಾಗಿಯೂ ಹೋಗಲೇಬೇಕು. 


೬೭-೬೮, ಮಹಾತ್ಮನೂ, ಶ್ರೀನಿಧಿಯೂ ಆದ ಶ್ರೀವಂಂತನೆಂಬ ನಿನ್ನ 
ಪುತ್ರನಂ ಸಾವಿರ ವರ್ಷಗಳು ಪೂರ್ಣವಾಗಿ ಅತಿಕಠಿಣವಾದ ತಪಸ್ಸನ್ನು ಮಾಡಿ 
ಮರಣಕಾಲವು ಬರಲು ದಿವ್ಯವಾದ ಪರಮಗತಿಯನ್ನು ಪಡೆದನು. ಇದೆಲ್ಲವನ್ನೂ 
ತಿಳದಾದರೂ ನೀನು ದುಃಖಿಸದಿರಬೇಕು. 


೬೯-೭೦. ನಾರದನು ಹೀಗೆ ಹೇಳಿದುದನ್ನು ಕೇಳಿ, ಬ್ರಾಹ್ಮಣೋತ್ತಮ 
ನಾದ ಆ ನಿಮಿಯು ನಾರದನ ಪಾದಗಳಿಗೆ ತಲೆಬಾಗಿ ವಂದಿಸ್ಕಿ ಖೇದಗೊಂಡ 
ಮನಸ್ಸುಳ್ಳೆವನೂ ಭೀತನೂ, ಕರುಣೆಯೂ ಲಜ್ಜೆಯೂ ಉಳ್ಳ ವನೂ ಆಗಿ 
ಮತ್ತೆಮತ್ತೆ ನಿಟ್ಟುಸಿರನ್ನು ಬಿಡುತ್ತ, ಗದ್ಗೆದದ್ದನಿಯಿಂದ ಮುಂದಿನ 
ಮಾತನಾಡಿದನು. 


೧೦ 73 


ವರಾಹ ಪುರಾಣಂ 


ಅಹೋ ಮುನಿವರಶ್ರೇಷ್ಠ ಅಹೋ ಧರ್ಮವಿದಾಂ ವರ | 

ಸಾಂತ್ವಿತೋಸ್ಮಿ ತ್ವಯಾ ವಿಪ್ರ ವಚನೈರ್ಮಧುರಾಕ್ಟರೈಃ: 8೭೧೪ 
ಪ್ರಣಯಾಶ್ಸ್‌ ಹೃದಾದ್ವಾಪಿ ಸ್ನೇಹಾದ್ವಕ್ಸಾಮಿ ತಚ್ಛ 8 | 

ಶೋಕೋ ನಿರಂತರಂ ಚಿತ್ತೇ ಮನೈೈತದ್ಧೃದಿ ವರ್ತತೇ | 


ಕೃತಸ್ಥೇಹಸ್ಯ ಪುತ್ರಾರ್ಥೇ ಮಯಾ ಸಂಕಲ್ಪ ಯತ್ಕೃತಂ 1೭೨॥ 
ತರ್ಸ್ಪಯಿತ್ವಾ ದ್ವಿಜಾನ್ಸಸ್ತ ಅನ್ನಾದ್ಯೇನ ಫೆಲೇನ ಚ | 

ಪಶ್ಚಾದ್ವಿಸರ್ಜಿತಂ ಪಿಂಡೆಂ ದರ್ಭಾನಾಸ್ತೀರ್ಯ ಭೂತಲೇ 1೭೩ರ 
ಉದೆಕಾನೆಯನೆಂ ಚೈವ ಹೈಪಸವ್ಯೇನೆ ವಾಸಿತಂ 0೭೪ 


ಶೋಕಸ್ಯ ತು ಪ್ರಭಾನೇಣ ನಏಿತತ್ಯರ್ಮ ಮಯಾಕೃ ತೆಂ | 
ಅನಾರ್ಯಜುಪ್ಟಮಸ್ವರ್ಗ್ಯಮಕೀರ್ತಿಕರಣಂ ದ್ವಿಜ | ॥ ೭೫ ॥ 


೭೧. "ಆಹಾ! ಮುನಿವರೋತ್ತವಂನೇ, ಅಹೋ! ಥರ್ಮಜ್ಞಾ ಗ್ರಣಿಯೇ, 
ಮಧುರಾಕ್ಷರಗಳುಳ್ಳ ನಿನ್ನ ಮಾತಿನಿಂದ ನನ್ನನ್ನು ಸಂತೈಸಿದ. 


೭೨. ಪ್ರೀತಿಯಿಂದಾಗಲಿ, ಸ್ನೇಹೆದಿಂದಾಗಲಿ ನಾನು ಹೇಳುವುದನ್ನು 
ಕೇಳು. ಪ್ರೀತಿಯಸ್ಸಿ ಟ್ವಿದ್ಧ ಪುತ್ರನಿಗೋಸ್ಟರ ನಾನು ಉದ್ದೇಶಿಸಿ ಮಾಡಿದ 
ಕಾರ್ಯಕ್ಕಾಗಿ ನನ್ನ ಚಿತ್ರದಲ್ಲೂ, ಮನದಲ್ಲೂ ಶೋಕವು ಯಾವಾಗಲೂ 


ಇರುವುದಾಗಿದೆ. 


೭೩-೭೪, ಏಳುಜನ ಬ್ರಾಹ್ಮಣರನ್ನು ಅನ್ನಾದಿಗಳಿಂದಲೂ, ಫೆಲಗಳಿಂ 
ದಲೂ ತೃಪ್ತಿಪಡಿಸಿ ಬಳಿಕ ನೆಲದಮೇಲೆ ದರ್ಭೆಯನ್ನು ಹಾಸಿ, ಅದರಮೇಲೆ 
ನಿಂಡವನ್ನು ಹಾಕಿದೆನು. ಜಲಾಂಜಲಿಯನ್ನೂ ಅಪಸವ್ಯ (ಅಪ್ರದಕ್ಷಿಣ) ವಾಗಿ 
ಕೊಟ್ಟಿ ನು. 


೭೫, ಬ್ರಾಹ್ಮಣೋತ್ತಮಾ, ಅನಾರ್ಯರು ಆಶ್ರಯಿಸುವುದಾಗಿಯೂ, 
ಪರಲೋಕ ಗಮನವನ್ನು ತಪ್ಪಿಸುವುದಾಗಿಯ್ಕೂ ಅಪಯಶಸ್ಸನ್ಮುಂಟುಮಾಡುವು 
ದಾಗಿಯೂ ಇರುವ ಈ ಕಾರ್ಯವನ್ನು ಕೋಕದ ಪ್ರಭಾವದಿಂದ ನಾನು ಮಾಡಿ 
ಬಿಟ್ಟಿ ನು, 


74 


ನೂರೆ ಎಂಭತ್ತ್ವೇಳನೆಯೆ ಅಧ್ಯಾಯ 


ನಸ್ಟಬುದ್ಧಿಸ್ಮೃತಿಸತ್ತೋ ಹೈಜ್ಞಾನೇನ ವಿಮೋಹಿತಃ | 
ನೆ ಚ ಶ್ರುತಂ ಮಯಾಪೂರ್ವಂ ನ ದೇವಯಸಿಭಿಃ ಕೃತಂ 1೭೬॥ 


ಭಯಂ ತೀವ್ರಂ ಪ್ರಪಶ್ಯಾಮಿ ಮುನಿಶಾಪಾತ್ಸುದಾರುಣಾತ್‌ W 22 


॥ ನಾರದ ಉವಾಚ ॥ 
ನ ಭೇತವ್ಯಂ ದ್ವಿಜಶ್ರೇಷ್ಠ ಪಿತರಂ ಶರಣಂ ವ್ರಜ | 
ಅಧರ್ಮಂ ನ ಚ ಪಶ್ಯಾಮಿ ಧರ್ಮೋ ನೈವಾತ್ರ ಸಂಶಯಃ Hu ೭೮ 


ನಾರದೇನೈವಮುಕ್ತಿ ಸ್ತು ನಿಮಿರ್ಧ್ಯಾನಮುಪಾವಿಶತ್‌ | 
ಕರ್ಮಣಾ ಮನಸಾ ವಾಚಾ ಪಿತರಂ ಶೆರೆಣಂ ಗತಃ! 
ತತೊಟತಿಚಿಂತಯಾಮಾಸೆ ವೆಂಶಕರ್ತಾರಮಾತ್ಮನೆಃ 1 ೭೯॥ 


ಧ್ಯಾಯಮಾನಸ್ತಶೋಪ್ಯಾಶು ಆಜಗಾಮ ತಪೋಧನಂ leon 


೩೬-೭೭. ಬುದ್ಧಿ ಯನ್ನೂ, ಸ್ಮೃತಿಯನ್ನೂ ಸತ್ವವನ್ನೂ ಕಳೆದುಕೊಂಡು 
ಅಜ್ಞಾನದಿಂದ ವಿಮೋಹಿತನಾಡೆನು. ಮೊದಲು ವೇದಗಳಲ್ಲಿ ಹೇಳಿಡಿಯೆ 
ಎಂಬಂದನ್ನಾಗಲಿ, ಖುಷಿಗಳು ಮಾಡಿರುವರೇ ಎಂಬುದನ್ನಾಗಲಿ, ಕೇಳಲಿಲ್ಲ, 
ಅತ್ಯುಗ್ರವಾದ ಖುಹಿಶಾಪವೆಲ್ಲಿಬರುವುದೋ ಎಂದು ಬಹಳವಾಗಿ ಭಯ 
ಗೊಂಡಿರುವೆನು.'' 


೭೮. ನಾರದ-ದ್ವಿಜೋತ್ತಮನೇ, ಹೆದರಬೇಕಾದುದಿಲ್ಲ. ನಿನ್ನ 
ತಂದೆಯನ್ನು ಮರೆಹೋಗು. ನೀನು ಮಾಡಿರುವುದರಲ್ಲಿ ಅಧರ್ಮವೇನೂ ನನಗೆ 
ಕಾಣುವುದಿಲ್ಲ. ಧರ್ಮವೇ ಆಗಿದೆಯೆಂಬುದರಲ್ಲಿ ಸಂಶಯವಿಲ್ಲ. 


೭೯. ನಾರದನು ಹೀಗೆ ಹೇಳೆಲು ನಿಮಿಯು ಮನೋವಾಕ್ಕರ್ಮಗಳೆಲ್ಲವ 
ರಿಂದಲೂ ತಂದೆಗೆ ಶರಣಾಗತನಾಗಿ ತನ್ನ ವಂಶಕರ್ತೃವಾದ ಅವನನ್ನು 


ಬಹಳವಾಗಿ ಸ್ಮರಿಸಿದನು. 


೮೦-೮೧. ನಿಮಿಯಿಂದ ಸ್ಮೃತನಾದ ಆತನ ತಂದೆಯು (ದತ್ತಾ 
ತ್ರೇಯನಂ) ಬೇಗನೆ ಅವನೆಡೆಗೆ ಬಂದು, ಪುತ್ರಶೋಕದಿಂದ ತಾನಗೊಂಡಿರುವ 


75. 


ವರಾಹ ಪುರಾಣಂ 


ಯು 


ಹೀಕೇನೆ ಸೆಂತಪ್ತೆಂ ಪುತ್ರಂ ದೃಷ್ಟ್ಯಾ ತಪೋಧನೆಂ! 


ತಾಶ್ವಾಸಯಾಮಾಸೆ ವಾಗ್ಫಿರಿಷ್ಟಾಭಿರವ್ಯಯ್ಯೈಃ ॥ ೪೧ ॥ 


ಆ 
(A (64 
2೬ 


ನಿಮೇ ಸಂಕಲ್ಪಿತಸ್ಕೇಯಂ ಪಿತೃ ಯಜ್ಞ ಸ್ತಪೋಧನೆ । 
ಹಿತೃಯಜ್ಞೇತಿ ನಿರ್ದಿಷ್ಟೊ € ಧರ್ನ್ಮೊೋ%ಯಂ ಬ್ರಹ್ಮೆಣಾಸ್ವಯೆಂ ! 
ತತೋ ಹ್ಯತಿತರೋ ಧರ್ಮಃ ಕ್ರತುರೇಕಃ ಪ್ರತಿಷ್ಠಿತಃ ॥ ೮೨ ॥ 


ಕೃತಸ್ವಯಂಭುವಾ ಪೂರ್ವಂ ಶ್ರಾದ್ಧಂ ಯೋ ವಿಧಿವತ್ತಮಃ li ೮೩ ॥ 


ಶೃ ಣ್ವತೋ ನಾರದಸ್ಯಾ ಪಿ ವಿಧಿಂ ವಿಧಿವಿದಾಂ ವರಃ । 
ಶಾ ದ್ಧ ಕರ್ಮನಿಧಿಂ ಚೈ ವೆ ಕ್ರೇತಕರ್ಮ ಚ ಶಾ ಕ್ರಿಯಾ ॥ ೮೪ ॥ 


ಶ್ರುಣು ಸುಂದರಿ ತತ್ತೇನೆ ಯಥಾ ದಾತಾ ಸಪುತ್ರಕಃ | 
ಮಮ ಚೈವ ಪ್ರಸಾದೇನ ತಸ್ಯ ಬುದ್ಧಿಂ ದದಾಮ್ಯಹೆಂ ॥ ೮೫ ॥ 


ವೂ 


ತಪೋಧನನಾದ ತನ್ನ ಆ ಮಗನನ್ನು ಕಂಡು, ಸಾರ್ಥಕವೂ, ಹಿತವೂ ಆದ 
ಮಾತಿನಿಂದ ಸಮಾಧಾನಪಡಿಸಿದನು, 


೮೨. « ತಪೋಧೆನನಾದ ನಿಮಿಯೇ, ನೀನು ಉದ್ದೇಶಿಸಿದ ಈ ಪಿತೃ 
ಯಜ್ಞವು, ಬ್ರಹ್ಮನು ತಾನೇ ನಿತೃಯಚ್ಞವೆಂದು ಹೇಳಿ ತೋರಿಸಿರುವ ಧರ್ಮ 
ವಾಗಿದೆ. ಅದಕ್ಕಿಂತ ಉತ್ತಮವಾದ ಧರ್ಮವು ಯಜ್ಞ ವೊಂದು ಮಾತ್ರವೇ ಇದೆ. 

೮೩-೮೪. ಬ್ರಹ್ಮನು ಪೊರ್ವದಲ್ಲಿ ವಿಧಿವಿಹಿತವಾದುವುಗಳಲ್ಲಿ ಅತಿಮುಖ್ಯ 
ವಾದ ಶ್ರಾದ್ಧವನ್ನು ಮಾಡಿದನು” ಎಂದು ನಾರದನು ಕೇಳುತ್ತಿರುವ ಹಾಗೆಯೇ 
ಸಪುತ್ರಕನೂ, ವಿಧಿಗಳನ್ನರಿತವರಲ್ಲಿ ಉತ್ತಮನೂ ಆದ ಆ ದತ್ತಾತ್ರೇಯನು 
ಶ್ರಾದ್ದಕರ್ಮನಿಧಿಯನ್ನೂ, ಪ್ರೇತಕರ್ಮದಲ್ಲಿ ಮಾಡಬೇಕಾದುದನ್ನೂ ಹೇಳಿದನು, 


೮೫. ಸುಂದರೀ, ಅವನು ಇನ್ನೂ ಏನು ಹೇಳಿದನೆಂಬುದನ್ನು ನಿಜವಾಗಿ 
ಕೇಳು. ನಾನು ಅನುಗ್ರಹದಿಂದ ಅವನಿಗೆ ಹೇಳಲು ಬುದ್ಧಿಯನ್ನು ಕ್ಟೊಟಿನು. 


76 


ನೊರೆ ಎಂಭತ್ತೇಳನೆಯ ಅಧ್ಯಾಯ 


ಜಾತಸ್ಯ ಸರ್ವಭೊತಸ್ಯಕಾಲಮೃ ಶ್ಕುರುಪಸ್ಥಿತೆಃ | 
ಅವೆಶ್ಯಮೇವ ಗಂತವ್ಯಂ ಧರ್ಮರಾಜಸ್ಯ ಶಾಸನಾತ್‌ | 
ಅಮರತ್ತಂ ನ ಪಶ್ಯಾಮಿ *ಹಿಸೀಲಾದಿಷು ಜಂತುಸು ॥ ೮೬ | 


ಜಾತಸ್ಯ ಹಿ ಧ್ರುವೋ ಮೃತ್ಯುರ್ಭ್ರುವಂ ಜನ್ಮ ಮೃತಸ್ಯ ಚ! 
ಮೋಕ್ಷಃ ಕರ್ಮನಿಶೇಷೇಣ ಪ್ರಾ ಯಶ್ಚಿತ್ತೇನ ಚ ಧ್ರುವಂ ॥ ೮೩ ॥ 


ಸತ್ವಂ ರಜಸ್ತೆಮಶ್ಚೈವ ತ್ರೆಯಶ್ಶಾರೀರಜಾಸ್ಮೃತಾಃ। 
ಅಲ್ಫಾಯುಷೋ ನರಾಃ ಪಶ್ಚಾದ್ಭವಿಷ್ಯಂತಿ ಯುಗೆಕ್ಟಯೇ ॥ ೮೮ ॥ 


ಸಾತ್ತಿ ಕಂ ನಾವಬುದ ಕ್ಲ್ಯೊಂತಿ ಕರ್ಮ ದೋಹೇಣ ತಾಮಸಃ | 
ಕಾಮಸೆಂ ನರಕಂ ನಿಂದ್ಯಾತ್ರಿ ಶ್ರಿರ್ಯಗ್ಯೊ ನಿಂ ಚೆ ರಾಕ್ಟ ಸೀಂ 1೮೯॥ 


೮೬, ಹುಟ್ಟಿದ ಎಲ್ಲಾ ಪ್ರಾಣಿಗೂ ಕಾಲದಲ್ಲಿ ಮರಣವೊದಗುವುದು. 
Em ಅಕ್ಚ್ಯಯುತೆ ಆಗ ಹೋಗಲೇಬೇಕು. ಇರುವೆಗಳೇ 
ಮೊದಲಾದ ಯಾವ ಜಂತುಗಳಿಗೂ ಮರಣವಿಲ್ಲದಿರುವುದನ್ನು ನಾನು ಕಂಡುದಿಲ್ಲ. 


೮೭. ಹುಟ್ಟಿದವನಿಗೆ ಮರಣವೂ, ಮೃತನಾದವನಿಗೆ ಮತ್ತೆ ಜನ್ಮವೂ 
ಸಿದ್ಧವಾಗಿರುವುದು. ಆದರೆ ಕರ್ಮವಿಶೇಷದಿಂದಲ್ಕೂ ಪ್ರಾಯಶ್ಚಿತ್ರದಿಂದಲೂ 
ಮೋಕ್ಷನು ಸಿದ್ಧ ವಾಗಿರುವುದು. 


ಆಆ. ಸತ್ವ ರಜಸ್ತಮೋಗುಣಗಳೆಂಬ ಮೂರೂ ಪ್ರಾಣಿಗಳಲ್ಲಿ ಲಿರುವುವುಗಳೆಸಿಸಿ 
ಕೊಂಡಿವೆ. Sub ಕಡೆಯಲ್ಲಿ ಮನುಷ್ಯರಂ ಅಲ್ಪವಾದ ಆಯುಸ್ಸುಳ್ಳವ 
ರಾಗುವರು, 


ರ೯. ತಮೋಗುಣವುಳ್ಳವನು ತನ್ನ  ಕರ್ಮದೋಷದಿಂದ ಸಾತ್ವಿಕ 
ವಿಚಾರವನ್ನ ರಿಯುವುಬಲ್ಲ. ತಮೋಗುಣವುಳ್ಳವನು ನರಕವನ್ನು ತಿರೈಗ್ರಾ ಕ್ಷಸ 
ಜನ್ಮ ಗಳನ್ನೂ ಪಡೆಯುವನಂ. 


* ಸಿಹಸೀಲಾದೀನಿ ಜಂತವಃ 


77 


ವರಾಹ ಪುರಾಣಂ 
ಸಾತ್ವಿ ಕಂ ಮುಕ್ತಿಯಾನಾಯು ಯಾಂತಿ ನೇದವಿದೋ ಜನಾಃ! 
ಧರ್ಮಜ್ಞಾನಂ ತಥ್ಪೈಶ್ವರ್ಯಂ ವೈರಾಗ್ಯನಿತಿ ಸಾತ್ವಿಕಂ ॥ ೯೦! 


ಕ್ರೂರೋ ಭೀರುರ್ವಿಷಾದೀ ಚ ಹಿಂಸಕೋ ನಿರಪತ್ರಪಃ | 
ಅಜ್ಞಾನಾಂಧಶ್ತ ಪೈಶಾಚಮೇತೇಷಾಂ ತಾಮಸಾ ಗುಣಾಃ ॥೯೧॥ 


ತಾಮಸಂ ತದ್ವಿಜಾನೀಯಾದುಚ್ಕಮಾನೋ ನ ಬುದ್ಧ್ಯತಿ। 
ದುರ್ಮದೋತಶ್ರದ್ಧದಾನಶ್ಚ ವಿಜ್ಞೇಯಾಸ್ತಾಮಸಾ ನರಾಃ ೯೨ 9 


ಪ್ರಬಲೋ ವಾಜಿ ಯುಕ್ತಶೆ ಚಲಬುದ್ಧಿಸ್ಸದಾಲಂತಃ | 
99 ೪ಇಣ 
ಶೂರಸ್ಸರ್ವೇಷು ವ್ಯಕ್ತಾತ್ಮಾ ನಿಜ್ಜೇಯಾ ರಾಜಸಾ ನರಾಃ ॥೯೩॥ 





೯೦. ವೇದಜ್ಞರಾದ ಜನರು ಸಾತ್ವಿಕಗುಣ (ಸ್ವಭಾವ)ವನ್ನು ಮುಕ್ತಿಗೆ 
ಹೋಗಲು ಸಾಧನ (ವಾಹನ)ವಾಗಿ ಪಡೆಯುವರಂ. ಧರ್ಮಜ್ಞಾನ, ಐಶ್ವರ್ಯ 
ವೈರಾಗ್ಯವೆಂಬಿವು ಸಾತ್ವಿಕಸ್ವಭಾವ (ಗುಣ)ಗಳು. 


೯೧- ಕ್ರೂರಿ, ಭೀರು, ದುಃಖಿ, ಹಿಂಸಕ, ಲಜ್ಜೆ ಯಿಲ್ಲದವನ್ನು ಅಜ್ಞಾನಿ 
ಯೆಂಬ ಕುರುಡ, ಉನ್ಮತ್ತ (ಪೈಶಾಚ) ಇವರಿಗೆ ತಾಮಸಗುಣಗಳಿರುವುವು. 


೯೨. ಜ್ಞಾ ನಿಗಳು ಹೇಳುವುದನ್ನು ಕೇಳದಿರುವವನನ್ನು ತಾಮಸ 
ನೆಂದರಿಯಬೇಕು ದುರ್ಮದವುಳ್ಳ ವನನ್ನೂ, ದೇವರಲ್ಲಿ ನಂಬಿಕೆಯಿಲ್ಲದವನೆನ್ನೂ 
ತಾಮಸ ಮನುಷ್ಯರೆಂದ ರಿಯಬೇಕು. 


೯೩. ಪ್ರಬಲ, ವಾಚಾಳಿ, ಚಂಚಲಬುದ್ಧಿ ಯುಳ್ಳವನು, ಯಾವಾಗಲೂ 
ಕಾರ್ಯಪ್ರಯತ್ನವುಳ್ಳವನು, ಶೂರನು, ಎಲ್ಲರಲ್ಲಣ (ಎಲ್ಲದರಲ್ಲೂ) ಪ್ರಸಿದ್ಧ 
ನಾದವನು ಇವರನ್ನೆಲ್ಲಾ ರಾಜಸಮನುಷ್ಯರೆಂದರಿಯಬೇಕ್ಕು 


78 


ನೂರ ಎಂಭತ್ತೇಳನೆಯೆ ಅಧ್ಯಾಯ 
ಕ್ಪಾಂತೋ ದಾಂತೋ ವಿಶುದ್ಧಾತ್ಮಾ ವಿಜ್ಞೇ ಯೆಶ್ಯದ್ಧೆಯಾಸ್ವಿ ತಃ | 


ತಸಸ್ಸ್ಪ್ರಾಧ್ಯಾಯಶೀಲಶ್ಚ ಏತೇಷಾಂ ಸಾತ್ವಿಕಾ ಗುಣಾಃ ॥ ೯೪ 8 


ಏವಂ ಸೆಂಚಿಂತೆಯಾನಸ್ತು ನ ಶೋಕಂ ಕರ್ತುಮರ್ಹಸಿ | 
ಕ್ಕಜ ಶೋಕಂ ಮಹಾಭಾಗ ಶೋಕಸ್ಸರ್ವವಿನಾಶನಃ ॥೯೫॥ 


ಶೋಕೋ ದಹತಿ ಗಾತ್ರಾಣಿ ಬುದ್ಧಿಶ್ಯೋಕೇನ ನಶ್ಯತಿ । 
'ಲಜ್ಜಾ ಧೃತಿಶ್ಚ ಧರ್ಮಶ್ಚ ಶ್ರೀಃ ಕೀರ್ತಿಶ್ಚ ಸ್ಮೃತಿರ್ನಯಃ ॥೯೬॥ 


ತ್ಯಜಂತಿ ಸರ್ವಧರ್ಮಶ್ಚ ಶೋಕೇನೋಪಹತಂ ನರಂ | 
ಏವಂ ಶೋಕಂ ತೈಜಿತ್ವಾ ತು ನಿಶ್ಕೋಕೆಣೀ ಭವ ಪುತ್ರಕ nel 





೯೪. ಕ್ಲನೆಯೂ ಇಂದ್ರಿಯನಿಗ್ರಹೆವೂ ಉಳ್ಳವರು, ಪರಿಶುದ್ಧಾತ್ಮರು, 
ಆಸ್ತಿಕರು, ತಪಸ್ಸು ಶಾಸ್ತ್ರಾಭ್ಯಾಸ ಇವುಗಳಲ್ಲಿ ನಿರತರಾದವರು ಇವರ 
ಗುಣಗಳನ್ನು ಸಾತ್ವಿಕಗುಣಗಳೆಂದು ತಿಳಿಯಬೇಕು. 


೯೫. ನೀನು ಇದನ್ನು ಹೀಗೆ ಆಲೋಚಿಸುವವನಾಗಿ ದುಃಖಿಸದಿರಬೇಕು. 
ಮಹಾಭಾಗ್ಯನೇ, ಶೋಕವನ್ನು ಬಿಡು. ಶೋಕವು ಸರ್ವವ(ರ)ನ್ನೂ 
ನಾಶಮಾಡುವುದು. 

೯೬-೯೭. ಶೋಕವು ದೇಹಗಳನ್ನು ಸುಟ್ಟು ಬಿಡುವುದು. ಬುದ್ಧಿ ಯನ್ನು 
ನಾಶಮಾಡುವುದು. ಲಜ್ಜೆ, ಧೈರ್ಯ, ಧರ್ಮ, ಐಶ್ವರ್ಯ, ಕೀರ್ತಿ, ಜ್ಞಾಪಕ 
(ಶಕ್ತಿ) ನೀತಿ ಇವೂ ಇತರ ಎಲ್ಲಾ ಧರ್ಮಗಳೂ ದುಃಖಪೀಡಿತನಾದ 
ಮನುಷ್ಯನನ್ನು ಬಿಟ್ಟು ಬಿಡುವುವು. ಆದುದರಿಂದ ಪುತ್ರನೇ, ನೀನು ದುಃಖವನ್ನು 
ಬಿಟ್ಟು, ಅಶೋಕನಾಗು'' ಎಂದನು. 


79 


ವರಾಹ ಪುರಾಣಂ 
ಮೂಢಸ್ಸ್ನ್ನೇಹಪ್ರಭಾವೇಣ ಕೃತ್ವಾ ಹಿಂಸಾನೃತೇ ತಥಾ! 
ಪಚ್ಯತೇ ನರಕೇ ಘೋರೇ ಹ್ಯಾತ್ಮದೋಷೈರ್ವಸುಂಧರೇ ॥ ೯೮ | 


ಸ್ನೇಹಂ ಸರ್ವೇಷು ಸಂಯನ್ಯು ಬುದ್ಧಿಂ ಧರ್ಮೇ ನಿಯೋಜಯೇತ್‌ | 
ಧರ್ಮಂ ಲೋಕಹಿತಾರ್ಥಾಯ ಶ್ರುಣು ಸತ್ಯಂ ಬ್ರವೀವ್ಯುಹಂ 8%೯೯॥ 


ಚತುರ್ವರ್ಣಸ್ಯ ನಕ್ಸ್ಟ್ಯಾಮಿ ಯಶ್ಚ ಸ್ವಾಯಂಭುವೋಬ್ರವೀಶ್‌ | 
ನೇಮಿಪ್ರಭೃತಿನಾಮೇವಂ ಯೇನ ಶ್ರಾದ್ಧಂ ಪ್ರವರ್ತತೇ ॥ ೧೦೦ ॥ 


ಕಂಠಸ್ಥಾನಂ ಗತೇ ಜೀವನೇ ಭೀತಿನಿಭ್ರಾಂತಮಾನಸಃ | 
ಜ್ಞಾತ್ವಾ ಚ ನಿಹ್ವಲಂ ತತ್ರ ಶೀಘ್ರಂ ನಿಸ್ಸಾರಯೇದ್ಭೃ ಹಾತ್‌ ॥ ೧೦೧ ॥ 








೯೮. ಭೂದೇವಿ ಮೂಢೆನಾದವನು ಅನುರಾಗದ ಪ್ರಭಾವದಿಂದ, 
ಸುಳ್ಳುಹೇಳಿಯೂ, ಹಿಂಸಾಕೃತ್ಯಗಳನ್ನು ಮಾಡಿಯೂ ತನ್ನ ತಪ್ಪಿನಿಂದಲೇ 
ಘೋರನರಕದಲ್ಲಿ ಬೇಯುವನು. 


೯೯. ಪರಮಾತ್ಮನಲ್ಲಿ ಹೊರತು ಉಳಿದ ಎಲ್ಲರಲ್ಲೂ ಸ್ನೇಹವನ್ನು 
ಬಿಟ್ಟು, ಬುದ್ಧಿಯನ್ನು ಧರ್ಮದಲ್ಲಿ ಉಪಯೋಗಿಸಬೇಕು. ಲೋಕಾಹಿತಾರ್ಥವಾಗಿ 
ಸತ್ಯವಾದ ಧರ್ಮವನ್ನು ಹೇಳುತ್ತೇನೆ. 


೧೦೦, ಬ್ರಾ ಹ್ಮಣಾದಿಗಳಾದ ನಾಲ್ಕುವರ್ಣದವರಿಗೂ ಬ್ರಹ್ಮನು ಹೇಳಿದ 
ಮತ್ತು ನಿಮಿಯ ಮಗ ಶ್ರೀಮಂತನೇ ಮೊದಲಾದವರಿಗೆ ಆರಂಭವಾದ 
ಶ್ರಾದ್ಧ ವಿಚಾರವನ್ನು ಹೇಳುತ್ತೇನೆ. 


೧೦೧. ಯಾರಿಗಾದರೂ ಜೀವವು ಕಂಠಗೆತವಾದರೆ ಮರಣವಾಗುವುದೆಂದು 
ತಿಳಿದು ಹೆದರಿ ಭ್ರಾಂತಮನಸ್ವರಾಗುವವರು ಸರವಶನಾಗಿರುವ ರೋಗಿಯನ್ನು 
ಬೇಗನೆ ಮನೆಯಿಂದೆ ಹೊರಕ್ಕೆ ಬಿಡಬೇಕು. 


80 


ನೂರ ಎಂಭತ್ತೇಳನೆಯ ಅಧ್ಯಾಯ 


ಕುಶಾಸ್ತರಣಶಾಯೀ ಚ ದಿಶಸ್ಪರ್ವಾ ನ ಪಶ್ಯತಿ! 
ಲಬ್ಧಸ್ಮೃತಿರ್ಮುಹೂರ್ತಂ ತು ಯಾವಜ್ಜೀವೋ ನ 1ನಶ್ಯತಿ! 
ವಾಚಯೇತ್ಸೇಹಭಾಮೇನ ಭೂಮಿದೇವಾ ದ್ವಿಜಾತಯಃ ॥ ೧೦೨ ॥ 


ಸುನರ್ಣೇನ ಹಿ ಯುಕ್ತಂ ತು ಯಥೋತ್ಪ್ಸನ್ನೇನ ಮಾಧವಿ | 
ಪರಲೋಕಹಿತಾರ್ಥಾಯ ಗೆಣಪ್ರದಾನೆಂ ವಿಶಿಷ್ಯತೇ ॥ ೧೦೩ ॥ 


ಸರ್ವದೇವನುಯತಾ ಗಾವ ಈಶ್ವರೇಣಾವತಾರಿತಾಃ | 
ಅಮ್ಬುತಂ ಕ್ಷರಯಂತ್ಯಶ್ನ ಪ್ರಚರಂತಿ ಮಹೀತಲೇ 1 ೧೦೪ 0 


ಏತಾಸಾಂ ಚೈವ ದಾನೇನ ಶೀಘ್ರಂ ಮುಚ್ಛೇತ ಕಿಲ್ಬಿಷಾತ್‌ ॥ ೧೦೫ ॥ 


೧೦೨. ಹೊರಗಡೆಯಲ್ಲಿ ದರ್ಭೆಯ ಹಾಸಿಗೆಯಮೇಲೆ ಮಲಗಿದ 
ಮರಣೋನ್ಮುಖನು ಎಲ್ಲಾ ಕಡೆಯನ್ನೂ ನೋಡುವುದಿಲ್ಲ. ಒಂದುವೇಳೆ 
ಅವನಿಗೆ ಜ್ಞಾನವು ಬಂದರೆ ಸ್ವಲ್ಪಕಾಲ ಪ್ರಾಣಗಳು ಹೋಗದಿರುವವರೆಗೂ 
ಭೂದೇವರಾದ ದ್ವಿಜರು ಸ್ನೇಹಪೂರ್ವಕವಾಗಿ ಅವನನ್ನು ಮಾತನಾಡಿಸಬೇಕು. 


೧೦೩, ಮಾಧವೀ, ಮರಣೋನ್ಮುಖನಿಗೆ ಪರಲೋಕದಲ್ಲಿ ಹಿತೆವಾಗುವು 
ದಕ್ಕಾಗಿ ಅವನ ಅನುಕೂಲಕ್ಕೆ ತಕೃಷ್ಟು ಸುವರ್ಣದೊಡನೆ ಗೋದಾನ 
ಮೂಡುವುದು ಉತ್ತಮ, 


೧೦೪-೧೦೫. ಸರ್ವಜೀವಮಯಗಳಾದ ಗೋವುಗಳನ್ನು ಈಶ್ವರನು ಈ 
ಲೋಕಕ್ಕೆ ತಂದಿಳಿಸಿದನು. ಅವು ಅಮೃತವನ್ನು ಕರೆಯುತ್ತ ಭೂಮಂಡಲದಲ್ಲಿ 
ಸಂಚರಿಸುವುವು. ಅವನ್ನು ದಾನಮಾಡುವುದಠಿಂದ ರೋಗಿಯು ಬೇಗನೆ 
ಪಾಪದಿಂದ ವಿಮುಕ್ತನಾಗುವನು. 





೪ ನೆ ಪಶ್ಯತಿ 


೧೧ 81 


ವರಾಹಪುರಾಣಂ 


ಪಶ್ಚಾಚ್ಛತಿಸಥಂ ದಿವ್ಯಮುತ್ಯರ್ಣೇನ ಚ ಶ್ರಾವಯೇತ್‌ | 
ಯಾವತ್ಪ್ರಾಣಾನ್ಪ್ರಮುಂಚೇಕ ಕೃತ್ವಾ ಕರ್ಮ ಸುದುಷ್ಕರಂ 9 ೧೦೬ 8 


ದೃಷ್ಟ್ವಾ ಸುವಿಹ್ವಲಂ ಹ್ಯೇನಂ ಮಮ ಮಾರ್ಗಾನುಸಾರಿಣಂ । 
ಪ್ರಯಾಣಕಾಲೇ ತು ನರೋ ಮಂತ್ರೇಣ ವಿಧಿಪೊರ್ವಳೆಂ ॥ ೧೦೭ ॥ 


ಮಂತ್ರೇಣಾನೇನ ಕರ್ತವ್ಯಂ ಸರ್ವಸೆಂಸಾರಮೋಕ್ಷಣಂ | 
ಮಧುಸರ್ಕಂ ತ್ವರನ್ಸೃಹ್ಯ ಚೇಮಂ ಮಂತ್ರಮುದಾಹರೇತ್‌ ॥ ೧೦೮ ॥ 


ಮೆಂತ್ರಃ 
ಓಂ ಗೃಹ್ಲೀಷ್ವ ಮೇ ಸುವಿಮಲಂ ಮಧುಸರ್ಕಮಾದ್ಯಂ | 
ಸಂಸಾರನಾಶನಕರಂ ತ್ವಮೃತೇನ ತುಲ್ಯಂ | 
ನಾರಾಯಣೇನ ರಚಿತಂ ಭೆಗನತ್ಚ್ರಿಯಾಣಾಂ | 
ದಾಹೇ ಚೆ ಶಾಂತಿಕೆರಣಂ ಸುರಲೋಕೆಸೊಜ್ಯಂ ॥ ೧೦೯ ॥ 
೧೦೬. ಗೋದಾನವನ್ನು ಮಾಡಿದೆ ಬಳಿಕ ಪ್ರಯತ್ನ ಪೂರ್ವಕವಾಗಿ 
ಕಪ್ಪ ಪಟ್ಟಾದರೂ ರೋಗಿಯ ಕಿವಿಯಲ್ಲಿ ದಿವೈಮಂತ್ರವನ್ನು ಗಟ್ಟಿಯಾಗಿ ಹೇಳಿ, 
ಪ್ರಾಣಬಿಡುವವರೆಗೂ ಅವನಿಂದ ಕೇಳಿಸಬೇಕು. 


೧೦೭-೧೦೯. ನನ್ನಮಾರ್ಗವನ್ನ ನುಸರಿಸುವವನೂ, ದೇಹದಮೇಲೆ 
ಸ್ಕ್ರೃತಿಯಿಲ್ಲದವನೂ ಆಗಿರುವನನ್ನು ನೋಡಿ, ಅವನ ಮರಣಕಾಲದಲ್ಲಿ ಸರ್ವ 
ಸಂಸಾರ ವಿಮೋಚಕವಾದ ಮಧುಪರ್ಕವನ್ನು ವಿಧಿಪೂರ್ವಕವಾಗಿ ಬೇಗನೆ 
ತೆಗೆದುಕೊಂಡು “ ಬಹು ಪರಿಶುದ್ಧವೂ ಸಂಸಾರ ನಾಶಕರವೂ ನಾರಾಯಣ ಕಲ್ಪಿ 
ತವೂ ಭಾಗವತರಿಗೆ ತಾಪಶಾಂಶಿಕರವೂ ದೇನಲೋಕಪೂಜ್ಯವೂ ಅಮೃತ 
ಸಮಾನವೂ ಆದ ನಾನು ಕೊಡುವ ಈ ಮಧುಪರ್ಕವನ್ನು ಪರಿಗ್ರಹಿಸು ” 
ಎಂಬ ಅರ್ಥದ “ಓಂ ಗೃಹೀಷ್ಟೆಮೆ es ಸುರಲೋಕ ಪೊಜ್ಯಂ” ಎಂಬ 
ಮೇಲಿನ (೧೦೯ ನೆಯ) ಮಂತ್ರವನ್ನು ಹೇಳಬೇಕು. 


82 


ನೂರೆ ಎಂಭತ್ತೇಳೆನೆಯೆ ಅಧ್ಯಾಯೆ 


ತಕ ಏತೇನ ಮಂತ್ರೇಣ ದದ್ಯಾದ್ವೈ ಮಧುಪರ್ಕಕಂ । 
ಮೃತ್ಯುಕಾಲೇ ತು ಪುರುಷೋ ಪರಲೋಕಸುಖಾವಹಂ ॥ cco il 


ಏವಂ ವಿನಿಸ್ಸೃತೇ ಪ್ರಾಣೇ ಸಂಸಾರಂ ಚನ ಗಚ್ಛೆತಿ | 
ನಷ್ಟಸಂಜ್ಹಂ ಸಮುದ್ದಿಶ್ಶ್ಯ ಜ್ಞಾತ್ವಾ ಮೃತ್ಯುವಶಂ ಗತಂ « ೧೧೧ | 


ಮಹಾವನಸ್ತತಿಂ ಗತ್ವಾ ಗೆಂಧಾಂಶ್ಲ ವಿವಿಧಾನೆನಪಿ । 
ಫೃತತೈಲಸಮಾಯುಕ್ತಂ ಕೃತ್ವಾ ವೈ ದೇಹಶೋಧನಂ । 
ತೇಜೋವ್ಯಯಕರಂ ಚಾಸ್ಯ ತತ್ಸರ್ವಂ ಪರಿಕಲ್ಪಯೇಶ್‌ ॥ ೧೧೨ ॥ 


ದಕ್ಷಿಣಾಯಾಂ ಶಿರಃ ಕೃತ್ವಾ ಸಲಿಲೇ ಸನ್ನಿಧಾಪ್ಯ ಚ | 


ತೀರ್ಥಾದ್ಯಾವಾಹನಂ ಕೃತ್ವಾ ಸ್ನಾಪನಂ ತಸ್ಯ ಕಾರಯೇತ್‌ ॥೧೧೩॥ 


ಗೆಯಾದೀನಿ ಚ ತೀರ್ಥಾನಿ ಯೇ ಚ ಪುಣ್ಯಾಶ್ವಿ ಲೋಚ್ಚೆ ಯಾಃ ॥ ೧೧೪ u 


೧೧೦. ಮೇಲಿನ ಮಂತ್ರದಿಂದ ಮರಣಕಾಲದಲ್ಲಿ ಪರಲೋಕ ಸಿಂಖ 
ವನ್ನುಂಟುಮಾಡುವ ಮಧುಸರ್ಕವನ್ನು ರೋಗಿಗೆ ಕೊಡಬೇಕು. 


೧೧೧-೧೧೨. ಹಾಗೆ ಮಧುಪರ್ಕವನ್ನು ಸೇವಿಸಿ, ಪ್ರಾಣಬಿಟ್ಟರೆ ಮತ್ತೆ 
ಜನ್ಮಸಂಸಾರವನ್ನು ಪಡೆಯುವುದಿಲ್ಲ. ಮೃತನಾದುದನ್ನು ತಿಳಿದ್ಕು ಅವನ 
ದೇಹೆಸಂಸ್ಕಾರಕ್ಕಾಗಿ ಮಹಾವೃಕ್ಷಗಳ ಹತ್ತಿರ ಹೋಗಿ ಬಗೆಬಗೆಯ ಗೆಂಧಗಳನ್ನು 
ತಂದು ಎಣ್ಣೆ ತುಪ್ಪಗಳೊಡನೆ ಸೇರಿಸಿ, ಮೃತನ ದೇಹಶೋಧನಮಾಡಿ, 
ತೇಜಸ್ಸು ಕೆಡದಂತೆ ಗಂಧಾದಿಗಳನ್ನು ಲೇಪಿಸಬೇಕು. 


೧೧೩-೧೧೪. ಬಳಿಕ ದೇಹವನ್ನು ನೀರಿನ ಹತ್ತಿರದಲ್ಲಿ ದಕ್ಷಿಣಕ್ಕೆ ತಲೆ 
ಯನ್ನು ಮಾಡಿರಿಸ್ಕಿ ಗಯಾತೀರ್ಥಾದಿಗಳನ್ನೂ, ಪುಣ್ಯಶೈಲಗಳನ್ನೂ ಆವಾಹನೆ 
ಮಾಡಿ ಅ ನೀರಿನಿಂದ ಆ ದೇಹಕ್ಕೆ ಸ್ನಾನಮಾಡಿಸಬೇಕು. 


83 


ವರಾಹಪ್ರರಾಣಂ 


ಕುರುಕ್ಸೇತ್ರಂ ಚೆಗೆಂಗಾ ಚ ಯೆಮುನಾ ಚೆ ಸರಿದ್ವರಾ | 
ಕೌಶಿಕೀ ಚ ಸಯೋಷಹ್ಟೀ ಚೆ ಸರ್ವಪಾಶಪ್ರಣಾಶಿನೀ ॥ ೧೧೫ ॥ 


ಗೆಂಡಕೀ ಭದ್ರನಾಮಾ ಚೆ ಸರಯೂರ್ಬಲದಾ ತಥಾ | 
ವನಾನಿ ನವ ವಾರಾಹೇ ತಿರ್ಥೇ ಪಿಂಡಾರಕೇ ತೆಥಾ ॥ ೧೧೬ ॥ 


ಪೃಥಿವ್ಯಾಂ ಯತಾನಿ ತೀರ್ಥಾನಿ ಚತ್ವಾರಸ್ಸಾಗೆರಾಸ್ತಥಾ | 
ಸರ್ವಾಣಿ ಮನಸಾ ಧ್ಯಾತ್ವಾ ಸ್ನಾನಮೇವಂ ತು ಕಾರಯೇತ್‌ ॥ ೧೧೭॥ 


ಹಿ ಇ 
ಪ್ರಾಣೈರ್ಹತಂತು ತಂ ಜ್ಞಾತ್ವಾ ಚಿತಾಂ ಕೃತ್ವಾ ನಿಧಾನತಃ | 


ತಸ್ಯಾ ಉಪರಿ ಸಂಸ್ಥಾಪ್ಯ ದಕ್ಸಿಣಾಗ್ರಂ ಶಿರಸ್ತಥಾ ॥ ೧೧೮ ॥ 


ದಿವ್ಯಾನಗ್ನಿಮುಖಾನ್ಭ್ಯಾತ್ವಾ ಗೈಹ್ಯ ಹಸ್ತೇ ಹುತಾಶನಂ ! 


ಪ್ರಜ್ಞಾಲ್ಯ ವಿಧಿವತ್ತತ್ರ ಮಂತ್ರಮೇತದುದಾಹರೇತ್‌ ॥ ೧೧೯ ॥ 





i 


೧೧೫-೧೧೭. ಕುರುಕ್ಷೇತ್ರ, ನದಿಗಳಲ್ಲಿ ಉತ್ತಮವಾದ ಗಂಗೆ 
ಯಮುನೆ, ಕೌಶಿಕ, ಪಯೋಷ್ಟಿ, ಸರ್ವಪಾಪನಾಶಿನಿಯಾದ ಗಂಡಕಿ, ಭದ್ರೆ, 
ಸರೆಯು, ಬಲದ, ಈ ವರಾಹೆಪುರಾಣದಲ್ಲಿ ಹೇಳಿರುವೆ ಒಂಬತ್ತು ವನಗಳು, 
ಪಿಂಡಾರಕ ತೀರ್ಥಗಳು, ನಾಲ್ಕು ಸಾಗರಗಳು, ಭೂಮಿಯ ಮೇಲಿರುವ ಇತರ 
ಎಲ್ಲಾ ಶೀರ್ಥಗಳು, ಇವುಗಳೆಲ್ಲವನ್ನೂ ಮನಸ್ಸಿನಲ್ಲಿ ಧ್ಯಾನಿಸಿ, ಮೃತನ ದೇಹಕ್ಕೆ 
ಸ್ನಾನಮಾಡಿಸಬೇಕು. 


೧೧೮-೧೨೧. ಪ್ರಾಣಗಳು ಹೋಗಿರುವುದನ್ನು ಸರಿಯಾಗಿ ಅರಿತು, ವಿಧಿ 
ಗನುಸಾರವಾಗಿ ಚಿತೆಯನ್ನು ಮಾಡ್ಕಿ ಅದರಮೇಲೆ ದಕ್ಷಿಣದಿಕ್ಕಿಗೆ ತಲೆಯನ್ನು 
ಮಾಡಿ, ಶವವನ್ನು ಇಟ್ಟು, ದಿವ್ಯರಾದ ಅಗ್ನಿಯೇ ಮೊದಲಾದವರನ್ನು ಸ್ಮರಿಸ್ಕಿ 


ಕೈಯಿಂದ ಅಗ್ನಿಯನ್ನು ತೆಗೆದುಕೊಂಡು ವಿಧಿಯಂತೆ ಚಿಕಿಯನ್ನು ಹತ್ತಿಸಿ 


84 


ನೂರೆ ಎಂಭತ್ತೇಳನೆಯ ಅಥ್ಯಾಯೆ 


ಕೃತ್ವಾ ಸುದುಷ್ಕರಂ ಕರ್ವ ಜಾನತಾ ವಾಸ್ಮಜಾನತಾ | 
ಮೃತ್ಯುಕಾಲನಶಂ ಪ್ರಾಪ್ಯ ನರಃ ಪಂಚತ್ವಮಾಗತಃ ॥ ೧೨೦ 8 


ಧರ್ಮಾಧರ್ಮಸಮಾಯುಕ್ತೋ ಲೋಭೆಮೋಹಸಮಾವೃತಃ ` 
ದಹ ಚೈತಸ್ಯ ಗಾತ್ರಾಣಿ ದೇವಲೋಳೆಂ ಸ ಗಚ್ಛತು ॥ ೧೨೧॥ 


ಏವಮುಕ್ತ್ವಾ ತತಶ್ಶೀಫ್ರಂ ಕೃತ್ವಾ ಚೈವ ಪ್ರದಕ್ಸಿಣಾಂ | 
ಜ್ವಲಮಾನಂ ತೆದಾ ವಹ್ಟಿಂ ಶಿರಃಸ್ಥಾನೇ ಪ್ರದಾಪಯೇತ್‌ | ೧೨೨ | 


ಚಾತುರ್ವರ್ಣೇಷು ಸಂಸ್ಕಾರಮೇವಂ ಭವತಿ ಪುತ್ರಕ! 
ಗಾತ್ರಾಣಿ ವಾಸನೀ ಚೈವ ಪ್ರಕ್ಪಾಲ್ಯ ನಿನಿನರ್ತಯೇತಾ್‌ Wl ೧೨೩ ॥ 


« ಧರ್ಮಾಧರ್ಮ ಸಮಾಯುಕ್ತನೂ ಲೋಭಮೋಹಾವೃತನೂ ಆದ ಈ ಮನು 
ಷ್ಯನು ತಿಳಿದೊ ತಿಳಿಯದೆಯೊ ಸುದುಷ್ಯರ ಕರ್ಮವನ್ನಾಚರಿಸಿ, ಕಾಲವಶನಾಗಿ ಈಗ 
ಮರಣವನ್ನು ಹೊಂದಿರುತ್ತಾನೆ. ಈತನ ದೇಹವನ್ನು ದಹಿಸು, ಈತನು ದೇವ 
ಲೋಕವನ್ನು ಸೇರಲಿ” ಎಂಬ ಅರ್ಥವುಳ್ಳ “ಕೃತ್ವಾ ಸುದುಷ್ಕರಂ ಕರ್ಮ........... 
ಹ ಸ ಗಚ್ಛತು * ಎಂಬ ಮೇಲಿನ (೧೨೦-೧೨೧ ನೆಯ) ಮಂತ್ರವನ್ನೂ 


೧೨೨. ಮೇಲಿನ ಮಂತ್ರನ್ನು ಹೇಳಿ, ಬೇಗನೆ ಚಿತೆಯನ್ನು ಕರ್ಮ 
ಕರ್ತೃವು ಪ್ರದಕ್ಷಿಣೆಮಾಡಿ, ಉರಿಯುತ್ತಿರುವ ಬೆಂಕಿಯನ್ನು ಶವದ ತಲೆಯೆಡೆಗೆ 
ಇಡಬೇಕು. 


೧೨೩. ಬ್ರಾಹ್ಮಣಾದಿ ನಾಲ್ಕು ವರ್ಣದವರಿಗೂ ಹೀಗೆ ಶವಳಂಸ್ಕಾರವು 
ಆಗಬೇಕು. ಸಂಸ್ಕಾರವಾದೆ ಬಳಿಕ ಸ್ನಾನಮಾಡಿ, ಬಟ್ಟೆಗಳನ್ನು ಒಗೆದು 
ಶುದ್ಧಿ ಮಾಡಿಕೊಂಡು ಮನೆಗೆ ಹಿಂದಿರುಗಬೇಕು. 


85 


ವರಾಹೆಪ್ರೆರಾಣಂ 


ಮೃತಂ ನಾಮ ತಥೋದ್ದಿಶ್ಯ ದದ್ಯಾಶ್ಚಿಂಡಂ ಮಹೀತಲೇ | 
ತದಾಪ್ರಭೈತಿ ಚಾಶೌಚಂ ದೇವಕರ್ಮ ನ ಕಾರಯೇತ್‌ ॥ ೧೨೪ ॥ 


ಇತಿ ಶ್ರೀನರಾಹಪುರಾಣೇ ಭೆಗೆವಚ್ಛಾಸ್ತ್ರೇ ಶ್ರಾಜ್ಯೋತ್ಪತ್ತಿನಿರೊಪೆಣಂ 
ನಾಮ ಸಪ್ತಾಶೀತ್ಯಧಿಕಶತತಮೋಧ್ಯಾಯಃ 





೧೨೪. ಅಲ್ಲದೆ ಮೃತನ ಹೆಸರನ್ನು ಹೇಳಿ, ಅವನಿಗಾಗಿ ನೆಲದಮೇಲೆ 
ಪಿಂಡವನ್ನು ಹಾಕಬೇಕು. ಮೃತನಾದ ದಿನದಿಂದ ಹತ್ತು ದಿನ ಮೃತನ ಏಳು 
ತಲೆಯವರೆಗಿನ ಜ್ಞಾತಿಗಳಿಗೂ ಆಶೌಚವಿರಂವುದು. ಆಗ ದೇವಪೂಜಾಕರ್ಮ 
ವನ್ನು ಮಾಡಕೂಡದು. ಮಾಡಿಸಲೂ ಕೂಡದು. 


ಅಧ್ಯಾ ಯದ ಸಾರಾಂಶೆ.-- 


ಶ್ರೀವರಾಹೆದೇವನು ಭೂಜೇವಿಗೆ ಸ್ವರ್ಗಾದಿಲೋಕಗಳ ಮತ್ತು ದೇವ 
ದಾನವ ಮನುಷ್ಯಾದಿಗಳೆ ಸೃಷ್ಟಿಯ ಕ್ರಮವನ್ನೂ, ಪುತ್ರಶೋಕದಿಂದ ಸಂತಾಪ 
ಗೊಂಡಿದ್ದ ನಿವಿನಿಯೆಂಬ ಖುಷಿಯನ್ನು ನಾರದ ಮುನಿಯು ಜ್ಞಾ ನೋನದೇಶ 
ದಿಂದ ಸಮಾಧಾನಪಡಿಸಿದುದನ್ನೂ, ನಿಮಿಯ ಧ್ಯಾನದಿಂದ ಪ್ರತ್ಯಕ್ಷನಾದ 
ತಂದೆ ದತ್ತಾತ್ರೇಯನು ಹೇಳಿದ ಶ್ರಾದ್ಧಾದಿ ಪಿಶೃಯಜ್ಞ ವಿಚಾರವನ್ನೂ, ಮೃತ 
ನಿಗೆ ಬ್ರಾಹ್ಮೆಣಾದಿ ಚೆತುರ್ವರ್ಣದವರು ಮಾಡಬೇಕಾದ ಸಂಸ್ಥಾರವಿಚಾರ 
ವನ್ನೂ ಹೇಳುವನು. 


ಇಲ್ಲಿಗೆ ಶ್ರೀಷರಾಹೆಪುರಾಣದಲ್ಲಿ ನೂರೆಂಬತ್ತೇಳನೆಯ ಅಧ್ಯಾಯ. 


86 


॥ ಶ್ರೀಃ ॥ 


—ke— 


ಅಸ್ಟಾಶೀತ್ಯಧಿಕಕತತಮೋಧ್ಯಾಯಃ 
ಅಥ ಪಿಂಡಕಲ್ಪಶ್ರಾದ್ಧೋತ್ಪತ್ತಿಪ್ರಕರಣಂ 





 ಧರಣ್ಯುವಾಚ ॥ 
ದೇವದೇವೋಸಿ ದೇವಾನಾಂ ಲೋಕನಾಥೊಟಪರಿಗ್ರಹಃ । 
ಆಶೌಚಕರ್ಮೆ ವಿಧಿನಚ್ಛ್ರೋತುಮಿಚ್ಛಾವಿಂ ಮಾಧವ lol 


॥ ಶ್ರೀನರಾಹ ಉವಾಚ ॥ 
ಆಶೌಚಂ ಶೃಣು ಕಲ್ಯಾಣಿ ಯಥಾ ಶುದ್ಧ್ಯಂತಿ ಮಾನವಾಃ | 
ಗತಾಯುಷಸ್ತ್ಪತೀಯೇನ ಸ್ನಾನಂ ಕುರ್ಯಾನ್ನದೀಚಲೇ ॥೨॥ 





ನೊರೆಂಬತ್ತೆಂಟನೆಯ ಅಧ್ಯಾಯ 


ಪಿಂಡಕಲ್ಪಶ್ರಾ ದೊ ಶೀತ ಕ್ರ್ವಿಪ್ರ ಕರಣ. 


pe 


೧. ಭೂದೇವಿ--ದೇವ್ಮಾ ನೀನು ದೇವತೆಗಳಿಗೂ ದೇವನೂ, ಲೋಕ 
ನಾಥನೂ, ಅನಾದಿಯೂ ಆಗಿದ್ದಿ ಯೇ... ಮಾಧವಾ ಆಶೌಚ ಕರ್ಮವನ್ನು 
ವಿಧ್ಯುಕ್ತವಾಗಿ ಕೇಳಲಿಚ್ಛೆ ಸುತ್ತೇನೆ. 


೨. ಶ್ರೀವರಾಹ ಕಲ್ಯಾಣೀ, ಆಶೌಚವನ್ನೂ, ಮನುಷ್ಯರು ಆದರಿಂದ 
ಹೇಗೆ ಶುದ್ದ ರಾಗುವರೆಂಬುದೆನ್ನೂ ಕೇಳು. ಸತ್ತವನ ಕಡೆಯವರು ನದಿಯ 


ನೀರಿನಲ್ಲಿ ನೂರನೆಯ ದಿನದಿಂದ ಸಾ ಮನಮಾಡಬೇಕು. 


87 


ವೆರಾಹೆಪುರಾಣಂ 
ಪಿಂಡಂ ಸಂಚೊರಣಂ ದದ್ಯಾತ್ರ್ರೀಂಶ್ಹ ದದ್ಯಾಜ್ಯ ಲಾಂಜಲೀನ್‌ । 
ಇ. ಉಂ ಕೆಜಿ 


ಚತುರ್ಥೇ ಪೆಂಚಮೇ ಷಷ್ಠೇ ಪಿಂಡಮೇಕೆಂ ಜಲಾಂಜಲಿಂ ॥೩॥ 


ಅನ್ಕಸ್ಥಾನೇಷು ದಾತವ್ಯಂ ಸ್ನಾನಾತ್ರ್ವಹನಿ ಸಪ್ತಮೇ | 
ಏವಂ ಪ್ರತಿದಿನಂ ಕಾರ್ಯಂ ಯಾವಚ್ಚೆ ದಶಮಂ ದಿನಂ ॥೪॥ 


ಕೌರಾದಿನಾ ವಕ್ರೈ ಶೌಚಂ ದಿನೇ ಚೆ ದಶನೇ ತಥಾ।॥ಟ 
*ತಿಲಾಂಜಲಿಪ್ರದಾನೇನ ಗೋತ್ರ ಜಸ್ಸ್ಪಾನಮಾಚರೇತ್‌ !೫॥ 


ಪಿಂಡದಾನಂ ವಿವರ್ತ್ಶಾಥ ಕ್ಕೌರಕರ್ಮ ತು ಕಾರಯೇತ್‌ | 
ಸ್ನಾನಂ ಕೃತ್ವಾ ವಿಧಾನೇನೆ ಜ್ಞಾತಿಭಿಸ್ಪೃಗೈಹಂ ವ್ರಜೇತ್‌ 1೬॥ 





೩. ಮೃತನಿಗೆ ಪಿಂಡವನ್ನೊ, ಮೂರು ಜಲಾಂಜಲಿಗಳನ್ನೂ ಕೊಡ 
ಬೇಕು. ನಾಲ್ಕನೆಯ ಐದನೆಯ ಮತ್ತು ಆರನೆಯ ದಿನಗಳೆಲ್ಲೂ ಒಂದು 
ಪಿಂಡವನ್ನೂ ಜಲಾಂಜಲಿಯನ್ನು ಕೊಡಬೇಕು. 


೪. ಏಳನೆಯ ದಿನ ಸ್ನಾನಮಾಡಿ, ಬೇರೆಯ ಸ ನ ಳದಲ್ಲಿ ಪಿಂಡವನ್ನು 
ಹಾಕಬೇಕು, ಹೀಗೆ ಹೆತ್ತ ಸಿಯ. ದಿನದವರೆಗೂ ಪ ಪ್ರತಿದಿನವೂ ಮಾಡಬೇಕು. 


೫. ಹೆತ್ತನೆಯದಿನ ಮೃತನ ದಶರಾತ್ರಜ್ಞಾ ತಿಪುರುಷರು ಕ್ಸೌರಮಾಡಿಸಿ 
ಕೊಂಡು ಸಜಚೇಲರಾಗಿ ಸ್ನಾನಮಾಡಿ ತಿಲಾಂಜಲಿಯನ್ನು ಕೊಟ್ಟು ಮತ್ತೆ 
ಸ್ನಾನಮಾಡಬೇಕು. 


೬. ಉತ್ತರಕ್ರಿಯೆಮಾಡುವವನು ಪಿಂಡದಾನವನ್ನು ಮಾಡಿ ಬಳಿಳ 
ಕ್ಪೌರವನ್ನು ಮಾಡಿಸಿಕೊಳ್ಳ ಬೇಕು. ಅಮೇಲೆ ವಿಧಿಯಂತೆ ಸ್ನಾನೆಮಾಡಿ, 
ಜ್ಞಾ ತಿಗಳೂಡನೆ ತನ್ನ ಮನೆಗೆ ಹೋಗಬೇಕು. 


LU ಎಸ ಎ 


x ತಿಲಾಮಲಕಸ್ನೇಹೇನ 


88 


ನೊರೆ ಎಂಭತ್ತೆಂಟನೆಯ ಅಧ್ಯಾಯೆ 


ಏಕಾದಶೇ ಚ ದಿವಸೇ ಏಕೋದ್ದಿಷ್ಟಂ ಯಥಾವಿಧಿ | 
ಸ್ನಾಶ್ಟಾ ಚೈನ ಶುಚಿರ್ಭೂತ್ವಾ ಪ್ರೇತಂ ವಿಪ್ರೇಷು ಯೋಜಯೇತ್‌ 1೭೪% 


ಏಕೋದ್ದಿಷ್ಟಂ ಮನುಷ್ಯಾಣಾಂ ಚಾತುರ್ವರ್ಣಸ್ಯ ಮಾಧವಿ | 
ಯಥೋಕ್ತಂ ದ್ರವ್ಯಸಂಯುಕ್ತಂ ಸ್ವಂ ವಿಪ್ರಂ ಭೋಜಯೇತ್ತದಾ॥೪॥ 


ಸ್ನಾತ್ವಾ ಚೈ ವಂ ಶುಚಿರ್ಭೂತ್ವಾ ಪ್ರೇತಂ ನಿಪ್ರೇಷು ಯೋಜಯೇಶ್‌ | 
ಏಕೋದ್ಧಿ ಷ್ಟ ತುದೆ ಸ್ರವ್ಯಾಣಾಂ ಚಾತುರ್ವರ್ಣಸ್ಯ ಮಾಧವಿ He 


ಅಸಾಕದ್ರವ್ಯಂ ಸಂಗೃಹ್ಯ ಬ್ರಹ ಹೋ ವಚನಂ ಯಥಾ । 
ಶ್ರಿಷು ವರ್ಣೇಷು ಕರ್ತವ್ಯಂ ಪಾ ಕಭೋಜನಮಿತ್ಯ ತೆ ॥ ೧೦೪ 


ಶುಶ್ರೂಷಯಾ ವಿಪನ್ನಾನಾಂ ಶೂದ್ರಾಣಾಂ ಚ ವರಾನನೇ । 
ಶ್ರಯೋದಕಶೇ ದಿನೇ ಪ್ರಾಪ್ತೇ ಸುಸಕ್ಸೈ ರ್ಭೋಜಯೇದ್ದ್ವಿ ಜಾನ್‌ ॥ ೧೧ ॥ 


ಹ್ಮ ಹನ್ನೊ ಂದನೆಯ ದಿನ ಸ್ನಾನಮಾಡಿ ಶುದ್ಧ ನಾಗಿ ವಿಧಿಯಂತೆ 
ಪ್ರೇತನನ್ನು ನಿಕೋದ್ದಿ ಪ್ಚಶ್ರಾದ್ಧ ಕ್ಕಾಗಿ ಬ್ರಾ ಹ ನಾನಲ್ಲಿ ಆವಾಹಿಸ ಬೇಕು. 


೮-೧೦. ಮಾಧವೀ, ಚತುರ್ವರ್ಣದವರಿಗೂ ಎಕೋದ್ದಿಷ್ಟ ಶ್ರಾದ್ಧವು 
ಅವಶ್ಯವಾದುದು. ಅದರಲ್ಲಿ ತಮ್ಮ ಬ್ರಾಹ್ಮಣನಿಗೆ ಶಾಸ್ತ್ರದಲ್ಲಿ ಹೇಳಿರುವಷ್ಟು 
ದಕ್ಷಿಣೆಯನ್ನು ಕೊಟ್ಟು ಭೋಜನಮಾಡಿಸಬೇಕು, ಶೂದ್ರರ ಶ್ರಾದ್ಧದಲ್ಲಿ ಅಪಕ್ವ 
(ಆಮ) ಪದಾರ್ಥಗಳನ್ನು ಬ್ರಾಹ್ಮಣರು ತೆಗೆದುಕೊಳ್ಳ ಬೇಕು. ಬ್ರಾ ಹ್ಮಣಾದಿ 
ಮೂರುವರ್ಣ ಗಳಲ್ಲಿ ಪಕ್ಷ ಪದಾರ್ಥಗಳ ಭೋಜನದಿಂದಲೇ ಶ್ರಾದ್ಧವನ್ನು ಮಾಡ 
ಬೇಕು. 


೧೧. ಸುಂದರಮುಖೀ, ್ರಾಹೈಣಾದಿಗಳ ಶುಶ್ರೂಷೆಮಾಡುತ್ತಿ ದ್ದು 
ಶೂದ್ರರು ಮೈ ತೆರಾದರೂ Fhe ದಿನದಲ್ಲಿ ಚಿನ್ನಾಗಿ ಅಡಿಗೆಮಾಡಿದ 
ಪದಾರ್ಥ ಗಳಿಂದಲೇ ದ್ವಿ ದ್ಲಿಜರಿಗೆ ಭೋಜನಮಾಡಿಸಬೇಕ್ಕು 


ಕ್ರ 89 


ವರಾಹ ಪ್ರೆರಾಣಂ 


ಮೃತಸ್ಯ ನಾಮ ಚೋದ್ಧಿಶ್ಯ ಯೆಸ್ಕಾರ್ಥೇ ಚೆ ಪ್ರಯೋಜಿತೆಃ | 
ಸ್ವರ್ಗತಸ್ಕೇತಿ ಸೆಂಕಲ್ಪಂ ಕೃತ್ವಾ ಬ್ರಾಹ್ಮೆಣಮಂದಿರೆಂ 1 ೧೨ ॥ 


ಗಶ್ಶಾ ನಿಮಂತ್ರಿತಂ ನಿಪ್ರಂ ನೆನ್ರೋ ಭೂತ್ವಾ ಸಮಾಹಿತಃ | 


ಮಂತ್ರೇಣಾನೇನ ಭೂದೇನಿ ಮನಸ್ಕೇವ ಪಠಂತಿ ತಂ ॥೧೩॥ 
ಗೆತೊಟಸಿ ದಿನ್ಯಲೋಕೇ ತ್ವಂ ಕೈತಾಂತ ನಿಹಿತೇನ ಚೆ 
ಮನಸಾ ನಾಯುಭೂಶೆಸ್ತ್ವೆಂ ವಿಸ್ರಮೇನೆಂ ಸಮಾಸ ಯೆ | ೧೪ 0 


ಅಸ್ತಂಗೆತೇ ತಥಾದಿತ್ಯೇ ಗೆತಾ ಬ್ರಾಹ್ಮಣಮಂದಿರೆಂ । 
ದಶ್ವಾ ತು ಪಾದ್ಯಂ ವಿಧಿನನ್ನಮಸ್ಕೃತ್ಯ ದ್ವಿಚೋತ್ತಮಂ ॥ ೧೫ ॥ 


ಪಾದಸಂವಾಹನೆಂ ಕಾರ್ಯೆಂ ಪ್ರೇತಸ್ಯ ಹಿತೆಕಾಮ್ಯ ಯಾ | 
ಪ್ರೇತಭೋಗೆಶರೀರೇ ತು ಬ್ರಾಹ್ಮಣಸ್ಯ ಚೆ ಸುಂದರಿ ॥ ೧೬ 1 


೧೨-೧೪. ದೇವೀ, ಹಾಗೆ ಮಾಡುವಾಗ ಬ್ರಾಹ್ಮಣರ ಮನೆಯಲ್ಲಿಯೇ 
ಅಡಿಗೆಯನ್ನು ಮಾಡಿಸಿ, ಅಲ್ಲಿಗೆ ಹೋಗಿ, ಸ್ವರ್ಗಸ್ಥನಾದ ಇಂತಹೆವನಿಗೆ ಎಂದು 
ಮೃತನ ಹೆಸರನ್ನು ಹೇಳಿ, ಸಂಕಲ್ಪಮಾಡಿ, ಶಾಂತತೆಯಿಂದ ನಮ್ರನಾಗಿ 
ನಿಮಂತ್ರಣಕ್ಕೆ ಹೇಳಿರುವ ಬ್ರಾಹ್ಮಣನನ್ನು ವಂದಿಸಿ, "ನೀನು ವಿಧಿವಶನಾಗಿ 
ದಿವ್ಯಲೋಕವನ್ನು ಸೇರಿದ್ದೀಯೆ. ನೀನು ಮನಸ್ಸಿಟ್ಟು ವಾಯುರೂಪನಾಗಿ ಈ 
ಬ್ರಾಹ್ಮಣನಲ್ಲಿ ಬಂದು ಸೇರು' ಎಂಬ ಅರ್ಥದೆ "ಗತೋಸಿ ದಿವ್ಯಲೋಕೇತ್ವಂ 
ಸಮಾಶ್ರಯ' ಎಂಬ ಮೇಲಿನ (೧೪ ನೆಯ) ಮಂತ್ರವನ್ನು ಹೇಳಬೇಕು. 


೧೫-೧೬. ಸುಂದರಿ ಆದಿನೆ ಸೂರ್ಯನು ಅಸ್ತನಾಗುತ್ತಲೂ ಮತ್ತೆ 
ಬ್ರಾಹ್ಮಣರ ಮನೆಗೆ ಹೋಗಿ ಪ್ರೇಕಹಿತಾರ್ಥವಾಗಿ ಪ್ರೇತಭೋಗ ಶರೀರನಾಗಿರುವ 
ದ್ವಿಜೋತ್ತಮನಿಗೆ ಪಾದ್ಯವನ್ನು ವಿಧಿಪೊರ್ವಕವಾಗಿ ಅರ್ಪಿಸಿ, ನಮಂಸ್ಕರಿಸಿ 
ಕಾಲುಗಳನ್ನೊ ತ್ತ ಬೇಕು. 


90 


ನೂರ ಎಂಭತ್ತೆಂಟನೆಯೆ ಅಧ್ಯಾಯ 


ಯಾವತ್ತು ತಿಷ್ಕತೇ ತತ್ರ ಪ್ರೇತಭೋಗೆಮುದೀಕ್ಷ್ಬಶೇ! 
ತಾವನ್ನ ಸಂಸ್ಪ್ಸೃಶೇದ್ಭ್ಛೂಮೇ ಮುಮುಗಾತ್ರೆಂ ಪ್ರತಿಷ್ಠಿತಂ Il 0೭ 


ಪ್ರಭಾತಾಯಾಂ ತು ಶರ್ವರ್ಯಾಮುದಿಶೇ ಚ ದಿವಾಕರೇ। 
ಶ್ಮಶ್ರುಕರ್ವು ಪ್ರಕರ್ಶವ್ಯಂ ವಿಪ್ರಸ್ಯ ತು ಯಥಾವಿಧಿ 


॥ ೧೮ ॥ 
ಸ್ನಾಪನಾಭ್ಯಂಜನಂ ಕಾರ್ಯಂ ಪ್ರೇತಸಂತೋಷದಾಯಕಂ 1೧೯॥ 
ಗೃಹೀತ್ವಾ ಭೂಮಿಭಾಗಂ ಜ ಸ್ಥಂಡಿಲಂ ತತ್ರ ಕಾರಯೇತ್‌ | 
ನಿಪಾತದೇಶೆಂ ಸಂಗೃಹ್ಯ ಸಂಬೆದೇಶೇ ಸಮಾಹಿತಃ | 
ನದೀಕೂಲೇ ನಿಖಾಶೇ ನಾ ಪ್ರೇತಭೂಮಿಂ ವಿನಿರ್ದಿಶೇತ್‌ 1 ೨೦% 
ಚತುಪ್ಪಸ್ಠಿಕೃತಂ ಭಾಗಂ ಯಥಾನತ್ನುಕೃತಂ ಭವೇತ್‌ | 
ತತೋ ದಕ ಣಪೂರ್ವೇಷು ದಿಗ್ವಿಭಾಗೇಷು ಸುಂದರಿ | ೨೧॥ 


೧೭. ಭೂಮೀ, ಪ್ರೇತತೃಪ್ತಿಗಾಗಿ ಭೋಜನಮಾಡಿದವನು ಆ ಆಹಾರವು 
ತನ್ನ ದೇಹದಲ್ಲಿರುವವರೆಗೂ, ಪ್ರತಿಷ್ಠಿತವಾದ ನನ್ನ ವಿಗ್ರಹವನ್ನು ಮುಟ್ಟ ಕೂಡದು. 


೧೮-೧೯. ರಾತ್ರಿಯು ಕಳೆದು ಸೂರ್ಯೋದಯವಾಗುತ್ತಲೂ ಬ್ರಾಹ್ಮ 
ಇನಿಗೆ ಯಥಾವಿಧಿಯಾಗಿ ಪ್ರೇತಕ್ಕೆ ಸಂತೋಷಜನಕವಾದ ಆಯುಷೃರ್ಮವನ್ನೂ 
ಅಭ್ಯಂಜನಸ್ನಾನೆವನ್ನೂ ಮಾಡಿಸಬೇಕು. 


೨೦. ನದಿಯ ಅಥವಾ ಹಳ್ಳದ ದಡದಲ್ಲಿ ತಗ್ಗಾದ ಶುಚಿಯಾದ 
ಭೂಪ್ರದೇಶವನ್ನು ನೋಡಿ, ಪ್ರೇತಭೂಮಿಯನ್ನು ನಿಷ್ಕರ್ಷಿಸಿ ಅಲ್ಲಿ ಸ್ಫಂಡಿಲವನ್ನು 
ಕಲ್ಪಿಸಬೇಕು. 


೨೧--೨೨. ಅದರಲ್ಲಿ ಅರವತ್ತನಾಲ್ಕು ಭಾಗವನ್ನು ಅನುಕೂಲವಾಗಿ 
ಮಾಡಿಕೊಳ್ಳಬೇಕು. ಸುಂದರಿ, ಬಳಿಕ ಅಲ್ಲಿ ಆಗ್ನೇಯ ಭಾಗದಲ್ಲಿ ನದಿಯ 


91 


ವರಾಹಪುರಾಣಂ 


ಛಾಯಾಾಯಾಂ ಕುಂಜರಸ್ಕಾಪಿ ನೆದೀಕುಲದ್ರುಮೇ ತಥಾ | 
ಚಾಂಡಾಲಾದಿಪ್ರೆಹೀನೇ ತು ಪ್ರೇತಕಾರ್ಯಂ ಸಮಾಚರೇತ್‌ ಗ ೨೨॥ 


ಯೆಂ ದೇಶೆಂತುನೆ ಪಶ್ಯಂತಿ ಕುಕ್ಕುಟಿಶ್ವಾನೆಸೊಕೆರಾಃ | 
ಶ್ವಾ ಚಾಸೋಹತಿ ರಾವೇಣ ಗರ್ಜಿತೇನ ಚ ಸೂಕೆರಃ ॥ ೨೩ ॥ 


ಕುಕ್ಕುಟಿಃ ಪಕ್ಸವಾತೇನ ಚಾಂಡಾಲಶ್ಚ ಯಥಾ ಧರೇ | 
ತತ್ರ ಕುರ್ವಂತಿ ಯೇ ಶ್ರಾದ್ಧಂ ಪಿತೈಣಾಂ ಬಂಧನಪ್ರದೆಂ | 


ವರ್ಜಿನೀಯಾ ಬುಧೈ ರೇತೇ ಪ್ರೇತಕಾರ್ಯೇಷು ಸುಂನರಿ ॥ ೨೪ ॥ 
ದೇವತಾಸುರಗೆಂಧರ್ವಾಃ ಪಿಶಾಚೋರಗರಾಕ್ಷಸಾಃ ! 

ನಾಗಾ ಭೊತಾನಿ ಯಜ್ಞಾ ಶ್ನೆ ಯೇ ಚೆ ಸ್ಥಾ ವರಜಂಗೆಮಾಃ ॥ ೨೫ ॥ 
*ಸ್ಥಾನೆಂ ಕೃತ್ವಾ ಯಥಾ ದೇವಿ ತವ ಪೃಷ್ಠೇ ಪ್ರತಿಷ್ಠಿತಾ ॥೨೬ || 


ದಡದಲ್ಲಿರುವ ದೇವಯೋಗ್ಯವಾದ ಮರದೆ ನೆರಳಿನಲ್ಲಿ ಚಾಂಡಾಲಾದಿಗಳಿಲ್ಲದ 
ಸ್ಥಳದಲ್ಲಿ ಪ್ರೇತಕಾರ್ಯವನ್ನು ಮಾಡಬೇಕು. 


೨೩-೨೪. ಕೋಳಿ ನಾಯಿ, ಹಂದಿಗಳೂ, ಚಾಂಡಾಲರೂ ನೋಡುವ 
ಅಥವಾ ಅವರ ಧ್ವನಿಯು ಕೇಳಿಸುವ ಸ್ಥಳದಲ್ಲಿಯೂ ಕೋಳಿಯ ರಕ್ಕೆಯ 
ಗಾಳಿಯಂದ ಅಪವಿತ್ರವಾದ ಸ್ಥ ಸ್ಸ ಳೆದಲ್ಲೂ ಸತ್ಯ ಗಳಿಗೆ ಶ್ರಾದ್ಧವನ್ನು ಜಾ 
ದರಿಂದ ಆ ಪಿತೃ ಗಳಿಗೆ ಟೂರು ಗುವ: ಸುಂದರೀ, ವಿದ್ವಾಂಸರು 
ಪ್ರೇತಕಾರ್ಯಗಳಲ್ಲಿ ಅಂತಹ ಸ್ಥಳಗಳನ್ನು ಬಿಟ್ಟು ಬಿಡಬೇಕು. 


೨೫-೨೬. ದೇವೀ, ದೇವತೆಗಳೂ, ಅಸುರರೂ, ಗಂಧರ್ವರ್ಕೂ 
ಪಿಶಾಜೋರಗರಾಕ್ಷಸರೂ, ನಾಗರೂ, ಭೂತಗಳ್ಳೂ ಇತರ ಚರಾಚರಗಳೂ 
ನಿನ್ನಮೇಲೆ ಮನೆಮಾಡಿಕೊಂಡು ಕೆಲಸವೆ. ಯಜ್ಞಗಳು ನಿನ್ನ ಮೇಲೆಯೇ 
ನಡೆಯುತ್ತವೆ. 





x ಸ್ನ್ನಾನಂ ಕೃತ್ವಾ. 


೨2 


ನೂರೆ ಎಂಭತ್ತೆಂಟನೆಯ ಅಧ್ಯಾಯ 


ಧಾರೆಯಿಷ್ಕಾಮಿ ಸುಶ್ರೋಣಿ ವಿಷ್ಣುಮಾಯಾತತಂ ಜಗತ್‌ ! 
ಚಂಡಾಲಮಾದಿತಃ ಕೃತ್ವಾ ನರಾಣಾಂ ತು ಶುಭಾಶುಭೆಂ ॥ ೨೭ ॥ 


ಸ್ನಾನಂ ಕುರ್ವಂತು ಶೇ ಭೊಮೇ ಸ್ಥಂಡಿಲೇ ತದನಂತೆರೇ।! 


ಅಕೃತ್ವಾ ಪೃಥಿನೀಭಾಗೆಂ ನಿನಾಸಂ ಯೇ ತು ಕುರ್ವತೇ ॥ ೨೮ ॥ 
ತ್ವದಧೀನಂ ಜಗದ್ಭದ್ದೆ ದ್ರೀ ತವೋಚ್ಛಷ್ಠ ಶಂ ಹತಂ ಭವೇತ್‌ | 
ನ ದೇವಾಃ ಹಿತರಸ್ತಸ್ಯ ಗೃಹ್ಣಂತೀಹ ತರ ॥೨೯॥ 


ಪತಂತಿ ನರಕೇ ಘೋರೇ ತೇನೋಚ್ಛೆಷ್ಠೆ ಸ್ಸೇನೆ ಸುಂದರಿ | 
ಸ್ಮಡಿಂಲೇ ಪ್ರೇತಭಾಗೆಂ ತು ದಡ್ಯಾತ್ಪೂರ್ವಾಹ್ನಿಕಂಠತು ತೆಂ ॥ ೩೦॥ 


ಕೃತ್ವಾ ತು ಪಿಂಡಸಂಕಲ್ಪಂ ನಾಮಗೋಕ್ರೇಣ ಮಾಧನಿ | 
ಪಶ್ಚಾದಶ್ಮಂತಿ ಗೋತ್ರಾಣಿ ಕುಲಜಾಶೆ ಕ ಭೋಜನಾಃ | ೩೧॥ 
90 90 


೨೭. ಸುಶ್ರೋಣೀ, ಚಾಂಡಾಲಾದಿಯಾದ ಮನುಷ್ಯರಿಗೆ ಶಂಭಾ 
ಶುಭವನ್ನುಂಟುಮಾಡುವ ವಿಷ್ಣುಮಾಯಾವೃತವಾದ ಜಗತ್ತ (ನಿನ್ನ)ನ್ನು 
ನಾನು ಧರಿಸಿರುವೆನು, 


೨೮-೨೯, ಭದ್ರೇ, ಭೂಮಿ, ಮೇಲೆಹೇಳಿರುವ ಆರಿಸಿ ಶುದ್ಧ ಮಾಡಿ 
ಸಿದ್ಧಪಡಿಸಿರುವೆಡೆಯಲ್ಲಲ್ಲದೆ ಬೇಕೆ ಕಡೆಯಲ್ಲಿ ವಿಶೃತರ್ಪಣಮಾಡಿದರೆ ಜಗತು 
ನಿನ್ನ ಅಧೀನವಾಗಿದೆಯಾದುದರಿಂದ ಆ ತರ್ಪಣವು ನಿನ್ನ ಎಂಜಲಾಗಿ 
ಹಾಳಾಗುವುದು. ಅಂತಹುದನ್ನು ದೇವತೆಗಳಾಗಲಿ, ನಿತೃಗಳಾಗಲಿ ಎಂದಿಗೂ 
ಪರಿಗ್ರಹಿಸುವುದಿಲ್ಲ. 


೩೦-೩೧. ಸುಂದರೀ, ಮಾಧವ, ಆ ಉಚ್ಛಿಷ್ಟೆವನ್ನು ಪರಿಗ್ರ ಹಿಸಿದರೆ 
ಪಿತೃಗಳು ಘೋರವಾದ ನರಕದಲ್ಲಿ ಬೀಳುವರು. ಪ್ರೇತಭಾಗವನ್ನು ಶುದ್ಧ ಯಾದ 
ನೆಲದಮೇಲೆ ಪೂರ್ವಾಹ್ಞದಲ್ಲಿ ಮೃತನ ನಾಮಗೋತ್ರಗಳನ್ನು ಹೇಳಿ 
ಹಿಂಡಸಂಕಲ್ಪವನ್ನು ಮಾಡಿ ಹಾಕಬೇಕು. ಬಳಿಕ ಜ್ಞಾ ತಿಗಳೊಡನೆ ಊಟ 
ಮಾಡಬೇಕು. 


93 


ವರಾಹ ಪುರಾಣಂ 


ನ ದದ್ಯಾದನ್ಯಗೋತ್ರೇಭ್ಕೋ ಯೇ ನೆ ಭುಂಜಂತಿ ತತ್ರೆ ವೈ | 
ಚತುರ್ಣಾಮಸಿ ವರ್ಣಾನಾಂ ಪ್ರೇಶಕಾರ್ಯೆಷು ಸುಂದರಿ | 
ಏನಂ ದಶ್ತೇನ ಪ್ರೀಯಂತೇ ಪ್ರೇತಲೋಕಗೆತಾ ನರಾಃ ॥೩೨॥ 


ಅದತ್ವಾ ಪ್ರೇತಭಾಗಂ ತು ಭುಂಕ್ತೇ ಯಸ್ತೆತ್ರ ಮಾನವಃ । 
ಗತ್ವಾ ಮಹಾನದೀಂ ಸೋಪಿ ಸಚೇಲಂ ಸ್ಥಾನಮಾಚರೇತ್‌ ॥ a೩ ॥ 


ತೀರ್ಥಾನಿ ಮನಸಾ ಗತ್ವಾ ತ್ರಿಭಿರಭ್ಯುಕ್ಸಯೇದ್ಭುವಂ | 
ಏವಂ ಶುದ್ಧಿಂ ತತಃ ಕೈತ್ವಾ ಬ್ರಾಹ್ಮಣಾನ್‌ ಶೀಘ್ರುಮಾನೆಯೇತ್‌ 1 ೩೪ ೪ 


ಆಗತಾಂಶ್ಚ ದ್ವಿಜಾನ್ಹೃಷ್ಟ್ರಾ ಕರ್ತವ್ಯಾ ಸ್ವಾಗತೆಕ್ರಿಯಾ ॥ ೩೫ ॥ 


ಅರ್ಥ್ಯಂ ಪಾದ್ಯಂ ತತೋ ದದ್ಯಾದ್ಭೃಷ್ಟಪುಷ್ಟೇನ ಮಾಧವಿ । 
ಆಸನಂ ಬೋಸಕಲ್ಸೇಶ ಮಂತ್ರೇಣ ವಿಧಿಪೊರ್ವಕಂ | ೩೬ ॥ 








೩೨. ಅನ್ಯಗೋತ್ರದವರಿಗೆ ಆಕಾಚವಿರುವ ಗೃಹದಲ್ಲಿ ಊಟಮಾಡಿಸ 
ಬಾರದು. ಸುಂದರಿ, ನಾಲ್ಕು ವರ್ಣದವರಲ್ಲಿಯೂ ಹೀಗೆ ಪ್ರೇತಕಾರ್ಯ 
ಮಾಡುವುದರಿಂದ ಪ್ರೇತಲೋಕಕ್ಕೆ ಹೋದವರು ತೃಪ್ತರಾಗುವರು. 


೩೩. ವ್ರೇತಭಾಗವನ್ನು ಕೊಡದೆ ಊಟಮಾಡುವವನು ಮಹಾನದಿಗೆ 
ಹೋಗಿ, ಧರಿಸಿರುವೆ ಬಟ್ಟಿ ಯೊಡನೆ ಸ್ನಾನಮಾಡಬೇಕು. 


೩೪. ಶ್ರಾದ್ಧ ಅಥವಾ ಪ್ರೇತಕರ್ಮವನ್ನು ಮಾಡುವ ಸ್ಥಳವನ್ನು ತೀರ್ಥೆ 
ಗಳಷ್ನು ಮನಸ್ಸಿನಿಂದ ಸ್ಮರಿಸಿ ಮೂರು ಸಾರಿ ಪ್ರೋಕ್ಸಿಸಜೇಕು. ಬಳಿಕ 
ಬ್ರಾಹ್ಮಣರನ್ನು ಅಲ್ಲಿಗೆ ಬರಮಾಡಬೇಕು. 

೩೫-೩೭. ಮಾಧೆವೀ, ಬಂದ ಬ್ರಾಹ್ಮಣರ ಸುಖಾಗಮನವನ್ನು ಕೇಳಿ, 
ಬಳಿಕ ಸಂತೋಷದಿಂದ ಅರ್ಫ್ಯೈಪಾದ್ಯಗಳೆನ್ನು ಅರ್ಪಿಸಿ, 4 ದ್ವಿಜೋತ್ತಮನೇ 
ಈ ಪೀಠವನ್ನು ನಿನಗೆ ಅರ್ಪಿಸಿದ್ದೇನೆ. ಇದನ್ನಲಂಕರಿಸಿ ವಿಶ್ರಾಂತನಾಗಿ 


94 


ನೂರ ಎಂಭತ್ತೆ೦ಟಿನೆಯ ಅಧ್ಯಾಯ 
ಮಂತ್ರಃ. 
ಇದಂ ಶೇ ಆಸನಂ ದತ್ತಂ ನಿಶ್ರಾಮಂ ಕ್ರಿಯತಾಂ ದ್ವಿಜ । 
ಕುರುಸ್ಪ ಮೇ ಪ್ರಸಾದಂ ಚ ಸುಪ್ರಸೀದ ದ್ವಿಜೋತ್ತಮ ॥೩೭॥ 


ಉಪವೇಶ್ಯಾಸನೇ ವಿಪ್ರಂ ಛತ್ರಂ ಸಂಕಲ್ಪಯೇತ್ಪುನಃ | 
ನಿವಾರಣಾರ್ಥಮಾಕಾಕೇ ಭೂತಾ ಗೆಗನಚಾರಿಣಃ 


| 46 || 
ದೇವಗಂಧರ್ವಯಕ್ಸಾಶ್ಲ ಸಿದ್ಧಸಂಘಾ ಮಹಾಸುರಾಃ | 
ಧಾರಣಾರ್ಥಂ ಶಥಾಕಾಶೇ ಛತ್ರಂ ತೇಜಸ್ವಿನಾಂ ಕೃತಂ War 
ಪ್ರೇತಸ್ಯ ಚ ಹಿತಾರ್ಥಾಯ ಧಾರಯೇತ ವಸುಂಧರೇ | 
ಪೂರ್ವಂ ಸೆಂಹೃಷ್ಟತುಪ್ಪೇನ ಪ್ರೇತಭಾಗಂ ಚ ದಾಷಯೇತ್‌ ॥೪೦॥ 
ಛತ್ರಮಾನರಣಾರ್ಥಂ ತು ದದ್ಯಾಚ್ಹೈ ವ ದ್ವಿಜಾತಯೇ ॥ ೪೧॥ 
ಪ್ರಸನ್ನನಾಗಿ ನನಗೆ ಅನುಗ್ರಹಿಸು” ಎಂಬ ಅರ್ಥದ « ಇದಂತೇ 
ಅಸನ ಸೂ ದ್ವಿಜೋತ್ತಮ ” ಎಂಬ ಮೇಲಿನ (೩೭ನೆಯ) ಮಂತ್ರದಿಂದ 


ವಿಧಿಪೂರ್ವಕವಾಗಿ ನೀಠವನ್ನು ಅರ್ಪಿಸಬೇಕು. 


೩೮-೩೯. ಮೇಲಿನ ಮಂತ್ರದಿಂದ ಬ್ರಾಹ್ಮಣನನ್ನು ಪೀಠದಲ್ಲಿ 
ಕುಳ್ಳಿರಿಸಿ ಛತ್ರಿಯದಾನಕ್ಕೆ ಸಂಕಲ್ಪವನ್ನು ಮಾಡಬೇಕು. ಆಕಾಶಗಾಮಿಗಳಾದ 
ದೇವಗಂಧರ್ವಯಕ್ಷ್ಪರು ಸಿದ್ಧಸಂಘಗಳು, ಮಹಾಸುರರು ಇವರೇ ಮೊದಲಾದ 
ತೇಜಸ್ವಿಗಳಿಗೆ ಭೂತನಿವಾರಣೆಗಾಗಿ ಹಿಡಿದುಕೊಳ್ಳಲು ಛತ್ರಿಯು ಕಲ್ಫಿತವಾಗಿದೆ. 


೪೦. ವಸುಂಧರೇ, ಅಂತಹೆ ಕೊಡೆಯನ್ನು ಪ್ರೇತಹಿತಾರ್ಥವಾಗಿಯೂ 
ಬ್ರಾಹ್ಮಣನು ಧರಿಸಲು ಅತಿಸಂತೋಷದಿಂದ ದಾನಮಾಡಬೇಕು, 


೪೧-೪೨. ಕೊಡೆಯನ್ನು ಪ್ರೇತಕ್ಕೆ ಮರೆಮಾಡಲು ಬ್ರಾಹ್ಮಣನಿಗೆ 
ಕೊಡಬೇಕು. ಸಿದ್ಧರೊಡಗೂಡಿದ ದೇವತೆಗಳೂ, ಗಂಧರ್ವರೂ, ಅಸುರರ್ಕೂ 


95 


ವರಾಹಪುರಾಣಂ 


ಆಕಾಶೇ ತತ್ರ ಪಶ್ಯಂತಿ ದೇವಾಸ್ಸಿದ್ಧ ಪ್ರೆರೋಗಮಾಃ ! 
ಗಂಧರ್ವಾ ಹೈಸುರಾಸ್ಟಿ ದ್ಧ ರಾಕ್ಸೆಸಾಃ ಪಿಶಿತಾಶಿನಃ » ೪೨ ॥ 


ದೃಶ್ಯಮಾನೇಷು ಸರ್ವೇಷು ಪ್ರೇತಸ್ಸಂಪ್ರೀಡಿತೋ ಭವೇತ್‌ | 
ಪ್ರೀಡಮಾನಂ ತತೋ ದೃ ಸ್ಟಾ 4 ಹೆಸೆಂತ್ಯೈ ಸುರರಾಕ್ಸೈ ಸಾಃ 
ಏವಂ ನಿವಾರಣಂ ಛತ್ರ ಮಾದಿಕ್ಕೆ ನೆ ಕೃತಂ ಪುರಾ ॥ va ॥ 


ಪ್ರೇತಲೋಕೆಗೆತಾನಾಂ ಚ ಸರ್ವದೇವರ್ಷಿಣಾಂ ಪುರಾ। 
ಅಗ್ನಿವರ್ಷಂ ಶಿಲಾವರ್ಷಂ ತಪ್ತಂ ತತ್ರ ಜಲೋದಕೆಂ | vet 


ಭಸ್ಮವರ್ಷಂ ತಕೋ ಘೋರೆಮಹೋರಾಶ್ರೇಣ ಮಾಧವಿ । 


ಏವಂ ನಿವಾರಣಂ ಛತ್ರಂ ದದ್ಯಾದ್ವಿಪ್ರಾಯ ಮಾಧವಿ ॥ ೪೫ ॥ 


ಸಶ್ಚಾದುಷಾನಹೌ ದದ್ಯಾತ್ಪಾದಸ್ಪರ್ಶಕರೇ ಶುಭೇ | 


ಉಪಾನಹೋಶ್ಚ ವಕ್ಸ್ಪಾ R ಮಿ ದಾನೇ ಭೆವತಿ ಯತ್ಸಲಂ a ೪೬ ॥ 


ಹ 





ಮಾಂಸಾಹಾರಿಗಳಾದ ರಾಕ್ಷಸರೂ ಆಕಾಶದಲ್ಲಿ ಮೇಲೆ ನಿಂತು ಪ್ರೇತನನು 
ನೋಡುವರು. 


೪೩. ಅವರೆಲ್ಲರೂ ನೋಡುವುದರಿಂದೆ ಪ್ರೇತನು ಬಲು ನಾಚಿಕೊಳ್ಳು 
ವನು. ಹಾಗೆ ನಾಚಿಕೊಳ್ಳುವ ಪ್ರೇತನನ್ನು ನೋಡಿ, ಆಅಸುರಾದಿಗಳು 


ನಗುವರು. ಅದನ್ನೂ ತಪ್ಪಿಸಲು ಪೂರ್ವದಲ್ಲಿ ಸೂರ್ಯನು ಕೊಡೆಯನ್ನು 
ಏರ್ಪಡಿಸಿದನು. 


೪೪-೪೫. ಮಾಧವೀ, ಪೊರ್ವದಲ್ಲಿ ಪ್ರೇತಲೋಕಕ್ಕೆ -ಹೋದ ಸರ್ವ 
ದೇವರ್ಷಿಗಳಿಗೂ ಅಗ್ನಿವರ್ಷ, ಕಾಯ್ದ ಶಿಲಾವರ್ಷ, A ಭಸ್ಮ; ವರ್ಷಗಳು 
ಹಗಲೂ ರಾತ್ರಿ ಮವ ಘೋರವಾಗಿದ್ದುವು. ಅವುಗಳನ್ನು ನಿವಾರಿಸುವ ಕೊಡೆ 
ಯನ್ನು ಬ್ರಾಹ್ಮ "ನಿಗೆ ದಾನಮಾಡಬೇಕು. 


೪೬, ಶುಭ್ರ, ಬಳಿಕ ಕಾಲುಗಳಿಗೆ ಹಿತಕರವಾದ ಪಾದರಳೆ ಕೈಗಳನ್ನು 
ದಾನಮಾಡಬೇಕು. ಪಾದರಕ್ಷೆಗಳೆ ದಾನದಿಂದಾಗುವ ಫಲವನ್ನು ಹೇಳುತ್ತೇನೆ. 


96 


ನೂರ ಎಂಭತ್ತೆಂಟನೆಯೆ ಅಧ್ಯಾಯ 


ಪಾದೌಚತೇನ ದೆಹ್ಯೇತಾಂ ಯಮಸ್ಯ ವಿಷೇಯೆಂಂ ಗತೇ | 
ತೆಮೋಂಧಕಾರನಿಷಮಂ ದುರ್ಗಮಂ ಘೋರದರ್ಶನಂ ॥ ೪೭ ॥ 


ಏಕಾಕೀ ದುಸ್ಸಹಂ ಲೋಕೇ ಪಥಾಯೇನೆ ಸ ಗೆಚ್ಛೆತಿ | 
ಕಾಲೋಮೃತ್ಯು ಶ್ಲ ದೂತಶ್ಹ ಯಷ್ಟಿ ಮುದ್ಯಮ್ಯ ಸೃಷ್ಠತೆಃ ॥ ೪೮ ॥ 


ಅಹೋರಾತ್ರೇಣ ಘೋರೇಣ ಪ್ರೇತೇ ನಯತಿ ಮಾಧವಿ | 
ದದ್ಯಾತ್ತವರ್ಥಂ ವಿಪ್ರಾಯ ಪದಶ್ರೇ ಚೆ ಸುಖಾನಹೇ u veh 


ತಪ್ತ ವಾಲುಮಯೀ ಭೂಮಿಃ ಕೆಂಕಟಿಕೈರುಪಸಂಸ್ತೃತಾ। 
ತೇನ ದುರ್ಗಾಣಿ ತರತಿ ದತ್ತಯೋಪಾನಹಾತ್ರನೈ ॥೫೦॥ 


ಪಶ್ಚಾದ್ಧೂಪಂ ಚ ದೀಪಂ ಚ ದದ್ಯಾದ್ವೈ ಮಂತ್ರಪೂರ್ವಕೆಂ। 
ಯಾತಿ ಯೇನ ನಿಜಾನೀಯಾತ್ಬೃಥಕ್ಟ್ರೇಶೇನ ಯೋಜಯೇತ್‌ ॥ ೫೧॥ 


೪೭. ಕಗ್ಗತ್ತಲೆಯಿಂದ ನೋಡಲು ಭಯಂಕರವಾಗಿಯೂ, ವಿಷಮವೂ, 
ದುರ್ಗಮವೂ ಆಗಿಯೂ ಇರುವ ಯಮಲೋಕಕ್ಕೆ ಹೋದವನ ಕಾಲುಗಳನ್ನು 
ಆ ಪಾದರಕ್ಷೆಗಳು ಸುಡದಂತೆ ಮಾಡುವುವು. 


೪೮-೪೯. ಮೃತನು ಸಹಿಸಲು ಕಷ್ಟವಾದ ಯಮಕರೋಕಮಾರ್ಗದಲ್ಲಿ 
ಒಂಟಬಗನಾಗಿ ಘೋರವಾದ ಹೆಗಲ್ಲೂ ರಾತ್ರಿಯೂ ಹೋಗುವನು. ಕಾಲನಾದ 
ಯಮನೂ, ಯಮದೂತನೂ ದೊಣ್ಣೆ ಗಳನ್ನು ಎತ್ತಿಹಿಡಿದುಕೊಂಡು ಮೃತನ 
ಹಿಂದೆ ನಡೆಯುತ್ತ ಕರೆದುಕೊಂಡು ಹೋಗುವರು. ಆದುದರಿಂದ ಗಮನದಲ್ಲಿ 
ಸುಖವನ್ನುಂಟುಮಾಡುವ ಪಾದರಕ್ಷೆಗಳನ್ನು ಬ್ರಾಹ್ಮಣನಿಗೆ ಕೊಡಬೇಕು. 


೫೦. ಪಾದರಕ್ಷೆಗಳನ್ನು ದಾನಮಾಡುವುದರಿಂದ ಕಾದಮರಳು ಮುಳ್ಳುಗಳು 
ಹರಡಿರುವ ನೆಲವುಳ್ಳ ಆ ಪ್ರದೇಶದ ಕಷ್ಟಗಳು ಮೃತನಿಗೆ ತಪ್ಪು ವುವು. 


೫೧. ಪಾದರಕ್ಷೆಯ ದಾನವಾದ ಬಳಿಕ ಮಂತ್ರಪೂರ್ವಕವಾಗಿ ಧೂಪ 
ದೀಪಗಳನ್ನೂ ಕೊಡಬೇಕು. ಅದರಿಂದ ಫ್ರೇತನು ಯಮಲೋಕದಲ್ಲಿ 
“ದಾರಿಯನ್ನು ತಿಳಿದು ನಡೆಯುವಂತಾಗುವುದು. 


೧ಷ್ಠಿ ೬೨7 


ವರಾಹಪ್ರರಾಣಂ 


ನಾಮಗೋತ್ರಮುದಾಹೃ ತೈ ಪ್ರೇತಾಯ ತೆಬೆನೆಂತರಂ | 
ಶೀಘ್ರನಾವಾಹೆಯೇದ್ಭೂಮೇ ದರ್ಭಪಾತ್ರೇ ಚೆ ಭೂತಲೇ (॥೫೨॥ 


ಮಂತ್ರೆ8-_ 
ಇಹಲೋಕಂ ಪರಿತ್ಯ ಜ್ಯ ಗೆತೋಸಿ ಪರಮಾಂ ಗತಿಂ! 
ಗೃಷ್ಣ ಗಂಧಂ ಮುದಾ ಯುಕ್ತೋ ಭಕ್ತ್ಯಾ ಪ್ರೇತೋಪಪಾದಿತಂ ॥ ೫೩ ॥ 


ಗಂಧಮಂತ್ರೆಃ-- 
ಸರ್ವಗೆಂಧಂ ಸರ್ವಸುಸ್ಪಂ ಧೂಸೆಂ ದೀಪಂ ತಥೈನ ಚೆ | 
ಪ್ರತಿಗೃಹ್ಹೀಷ್ಟ ನಿಪ್ರೇಂದ್ರ ಪ್ರೇತಮೋಕ್ಷಪ್ರದೋ ಭವ ॥ ೫೪ ॥ 


ಏವಂ ವಸ್ತ್ರಾ ಣಿ ವಿಪ್ರಾಯ ಸರ್ವಾಣಾ ಬ ಭೆರಣಾನಿ ಚೆ | 
ಪ್ರನಃಪುನಶ್ಚೆ ಸಕ್ವಾನ್ನಂ ಪ್ರ ಯಚ್ಛೇತ್ತು ವಸುಂಧರೇ ॥ ೫೫ ॥ 


೫೨. ಭೂಮೀ, ಬಳಿಕ ಗೋತ್ರವನ್ನೂ, ಹೆಸರನ್ನೂ ಹೇಳಿ, ನೆಲದ 
ಮೇಲಿರಿಸಿದ ದರ್ಭಸಹಿತವಾದ ಪಾತ್ರೆ ಯಲ್ಲಿ ಪ್ರೇತನನ್ನು ಆವಾಹನೆಮಾಡಬೇಕು. 


೫೩-೫೬. ವಸುಂಧರ, ಆವಾಹನೆಮಾಡಿದ ಬಳಿಕ “ಪ್ರೇತಾ, ನೀನು 
ಈ ಲೋಕವನ್ನು ಬಿಟ್ಟು ಪರಮಗತಿಯನ್ನು ಪಡೆದಿದ್ದೀಯೆ. ನಾನು ಭಕ್ತಿಯಿಂದ 
ಅರ್ಪಿಸುವ ಈ ಗಂಧವನ್ನು ಸಂತೋಷದಿಂದ ಪರಿಗ್ರಹಿಸು. ಬ್ರಾ ಹ್ಮಣೋತ್ತ 
ಮನೇ, ನಾನು ಸಂಪಾದಿಸಿರುವ ಎಲ್ಲಾ ಗಂಧವನ್ನೂ ಎಲ್ಲಾ ಹೂಗಳನ್ನೂ ಧೂಪ 
ದೀಪಗಳನ್ನೂ ಸ್ವೀಕರಿಸಿ ಈ ಪ್ರೇತನಿಗೆ ಮೋಕ್ಷವನ್ನು ಕೊಡು” ಎಂಬ ಅರ್ಥದ 
ಮೇಲಿನ (೫೩-೫೪ ನೆಯ) ಮಂತ್ರದಿಂದ ಗಂಧಪುಷ್ಪ ಧೂಸ ದೀಪಗಳನ್ನು « ಅರ್ಪಿಸಿ 
ಬಳಿಕ ವಸ್ತ್ರಗಳನ್ನೂ, ಸರ್ವಾಭರಣಗಳೆನ್ನೂ ಆ ಬ್ರಾಹ್ಮಣನಿಗೆ ದಾನಮಾಡಬೇಕು. 
ಬಳಿಕ ಅಡಿಗೆಯಾದ ಅನ್ನವೇ ಮೋದಲಾದ ಪ್ರೇತನಿಗೆ ಇಷ್ಟವಾದ ಪದಾರ್ಥ 
ಗಳೆಲ್ಲವನ್ನೊ ಮತ್ತೆಮತ್ತೆ ಬಡಿಸಿ, ಬ್ರಾಹ್ಮಣನಿಗೆ ಊಟಮಾಡಿಸಬೇಕು. 


98 


ನೂರ ಎಂಭತ್ತೆಂಟನೆಯೆ ಅಧ್ಯಾಯ 


ಏನಮಾದೀನಿ ದ್ರವ್ಯಾಣಿ ಪ್ರೇತಭೋಗ್ಯಾನಿ ಸರ್ವಶಃ | 
ಪಾದಶೌಚಾದಿ ತ್ರಿಃ ಕೃತ್ವಾ ಚಾತುರ್ವರ್ಣಸ್ಯೆ ಮಾಧವಿ ॥ ೫೬ ॥ 


ಏವಂ ವಿಧಿಃ ಪ್ರಯೋಕ್ತವ್ಯಃ ಶೂದ್ರಾಣಾಂ ಮಂತ್ರವರ್ಜಿತಂ | 
ಅಮಂತ್ರಸ್ಯ ಚೆ ಶೂದ್ರಸ್ಯ ವಿಪ್ರೋ ಗೈಹ್ಲಾತಿ ಮಂತ್ರತೆಃ ॥ ೫೭1 


ಏತತ್ಸರ್ವಂ ನಿನಿರ್ವರ್ತೃ ಪಕ್ವಾನ್ನಂ ಭೋಜಯೇದ್ದ ಜಂ | 
ಭೋಶ್ಸ್ಯಮಾಣೇನ ವಿಪ್ರೇಣ ಜ್ಞಾನಶುದ್ಧೇನೆ ಸುಂದರಿ ॥೫೮ ॥ 


ಪ್ರೇತಾಯ ಪ್ರಥಮಂ ದದ್ಯಾನ್ನ ಸ್ಫೃಶೇತ ಪರಾತ್ಬರಂ । 
ಸರ್ವಂ ವ್ಯಂಜನಸಂಯುಕ್ತೆಂ ಪ್ರೇತಭಾಗಂ ಪ್ರಕಲ್ಪಯೇತ್‌ Wl ೫೯॥ 


ಮಾಧವನ ಗಂಧೆಪುಷ್ಟಾದಿಗಳನ್ನು ಅರ್ಪಿಸುವುದಕ್ಕೆ ಮೊದಲು ನಾಲ್ಕುವರ್ಣ 
ದವರೂ ಮೂರುಸಾರಿ ಕಾಲುತೊಳೆಯೆಬೇಕು. 


೫೭. ಶೂದ್ರರು ಮೇಲೆಹೇಳಿದ ವಿಧಿಯನ್ನು ಅಮಂತ್ರಕವಾಗಿ ಮಾಡ 
ಬೇಕು. ಮಂತ್ರವಿಲ್ಲದೆ ಶೂದ್ರನು ಕೊಡುವುದನ್ನೂ ಬ್ರಾಹ್ಮಣನು ಸಮಂತ್ರಕವಾಗಿ 
ಪರಿಗ್ರಹಿಸಬೇಕು. 


೫೮. ಸುಂದರೀ, ಮೇಲೆಹೇಳಿರುವಂತೆ ಗಂಧಪುಷ್ಪಾದಿಗಳೆಲ್ಲವನ್ನೂ 
ಅರ್ಪಿಸಿ, ಬಳಿಕ ನಿಮಂತ್ರಣಾರ್ಹನಾದ ಜ್ಞಾ ನಶುದ್ಧನಾದ ಬ್ರಾಹ್ಮಣನಿಗೆ 
ಪ್ರೇತನಿಗೋಸ್ಟರ ಪಕ್ವಪದಾರ್ಥಗಳಿಂದ ಭೋಜನವನ್ನು ಮಾಡಿಸಬೇಕು. 


ರ್ಜ. ಪ್ರೇತನಿಗೆ ಮೊದಲು ಎಲ್ಲವನ್ನೂ ವ್ಯಂಜನದೊಡನೆ ಬಡಿಸ 
ಬೇಕು. ಪ್ರೇತಭೋಜನಾದಿಗಳನ್ನು ಮಾಡಿಸುವಾಗ ಪರಾತ್ಪರನ ವಿಗ್ರಹವನ್ನು 
ಮುಟ್ಟ ಬಾರದು. 


99 


ವರಾಹಪೆರಾಣಂ 


+ದೇವತ್ವೆಂ ಬ್ರಾಹ್ಮಣತ್ವಂ ಚೆ ಪ್ರೇತಪಿಂಡೇ ಸ್ರದೀಂಯತೇ | 
ಮಾನುಷತ್ವಂ ನಿವಾಸೇಷು ಜ್ಞಾತವ್ಯಂ ಸತತಂ ಬುಧೈಃ ಗಂಗ (?) 


ಸಿತೃಸ್ಥಾನೇ ಪ್ರದಾತವ್ಯಂ ನಿಧಾನಾನ್ಮೆಂತ್ರಸೆಂಯುತೆಂ | 

ಏನಂ ಪ್ರೇತೇಷು ನಿಪ್ರೇಷು ಏಕಕಾಲೋ ನ ವಿದ್ಯತೇ ॥ ೬೧ ॥ (?) 
ಹಸ್ತಶೌಚಂ ಪುನಃ ಕೃತ್ವಾ ಹ್ಯುಸಸ್ಪೃಶ್ಯ ಯಥಾವಿಧಿ | 

ಸಮಂತ್ರೆಂ ಪ್ರೆತಿಗೈಹ್ಹಾತಿ ಪಕ್ವಾನ್ನೆಂ ಭಕ್ಷ್ಯಭೋಜನೆಂ ॥ ೬೨ ॥ 
ಭುಜ್ಯಮಾನಸ್ಯ ವಿಪ್ರಸ್ಯ ಪ್ರೇತಭಾಗಂ ಚೆ ನಿತ್ಯಶಃ! 

ಜ್ಞಾತಿವರ್ಗೇಷು ಗೋತ್ರೇಷು ಸಂಬಂಧಿಸ್ವಜನೇಷು ಚ! 


ಭಾಗಸ್ತೆತ್ರ ಪ್ರದಾತವ್ಯಸ್ತಸ್ಕಾರ್ಥೇ ಯಸ್ಯ ವಿದ್ಯತೇ ॥ ೬a | 

ನಿಪ್ರಾಯ ದೀಯಮಾನೇ ತು ವಾರಣೀಯಂ ನಕೇನಚಿತ್‌ uv | 

ನಿವಾರಯತಿ ಯೋ ದತ್ತಂ ಗುರುಹತ್ಯಾಫಲಂ ಲಭೇತ್‌ | 

ನ ದೇವಾಃ ಪ್ರತಿಗೃಹ್ಣಂತಿ ನಾಗ್ನಯಃ ಹಿತರಸ್ತಥಾ ॥ ೬೫ ॥ 
೬೦-೬೧. 


೬೨-೬೩. ಮತ್ತೆ ಕೈತೊಳೆದುಕೊಂಡು ವಿಧಿಯಂತೆ ಆಚಮನವನ್ನು ಮಾಡಿ 
ಸಮಂತ್ರಕವಾಗಿ ಸಕ್ವಾನ್ನಭಕ್ಷ್ಯಭೋಜ್ಯಾದಿಶೇಷವನ್ನು ಜ್ಞಾತಿವರ್ಗದವ 
ಕೊಡನೆಯೂ ಸಂಬಂಧಿಗಳೊಡನೆಯೂ ಭುಜಿಸಬೇಕು. 


೬೪-೬೫. ಬ್ರಾಹ್ಮಣನಿಗೆ ಕೊಡುವುದನ್ನೂ, ಊಟಕ್ಕೆ ಬಡಿಸುವುದನ್ನೂ 
ಯಾರೂ ತಡೆಯಬಾರದು. ಹಾಗೆ ತಡೆದವನಿಗೆ ಗುರುಹೆತ್ಕೆಯ ಪಾಪವು 
ಬರುವುದು. ಅಲ್ಲದೆ ಹಾಗೆ ತಡೆಮಾಡಿ ಕೊಡುವುದನ್ನು ದೇವತೆಗಳಾಗಲಿ, 
ಅಗ್ನಿಗಳಾಗಲಿ, ಪಿತೃಗಳಾಗಲಿ, ಪರಿಗ್ರಹಿಸುವುದಿಲ್ಲ. 


4+ ೬೦-೬೧ ನೆಯ ಶ್ಲೋಕೆಗಳ ಪದೆಗಳಿಗೆ ಅರ್ಥವಾಗುನಂತಿದ್ದೆರೊ ಈ ಪ್ರಕರಣಕ್ಕೆ 
ಸರಿಯಾದೆ ವಾಕ್ಯಾರ್ಥವು ಆಗುವುದಿಲ್ಲ. 


100 


ನೂರ ಎಂಚತ್ತೆ೦ಟನೆಂಗಂ ಅಧ್ಯಾಯ 


ಏವಂ ವಿಲುಪ್ಯತೇ ಧರ್ಮಃ ಪ್ರೇತಸ್ತಸ್ಯ ನ ತುಷ್ಯತಿ | 
ಏವಂ ವಿಚಿಂತ್ಯಮಾನಸ್ಕ ಯಥಾ ಧರ್ಮೋ ನ ಲುಪ್ಯತೇ Il ೬೬ ॥ 


ಜ್ಞಾತಿಸಂಬಂಧಿಮಧ್ಯೇ ತು ಯೋ ದದ್ಯಾತ್ರೇತಭೋಜನಂ I 
ಹೃಷ್ಟೇನೆ ಮನಸಾ ನಿಪ್ರೇ ಪ್ರೇತಭಾಗಂ ವಿಶೇಷತಃ ॥೬೭॥ 


ಕೂಟಿವತ್ತತಿತಿಷ್ಟೇತ ದೃಷ್ಟ್ವಾ ಕೃಷ್ತಿಂ ನ ಗಚ್ಛತಿ | 
ಏವಂ ತು ಪ್ರೇತಭಾವೇನ ಶೀಘ್ರಂ ಮುಂಚೆತಿ ಕಿಲ್ಬಿಷಾತ್‌ ॥ ೬೮ ॥ 


ತೃಪ್ತಿಂ ಜ್ಞಾತ್ವಾ ತು ನಿಪ್ರಸ್ಯ ಪಕ್ವಾನ್ಸೇನ ತು ಮಾಧವಿ | 
ದಾತವ್ಯಮುದಕಂ ತಸ್ಯ ಪಾಣಾವಭ್ಯು ಕ್ಷಣಂ ತತಃ ೬ 


ದೃಸಷ್ಟ್ಯಾಕು ಪ್ರೋಷಿತಂ ತೇನ ಉಚ್ಛೆಸ್ಟಂ ನ ನಿಸರ್ಜಯೇತ್‌ | 
ಬ್ರಾಹ್ಮೆಣೇನಾಪ್ಯೆ ನುಜ್ಞಾತಃ ಶೀಘ್ರಂ ಸರಂಭಯೇೋತ್ತತೆಃ | 


ದಾತವ್ಯಂ ತತ್ರ ಚೋಚೈಷ್ಟಂ ಯೇನ ಹೇಶುವುಗರ್ಶ್ಜಿತಂ (೭೦॥ 





೬೬-೬೮. ಅದರಿಂದ ಧರ್ಮಲೋಪವಾಗುವುದಲ್ಲದೆ ಪ್ರೇತಕ್ಕೆ 
ತೃಪ್ತಿಯೂ ಆಗದೆ ಹೋಗುವುದು. ಎಂಬುದೆದ್ದು ಯೋಚಿಸಿ ಜ್ಞಾತಿಗಳ 
ಮಧ್ಯದಲ್ಲಿ ಸಂತೋಷಮನಸ್ಸಿನಿಂದ ಬ್ರಾಹ್ಮಣನಿಗೆ ಪ್ರೇತನಿಗಾಗಿ ವಿಶೇಷವಾಗಿ 
ಊಟಮಾಡಿಸುವವನ ಧೆರ್ಮವು ಲೋಪವಾಗದಂತೆ ಮಾಡುವುದಕ್ಕಾಗಿ 
ಇತರರಾರೂ ಏನೂ ಹೇಳದೆ ಮೌನದಿಂದಿರಬೇಕು. ಹಾಗೆ ಮಾಡುವುದರಿಂದ 
ಮೃತನು ಪ್ರೇತರೂಪದಿಂದಲೂ ಪಾಪದಿಂದಲೂ ಬೇಗನೆ ಮುಕ್ತನಾಗುವನು. 


೬೯. ಮಾಧವಿ ಬ್ರಾಹ್ಮಣನಿಗೆ ಅಡಿಗೆಯೆ ಪದಾರ್ಥದಿಂದ ತೃಪ್ತಿ 
ಯಾದುದನ್ನರಿತ್ಕು ಬಳಿಕ ಉತ್ತರಾಪೋಶನವನ್ನೂ, ಆಮೇಲೆ ಕೈತೊಳೆಯಲು 


ನೀರನ್ನೂ ಕೊಡಬೇಕು. 


೭೦. ಆ ಬ್ರಾಹ್ಮಣನು ಬಿಟ್ಟ ಉಚ್ಛಿಷ್ಟೆವನ್ನು ಎತ್ತಿ ಹೊರಗೆ ಬಿಸುಡ 
ಬಾರದು. ಬ್ರಾಹ್ಮಣನ ಅನಂಜ್ಞೆ ಯನ್ನು ಪಡೆದು, ಬಳಿಕ ಆದನ್ನು ಶುದ್ಧವೂ, 
ದೋಷರಹಿತವೂ ಆದಿಡೆಯಲ್ಲಿ(ನಾಯಿ ಮೊದಲಾದುವು ತಿನ್ನ ದಂತೆ) ಹಾಕಬೇಕು. 


301 


ವರಾಹ ಪುರಾಣಂ 


ಉಪಸ್ಪೃಶ್ಯ ನಿಧಾನೇನ ಮಮ ತೀರ್ಥಗೆತೇನ ಚೆ | 
ಶುಚಿರ್ಭೂತ್ವಾ ತಂ ನಿಧಿವತ್ವೃತ್ವಾ ಶಾಂತ್ಯುದೆಳಾನಿ ತು ॥ 20 


ಪ್ರಣಮ್ಯ ಶಿರಸಾ ದೇವಿ ನಿವಾಪಸ್ಥಾನಮಾಗತಃ 1 
ಮಂತ್ರೆ ಃ ಸ್ತುತಿಸ್ತು ಕರ್ತವ್ಯಾ ತವ ಭಕ್ತಾ ೪ವತಿಸ್ಮತಾ | ೩೨ ॥ 


ನನೋ ನಮೋ ಮೇದಿನಿ ಲೋಕೆಮಾತಃ 

ಉರ್ವ್ಮೈ ಮಹಾಶೈಲಶಿಲಾಧರಾಯ್ಕೆ ] 

ನಮೋ ನಮೋ ಧಾರಿಣಿ ಲೋಕಧಾತ್ರಿ 

ಜಗೆತ್ರ್ರತಿಷ್ನೇ ವಸುಧೇ ನಮೊಆಸ್ತು ತೇ ॥ ೭೩ ॥ 


ಏವಂ ನಿವಾಪದಾನೇನ ತವ ಭಕ್ತೇನ ಸುಂದರಿ | 
ದದ್ಯಾತ್ತಿಲೋವಕೆಂ ತತ್ರ ನಾಮಗೋತ್ರಮುದಾಹರೇತ್‌ ॥ av ॥ 


೭೧-೭೨, ದೇವೀ, ಬಳಿಕ ನನ್ನ ತೀರ್ಥಕ್ಕೆ ಹೋಗಿ ಯಥಾವಿಧಿಯಾಗಿ 
ಶುದ್ಧನಾಗಿ ಆಚಮನಮಾಡಿ, ತರ್ಪಣಮಾಡುವ ಸ್ಥಳಕ್ಕೆ ಹೋಗಿ ಶಾಂತ್ಯುದಕ 
ವನ್ನುಪ್ರೋಕ್ಷಿಸಿ ಭೂವಿಂಯಾದ ನಿನ್ನಲ್ಲಿ ಭಕ್ತಿಯುಳ್ಳವನಾಗಿ ತಲೆಬಾಗಿ ನಂದಿಸಿ, 


ಸ್ತುತಿಸಬೇಕು. 


೭೩. "ಮಹಾಶೈಲಗಳನ್ನೂ, ಶಿಲೆಗಳನ್ನೂ ಧರಿಸಿರುವ ಲೋಕಮಾತೆಯೇ, 
ಭೂಮೀ, ನಿನಗೆ ನಮಸ್ಕಾರ. ನಮಸ್ಕಾರ. ಜಗದಾಧಾರೇ, ನಿನಗೆ ನಮಸ್ಕಾರ. 
ಲೋಕಧಾತ್ರೀ, ನಿನಗೆ ನಮಸ್ಕಾರ. ಧಾರಿಣಿ, ವಸುಂಧರೇ, ನಿನಗೆ ನಮಸ್ಕಾರ? 


೭೪, ಸಂಂದರೀ, ನಿನ್ನ ಭಕ್ತನಾದವನು ಹೀಗೆ ನಿನ್ನನ್ನು ಪ್ರಾರ್ಥಿಸಿ, 
ಮೃತನ ಗೋತ್ರವನ್ನೂ ಹೆಸರನ್ನೂ ಕೇಳಿ, ತಿಲೋದಕದಿಂದ ತರ್ಪಣವನ್ನು 
ಕೊಡಬೇಕು. 

102 


ನೂರ ಎಂಭತ್ತೆಂಬನೆಯೆ ಅಧ್ಯಾಯ 


ಜಾನುಭ್ಯಾಮವನಿಂ ಗತ್ವಾ ನಮಸ್ಕೈತ್ಯ ದ್ವಿಜೋತ್ತಮಾನ್‌ | 
ಪಾಣಿಂ ಸಂಗೃಹ್ಯ ಹಸ್ತೇನ ಮಂತ್ರೇಹಣೋತ್ಥಾಪಯೇೋದ್ದಿಜಾನ್‌ ! ೭೫ ॥ 
ಛ ಜೆ 


ದದ್ಯಾಚ್ಛಯ್ಯಾಸನಂ ದೇವಿ ತಥೈವಾಂಜನಕಂಕೆಣಂ | 
ಅಂಜನಂ ಕೆಂಕಣಂ ಗೃಹ್ಯ ಶಯ್ಯಾಮಾಕ್ರೆಮ್ಯ ಸ ದ್ವಿಜಃ ॥೭೬॥ 


ಮುಹೂರ್ತೆಂ ಶತ್ರ ವಿಶ್ರಮ್ಯ ನಿನಾಪಸಾ ನಮಾಗೆತಃ ! 
ಳು 


ಗವಾಂ ಲಾಂಗೂಲಮುದ್ಧೃ ತ್ಯ ದದ್ಯಾದ್ಬಾ ಹ್ಮಣಹಸ್ತಳೇ 1೬೭॥ 


ಪಾತ್ರೇಣೋದುಂಬರಸ್ಥೇನ ಕೃತ್ವಾ ಕೈಷ್ಣತಿಲೋದಕೆಂ | 
ಉದಾಹರೇತ್ತು ಮಂತ್ರಾನ್ವೈ ಸೌರಭೇಯಾಸ್ಚಿ ಜಾತಯಃ | ೭೮॥ 











೭೫, ಬಳಿಕ ದ್ವಿಜೋತ್ತಮರಿಗೆ ನೆಲದಮೇಲೆ ಮೊಳಕಾಲೂರಿ ಬಾಗಿ 
ವಂದಿಸಿ, ತನ್ನ ಕಯ್ಯಿಂದ ಅವರ ಕಯ್ಯನ್ನು ಹಿಡಿದುಕೊಂಡು ಮಂತ್ರವನ್ನು ಹೇಳಿ 
ಏಳಿಸಬೇಕು. 


೭೬-೭೭. ಬಳಿಕ ಅವರಿಗೆ ಶಯ್ಯಾಸನವನ್ನೂ *ಅಂಜನ ಕಂಕಣ 
ಗಳನ್ನೂ ನೊಡಬೇಕು. ಬ್ರಾಹ್ಮಣರು ಅವನ್ನು ಸ್ವೀಕರಿಸಿ ಹಾಸಿಗೆ 
(ಶಯ್ಯೆ)ಯಲ್ಲಿ ಮುಹೂರ್ತಕಾಲ ವಿಶ್ರಮಿಸಿಕೊಂಡು, ಬಳಿಕ ಹೊರಟು ಹೋಗ 
ಬೇಕು. ಶ್ರಾದ್ಧ ಕರ್ತೃವು ತರ್ಪಣಸ್ಥಾನಕ್ಕೆ ಬಂದು, ದಾನಕ್ಕಾಗಿ ಫಿಷ್ಕರ್ಷಿಸಿರುವ 
ಹೆಸುಗಳ ಬಾಲವನ್ನು ಕೈಯ್ಯಲ್ಲಿ ಹಿಡಿದುಕೊಂಡು, ಮೇಲೆತ್ತಿ ಬ್ರಾಹ್ಮಣನ ಕೈಗೆ 
ಕೊಡಬೇಕು 


೭೮-೮೦. ಅತ್ತಿಯ ಮರದಿಂದ ಮಾಡಿದ ಪಾತ್ರೆಯಲ್ಲಿರುವ ಮಂತ್ರ 
ಪವಿತ್ರವಾದ ಕರಿಯ ಎಳ್ಳುನೀರನ್ನು ತೆಗೆದುಕೊಂಡು, ಸರ್ವಪಾಪಗಳನ್ನೂ 





* ಅಂಜನ = ಕಣ್ಣುಕಪ್ಪು. 


37 ಕಂಕಣ ಎ ಕೈಬಳಿ; ಕೈಗೆ ಕಟ್ಟುವ ಮಂತ್ರೋಕ್ತೆ ವಾದ ನೊಲು; ಜಲಬಿಂದು. 


103 


ನರಾಹ ಪುರಾಣಂ 


ಮಂತ್ರಪೊತಂ ತದಾ ತೋಯಂ ಸೆರ್ವಪಾಪೆಪ್ರಣಾಶನೆಂ | 
ಉದ್ಭೃತ್ಯ ತಚ್ಚ ಲಾಂಗೂಲಂ ತೋಯೇನಾಭ್ಯುಶ್ಶ್ಯವೈ ತತಃ ೩೯ 


ಪಶ್ಚಾತ್ರ್ವೇತಂ ವಿಸರ್ಜೈೈವಂ ದದ್ಯಾದ್ನಾನಂ ದ್ವಿಜಾತಯೇ [ 


ನಿವಾಪಮನ್ನೆಮಶುಚಿಂ ದದ್ಯಾದ್ವಾಯಸತರ್ಪೆಣಂ 1 ೮೦॥ 


ಗತ್ವಾ ತು ಬ್ರಾಹ್ಮಣೇಭ್ಯೋಪಿ ಸ್ವಗೃಹೆಂ ಯತ್ರ ತಿಷ್ಮತಿ। 
ಪಕ್ವಾನ್ನಂ ಭೋಜಯೇತ್ಸರ್ವಂ ನ ತಿಷ್ಟೇತ್ಸ್ರೃತಿವಾಸಿಕೆಂ 1 ೮೧॥ 


ಪಿಪೀಲಿಕಾದಿಭೂತಾನಿ ಪ್ರೇತಭಾಗೆಂ ಚ ಸರ್ವಶಃ! 
ಕೃತ್ವಾ ತು ತರ್ಪಣಂ ದೇನಿ ಯಸ್ಕಾರ್ಥೇ ತಸ್ಯ ಕೆಲ್ಪಯೇತ್‌ ॥6೮೨॥ 


ಭುಕ್ತೇಷು ತೇಷು ನರ್ವೇಷು ದೀನಾನಾಥಾನ್ಭಸರ್ಪ್ಯ ಚೆ! 
ಪ್ರೇತರಾಜಪುರಂ ಗತ್ವಾ ಪ್ರಯಚ್ಛತಿ ಸ ಮಾಧವಿ ॥ ೮೩ ॥ 


ಸರ್ವಾನೃ್ಮಮಕ್ಸಯಂ ತಸ್ಯ ದತ್ತಂ ಭವತಿ ಸುಂದರಿ | 
ಕರ್ತವ್ಯ ಏವಂ ಸೆಂಸ್ಕಾರಃ ಪ್ರೇತಭಾನವಿಶೋಧನಃ ಚ ೮೪ ॥ 


ಹೋಗಲಾಡಿಸುವ ಹಸುವಿನ ಬಾಲಕ್ಕೆ ಪ್ರೋಕ್ಷಿಸಿ, ಬಳಿಕ ಪ್ರೇತವನ್ನು ವಿಸರ್ಜಿಸಿ 
ಗೋವನ್ನು ಬ್ರಾಹ್ಮಣನಿಗೆ ಅರ್ಪಿಸಬೇಕು. ಅಶುದ್ಧವಾದ ನಿವಾಪಾನ್ನವನ್ನು 
ಕಾಗೆಗಳಿಗೆ ಹಾಕಬೇಕು. 


೮೧-೮೨. ಬಳಿಕ ಮನೆಗೆ ಬ್ರಾ ಹ್ಮಣರೊಡನೆ ಹೋಗಿ, ಎಲ್ಲರಿಗೂ 
ಭೋಜನವನ್ನು ಮಾಡಿಸಬೇಕು. ಇರುವೆಗಳೇ ಮೊದಲಾದ ಸರ್ವಪ್ರಾಣಿಗಳನ್ನೂ 
ಪ್ರೇತತೃಪ್ತಿಗಾಗಿ ಸಂತೋಷಪಡಿಸಬಹುದು. 


೮೩-೮೪. ಮಾಧವೀ, ಅವುಗಳನ್ನೂ, ದೀನಾನಾಥರನ್ನೂ ಶೃಪ್ತಿ ಪಡಿಸಿದರೆ 
ಯಮಲೋಕಕ್ಕೆ ಹೋಗಿ ಮೃತನಿಗೆ ಸರ್ವಾನ್ನವನ್ನೂ, ಅಕ್ಷಯವಾಗಿರುವಂತೆ 
ಕೊಟ್ಟ ತಾಗುವುದು. ಮೃತನಿಗೆ ಪ್ರೇತಭಾವವನ್ನು ಹೋಗಲಾಡಿಸುವ 
ಸಂಸ್ಕಾರವನ್ನು ಹೀಗೆ ಮಾಡಬೇಕು. 


104 


ನೊರ ಎಂಭತ್ತೆ ಂಟಿನೆಯೆ ಅಧ್ಯಾಯೆ 
ನೇಮಿಪ್ಪ ಭೈತಿಭಿಶ್ಸೌ ಚಂ ಚಾತುರ್ವರ್ಣಸ್ಯ ಸರ್ವತಃ ॥ ೮೫ ॥ 


ಭವಿಷ್ಯತಿ ನ ಸಂದೇಹೋ ದೃಷ್ಟಪೂರ್ವಂ ಸ್ವಯಂಭುವಾ | 
ಕೃತ್ವಾ ತು ಧರ್ಮಸಂಕಲ್ಪಂ ಪ್ರೇತಕಾರ್ಯೆಂ ವಿಶೇಷತಃ ॥ ೮೬ ॥ 


ನ ಭೇತವ್ಯಂ ತ್ವಯಾ ಪುತ್ರ ಪ್ರೇತಕಾರ್ಯೆೇ ಕೃತೇ ಸತಿ। 
ವಿಸ್ತರೇಣ ಮಯಾ ಪ್ರೋಕ್ತಂ ಪ್ರತ್ಯಕ್ಷಂ ನಾರದಸ್ಯ ಚ ॥ ೮೭ ॥ 


ತ್ವಯಾ ವತ್ಸ ಸುತಸ್ಯಾರ್ಥೇ ಕ್ರುತುರೇಕಃ ಪ್ರತಿಷ್ಠಿತಃ | 
ತಸ್ಮಾತ್ರಭೃತಿ ಲೋಕೇಷು ಪಿತೃಯಜ್ನೋ ಭವಿಷ್ಯತಿ H 66 | 


ಏನಂ ಯಾಸ್ಕಸಿ ವತ್ಸ ತ್ವಂ ನ ಶೋಕಂ ಕರ್ತುಮರ್ಹಸಿ | 
ಶಿವಲೋಕಂ ಬ್ರಹ್ಮಲೋಕಂ ವಿಷ್ಣು ಲೋಕಂ ನ ಸಂಶಯಃ 1H ೮೯ ॥ 


೮೫-೮೬. ನಿಮಿಯಿಂದ ಮೊದಲುಗೊಂಡು ನಾಲ್ಕುವರ್ಣದವರಿಗೆಲ್ಲರಿಗೂ 
ಈನಿಧವಾದ ಸಂಸ್ಕಾರೆಮಾಡುವುದ ರಿಂದ ಶುದ್ದಿಯುಂಟಾಗುವುದರಲ್ಲಿ 
ಸಂಶಯವಿಲ್ಲ. ಧರ್ಮವು ಅದರಲ್ಲಿಯೂ ಮುಖ್ಯವಾಗಿ ಪ್ರೇತಕರ್ಮವು ಬ್ರಹ್ಮನು 
ಉದ್ದೇಶಮಾಡ್ಮಿ ಪೂರ್ವದಲ್ಲಿಯೇ ನೋಡಿರುವುದಾಗಿದೆ, 


ಪ್ರ “ಪುತ್ರನೇ, ಪ್ರೇತಕಾರ್ಯವನ್ನು ನಿನ್ನ ಮಗನಿಗೆ ಮಾಡಿದುದಕ್ಕಾಗಿ 
ನೀನು ಹೆದರಬೇಕಾದುದಿಲ್ಲ. ನಾರದನೆದುರಿಗೆ ನಾನು ವಿವರವಾಗಿ ಈ 
ವಿಚಾರವನ್ನು ಹೇಳಿದ್ದೇನೆ. 


೯೮-೮೯. ಮಗುವೇ, ನೀನು ಮಗನಿಗಾಗಿ ಒಂದು ಯಜ್ಞವನ್ನು 
ಮಾಡಿದಂತಾಯಿತು. ಅದು ಮೊದಲುಗೊಂಡು ಮುಂದೆ ಪಿಶೃಕರ್ಮವು 
ಪಿತೃಯಜ್ಞ ವೆಥಿಸುವುದು. ವತ್ಸನೇ, ಇದರಿಂದ ನೀನು ಸಂದೇಹವಿಲ್ಲದೆ 
| ಇ 
ಶಿವಲೋಕಕ್ಕೂ, ಬ್ರಹ್ಮೆಲೋಕಕ್ಕೂ ವಿಷ್ಣು ಲೋಕಕ್ಕೂ ಹೋಗುವೆ. ದುಃಖಿಸ 
ಬೇಡ.” 


ಭಿ 105 


ವರಾಹಪುರಾಣಂ 


ಏವಮುಕ್ತ್ವಾ ತದಾತ್ರೇಯೆಃ ಪಿತೃಕರ್ಮ ಯೆಥಾವಿಧಿ | 
ದಾತವ್ಯಂ ತು ತೃತೀಯೇ ಚ ಮಾಸೇ ಸಸ್ತನವೇಸು ಚ! 
ಏಕಾದಶೇ ತಥಾ ಮಾಸೇ ದಸ್ಯಾತ್ಸಾಂವತ್ಸರೀಂ ಕ್ರಿಯಾಂ ll Fon 


ಪ್ರೇತಸ್ಕಾವಾಹನೆಂ ಕೈತ್ವಾ ಶುಚಿರ್ಭೂತ್ವಾ ಸಮಾಹಿತಃ! 
ಪಕ್ವಾನ್ಸಂ ಭೋಜಯೇತ್ತತ್ರ ಪ್ರೇತಭಾಗೆಂ ಯಥಾವಿಧಿ ೯೧1 


ಮಂತ್ರಯುಕ್ತೋಸಚಾರೇಣ ಚಾರ್ತರ್ಣ್ಯ್ಯಸ್ಯ ಸರ್ವತಃ | 
ವೃಷೆಲಾನಾಮನುಂತ್ರಾಣಾಂ ಪ್ರಯೋಕ್ತೆನ್ಯಂ ಯಥಾವಿಧಿ ॥ ೯೨॥ 


ಪ್ರೇತಕಾರ್ಯೆೇ ನಿವೃತ್ತೇ ತು ಪೂರ್ಣೇ ಸಂವತ್ಸರೇ ತಭಾ | 
ಪ್ರಯಾಂತಿ ಜಂತವಃಕೇಚಿದ್ದೆತ್ಕಾ ಗಚ್ಛಂತಿ ಚಾಪರೇ ೪೯೩॥ 


೯೦. ದತ್ತಾತ್ರೇಯನು ಹಾಗೆ ಯಥಾವಿಧಿಯಾಗಿ ಪಿತೃಕರ್ಮವನ್ನು 
ಹೇಳಿ, “ ಮೃತನಿಗೆ ಮೂರನೆಯ ತಿಂಗಳಲ್ಲಿಯೂ ಏಳನೆಯ ತಿಂಗಳಲಿಯೂ, 
ಒಂಬತ್ತನೆಯ ತಿಂಗಳಲ್ಲಿಯೂ, ಹನ್ನೊಂದನೆಯ ತಿಂಗಳಲ್ಲಿಯೂ ವರ್ಷಗೆ 
ಕಡೆಯಲ್ಲಿಯೂ ಒಂದು ವರ್ಷದವರೆಗೆ ಶ್ರಾದ್ಧವನ್ನು ಮಾಡಬೇಕು. 


೯೧. ಶ್ರಾದ್ಧಗಳಲ್ಲಿ ಶಾಂತನೂ, ಶುದ್ಧನ್ನೂ ಆಗಿ ಪ್ರೇತವನ್ನು ಆವಾಹನೆ 
ಮಾಡಿ, ಯಥಾವಿಧಿಯಾಗಿ ಬ್ರಾಹ್ಮಣನಿಗೆ (ಪ್ರೇತಭಾಗವನ್ನು) ಭೋಜನ 
ಮಾಡಿಸಬೇಕು. 


೯೨, ನಾಲ್ಳುವರ್ಣದವರೂ ಮಂತ್ರಯುಕ್ತವಾದ ಉಪಚಾರಗಳನ್ನು 
ಮಾಡಬೇಕು. ಅಮಂತ್ರರಾದ ಶೂದ್ರರಿಗೆ ಬ್ರಾಹ್ಮಣರು ವಿಧಿಗನುಸಾರವಾಗಿ 
ಕರ್ಮವನ್ನು ಮಾಡಿಸಬೇಕು. 


೯೩. ಪ್ರೇತಕಾರ್ಯವು ನಡೆದು ವರ್ಷವು ಪೂರ್ಣವಾಗಲು ಕೆಲವು 
ಜೀವರು ವಮಂಕ್ತರಾಗುವರು ಕೆಲವರು ಬೇರೆ ಲೋಕಗಳಿಗೆ ಹೋಗಿಯೋ 
ಹೋಗದೆಯೋ ಮತ್ತೆ ಭೂಮಿಗೆ ಬರುವರು. 


106 


ನೂರ ಎಂಭತ್ತೆ೦ಟನೆಯೆ ಅಧ್ಯಾಯ 


ಪಿತಾಮಹಃ ಸ್ನುಷಾ ಭಾರ್ಯಾ ಜ್ಞಾತಿಸಂಬಂಧಿಬಾಂಧವಾಃ | 


ಯದ್ಯೇತೇ ಬಹವಸ್ಸೆಂತಿ ಸ್ವಪ್ಪ್ಕೋಪಮಮಿದಂ ಜಗೆತ್‌ ॥ ೯ಇ೪॥ 
ಸ್ವಯಂ ಮುಹೂರ್ತಂ ರೋದಿಶ್ವಾ ತಕೋ ಯಾತಿ ಪರಾಖ್ಮುಖಃ | 
ಸ್ನೇಹಪಾಶೇನೆ ಬದ್ದೋ ವೈ ಕ್ಷಣಾರ್ಧಾನ್ಮುಚ್ಯತೇ ತತಃ hes 


ಕಸ್ಯ ಮಾತಾ ಪಿತಾ ಕಸ್ಯ ಕಸ್ಯ ಭಾರ್ಯಾ ಸುತಾಸ್ತಥಾ॥ 
ಯುಗೇ ಯುಗೇ ತೆ ವರ್ತಂತೇ ಮೋಹಪಾಶೇನ ಬಧ್ಯತೇ ॥೯೬॥ 


ಸ್ನೇಹಭಾವೇನ ಕರ್ತವ್ಯಃ ಸಂಸ್ಕಾರೋ ಹಿ ಮೃತಸ್ಯ ಚ le 1 


ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ! 
ಸಂಸಾರೇಷ್ವನುಭೂತಾನಿ ಕೆಸ್ಕ ತೇ ಕೆಸ್ಕವಾ ವಯಂ ॥೯೮॥ 


ಆರಾ ವಾಟ ಆ 


೯೪-೯೫. ಅಜ್ಜ (ಪಿತಾಮಹ), ಸೊಸೆ, ಹೆಂಡತಿ, ಜ್ಞಾತಿ, ಸಂಬಂಧಿ, 
ಬಂಧುಗಳು ಎಂಬ ಹಲವರು, ಇದ್ದರೂ ಲೋಕವು ಕನಸ್ಸಿನಂತಿರುವುದು. ಯಾರೇ 
ಆದರೂ ಮೈತರಿಗಾಗಿ ಸ್ವಲ್ಪಹೊತ್ತು ಅತ್ತು ಆಮೇಲೆ ಹಿಂದಿರುಗುವರು, 
ಸ್ನೇಹಪಾಶದ ಕಟ್ಟಿಗೊಳಗಾಗಿದ್ದರೂ ಅರ್ಧಕ್ಷಣದಲ್ಲಿ ಅವರಿಂದ ಮುಕ್ತ 
ನಾಗುವನು. 


೯೬. ಯಾರು ಯಾರಿಗೆ ತಾಯೋ |! ಯಾರು ಯಾರಿಗೆ ತಂದೆಯೋ ! 
ಯಾರು ಯಾರಿಗೆ ಹೆಂಡತಿಯೋ ! ಯಾರು ಯಾರಿಗೆ ಮಕ್ಕಳೋ! ಯುಗ 
ಯುಗದಲ್ಲೂ ಯಾವುದೋ ಸಂಬಂಧದಿಂದ ಮೋಹಪಾಶದಿಂದ ಕಟ್ಟು ಬೀಳುವರು. 


೯೭-೯೮. ಮೃತಸಿಗೆ ಪ್ರೀತಿಯಿಂದ ಸಂಸ್ಥಾರವನ್ನೇನೋ ಮಾಡಬೇಕು. 
ಸಂಸಾರಪ್ರಪಂಚದಲ್ಲಿ ಸಾವಿರಾರಂಜನ ತಾಯಿತಂದೆಗಳನ್ನೂ, ನೂರಾರುಜನ 
ಹೆಂಡತಿಮಕ್ಕಳನ್ನೂ ಅನುಭವಿಸಿದ್ದೇವೆ. ಅವರು ಯಾರಿಗೆ ಸೇರಿದವರು | 
ನಾವು ಯಾರಿಗೆ ಸೇರಿದವರು ! 


೩07 


ವೆರಾಹೆ ಪುರಾಣಂ 


ಸ್ವಯಂಭುವಾ ವಿಧಿಃ ಪ್ರೋಕ್ತಃ ಸ್ರೇತಸಂಸ್ಕಾರಲಕ್ಷಣ॥ | 
ಪ್ರೇತಕಾರ್ಯೆ ನಿವೈತ್ತೇ ತು ಪಿತೃತ್ತಮುಸಜಾಯತೇ | 


ಮಾಸಿ ಮಾಸಿ ಹೃಮಾಯಾಂ ವೈ ಕರ್ತವ್ಯಂ ಪಿತೈತರ್ಸಣಂ 1೯೯0 
ಪಿತಾ ಪಿತಾಮಹಶ್ಲೈವ ತಥೈವ ಪ್ರಪಿತಾಮಹಾಃ | 
ಜುಹುಯಾದ್ಬಾ ್ರಹ್ಮಣಮುಖೇ ತೃಪ್ತಿರ್ಭವತಿ ಶಾಶ್ವತೀ u ೧೦೦ 1 


ಏವಮುಕ್ತ್ವಾ ಸ ಆತ್ರೇಯಃ ಪಿತೃ ಯಜ್ಞ ನಿನಿಶ್ಚಯಂ | 
ಮುಹೂರ್ತೆಂ ಧ್ಯಾನಮಾಸ್ಕಾಯ ತತ್ರೈವಾಂತರಧೀಯತ ॥ ೧೦೧ f 


॥ ನಾರದ ಉವಾಚ ॥ 
ಶ್ರುತ್ವಾ ತು ಮೃತಸಂಸ್ಕಾರೆಮಾತ್ರೇಯೋಕ್ಷೆಂ ಯಥಾವಿಧಿ । 
ಚಾತುರ್ವರ್ಜ್ನ್ಶಸ್ಯ ಸರ್ವಸ್ಯ ತ್ವಯಾ ಧರ್ಮಃ ಪ್ರತಿಷ್ಠಿತಃ ॥ ೧೦೨ ॥ 





೯೯. ಬ್ರಹ್ಮನು, ಪ್ರೇತೆಸಂಸ್ಕಾರಕ್ಕೆ ಬೇಕಾದ ವಿಧಿಯನ್ನು ಹೇಳಿರುವನು. 
ಪ್ರೇತಕಾರ್ಯವು ನಡೆದ ಬಳಿಕ ಮೃತರಿಗೆ ಪಿತೃತ್ವವುಂಟಾಗುವುದು. ಪ್ರತಿತಿಂಗಳ 
ಅಮಾವಾಸ್ಯೆಯಲ್ಲಿ ಯೂ ಪಿಶೃತರ್ಪಣವನ್ನು ಮಾಡಬೇಕು. 


೧೦೦-೧೦೧. ತೆಂಡೆ ಅಜ್ಜ ಮುತ್ತಜ್ಜಂದಿ (ಪಿತ್ಸವಿತಾಮಹೆಸ ಪಿತಾಮಹ) 
ಜ ್‌್‌ಜ 9) ಲ 
ರಿಗೆ ಶ್ರಾದ್ಧದಲ್ಲಿ ಬ್ರಾಹ್ಮಣಮುಖದಲ್ಲಿ ಅರ್ಪಿಸುವುದರಿಂದ ಶಾಶ್ವತವಾದ ತೃಪ್ತಿ 
ಯುಂಬಾಗುವುದು ” ಎಂದು ಹೀಗೆ ಆ ಆತ್ರೇಯನು ನಿತೃಯಜ್ಞನಿರ್ಣಯವನ್ನು 
ಹೇಳಿ, ಸ್ವಲ್ಪಹೊತ್ತು ಧ್ಯಾನಾಸಕ್ತನಾಗಿದ್ದು ಅಲ್ಲಿಯೇ ಕಣ್ಮರೆಯಾದನು. 


೧೦೨. ನಾರದೆ. -ಆತ್ರೇಯನು ಹೇಳಿದ ಮೃತೆಸಂಸ್ಕಾರವನ್ನು ವಿಧ್ಯುಕ್ತ 
ವಾಗಿ ಕೇಳಿ ನಾಲ್ಕುವರ್ಣದವೆರಿಗೂ ನೀನು ಧರ್ಮವನ್ನು ನೆಲೆಗೊಳಿಸಿ 
ದಂತಾಯಿತು. 


108 


ನೂರ ಎಂಭೆತ್ತಿ೦ಬನೆಯ ಅಧ್ಯಾಯ 


ಪಿಶೃಯೆಜ್ಜಮುಸಶ್ರಾ ಜೇ ಮಾಸಿ ಮಾಸಿ ದಿನೇ ತಥಾ | 
ಮ ಯಥಾನ್ಯಾ ಯಮೃ ಷೆಯಶ್ಚೆ ತಪೋಧನಾಃ ॥ ೧೦೩ ॥ 


ನಿರ್ದಿಷ್ಟಂ ಬ್ರಾಹ್ಮಣಾನಾಂ ವೈ ಶೂದ್ರಾಣಾಂ ಮಂತ್ರವರ್ಜಿತೆಂ | 
ನೇಮಿನಾ ಚ ಕೃತಂ ಶ್ರಾದ್ಧಂ ತತಃಪ್ರಭೃತಿ ನೈ ದ್ವಿಜಾಃ ॥ ೧೦೪ ॥ 


ಕುರ್ವಂತಿ ಸತತಂ ಶ್ರಾದ್ಧಂ ನೇಮಿಶ್ರಾದ್ಧಂ ತದುಚ್ಯತೇ । 

ಸ್ವಸ್ತ್ಯಸ್ತು ತೇ ಮಹಾಭಾಗ ಯಾಸ್ಯಾಮಿ ಮುನಿಸತ್ತಮ ॥ ೧೦೫ ॥ 
ಏವಮುಕ್ತ್ವಾ ಮುನಿಶ್ರೇಷ್ಠೋ ನಾರದೋ ದ್ವಿಜಸತ್ತಮಃ | 

ತೇಜಸಾ ದೊ «ತಯನ್ಸರ್ವಂ ಗತಶೈಕ್ರೈಪುರಂ ಪ್ರ ॥ ೧೦೬ ॥ 





೧೦೩. ತಪೋಧನರಾದ ಖುಷಿಗಳೂ ಪಿತೃಯಜ್ಞ ವನ್ನು ಪ್ರತಿತಿಂಗಳ 
ಅಮಾವಾಸ್ಯೆ ಯಲ್ಲಿಯೂ, ಉಪಶ್ರಾದ್ಧಗಳನ್ನು ದಿನದಿನವೂ ಮಾಡುವರು 


೧೦೪-೧೦೫. ನೇವಿಂಯಿಂಂದಾರಂಭವಾದ ಶ್ರಾದ್ಧವು ಶೂದ್ರರಿಗೆ ಮಂತ್ರ 
ವರ್ಜಿತವಾಗಿಯೂ, ಬ್ರಹ್ಮ್‌ಕ್ಷತ್ರಿಯವೈಶ್ಯರಿಗೆ ಸಮಂತ್ರಕವಾಗಿಯೂ ವಿಹಿತ 
ವಾಗಿದೆ. ನೇಮಿಯು ಮಾಡಿದಾಗಿನಿಂದಲೂ ದ್ವಿಜರು ಶ್ರಾದ್ಧವನ್ನು ಮಾಡುವರು 
ಅದಕ್ಕೆ ನೇಮಿಶ್ರಾದ್ಧವೆಂದು ಹೆಸರಾಗಿದೆ. ಪೂಜ್ಯನಾದ ಮುನಿವರ್ಯನೇ, ನಿನಗೆ 
ಮಂಗಳೆವಾಗಲಿ. ನಾನು ಹೊರಡುತ್ತೇನೆ. 


೧೦೬. ಬ್ರಾಹ್ಮಣೋತ್ತಮನೂ, ಮುನಿಶ್ರೇಷ್ಠನೂ ಆದ ನಾರದನು ಹೀಗೆ 
ಹೇಳಿ, ತನ್ನ ಕಾಂತಿಯಿಂದ ಎಲ್ಲವನ್ನೂ ಹೊಳೆಯಿಸುತ್ತ, ಇಂದ್ರನ ರಾಜಧಾನಿ 
ಯಾದ ಅಮರಾವತಿಗೆ ಹೊರಟು ಹೋದನು. 


109 


ವರಾಹೆ ಪುರಾಣಂ 


ಏವಂ ಚ ಪಿಂಡೆಸಂಕಲ್ಪಂ ಶ್ರಾದ್ಭೋತ್ಸತ್ತಿಂಚೆ ಮಾಧವಿ | 
ಆತ್ರೇಯೇಣೈನ ಮುನಿನಾ ಸ್ಲಾಪಿತಂ ಬ್ರಾಹ್ಮಣೇಷು ಚ ॥ ೧೦೭ I 
ಗ & 


ಇತಿ ಶ್ರೀವರಾಹಪುರಾಣೇ ಭಗವಚ್ಛಾಸ್ತ್ರೇ ಹಿಂಡಕಲ್ಪಶ್ರಾದ್ಧೋ 
ತ್ಪತ್ತಿರ್ನಾಮ ಅಷ್ಟಾಶೀತ್ಯಧಿಕ ಶತತಮೋಧ್ಯಾಯಃ 





೧೦೭. ಮಾಧವೀ, ಹೀಗೆ ಪಿಂಡಸಂಕಲ್ಪವೂ, ಶಾ ದ್ಧೋತ್ಸತ್ತಿ ಯೂ 
ಬ್ರಾ ಹ್ಮಣರಲ್ಲಿ ಆತ್ರೇಯಮಖನಿಯಿಂದಲೇ ಸ್ಥಾಹಿತವಾಯಿತು. 


ಅಧ್ಯಾ ಯೆದೆ ಸಾರಾಂಶ 

ಶ್ರೀವರಾಹನು ಭೂಜೀವಿಗೆ - ಉತ್ತರಕ್ರಿಯಾಧಿಕಾರಿಗಳು ಮೃತನಿಗೆ 
ಹದಿಮೂರು ದಿನಗಳವರೆಗೆ ಮಾಡಬೇಕಾದ ಕರ್ಮವನ್ನೂ, ಪ್ರೇಶಶ್ರಾದ್ಧದಲ್ಲಿ 
ವರ್ಜ್ಯವಾದುವುಗಳನ್ನೂ, ಶ್ರಾದ್ಧ ದಲ್ಲಿ ಬಂದ ಬ್ರಾಹ್ಮಣರ ಪೂಜಾದಿಕ್ರಮ್ಮ 
ಛತ್ರಿಪಾದುಕಾದಿಗಳ ದಾನ, ಭಕ್ಷ್ಯ ಭೋಜ್ಯಾದಿಗಳ ದಾನ, ಇವುಗಳ ವಿಚಾರ 
ವನ್ನೂ ದತ್ತಾತ್ರೇಯನು ನಿಮಿಗೆ ಹೇಳಿದ ಪಿಶ್ಚಯಜ್ಞ ವಿಚಾರವನ್ನೂ ತಿಳಿಸುವನು. 


ಇಲ್ಲಿಗೆ ಶ್ರೀ ವರಾಹಪುರಾಣಹಲ್ಲಿ ನೂರೆಂಬತ್ತೆಂಟನೆಯ ಅಧ್ಯಾಯ. 


110 


॥ ಶ್ರೀಃ ॥ 


ನ್ಯ... 


ವಏಿಕೋನನವತ್ಯಧಿಕಶತತಮೋಧ್ಯಾಯಃ 
ಅಥ ಹಿಂಡಕಲೋತ್ಸತ್ತಿ ಪ್ರಕರಣಂ 


—— 


॥ ಧರಣ್ಕುವಾಚ ॥ 
ಶ್ರುತಂ ಶ್ರಾದ್ಧಂ ಯಥಾವೃತ್ತಂ ಶೌಚಾಶೌಚಾಂಶ್ಚ ಸರ್ವಶಃ | 
ಚೆತುರ್ಣಾಮಪಿ ವರ್ಣಾನಾಂ ಪ್ರೇತಭೋಜ್ಯಂ ಯಥಾವಿಧಿ lal 
ಉತ್ಪೆನ್ನೆಂ ಸಂಶಯಂ ಮೆಟದ್ಯ ಭಗವನ್ವಕ್ತುಮರ್ಹಸಿ ॥೨॥ 


ಚಾತುರ್ವರ್ಣ್ಯೇಷು ಸರ್ವೇಷು ದದ್ಯಾದ್ದಾನಂ ದ್ವಿಜೋತ್ತೆಮೇ | 
ಪ್ರತಿಗೈಹ್ನೆಂತಿ ಯೇ ತತ್ರ ಪ್ರೇತಭಾಗಂ ವಿಶೇಷತಃ | 
ಅನಿಷ್ಟಂ ಗರ್ಜಿತಂ ತತ್ರ ಪ್ರೇಶೇನ ಸಹ ಭೋಜನಂ ॥೩॥ 


ನೂರೆಂಬತ್ತೊಂಬತ್ತನೆಯ ಅಧ್ಯಾಯ 
ವಿಂಡಕಲ್ಪೋತ್ಬತ್ತಿ ಪ್ರಕರಣ. 


a 


೧. ಭೂದೇವಿ ದೇವ, ಚತುರ್ವರ್ಣದವರ ಶೌಚಾಶೌಚವನ್ನೂ ಶ್ರಾದ್ಧ 


ವಿಚಾರವನ್ನೂ ಪ್ರೇತಭೋಜ್ಯವನ್ನೂ ಒಂದೆ ನಡೆದ ವಿಚಾರದೊಡನೆ ಕೇಳಿದೆನು. 
೨-೪. ಭಗವಂತನೇ, ಪುರುಷೋತ್ತಮ, ನನಗೆ ಈಗ ಸ್ವಲ್ಪ ಸಂದೇಹ 
ವುಂಟಾಗಿದೆ. ಅದಕ್ಕೆ ನೀನು ಪರಿಹಾರವನ್ನು ಹೇಳಬೇಕಾಗಿದೆ ಬ | 
ಅನಿಷ್ಟವೂ, ನಿಂದ್ಯವೂ ಆದ ಪ್ರೇತಭಾಗವನ್ನು ಪರಿ 
(ಆವಾಹಿತನಾದ) ಪ್ರೇತನೊಡನೆ ಊಟಮಾಡುವರೋ ಆ 


111 


ವರಾಹಪುರಾಣಂ 


ಭುಕ್ತ್ವಾ ತೇಸಾಂ ದ್ವಿಜೋ ದೇವ ಮುಚ್ಕೆತೇ ಕೇನೆ ಕರ್ಮಣಾ ಕ 
ಕಥಂತೇ ತಾರಯಿಷ್ಕಂತಿ ದಾತಾರೆಂ ಪುರುಷೋತ್ತಮ! 
ಪ್ರಣಯಾತ್‌ ಸ್ತ್ರೀಸ್ವಭಾವೇನ ಪೃಚ್ಛಾಮಿ ತ್ವಾಂ ೯ಜನಾದನ HY 


ಏವಮುಕ್ತೊ ಆಪಿ ಭೂಮ್ಕಾಸೌ ಶಂಖದುಂದುಭಿನಿಸ್ಕನೆಃ | 
ವಠಾಹರೂಪೀ ಭಗೆವಾನ್ರ್ರತ್ಯುವಾಚ ವಸುಂಧರಾಂ isl 


॥ ಶ್ರೀನರಾಹ ಉವಾಚ ॥ 
ಸಾಧು ಭೊಮೇ ವರಾರೋಹೇ ಯನ್ಮಾಂ ತ್ವಂ ಪರಿಪೃಚ್ಛಸಿ | 
ಕಥಯಿಷ್ಕಾಮಿ ತೇ ದೇವಿ ತಾರಯಂತಿ ಯಥಾ ದ್ವಿಜಾಃ ॥೬॥ 


ಭುಕ್ತ್ವಾ ತು ಪ್ರೇತಭೋಜ್ಯಾಸಿ ಬ್ರಾಹ್ಮಣೋ ಜ್ಞಾನದುರ್ಬಲಃ ॥೭॥ 





ಕರ್ಮದಿಂದ ಆ ಪಾಪವನ್ನು ಕಳೆದುಕೊಳ್ಳುವರು ? ಅವರು ದಾತೃ (ಪ್ರೇತಶ್ರಾದ್ಧ 
ಕರ್ತೃ)ವನ್ನು ಹೇಗೆ ಪಾರಗಾಣಿಸುವರು ? ಜನಾರ್ದನಾ, ಪ್ರೀತಿಯಿಂದಲ್ಕೂ 
ಸ್ತ್ರೀಸ್ವಭಾನದಿಂದಲೂ ನಿನ್ನನ್ನು ಕೇಳುತ್ತಿದ್ದೇನೆ. ಹೇಳು. 


೫. ಭೂದೇವಿಯು ಹೀಗೆ ಕೇಳಲಾಗಿ ವರಾಹೆರೊಪನೂ, ಶಂಖ 
ದುಂದಂಭಿಗಳಂತೆ ಗಂಭೀರವಾದ ಧ್ವನಿಯುಳ್ಳವನೂ ಆದ ಆ ಭಗವಂತನಂ ಆಕೆಗೆ 
ಮುಂದಿನಂತೆ ಹೇಳಿದನು. 


೬. ಶ್ರೀವರಾಹ--ಭೂದೇವೀ, ವರಾರೋಹೇ, ಒಳ್ಳೆಯದು! ಆ 
ಬ್ರಾಹ್ಮಣರು ಹೇಗೆ ಪಾರಗಾಣಿಸುವರೆಂಬುದನ್ನು ನಿನಗೆ ಹೇಳುತ್ತೇನೆ. 


೭೯. ಜ್ಞಾ ನದುರ್ಬಲನಾದ ಬ್ರಾಹ್ಮಣನು ಪ್ರೇತಾರ್ಥವಾಗಿ ಭೋಜನ 
ಮಾಡಿದರೆ ತನ್ನ ದೇಹೆಶುದ್ಧಿಗಾಗಿ ಒಂದು ಹೆಗಲ್ಕೂ ರಾತ್ರೆಯೊ ಉಪವಾಸವಿದ್ದು 


112 


ನೊರೆ ಎಂಭತ್ತೊಂಭತ್ತೆನೆಯೆ ಅಧ್ಯಾಯೆ 


ವಿಶೋಧನಾರ್ಥಂ ದೇಹಸ್ಯ ಉಪವಾಸಂ ತು ಕಾರೆಯೇಕ್‌ 1 
ಅಹೋರಾಶ್ರೋಷಿತೋ ಭೂತ್ವಾ ವಿಪ್ರೋ ಜ್ಞಾನೇನ ಸಂಯುತಃ ॥ ೮ ॥ 


ಪೂರ್ವಸಂಧ್ಯಾಂ ವಿನಿರ್ವರ್ತ್ಯ ಕೃತ್ವಾ ಚೈವಾಗ್ನಿತರ್ಪಣಂ | 
ತಿಲಹೋಮಂ ಪ್ರಕುರೀತ ಶಾಂತೆಮೆಂಗೆಲಪಾಠಕಃ 1೯॥ 


ಪ್ರಾಕ್ಸ್ಫೋತಸಂ ನದೀಂ ಗತ್ವಾ ಸ್ನಾನಂ ಕೃತ್ವಾ ವಿಧಾನತಃ | 
ಪಂಚಗವ್ಯಂ ತತಃ ಪೀತ್ವಾ ಮಧುಪಳೇಣ ಸಂಯುತಂ ll ೧೦॥ 


ಔದುಂಬರೇ ಚ ಪಾತ್ರೇ ಚ ಕೈತ್ವಾ ಶಾಂತ್ಯುಷಕಾನಿ ಚ! 
ಪ್ರೋಕ್ಷಯೇಚ್ಚ ಗೃಹಂ ಸರ್ವಂ ಯತ್ರಾತಿಷ್ಠತ್ಚ್ವಯಂ ದ್ವಿಜಃ ॥ ೧೧॥ 


ದೇವಾಂಶ್ಚಾಗ್ನಿ ಮುಖಾನ್ಸರ್ವಾನ್‌ ತರ್ಸ್ಪಯಿತ್ವಾ ವಿಭಾಗಶಃ । 
ಭೂತಾನಾಂ ಚ ಬಲಿಂ ದದ್ಯಾದ್ಭ್ರಾಹ್ಮಣೇಭ್ಯಶ್ಚ ಭೋಜನಂ ॥ ೧೨॥ 


ಮಾರನೆಯ ದಿನ ಬೆಳಗ್ಗೆ ಸರಿಯಾದ ಜ್ಞಾನದಿಂದ ಸಂಧ್ಯಾವಂದನೆಯನ್ನೂ 
ಅಗ್ನಿ ಕಾರ್ಯವನ್ನೂ ಮಾಡಿ, ಶಾಂತಿಮಂಗಳವನ್ನು ಹೇಳುತ್ತ ತಿಲಹೋಮವನ್ನು 
ಮಾಡಬೇಕು. 


೧೦-೧೧. ಪೂರ್ವದಿಕ್ಕಿಗೆ ಹೆರಿಯುವ ನದಿಗೆ ಹೋಗಿ, ವಿಧ್ಯುಕ್ತವಾಗಿ 
ಸ್ನಾನಮಾಡಿ, ಆಮೇಲೆ ಮಧುಪರ್ಕಸಹಿತವಾಗಿ ಪಂಚಗವ್ಯವನ್ನು ಸೇವಿಸಿ 
ಅತ್ತಿಯ ಮರದಿಂದ ಮಾಡಿದ ಪಾತ್ರೆಯಲ್ಲಿ ಶಾಂತ್ಯುದಕವನ್ನು ಸಿದ್ಧಪಡಿಸಿ, 
(ಬ್ರಾಹ್ಮಣನು) ತಾನಿದ್ದ ಮನೆಗೆಲ್ಲಾ ಪ್ರೋಕ್ಷಿಸಬೇಕು. 


೨ 


ಭೂತಗಳಿಗೂ ಬಲಿಯನ್ನ ತ್ತು, ಬ್ರಾಹ್ಮಣರಿಗೂ ಭೋಜನವನ್ನು ಮಾಡಿಸಬೇಕು. 


೧೨. ಅಗ್ನಿ ಮುಖರಾದ ದೇವತೆಗಳೆಲ್ಲರನ್ನೂ ಕ್ರಮವಾಗಿ ತೃಪ್ತಿ ನಡಿಸಿ 


pe 113 


ವೆರಾಹಪ್ರೆರಾಣಂ 


ಏಕಾ ಗೌಸ್ತು ಪ್ರದಾತವ್ಯಾ ಪಾಸಕ್ಸಯೆಕೆರೀ ತದಾ | 
ಏನಂ ತು ಕುರುತೇ ಯೆಶ್ಚ ಸೆ ಯಾತಿ ಪರೆಮಾಂ ಗೆತಿಂ ॥ ೧೩॥ 


ಪ್ರೇತಾನ್ನೇ ಚೋದರಸ್ಕೊತು ಕಾಲಧರ್ಮಮೂಸಪಾಗೆತೆಃ | 
ಆಕೆಲ್ಪಂ ನರಕೇ ಘೋರೇ ವಸಮಾನಸ್ಸುದುಃಖತಃ 10೪ 


ಪ್ರಾಪ್ನೋತಿ ರಾಕ್ಷಸತ್ವಂ ವೈ ತತೋ ಮುಚ್ಯೇತ ಕಲ್ಫಿಷಾತ್‌ | 
ಫ್ರಾಯಶ್ಚಿತ್ತಂ ತು ಕೆರ್ಶವ್ಯಂ ದಾತೃಭೋಕ್ತೆ ಸುಖಾವಹಂ ॥ ೧೫ ॥ 


ಗೋಹ ಸ್ತ ಬ ಶ್ವಧನಾದೀನಿ ಸಾಗರಾಂತಾನಿ ಮಾಧವಿ | 
ಪ್ರೆತಿಗೃಣ್ಣಂತಿ ಯೇ ವಿಪ್ರಾ ಮಂತ್ರೇಣ ವಿಧಿಪೂರ್ವಕೆಂ ! 
ಪ್ರಾಯಶ್ಚಿತ್ತ ೦ ಚರೇದ್ಯಸ್ತು ಸ ತಾರೆಯತಿ ನಿಶ್ಚಿತಂ ॥ ೧೬ ॥ 


೧೩. ಆಗ ಪಾಪನಾಶಕವಾದ ಒಂದು ಗೋವನ್ನು ದಾನಮಾಡಬೇಕು. 
ಹೀಗೆ ಮಾಡುವವನು ಪರಮಗತಿಯನ್ನು ಪಡೆಯುವನು. 


೧೪-೧೫. ಪ್ರೇತಾರ್ಥವಾಗಿ ಊಟಮಾಡಿದ ಅನ್ನವು ಜಠೆರದಲ್ಲಿರುವಾಗ 
ಮೃತನಾಗುವನು ಕಲ್ಪ್ರಾಂತದವರೆಗೂ ಘೋರನರಕದಲ್ಲಿ ವಾಸಮಾಡುತ್ತ 
ಅತಿದುಃಖವನ್ನನುಭವಿಸಿ, ಬಳಿಕ ರಾಕ್ಷಸಜನ್ಮವನ್ನು ಪಡೆದು ಆಮೇಲೆ 
ಪಾಪದಿಂದ ಮುಕ್ತನಾಗುವನು. ಆದುದರಿಂದೆ ದಾತೃವಿಗೂ ಭೋಕ್ತೃವಿಗೂ 
ಸುಖವನ್ನು ಂಟುಮಾಡುವ ಪ್ರಾಯತ್ಚಿತ್ತವನ್ನು ಮಾಡುವುದು ಅವಶ್ಯಕ, 


೧೬. ಮಾಧೆವೀ, ಗೋವು, ಆನೆ, ಕುದುರೆ, ಹೆಣ, ಮೊದಲಾಗಿ ಸಾಗರ 
ದವರೆಗೂ ದಾನತೆಗೆದುಕೊಳ್ಳುವ ಬ್ರಾಹ್ಮಣರಲ್ಲಿ ಯಾರು ಮಂತ್ರದಿಂದ 
ವಿಧಿಪೂರ್ವಕವಾಗಿ ಪ್ರಾಯತ್ಚಿತ್ತವನ್ನು ಮಾಡಿಕೊಳ್ಳುವನೋ ಅವನೇ ನಿಜವಾಗಿ 
ಪಾರೆಗಾಣಿಸುವನೆ. 


114 


ನೂರ ಎಂಭತ್ತೊಂಭತ್ತನೆಯ ಅಥ್ಯಾಯೆ 


ದ್ವಿಜೋ ಜ್ಞಾನೇನ ಸಂಪನ್ಮೋ ವೇದಾಭ್ಯಾಸರತಸ್ಪದಾ | 
ಸೆ ತಾರಯೆತಿ ಚಾತ್ಮಾನಂ ದಾತಾರಂ ನೈನ ಸಂಶೆಯಃ Wl ೧೭॥ 


ಬ್ರಾಹ್ಮಣೋ ನಾವಮಂತವ್ಯಸ್ತಿಭಿರ್ವಣೆೈರ್ಧರಾಧರೇ ॥ ೧೮ ॥ 


ದೈನೇ ಚ ಜನ್ಮನಶ್ಸಶ್ರೇ ಶ್ರಾದ್ಧಕಾಲೇ ಚ ಪರ್ವಸು | 


ಪ್ರೇತಕಾರ್ಯೇಷು ಸರ್ವೇಷು ಪರೀಕ್ರ್ಯ ನಿಪುಣಂ ದ್ವಿಜಂ ೧೯ ॥ 
ವೇದನಿದ್ಯಾವ್ರತಸ್ಪಾತಂ ಬಹುಧರ್ಮನಿರಂತರಂ | 

ಶೀಲಯರುಕ್ತೆಂ ಸುಸಂತಂಷ್ವಂ ಧರ್ಮಜ್ಞಂ ಸತ್ಯವಾದಿನಂ ॥ ೨೦॥ 
ಪ್ಲಮಾಯುಕ್ತಂ ಚೆ ಶಾಸ್ತ್ರ ಜ್ಞಮಶಿಂಸಾಯಾಂ ರತಂ ತಥಾ Il ೨೧॥ 


ಏಭಿರ್ಗುಣೈಸ್ತು ಸಂಯಿುಕ್ತಂ ಬ್ರಾಹ್ಮಣಂ ಪ್ರಾಪ್ಯ ಸತ್ವರಃ । 
ದೆದ್ಯಾದ್ದಾನಾನಿ ವಿಪ್ರಾಯ ಸ ವೈ ತಾರಯಿತುಂ ಶಮಃ ॥ ೨೨ ॥ 





LL 





೧೭-೧೮. ಜ್ಞಾನಸಂಪನ್ನನಾಗಿ, ಯಾವಾಗಲೂ ವೇದಾಭ್ಯಾಸನಿರತ 
ನಾಗಿರುವ ದ್ವಿಜನು ತನ್ನನ್ನೂ, ದಾತೃವನ್ನೂ ಉತ್ತಾರಣಮಾಡುವುದರಲ್ಲಿ 
ಸಂದೇಹವೇಇಲ್ಲ. ಭೂದೇವಿ, ವರ್ಣತ್ರಯದವರೂ ಬ್ರಾಹ್ಮಣನನ್ನು 
ಅಲಕ್ಷ್ಯ (ಅವಮಾನ) ಮಾಡಬಾರದು. 


೧೯-೨೨. ದೇವಕಾರ್ಯ, ಜನ್ಮನಕ್ಷತ್ರ, ಶ್ರಾದ್ಧ, ಪರ್ವಕಾಲ, 
ಪ್ರೇತಕಾರ್ಯ, ಇವುಗಳಲ್ಲೆಲ್ಲಾ ಬ್ರಾಹ್ಮಣನನ್ನು ಚೆನ್ನಾಗಿ ಪರೀಕ್ಷಿಸಿ ವೇದ 
ವಿದ್ಯಾನಿರತನೂ, ವ್ರತಸ್ನಾನಪರನೊ, ಯಾವಾಗಲೂ ಬಹು ಧರ್ಮಾಸಕ್ತನೂ, 
ತೀಲವಂತೆನೂ, ಒಬಹುಸಂತುಷ್ಟನೂ, ಧರ್ಮಜ್ಞನೂ, ಸೆತ್ಯವಾದಿಯೂ, 
ಕ್ಟಮೆಯಳ್ಳವನೊ, ಶಾಸ್ತ್ರಜ್ಞ ನೊ, ಅಹಿಂಸಾಪರನೂ ಆದ ಬ್ರಾಹ್ಮಣನನ್ನೇ 
ಹುಡುಕಿ ಪಡಿದು ಆವನಿಗೆ ಬೇಗನೆ ದಾನಮಾಡಬೇಕು. ಅಂತಹ ಬ್ರಾಹ್ಮಣನೇ 


ಪಾವಸಾಗರ ಅಥವಾ ಸಂಸಾರಸಾಗರದಿಂದ ದಾಟಿಸಲು ಶಕ್ತನಂ. 


113 


ವರಾಹಪ್ರೆರಾಣಂ 


ಕುಂಡಗೋಲೇಷು ಯೆದ್ದತ್ತಂ ನಿಸ್ಟಲಂ ತೆತ್ತು ಜಾಯಶೇ | 
ಕುಂಡಗೋಲಃ ಪ್ರತಿಗ್ರಾಹೀ ದಾತಾರಂ ಚಾಸ್ಯಧೋ ನೆಯೇತ್‌ ॥ ೨೩ ॥ 


ಪಿತ್ರೇ ಕರ್ಮಣಿ ಚ್ಛೈಕೆಂ ತು ಕುಂಡೆಂ ವಾ ಗೋಲಕಂತಥಾ! 
ದೃಷ್ಟ್ಯಾ ತೆಂ ಪಿತರೋ ಯಾಂತಿ ನಿರಾಶಾ ನಿರಯಂ ದ್ರುತೆಂ | 
ದೈವೇ ಕರ್ಮಣಿ ಚೈನಾತು ತೇಷಾಂ ದತ್ತಂ ಸುನಿಷ್ಟಲಂ ೨೪ ॥ 


ತಸ್ಮಾದ್ದಾನಂ ನ ದಾತವ್ಯಮಪಾತ್ರಾಯ ಯಶಸ್ವಿನಿ I 
ಅತ್ರಾರ್ಥೇ ಯೆತ್ಪುರಾ ವೃತ್ತಂ ತಚ್ಛೈಣುಷ್ಟ ವಸುಂಧರೇ ॥ ೨೫ ॥ 


ಅವಂತೀವಿಷೆಯೇ ಕೆಶ್ಚಿದ್ರಾಜಾ ಹ್ಯತ್ಯಂತಧಾರ್ಮಿಳಃ | 
ನಾಮ್ನಾ ಮೇಧಾತಿಥಿಶ್ಲೈವ ಮನುವಂಶವಿನರ್ಧನಃ | ೨೬ ॥ 


೨೩. ಸುಮಂಗಲಿಯಲ್ಲಿಯೇ ಜಾರಥಿಂದುದಿಸಿದವನು. ಕುಂಡನೆಂದ್ಕೂ 
ವಿಧವೆಯಲ್ಲಿ ಜಾರಫಿಂದುದಿಸಿದವನು ಗೋಳಕನೆಂದೂ ಎನಿಸಿಕೊಳ್ಳುವನು. 
ಕುಂಡರು ಅಥನಾ ಗೋಳಕರಾದ ಬ್ರಾಹ್ಮಣರಿಗೆ ಕೊಡುವ ದಾನವು ನಿಷ್ಟಲ 
ವಾಗುವುದು. ಅಲ್ಲದೆ ಅವರು ದಾನಮಾಡಿದವನನ್ನೂ ಅಧೋಗತಿಗೊಯ್ಯುವರು 


೨೪. ಪಿತೃಕರ್ಮದಲ್ಲಿ ಒಬ್ಬ ಕುಂಡನನ್ನಾ ಗಲ, ಗೋಲಕನನ್ನಾಗಲಿ 
ನೋಡಿದಲ್ಲಿ ಪಿತೃಗಳು ನಿರಾಶರಾಗಿ ಬೇಗನೆ ನರಕಕ್ಕೆ ಹೋಗುವರು. ದೇವ 
ಕರ್ಮದಲ್ಲಿಯೂ ಹೀಗೆಯೇ ಕುಂಡಗೋಲಕರಿಗೆ ಕೊಡುವೆ ನವು 
ನಿಷ್ಟಲವಾಗುವುದು. 


೨೫. ಕೀರ್ತಿವಂತ ಆದುದರಿಂದ ಅಪಾತ್ರ (ಅನರ್ಹ)ನಿಗೆ ದಾನಮಾಡ 
ಬಾರದು. ವಸುಂಧರೇ, ಈ ವಿಚಾರದಲ್ಲಿ ಪೂರ್ವದಲ್ಲಿ ನಡೆದುದನ್ನು ಕೇಳು. 


೨೬. ಅವಂತೀದೇಶದಲ್ಲಿ ಮನುವಂಶವರ್ಧನನೂ, ಅತಿಧಾರ್ಮಿಕನೂ 
ಆದ ಮೇಧಾತಿಥಿಯೆಂಬ ದೊರೆಯಿದ್ದನು. 


116 


ನೊರೆ ಎಂಭತ್ತೊಂಭತ್ತನೆಯ ಅಧ್ಯಾಯ 


ರಾಜ್ಞಃ ಪುರೋಹಿತಶ್ವಾಸೀಚ್ಚಂದ್ರಶರ್ಮಾ ದ್ವಿಜೋತ್ತೆಮಃ | 
ಆಶ್ರೇಯಗೋಶ್ರೇ ಚೋಕ್ಸನ್ನೋ ನೇದವಾದರತಸ್ಸೆದಾ ॥ ೨೭ ॥ 


ಸರಾಜಾ ಬ್ರಾಹ್ಮಣೇಭೈಶ್ಚ ಗಾ ದದಾತಿ ದಿನೇ ದಿನೇ। 
ಶತಂ ದಶ್ವಾ ವಿಧಾನೇನ ಪಶ್ಚಾದ್ಭುಂಕ್ತೇ ನರಾಧಿಪಃ ॥ ೨೮ ॥ 


ಗತೇ ಬಹುತಿಥೇ ಕಾಲೇ ರಾಜ್ಞೋ ಮೇಧಾತಿಥೇಃ ಪಿತುಃ । 
ಶ್ರಾದ್ಧಸ್ಯ ದಿವಸಃ ಪ್ರಾಪ್ತೋ ವೈಶಾಖೇ ವರವರ್ಣಿನಿ | 
ವಿಪ್ರಾನಾಹ್ವಾಪಯಾಮಾಸ ಪಿತುವೈೈ ಶ್ರಾದ್ಧಕಾರಣಾತ್‌ ॥ ೨೯॥ 


ಆಗೆಕಾನ್ಸ್ರ್‌ಹ್ಮಣಾದ್ದೃಷ್ಟ್ಯಾ ಮೇಧಾತಿಧಿರಕಲ್ಮಷೆಃ 
ವಿಪ್ರಾನ್ನತ್ವಾ ಗುರುಂ ಚೈವ ಶ್ರಾದ್ಧಾರಂಭೆಮಥಾಕರೋತ್‌ ll a0 | 


೨೭. ಆತನಿಗೆ ಆತ್ರೇಯಗೋತ್ರೋತ್ಸನ್ನನೂ ಯಾವಾಗಲೂ 
ವೇದಟಾದಾಸಕ್ತನೂ ಆದ ಚಂದ್ರಶರ್ಮನೆಂಬ ಬ್ರಾಹ್ಮಣೋತ್ತಮನರಿ 
ಪುರೋಹಿತನಾಗಿದ್ದನು. 


೨೮. ದೊರೆಯು ಪ್ರತಿದಿನವೂ ಬ್ರಾಹ್ಮಣರಿಗೆ ವಿಧಿಪೂರ್ವಕವಾಗಿ 
ನೂರುಹೆಸುಗಳನ್ನು ದಾನಮಾಡಿ, ಬಳಿಕ ಭೋಜನಮಾಡುತ್ತಿದ್ದನು. 


೨೯. ಉತ್ತಮೇ, ಹಾಗೆ ಬಹುಕಾಲ ಕಳೆಯಲು ವೈಶಾಖಮಾಸದಲ್ಲಿ 
ಆಮೇಧಾತಿಥಿಯ: ತಂದೆಯ ಶ್ರಾದ್ಭದಿನವೊದಗಿತು. ಆತನು ಶ್ರಾದ್ಧಕ್ಕಾಗಿ 
ಬ್ರಾಹ್ಮಣರನ್ನು ಕರಿಸಿದೆನಂ. 


೩೦. ನಿರ್ಮಲಮನಸ್ಥನಾದ ಆ ಮೇಧಾತಿಥಿಯು ಬಂದ ಬ್ರಾಹ್ಮಣರನ್ನೂ 
ಗುರುವನ್ನೂ ನೋಡಿ ನಮಸ್ಕರಿಸಿ, ಬಳಿಕ ಶ್ರಾದ್ಧವನ್ನು ಆರಂಭಿಸಿದನು. 


117 


ವರಾಹ ಪುರಾಣಂ 


ಶ್ರಾದ್ಧಂ ಕೃತ್ವಾ ತು ವಿಧಿವಶ್ಚಿಂಡೆಂ ನಿರ್ವಾಪ್ಯ ಯೆತ್ನತೆಃ | 
ಶ್ರಾದ್ಧ ಸಂಕಲ್ಪಿತಂ ಚಾನ್ನೆಂ ವಿಪ್ರೇಭ್ಶಃ ಪ್ರದದೌ ಬಹು ॥ ೩೧॥ 


ತನ್ಮಧ್ಯೇ ಬ್ರಾಹ್ಮಣಃ ಶಶಿ ದ್ಲೋಲಕೋವಎವಸ್ಸಿತೆಸ್ತದಾ | 
ಇಂ pa) ೦ 
ಶಾದ್ದೇ ಸಂಕಲ್ಪಿತಂ ಚಾನ್ನೆಂ ತಸ್ಮೈ ದತ್ತಂ ವಿಧಾನತಃ ॥ as fl 


ತೇನೈವ ಶ್ರಾದ್ಧ ದೋಷೇಣ ರಾಜ್ಞಸ್ತು ಪಿತರಸ್ತದಾ। 


ಸ್ವರ್ಗಾದ್ಭ್ರಷ್ಟಾ ಸ್ಮಲಂಬಂತೇ ವನೇ ಕಂಟಿಕ ಸಂಯುಶೇ ॥ aan 
ಸುತ್ತಿಸಾಸಾರ್ದಿತಾ ನಿತ್ಯಂ ಕ್ರಂದಂತೇ ಚೆ ಪುನಃ ಪುನಃ 8 ೩೪! 


ಕದಾಚಿದ್ದೈ ವಯೋಗೇನ ರಾಜಾ ವೆಧಾತಿಥಿಸ್ವಯೆಂ । 
ಮೃಗೆಯಾರ್ಥಂ ಗೆಕಸ್ತತ್ರ ದ್ವಿತ್ರೈಃ ಪರಿಜನೈರ್ಯುತಃ 0೩೫ ॥ 





೩೧. ಶ್ರಾದ್ಧವನ್ನು ವಿಧಿಯಂತೆ ಪ್ರಯತ್ನಪೂರ್ವಕವಾಗಿ ಮಾಡಿ, 
ಶ್ರಾದ್ಧೋದ್ದಿಷ್ಟವಾದ ಅನ್ನವನ್ನು ಬೇಕಾದಹಾಗೆ ಬ್ರಾಹ್ಮಣರಿಗೆ ದಾನ 
ಮಾಡಿದನು. 


ಬ 
eR pS ಡ್‌ ೭ 
ಶ್ರಾದ್ಮೋದ್ಧಿಷ್ಟ್ಯವಾದ ಅನ್ನವು ವಿಧಿಪೂರ್ವಕವಾಗಿ ಅವನಿಗೂ ದೊರೆಯಿತು. 


೩೨. ಆಗ ಆ ಬ್ರಾಹ್ಮಣರ ನಡುವೆ ಒಬ್ಬ ಗೋಳಕನೂ ಸೇರಿದ್ದನ್ನು 


೩೩. ಹಾಗೆ ಗೊಳಕನನ್ನಿಟ್ಟುಕೊಂಡು ಶ್ರಾದ್ಧಮಾಡಿದದೋಷದಿಂದ 
ಆ ದೊರೆಯ ಪಿತೃಗಳು ಅಗ ಸ್ವರ್ಗದಿಂದ ಭ್ರಷ್ಟರಾಗಿ ಮುಳ್ಳಿನಿಂದಿಡಿದ 
ಕಾಡಿನಲ್ಲಿ ಜೋಲಾಡುವರಾದರು. 


೩೪. ಅವರು ಪ್ರತಿದಿನವೂ ಹೆಸಿವುಬಾಯಾರಿಕೆಗಳಿಂದ ಪೀಡಿತರಾಗಿ 
ಅಡಿಗಡಿಗೆ ದುಃಖಿಸುತ್ತಿದ್ದರು. 


೩೫. ಒಂದಾನೊಂದು ವೇಳೆ ಆ ಮೇಧಾತಿಥಿಯು ದೈವಯೋಗದಿಂದ 
` ಇಬ್ಬರುಮೂವರುಪರಿಜನಶಿಂದ ಕೂಡಿ ಬೇಟಿಗೆಂದು ವನಕ್ಕೆ ಹೋದನು. 


118 


ನೂರೆ ಎಂಭತ್ತೊ ಂಭತ್ತನೆಯೆ ಅಧ್ಯಾಯೆ 


ತತ್ರಾನಲಂಬತೋ ದೃಷ್ಟ್ಯಾ ತಾನಪೃಚ್ಛದ್ದಿಜಪ್ರಿಯೆಃ | 
ಕೇ ಭವಂಶೋತ್ರೆ ಸಂಪ್ರಾಪ್ತಾ ದಶಾಮೇತಾಂ ಸುದುಃಖಿತಾಃ | 
ಕೇನ ಕರ್ಮನಿಪಾಕೇನ ಭೆವಂತಃ ಕಥಯಂತು ಮೇ ॥ atu 


॥ ಪಿತರ ಊಚುಃ ॥ 
ಅಸ್ಕದ್ವಂಶಕರೋ ನಿತ್ಯಂ ನಾಮ್ನಾ ಮೇಧಾತಿಥಿಃ ಪ್ರಭುಃ | 
ವಯಂ ತಸ್ಯೈವ ಪಿತರೋ ನೆರಕೆಂ ಗಂತುಮುದ್ಯ ತಾಃ Nae 


ತೇಷಾಂ ತು ವಚನಂ ಶ್ರುತ್ವಾ ರಾಜಾ ದುಃಖಸಮನ್ವಿ ತಃ | 
ಉವಾಚ ತಾನ್ಪಿ ತ್ವನ್ಸರ್ವಾನ್ಸಾಂತ್ವ ಪೂರ್ವಮಿದೆಂ ವಚಃ ॥ ೩೮ il 


॥ ಮೇಧಾತಿಧಿರುವಾಚ ॥ 
ಮೇಧಾತಿಥಿರಹಂ ನಾಮ್ನಾ ಭೆವಂತ್ಯೆ ಪಿತರೋ ಮಮ! 
ಕೇನ ವೈ ಕರ್ಮುದೋಸೇಣ ನಿರಯಂ ಗೆಂತುಮುದ್ಯ ತಾಃ Haro 


LL 


೩೬. ಅಲ್ಲಿ ಜೋಲಾಡುತ್ತಿರುವ ಅವರನ್ನು ನೋಡಿ ಬ್ರಾಹ್ಮಣಪ್ರಿಯನಾದ 
ಆತನು " ಈ ದುರ್ದೆಸೆಯನ್ನು ಪಡೆದಿರುವ ನಿವಾರು ? ಯಾವ ಕರ್ಮದುರ್ನಿ 
ಪಾಕದಿಂದ ನೀವು ಹೀಗೆ ಬಹು ದುಃಖಿಗಳಾಗಿರುವಿರಿ ? ನನಗೆ ಹೇಳಿ ” ಎಂದು 
ಕೇಳಿದನು. 


೩೭. ವಿಶೃಗಳು ನಮ್ಮ ವೆಂಶವರ್ಧಕನಾದ ಮೇಧಾತಿಥಿಯೆಂಬ 
ಪ್ರಭುವಿರುವನು, ನರಕಕ್ಕೆ ಹೋಗಲು ಸಿದ್ಧರಾಗಿರುವ ನಾವು ಅವನ ಸಿತೃಗಳು 


೩೮, ಅವರ ಮಾತನ್ನು ಕೇಳಿ ದುಃಖವುಳ್ಳ ವನಾದ ಹೊರೆಯು ಆ 
ಪಿತೃಗಳೆಲ್ಲರನ್ನೂ ಕುರಿತು ಸಮಾಧಾನಪೂರ್ವಕವಾಗಿ ಮುಂದಿನ ಮಾತನ್ನು 
ಹೇಳಿದನು, 


೩&೯. ಮೇಧಾತಿಥಿ «ನಾನೇ ಮೇಧಾತಿಥಿಯೆಂಬುವನು. ನನ್ನ 
ಪಿತೃಗಳಾದ ನೀವು ಯಾವ  ಕರ್ಮದೋಷದಿಂದ ನರಕಕ್ಕೆ ಹೋಗು 
ವವರಾಗಿರುವಿರಿ 8? 


119 


ವರಾಹೆ ಪುರಾಣಂ 


॥ ಪಿತೆರೆ ಊಚುಃ ॥ 
ಶ್ರಾವ್ಧಸಂಕಲ್ಪಿತೆಂ ಚಾನ್ನಂ ದತ್ತಂ ತದ್ಗೋಲಕಾಯೆ ವೈ | 
ತೇನೈವ ಕರ್ಮದೋಹೇಣ ನರಕೆಂ ಗೆಂತುಮುದ್ಯತಾಃ [ 


ತತ್ರ ದುಃಖಂ ಮಹದ್ಭುಕ್ತ್ವಾ ಪುನರ್ಗಚ್ಛಾನುಹೇ ದಿವಂ ॥೪೦॥ 


ಪುತ್ರ ತ್ವಂ ಚೈವ ದಾತಾ ಚೆ ಸರ್ವಲೋಕಹಿತೇ ರತಃ | 


ಅಸಂಖ್ಯಾತಾಸ್ತ್ಯೃಯಾ ದತ್ತಾ ಗಾವಸ್ಸುಬಹುದಕ್ಸಿಣಾಃ ॥ ೪೧॥ 
ಶೇನ ಪುಣ್ಯೇನ ಗಚ್ಛಾಮಸ್ಸ್ಪರ್ಗಂ ಹ್ಯತಿಸುಖಪ್ರದಂ ೪0 ೪೨0 


ತತ್ರ ಚಾನ್ನಂ ನ ನಿದ್ಯೇತ ಯೇನ ಶೃಸ್ತಿರ್ಭನಿಷ್ಯತಿ ! 
ಪುನಶ್ಚ್ರಾದ್ಧಂ ತ್ವಯಾಕಾರ್ಯೆಂ ಪಿತ್ಯೂಣಾಂ ತೃಪ್ತಿದಾಯಕೆಂ ॥೪೩॥ 


ತೇಷಾಂ ತು ನಚನಂ ಶ್ರುತ್ವಾ ಮೆಧಾತಿಥಿರಗಾದ್ಭ ಹಂ | 
ಆಹೂಯ ಚೆಂದ್ರಶರ್ಮಾಣಂ ಗುರುಂ ವಚನಮಬ್ರವೀತ್‌ ॥ ve ॥ 











೪೦. ಪಿತೃಗಳು-"" ಶಾ ದ್ಲೋದ್ಧಿಷ್ಟವಾದ ಅನ್ನವು ಗೋಳಕನಿಗೆ ಸೇರಿತು. 
ಆ ಕರ್ಮದೋಷದಿಂದಲೇ ನಾವು ನರಕಕ್ಕೆ ಹೋಗುವಂತಾಗಿರುವುದು. ಅಲ್ಲಿ 
ಮಹಾದುಃಖವನ್ನ ನುಭವಿಸಿ ಮತ್ತೆ ಸ್ವರ್ಗಕ್ಕೆ ಹೋಗುವೆವು, 


೪೧-೪೨. ಮಗನೇ, ಸರ್ವಲೋಕ ಹಿತಾಸಕ್ತನಾದ ನೀನೇ ದಾತೃ 
ವಾಗಿದ್ದೀಯೆ. ಬಹು ದಕ್ಷಿಣೆಯೊಡನೆ ಲೆಕ್ಕವಿಲ್ಲದಷ್ಟು ಗೋವುಗಳನ್ನು 
ದಾನಮಾಡಿದ್ದೀಯೆ. ಆ ಪುಣ್ಯದಿಂದ ಅತಿಸುಖಕರವಾದ ಸ್ವರ್ಗಕ್ಕೆ ಹೋಗುವೆವು. 


೪೩. ಆದರೆ ಸ್ವರ್ಗದಲ್ಲಿಯೂ ನಮಗೆ ತೃಪ್ತಿಯಾಗುವ ಅನ್ನವು 
ಇಲ್ಲದಂತಾಗಬಹುದು. ಆದುದರಿಂದ ನಮಗೆ ತೃಪ್ತಿಯನ್ನುಂಟುಮಾಡುವ 


ಶ್ರಾದ್ಧವನ್ನು ನೀನು ಮತ್ತೆ ಮಾಡಬೇಕಾಗಿದೆ. ? 


೪೪. ಅವರ ಮಾತನ್ನು ಕೇಳಿ, ಮೇಧಾತಿಥಿಯು ಮೆನೆಗೆ ಹೋಗಿ, 
ಗುರುವಾದ ಚಂದ್ರಶರ್ಮನನ್ನು ಕರೆಸಿ, ಆತೆನಿಗೆ ಮುಂದಿನ ಮಾತನ್ನು ಹೇಳಿದನು. 


120 


ನೂರೆ ಎಂಭತ್ತೊಂಭತ್ತನೆಯ ಅಧ್ಯಾಯೆ 


॥ ಮೇಧಾತಿಥಿರುವಾಚ ॥ 
ಚೆಂದ್ರಶರ್ಮನ್ಸುನೆಶ್ರಾದ್ಧಂ ಕರಿಷ್ಯೇ ಪಿತುರದ್ಯ ವೈ | 
ಆಹೂಯಂತಾಂ ದ್ವಿಜಾಸ್ಪರ್ವೇ ಕುಂಡಗೋಲಕವರ್ಜಿತಾಃ | ೪೫ ॥ 


ಇತ್ಶುಕ್ತಮಾಶ್ರೇ ವಚನೇ ಚಂದ್ರಶರ್ಮಾ ಪುರೋಹಿತಃ ! 
ಆಹೂತವಾನ್ಸಿ ಜಾನ್ಸರ್ವಾನ್ವೇದಪಾಠಕೃ ತಶ್ರಮಾನ್‌ | 


ಸಾಧೂನ್‌ಕ್ಸಾಂತಾನ್ಯುಲೀನಾಂಶ್ಚ ಸುಶೀಲಾನ್ಮಾನವರ್ಜಿತಾನ್‌ ॥ ೪೬ \ 
ರಾಜ್ಞಾ ತು ಕಾರಯಾಮಾಸ ಶ್ರಾದ್ಧಂ ನಿಧಿನಿದಾಂ ವರಃ » ೪೭ ॥ 


ಕೃತೇ ಶ್ರಾದ್ಧೇ ತತಃ ಪಶ್ಚಾತ್ಸಿಂಡಾನ್ಸಿರ್ವಾಪ್ಯ ಯತ್ನತಃ | 
ಬ್ರಾ ಹ್ಮಣಾನ್ಫೋಜಯಾಮಾಸ ದಕ್ಸಿಣಾಭಿಃ ಪ್ರಪೂಜ್ಯ ಚ ॥ ೪೮ ॥ 


ಪಶ್ಚಾದ್ವಿಸರ್ಜಯಾಮಾಸ ಸ್ವಯಂ ತು ಬುಭುಜೇ ನೃಪಃ Il ve I 





೪೫. ಮೇಧಾತಿಥಿ--ಚಂದ್ರಶರ್ಮನೇ, ನಾನು ಈದಿನ ಪಿತೃಗಳಿಗೆ 
ಪುನಶ್ಶ್ಯಾದ್ಧವನ್ನು ಮಾಡುತ್ತೇನೆ. ಕುಂಡಗೋಲಕರನ್ನು ಬಿಟ್ಟು ಬೇರೆಯ 
ಬ್ರಾಹ್ಮಣರಿಲ್ಲರನ್ನೂ ಕರೆಸು, 


೪೬-೪೭. ದೊರೆಯ ಆ ಮಾತನ್ನು ಹೇಳಿದೊಡನೆಯೇ ವಿಧಿಗಳನ್ನರಿ 
ತವರಲ್ಲಿ ಉತ್ತಮನೂ, ಪುರೋಹಿತನೂ ಆದ ಚಂದ್ರಶರ್ಮನು ವೇದಾಭ್ಯಾಸದಲ್ಲಿ 
ಶ್ರಮಪಟ್ಟರುವ ಸಾಧುಗಳೂ, ಶಾಂತರೂ, ಕುಲೀನರೂ ಆದ ಬ್ರಾಹ್ಮೆಣರನ್ನೆಲ್ಲಾ 
ಕರೆಸಿ ದೊರೆಯಿಂದ ಪುನಶ್ರಾದ್ಧವನ್ನು ಮಾಡಿಸಿದನು. 


೪೮-೪೯. ದೊರೆಯು ಶ್ರಾದ್ಧ ವನ್ನು ಮಾಡಿ, ಪಿಂಡಪ್ರದಾನವನ್ನೂ 
ಮಾಡಿ ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಿ ದಕ್ಷಿಣೆಯೇ ಮೊದಲಾದುವು 
ಗಳಿಂದ ಅವರನ್ನು ಪೂಜಿಸಿ, ಕಳುಹಿಸಿ, ಬಳಿಕ ತಾನೂ ಊಟಮಾಡಿದನು. 


೧೬ 121 


ವರಾಹೆಪ್ರೆರಾಣಂ 


ಭುಕ್ತ್ವಾ ಪುನರ್ವನಂ ಗೆತ್ತಾ ದೃಷ್ಟನಾಂಶ್ಚ ಸ್ವಕಾನ್‌ಪಿತ್ಯೂನ್‌ | 
ಹೃಷ್ಟಾನ್ಸುಷ್ಟಾನ್ಪಲೈರ್ಯುಕ್ತಾನ್ರಾಜಾ ತು ಮುಮುದೇ ಭೈಶಂ 8೫೦ [| 


ದೃಷ್ಟ್ವ್ವಾಕು ಪಿತರಶೆ 4ನಂ ರಾಜಾನಂ ಪಿಕೃವತ್ಸಲಂ | 
ಬ ೨ ಣು 
ಊಚುರ್ವಿನಯಸಂಪನ್ನಾಃ ಪ್ರೀತಿಪೂರ್ವಮಿದಂ ವಚಃ ॥ ೫೧ 


ಸ್ಪಸ್ತಿ ತಟಸ್ತು ಗಮಿಷ್ಕಾಮಃ ಸ್ವರ್ಗೆಲೋಕೆಂ ಪ್ರತಿ ಪ್ರಭೋ | 
ಇದಾನೀಂ ಚೆ ತ್ತ್ವಯಾಕಾ ರ್ಯಮಸ್ಮದ್ಧಿ ತಮನುತ್ತಮಂ Wl x೨ H 


ಗೋಲಕಾಯ ನೆ ದಾತವ್ಯಂ ದೈವಂ ಪಿತ್ರ್ಯಮಥಾಪಿವಾ | 


ತೆಯೋರ್ದತ್ತೆಂ ತು ಯಚ್ಛ್ರಾದ್ಧಂ ನಿಷ್ಟಲಂ ತತ್ಸ್ಮೃತಂ ಬುಧೈಃ ೫೩॥ 


೫೦. ತಾನೂ ಊಟಮಾಡಿ ದೊರೆಯು ಮತ್ತೆ ವನಕ್ಕೆ ಹೋಗಿ 
ಸಂತುಷ್ಟರೂ, ಪುಪ್ಪರೂ, ಬಲಶಾಲಿಗಳೂ, ಆಗಿರುವ ತನ್ನ ಪಿತೃಗಳನ್ನು ನೋಡಿ 
ಬಹಳವಾಗಿ ಸಂತೋಷಸಟ್ಟನು. 


೫೧. ಪಿತೃಭಕ್ತ ನಾದ ಆ ದೊರೆಯನ್ನು ನೋಡಿ, ವಿನಯಸಂಪನ್ನರಾದ 
ಅವರು ಪ್ರೀತಿಪೂರ್ವಕವಾಗಿ ಈ ಮುಂದಿನ ಮಾತನ್ನೂ ಡಿದರು. 


೫೨. ಆ ಪ್ರಭುವೇ, ನಿನಗೆ ಮಂಗಳವಾಗಲಿ, ನಾವು ಸ್ವರ್ಗಲೋಕಕ್ಕೆ 
ಹೊರಡುತ್ತೇವೆ. ಈಗಲೂ ನೀನು, ನಮಗೆ ಹಿತವಾದ ಉತ್ತನಂಕಾರ್ಯವನ್ನು 
ಮಾಡಬೇಕು. 


೫೩. ದೈವಿಕ. ಅಥವಾ ಪೈತೃಕವಾದುದಾವುದನ್ನೂ ಕುಂಡನಿಗೂ, 
ಗೋಳಕನಿಗೂ ಕೊಡಬಾರದು. ಅವರಿಗೆ ಕೊಟ್ಟು ಮಾಡುವ ಶ್ರಾದ್ಧವು 
ನಿಷ್ಟಲವಾದುದೆಂದು ಪಂಡಿತರು ಹೇಳುವರು. 


122 


ನೂರೆ ಎಂಭತ್ತೊಂಭತ್ತನೆಯ ಅಧ್ಯಾಯ 


ದೈನೇ ಕರ್ಮಣಿ ಪಿಕ್ರೇ ಚ ಬ್ರಾಹ್ಮಣೋನೈವ ಲಭ್ಯತೇ | 
ಸೆಂಕೆಲ್ಬಯಿತ್ವಾ ಚಾನ್ನೆಂ ತು ಗೋಭ್ಕೋ ದೇಯಂ ಯಥಾವಿಧಿ ॥ ೫೪ « 


ಗೆವಾಮಭಾವೇ ನೆದ್ಯಾಂ ವಾ ಕ್ಟಿಪೇದನ್ನಂ ಪ್ರಯತ್ನತಃ 1 ೫೫ 8 


ಅಸಾತ್ರಾಯ ನ ದಾತವ್ಯಂ ನಾಸ್ತಿಕಾಯ ಗುರುದ್ರುಹೇ | 
ಗೋಲಕಾಯ ನ ದಾತವ್ಯಂ ಕುಂಡಾಯೆ ಚ ವಿಶೇಷತಃ | 
ಇತ್ಯುಕ್ತ್ವಾ ಸಿತರಸ್ಸರ್ವೇ ಗೆಶತಾಸ್ಟರ್ಗಾಯ ಭಾಮಿನಿ ॥ ೫೬॥ 


ಮೇಧಾತಿಥಿರೆಹಿ ಪ್ರಾಯಾತ್ಸ್ಸೃಪುರಂ ಬ್ರಾಹ್ಮಣೈವಣೃತಃ I 
ಯದುಕ್ತಂ ಪಿತೃಭಿಸ್ಸರ್ವಂ ತಚ್ಚಕಾರ ಮುದಾ ಯೊಂತೆಃ 1೫೭ ॥ 


ತಸ್ಮಾತ್ತೇ ಕಥಿತಂ ದೇವಿ ಏಕೊಟಪಿ ಬ್ರಾಹ್ಮೆಣೋತ್ತಮಃ | 
ಸಂತಾರಯತಿ ದುರ್ಗೇಭ್ಯೋ ವಿಷಮೇಭ್ಯೋ ನ ಸಂಶಯಃ I ೫೮ ॥ 


೫೪. ದೇವಕರ್ಮದಲ್ಲಿಯೂ ಪಿತೃಕರ್ಮದಲ್ಲಿಯೂ ಯೋಗ್ಯರಾದ 
ಬ್ರಾಹ್ಮಣರು ದೊಕಿಯದೆಯೇ ಇದ್ದರೆ ಸಂಕಲ್ಪಮಾಡಿ ವಿಧಿಯಂತೆ ಶ್ರಾದ್ಧಮಾಡಿ, 
ಅನ್ನವನ್ನು ಗೋವುಗಳಿಗೆ ಕೊಡಬೇಕು. 


೫೫-೫೬. ಗೋವುಗಳೂ ದೊರೆಯದಿದ್ದರೆ ಅನ್ನವನ್ನು ಪ್ರಯತ್ನ 
ಪೂರ್ವಕವಾಗಿ ನದಿಗಾದರೂ ಹಾಕಬೇಕು, ಅಪಾತ್ರರಾದ ನಾಸ್ತಿಕರಿಗೂ, 
ಗುರುದ್ರೋಹಿಗೂ, ಮುಖ್ಯವಾಗಿ ಕುಂಡಗೋಲಕರಿಗೂ ಕೊಡಲೇಬಾರದು '' 
ಎಂದು ಹೇಳಿ ಅಪಿತೃಗಳೆಲ್ಲರೂ ಸ್ವರ್ಗಕ್ಕೆ ಹೊರಟುಹೋದರು. 


೫೭. ಭಾಮಿನೀ, ಬಳಿಕ ಮೇಧಾತಿಥಿಯೂ ತನ್ನ ಪಟ್ಟಣಕ್ಕೆ ಹೊರಟು 
ಹೋಗಿ ಬ್ರಾಹ್ಮಣರಿಂದ ಪರಿವೃತನಾಗಿ, ಪಿತೃಗಳು ಹೇಳಿದುದೆಲ್ಲವನ್ನೂ 
ಸಂತೋಷದಿಂದ ಮಾಡಿದನು. 

೫೮ ಡೇವಿ ಆದುದರಿಂದ ಈಕಥೆಯನ್ನು ನಿನಗೆ ಹೇಳಿದೆನು. 


ಬ್ರಾಹ್ಮಣೋತ್ತಮನೊಬ್ಬನಾದರೂ ಕಠಿನವಾದ ಕಷ್ಟಗಳಿಂದ ಸಂತಾರಣ 
ಮಾಡಿಸುವುದರಲ್ಲಿ ಸಂಶಯವಿಲ್ಲ. 


123 


ವೆರಾಹೆಫುರಾಣಂ 


ಏಕೊಪಿ ತಾರಿತುಂ ಶಕ್ತೋ ಯಥಾ ನಾವಾ ಮಹಜ್ಜಲಂ | 
ತಸ್ಮಾದ್ದಾನೆಂ ಪ್ರದಾತೆವ್ಮಂ ಬ್ರಾಹ್ಮಣಾಯ ವಸುಂಧರೇ ॥೫೯॥ 


ದೇವಾಸುರಮನುಷ್ಕಾಣಾಂ ಗೆಂಧರ್ವೋರಗರಕ್ಷಸಾಂ | 
ಸರ್ವೇ ಶ್ರಾದ್ಧಂ ಕರಿಷ್ಯಂತಿ ನೇಮಿಸ್ರಭುತೆಯೋ ಧರೇ | 
ಮಾಸೇ ಮಾಸೇ ಚ ವೈ ಪೆಶ್ಚಾತ್ಸಿತೃಪಕ್ಸೇ ತಸೋಧನಾಃ 1೬೦॥ 


ಇತಿ ಶ್ರೀವರಾಹೆಪುರಾಣೇ ಭಗವಚ್ಛಾಸ್ತ್ರೇ ಪಿಂಡಕಲ್ಬೋತ್ಸತ್ತಿರ್ನಾಮ 
ಏಕೆೋನ ನವತ್ಯಧಿಕಶತತೆನೋಧ್ಯಾ ಯಃ 





ರ೯. ವಸುಂಧರೇ, ಒಬ್ಬ ಬ್ರಾಹ್ಮಣೋತ್ತಮನೇ ನಾವೆಯು ಮಹಾ 
ಸಾಗರವನ್ನು ದಾಟಸುವಂತೆ ಕಷ್ಟ ಅಥವಾ ದುಃಖಸಾಗರವನ್ನು ದಾಟಸುವನ್ನು 


ಆದುದರಿಂದ ಅರ್ಹನಾದ ಬ್ರಾಹ್ಮಣನಿಗೆ ದಾನಮಾಡಬೇಕು. 


೬೦. ಧರೇ, ನೇಮಿಯಿಂದ ಮೊದಲುಗೊಂಡು ದೇವಾಸುರಮನುನ್ಯ 
ಗಂಧರ್ವೊರಗಾದಿಗಳಲ್ಲಿ ತಪೋಧನರಾದವರೆಲ್ಲರೂ ಪ್ರತಿತಿಂಗಳಲ್ಲಿಯೂ ಅಲ್ಲದೆ 
ಪಿತೃಪಕ್ಷದಲ್ಲಿಯೂ ಶ್ರಾದ್ಧವನ್ನು ಮಾಡುವರು. 


ಅಧ್ಯಾಯದ ಸಾರಾಂಶ. 

ಪ್ರೇತಶ್ರಾದ್ಭದಲ್ಲಿ ಭೋಜನಮಾಡುವುದರಿಂದುಂಟಾಗುನ ಪಾಪವನ್ನು 
ಬ್ರಾಹ್ಮಣರು ಹೇಗೆ ಕಳೆದುಕೊಳ್ಳು ವರೆಂದು ಪ್ರಶ್ನಿಸಿದ ಭೂದೇವಿಗೆ ಶ್ರೀವರಾಹನು 
ಅದಕ್ಕೆ ಬೇಕಾದ  ಉಪವಾಸಾದಿಪ್ರಾಯಶ್ಚಿತ್ತವನ್ನೂ, ಪಿತೃಕರ್ಮದಲ್ಲಿ 
ಅಯೋಗ್ಯರನ್ನು ನಿಮೆಂತ್ರಿಸುವುದರಿಂದಾಗುವ  ಅನರ್ಥವನ್ನೂ, ಸತ್ಪಾತ್ರ 
ದಾನಾದಿಗಳ ಫಲವನ್ನೂ ಅಪಾತ್ರನಾದ ಗೋಳಕನಿಗೆ ದಾನಮಾಡಿದ 
ಮೇಧಾತಿಥಿಯೆಂಬ ರಾಜನ ಮತ್ತು ಅವನ ಪಿತೃಗಳ ಕಥೆಯನ್ನೂ ಸದ್ಬಾ_ ಹ್ಮಣ 


ಬತ 
ಮಹಿಮೆಯನ್ನೂ ಹೇಳುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರೆಂಬತ್ತೊಂಬತ್ತನೆಯ ಅಧ್ಯಾಯ. 


124 


॥ ಶ್ರೀಃ ॥ 


ನವತ್ಯಧಿಕಶತತಮೋಧ್ಯಾಯಃ 
ಅಥ ಶ್ರಾದ್ಧಸಿತೃಯಜ್ಞ ನಿಶ್ಚಯ ಪ್ರಕರಣಂ 


u ಧರಣ್ಯುವಾಚ ॥ 
ದೇನಮಾನುಷತಿರ್ಯಕ್ಷು ಪ್ರೇಕೇಷು ನರಕೇಷು ಚ | 
ಆಯಾಂತಿ ಜಂತವಃ ಕೇಚಿದ್ಭೂತ್ವಾ ಗಚ್ಛಂತಿ ಚಾಪರೇ Hon 


ಸ್ವಪ್ನೋಪಮಮಿಮಂ ಲೋಕಂ ಹ್ಯಾತ್ಮಕರ್ಮ ಶುಭಾಶುಭಂ | 
ವರ್ತತೇ ತಿಸ್ಕತೇ ದೇವ ತವ ಮಾಯಾಬಲೈರ್ಜಗತ್‌ ॥ ೨॥ 





ನೂರೆ ಶೊಂಭತ್ತನೆಯ ಅಧ್ಯಾಯ 


9 ಷ್‌ 
ಶ್ರಾದ್ಭಸಿತೃಯಜ್ಞ ನಿಶ್ಚಯ ಪ್ರಕರಣ 





೧-೨. ದೇವ, ಪ್ರಾಣಿಗಳಲ್ಲಿ ಕೆಲವು ದೇವಮನುಷ್ಯತಿರ್ಯಕ್‌ ಪ್ರೇತನರಕ 
ಜನ್ಮಗಳಲ್ಲಿ ಯಾವುದಾದರೊಂದರಲ್ಲಿ ಜನಿಸುತ್ತವೆ. ಉಳಿದುವು ಜನಿಸಿದ್ದು 
ಮುಕ್ತಿಗೆ ಹೋಗುತ್ತವೆ. ಆತ್ಮಕರ್ಮಾನುಸಾರವಾಗಿ ಶುಭಾಶುಭಗಳನ್ನು 
ಅನುಭವಿಸಬಹುದಾದ ಈ ಲೋಕವು ಕನಸಿನಂತಿದೆ. ಇದು ನಿನ್ನ ಮಾಯಾ 
ಬಲದಿಂದ ವರ್ತಿಸುತ್ತಾ ಇದೆ. 


125 


ವರಾಹ ಪುರಾಣಂ 


ಕ ಏತೇ ಪಿತರೋ ದೇವ ಶ್ರಾದ್ಧಂ ಭೋಸ್ಷ್ಯಂತಿ ಯೋಗೆಶಃ | 
ಆತ್ಮಶರ್ಮವಶಾಲ್ಲೋಕೇ ಗತಿಃ ಸೆಂಚಸು ವರ್ಶೆತೇ lan 


ಕಥಂ ತಂ ಸಿಂಡಸಂಕಲ್ಪಂ ಮಾಸೇ ಮಾಸೇ ಕನಿಯೋಜಯೇತ್‌ | 


ಕೇ ಭವಂತಿ ಚ ಭೋಕ್ತಾರೆಃ ಶ್ರಾದ್ಧೇ ಪಿಂಡಾಸ್ಪಿ ತೃಕ್ರಿಯಾಃ iv i 
ನಿಶ್ಚಯಂ ಶ್ರೋತುಮಿಚ್ಛಾಮಿ ಪರಂ ಕೌಶೊಹಲಂ ಹಿ ಮೇ us 


ಪೃಧಿವ್ಯಾ ಏವಮುಕ್ತೆಸ್ತಾ ದೇವೋ ನಾರಾಯಣೋ ಹರಿಃ | 
ವರಾಹರೊಪೀ ಭಗೆವಾನ್ರ್ರ ತ್ಯುವಾಚೆ ವಸುಂಧರಾಂ Ha I 


॥ ಶ್ರೀವರಾಹ ಉವಾಚ ॥ 
ಸಾಧು ಭೂಮೇ ವರಾರೋಹೇ ಸರ್ವಧರ್ಮವ್ಯವಸ್ಥಿ ತೇ 
ಕಥಯಿಷ್ಯಾಮಿ ತೇ ದೇವಿ ಯನ್ಮಾಂ ತ್ವಂ ಪರಿಪೃಚ್ಛಸಿ lal 


೩. ದೇವ, ಅತ್ಮಕರ್ಮಾನುಸಾರವಾಗಿ ಪ್ರಾಣಿಗೆ ಮೇಲೆಹೇಳಿದ 
ದೇವಮನುಷ್ಯಾದಿಯಾದ ಐದು ಜನ್ಮ ಅಥವಾ ಗತಿಯಿರುವಾಗ ಶ್ರಾದ್ಧದಲ್ಲಿ 
ಯೋಗದಿಂದ ಭೋಗಿಸುವ ಅಥವಾ ಭೋಜನಮಾಡುವ ಪಿತೃಗಳೆಂಬುವರು 
ಯಾರು ? 


೪-೫. ಪ್ರತಿತಿಂಗಳೆಲ್ಲಿಯೂ ಆಪಿಂಡಸಂಕಲ್ಪವನ್ನು ಹೇಗೆ ಮಾಡ 
ಬೇಕು? ಶ್ರಾದ್ಧ ದಲ್ಲಿ ಪಿಂಡಪಿತೃಕ್ರಿಯೆಗಳನ್ನು ಪಡೆದು ಅನುಭವಿಸುವವರಾರು? 
ಈ ವಿಚಾರದಲ್ಲಿ ನಿಜವನ್ನು ಕೇಳಲು ಬಯಸುತ್ತೇನೆ. ನನಗೆ ಬಹು ಕುತೂಹಲ 


ವಾಗಿದೆ. 


೬. ಭೂದೇವಿಯು ಹೀಗೆ ಹೇಳಲು ವರಾಹೆರೊಪಿಯೂ, ಭಗವಂತನೂ 
ದೇವನೂ ಆದ ಹೆರಿನಾರಾಯಣನು ಆಕೆಗೆ ಉತ್ತರವನ್ನು ಹೇಳಿದನು. 


೭. ಶ್ರೀವರಾಹಒಳ್ಳೆಯದು- ಭೂಮೀ, ವರಾರೋಹೇ ಸರ್ವ 
ಧರ್ಮನಿಷ್ಕೇ, ದೇವೀ, ನನ್ನಲ್ಲಿ ನೀನು ಕೇಳಿದುದನ್ನು ಹೇಳುತ್ತೇನೆ. 


126 


ನೊರೆ ತೊಂಭತ್ತನೆಯ ಅಧ್ಯಾಯ 


ಯೇ ಶೇ ಭವಂತಿ ಭೋಕ್ತಾರೆಃ ಪಿತೃಯಜ್ಞೇಷು ಮಾಧವಿ । 
ಪಿತಾ ಪಿತಾಮಹೆಶ್ಲೈವ ತಥೈವ ಪ್ರಪಿತಾಮಹಃ Ws Nl 


ಕ್ರಿಯಶೇ ಪಿಂಡಸಂಕಲ್ಪೋ ಮಾಸೇ ಹ್ಯೇಕೆದಿನೇ ತಥಾ! 
ಜ್ಞಾತ್ವಾ ನಶ್ಸತ್ರಸಂಯೋಗಂ ಪಿತೃಸಕ್ಸೇ ಹ್ಯುಪಾಗತೇ | 
ತಿಥಿಂ ಸರ್ವ ನಿಜಾನೀಯಾದ್ಯೇಷು ದತ್ತಂ ಮಹೆತ್ಸೈಲಂ ॥೯॥ 


ಸೆರಿಷ್ಯಂತಿ ಚೆ ಯೇ ಶ್ರಾದ್ಧಂ ಶ್ರದ್ಧಯಾ ಜ್ಞಾನಿನೋ ಜನಾಃ । 
ತತ್ಸರ್ವಂ ಕೆಥೆಯಿಸ್ಯಾಮಿ ಶ್ರೂಯತಾಂ ಶುಭಲೋಚನೇ u oo ll 
ಕೇಚಿದ್ಯ ಜಂತಿ ಯೆಜ್ಞಂ ವೈ ಬ್ರಹ್ಮೆಯಜ್ಞಂ ದ್ವಿಜಾತಯಃ । 
ಕೇಚಿದ್ಯಜಂತಿ ಸುಭಗೇ ದೇವಯಜ್ಞಂ ಹುತಾಶನೇ ॥೧೧॥ 


ಕೇಜಿಚ್ಚೆ ಭೊತಯಚ್ಞೇನ ವರ್ತಯೆಂತಿ ಸುಮಧ್ಯಮೇ | 
ಕೇಚಿನ್ಮನುಷ್ಯ ಯಜ್ಞೇನ ಪೂಜಯಂತಿ ಗೃಹಾಶ್ರಮೇ ॥ ೧೨॥ 





೮-೯.  ಮಾಧವೀ, ಪಿತೃಯಜ್ಞದಲ್ಲಿ ಭೋಕ್ಕೃಗಳು ಪಿತೃಪಿತಾಮಹೆ 
ಪ್ರಪಿತಾಮಹೆರು ( ತಂದೆಅಜ್ಜಮುತ್ತಜ್ಜಂದಿರು). ಪ್ರತಿ ತಿಂಗಳಲ್ಲಿಯೂ, 
ಅಮಾವಾಸ್ಯಾ ತಿಥಿಯೊಂದರಲ್ಲಿಯೂ, ಪಿತೃಪಕ್ಷವು ಬಂದಾಗ ನಕ್ಷತ್ರಸಂಯೋಗ 
ವನ್ನರಿತು ಯಾವ ದಿನ ಮಹಾಫಲವೆಂಬುದನ್ನು ತಿಳಿದು ಆ ದಿನವೂ 
ಶ್ರಾದ್ಧೆಸಂಕಲ್ಪವನ್ನು ಮಾಡಬೇಕು. 


೧೦. ಶುಭಲೋಚನೇ, ಜಾನಿಗಳಾದ ಯಾರು ಆಸಕ್ತಿಯಿಂದ 
ಶ್ರಾದ್ಧವನ್ನು ಮಾಡುವರೆಂಬುದನ್ನೆಲ್ಲಾ ನಿನಗೆ ಹೇಳುತ್ತೇನೆ. ಕೇಳು. 


೧೧-೧೨. ಸುಂದರೀ, ದ್ವಿಜರಲ್ಲಿ ಕೆಲವರು ಬ್ರಹ್ಮಯಜ್ಞ ವನ್ನು 
ಮಾಡುವರು. ಇನ್ನೂ ಕೆಲವರು ಭೂತಯಜ್ಞವನ್ನು ಆಚರಿಸುವರು. ಮತ್ತೆ 
ಕೆಲವರು ಗೃಹೆಸ್ಥಾಶ್ರಮದಲ್ಲಿ ಮನುಷ್ಯಯಜ್ಞ  (ಅತಿಥಿಸತ್ವಾರ)ದಿಂದ 
ಪೊಜಿಸುವರು. 


127 


ವರಾಹಪು್ರರಾಣಂ 


ಪಿತೃಯಜ್ಞಂ ಚ ಭೋ ದೇವಿ ಶೃಣು ವಕ್ಸ್ಯಾಮಿ ನಿಶ್ಚಯಂ । 
ಯೇ ಯಜಂತಿ ವರಾರೋಹೇ ಕ್ರೆತೂನೇಕಶತೈರಪಿ। 
ಸರ್ವೇ ತೇ ಮಯಿ ವರ್ತಂತೇ ಸತ್ಯಮೇತದ್ಭ ನೀಮಿ ತೇ ॥ ೧೩ ॥ 


ಅಗ್ನಿರ್ಮುಖಂ ಚೆ ದೇವಾನಾಂ ಹವ್ಯಕನ್ಯೇಷು ಮಾಧನಿ | 
ಉತ್ತರೋಗ್ನಿರಹಂ ಚೈವ ದಕ್ಸಿಣಾಗ್ನಿರಹಂ ತಥಾ ॥ ೧೪ ॥ 


ಅಹಮಾಹವನೀಯೋಗ್ಲಿ ಸ್ಫರ್ವಯಜ್ಞೇಷು ಸುಂದರಿ ॥ ೧೫ ॥ 


ಪಾವನಃ ಪಾವಕಶ್ಚೈವ ಅಹಮೇವ ವ್ಯವಸ್ಥಿತಃ | 
ಸರ್ವೇಷ್ಟೇವ ತು ಕಾರ್ಯೇಷು ದೇವಸತ್ರೇ ಷು ಮಾಧವಿ ॥ ೧೬ ॥ 


೧೩. ಜೇವ್ಕಿ ಪಿತೃಯಜ್ಞ ವಿಚಾರವನ್ನು ನಿಜವಾಗಿ ಹೇಳುತ್ತೇನೆ. ಕೇಳು. 
ನವರಾರೋಹೇ, ಯಾರಾದರೂ ನೂರುಯಜ್ಞ ಗಳನ್ನು ಮಾಡಿದರೂ ಆ 
ಯಜ್ಞ ಗಳೆಲ್ಲವೂ ನನಗೇ ಸೇರುವುವು. ಅಥವಾ ಅವರು ನನ್ನಲ್ಲಿರುವರು. ಇದನ್ನು 
ಸತ್ಯವಾಗಿ ಹೇಳುತ್ತೇನೆ. 


೧೪-೧೫. ಮಾಧವೀ, ಸುಂದರೀ, ದೇವಕರ್ಮಗಳಲ್ಲಿಯೂ, ನಿತ್ಯಕರ್ಮ 
ಗಳಲ್ಲಿಯೂ, ದೇವತೆಗಳಿಗೆ ಅಗ್ನಿಯೇ ಮುಖವಾಗಿರುವನು. ಸರ್ವಯಜ 
ಈ ಇ 
ಗಳಲ್ಲಿಯೂ, ದಕ್ಷಿಣಾಗ್ನಿಯೂ ನಾನೇ, ಗಾರ್ಹೆಪತ್ಯಾಗ್ನಿಯೂ ನಾನೇ, 
ಆಹೆವನೀಯಾಗ್ನಿಯೂ ನಾನೇ ಆಗಿರಂವೆನು. 


೧೬. ಮಾಧವೀ, ದೇವಯಜ್ಞ ಗಳಲ್ಲಿಯೂ ಸರ್ವಕಾರ್ಯಗಳಲ್ಲಿಯೂ 
ಪರಿಶುದ್ಧ ನಾದ ಅಗ್ನಿಯು ನಾನೇ ಆಗಿರುತ್ತೇನೆ, 


128 


ನೂರ ತೊಂಭತ್ತನೆಯ ಅಧ್ಯಾಯ 


ವೈಶ್ಚದೇನೇ ನಿಯಖುಂಜೀತ ಬ್ರಹ್ಮಜಾರೀ ಶುಚಿಸ್ಸದಾ | 
ಭಿಕ್ಷುಕೋ ದೇವತೀರ್ಥೇಷು ವಾನಪ್ರಸ್ಥೋ ಯತಿಸ್ತಥಾ । 
ಏತಾನ್ನಭೋಜಯೇಚ್ಛ್ರಾ)ದ್ಧೇ ದೇವತಾರ್ಥೀಷು ಪೂಜಯೇತ್‌ ॥೧೭॥ 


oN ಫಿ 
ವ್ರತ ಸ್ಥಾನ್ಸಂಪ್ರ ವಕ್ಸಾ ತಮ ಶ್ರಾದೃಮರ್ಹಂತಿ ಯೆ ದ್ವಿಜಾಃ। 
ಉತ್ತಮೋ ಗೃಹಸಂತುಷ್ಟಃ ಕ್ಪಾಂತೋ ದಾಂತೋ ಜಿತೇಂದ್ರಿಯಃ ॥೧೪॥ 


ಉದಾಸೀನಸ್ಸತ್ಕಸಂಧಃ ಶ್ರೋತ್ರಿ ಯೋ ಧರ್ಮಪಾಠಕಃ | 
ವೇದನಿದ್ಯಾವುತಸ್ನಾಶೋ ಸುವಿಮೃಷ್ಟಾನ್ನ ಭೋಜಕೆಃ H or 


ಈದೃ ಶಾನ್ಸೊ €ಜಯೋಚ್ಛಾ ಎಜ್ಣೇ ಪಿತೃ ಯಜ್ಞೆ €ಷು ಮಾಧವಿ u Sou 





[a] ಗಿ 
ಸ್ಥಾನಕ್ಕೆ ಇಟ್ಟು ಕೊಳ್ಳ ಬಹುದು. ಭಿಕ್ಷುಗಳಾದ ವಾನಪ್ರಸ್ತನನ್ನೂ ಯತಿಯನ್ನೂ 
© 


ಸ 
ವಿಷ್ಣು ಸ್ಥಾನಕ್ಕೆ ಇಟ್ಟುಕೊಳ್ಳಬಹುದು. ಅವರನ್ನು ಪಿತೃಸ್ಥಾ ಇ ನೆದ 
ಮಾಡಿಸಬಾರದು. ವಿಶ್ವೇದೇವವಿಷ್ಣುಗಳಿಗಾಗಿ ಭೂಚಾಟಹುವು 


೧೭. ಸದಾ ಶುಚಿಯಾದ ಬ್ರಹ್ಮೆಚಾರಿಯನ್ನು ಶ್ರಾದ್ದದಲ್ಲಿ ವಿಶ್ವೇದೇವತೆಗಳ 
ಛು 


೧೮-೨೦. ಮಾಧವಿ ಶ್ರಾದ್ಧಕ್ಕೆ ಅರ್ಹರಾದ ವ್ರತಸ್ಥರಾದ ಬ್ರಾಹ್ಮಣರನ್ನು 
ಸರಿಯಾಗಿ ಹೇಳುತ್ತೇನೆ. ಗೃಹಸ್ಥರಾಗಿ ಸಂತುಪ್ಟರೂ, ಕ್ಷಮಾಶೀಲರೂ, 
ಜಿತೇಂದ್ರಿಯರೂ, ಲಾಭಾಲಾಭಾದಿಗಳಲ್ಲಿ ಉದಾಸೀನರೂ, ಸತ್ಯಸಂಧರೂ, 
ಶ್ರೋತ್ರಿಯರೂ, ಧರ್ಮವನ್ನರಿತವರ್ಕೂ ವೇದವಿದ್ಯೆಯನ್ನ್ನು ಅಭ್ಯಾಸಮಾಡಿ 
ವ್ರತಸ್ನಾನಮಾಡಿದವರೂ, ಚೆನ್ನಾಗಿ ವಿಮರ್ಶಿಸಿ ಶುದ್ಧವಾದ ಅನ್ನವನ್ನೇ ಊಟ 
ಮಾಡುವವರೂ ಅಥವಾ ಮೃಷ್ಟಾನ್ನ ಭೋಜನಮಾಡುವವರೂ ಆದ ಗೃಹಸ್ಥರು 
ಉತ್ತಮರು. ಇವರನ್ನೇ ಶ್ರಾದ್ಧದಲ್ಲಿಯೂ, ಬೇರೆಯ ನಿಶತೃಯಜ್ಞ ಗಳಲ್ಲಿಯೂ 
ಭೋಜನಕ್ಕೆ ಹೇಳಬೇಕು. 


ನೆ 129 


ವರಾಹೆ ಪುರಾಣಂ 


ದೆತ್ತಾ ಹುತಾಶೆನಾಯಾದೌ ದೇವತಶೀರ್ಥೇಷು ಸುಂದರಿ | 
ಮುಖೇ ಪಶ್ಚಾದ್ಬಾ)ಹ್ಹಣಸ್ಯ ಪಿತ್ರೇ ದದ್ಯಾತ್ಯಥಾವಿಧಿ 9 ೨೧ 8 


ಚತುರ್ಣಾಮೇವೆ ವರ್ಣಾನಾಂ ಯದ್ಯಥಾ ಶ್ರಾದ್ಧಮೆರ್ಹತಿ | 
ಕೆಥಾ ವಿಧಿಃ ಪ್ರಯೋಕ್ತವ್ಯಃ ಹಿತೃ ಯಜ್ಞೇಷು ಸುಂದರಿ 1 ೨೨॥ 


ಯನ್ನ ಪಶ್ಯಂತಿ ತೇ ಭೋಜ್ಯಂ ಶ್ವಾನ ಕುಕ್ಕುಟಿಸೂಕರಾಃ । 
ಬ್ರಾಹ್ಮಣಾಶ್ಚಾ ಪೈಪಾಂಕ್ರೇಯಾ ನರಾಸ್ಸಂಸ್ಕಾರವರ್ಜಿತಾಃ ॥ ೨೩ ॥0 


ಸರ್ವೆಕೆರ್ಮಕರಾ ಯೇ ಚೆ ಸರ್ವಭಕ್ಸಾಶ್ಚ ಯೇ ನರಾಃ | 
ಏತಾನ್‌ ಶ್ರಾದ್ಧೇ ನ ಪಶ್ಶೇತ್ತು ಹಿತೈ ಯಜ್ಞೇಷು ಸುಂದರಿ ॥ ೨೪ ॥ 


ಏತೇ ಪಶ್ಯಂತಿ ಯೆಛ್ಸಾ ಪ್ರದ್ಧಂ ತಚ್ಛ್ರಾ)ದ್ಧಂ ರಾಕ್ಷಸಂ ವಿದುಃ । 
ಮೆಯಾ ಪ್ರಕಲ್ಪಿತೋ ಭಾಗೋ ಬಲಯೇ ಪೂರ್ವಮೇವ ತು ॥ ೨೫ % 


ಹ 





೨೧. ಸುಂದರೀ, ಶ್ರಾದ್ಧದಲ್ಲಿ ಮೊದಲು ಅಗ್ನಿಯಲ್ಲಿ ದೇವತೀರ್ಥದಿಂದ 
ಹೋಮಮಾಡಿ ಬಳಿಕ ಬ್ರಾ ಹ್ಮಣಮುಖದಲ್ಲಿ ಯಥಾವಿಧಿಯಾಗಿ ಪಿತೃತೀರ್ಥದಿಂದ 
ಪಿತೃಗಳಿಗೆ ಭೋಜನಮಾಡಿಸಬೇಕು. 


೨೨. ಸುಂದರೀ ಚತುರ್ವರ್ಣದವರಿಗೂ ಶ್ರಾದ್ಧಕ್ಕೆ ಯಾವುದು 
ಅರ್ಹವಾದುದೋ ಅದನ್ನೂ, ಆಯಾ ವಿಧಿಯನ್ನೂ ಉಪಯೋಗಿಸಬೇಕು. 


೭ 


೨೩. ಪಿತೃಯಜ್ಞಗಳಲ್ಲಿ ನಾಯಿ ಕೋಳಿ ಹೆಂದಿಗಳ್ಕೂ ಸಂಸ್ಕಾರವರ್ಜಿತ 
ರಾಗಿ ಅಪಾಂಕ್ಷೇಯರಾದ ಬ್ರಾಹ್ಮಣರೂ ನೋಡದಿರುವ ಪದಾರ್ಥವನ್ನೇ 
ಅವರು ನೋಡದಂತೆ ಊಟಮಾಡಬೇಕು. 


೨೪. ಎಲ್ಲಾಕೆಲಸಗಳೆನ್ನೂ  ಮಾಡುವವರನ್ನೂ, ಎಲ್ಲವನ್ನೂ 
ತಿನ್ನುವವರನ್ನೂ ಶ್ರಾದ್ಧ ದಲ್ಲಿಯೂ ಇತರ ಪಿತೃ ಯಜ್ಞ ಗಳಲ್ಲಿಯೂ ನೋಡಬಾರದು. 


೨೫-೨೬. ಅವರು ನೋಡುವ ಶ್ರಾದ್ಧವು ರಾಕ್ಷಸಶ್ರಾದ್ಧ ನೆಥಿಸುವುದು. 
ಅದು ನಾನು ಪೊರ್ವದಲ್ಲಿ ಇಂದ್ರನಿಗಾಗಿ ತ್ರಿವಿಕ್ರಮನಾಗಿ ಮೂರು ಲೋಕಗಳೆನ್ನೂ 


130 


ನೂರೆ ತೊಂಭತ್ತನೆಯ ಅಧ್ಯಾಯ 
ಹೃತಂ ಯದಾ ತುಶ್ರೈಲೋಕ್ಕ್ಯಂ ಶಕ್ರಸ್ಕ್ಯಾರ್ಥೆಃ ಶ್ರಿನಿಕ್ರಮೇ | 
ಏವಂ ಶ್ರಾದ್ಧಂ ಪ್ರತೀಕ್ಷಂತಿ ಮಂತ್ರಹೀನಮವನಿಕ್ರೀಯಂ | ೨೬ ॥ 


ವರ್ಜನೀಯಾ ಬುಧೈರೇತೇ ಹಿತೃ ಯಜ್ಞೇಷು ಸುಂದರಿ । 
ಪ್ರಚ್ಛನ್ನಂ ಭೋಜಯೇಚ್ಛ್ರಾ_ದ್ಧೇ ತರ್ಪಯಿತ್ವಾ ದ್ವಿಜಾನ್‌ ಶುಚಿಃ ॥೨೭॥ 


ಪಿತ್ಠಂಸ್ತಶ್ರಾಹ್ವಯೇದ್ಭೂಮೇ ಮಂತ್ರೇಣ ವಿಧಿಪೂರ್ವಕಂ | 
ಹಿಂಡಾಸ್ತ್ರಯಃ ಪ್ರದಾತವ್ಯಾಃ ಸಹ ವ್ಯಂಜನಸಂಯುತಾಃ u ೨೮ ॥ 


ಹಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹೆಃ | 
ಅಸಸವ್ಯೇನ ದಾತವ್ಯಂ ಮಾಸಿ ಮಾಸಿ ತಿಲೋದಕಂ 1 ೨೯ 


ಪ್ರಣಮ್ಯ ಶಿರಸಾ ದೇನೀರ್ಸಿನಾಪಸ್ಯ ಚ ಧಾರೀಣೀಃ | 
ವೈಷ್ಣನೀ ಕಾಶ್ಯಪೀ ಚೇತಿ ಅಜಯಾ ಚೇತಿ ನಾಮತಃ | Ao 1 





ಆಕ್ರಮಿಸಿದಾಗ ಬಲಿಚೆಕ್ರವರ್ತಿಗೆ ಕಲ್ಪಿಸಿದ ಭಾಗವಾಗುವುದು. ಆದುದರಿಂದ 
ರಾಕ್ಷಸರು ಮಂತ್ರಿಹೀನವೂ, ಅಕ್ರಮವೂ ಆದ ಶ್ರಾದ್ಧವನ್ನೇ ನಿರೀಕ್ಷಿಸುತ್ತಿರುವರು. 


೨೭. ಸುಂದರೀ, ಆದುದರಿಂದ ಶ್ರಾದ್ಧ ಕಾಲದಲ್ಲಿ ಅದರ್ಶನೀಯರಾದ 
ಮೇಲೆಹೇಳಿದವರನ್ನು ತಿಳಿದವರು ಪರಿತ್ಯಜಿಸಬೇಕು. ತಾವೂ ಪರಿಶುದ್ಧ ರಾಗಿ 
ಶುದ್ಧರಾದ ಬ್ರಾಹ್ಮಣರನ್ನು ತೃಪ್ತಿ ಪಡಿಸಿ ರಹೆಸ್ಕುವಾಗಿ ಊಟಮಾಡಿಸಬೇಕು. 


೨೮. ಭೂಮೀ, ಶ್ರಾದ್ಧದಲ್ಲಿ ಪಿತೃಗಳನ್ನು ಮಂತ್ರದಿಂದ ವಿಧಿಪೂರ್ವಕ 
ವಾಗಿ ಆಹ್ವಾನಿಸಬೇಕು. ವ್ಯಂಜನದೊಡಗೂಡಿದ, ಮೂರುಪಿಂಡಗಳನ್ನು 
ಪಿತೃಪಿತಾಮಹಪ್ರ ವಿತಾಮಹೆರಿಗೆ ಅರ್ಪಿಸಬೇಕು. 


ತ್‌ ಕ 
೨೯-೩೧. ಪ್ರತಿಕಿಂಗಳಲ್ಲಿಯೂ ಅಮಾವಾಸ್ಯೆಯಲ್ಲಿ ಪಿತೃ 
ಪಿ 


ಪ್ರಪಿತಾಮಹರಿಗೆ ಅಪಸವ್ಯದಿಂದ ತಿಲೋದಕವನ್ನರ್ಪಿಸಬೇಕು. ತೃತರ್ಪಣ 
ಧಾರಿಣಿಯರಾದ ವೈಷ್ಣವೀ, ಕಾಶ್ಯಪೀ, ಅಜಯಾ ಎಂಒ ಹೆಸರುಗಳ 


131 


ವರಾಹೆಪುರಾಣಂ 


ಏನಂ ಡತ್ತೀನೆ ಪ್ರೀಯಂತೇ ಪಿತರಕ್ತ ನೆ ಸಂಶಯಃ ॥೩೧॥ 


ಪರಮಾತ್ಮಾ ಶರೀರಸ್ಲೋ ದೇವತಾನಾಂ ಮಯಾ ಕೈತಃ 
ತ್ರಯಸ್ತತ್ರ ವರಾರೋಹೇ ದೇನಗಾತ್ರಾದ್ವಿನಿಸ್ಸೃ ತಾಃ 1 
ಪಿತೃದೇವಾ ಭವಿಷ್ಯಂತಿ ಭೋಕ್ತಾರಃ ಪಿತೃಪಿಂಡಕಾನ್‌ 1೩೨0 


ದೇವತಾಸುರಗೆಂಧರ್ವಾ ಯಶಕ್ಷರಾಕ್ಷಸಪನ್ನೆಗಾಃ | 
ಛಿದ್ರಂ ಶ್ರಾದ್ಬೇಸ್ಯೆ ಪಶ್ಯಂತಿ ವಾಯುಭೂತಾ ನ ಸಂಶೆಯೆಃ ॥ ೩೩॥ 


ಪಿತೃಯಜ್ಞಂ ವಿಶಾಲಾಕ್ಸಿ ಯೇ ಕುರ್ವಂತಿ ನಿಡೋ ಜನಾ । 
ಆಯುಃ ಕೀರ್ತಿಂ ಬಲಂ ತೇಜೋ ಧನಪುತ್ರಸಪೆಶುಸ್ತ್ರಿಯಃ | 
ದದಂತೇ ಪಿತರಸ್ತೆಸ್ಕ ಆರೋಗ್ಯಂ ನಾತ್ರ ಸಂಶಯಃ ॥೩೪ 





ದೇನಿಯರನ್ನೂ ತಲೆಬಾಗಿ ವಂದಿಸಿ ತರ್ಪಣವನ್ನೂ ಅರ್ಪಿಸುವುದರಿಂದೆ 
ಪಿತೃಗಳೂ ಸಂಶಯವಿಲ್ಲದಿ ಪ್ರೀತರಾಗುವರು. 


೩.೨. ವರಾರೋಹೇ, ದೇವತೆಗಳ ಶರೀರದಲ್ಲಿ ಪರಮಾತ್ಮನಿರುವಂತೆ 
ನಾನು ಮಾಡಿದೆನು. ದೇವಶರೀರದಿಂದ ಮೂವರು ಹೊರಗೆ 
ಹೊರಟರು. ಅವರೇ ಪಿತೃಪಿಂಡಗಳನ್ನು ಭುಜಿಸುವ ಪಿತೃದೇವತೆಗಳು. 


೩೩. ದೇವಾಸುರಗಂಧೆರ್ವಯಕ್ಷ ರಾಕ್ಷಸೋರಗರು ವಾಯುರೂಹರಾಗಿ 
ಈ ಶ್ರಾದ್ಧದಲ್ಲಿ ಛಿದ್ರ (ಲೋಪ)ವನ್ನೇ ನಿರೀಕ್ಷಿಸುತ್ತಿರುವುದರಲ್ಲಿ ಸಂಶಯವಿಲ್ಲ. 


೩೪. ವಿಶಾಲಾಕ್ಷಿ, ಪಿತೃಯಜ್ಞ ವನ್ನು ಮಾಡುವ ಜ್ಞಾನಿಗಳಿಗೆ ಪಿತೃಗಳು 
ಆಯುಸ್ಸನ್ನೂ, ಕೀರ್ತಿಯನ್ನೂ, ಬಲವನ್ನೂ, ತೇಜಸ್ಸನ್ನೂ, ಧೆನವನ್ನೂ, 
ಪುತ್ರರನ್ನೂ, ಪಶುಗಳನ್ನೂ, ಸ್ತ್ರೀಯರನ್ನೂ ಆರೋಗ್ಯವನ್ನೂ, ಕೊಡುವುದರಲ್ಲಿ 
ಸಂದೇಹೆವಿಲ್ಲ. 


132 


ನೊರೆ ತೊಂಭತ್ತನೆಯೆ ಅಧ್ಯಾಯೆ 


ಆತ್ಮಕರ್ಮವಶಾಲ್ಲೋಕಾನ್‌ ಪ್ರಾಪ್ಲುವಂತೀಹ ಶೋಭೆನಾನ್‌ | 
ತಿರ್ಯಗೃ ಶ್ಚ ವಿಮುಚ್ಯಂಶೇ ಪ್ರೇತಭಾವೇನ ಮಾನವಾಃ | ೩೫ 


ನರಕೇ ಪಚ್ಕಮಾನಾನಾಂ ತ್ರಾತಾ ಭೆವತಿ ಮಾನವಃ ॥ ೩೬ 0 


ಪೂಜಳೆಃ ಪಿತೃದೇವಾನಾಂ ಸರ್ವಕಾಲಂ ಗೃಹಾಶ್ರಮೇ | 
ದ್ವಿಜಾತೀಂಸ್ತೆರ್ಪಯಿತ್ವಾ ತು ಪೂರ್ಣೆನ ವಿಧಿನಾ ನರಃ Il ae I 


ಅಕ್ಷಂಯ್ಯಂ ತಸ್ಕ ಮನ್ಯಂತೇ ಪಿತರಶ್ರಾದ್ಧತರ್ಹಿತಾಃ | ೩೮॥ 


ನರಾ ಯೇ ಪಿಠೃಭಕ್ತಾಸ್ತೇ ಪ್ರಾಪ್ನುವಂತಿ ಪರಾಂ ಗತಿಂ | 
ಸಾತ್ವಿ ಕೆಂ ಶುಕ್ಲ ಸಂಧಾನಮೇತೇ ಯಾಂತಿ ವಿದೋ ಜನಾಃ Nar | 


೩೫. ಮಾನವರು ಪಿತೃಯೆಜ್ಞದಿಂದ ಪ್ರೇತತ್ವದಿಂದಲೂ, ತಿರ್ಯೆಗ್ನನ್ಮ 
ದಿಂದಲೂ ವಿಮುಕ್ತರಾಗಿ ಅವರೆ ಕರ್ಮಾನುಸಾರವಾಗಿ ಶುಭಕರವಾದ ಲೋಕ 
ಗಳನ್ನು ಪಡೆಯುವರು. 


೩೬-೩೭. ಗೃಹಸ್ಥಾಶ್ರಮದಲ್ಲಿ ಯಾವಾಗಲೂ ಪಿತೃದೇವತೆಗಳನ್ನು 
ಪೂಜಿಸುವವನು ಪೂರ್ಣವಿಧಿಯಿಂದ ದ್ವಿಜರನ್ನು ತೃಪ್ತಿ ಡಿಸಿ. ನರಕದಲ್ಲಿ 
ಬೇಯುತ್ತಿರುವವರನ್ನು ರಕ್ಷಿಸುವವನಾಗುವನು. 


೩೮-೩೯. ಶ್ರಾದ್ಧ ದಲ್ಲಿ ಶೃಪ್ತಿಗೊಳಿಸಲ್ಪಟ್ಟಿ ಪಿತೃಗಳು ಕರ್ತ್ಶವು 
ಮಾಡಿದುದನ್ನು ಅಕ್ಷಯವಾದಂದೆಂದು ತಿಳಿಯುವರು. ಪಿತೃಭಕ್ತ ರಾದ ಜ್ಞಾನಿಗಳು 
ಸಾತ್ವಿಕವಾದ ಶುಕ್ಸಮಾರ್ಗವನ್ನ ನುಸರಿಸಿ ಪರಮಗತಿಯನ್ನು ಪಡೆಯೆಂವರು. 


133 


ವರಾಹಪುರಾಣಂ 


ಪುನರನ್ಯತ್ರನಕ್ಸ್ಟಾಮಿ ಶೃಣು ತತ್ತ್ವೇನ ಸುಂದರಿ | 
ಅಜ್ಜ ನೆತಮಸಾರೂಢಾ ವಿಕೃತಿಜ್ಞಾ ಶೈತಾಸ್ತ್ರಥಾ | 
ಸ್ನೇಹಪಾಶಶತೇನೈನ ಪೆಚ್ಯೆಂತೇ ನರಕೇ ನರಾಃ Il voll 


ಕಲ್ಬಾಂತಂ ಪಚ್ಛವಸಾನಾಪಿ ತ್ರಾಯೆಂತೇ ಯೇನ ಮಾನವಾ?! 
ತೇಷಾಂ ಪುಶ್ರಾಶ್ಚ ಪೌತ್ರಾಶ್ಲ ಕದಾಜಿದಹಿ ಸುಂದರಿ 1 ೪೧ 


ಮುಂಚಂತಿ ಜಲಬಿಂದೂಂಶ್ಚ ಅಮಾಂ ಪ್ರಾಪ್ಯ ಜಲಾ ಶಯೇ | 
ತೇನೈವ ಭವಿತಾ ತೃಪ್ತಿಸ್ತೇಷಾಂ ನಿರೆಯಗಾವಿಂನಾಂ ೪೨ ॥ 


ಯೇವೈ ಶ್ರಾದ್ಧಂ ಪ್ರಕುರ್ವಂತಿ ತರ್ಪಯಿತ್ವಾ ದ್ವಿಜಾತಯಃ | 
ದತ್ವಾ ತಿಲೋದಕಂ ಹಿಂಡಾನ್ಸಿತೃಭ್ಯೋ ಭಕ್ತಿಭಾವತಃ | 
ನಿರಯಾತ್ತೇಪಿ ಮುಚ್ಯಂತೇ ತೃಪ್ತಿರ್ಭವತಿ ಚಾಕ್ಸಯಾ ॥ ೪೩ ॥ 





೪೦. ಸುಂದರೀ, ಮತ್ತೆ ಬೇರೊಂದುವಿಚಾರವನ್ನು ನಿಜವಾಗಿ 
ಹೇಳುತ್ತೇನೆ. ಕೇಳು. ಅಜ್ಞಾನವೆಂಬ ಕತ್ತಲೆಯಲ್ಲಿ ಸಿಕ್ಕಿರುವವರೂ 
ಮೋಸವನ್ನರಿತವರೂ ಆದೆ ದುಷ್ಟರು ನೂರಾರು ಸ್ನೇಹ (ಪ್ರೀತಿ)ಪಾಶಗಳಿಂದ 
ಬಂಧಿತರಾಗಿ ನರಕದಲ್ಲಿ ಬೇಯುವರು. 


೪೧-೪೨. ಕಲ್ಪಾಂತದವರೆಗೂ ಹಾಗೆ ನರಕದಲ್ಲಿ ಬೇಯುತ್ತಿದ್ದರೂ 
ರಕ್ಷಣೆಯನ್ನು ಪಡೆಯದ ಅಥವಾ ಕಾಪಾಡುವವರಿಲ್ಲದ ನರಕದ ಮನುಷ್ಯರಿಗೆ 
ಅವರ ಪುತ್ರರೂ, ಪೌತ್ರರೂ, ಯಾಗಲಾದರೂ ಅಮಾವಾಸ್ಯೆಯ ದಿನ ಜಲಾ 
ಶಯಕ್ಕೆ ಹೋಗಿ ಬಿಡುವ ಎಳ್ಳುಫೀರಿನಿಂದಲೇ ತೃ ಪ್ರಿ ಯಾಗುವುದು. 


೪೩, ಯಾರು ಪಿಶೃಭಕ್ತಿಭಾವದಿಂದ ತಿರೋದಕವನ್ನೂ ಪಿಂಡಗಳನ್ನೂ 
ಅರ್ಪಿಸಿ ಪಿತೃಗಳಿಗೆ ಶ್ರಾದ್ಧಮಾಡಿ ತೃಷ್ತಿಪೆಡಿಸುವರೋ ಆ ದ್ವಿಜರೂ ನರಕದಿಂದ 
ತಪ್ಪಿಸಿಕೊಳ್ಳುವರು. ಪಿತೃಗಳಿಗೂ ಅಕ್ಷಯವಾದ ಶೃಪ್ತಿಯಾಗುವುದು, 


134 


ನೂರೆ ತೊಂಭತ್ತನೆಯೆ ಅಧ್ಯಾಯ 
ಗೃಹ್ಯ ಚ್‌ೌದುಂಬರೆಂ ಪಾತ್ರಂ ಕೃತ್ವಾ ತತ್ರ ತಿಲೋದಕೆಂ 8೪೪ 8 


ವಿಪ್ರಾಣಾಂ ವಚನಂ ಕೃತ್ವಾ ಯಥಾಶಕ್ತ್ವಾ ಚೆ ದಕ್ಷಿಣಾ | 
ದೇಯಾ ಶೇಸಾಂ ತು ವಿಪ್ರಾಣಾಂ ಪಿತ್ಕಣಾಂ ಮೋಕ್ಷಣಾಯ ಚೆ 19॥ 


ದೇಯೋ ನೀಲೋ ವೃಷಸ್ತೃತ್ರ ನರಕಾರ್ತಿನಿನಾಶನಃ | 
ನೀಲಸಂಡಸ್ಯ ಲಾಂಗೂಲೇ ತೋಯಮನುಪ್ಯುದ್ಧರೇದ್ಯದಿ | 
ಷಷ್ಟಿವರ್ಷಸಹಸ್ರಾಣಿ ಪಿತರಸ್ತೇನ ತರ್ಪಿತಾಃ ॥ ೪೬॥ 


ಮುಕ್ತಮಾತ್ರೇಣ ಶೃಂಗೇನ ನೀಲಷಂಡೇನ ಸುಂದರಿ | 
ಉದ ತೋ ಯದಿ ಸುಶ್ರೋಣಿ ಪಂಕಶ್ಶೃಂಗೇಣ ತೇನ ಚೆ 8೪೭ ॥ 


ಬಾಂಧವಾಃ ಪಿತರಸ್ತಸ್ಯ ನಿರಯೇ ಪತಿತಾಸ್ತು ಯೇ | 
ತಾನುದ್ಭೃತ್ಸ ವರಾರೋಹೇ ಸೋಮಲೋಕಂ ಸ ಗಚ್ಛತಿ ॥ ve ॥ 





೪೪-೪೫. ಅತ್ತಿಯ ಮರದಿಂದ ಮಾಡಿದ ಪಾತ್ರೆಯನ್ನು ತೆಗೆದುಕೊಂಡು 
ತಿಲೋದಕವನ್ನು ಮಾಡಿ, ಬ್ರಾಹ್ಮಣರಿಗೆ ಹೇಳಿ, ಪಿತೃಗಳ ಮೋಕ್ಷಕ್ಕಾಗಿ ಅವರಿಗೆ 
ಯಥಾಶಕ್ತಿಯಾಗಿ ದಕ್ಷಿಣೆಯನ್ನು ಆ ನೀರಿನಿಂದ ಧಾರಾಪೂರ್ವಕವಾಗಿ 
ಕೊಡಬೇಕು. 


೪೬, ಕಪ್ಪಾದ (ವೃಷ) ಹೋರಿಯನ್ನು ನರಕ ದುಃಖವಿನಾಶಕ್ಕಾಗಿ 
ಬಸವನಾಗಿ ಬಿಡಬೇಕು. ಕಪ್ಪು ಹೋರಿಯ ಬಾಲದಲ್ಲಿ ನೀರನ್ನೇತ್ತಿ ಧಾರೆಯಾಗಿ 
ಬಿಟ್ಟನಾದರೆ ಅದರಿಂದ ಪಿತೃಗಳಿಗೆ ಅರವತ್ತು ಸಾವಿರವರ್ಷ ತೃಪ್ತಿಯಾಗುವುದು. 


೪೭-೪೮. ಸುಂದರಿ, ವರಾರೋಹೇ, ಬಿಟ್ಟ ಕಪ್ಪು ಹೋರಿಯು 
ಕೆಸರನ್ನು ಅದರ ಕೊಂಬಿನಿಂದ ಎತ್ತಿ ತಾದಕ್ಕೆ ಬಿಟ್ಟ ವನ ಬಂಧುಗಳಾಗಲ್ಲಿ, 
ಪಿಶೃಗಳಾಗಲಿ ನರಕದಲ್ಲಿ ಬಿದಿದ್ದರೆ ಅವರನ್ನು ಅಲ್ಲಿಂದ ಉದ್ಭರಿಸಿ ಅದೂ 
ಸೋಮಲೋಕಕ್ಕೆ ಹೋಗುವುದು. 


135 


ವರಾಹ ಪುರಾಣಂ 
ಮುಕ್ತೇನೆ ನೀಲಷೆಂಡೇನೆ ಯತ್ಪುಣ್ಯಂ ಜಾಯತೇ ಭುವಿ Wl ve 


ಷಸ್ಟಿವರ್ಷಸಹೆಸ್ರಾಣಿ ಸಷ್ಟಿವರ್ಷಶತಾನಿ ಚ। 


ಸೋಮಲೋಕೇಷು ಮೋದಂತೇ ಕುತ್ತೃಡ್ಭಾ ಖ೦ಚೆ ನಿವರ್ಜಿತಾಃ ೫೦ 


ಏಷ ಧರ್ಮೊೋ ಗೃೈಹಸ್ಥಾನಾಂ ಪುತ್ರಪೌತ್ರಸಮಸನ್ವಿತಾಃ | 
ತ್ರಾತಾರಶ್ಚ ಭವಿಷ್ಯಂತಿ ವನರ್ತಯಂತೋ ಯಥಾಸುಖಂ 1 ೫೧॥ 


ಪಿಪೀಲಿಕಾದಿ ಭೊತಾನಿ ಜಂಗಮಾಶ್ಚ ವಿಹಂಗಮಾಃ | 
ಉಪಜೀವಂತಿ ಸುಶ್ರೋಣಿ ಗೆ ಹಸೆ ಸು ನ ಸಂಶಯಃ li ೫೨ 0 


ಏವಂ ಗೃಹಾಶ್ರಮೋ ಮೂಲಂ ಧರ್ಮಸ್ತತ್ರ ಪ್ರತಿಷ್ಠಿತಃ ॥ ೫೩ ॥ 


ಮಾಸಿ ಮಾಸಿ ತು ಯೇ ಶ್ರಾದ್ಧಂ ಪ್ರಕುರ್ವಂತಿ ಗೃಹಾಶ್ರೆಮೇ। 
ತಿಥೌ ಪರ್ವಣಿ ಯೇ ಚೈವ ಸ್ವಪಿಶ್ಯೂಂಸ್ತಾರಯೆಂತಿ ವೈ ॥೫೪॥ 


೪೯-೫೦. ಕಪ್ಪುಹೋರಿಯನ್ನು ಬಸವನಾಗಿ ಬಿಡುವುದರಿಂದ ಲೋಕದಲ್ಲಿ 
ಯಾವ ಪುಣ್ಯವು ಅಭಿಸಂವುದೆಂಬಂದನ್ನ್ನ ಕೇಳು. ವೃಷೋತ್ಸರ್ಗಮಾಡುವವನ 
ಪಿತೃಗಳು ಅರವತ್ತಾರುಸಾವಿರ ವರ್ಷಕಾಲ ಹೆಸಿವುಬಾಯಾರಿಕೆಗಳಿಲ್ಲದವರಾಗಿ 
ಸೋಮಲೋಕದಲ್ಲಿ ಆನಂದಪಡುವರು. 


೫೧. ಗೃಹಸ್ಥರು ಮೇಲೆಹೇಳಿದಂತೆ ವೃಷೋತ್ಸರ್ಗಾದಿಗಳನ್ನು 
ಮಾಡುವುದು ಧರ್ಮವಾಗಿದೆ. ಪುತ್ರಪೌ ತ್ರರಿಂದೊಡಗೂಡಿದ 
ಗೃಹಸ್ಥರು ಪಿತೃಗಳೇ ಮೊದಲಾದವರನ್ನು ಸುಖವಾಗಿರಂವಂತೆ ರಕ್ಷಿಸುವವ 
ರಾಗಿರುವರು. 


೫೨. ಸುಂದರೀ, ಸಂಚರಿಸುವ ಇರುವೆಯೇ ಮೊದಲಾದ ಪ್ರಾಣಿಗಳ್ಕೂ 
ಪಕ್ಷಿಗಳೂ ಗೃಹಸ್ಥರ ಆಶ್ರಯದಿಂದ ಜೀವಿಸುತ್ತವೆ. ಸಂಶಯವಿಲ್ಲ. 


೫೩-೫೪. ರ ಗೃಹೆಸ್ಥಾಶ್ರಮವು ಎಲ್ಲಕ್ಕೂ ಮೂಲವಾಗಿದೆ. ಧರ್ಮವು 
ಅಲ್ಲಿ IS pe ಅಮಾವಾಸ್ಯೆ ಯಲ್ಲಿಯೂ ಶ್ರಾದ್ಧಮಾಡುವ 
ಸ್ಕರು ತಮ್ಮ ಪಿತೃ ಗಳ ಳನ್ನು ಪಾರಗಾಣಿಸುವರು. 


136 


ನೂರ ತೊಂಭತ್ತನೆಯ ಅಧ್ಯಾಯ 


ನೆ ಯಜ್ಞದಾನಾಧ್ಯಯ ನೋಪವಾಸ್ಯೆ 

ಸ್ತೀರ್ಥಾಭಿಷೇಕೈರಪಿ ಚಾಗ್ದಿಹೋತ್ರೈಃ | 

ದಾನೈರ ನೇಕೈರ್ನಿಧಿಸಂಪ್ರದಕ್ತೈ 

ರ್ನ ತತ್ಸಲಂ ಶ್ರಾದ್ಧಗೃಹಸ್ಥಧರ್ಮೇ ॥ ೫೫೫ 


ಪಿತರೋ ನಿರ್ಗತಾಸ್ತತ್ರ ಬ್ರಹ್ಮವಿಷ್ಣು ಶರೀರಗಾಃ | 

ಪಿತಾ ಪಿತಾಮಹಶ್ಚೃವ ತಥೈ ವ ಪ್ರಪಿತಾಮಹಃ il ೫೬ | 
ಏವಂ ಕ್ರಮೇಣ ವೈ ತತ್ರ ಪಿತೃ ದೇವಾ ವಸುಂಧರೇ | 

ದೇವತಾಃ ಕಾಶ್ಯಪೋತ್ಸನ್ನಾಶ ಸ್ರ ಅಿದ್ಧೇಷು ನಿನಿಯೋಜಿತಾಃ il ೫೭ ( 
ತೆತೆ ಏತೇ ನೆ ಜಾನಂತಿ ದೇವಾಶ್ಯೃಕ್ರಪುಶೋಗಮಾಃ | 

ಈಶ್ವರಶ್ಚ ನೆಜಾನಾತಿ ಆತ್ಮದೇಹವಿನಿಸ್ಸೃ ತಃ ॥ ೫೮ ॥ 


ನ ಚ ಬ್ರಹ್ಮಾ ನಿಜಾನಾತಿ ನಿಸ್ಸ ತೋ ಮಮ ಮಾಯಯಾ! 
ಏನಂ ಮಾಯಾಮಯತಾ ಮ ಶ್ರ ಹ್ಮರುದ್ರೌ ಬಹಿಷ್ಕೃತಾ ॥೫೯ಟ 








೫೫. ಗ್ಳ ಹಸ ಧರ್ಮಗಳಲ್ಲಿ ಶ್ರಾ ದ್ಧ ದಿಂದಾಗುವ ಫಲವು ಯಜ ಜ್ಞದಾನಾಧ್ಯಯ 
AoC. ತೀರ್ಥಸ್ಪಾ ನಗಳಿಂದಲೂ, ಅಗ್ನಿ ಹೋತ್ರ ಗಳಿಂದಲೂ, 
ವಿಧಿಪೂರ್ವಕವಾದ ಅನೇಕ ದಾನಗಳಿಂದಲೂ ಯು. 


೫೬. ಬ್ರಹ್ಮೆನಿಷ್ಟು ಶೆರೀರಗತರಾಗಿದ್ದ ಪಿಶ್ಚವಿತಾಮಹೆ ಪ್ರಪಿತಾಮಹರೆಂಬ 


ಲ 
ಪಿತೃಗಳು « ಅಲ್ಬಂ ದೆ ಹೊರಗೆ ಹೊರಟರು. 


೫೭. ವಸುಂಧರೇ, ಈ ಕ್ರಮದಿಂದಲೇ ಪಿತೃದೇವತೆಗಳೂ, ಕಶ್ಯಪೋತ್ಸನ್ನ 
ರಾದ ದೇವತೆಗಳೂ ಶ್ರಾದ್ಧದಲ್ಲಿ ಪೂಜಿತರಾಗುವರು. 


೫೮-೫೯. ಪಿತ್ಸಗಳ ವಿಚಾರವನ್ನು ಸರಿಯಾಗಿ ದೇವತೆಗಳೂ ಅರಿಯರು. 
ನನ್ನ ಮಾಯೆಯಿಂಂದ 'ನನ್ನ ಜೇಹದಿಂದಲೇ ಉರಿಸಿದ ಈಶ್ವ ರನೊ ಅರಿಯನಂ. 
ಹೀಗೆ ಬ್ರಹ್ಮರಂದ್ರರು ಮಾಯಾಮಯ ರಾಗಿ ಲೋಕದಲ್ಲಿ ನ ಪ್ರಕಟಿತರಾದರು. 


ಚಾ 137 


ವರಾಹೆ ಪುರಾಣಂ 


ಪುನಶ್ಚಾನ್ಯತ್ರವಕ್ಸ್ಟ್ಯಾಮಿ ಪಿತೃ ಯಜ್ಜೀಷು ಸುಂದರಿ | 


ಜೆ 
ದದ್ಯಾದ್ಬೈಬ್ರಾಹ್ಮಣಮುಖೇ ನಾಗ್ನ್‌ ತು ಜುಹುಯಾತ್ಯ್ಯಚಿಶ್‌ ॥ ೬೦॥ 


ಕೃತ್ವಾ ನೈ ಪಿಂಡಸಂಕಲ್ಪಂ ದರ್ಭಾನಾಸ್ತೀರ್ಯ ಭೂತಲೇ 8೬೧॥ 


ತೇನ ತೇ ಸಿಶೃಪಿಂಡೇನ ಸಿತೃದೇನಾ ವಸುಂಧರೇ | 
ಅಜೀರ್ಣೇನಾಭಿಪೀಡ್ಯಂತೇ ಭುಜ್ಯಂತೇ ನೆ ಚ ಸುಂದರಿ ॥ ೬೨ 


ತತೋ ದುಃಖೇನ ಸಂತಪ್ತಾ ಸದ್ಯಂತೇ ಸೋಮಮೇವ ಚ 1 
ದೃಷ್ಟಾಸ್ಸೋಮೇನ ಸುಶ್ರೋಣಿ ದೇವತಾಜೀರ್ಣಸೀಡಿತಾಃ । 
ಸ್ವಾಗೇತೇನಾಥೆ ವಾಕ್ಕೇನೆ,ಸೂಜಿತಾಸ್ತದನೆಂತರೆಂ ॥ ೬೩॥ 


॥ ಸೋಮ ಉವಾಚ ॥ 
ದೇನತಾಃ ಕೆಸ್ಯ ಚೋತ್ಸೆನ್ನಾ ದುಃಖತಾಃ ಕೇನ ಹೇತುನಾ | 
ಏವಂತು ಭಾಷಮಾಣಸ್ಯ ಸೋಮಸ್ಯ ತದನಂತರಂ ॥ ೬೪ ॥ 


೬೦-೬೨. ಸುಂದರಿ, ಬೇರೊಂದು ವಿಚಾರವನ್ನೂ ಹೇಳುತ್ತೇನೆ. 
ನಿತೃಯಜ್ಞ ಗಳಲ್ಲಿ ಬ್ರಾ ಹ್ಮಣಮುಖದಿಂದಲೇ ಪಿತೃಗಳಿಗೆ ಭೋಜನಮಾಡಿಸ 
ಬೇಕು. ವಸುಂಧರೇ, ಒಂದುವೇಳೆ ಅಗ್ವಿಯಲ್ಲೇ ಎಲ್ಲವನ್ನೂ ಹೋಮಮಾಡಿ, 
ಬಳಿಕ ಪಿಂಡಸಂಕಲ್ಪವನ್ನು ಮಾಡಿ, ಭೂಮಿಯಮೇಲೆ ದರ್ಭೆಯನ್ನು ಹರಡಿ 
ಅದರಮೇಲೆ ಇಟ್ಟು ಕೊಡುವ ಪಿತೃವಿಂಡದಿಂದ ಪಿತೃದೇವತೆಗಳು ಅಜೀರ್ಣ 
ಪೀಡಿತರಾಗುವರು. ಆದುದರಿಂದ ಅವರು ಅದನ್ನು ಭುಜಿಸುವುದೂ ಇಲ್ಲ, 


೬೩. ಸುಂದರ ಬ್ರಾಹ್ಮೆಣಮುಖದಿಂದ ಮಾಡದ ಶ್ರಾದ್ದೆದಿಂದೆ 
ದುಃಖಸಂತಪ್ರರಾದ ಪಿತೃದೇವತೆಗಳು ಸೋಮ(ಚಂದ್ರ)ನ ಸಮೀಪಕ್ಕೆ 
ಹೋದರು. ಸೋಮನೂ ಅಜೀರ್ಣಪೀಡಿತರಾದ ಪಿತೃದೇವತೆಗಳನ್ನು ನೋಡಿ, 
ಸ್ವಾಗತವಾಕ್ಯಗಳಿಂದೆ ಗೌರವಿಸಿದನು. 


೬೪-೬೫. « ದೇವತೆಗಳೇ, ನೀವು ಯಾರ ಪುತ್ರರು? ಏಕೆ ದುಃಖಿತ 
ರಾಗಿರುವಿರಿ ? ” ಎಂದು ಕೇಳಿದ ಸೋಮನಿಗೆ ಅವರು ಹೇಳಿದರು. “ ನಮ್ಮ 


138 


ನೂರ ತೊಂಭತ್ತನೆಯೆ ಅಧ್ಯಾಯ 


ಊಚುಸ್ತೇ ಸೋಮಮೇವಾಸಿ ವಾಕ್ಯಂ ನಶ್ಯ್ರ್ರೂಯತಾಮಿತಿ | 
ಶ್ರಯಸ್ತು ಹಿತರೋ ದೇವಾ ಬ್ರಹ್ಮನಿಷ್ಣುಹರೋದ್ಭನಾಃ ॥ ೬೫ ॥ 


ಶ್ರಾದ್ಧೇ ನಿಯೋಜಿತಾಸ್ತೆ ಸ್ತು ಪಿತೃಪಿಂಡೇನ ತರ್ಪಿತಾಃ । 
ಅಜೀರ್ಣಂ ಜಾಯತೇ ಸೋಮ ತೇನೆ ನೈ ದುಃಖತಾ ನಯಂ ॥ ೬೬॥ 


॥ ಸೋಮ ಉವಾಚ ॥ 
ಸಖಾ ಚಾಹಂ ಭವಿಷ್ಯಾಮಿ ತ್ರ ಯಾಣಾಂಚ ಚತುರ್ಥಕಃ | 
ಸಹಿತಾಸ್ತೃತ್ರ ಗೆಚ್ಛಾಮೋ ಯೆತ್ರ ಶ್ರೇಯೋ ಭವಿಷ್ಯತಿ | ೬೭॥ 


ಏವಮುಕ್ತಾಸ್ತು ಸೋಮೇನ ಪಿತೃದೇವಾಸ್ತದಂತರೇ | 
ಸೋಮಂ ಸೋಮೇನ ಗಚ್ಛಂತಿ ಶ್ರೇಯಸ್ಕಾಮಾ ವಸುಂಧರೇ 1೬೮॥ 


ಮಾತನ್ನು ಕೇಳೋಣವಾಗಲಿ. ನಾವು ಮೂವರೂ ಬ್ರ ಹ್ಮವಿಷ್ಣು ಹರರ ಪುತ್ರರಾದ 
ಪಿತೃದೇವತೆಗಳ್ಳು 


೬೬. ಸೋಮನೇ, ನಮ್ಮನ್ನು ಶ್ರಾದ್ಧದಲ್ಲಿ ಕರೆದು, ಪಿತೃಪಿಂಡದಿಂದ 
ತೃಪ್ತಿ ಪಡಿಸಿದರು. ಅದರಿಂದ ನಮಗೆ ಅಜೀರ್ಣವಾಗಿದೆ. ಆದುದರಿಂದ ನಾವು 
ದುಃಖಿತರಾಗಿದ್ದೇವೆ '' 


೬೭. ಸೋಮು--ನಾನು ನಿವಂಗೆ ಮೂವರಿಗೂ ಸ್ನೇಹಿತನಾಗಿ 
ನಾಲ್ಕನೆಯವನಾಗುವೆನು. ಎಲ್ಲಿ ಹೋದರೆ ನಮಗೆ ಶ್ರೇಯಸ್ಸಾಗುವುದೋ ಅಲ್ಲಿಗೆ 
ಹೋಗೋಣ, 


೬೮೨೬೯. ವೆಸುಂಧರೇ, ಸೋಮನು ಹೀಗೆ ಹೇಳಲ್ಕು ಶ್ರೇಯಸ್ಸನ್ನು 
ಬಯಸುವೆ ಪಿತೃಡೀವತೆಗಳು ಬಳಿಕ ಸೋಮನೊಡನೆ ಹೋಗಿ ಮೇರುಶೃಂಗದಲ್ಲಿ 


139 


ವರಾಹಪ್ರರಾಣಂ 


ಶೆರೆಣ್ಯಿಂ ಶರಣಂ ದೇವಂ ಬ್ರಹ್ಮಾಣಂ ಪದ್ಮಸಂಭೆವಂ | 
ಮೇರುಶೃಂಗೇ ಸುಖಾಸೀನಂ ಬ್ರಹ್ಮರ್ಷಿಗಣಸೇವಿಶಂ 1 ೬೯॥ 


ದೃಷ್ಟ್ವಾ ಪಿತಾಮಹಂ ದೇವಂ ಪ್ರಣಮ್ಯ ಸಹಸಾ ಕ್ಸಿತೌ | 
ಅತ್ರಿ ಪುತ್ರೇಣ ಸೋಮೇನೆ ಭಾಷಿತೋ ವೈ ಪಿತಾಮಹೆಃ ॥೭೦॥ 


ಯೆ ಏತೇ ಪಿತೆಕೋ ದೇವ ದುಃಖತಾಜೀರ್ಣನೀಡಿತಾಃ | 
ಆಗೆತಾಶೈರೆಣಂ ಚಾತ್ರೆ ಸೋನಂ ಸೋಮೇನ ಸತ್ತಮ | 
ಯಥಾ ನಶ್ಯಂತ್ಯಜೀರ್ಣಾನಿ ತಥಾ ಕುರು ಪಿತಾಮಹೆ ॥೭೧॥ 


ವುಹೂರ್ತೆಂ ಧ್ಯಾನಮಾಸ್ಟಾಯ ಈಶ್ವರೆಂ ಚ ದದರ್ಶಹ! 
ಉವಾಚ ವಚನಂ ತೆತ್ರೆ ಬ್ರಹ್ಮಾ ಯೋಗೀಶ್ವರಂ ಪ್ರತಿ ॥ ೩೨॥ 


ಬ್ರಹ್ಮರ್ಹಿಸಮೂಹದಿಂದ ಸೇವಿತನಾಗಿ ಸುಖದಿಂದಿರುವ ರಕ್ಷಕನೂ, ದೇವನೂ 
ಆದ ಪಾರ್ವತಿಪತಿಯಾದ ಈಶ್ವರನನ್ನೂ, ಬ್ರಹ್ಮನನ್ನೂ ಮರೆಹೊಕ್ಸರಂ. 


೭೦. ಈಶ್ವರನನ್ನೂ, ಬ್ರಹ್ಮೆನನ್ನೂ ನೋಡಿ, ತಟ್ಟನೆ ಭೂಮಿಯಮೇಲೆ 
ಪ್ರಣಾಮಮಾಡಿ, ಅತ್ರಿ ಪುತ್ರನಾದ ಸೋಮನು ಬ್ರಹ್ಮನಿಗೆ ಬಿನ್ನೈಸಿದನು. 

೭೧. « ದೇವ್ಯ ಸತ್ತಮನೇ, ಈ ಪಿತೃಗಳು ಅಜೀರ್ಣಪೀಡಿತರಾಗಿ 
ದುಃಖಪಡುತ್ತಿರುವರಾಗಿ ಇಲ್ಲಿ ನನ್ನೊಡನೆ ಬಂದು ಶರಣಾಗತರಾಗಿರುವರು. 
ಪಿತಾಮಹೆನ ಇವರ ಅಜೀರ್ಣವು ನಾಶವಾಗುವ ಹಾಗೆ ಮಾಡು. 


೭೨. ಬ್ರಹ್ಮನು ಸ್ವಲ್ಪಹೊತ್ತು ಆಲೋಚಿಸಿ, ಈಶ್ವರನನ್ನು ನೋಡಿ, 
ಯೋಗೀಶ್ವರನಾದ ಅವನಿಗೆ ಹೀಗೆ ಹೇಳಿದನು. 


140 


ನೂರೆ ತೊಂಭತ್ತೆನೆಯೆ ಅಧ್ಯಾಯ 


ಏತೇ ತೇ ಪಿತರೋ ದೇವ ದುಃಖತಾಜೀರ್ಣ ಪೀಡಿತಾಃ ॥ ೭೩ ॥ 


ಆಗೆತಾಶ್ಶರಣಂ ಚಾತ್ರ ಸೋಮೇನ ಸೆಹಿತಾ ತವ 
ಆಚೆಕ್ಟೈ ನಿರ್ಮಿತಾ ಯೇನೆ ಯಥಾ ಶ್ರೇಯೋ ಭವೇತ್ತಥಾ | ೭೪ ೫ 


ಬ್ರಹ್ಮಣಾ ಚೈವಮುಕ್ತೆಸ್ತು ಈಶ್ವರಃ ಪರಮೇಶ್ವರಃ | 
ಮುಹೂರ್ತಂ ಧ್ಯಾನಮಾಸ್ಥಾಯ ದಿವ್ಯಂ ಯೋಗೆಂ ಚ ಮಾಧವಿ ॥ ೭೫ 8 


ಪಶ್ಯತೇ ಈಶ್ವರಂ ತತ್ರ ಯೋಗವೇದಾಂಗ ನಿರ್ಮಿತಂ | 
ವಿಸ್ಮಯಂ ಪರಮಂ ಗತ್ವಾ ಬ್ರಹ್ಮಾಣಂ ವಾಕ್ಯಮಬ್ರವೀತ್‌ 1 ೭೬॥ 


ನಿರ್ಮಿತಾ ವಿಷ್ಣುನಾ ಬ್ರಹ್ಮನ್‌ ವೈಷ್ಣವ್ಯಾ ಮಾಯಯಾ ಚಿ ತೇ 
ಪ್ರಥೆನುಂ ಪಿತರೋ ದೇವಾ ಯೇ ಚ ಶ್ರೇಷ್ಠಾ ಭವಂತಿ ಶೇ ॥ ೭೭ ॥ 


ಹಂ ತಂ ದ ದ 


೭೩-೭೪. “ದೇವ ಈ ಪಿತೃಗಳು ದುಃಖಪೀಡಿತರಾಗಿ ಚಂದ್ರನೊಡನೆ 
ಇಲ್ಲಿ ಬಂದು ನಿನ್ನನ್ನ (ನನ್ನನ್ನು) ಮರೆಹೊಸ್ಳೆರುವರು, ಇವರು ಯಾರಿಂದ 
ನಿರ್ಮಿತರಾದರು? ಇವರಿಗೆ ಹೇಗೆ ಶ್ರೇಯಸ್ಸಾಗುವುದು ಎಂಬುದನ್ನು ನನಗೆ 
ಹೇಳು. '' 


೭೫. ಮಾಧವೀ, ಬ್ರಹ್ಮನು ಹೀಗೆ ಹೇಳಲು ಪರಮೇಶ್ವರನಾದ ಶಿವನು 
ಮುಹೂರ್ತಕಾಲ ದಿವ್ಯಯೋಗಾಸಕ್ತನಾಗಿ ಆಲೋಚಿಸಿದನು. 


೭೬. ಬಳಿಕ ಈಶ್ವರನು ಯೋಗವೇದಾಂಗನಿರ್ಮಿತವಾದ ಪರಮಾಶ್ಚರ್ಯ 
ವನ್ನು ಪಡೆದು, ಬ್ರಹ್ಮನನ್ನು ಕುರಿತು ಹೇಳಿದನು. 


೭೭, “ಬ್ರಹ್ಮನೇ, ಯಾರು ಶೆ (ಷೈರಾಗಿರುವರೋ ಆ ಪಿತೃದೇವತೆಗಳು 
ಮೊದಲೇ ವಿಷ್ಣುವಿನಿಂದ ವೈಷ್ಣವಮಾಯೆಯಿಂದ ನಿರ್ಮಿತರಾದರು. 


141 


ವರಾಹಪ್ರೆರಾಣಂ 


ಪಿತಾ ತು ಬ್ರಹ್ಮ, ೈವತ್ಯಃ ತವ ಗಾತ್ರಾದ್ವಿನಿರ್ಮಿಶೆಃ | 


ಪಿತಾಮಹೋ* ರುದ್ರದೇಮೋ ಮಮ ಗಾತ್ರಾದ್ವಿನಿರ್ಮಿತಃ" ॥೭೮ 8 


ಪ್ರಪಿತಾಮಹೋಳ ವಿಷ್ಣುದೇವೋ ವಿಷ್ಣುಗಾತ್ರಾದಿನಿರ್ಮಿತಃ | 
ಶ್ರಾದ್ಧೇ ನಿಯೋಜಿತಾಸ್ತೇಃತ್ರ ಮರ್ತೇಷು ಪಿತಸೃದೇವತಾ: ॥೭೯॥ 


ಬ್ರಾಹ್ಮಣಾನಾಂ ಹಿತಾರ್ಥಾಯ ನಿರ್ಮಿತಾ ನಿಷ್ಲೌುಮಾಯಯೊ | 
ತರ್ಪಿತಾಃ ಪಿತೃ ಯಜ್ಞೇಷು ನಿತರೋಜೀರ್ಣಸೀಡಿತಾಃ | 
ಆಗೆತಾಶೈರಣಂ ಬ್ರಹ್ಮನ್ಸೋನೇನ ಸಹಿತಾ ಯದಿ !೮೦॥ 


ಯೇನ ನಶ್ಯತ್ಯಜೀರ್ಣಂ ಚ ಸಿತ್ಕಣಾಂ ಚ ಸುಖಂ ಭವೇತ್‌ | 
ಶೃಣು ತತ್ತೇ ಪ್ರವಕ್ಸ್ಯಾನಿ ಬ್ರಹ್ಮನ್ಸೋಕಪಿತಾಮಹ ॥ 6೧ 1 


ಶಾಂಡಿಲ್ಯಪುತ್ರಸ್ತೇಜಸ್ತೀ ಧೂಮ್ರಕೇತುರ್ವಿಭಾವಸುಃ | 
ಶ್ರಾದ್ಧೇ ತು ಪ್ರಥಮಂ ತಸ್ಯ ದಾತವ್ಯಂ ಮಾನುಷೇಷು ವಾ ॥ ೮೨ ॥ 


೭೮೨೭೯. ಬ್ರಹ್ಮದೇವಾತ್ಮಕನಾದ ಪಿತೃವು ನಿನ್ನ ದೇಹದಿಂದ ನಿರ್ಮಿತ 
ನಾದವನು, ರುದ್ರದೇವಾತ್ಮಕನಾದ ಪಿತಾಮಹನು ನನ್ನ ದೇಹದಿಂದ ನಿರ್ಮಿತ 
ನಾದವನು. ವಿಷ್ಣುದೇವಾತ್ಮಕನಾದ ಪ್ರಪಿತಾಮಹನು ವಿಷ್ಣುದೇಹದಿಂದ ನಿರ್ಮಿತ 
ನಾದವನು. ಆ ಪಿತೃದೇವತೆಗಳು ಶ್ರಾದ್ಧದಲ್ಲಿ ಮನುಷ್ಯರಲ್ಲಿ ಆವಾಹಿಸಲ್ಪಡುವರು. 


೮೦-೮೧. ಬ್ರಾಹ್ಮಣರ ಹಿತಾರ್ಥವಾಗಿ ವಿಷ್ಣು ಮಾಯೆಯಿಂದ 
ನಿರ್ಮಿತರಾದ ಇವರು ಪಿಶೃಯಜ್ಞಗಳಲ್ಲಿ ತೃಪ್ತಿ ಪೆಡಿಸಲ್ಪಟ್ಟವರಾಗಿ ಅಜೀರ್ಣ 
ವ್ಯಾಧಿಯಿಂದ ನೀಡಿತರಾಗಿ ಸೋಮನೊಡನೆ ಬಂದು ನಮಗೆ ಶರಣಾಗತರಾಗಿರುವ 
ಪಕ್ಷದಲ್ಲಿ ಇವರ ಅಜೀರ್ಣವು ಏತರಿಂದ ಹೋಗಿ ಇವರಿಗೆ ಸುಖವಾಗುವುದೋ 
ಅದನ್ನು ಹೇಳುತ್ತೇನೆ. ಲೋಕಪಿತಾಮಹೆನಾದ ಬ್ರಹ್ಮನೇ, ಕೇಳು. 


೮೨-೮೩. ಶಾಂಡಿಲ್ಯಪುತ್ರನ್ಕೂ ತೇಜಸ್ತೀಯೂ, ಧೂಮಕೇತುವೂ ಆದ 
ಅಗ್ನಿಗೆ ಶ್ರಾದ್ಧದಲ್ಲಿ ಮೊದಲು ಆಹುತಿಯನ್ನು ಅರ್ಪಿಸಬೇಕು. ಬಳಿಕ ಆ 





೫ ೭೮-೭೯ನೆಯೆ ಶ್ಲೋಕಗಳ ಈ ಭಾಗವನ್ನು ಮುಂದಿನ ೯೧೯೨ನೆಯ ಶ್ಲೋಕಗಳಿ 
ಗನುಸಾರವಾಗಿ ಪಲ್ಲಟಮಾಡಿದೆ. 


142 


ನೊರೆ ತೊಂಭತ್ತನೆಯೆ ಅಧ್ಯಾಯ 
ಸಹ ತೇನೈನ ಭೋಕ್ತವ್ಯಂ ಪಿತೃಪಿಂಡವಿಸರ್ಜಿತಂ n ೮೩ ! 


ಈಶ್ವ ಕೀಣೈ ವಮುಕ್ತಸ್ತು ಬ್ರಹ್ಮಾ ಕಮಲಸಂಭವಃ | 
ಆಹೂಯ ಮನಸಾ ಚೈವ ಹ್ಯಾಗತೋ ಹವ್ಯವಾಹನಃ ॥ ೮೪ 8 


ಪ್ರದೀಸ್ತಸ್ತೇಜಸಾ ವಸ್ನಿಸ್ಸರ್ವಭಕ್ಟೋ ಹುತಾಶನಃ | 
ಯೋಜಿತಃ ಪೆಂಚೆಯಚ್ಲೇಷು ಬ್ರಹ್ಮಣಾ ಮಮ ಮಾಯಯಾ ॥ ೮೫ 8 


ಬ್ರಹ್ನಾಗ್ಲಿಂ ಭಾಷಶೇ ತತ್ರ ಶ್ರಣುಷ್ಟ ಚೆ ಹುತಾಶನ । 
ಭೋಕ್ತವ್ಯಂ ಪ್ರಥಮಂ ಬ್ರಹ್ಮನ್ಸಿ ತೃಪಿಂಡವಿಸರ್ಜಿತಂ ॥ ೮೬॥ 


ತ್ವಯಾ ಮುಕ್ತೇತಿಭೋಕ್ಷ್ಯಂತಿ ದೇವತಾಸ್ಸಮರುದ್ಧಣಾಃ | 
ಭೋಕ್ತವ್ಯಂ ಮಧ್ಯಮಂ ಶ್ರಾದ್ಧಂ ಪಥ್ಯಮನ್ನಂ ಚ ವೈ ಸಹ | 
ಪಶ್ಚಾದ್ದತ್ತಂ ತು ತೆಂ ಪಿಂಡೆಂ ಸಹ ಸೋಮೇನ ಭುಂಜತೇ ॥ ೮೩ ॥ 





ಅಗ್ನಿ ಯೊಡನೆ ಎಂದರೆ ಅಗ್ನಿ ಸನ್ನಿಧಿಯಲ್ಲಿ ನಿತೃಪಿಂಡವನ್ನು ಬಿಟ್ಟು ಉಳಿದುದನ್ನು 
ಬ್ರಾಹ್ಮಣರಲ್ಲಿ ಆವಾಹಿತರಾದ ಪಿತೃಗಳು ಭಂಜಿಸಬೇಕು. 


೮೪-೮೫. ಈಶ್ವರನು ಹೀಗೆ ಹೇಳಲು ಬ್ರಹ್ಮನು ಅಗ್ನಿ ಯನ್ನು 
ಮನಸ್ಸಿನಲ್ಲಿಯೇ ಧ್ಯಾನಿಸಿ ಕರೆಯಲಾಗಿ, ತೇಜಸ್ಸಿನೀದ ಹೊಳೆಯುವವನೂ, 
ಸರ್ವಭಕ್ಷಕನೂ, ನನ್ನ ಮಾಯೆಯಿಂದ ಪಂಚಯಜ್ಞ ಗಳಲ್ಲಿ ನಿಯಮಿತನೂ ಆದ 
ಆ ಹುತಾಶನನು ಅಲ್ಲಿಗೆ ಬಂದನು. 


೮೬-೮೭. ನು ಆ ಅಗ್ನಿಯನ್ನು ಕುರಿತ್ಕು "" ಹೋಮಭಕ್ಷಕನೇ, 
ಶ್ರಾ ದ್ಭದಲ್ಲಿ ಪಿತೃ ತ ಹೊರತು ಚೇರೆಯರತು ನೀನು ಮೊದಲು ಭುಜಿಸ 
ಟಟ A ನಿನ್ನ ಶೇಷವೆಂದು ಮರುದ್ಗ ರದ 1 
ಭುಜಿಸುವರು. ಶ್ರಾದ್ಧದ ಮಧ್ಯದಲ್ಲಿ ಅರ್ಪಿಸುವ. ಹಿತವಾದ ಪದಾರ್ಥವ 
ನಿನ್ನೊ ಡನೆ ಪಿತೃ ದೇವತೆಗಳು ಭುಜಿಸಬೇಕು. ಕಡೆಯಲ್ಲಿ ಕೊಡುವ ! 

ಚಂದ್ರ ನೊಡನೆ ಭುಜಿಸುವರು. ಎಂದು ಹೇಳಿದನು. 


143 


ವರಾಹ ಪುರಾಣಂ 


ಬ್ರಹ್ಮಣಾ ಹ್ಯೇವಮುಕ್ತಾಸ್ತು ಪಿತೃದೇವಹುಶಾಶೆನಾಃ । 
ಪ್ರೆಸ್ಥಿತಾಸ್ಸಹ ಸೋಮೇನ ದೆವತಾಸ್ತಾ ವಸುಂಧರೇ ॥ ಲೆಲೆ ॥ 


ಸಿತೃಯಜ್ಞಂ ವರಾರೋಹೇ ಭೋಕ್ಸ್ಯಂತಿ ಸಹಿತಾಸ್ಸೆದಾ! 
ಏವಂತು ಪ್ರಥಮಂ ಶ್ರಾದ್ಧಂ ದದ್ಯಾದಗ್ಸೇರ್ವಸುಂಧರೇ ॥ ೮೯ 


ಉದ್ದಿಶ್ಯ ಚ ಪಿತ್ಯೂನ್ನೇವಿ ತರ್ಪಯಿತ್ವಾ ದ್ವಿಜಾತಯಃ | 


ಪಶ್ಚಾಶ್ಟಿಂಡಾನ್ಟ್ರದದ್ಯಾಚ್ಹ ದರ್ಭಾನಾಸ್ತೀರ್ಯ ಭೊತಲೇ 8೯೦೪ 
ಪ್ರಥಮಂ ಬ್ರಹ್ಮಣೋಂಶಾಯ ದದ್ಯಾತ್ರಿಂಡಂ ನಿಧಾನತಃ il Fo i 


ಪಿತಾಮಹಾಯ ರುದ್ರಾಂಶಸಂಭೂತಾಯ ತು ಮಧ್ಯಮಂ | 
ಪ್ರಪಿತಾನುಹಾಯ ವಿಹ್ಲೋಸ್ತು ದದ್ಯಾತ್ಸಿಂಡಂ ಮಹೀತಲೇ ॥೯೨॥ 


೮೮. ವಸುಂಧರೇ, ಬ್ರಹ್ಮನು ಹೀಗೆನಲು ವಿತೃದೇವತೆಗಳೂ, ಅಗ್ನಿಯೂ 
ಸೋಮ(ಚಂದ್ರ)ನೊಡನೆ ಹೊರಟುಹೋದರು. 


೮೯, ವರಾರೋಹೇ, ನಿತೃಯಜ್ಞವನ್ನು ಯಾವಾಗಲೂ ಅವರೆಲ್ಲರೂ 
ಒಂದಿಗೆ ಅನುಭವಿಸುವರು. ವಸುಂಧರೇ, ಹೀಗೆ ಶ್ರಾದ್ಧದಲ್ಲಿ ಅಗ್ನಿಗೆ ಮೊದಲು 
ಅರ್ಪಿಸಬೇಕಾಗಿದೆ. 


೯೦. ಆಮೇಲೆ ಪಿತೃಗಳಿಗಾಗಿ ಬ್ರಾಹ್ಮಣರನ್ನು ತೃಪ್ತಿಪಡಿಸಿ ಬಳಿಕ 
ನೆಲದಮೇಲೆ ದರ್ಭೆಯನ್ನು ಹಾಸಿ ಅದರಮೇಲೆ ವಿಂಡಪ್ರದಾನವನ್ನು ಮಾಡ 
ಬೇಕು. 

೯೧-೯೨. ವಿಧಿಪೂರ್ವಕವಾಗಿ ಮೊದಲು ಬ್ರಹ್ಮಾಂಶದ ಪಿತೃವಿಗೆ 
ಪಿಂಡವನ್ನು ಅರ್ಪಿಸಬೇಕು. ಬಳಿಕ ರುದ್ರಾಂಶಸಂಭೂತನಾದ ಪಿತಾಮಹೆನಿಗೆ 
ಮಧ್ಯಮಪಿಂಡವನ್ನರ್ಸಿಸಬೇಕು. ಆಮೇಲೆ ವಿಷ್ಣುವಿನ ಅಂಶಭೂತನಾದ 
ಪ್ರಪಿತಾಮಹಸಿಗೆ ಕಡೆಯಲ್ಲಿ ಹಿಂಡವನ್ನರ್ಪಿಸಜೇಕು. 


144 


ನೂರೆ ತೊಂಭತ್ತನೆಯ ಅಧ್ಯಾಯ 
ವಿಧಿನಾಮಂತ್ರ ಪೂರ್ವೇಣ ಶ್ರಾದ್ಧಂ ಕುರ್ವಂತಿ ಯೇನರಾಃ | 


ತೇಷಾಂ ವರಂ ಪ್ರಯಚ್ಛ ೈಂತಿ ಪಿತರಶ್ರಾ ದ್ಭತರ್ಪಿತಾಃ ॥ ೯೩ 1 


ಮಮ ಮಾಯಾಬಲೇನೈನ ಕೈತಂ ಶ್ರಾದ್ಧಂ ದ್ವಿಜಾತಿಭಿಃ | 
ಅಪಾಜಕ್ತೀಯಾಂಸ್ಕಥಾ ವಿಪ್ರಾನ್ನವಕ್ಲಾ ,ಮಿ ವಸ್ನುಧರೇ uel 


ನಪುಂಸಕಾಶ್ಲಿತ್ರ ಕಾರಾ ವಸುಪಾಲವಿನಿಂದಕಾಃ | 
ಕುನಖಾಃ ಶ್ಯಾವದಂತಾಶ್ತೆ ಕಾಣಾಶ್ಚೆ ನಿಕಟೋದರಾಃ ॥೯೫॥ 


ನೆರ್ತಕಾ ಗಾಯನಾಶ್ಲೈವ ತಥಾ ರಂಗೋಪಜೀವಿನಃ । 
ವೇದನಿಕ್ರಯಿಣಕಶ್ಲೈೈವ ಸರ್ವಯಾಜನಯಾಜಿಕಾಃ ॥ ೯೪೬ ॥ 


ರಾಜೋಪಸೇವಕಾಶ್ಟೆ 4ನ ವಾಣಿಜ್ಮಕೆ  ಕ್ರೈಯವಿಕ್ರ ಯಾಃ । 
ಬ್ರಹ್ಮೆಯೋನ್ನಾ ಸ್ಯಾಂ ಗ ಸಂಕೀರ್ಣಾಃ ಸತಿತಾಶ್ಚ ಯೇ ॥೯೭॥ 





೯೩. ಮಂತ್ರಪೂರ್ವಕವಾದ ವಿಧಿಯಿಂದ ಶೌ ಸದ್ಧವನ್ನು ಮಾಡುವ 
ಮನುಷ್ಯರಿಗೆ ಅದರಿಂದ ತ ಪ್ತ ರಾದ ಪಿತೃ ಗಳು ವರವನ್ನು ಕೊಡುವರು. 


೯೪ ವಸುಂಧರೇ, ದ್ವಿಜರು ನನ್ನ ಮಾಯಾ ಬಲದಿಂದಲೇ ಶ್ರಾದ್ಧವನ್ನು 
ಮಾಡುವರು. ಇನ್ನು ಶ್ರಾದ್ಧದಲ್ಲಿ ಪಂಗ್ರಿಗನರ್ಹರಾದವರನ್ನು ಹೇಳುಕ್ತೇನೆ. 


೯೫-೧೦೧. ಮಾಧವೀ ! ವಸುಂಧರೇ ! ನಪುಂಸಕರು, ಚಿತ್ರಕಾರರು, 
ರಾಜನಿಂದಕರ್ಕು ಉಗುರುಕೆಟ್ಟಿ ರುವವರು ಧೂಮವರ್ಣದ ಹೆಲ್ಲಿನವರು ಕುರು 
ಡರು, ವಫ್ರೋದರರ್ಗು ನರ್ತಕರು, ಗಾಯಕರು, ರಂಗದಿಂದ ಜೀವಿಸುವವರು. 
ವೇದವಿಕ್ರಯಿಗಳು, ಸರ್ವಪುರೋಯಿತರು, ರಾಜೋಪಸೇವಕರು, ವಣಿಜರ್ಕು 
ಬ್ರಾಹ್ಮಣರಲ್ಲಿ ಜನಿಸಿದ ಸಂಕೀರ್ಣರು. ಪತಿತರು, ಅಸಂಸ್ಕ್ರತರಾಗಿ ಶೂದ್ರಕರ್ಮ 


ke 145 


ವೆರಾಹೆಪುರಾಣಂ 


ಅಸಂಸ್ಕಾರಪ್ರವೃತ್ತಾಶ್ಹ ಶೂದ್ರ ಕೆಮೋಪಜೀನಿನೆಃ | 
ಶೊದ್ರಕೆರ್ಮಕರಾ ಯೇ ಚೆ ಗಣಕಾ ಗ್ರಾಮಯಾಜಕಾಃ 1 ೯೮ 9 


ದೀಕ್ಸಿತಃ ಕ್ರೋಡಪ್ಪಷ್ಮ ಶ್ಚ ಯಶ್ಚ ವಾರ್ಧುರ್ಹಿಕೋ ದ್ವಿಜಃ ! 
ವಿಕ್ರೇತಾರೋ ರಸನಾಂ ಚೆ ಯೇ ಚ ವೈಶ್ಯೋಸಜೀನಿನೆಃ ॥ ೯೯1% 


ತೆಸ್ಕರಾ ಲೇಖಕಾರಾಶ್ಚೆ ಯಾಜಕಾ ರೆಂಗೆಕಾರಕಾಃ | 
ಶೌಲಿಕಾ ಗಿರಿಕಾ ಯೇ ಚ ದಾಂಭಿಕಾ ಯೇ ಚೆ ಮಾಧನಿ ೧೦೦ ॥ 


ಸರ್ವಕರ್ಮಕೆರಾ ಯೇ ಚೆ ಸರ್ವವಿಕ್ರಿ ಯಿಣಸೃಥಾ | 
ಏತಾನ್ನ ಭೋಜಯೇಚ್ಛ್ರಾದ್ಧೇ ಪಿಶ್ರರ್ಫೇ ಚ ವಸುಂಧರೇ 1 ೧ಂ೧॥ 


ದೂರಾಧ್ವಾನಂ ಗತಾ ಯೇ ಚ ತತ್ರ ಕರ್ನೋಪಜೀನಿನಃ | 
ರಸವಿಕ್ರಯಿಣಶ್ಚೈವ ಶೈಲೂಷಸ್ತಿಲನಿಕ್ರೆಯೀ ॥ ೧೦೨ ॥ 





ವನ್ನಾಶ್ರಯಿಸಿ ಜೀವಿಸುವವರು, ಶೂದ್ರರು ಮಾಡುವ ಕಾರ್ಯವನ್ನು ಮಾಡುವ 
ವರು, ಗಣಕರು, ಗ್ರಾಮಪುರೋಹಿತರ್ಕು ದೀಕ್ಷಿತರು, ಕ್ರೋಡಸೃಷ್ಠರು 
( ಹಂದಿಯಂತೆ ಪೃಷ್ಠವುಳ್ಳವರು), ಬಡ್ಡಿಯಿಂದ ಜೀವಿಸುವವರು, ರಸವಿಕ್ರಯ 
ಮಾಡುವವರು, ವೈಶ್ಯರನ್ನು ಆಶ್ರಯಿಸಿ ಜೀವಿಸುವವರು, ಕಳ್ಳರು, ಗುಮಾಸ್ತರು, 
ಕಪಟಗಳು, ವಿವೇಚನೆಯಿಲ್ಲದೆ ಸರ್ವಕಾರ್ಯವನ್ನೂ ಮಾಡುವವರು ಸರ್ವ 
ವನ್ನೂ ವಿಕ್ರಯಿಸುವವರು ಇವರನ್ನು ಶ್ರಾದ್ಧದಲ್ಲಿ ಪಿತೈಗಳಿಗಾಗಿ ನಿಮಂತ್ರಿಸ 
ಬಾರದು. 


೧೦೨-೧೦೩. ದೇವಿ, ಬಹುದೂರ ಹೋಗಿ, ಅಲ್ಲಿ ಕರ್ಮದಿಂದ ಜೀವಿ 
ಸುವೆನರೂ, ರಸವಿಕ್ರಯಿಗಳೂ ಎಳ್ಳನ್ನು ಮಾರುವವರೂ, ದೂಷಿತರಾಗಿ 


146 


ನೂರೆ ತೊಂಭತ್ತನೆಯೆ ಅಧ್ಯಾಯೆ 


ಶ್ರಾದೃಕಾಲಮನುಪ್ರಾಪ್ತಂ ರಾಜಸಂ ತಂ ವಿದುರ್ಬುಧಾಃ । 
ಅನ್ಯೇ ಯೇ ದೂಸಿತಾ ದೇನಿ ದ್ವಿಜರೂಪೇಣ ರಾಕ್ಷಸಾಃ u ೧೦೩ ॥ 


ಏತಾನ್ನ ಪಕ್ಕೇಚ್ಛಾ್ರದ್ಧೇಷು ಸಿತೃಪಿಂಡೇಷು ಮಾಧವಿ ॥ ೧೦೪ ॥ 


ಅಪಾಂಕ್ಷೇಯಾಂಸ್ತ ಥಾ ವಿಪ್ರಾನ್ಭುಂಜತಃ ಪಶ್ಯತೋ ದ್ವಿಜಾನ್‌ | 
ಪಿಕರಸ್ತಸ್ಯ ಷಣ್ಮಾಸಂ ದುಃಖಮೃಚ್ಛಂತಿ ದಾರುಣಂ ॥ ೧೦೫ ॥ 


ನೃಸ್ತಸಾತ್ರಂ ದ್ರುತಂ ಕುರ್ಯಾತತ್ಪ್ರಾಯಶ್ಚಿತ್ತಮುಭೌ ಧರೇ ॥ ೧೦೬॥ 


ಫೃತಂತು ಜುಹುಯಾದಗ್ನಾವಾದಿತ್ಯೆಂ ಚಾವಲೋಕಯೇತ್‌ | 
ಪುನರಾವಪನೆಂ ಕೃತ್ವಾ ಪಿತರಂ ಚ ಪಿತಾಮೆಹಾನ್‌ ॥ ೧೦೭ ॥ 


ಗೆಂಧಪುಷ್ಪಂ ಚ ಧೂಪೆಂ ಚ ದದ್ಯಾದರ್ಫ್ಯಂ ತಿಲೋದಕಂ | 
ಯಥಾವಿಧಿ ಚ ವಿಪ್ರಾಯ ಭೋಜಯೇಚ್ಚೆ ಪುನಶ್ಶುಚಿಃ ॥ ೧೦೮ ॥ 





ಬ್ರಾಹ್ಮಣರೂ ಪದಿಂದಿರುವ ಇತರ ರಾಕ್ಷಸರೂ ಶ್ರಾದ್ಧ ಕಾಲದಲ್ಲಿ ಅಲ್ಲಿಗೆ ಬಂದಕ್ಕೆ 
ಆ ಶ್ರಾದ್ಧವು ರಾಜಸೆಶ್ರಾದ್ಧ ವೆಫಿಸುವುದೆಂದು ಪಂಡಿತರು ಹೇಳುವರು. 


೧೦೪, ಮಾಧವೀ, ಮೇಲೆ ಹೇಳಿರುವ ದ್ವಿಜರೂಪದ ರಾಕ್ಷಸರನ್ನು 
ಶ್ರಾದ್ಧ ದಲ್ಲಿಯೂ, ಪಿತೃಪಿಂಡ ಪ್ರದಾನಕಾಲಗಳಲ್ಲೂ ನೋಡಬಾರದು. 


೧೦೫-೧೦೬. ಅಪಾಂಕ್ಷೇಯರಾದ ಬ್ರಾಹ್ಮಣರನ್ನು ಶ್ರಾದ್ಧ ಭೋಜನ 
ಕಾಲದಲ್ಲಿ ನೋಡಿದಲ್ಲಿ ಪಿತೃಗಳು ಆರುತಿಂಗಳಕಾಲ ಬಹು ದುಃಖವನ್ನು ಪಡೆ 
ಯವರು ಥರೇ, ಹಾಗೆ ಅಪಾಂಕ್ಲೇಯರನ್ನು ನೋಡಿದಲ್ಲಿ ಒಡನೆಯೇ ಭೋಜನ 
ಮಾಡುವುದನ್ನೂ ಬಿಟ್ಟು, ಆ ಎಲೆಗಳನ್ನು ಪರಿತ್ಯಜಿಸಿ ಕರ್ತೃಭೋಕ್ತೃಗಳಿಬ್ಬರೂ 
ಪ್ರಾಯಶ್ಚಿತ್ತವನ್ನು ಆಚರಿಸಬೇಕು. 


೧೦೭-೧೦೯. ಸುಂದರೀ, ಜ್ಞಾ ನಶುದ್ಧ ನಾದ ಬ್ರಾಹ್ಮಣಫಿಂದ ಮಂತ್ರ 
ಶುದ್ಧನಾಗಿ ಕರ್ತೃವು ಅಗ್ನಿಯಲ್ಲಿ ತುಪ್ಪದಿಂದ ಹೋಮಮಾಡಿ, ಸೂರ್ಯಾವ 
ರೋಕನಮಾಡಬೇಕು. ಪಿತೃಪಿತಾಮಹರನ್ನು ಮತ್ತೆ ಕರೆದು ಗಂಧಪುಷ್ಪಧೂಪ 


147 


ವೆರಾಹಪುರಾಣಂ 


ಪುನಶ್ಚಾನ್ಯ ತ್ರವಳ್ಸ್ಯಾಮಿ ಶೃಣು ತತ್ತೆ €ನೆ ಸುಂದರಿ | 
ಜ್ನ್ಹಾನಶುದ್ಧೇನ ವಿಪ್ರೇಣ ಮಂತ್ರಶುದ್ಧಿಂ ಯಥಾವಿಧಿ ॥ ೧೦೯ ॥ 


ಮೃತಾನ್ನಂ ಯೇ ನ ಭುಂಜಂತಿ ಕೆದಾಚಿದಪಿ ಮಾಧವಿ | 
ವೈ ಶೈದೇನೇಷು ದಾತವ್ಯಂ ಶ್ರಾದ್ದೇಷು ಚನೆ ಯೋಜಯೇತ" ॥ ೧೧೦ ॥ 


ಪ್ರೇತಾನ್ನೆಂ ಭುಂಜಮಾನಾಸ್ತು ಶಾದ್ಧಮರ್ಹಂತಿ ಯೇ ದ್ವಿಜಾಃ | 
ತೇಷಾಂ ದೋಷಂ ಪೆ ಪ್ರವಕ್ಸ್ಟ್ಯಾಮಿ ke ೦ ಭೋಜಯಕೇತುಸಃ। 
ದಂಭಕಾರಕ್ಕತೋಚ್ಛಿಷ್ಠ ಷ್ಟಂ ಇತ್ರ ತು ನರಕಂ ವ್ರಜೇತ್‌ ॥ ೧೧೧ ॥ 


ಪ್ರಾಯಶ್ಚಿತ್ತಂ ಪ್ರವಕ್ಸ್ಟ್ಯಾಮಿ ಯಥಾ ಶುದ್ಧ್ಯಂತಿ ತೇ ನರಾ! 
ಮಾಘೆಮಾಸೇ ಶು ea Pb ತು ಪಾಯಸಂ ! 
ಸ ಲಿಹೇನ್ಮಧುಮಾಂಸೇನ ತರ್ಪಯಿತ್ವಾ ದ್ವಿಜಾತಯಃ ॥ ೧೧೨ ॥ 





ಗಳನ್ನೂ, ತಿಲೋದಕಾಘಣ್ಯವನ್ನೂ ಯಥಾವಿಧಿಯಾಗಿ ಅರ್ಪಿಸಿ, ಭೋಜನೆ 
ಮಾಡಿಸಬೇಕು. 


೧೧೦. ಮಾಧವೀ, ಮೃತಾನ್ನಭೋಜನಮಾಡಿದವನನ್ನು ಶ್ರಾದ್ಧದಲ್ಲಿ 
ಎಂದಿಗೂ ಪಿತೃಸ್ಥಾನಕ್ಕಾಗಲಿ, ವಿಶ್ವೇದೇವತೆಗಳ ಸ್ಥಾನಕ್ಕಾಗಲಿ ಇಟ್ಟು 
ಕೊಳ್ಳ ಬಾರದು, 


೧೧೧. ಪ್ರೇತಾನ್ನವನ್ನು ಭೋಜನಮಾಡಿ, ಶ್ರಾದ್ಧನಿಮಂತ್ರಣಕ್ಕೆ 
ನಿಲ್ಲುವ ಬ್ರಾಹ್ಮಣರು ಎಂಜಲನ್ನು ತಿಂದವರಾಗುವರು  ಕಷಟಗಳು ಮಾಡು 
ವಂತೆ ಶ್ರಾದ್ಧವನ್ನು ಎಂಜಲುವತಾಡಿ, ಕತಣ್ಯವಿನೊಡನೆ ತಾವೂ ನರಕಕ್ಕೆ 
ಹೋಗುವರು. 


೧೧೨-೧೧೩. ಅವರು ಹೇಗೆ ಶುದ್ಧರಾಗುವರೋ ಆ ಪ್ರಾಯಶ್ಚಿತ್ತವನ್ನು 
ಹೇಳುತ್ತೇನೆ. ತನಗೆ ಶುಭವನ್ನೂ, ಶುದ್ಧಿ'ಯನ್ನೂ ಬಯಸುವ ಕರ್ತೃವು ಮಾಫಿ 


ಮಾಸದ ದ್ವಾದಶಿಯದಿನ ಬ್ರಾಹ್ಮಣರನ್ನು ಮಧುಮಾಂಸದಿಂದ ತೃಪ್ತಿಪಡಿಸಿ 


148 


ನೂರ ತೊಂಭತ್ತನೆಯ ಅಧ್ಯಾಯೆ 


ಸವತ್ಸಾಂ ಕಪಿಲಾಂ ದದ್ಯಾದಾತ್ಮನಃ ಶುದ್ಧಿ ಕಾಮುಕಃ | 


ಪುನೆಶ್ಕಾ ವ್ರದ್ಧಂ ಪ್ರಕುರ್ನೀತ ಚಾತ್ಮನಶ್ಶುಭಕಾಮುಕ?ಕ ॥ ೧೧೩ ॥ 
ಸ್ಮಾನೋಪಲೇಪನೆಂ ಭೂಮೇ ಕೃತ್ವಾ ನಿಪ್ರಾನ್ಭ್ರನುಂತ್ರಯೇತ್‌ | 
ದಂಶಕಾಷ್ಮಂ ವಿಸೃಜ್ಯೈವ ಬ್ರಹ್ಮಚಾರೀ ಶುಚಿಭಃ ವೇತ್‌ ॥ ೧೧೪ ॥ 


ಯತ್ನೇನ ಮಿಥುನಂ ಶ್ರಾದ್ಧೇ ಭೋಜಯಿತ್ವಾ ವಿಸರ್ಜಯೇತ್‌ | 
ಅಮಾಯಾಂ ಚೆ ವಿಶಾಲಾಕ್ಸಿ ದಂತಕಾಷ್ಟಂ ನ ಖಾದಯೇತ್‌ ೪ ೧೧೫ ॥ 


ಅಮಾಯಾಂತುಚ ಯೋ ಮೂರ್ಯೋ ದಂತಕಾಷ್ಮಂ ಹಿ ಖಾದತಿ | 
ಹಿಂಸಿತಶ್ಚ ಭನೇತ್ಸೋಮೋ ದೇವತಾಃ ಪಿಠತರಸ್ತಥಾ ॥ ೧೧೬ ll 


ಪ್ರಭಾತಾಯಾಂ ತು ಶರ್ವರ್ಯಾಮಂದಿತೇ ಚೆ ದಿವಾಕರೇ । 
ದಿವಾಕೃತ್ಯಂ ತತೋ ಗೃಹ್ಯ ವಿಪ್ರಸ್ಯ ವಿಧಿಪೂರ್ವಕಂ ॥ ೧೧೩ ॥ 


ತಾನು ತುಪ್ಪದೊಡನೆ ಪಾಯಸವನ್ನು ಕುಡಿಯಬೇಕು ಕರುವಿನಿಂದೊಡ 
ಗೂಡಿದ ಹಸುವನ್ನು ದಾನಮಾಡಿ, ಬಳಿಕ ಪುನಃ ಶ್ರಾದ್ಧವನ್ನು ಮಾಡಬೇಕು 


೧೧೪. ಭೂಮೀ, ಬ್ರಾಹ್ಮಣರನ್ನು ಸ್ಥಾನಾದಿಗಳಿಂದ ಶುದ್ಧರಾದನಂತರವೇ 
ಶ್ರಾದ್ಧದಲ್ಲಿ ಮುಂತ್ರೋಕ್ತವಾಗಿ ಪೂಜಿಸಬೇಕು ಬ್ರಹ್ಮಚಾರಿಯ ಮಾತ್ರ 
ಹಲ್ಲುಜ್ಹುವುದಕ್ಕೆ ಹೇಳಿರುವ ಕಡ್ಡಿಯನ್ನು ಷಯೋಗಿಸದೆಯೇ ಶುದ್ಧನಾಗುವನು. 

೧೧೫. ವಿಶಾಲಾಕ್ಷಿ, ಶ್ರಾ ದ್ಧ್ಧ ದೆಲ್ಲಿ ಪ್ರಯತ್ನಪೂರ್ವಕವಾಗಿ ಇಬ್ಬರು 
ಬ್ರಾಹ್ಮಣರನ್ನಾದರೂ ಭೋಜನಮಾಡಿಸಿ ಕಳುಹಿಸಬೇಕು. ಅಮಾವಾಸ್ಯೆಯ 
ದಿನ ಹಲ್ಲುಜ್ಚುವ ಕಡ್ಡಿಯನ್ನ್ನಿ ಅಗಿಯಬಾರದು. 

೧೧೬. ಅಮಾವಾಸ್ಯೆಯ ದಿನ ಹಲ್ಲುಜ್ಜುವ ಕಡ್ಡಿಯನ್ನು ಅಗಿಯುವ 
ಮೂರ್ಬನು ಚದ್ರನನ್ನೂ ನಿತ್ಯದೇವತೆಗಳನ್ನೂ ಹಿಂಸಿಸುವನಾಗುವನು. 


೧೧೭೨೧೧೮. ಸುಂದರೀ, ಪಿಶೃಭಕ್ತ ನಾದವನು ಶ್ರಾದ್ಧದದಿನ ಸೂರ್ಯೋ 
ದಯವಾಗಿ ಜೆಳಗಾಗುತ್ತಲೂ ಪ್ರಾತಃ ಕರ್ಮಗಳನ್ನು ಮಾಡಿ, ವಿಧಿಪೂರ್ವಕ 


149 


ವರಾಹ ಪುರಾಣಂ 


ಶ್ಮಶ್ರುಕರ್ಮ ಚೆ ಕರ್ತವ್ಯಂ ನಖಾನಾಂ ಭೇದನಾನಿ ಚೆ । 


ಸ್ನಾಪನಾಭ್ಯಂಜನೇ ದದ್ಯಾತ್ಸಿತೃಭಕ್ತೇನ ಸುಂದರಿ ॥ ೧೧೮ ॥ 


ಪಕ್ವಾನ್ನಂ ತತ್ರ ವೈ ಕಾರ್ಯಂ ಸುವಿಮೃಷ್ಟಂ ಚೆ ಶುದ್ಧಿತಃ | 
ವೃತ್ತೇ ತು ತತ್ರ ಮಧ್ಯಾಹ್ನೇ ಶ್ರಾದ್ಧಾರಂಭಂ ತು ಕಾರಯೇರ್‌ ॥ ೧೦೧೯ ॥ 


ಸ್ವಾಗತಂ ಚ ತಥಾ ಕೃತ್ವಾ ಪಾದ್ಯಾರ್ಥಂ ಸಲಿಲಂ ಶುಚಿ । 
ಪಾದ್ಯಂ ದತ್ವಾ ತು ವಿಪ್ರಾಯೆ ಗೃಹಸ್ಯಾಭ್ಯಂತರಂ ನೆಯೇತ್‌ 1೧೨೦ ॥ 


ಆಸನಂ ಕಲ್ಪಯಿತ್ವಾ ತು ಆವಾಹ್ಯ ತದನಂತರಂ | 
ಅರ್ಥ್ಯಂ ದತ್ವಾ ವಿಧಾನೇನ ಗೆಂಧಮಾಲ್ಕೈ ೈಃ ಪ್ರಪೂಜ್ಯ ಚ ॥ ೧೨೧ 1 


ಧೂಪಂ ದೀಪಂ ಶಥಾ ವಸ್ತ್ರಂ ತಿಲೋದಕಮಥಾಪಿ ವಾ! 
ಪಾತ್ರಂ ಚ ಭೋಜನಸ್ಕಾರ್ಥೇ ವಿಪ್ರಾಗ್ರೇ ಧಾರಯೇತ್ತಥಾ ॥೧೨೨॥ 


ವಾಗಿ ನಿಮಂತ್ರಿತ ಬ್ರಾಹ್ಮಣರಿಗೆ ನಖಜ್ಛೇದನದೊಡನೆ ಆಯುಷ್ಭರ್ಮವನ್ನು 
ಮಾಡಿಸಿ, ಸ್ನಾನಾಭ್ಯಂ ಜನಗಳನ್ನು ಮಾಡಿಸಬೇಕು. 


೧೧೯. ಮನೆಯಲ್ಲಿ ಸುಮೃಷ್ಟಾನ್ನವನ್ನು ಅಡಿಗೆ ಮಾಡಿಸಿ, ಮಧ್ಯಾಹ್ನ 
ವಾದ ಬಳಿಕ ಶ್ರಾದ್ಧವನ್ನಾರಂಭಿಸಬೇಕು. 


೧೨೦. ನಿಮಂತ್ರಿತರಾದ ಬ್ರಾಹ್ಮಣರಿಗೆ ಬಾಗಿಲಲ್ಲಿಯೇ ಸ್ವಾಗತವನ್ನು 
ಹೇಳಿ, ಕಾಲು ತೊಳೆದುಕೊಳ್ಳಲು ಶುಚಿಯಾದ ನೀರನ್ನು ಕೊಟ್ಟು, ಕಾಲು 
ತೊಳೆದ ಬಳಿಕ ಮನೆಯೊಳಕ್ಕೆ ಕರೆದುಕೊಂಡು ಹೋಗಬೇಕು. 


೧೨೧-೧೨೨. ಫೀಠವನ್ನು ಸಿದ್ಧಪಡಿಸಿ, ಬಳಿಕ ಪಿತ್ರಾದಿಗಳನ್ನು ಆವಾಹನೆ 
ಮಾಡಿ ವಿಧಿಪೂರ್ವಕವಾಗಿ ಅರ್ಥವನ್ನು ಕೊಟ್ಟು, ಗಂಧೆಮಾಲೆಗಳಿಂದಲೂ, 
ಧೂಪದೀಪವಸ್ತ್ರಗಳಿಂದಲೂ ಪೂಜಿಸಿ, ತಿಲೋದಕವನ್ನರ್ಪಿಸಿ, ಆ ಬ್ರಾಹ್ಮಣ 
ಕೆದುರಿಗೆ ಭೋಜನಪಾತ್ರವನ್ನು ಸಿದ್ಧಪಡಿಸಬೇಕು. 


150 


ನೊರ ತೊಂಭತ್ತನೆಯ ಅಧ್ಯಾಯೆ 


ಭಸ್ಮನಾ ಮಂಡಲಂ ಕಾರ್ಯಂ ಪಂಕ್ತಿ ದೋಷನಿವಾರಕಂ । 
ಅಗ್ನಿ ಕಾರ್ಯಂ ತತಃ ಕೃತ್ವಾ ಅನ್ನಂ ಚ ಪರಿನೇಷಯೇತ್‌ ॥ ೧೨೩ ॥ 


ತತ್ರ ಕಾರ್ಯೋ ನೆ ಸಂಕೆಲ್ಪಃ ಪಿತ್ಯೃನುದ್ದಿಶ್ಯ ಸುಂದರಿ | 
ಯಧಾಸುಖೇನೆ ಭೋಕ್ತವ್ಯಮಿತಿ ಬ್ರೂಯಾದವ್ದಿಜಂಪ್ರತಿ ॥ ೧೨೪॥ 


ರಕ್ಟೋಫ್ನೆಮಂತ್ರ ಪಾಠಾಂಶ್ಲೆ ಶ್ರಾವಯೀತ ವಿಚಕ್ಷಣಃ | 
ಕೈಪ್ತಂ ತು ಬ್ರಾಹ್ಮಣಂ ದೃಷ್ಟ್ಟ್ವಾ* ದದ್ಯಾದ್ವೈ ನಿಕಿರಂ ತತಃ ॥ ೧೨೫ ॥ 


ಉತ್ತರೀಯಾಸನಂ ದತ್ವಾ ಪಿಂಡಪ್ರಶ್ನಂ ತು ಕಾರಯೇತ್‌ | 
ದಕ್ಬಿಣಾಭಿಮುಖೋ ಭೂತ್ವಾ ದರ್ಭಾನಾಸ್ಕ್ಮೀರ್ಯೆ ಭೂತಲೇ ॥ ೧೨೬ ॥ 


೧೨೩. ಪಂಕ್ಕಿದೋಷಸರಿಹಾರಕ್ಕಾಗಿ ಬೂದಿಯಿಂದ ಮಂಡಲವನ್ನು 
ಕಲ್ಪಿಸಬೇಕು. ಅಗ್ನಿಕಾರ್ಯವನ್ನು ಮಾಡಿ, ಬಳಿಕ ಅನ್ನವನ್ನು ಬಡಿಸಬೇಕು. 


೧೨೪, ಭೋಜನಕ್ಕೆ ಬಡಿಸುವಾಗ ಸಂಕಲ್ಪವನ್ನು ಮಾಡಬೇಕಾದುದಿಲ್ಲ. 
ಬ್ರಾಹ್ಮಣರನ್ನು ಕುರಿತ್ಕು "" ಯಥಾಸುಖೇನ ಭೋಕ್ತವ್ಯಂ (ಸುಖವಾಗುವಂತೆ 
ಭೋಜನಮಾಡಬೇಕು.)” ಎಂದು ಹೇಳಬೇಕು, 


೧೨೫. ವಿದ್ಯಾವಂತನಾದ ಕರ್ತವು ರಕ್ಷೋಫ್ನೆಮಂತ್ರವನ್ನು ಬ್ರಾಹ್ಮಣರಿಗೆ 
ಕೇಳುವಂತೆ ಹೇಳಬೇಕು. ಬ್ರಾಹ್ಮಣರು ತೃಪ್ತರಾದುದನ್ನು ನೋಡಿ, ಬಳಿಕ 
ವಿಕಿರವನ್ನು ದಾನಮಾಡಬೇಕು. 


೧೨೬-೧೨೭. ತೃಪ್ತಿಯಾದುದನ್ನು ಕೇಳಿ, ಪಿಂಡಪ್ರದಾನಕ್ಕೆ ಅನುಜ್ಞೆ 
ಯನ್ನೂ ಕೇಳಬೇಕು. ಕರ್ತೃವು ದಕ್ಷಿಣಾಭಿಮುಖನಾಗಿ ನೆಲದಮೇಲೆ 
ದರ್ಭೆಯನ್ನು ಹಾಸಿ ಪಿತೃಪಿತಾಮೆಹೆ ಪ್ರಪಿತಾವಂಹೆರಿಗೆ ಪಿಂಡಪ್ರದಾನವನ್ನು 





* ದತ್ವಾ 


151 


ವರಾಹ ಪುರಾಣಂ 


ಪಿಂಡದಾನಂ ಪ್ರೆಕುರ್ವೀತ ಪಿತ್ರಾದಿತ್ರಿತಯೇ ತಥಾ । 
ಹಿಂಡಾನಾಂ ಸ್ರೊಜನೆಂ ಕಾರ್ಯಂತೆಂಕುವೈದ್ಧೆ ಯಥಾವಿಧಿ ॥ ೧೨೭ ॥ 


ಬ್ರಾಹ್ಮಣಸ್ಯ ಚ ಹಸ್ತೇ ತು ದದ್ಯಾದಕ್ಷಯ್ಯಮಾತ್ಮವಾನ್‌ Il 
ದಕ್ಷಿಣಾಭಿಃ ಪ್ರೆಶೋಷ್ಯಾಪಿ ಸ್ವಸ್ತಿವಾಚ್ಯ ವಿಸರ್ಜಯೇತ್‌ ॥ ೧೨೮ ॥ 


ಪಿಂಡಾಸ್ತ್ರೈಯಸ್ತು ವಸುಭೀ ಯಾವೆತ್ತಿಷ್ಮಂತಿ ಭೊತೆಲೇ! 
ಅಪ್ಯಾಯಮಾನಾಃ ಪಿತರಸ್ತಾವತ್ತಿಸ್ಮಂತಿ ವೈ ಗೆ ಹೇ | ೧೨೯ I 
ಎಂ. ೪ $ 


ಉಪಸ್ಪೃಶ್ಯ ಶುಚಿರ್ಭೂತ್ವಾ ದದ್ಯಾಚ್ಛಾಂತ್ಯುದಕಾನಿ ಚ| 

ಪ್ರಣಮ್ಯ ಶಿರಸಾ ಭೊಮ್‌ೌ ನಿವಾಪಸ್ಯ ಚ ಧಾರಿಣೇಃ | 

ವೈಷ್ಣವೀ ಕಾಶ್ಯಪೀ ಚೇತಿ ಅಕ್ಷಯಾ ಚೇತಿ ನಾಮತಃ ॥ ೧೩೦ ॥ 
ಮಾಡಬೇಕು. ಸಂತಾನಾಭಿವೃದ್ಧಿ ಗಾಗಿ ವಿಧಿಪೂರ್ವಕವಾಗಿ ಹಿಂಡಗಳ 
ಪೂಜೆಯನ್ನು ಮಾಡಬೇಕು. 


೧೨೮. ಶುದ್ಧಾ ತ್ಮನಾದ ಕರ್ತೃವು' ಬ್ರಾಹ್ಮಣರ ಕೈಗೆ ಅಕ್ಷತೆಯನ್ನು 
_ ಅಸ್ಷಯ್ಯಂ > ಎಂದು ಕೊಡಬೇಕು. ದಕ್ಷಿಣೆಗಳಿಂದ ಅವರನ್ನು ಸಂತಕೋಷಪಡಿಸಿ 
ಸ್ವಸ್ತಿವಾಚನವನ್ನು ಮಾಡಿಸಿ, ಬಳಿಕ ಪಿತೃಗಳನ್ನು ವಿಸರ್ಜಿಸಬೇಕು. 


೧೨೯. ಭೂದೇವಿ, ಮೂರುಪಿಂಡಗಳೂ ಭೂವೀಯಮೇಲಿರುವವರೆಗೂ 
ಆನಂದವುಳ್ಳವರಾಗಿ ಪಿತೃಗಳು ಆ ಮನೆಯಲ್ಲಿರುವರು. 


೧೩೦. ಶ್ರಾದ್ಧ ವಾದ ಬಳಿಕ ಕರ್ತೃವು ಆಚಮನವನ್ನು ಮಾಡಿ 
ಶುಚಿಯಾಗಿ ವೈಷ್ಣ ವೀ, ಕಾಶ್ಯನೀ, ಅಕ್ಷಯಾ ಎಂಬ ಹೆಸರುಗಳುಳ್ಳ ವರಾದ 
ಪಿತೃತರ್ಪಣಧಾರಿಣಿಯರಿಗೆ ನೆಲದಮೇಲೆ ಪ್ರಣಾಮವನ್ನು ಮಾಡಿ, ಶಾಂತ್ಯುದಕ 
ವನ್ನು ಪ್ರೋಕ್ರಿಸಬೇಕು. 


152 


ನೂರೆ ತೊಂಭತ್ತನೆಯ ಅಧ್ಯಾಯ 
ಭಕ್ಷಯೇತ್ರಫಮಂ ಹಿಂಡಂ ಪತ್ರೆ, ದೇಯಂ ತು ಮಧ್ಯೆಮೆಂ ॥ ೧೩೧ || 


ಶೃ ತೀಯನುದಕೇ ದದ್ಕಾ ಚ್ಬಾ ದೇವಂ ವಿಧಿಸ್ಸೆ ತೆ 


ಹಿತ್ಚ್ಲನ್‌ ಜೇವಾಂಶ್ಷೆ ವಿಸ್ಮಜೇತ್ತತಶ್ಚ ಪ್ರಣಮೇತ್ರು ತಾನ್‌ 0 ೧೩೨॥ 


ಏವಂ ದತ್ತೇನ ತುಸ್ಕಂತಿ ಪಿತೃದೇವಾ ನ ಸಂಶಯಃ । 
ದೀರ್ಫ್ಥಾಯುಷ್ಯಂ ಪ್ರಯಚ್ಛಂತಿ ಪುತ್ರಪೌತ್ರಧನಾನಿ ಚ ॥ ೧೩೩ ॥ 


ಜ್ಞಾ ನೋತ್ತೆಮೇಷು ವಿಪ್ರೇಷು ದದ್ಯಾ ಚ್ಛ್ರ್ರದ್ಧಂ ನಿಧಾನತಃ | 
ಅನ್ಯಥಾ ತತ್ತು ವೈ ಶ್ರಾದ್ಧಂ ನಿಷ್ಫಲಂ ನಾಸ್ತಿ ಸಂಶಯಃ ॥ ೧೩೪ ॥ 


ಮಂತ್ರಹೀನಂ ಕ್ರಿ 8, ಯೊಗಹೋನೆಂ ಯಶಾ ಪದ್ಧ 0 ಕುರುತೇದಿ ಜಃ | 
ಮದ್ಭಕ್ತಸ್ಕಾಸುರೇಂದ್ರಸ್ಯ ಫೆಲಂ ಭವತಿ ಭಾಗ ತಃ ॥ ೧೩೫ ॥ 





೧೩೧-೧೩೨. ಮೂರು ಪಿಂಡಗಳಲ್ಲಿ ಮೊದಲನೆಯದನ್ನು ಕರ್ತೃವು ತಾನು 
ಭುಜಿಸಬೇಕು. ಎರಡನೆಯ ಪಿಂಡವನ್ನು ಪತ್ನಿಗೆ ಕೊಡಬೇಕು. ಮೂರನೆಯ 
ಪಿಂಡವನ್ನು ನೀರಿನಲ್ಲಿ ಕಾಕಬೇಕು ಹೀಗೆ ಶ್ರಾದ್ಧ ನಿಧಿಯನ್ನು ಹೇಳಿದೆ. 
ಪಿತೃದೇವತೆಗಳನ್ನು ವಿಸರ್ಜಿಸಿ, ಅವರಿಗೆ ಪ್ರಣಾಮಮಾಡಬೇಕು, 


೧೩೩. ಹೀಗೆಶ್ರಾ ದೃಮಾಡುವುದರಿಂದ & ಪಿತೃದೇವತೆಗಳು ಸಂದೇಹವಿಲ್ಲದೆ 
ತೃಪ್ತರಾಗುವರು. ಕತೃ ನಿಗಿ ದೀರ್ಫಾಯುಸ ನ್ನೂ ಪುತ್ರಪೌತ ಶ್ರಧನಗಳನ್ನೂ 
ಅನುಗ್ರಹಿಸುವರು. 


೧೩೪. ಜ್ಞಾ ನೋತ್ಮಮರಾಗಿರುವೆ ಹ್ಮಣರನ್ನು ವರಿಸಿ, ವಿಧಿಯಂತೆ 
ಶ್ರಾದ್ದವನ್ನೂ ಮಾಡಬೇ ಕು. BE ತ ದೃವು ನಿಷ್ಟುಲವಾಗುವುದರೆಲ್ಲಿ 
ಭಿ 
ಸಂಶಯವಿಲ್ಲ. 


೧೩೫. ಮಂತ್ರಹೀನವಾಗಿಯೂ, ತಂತ್ರಹೀನವಾಗಿಯೂ ದ್ವಿಜರು 
ಮಾಡುವ ಶ್ರಾದ್ಧವು ನನ್ನ ಭಕ್ತನೂ, ಅಸುರೇಂದ್ರನೂ ಆದ ಬಲಿಗೆ ಸೇರುವ 
ಭಾಗವಾಗುವುದು. 


ಹ 153 


ವರಾಹೆಪುರಾಣಂ 


ಉದ್ಧರೇದ್ಯದಿ ಪಾತ್ರಂ ತು ಬ್ರಾಹ್ಮಣೋ ಜ್ಞಾನೆವರ್ಜಿತೆಃ! 


ರಾಕ್ಷಸೈರ್ರ್ರಿಯತೇ ತಚ್ಚೆ ಭುಂಜಶಸ್ತೆಸ್ಯ ಸುಂದರಿ ॥ ೧೩೬ ॥ 
ಏತತ್ತೇ ಕಥಿತಂ ಭದ್ರೇ ಪಿತೃಕಾರ್ಯಮನುತ್ತಮಂ | 

ಉತ್ಪತ್ತಿಶ್ಸೈನ ದಾನಂ ಚೆ ಯತ್ಪುಣ್ಯಂ ಕಥಿತಂ ತವ ॥ ೧೩೭ ॥ 
ಅಸರಂ ಚಾಪಿ ವಸುಧೇ ಕಿಮನ್ಯ ಚ್ಛೊ _್ರೀತುಮಿಚ್ಛೈಸಿ ॥ ೧೩೮ n 


ಇತಿ ಶ್ರೀವರಾಹಪುರಾಣೇ ಶ್ರಾದ್ಧಪಿತೃಯಜ್ಞನಿಶ್ಚಯೋ ನಾಮ 
ನೆವತ್ಯಧಿಕೆಶತತನೋಧ್ಯಾ ಯಂಃ 


೧೩೬. ಸುಂದರಿ, ಜ್ಞಾನವಿಲ್ಲದ ಬ್ರಾಹ್ಮಣನು ಭೋಜನಪಾತ್ರೆಯನ್ನು 
ನೆಲದಿಂದ ಮೇಲೆತ್ತಿದನಾದರೆ ಅದನ್ನು ರಾಕ್ಷಸರು ಅಪಹರಿಸಿಕೊಂಡು 
ಹೋಗುವರು. 


೧೩೭-೧೩೮. ಭದ್ರೇ, ಭೂಮ, ಅತ್ಯುತ್ತಮವಾದ ಈ ಪಿತೃಕರ್ಮವನ್ನು 
ಅದರ ಉತ್ಸತ್ತಿದಾ ನಪುಣ್ಯಗಳೊಡನೆ ಹೇಳಿದುದಾಯಿತು. ಇನ್ನೂ ಬೇರಾವುದನ್ನು 
ಕೇಳಲಿಚ್ಛಿ ಸುವೆ ? 
ಅಧ್ಯಾಯದೆ ಸಾರಾಂಶ. 

ಭೂದೇವಿಯು, ಪಿತೃದೇವತೆಗಳ ಮತ್ತು ಶ್ರಾದ್ಧದ ವಿಚಾರದಲ್ಲಿ ಪ್ರಶ್ನಿಸಲಾಗಿ 
ಶ್ರೀವರಾಹೆದೇವನು, ಶ್ರಾದ್ಧದ ನಿಮಂತ್ರಣಕ್ಕೆ ಅರ್ಹಾನರ್ಹರನ್ನೂ, ಶ್ರಾದ್ಧದಲ್ಲಿ 
ಅದರ್ಶನೀಯರನ್ನೂ ಅವರ ದರ್ಶನದಿಂನ ಶ್ರಾದ್ಧಕ್ಕೆ ರಾಕ್ಷಸತ್ವವುಂಟಾಗುವು 
ದೆಂಬುದನ್ನೂ, ಗೃಹಸ್ಥರು ಶ್ರಾದ್ಧ ಮಾಡಬೇಕಾದ ಕ್ರಮವನ್ನೂ ಆದರ 
ಫಲವನ್ನೂ, ಪಿತೃಗಳ ಶ್ರಾದ್ಧದಲ್ಲಿ ಮೊದಲು ಅಗ್ನಿಗೆ ಹೋಮಮಾಡಬೇಕಾ 
ದುದಕ್ಕೆ ಕಾರಣವನ್ನೂ, ಅಪಾಂಕ್ಷೇಯರಾದ ಬ್ರಾ ಹ್ಮಣರನ್ನೂ ಅಪಾಂಕ್ರೇಯರ 
ಭೋಜನದಿಂದ ಪಿತೃಗಳಿಗುಂಬಾಗುವ ದುಃಖನನ್ನೂ, ಪ್ರೇತಾನ್ನಭೋಜನ 
ಮಾಡಿದವರು ಶ್ರಾದ್ಧದಲ್ಲಿ ನಿಮಂತ್ರಿತರಾದರೆ ಆಗುವ ದೋಷವನ್ನೂ, 
ಅದಕ್ಕೆ ಪ್ರಾಯತ್ಚಿತ್ತಾದಿಗಳನ್ನೂ ಹೇಳುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರತೊಂಬತ್ತ ನೆಯ ಅಧ್ಯಾಯ. 
ದಾಮ 


154 


ಏಕನವತ್ಯಧಿಕಶತತಮೋಧ್ಯಾಯಃ 
ಅಥ ಮಧುಸಪರೋತ್ರತ್ತಿದಾನಪ್ರಕರಣಂ 


॥ ಸೂತ ಉವಾಚೆ ॥ 


ಏವಂ ಶ್ರುತ್ವಾ ಬಹೊನ್‌ ಧರ್ಮಾನ್‌ ಧರ್ಮಶಾಸ್ತ್ರವಿನಿಶ್ಚಿಯಾತ್‌ | 
ವರಾಹರೂಪಿಣಂ ದೇವಂ ಪುನಃ ಪಪ್ರಚ್ಛಮೇದಿನೀ Hol 


॥ ಧರಣ್ಯುವಾಚ ॥ 
ಏವಂ ಶಾಸ್ತ್ರಂ ಮಯಾ ದೇವ ತವ ವಕ್ತಾದ್ವಿನಿಸ್ಪೃತೆಂ | 
ಶ್ರುತಂ ಸುಬಹುಶಶ್ಚೈವ ತೃಪ್ತಿರ್ಮಮ ನನಿದ್ಯತೇ ೬೨॥ 


ನೂರತೊಂಬತ್ತೊಂದನೆಯ ಅಧ್ಯಾಯ 
ಮಧುಪರ್ಕೋತ್ಪತ್ತಿದಾನಪ್ರಕರಣ 


ಪಾತಿ 


೧. ಸೂತಮುನಿ--ಭೂದೇವಿಯು, ಶ್ರೀ ವರಾಹದೇವನಿಂದ ಧರ್ಮಶಾಸ್ತ್ರ 


ಸಿದ್ಧವಾದ ಅನೇಕ ಧರ್ವೆಗಳನ್ನು ಕೇಳಿ, ಮತ್ತೆ ಆ ಸ್ವಾಮಿಯನ್ನು ಪ್ರಶ್ನಿಸಿದಳು. 


೨. ಭೂದೇವಿ--ದೇವೈ ನೀನು ಹೇಳಿದ ಶಾಸ್ತ್ರವನ್ನು ಬಹಳ ಹೆಚ್ಚಾಗಿ 
ಕೇಳಿದೆನು ಆದರೂ ನನಗೆ ತೃಪ್ತಿಯಾಗಿಲ್ಲ. 


155 


ವೆರಾಹಪುರಾಣಂ 


ಮಮೈೈ ನಾನುಗ್ರಹಾರ್ಥಾೂಯೆ ರೆಹೆಸ್ಯೆಂ ವಕ್ತುಮರ್ಹಸಿ | 


ಕೀದೈಶೋ ಮಧುಪರ್ಕಶೆ ಕಿಂಪುಣ್ಣಂ ಕಾಚೆದೇವತಾ 
೪ 1೨ $ 


| 
ಕಾನಿದ್ರವ್ಯಾಣಿ ಕಸ್ಮೈಶ್ಚ ದೇಯಾನೀತಿವದಸ್ವಮೇ "ಷಿ 
ಇತಿ ಭೂಮ್ಯಾ ವಚಃ ಶ್ರುತ್ವಾ ದೇವದೇವೋ ಜನಾರ್ದನಃ Hv 
ವರಾಹೆರೊಹೀ ಭಗವಾನ್‌ ಪ್ರತ್ಯುವಾಚ ವಸುಂಧರಾಂ lH ೫H 


॥ ಶ್ರೀವರಾಹ ಉವಾಚ | 
ಶೈಜಿಂ ಭೂಮೇ ಪ್ರಯತ್ನೇನ ಮಧುಪರ್ಕೊೋ ಯಥಾಕೈತಃ | 
ಉತ್ಪತ್ತಿಶ್ಲೈವ ದಾನಂ ಚೆ ಸರ್ವೋ ಯಸ್ಯ ನ ಹೀಯತೇ" ॥೬॥ 


ಅಹಂ ಬ್ರಹ್ಮಾ ಚೆ ರುದ್ರಶ್ಚ ಕೃತ್ವಾ ಲೋಕಸ್ಯ ಸಂಕ್ಷಯೆಂ। 


ಬ 
ಅವ್ಯಕ್ತಾನಿ ಚೆ ಭೊತಾನಿ ಯಾನಿ ಕಾನಿ ಚೆ ಸರ್ರೈಥಾ Hen 





೩. ನನ್ನ ಅನುಗ್ರಹೆಕ್ಕಾಗಿಯೇ ನಾನು ಕೇಳುವ ರಹಸ್ಯವನ್ನು ಹೇಳೆ 
ಬೇಕು. ಮಧುಪರ್ಕವೆಂಬಂದೇನು? ಅದರ ಡೇವತೆಯಾರು ೪ ಪುಣ್ಯವೇನು ) 
ಆದರ ದ್ರೈವ್ಯಗಳಾವುವು ? ಯಾರಿಗೆ ಅದನ್ನು ಕೊಡಬೇಕು ? ಎಲ್ಲವನ್ನೂ ನನಗೆ 
ಹೇಳು. 


೪-೫. ಭೂದೇವಿಯ ಈ ಮಾತನ್ನು ಕೇಳಿ, ದೇವದೇನನೂ ವರಾಹೆ 


ರೂಪಿಯೂ ಆದ ಜನಾರ್ದನನ, ಆಕೆಗೆ ಹೀಗೆ ಹೇಳಿದನು. 


೬. ಶ್ರೀವರಾಹ--ಭೂದೇವ್ಕಿ ಯಾವುದರ ಉತ್ಪತ್ತಿಯೂ ದಾನವೂ 
ಕಡಿಮೆಯಾದುದಲ್ಲವೋ ಆ ಮಧುಪರ್ಶವು ಹೇಗಾಯಿತೆಂಬುದನ್ನು ಪ್ರಯತ್ನ 
ಪೂರ್ವಕವಾಗಿ ಕೇಳು. 


KA ಫಿ 
೭-೮. ಭೂಮೀ, ನಾನೊ ಬ್ರಹ್ಮನೂ ರುದ್ರನೂ ಲೋಕಸಂಕ್ಷಯವನ್ನು 


ಮಾಡಲಾಗಿ ಎಲ್ಲಾ ಪ್ರಾಣಿಗಳೂ (ಭೂತಗಳೂ) ಅವ್ಯಕ್ತವಾಗಿರುವಾಗ ನನ್ನ 


156 


ನೊರೆ ತೊಂಬತ್ತೊಂದನೆಯ ಅಧ್ಯಾಯೆ 


ತತೋ ಭೊಮೇ ದಕ್ಷಿಣಾಂಗಾತ್ಪುರುಹೋ ಮೇ ವಿನಿಸ್ಸೃತಃ | 
ರೊಪೆವಾನ್‌ ದ್ಯುತಿಮಾಂತೆ ತನೆ ಶ್ರೀರ್ಮಾ ಹ್ರೀಕೀರ್ತಿಮಾನ್ನರಃ ॥೮॥ 
2೦ 


ತತ್ರ ಸಪ್ರಚ್ಛ ಮಾಂ ಬ್ರಹ್ಮಾ ಮಮ ಗಾತ್ರಾದ್ವಿನಿಸ್ಸೃ ತಃ । 
ಯ ಏವತಿಷ್ಮತೇ ವಿಷ್ಣೋ ತ್ರಯಾಣಾಂ ಚ ಚತುರ್ಥಕ: He I 


ಸರಹಶ್ಚ ಲಘುರ್ದೇವ ಏತತ್ತವ ನೆಯುಜ್ಯತೇ ll ೧೦॥ 


ಬ್ರಹ್ಮಣೋ ವಚನಂ ಶ್ರುತ್ವಾ ಮಯಾಪ್ಯೇನಂ ಪ್ರಭಾಷಿಶಂ ! 
ಏನಂ ಚ ಮೋ ಸಮುತ್ಸೆನ್ನಃ ಸರ್ವೆ ಕೆರ್ಮಸುನಿಸ್ಠಿ ತಃ ! ca H 


ಮಧುಪರ್ಕೆಶಿ ವಿಖ್ಯಾತೋ ಭಕ್ತಾನಾಂ ಭವಮೋಕ್ಷಣಃ | 
ಮಯಾತ್ರ ಶಂಸಿತಂ ಬ್ರಹ್ಮನ" ರುದ್ರೇ ಚಾಪಿ ಸವತಾಸೆತಃ ll ೧೨ 


ಬಲಭಾಗದ ದೇಹದಿಂದ ಸುಂದರನೂ ಕಾಂತಿವಂತನೂ ಶ್ರೀಮಂತನೂ 
ಲಜ್ಜಾ ಶೀಲನೂ ಕೀರ್ತಿವಂತನೂ ಆದ ಪುರುಷನೊಬ್ಬನುದಿಸಿದನು. 


೯, ಆಗ ನನ್ನ ದೇಹದಿಂದಲೇ ಉದಿಸಿದ ಬ್ರಹ್ಮನು ನನ್ನನ್ನು ಕುರಿತು 
« ವಿಷ್ಣುವೇ, ನಾವು ಮೂವರಾದಮೇಲೆ ನಾಲ್ಕನೆಯವನಾಗಿರುವ ಈತನು 
ಏಕಾಂತನೂ ಲಘುವೂ ಆಗಿದ್ದಾನೆ. ಇದು ನಿನಗೆ ಯುಕ್ತವಾಗಿಲ್ಲ.” ಎಂದನು. 


೧೦-೧೨. ಬ್ರಹ್ಮನ ಮಾತನ್ನು ಕೇಳಿ, ನಾನು « ನನ್ಸ್ಟಿಂದುದಿಸಿದ 
ಸರ್ವಕರ್ಮಸುನಿಸ್ಮಿತನಾದ ಮಧುಪರ್ಕವೆಂದು ಪ್ರಸಿದ್ಧನಾದ ಈತನು ಭಕ್ತರ 
ಸೆಂಸಾರನಿಮೋಚೆಕನಾಗಿರುವನು. ಬ್ರಹ್ಮನೇ, ಈ ವಿಚಾರದಲ್ಲಿ ನಾನು 
ರುದ್ರನಿಗೂ ಸಂಗ್ರಹವಾಗಿ ಹೇಳಿದ್ದೇನೆ, ” ಎಂದೆನು, 


157 


ವೆರಾಹೆಪುರಾಣಂ 


ಸಾಧು ವಿಷ್ಣೋ ಭಾಗೆತಸ್ತೇ ಏಷ ಚಾಪಿ ನಿನಿಸ್ಸೈತಃ | 
ಉದ್ಭವಂ ಮಧುಪರ್ಕಸ್ಯ ಆತ್ಮಸಂಭವ ನಿಶ್ಚಯಂ ॥ ೦೩॥ 


ತತಸ್ತು ಮಾಬ್ರನೀದ್ಬ್ರಹ್ಮಾ ಕಾರಣಂ ಮಧುರಂ ವಚೆಃ | 
ಮಧುಪರ್ಕೇಣ ಕಿಂಕಾರ್ಯೆಂ ನೇ ತದಾಚಕ್ಷ್ವ ನಿಷ್ಕಲಂ ॥ ೧೪ ॥ 


ಪಿತಾಮಹವಜಚಃ ಶ್ರುತ್ವಾ ಮಯಾಸ್‌ ಪ್ರತಿಭಾಷಿತಃ | 
ಕಾರಣಂ ಮಧುಸರ್ಕಸ್ಯೆ ದಾನಂ ಸಂಕರಣಂ ತಥಾ ॥ ೧೫ ॥ 


ಮಮಾರ್ಚನವಿಧಿಂ ಕೃತ್ವಾ ಮಧುಪರ್ಕಂ ಪ್ರಯಚ್ಛೆತಿ 1 
ಬ್ರಹ್ಮನ್ಯಾತ್ಯುತ್ತರಂ ಸ್ಥಾನಂ ಯತ್ರ ಗೆತ್ತಾ ನ ಶೋಚತಿ ॥ ೧೬ ॥ 


ತಸ್ಯಕ್ರಿಯಾಂ ಪ್ರವಸ್ಕಾನಿ ಮಮ ದಾನಪ್ರತಿಗ್ರ ಹಾತ್‌ | 
ಯಸ್ಕದಾನವಿಧಿಂ ಪ್ರಾಪ್ಯ ಯಾಂತಿ ದಿವ್ಯಾಂ ಗತಿಂ ಮಮ 1 ೧೭ ॥ 


೧೩-೧೪. ಬಳಿಕೆ ಬ್ರಹ್ಮನು ಇಂಪಾದ ನುಡಿಯಿಂದ “ ವಿಷ್ಣುವೇ, 
ಒಳ್ಳೆಯದು. ಈತನೂ ನಿನ್ನ ಅಂಶದಿಂದ ಉದಿಸಿದವನು, ಆದುದರಿಂದ 
ಮಧುಪರ್ಕವು ನಮ್ಮಿಂದ ಉದಿಸಿದುದೆಂದು ನಿಶ್ಚಯವಾಯಿತು. ಆದರೆ ಈ 


ಮಧುಪರ್ಕದಿಂದ ಕಾರ್ಯವೇನೆಂಬುದನ್ನು ನನಗೆ ಸ್ಪಷ್ಟವಾಗಿ ಹೇಳು, * ಎಂದನು. 


೧೫. ಬ್ರಹ್ಮನ ಮಾತನ್ನು ಕೇಳಿ, ನಾನು ಆತನಿಗೆ ಮಧುಪರ್ಕವನ್ನು 
ಸಿದ್ಧ ಪಡಿಸುವ ಮತ್ತು ಅದರ ದಾನದ ವಿಚಾರವನ್ನು ಹೇಳಿದೆನು. 

೧೬. “ ಬ್ರಹ್ಮನೇ, ನನ್ನನ್ನು ಪೂಜಿಸಿ, ಮಧುಪರ್ಕವನ್ನು ದಾನಮಾಡಿದಲ್ಲಿ 
ಆತನು ಎಲ್ಲಿ ಹೋದರೆ ದುಃಖವಿಲ್ಲವೋ ಆ ಉತ್ತಮಸ್ಥಾ ನಕ್ಕೆ ಹೋಗುವನು, 

೧೭, ದಾನವೂ ಪ್ರತಿಗ್ರಹವೂ ನನ್ನದೇ ಆದುದರಿಂದ ಯಾವ ದಾಫ 
ವಿಧಿಯನ್ನು ಅನುಸರಿಸಿ ನನ್ನ ದಿವ್ಯಗತಿಯನ್ನು ಪಡೆಯುವರೋ ಆ 
ವಿಧಿಕಾರ್ಯವನ್ನು ಹೇಳುತ್ತೇನೆ. 


158 


ನೊರೆ ತೊಂಭತ್ತೊಂದನೆಯೆ ಅಧ್ಯಾಯ 


ವೃತ್ತೇ ಪ್ಟೇವೋಪಚಾರೇಷು ಯೇ ಚ ಬ್ರಹ್ಮನ್ಮಮಪ್ರಿಯಾಃ ! 
ಸಂಗೃಹ್ಯ ಮಧುಪರ್ಕಂ ವೈ ಇಮಂ ಮಂತ್ರಮುದಾಹರೇತ್‌ ॥ ೧೮ 8 


ಮಂತ್ರ8:--ಓಂ ಏಷೆಹಿದೇವಃ ಭಗವೆಂಸ್ತವ ಗಾತ್ರ ಸೂತಿಃ | 
ಸಂಸಾರ ಮೋಕ್ಷಣಕರೋ ಮಧುಪರ್ಕನಾಮಾ | 
ಭಕ್ತ್ವಾಮಯಾಂಯಂ ಪ್ರತಿಪಾದಿ ತೋದ್ಯ | 

ಗೃಹಾಣ ದೇವೇಶ ನಮೋ ನಮಸ್ತೇ nor ॥ 


ಪುನರನ್ಯತ್ರವಶ್ಸ್ಯಾಮಿ ತಚ್ಛೈಣುಷ್ಟ ವಸುಂಧರೇ! 
ಯಾದೃಶೋ ಮಧುಪರ್ಕೊಬವೈ ಯಾಚೆ ತಸ್ಕ ಮಹಾಕ್ರಿಯಾ ॥ ೨೦ 


ಮಧ್ವೇವಂ ದಧಿಸರ್ಪಿಶ್ಚ ಕುಠ್ಯಾಚ್ಚೈನ ಸಮಂ ತಥಾ! 
ವಿಧಿನಾಮಂತ್ರಪೂತೇನ ಯೆದೀಚ್ಛೇತ್ಸಿದ್ದಿಮುತ್ತೈಮಾಂ ॥ ೨೧॥ 


೧೮-೧೯. ಬ್ರಹ್ಮನೇ, ನನಗೆ ಪ್ರಿಯರಾದವರು ಮಧುಪರ್ಕವನ್ನು 
ಸ್ವೀಕರಿಸುವ ನನಗೆ ಉಪಚಾರವು ನಡೆದ ಬಳಿಕ ಮಧುಪರ್ಕವನ್ನು ಕೈಗೆ ತೆಗೆದು 
ಕೊಂಡು, “ ದೇವ್ಕ ಭಗವಂತಾ, ಇದು ನಿನ್ನ ದೇಹದಿಂದ ಉದಿಸಿದುದೂ 
ಸಂಸಾರಮೋಕ್ಷಣಕರವೂ ಆದ ಮಧುಪರ್ಕ. ದೀವೇಶ, ಭಕ್ತಿಯಿಂದ 
ನಾನು ಈಗ ಅರ್ಪಿಸುವ ಇದನ್ನು ಪರಿಗ್ರಹಿಸು. ನಿನಗೆ ಅನೇಕ ವಂದನೆಗಳು.” 
ಎಂಬ ಅರ್ಥವುಳ್ಳ ಮೇಲಿನ, " ಏಿಷಹಿದೇವ ಭಗವನ್‌. ನಮಸ್ತೇ. ' ಎಂಬ 
(೧೯ ನೆಯ ಶ್ಲೋಕ) ಮಂತ್ರವನ್ನು ಹೇಳಬೇಕ್ಕು 


೨೦. ವಸುಂಧರೇ, ಮಧುಪರ್ಕವು ಎಂತಹುದು? ಅದರೆ ಮಹಾ 


ಕಾರ್ಯವೇನು ಎಂಬ ವಿಚಾರವನ್ನೂ ಹೇಳುತ್ತೇನೆ. ಕೇಳು. 


5೧-೨೨. ಉಚಿತವಾದ ಉಪಚಾರದಿಂದ ನೀನು ಮಧುಪರ್ಕವೆಂಬುದೇ 
ನೆಂದು ಕೇಳಿದೆಯಲ್ಲವೆ? ಉತ್ತಮವಾದ ಸಿದ್ಧಿಯನ್ನು ಬಯಸುವವನು 


159 


ವರಾಹ ಪುರಾಣಂ 


ಸಮಾಸಾದ್ಯ ತತಃ ಕೃತ್ವಾ ಮಮಕೆರ್ಮ ಪರಾಯಣಃ | 
ಉಚಿತೇನೋಸಚಾರೇಣ ಯತ್ತ್ತಯಾ ಪೆರಿಪೈಚ್ಛಿತಂ ॥ ೨೨ ॥ 


ಇತಿ ಶ್ರೀವರಾಹಪುರಾಣೇ ಮಧುಪರ್ಕೋಕಶ್ಪತ್ತಿದಾನ ಸಂಕರಣಂ 
ನಾಮೈಕನವತ್ಕಧಿಕೆ ಶತತೆಮೋಧ್ಯಾಯಃ 


ಜೇನುತುಪ್ಪ, ಮೊಸರು, ತುಪ್ಪ ಇವುಗಳೆನ್ನು ಸಿದ್ಧಪಡಿಸಿಕೊಂಡು ಮಂತ್ರ 
ಪವಿತ್ರವಿಧಿಯಿಂದ ಸಮವಾಗಿ ಮಿಶ್ರ ಮಾಡಬೇಕು. 


ಅಧ್ಯಾಯದ ಸಾರಾಂಶ 
ಭೂದೇವಿಯು ಕೇಳಲಾಗಿ ಶ್ರೀವರಾಹೆನು ಮಧುಪರ್ಕದ ಉತ್ತತ್ತಿ ದಾನ 
ಮಹಿಮೆ ಮೊದಲಾದ ವಿಚಾರಗಳನ್ನು ಹೇಳುವನು. 


ಇಲ್ಲಗೆ ಶ್ರೀವರಾಹಪುರಾಣದಲ್ಲಿ ನೂರ ತೊಂಬತ್ತೊಂದನೆಯ ಅಧ್ಯಾಯ 


೩60 


॥ಶ್ರೀಃ॥ 
ದ್ವಿನವತ್ಯಧಿಕಶತತ ನೋಧ್ಯಾಯಃ 


ಅಥ ಸರ್ಫಶಾಂತಿ ವಲ್ಲನಂ 


೨ 


॥ ಸೂತ ಉವಾಚೆ ॥ 
ಶ್ರುತ್ವಾತು ಮಧುಪರ್ಕಸ್ಯ ಕ್ಯುತ್ತತ್ತಿಂ ದಾನನೇವಚೆ | 
ಪುಣ್ಯಂ ಚೈವ ಫಲಂ ಚೈವ ಕಾರಣಂ ಗ್ರಹಣಂ ತಥಾ Hol 


ವಿಸ್ಮಯಂ ಪರಮಂ ಗತ್ವಾ ಸಾಮಹೀ ಸಂಶಿತವ್ರತಾ | 


ಪಾದೌ ಗೃಹ್ಯ ಯಥಾನ್ಯಾಯಂ ಪ್ರತ್ಠಮಾಚ ಜನಾರ್ದನಂ ॥೨॥ 


ದೇವ ವೃತ್ತೋಪಚಾರೇಣ ಶವ ಯನ್ಮೆನೆಸಿ ಪ್ರಿಯಂ । 
ಕಿಂಚ * ಯತ್ರೈವ ದಾತವ್ಯಂ ತವ ಕರ್ಮಪರಾಯಣೈಃ Nal 





ನೊರತೊಂಬತ್ತೆರಡನೆಯೆ ಅಧ್ಯಾಯ 
ಸರೆ ಶಾಂತಿವರ್ಗ ನೆ. 
ವ ಣ 


ತ ರಾ ಡಾ 

೧-೨, ಸೂತವುನಿ- ಮಧುಪರ್ಕದ ಉತ್ಪತ್ತಿಯನ್ನೂ ದಾನವಿಧಿಯನ್ನೂ 
ಪುಣ್ಯಫಲವನ್ನೂ ಕಾರಣ ಪರಿಗ್ರಹ ವಿಚಾರವನ್ನೂ ಕೇಳಿ ಪರಮಾಶ್ಚರ್ಯಗೊಂಡೆ 
ತೀಕ್ಷ್ಞ್ಣವ್ರತೆಯಾದ ಭೂದೇವಿಯು ಆ ಜನಾರ್ದನನ ಪಾದಗಳನ್ನು ಕ್ರಮವಾಗಿ 
ಹಿಡಿದುಕೊಂಡು ಹೇಳಿದಳು, 


೩-೪. “ದೇವ, ನಿನಗೆ ಮಧುಪರ್ಕೊೋಪಚಾರಮಾಡಿದವರು ಬಳಿಕ 
ನಿನ್ನ ಮನಸ್ಸಿಗೆ ಹಿತವಾದ ಯಾವುದನ್ನು ಮಾಡಬೇಕು? ಯಾವುದನ್ನು 





ಕಾವಾ 


೨೧ 161 


ವರಾಹ ಪುರಾಣಂ 
ಏತದಾಚಕ್ಷ್ಯ ತತ್ತೇನೆ ತತ್ರೆಯತ್ಸರಮಂ ಮೆಹೆತ್‌ 1೪॥ 


॥ ಶ್ರೀ ವರಾಹ ಉನಾಚ ॥ 
ಸಾಸು ಭೂಮೇ ಮಹಾಭಾಗೇ ಯೆನ್ಮಾಂತ್ವೆಂ ಪರಿಸೃಚ್ಛಸಿ | 
ಕಥಯಿಷ್ಕಾಮಿ ತತ್ಸರ್ವಂ ದುಃಖಸಂಸಾರನೋಕ್ಷಣಂ ॥೫॥ 


ಕೈತ್ವಾತು ಮಮಕರ್ಮಾಣಿ ಯತ್ತ್ವಯಾ ಪೂರ್ರಭಾಷಿತಂ I 
ಹಶ್ಚಾಚ್ಛಾಂತಿಂಜ ನೇ ಕುರ್ಯಾತ್‌ ಭೂಮ ರಾಷ್ಟ ಸುಖಾವಹಂ 0 $l 


ಸರ್ವ ಕರ್ಮ ತೆತಃ ಕೃತ್ವಾ ಭೂಮ್ಯಾಂ ಜಾನು ನಿಸಾತ್ಯಚೆ | 
ನಮೋ ನಾರಾಯುಣಾಯೇತಿ ಉಕ್ತ್ವಾ ಮಂತ್ರಮುದಾಹೆರೇತ" 1೩೭! 


ಮಂತ್ರಃ--ಓಂ ನಮೋ ನಮೋ ವಾಸುದೇವ ತ್ವಂಗತಿಸ್ತ್ಯಂ ಪರಾಯಣಂ | 
ಶೆರಣಂ ತ್ವಾಂ ಗೆಶೋ ನಾಥ ಸೆಂಸಾರಾರ್ಣವತಾರಕೆ 1 ೮॥ 


ಅರ್ಪಿಸಬೇಕು? ಅದರಲ್ಲಿ ಯಾವುದು ಪರಮೋತ್ತಮವಾದುದು? ಎಂಬುದನ್ನು 
ನಿಜವಾಗಿ ಹೇಳು. ” 


೫. ಶ್ರೀವರಾಹ.... ಮಹಾಭಾಗ್ಯೇ, ಭೂದೇವಿ, ಒಳ್ಳೆಯದಾಯಿತು. 
ನೀನು ನನ್ನಲ್ಲಿ ಯಾವುದನ್ನು ಕೇಳುವೆಯೋ ದುಃಖಸಂಸಾರ ವಿಮೋಚಕವಾದ 
ಅದೆಲ್ಲವನ್ನೂ ಹೇಳುವೆನು. 


೬ ಭೂಮೀ, ನೀನು ಮೊದಲು ಹೇಳಿದ ನನ್ನ ಕರ್ಮಗಳನ್ನು ಮಾಡಿ, 
ಬಳಿಕ ರಾಷ್ಟ್ರಕ್ಕೆ ಸುಖವನ್ನುಂಟುಮಾಡುವ ಶಾಂತಿಯನ್ನು ಮಾಡಬೇಕು 


೭. ಕರ್ಮಗಳೆಲ್ಲವನ್ನೂ ಮಾಡಿ, ಬಳಿಕ ನೆಲದಮೇಲೆ ಮೊಳಕಾಲೂರಿ 
ಬಾಗಿ, " ನಮೋನಾರಾಯಣಾಯ?' ಎಂದು ಮುಂದಿನ ಅರ್ಥದ ಮೇಲನೆ 
(೮-೧೨ ಶ್ಲೋಕ) ಮಂತ್ರವನ್ನು ಹೇಳಬೇಕು. 


೮೯. “ಓಂ ವಾಸುದೇವನೇ, ನಿನಗೆ ನಮಸ್ಕಾರ. ನೀನೇ ನಮಗೆ 
ಗತಿಯೂ ಪರಾಯೆಣವೂ ಆಗಿದ್ದೀಯೆ. ನಾಥ ಸಂಸಾರ ಸಾಗರೆಶಾರಕ್ಕ ನಿನಗೆ 
ಶರಣಾಗತನಾಗಿದ್ದೇನೆ, ಸುಮುಖನೇ, ನೀನು ಉತ್ತಮವಾದ ರೀತಿಯಲ್ಲಿ ಮಕ್ತೆ 


‘162 


ನೂರ ತೊಂಬತ್ತೆರಡನೆಯ ಅಧ್ಯಾಯ 
ಆಗತೆಸ್ತೈಂಚ ಸುಮುಖ ಪುನಃ ಸಮುಚಿತೇನ ವೈ। 
ಬಿ೭ಃ ಪಕ್ಕ ಅಧಃ ಪಶ್ಯ ವ್ಯಾಧಿಭ್ಯೋ ರಕ್ಷ ನಿತ್ಯಶಃ ೯ ॥ 
ಪ್ರಸೀದ ಸ್ವಸ್ಯ ರಾಷ್ಟ್ರ್ರಸ್ಯ 
ಗರ್ಭಿಣೀನಾಂ ಚ ವೃದ್ಧಾನಾಂ ವ್ರೀಹೀಣಾಂಚ ಗವಾಂ ತಥಾ 


ರಾಜ 8 ಸರೆ ಬಲಸ್ಸಚ । 
pe ಇ ಕೆ 


ಬ್ರಾಹ್ಮಣಾನಾಂಚ ಸತತಂ ಶಾಂತಿಂ ಕುರು ಶುಭಂ ಕುರು ॥ ೧೦೫% 


ಆನ್ನಂ ಕುರು ಸುವೃಷ್ಟಿಂಜಸುಭಿಕ್ಷ ಮಭಯಂ ತಥಾ | 

ರಾಷ್ಟ್ರಂ ಪ್ರವರ್ಧತು ವಿಭೋ ಶಾಂತಿರ್ಭವತು ನಿತ್ಯಶಃ 1೧೧೫ 
ದೇವಾನಾಂ ಬ್ರಾಹ್ಮಣಾನಾಂಚ ಭಕ್ತಾನಾಂ ಕನ್ಯಕಾಸುಚ | 

ಪಶೂನಇಂ ಸರ್ವಭೂತಾನಾಂ ಶಾಂತಿರ್ಭವತಂ ನಿತ್ಯಶಃ h ೧೨॥ 


ಏವಂ ಶಾಂತಿಂ ಪಠಿತಸ್ತಾ ತು ಮನು ಕರ್ಮಸರಾಯಣಃ | 
ಪುನರ್ಜಲಾಂಜಲಿಂ ದತ್ವಾ ಶ್ವಿಮಂ ಮಂತ್ರಮುದಾಹೆರೇತ” | ೧೩॥ 





ಇಲ್ಲಿ ಬಂದು ನಮ್ಮ ಸುತ್ತಲೂ (ದಿಕ್ವಗಳನ್ನೂ) ಕೆಳಗಡೆಯೂ ನೋಡಿಕೊಳ್ಳುತ್ತ 
ಯಾವಾಗಲೂ ನಮ್ಮನ್ನು ವ್ಯಾಧಿಗಳಿಂದ ರಕ್ಷಿಸು. ಸರ್ವಬಲಸಹಿತನಾದ ನಮ್ಮ 
ರಾಷ್ಟ್ರದ ರಾಜನಿಗೆ ಪ್ರಸನ್ನನಾಗು, 


೧೦. ಗರ್ಭಿಣಿಯರಿಗೂ ವೃದ್ಧರಿಗೂ ಬತ್ತಕ್ಕೂ ಗೋಬ್ರಾಹ್ಮಣರಿಗೂ 
ಸಂತತವಾಗಿ ಶಾಂತಿಯನ್ನೂ ಶುಭವನ್ನೂ ಮಾಡು, 


೧೧. ವಿಭುವೇ ಸುವೃಷ್ಟಿಯನ್ನೂ ಸುಭಿಕ್ಷವನ್ನೂ, ಅನ್ನವನ್ನೂ ಅಭಯ 
ವನ್ನೂ ದಯೆಪಾಲಿಳು ರ.ಷೃವು ಬೆಳೆಯಲಿ ಯಾವಾಗಲೂ ಶಾಂತಿಯಾಗಿಲ್ಲಿ, 
ರ 
ವೆ 


೧೨. ದೇವತೆಗಳಿಗೂ ಸರ್ಕ ಬ್ರಾಹ್ಮಣರಿಗೂ, ಭಕ್ತರಿಗೂ ಕನ್ನೆಯರಿಗೂ 
ಪಶುಗಳಿಗೂ ಸರ್ವೆ ಭೂತಗಳಿಗೂ ಸದಾ ಶಾಂತಿಯಾಗಲಿ.'' 


೧೩-೧೫. ನನ್ನ ಕರ್ಮಗಳಲ್ಲಿ ಆಸಕ್ಷನಾದವನಂ ಮೇಲಿನ ಶಾಂತಿಯನ್ನು 
ಹೇಳಿ, ಮತ್ತೆ ಜಲಾಂಜಲಿಯನ್ನರ್ಪಸ್ಕ, “ದೇವ, ವಾಸುದೇವ, ಸರ್ವ ಜಗಜ್ಜನ 


163 


ವರಾಹಪುರಾಣಂ 


ಮಂತ್ರೆಃ-ಯೋಸ್‌ಾೌ ಭವಾನ್‌ ಸರ್ವಜಗೆಶ್ರೈಸೂತಿಃ 

ಯಚ್ಲೇಷು ದೇವೇಷು ಚ ಕರ್ಮಸಾಕ್ರೀ | 

ಶಾಂತಿಂ ಕುರುಶ್ವಂ ಮಮ ನಾಸುದೇವ 

ಸಂಸಾರಮೋಕ್ಷಂಚೆ ಕುರುಷ್ವದೇವ ॥ ೧೪ ॥ 


ಷಾ ಸಿದ್ಧಿಶ್ಚೆ ಕೀರ್ತಿಶ್ಚ ಓಜಸಾಂತು ಮಹೌಜಸೆಂ । 


ಲಾಭಾನಾಂ ಸರಮೋಲಾಭೋ ಗೆತೀನಾಂ ಪರೆಮಾಗೆತಿಃ ॥ ೧೫ ॥ 


ಏವಂ ಪಠತಿ ತತ್ವೇನ ಮಮ ಶಾಂತಿಂ ಸುಖಾವಹಾಂ | 
ತೇತು ಮಲ್ಲಯತಾಂ ಯಾಂತಿ ಪುನೆರಾವೃತ್ತಿವರ್ಜಿತಇಃ 8೧೬ 8 


ಏನಂ ಶಾಂತಿಂ ಪಠಿತ್ವಾತು ಮಧುಸರ್ಕೆಂ ಪ್ರಯೋಜಯೇತ್‌ | 


ನಮೋ ನಾರಾಯಣಾ ಯೇತಿ ಚೋಕ್ಪ್ವಾ ಮಂತ್ರ ಮುದಾಹರೇತ್‌ ೧೭॥ 


ಕನೊ ದೇವತೆಗಳ ಮತ್ತು ಯಜ್ಞಾದಿಕರ್ಮಗಳ ಸಾಕ್ಷಿಯೂ ಆದ ನೀನು ನನಗೆ 
ಶಾಂತಿಯನ್ನೂ ಸಂಸಾರವಿಮೋಚನೆಯನ್ನೂ ದೆಯ ಪಾಲಿಸು.” ಇದೇ ಸಿದ್ಧಿಯೂ 
ಕೀರ್ತಿಯೂ ಓಜಸ್ಸುಗಳಲ್ಲಿ ಮಹಾಓಜಸ್ಸೂ ಲಾಭಗಳಲ್ಲಿ ಪರಮಲಾಭವೂ ಗತಿಗೆ 
ಳಲ್ಲಿ ಸರಮಗತಿಯೂ ಆಗಿದೆ.” ಎಂಬ ಅರ್ಥದ ಮೇಲಿನ ೧೪-೧೫ನೇ ಶ್ಲೋಕ 
ಮಂತ್ರವನ್ನು ಹೇಳಬೇಕ್ಕು 


೧೬. ಹೀಗೆ ಸುಖಕರವಾದ ನನ್ನ ಶಾಂತಿಯನ್ನು ನಿಜವಾಗಿ ಹೇಳುವನರು 
ಪುನರಾವೃತ್ತಿಯಿಲ್ಲದವರಾಗಿ ನನ್ನಲ್ಲಿ ಐಕ್ಯರಾಗುವಲು, 


೧೭-೧೯. ಮೇಲಿನ ಶಾಂತಿಯನ್ನು ಹೇಳಿ, ಮಧುಪರ್ಕವನ್ನ ರ್ಪಿಸಬೇಕು 
4 ನಮೋನಾರಾಯಣಾಯ' ಎಂದು * ದೇವೋತ್ತಮನಿಂದುದಿಸಿದ ಮಧು 
ಪರ್ಕವೆಂಬ ಹೆಸರಿನ ಪೂಜ್ಯನಾದ ನೀನು ನನ್ನ ಸಂಸಾರವಿನೋಚನೆಗಾಗಿ 


ಈ ಪಾತ್ರೆಯಲ್ಲಿ ಬಂದು ನಿಲ್ಲು” ಎಂಬ ಅರ್ಥದ ಯೋಸೌಭವಾನ್‌ 


164 


ನೊರೆ ತೊಂಬತ್ತಿ ರೆಡನೆಯ ಅಧ್ಯಾಯ 


ಮಂತ್ರ8--ಯೋಸಾೌ ಭವಾನ್‌ ದೇವನರಪ್ರಸೊತೋ | 
ಯೋನೈ ಸಮರ್ಚ್ಕೋ ಮಧುಪರ್ಕನಾಮಾ | 

ಆಗಚ್ಛ ಸಂತಿಷ್ಠೆ ಇನೇಚ ಪಾತ್ರೇ 

ಮಮಾಪಿ ಸಂಸಾರವಿನೋಕ್ಷಣಾಯ ! ೧೮ 8 


ಸರ್ಪಿರ್ಧಧಿನುಧೂನ್ಯೇವ ಸಮಂ ಪಾತ್ರೇಹ್ಯುದುಂಬರೇ | 
ಅಲಾಭೇ ಮಧುನಶ್ಚಾಪಿ ಗುಡೇನ ಸಹ ಮಿಶ್ರಯೇತ್‌ ೧೯॥ 


ಘೃತಾಲಾಭೇತು ಸುಶ್ರೋಣಿ ಲಾಜೈಃ ಸಹ ನಿಮಿಶ್ರಯೇತ್‌ ! 
ಅಲಾಭೇ ವಾಪಿದದ್ದಶ್ಹ ಕ್ಷೀರೇಣ ಸಹ ಮಿಶ್ರಯೇತ್‌ ॥ ೨೦॥ 


ದಧಿಕ್ಷೌದ್ರಂ ಫೈತಂಬೈವ ಕಾರಯೇತ ಸಮಂ ತಥಾ | 
* ಅಹಂ ದಧಿ ಮಧು ರುದ್ರಃ ಸರ್ಪಿಶ್ಚಾಪಿ ಪಿತಾಮಹಃ ॥ ೨೧॥ 


ವಿಮೋಕ್ಷಣಾಯ'' ಮೇಲಿನ (೧೮ನೆಯ ಶ್ಲೋಕ ಮಂತ್ರವನ್ನು ಹೇಳಿ ತುಪ್ಪ 
ಮೊಸರು ಜೇನುತುಪ್ಪಗಳನ್ನೇ ಸಮವಾಗಿ ಅತ್ತಿಯಮರದಿಂದ ಮಾಡಿದ 
ಪಾತ್ರೆಯಲ್ಲಿ ಮಿಶ್ರಮಾಡಬೇಕು. ಜೇನುತುಪ್ಪವು ದೊರೆಯದಿದ್ದರೆ ಬೆಲ್ಲವನ್ನೇ 
ಸೇರಿಸಬಹುದು. 


೨೦, ಸುಂದರೀ, ವಂಧುಪರೈಕ್ಕೆ ತುಪ್ಪವು ಇಲ್ಲವಾದರೆ ಆದಕ್ಕೆ ಬದಲಾಗಿ 


ಅರಳನ್ನು ಸೇರಿಸಬಹುದು. ಮೊಸರು ದೊರೆಯದಿದ್ದರೆ ಹಾಲನು ಸೇರಿಸಬಹುದು 


ಡ್ಮೆ 


೨೧. ಮೊಸರು, ಜೇನುತುಪ್ಪ, ತುಪ್ಪ ಇವನ್ನು ಮಧುಪರೃದಲ್ಲಿ ಸಮ 


ವಾಗಿ ಸೇರಿಸಬೇಕು. ನಾನೇ ಮೊಸರು, ರುದ್ರನೇ ಜೇನುತುಪ್ಪ, ಬ್ರಹ್ಮನೇ ತುಪ್ಪ. 





೨೧. ಸಮರ್ಪಯಾಮಿ ದೇವೇಶ ರುದ್ರಸರ್ಪಿರ್ಫ್ಯತಂ ಮಧು (ಬೊಂ) 


165 


ವರಾಹೆಪುರಾಣಂ 


* ಸಶ್ರೇಷಾಮಸ್ಯ ಲಾಭೇತು ಮಮ ಕರ್ಮಪರಾಯಣಃ | 
ಅಸಏನ ತತೋಗೃಥೈ ಇಮಂ ಮಂತ್ರಮುದಾಹರೇತಿ್‌ ॥ ೨೨ ॥ 


ಮಂತ್ರಃ--ಓಂ ಯೋಸೌ ಭವಾನ್ನಾಭಿಮಾತ್ರಪ್ರಸೂತೊ 
ಶ್ರಿ ° ಮಿ 

ಯಚ್ಹೈಶ್ಲೆ ಮಂತ್ರೈಃ ರೆಹೆಸ್ಯೆ ಜಪ್ಯೈಃ ॥ 

ಸೋಯೆಂ ಮೆಯಾತೇ ಪರಿಕಲ್ಪಿ ತಪ್ತ 


ಗೈಹಾಣ ದಿವ್ಯೋ ಮಧುಪರ್ಕನಾಮಾ ೪ ೨೩ ೫ 


ಯೋ ದದಾತಿ ಮಹಾಭಾಗೇ ಮಯೋಕ್ತಂ ವಿಧಿಪೂರ್ವಕಂ | 
ಸರ್ರಯಜ್ಞ ಫಲಂ ಪ್ರಾಪ ಮಮ ಲೋಕಂ ಸೃಪದ್ಮ್ಧಶೇ ॥ ೨೪ ॥ 
ನಿ ಸ ಹ್‌ 


ಅನ್ಯಜ್ದೆ ತೇ ಪ್ರನಶ್ಚಾಮಿ ತೆಚ್ಛೈಣುಷ್ವ ವಸುಂಧಕೇ 


ಯೋವೈ ಪ್ರಾಣಾಸ್ಟ್ರಮುಂಚೇತ ಮಮಕರ್ಮಪರಾಯಣಃ ॥ ೨೫ ॥ 


i ಇಡ ೦ಂಶ್ಕ್ರ್ರ ಸ | 








೨.೨, ಮಧುಪರೃಕ್ಕೆ ಬೇಕಾದ ಮೂರು ಪದಾರ್ಥವೂ ದೊರೆಯದಿದ್ದರೆ 
ನನ್ನ ಕರ್ಮಾಸಕ್ತನಾದವನು ನೀರನ್ನೇತೆಗೆದುಕೊಂಡು ಮುಂದಿನ ಮಂತ್ರವನ್ನು 
ಹೇಳಬೇಕು. 


೨೩. ಮಂತ್ರ “ ಓಂ ಯೋಸೌಭವಾನ್ನಾ ಭಿಮಾತ್ರ ಪ್ರಸೂತೋ | 
pe ಟೆ ಮಿ 
ಯಜ್ಞ ಶ್ವಮಂತ್ರೈಃ ಸರಹಸ್ಸ ಕಿಜಸ್ಛೃಃ | 
ಸೋಯಂಂಮಯಾತೇ ಪರಿಕಲ್ಪಿತಶ್ಚ | 


ಗೃಹಾಣದಿವ್ಯೋ ಮಧ ಪರ್ಕನಾಮಾ ॥'' 


೨೪. ಮಹಾಭಾಗ್ಯೇ ನಾನು ಹೇಳಿದ ಮಧುಪರ್ಕವನ್ನು ವಿಧಿಪೂರ್ವಕ 
ವಾಗಿ ಅರ್ಪಿಸುವವನು ಸರ್ವ ಯಜ್ಞ ಫಲವನ್ನೂ ಪಡೆದು ನನ್ನ ಲೋಕವನ್ನು 
ಸೇರುವನು. 


೨೫-೨೯. ವಸುಂಧರೇ, ಬೇರೊಂದು ವಿಚಾರವನ್ನು ಹೇಳುತ್ತೇನೆ ಅದನ್ನು 
ಕೇಳು. ನನ್ನ ಕರ್ಮಗಳಲ್ಲಿ ನಿರತನಾದ ಯಾವನಾದರೂ ಮರಣೋನ್ಮುಖನಾಗಿದ್ದರೆ 





* ಸರ್ವೇಷಾಮರ್ಥಲಾಭೇತು ಮಮಕರ್ಮಪರಾಯಣಾ$, 


166 


ನೂರ ತೊಂಭತ್ತೆರೆಡನೆಯೆ ಅಧ್ಯಾಯ 


ತಸ್ಯ ಚೈನೇಹ ದಾತನ್ಮಂ ಮಂತ್ರೇಣ ವಿಧಿಪೂರ್ವಕಂ | 


ಯಾವತ್ತ್ರಾಣಾನ್‌ ಪ್ರಮುಂಚೇತ ಕೃತ್ವಾ ಕೆರ್ಮಸುಪುಷ್ಯಆಂ ೨೬ | 


ಮದ್ಭಕ್ತೇನತು ದಾತವ್ಯಂ ಸರ್ವೆ ಸಂಸಾರಮೋಕ್ಷಣಂ | 
ದೃಷ್ಟಾತು ವಿಹ್ವಲಂ ಹ್ಯೇನಂ ಮಮ ಕರ್ಮಸರಾಯಣಃ ॥ ೨೭ ॥ 
ಮಧುಪರ್ಕಂ ಪರುಂಗೃಹ್ಯ ಚೇಮಂ ಮಂತ್ರಮುದಾಹರೇತ್‌ ॥ ೨೮॥ 
ಮಂತ್ರ8--ಯೋಸಾೌ ಭವಾನ್‌ ತಿಷ್ಮತಿ ಸರ್ವದೇಹೇ । 
ನಾರಾಯಣಃ ಸರ್ವೆ ಜಗತ್ಪ್ರಧಾನಃ ॥ 
ಗೃಹಾಣಚೈವಂ ಸುರಲೋಕೆನಾಥ 
ಭಕ್ತೋಪನೀತಂ ಮಧುಪರ್ಕಸಂಜ್ಞಂ ॥ ೨೯ ॥ 


ಅನೇನೈವ ತು ಮಂತ್ರೇಣ ದದ್ಯಾಚ್ಹೆ ಮಧುಪರ್ಕಕಂ । 
ನರಸ್ಯಮೃತಕಾಲೇಕು ದದ್ಯಾತ್ಸಂಸಾರಮೋಕ್ಷಣಂ ll ೩೦॥ 


ಏಷಾಯೆತಿರ್ಮಹಾಭಾಗೇ ಮಧುಪರ್ಕಸ್ಯ ಕೀರ್ತಿತಾ! 
ಏವಂ ಕಶ್ಲಿನ್ನ ಜಾನಾತಿ ಮಧುಪರ್ಕಂ ವಸುಂಧರೇ ॥೩೧॥ 





ದುಃಖಿಯಾದ ಅವನಿಗೆ ಪ್ರಾಣಬಿಡುವುದರೊಳಗೆ ನನ್ನ ಭಕ್ತನಾದವನು 
ಮೆಂತ್ರದಿಂದೆ ವಿಧಿಪೂರ್ವಕವಾಗಿ ಕರ್ಮವನ್ನು ಸರಿಯಾಗಿಮಾಡಿ ಮಧುಪತ್ಮವನ್ನು 
ಕೊಡಬೇಕು. ಕೊಡುವ ಮೊದಲು ಕೈಗೆ ತೆಗೆದುಕೊಂಡರಿ «« ಸರ್ವದೇಹಾಂತ 
ರ್ಯಾನಿಂಯಾಗಿ ಸರ್ವಲೋಕಪ್ರಧಾನನೂ ಆದ ನಾರಾಯಣಾ, ಲೋಕನಾಥ, 
ಭಕ್ತನು ಅರ್ಪಿಸುವ ಈಮಧುಸರೃವನ್ನು ಸ್ವೀಕರಿಸು.” ಎಂಬ ಅರ್ಥವುಳ್ಳೆ 
4 ಯೋಸೌಭವಾನ್‌ ಮಧುಪರ್ಯಸಂಜ್ಞಂ " ಎಂಬ ಮೇಲಿನ (೨೯ ನೆಯ 
ಶ್ಲೋಕ) ಮಂತ್ರವನ್ನು ಹೇಳಬೇಕು. 


೩೦. ಈ ಮೇಲಿನ ಮಂತ್ರದಿಂದಲೇ ಮನುಷ್ಯನಿಗೆ ಮರಣಕಾಲದಲ್ಲಿ 
ಸಂಸಾರವಿಮೋಚಕವಾದ ಮಧುಪರೃವನ್ನು ಕೊಡಬೇಕು. 


೩೧. ಪೂಜ್ಯೇ ವಸಂಂಧರೇ, ಮಧುಪರ್ಯದ ನಿಯಮವನ್ನು ಹೀಗೆ ಹೇಳಿದೆ, 
ಆದರೆ ಇದನ್ನು ಯಾರೂ ಅರಿಯರು. 


167 


ವರಾಹ ಪುರಾಣಂ 


ಏನಂ ಹಿ ಮಧುಪರ್ಕಶ್ಚ ದೇಯೆಃ ಸಿದ್ದಿಮಭೀಪ್ಪೊಭಿಃ | 
ಅರ್ಜಿತ್ವಾ ದೇವದೇವೇಶೆಂ ಸೆರ್ವೆಸಂಸಾರನಾಶನಂ 1೩೨॥ 


ದದಾತಿ ಮಧುಪರ್ಕೆಂ ಯ ಸಯಾತಿ ಪರಮಾಂ ಗೆತಿಂ | 
ಅಯಂ ಪೆನಿತ್ರೋನಿಮಲಃ ಸರ್ವ ಕಾಮವಿಶೋಧನೆಃ 1೩೩॥ಓ 


ದೀಕ್ಷಿತಾಯಚ ದಾತವ್ಯೋ ಯಶ್ಚ ಶಿಷ್ಯೋಗುರುಪ್ರಿಯಃ | 
ನಮೂರ್ಯಾಯು ಪ್ರೆದಾತವ್ಯಮವಿನೀತಾಯ ಕರ್ಹಿಚಿತ್‌ | ೩೪॥ 


ಶೃ 


ಯಾತಿ ದಿವ್ಯಾಂ ಪರಾಂ ಸಿದ್ಧಿಂ ಮಧುಪರ್ಕಸ್ಯ ಕಾರಣಾತ್‌ 1 ೩೫ ॥ 


ಣೋತಿ ಮಧುಪರ್ಕಸ್ಯಚಾಖ್ಯಾನಂ ಪಾಪೆನಾಶನಂ | 


೩೨-೩೩, ಸಿದ್ಧಿಯನ್ನು ಪಡೆಯಲಿಚ್ಛೆ ಸುವವರು ಹೀಗೆ ಮಧುಪರ್ಯವನ್ನು 
ಅರ್ಬಿಸಬೇಕು. ದೇವದೇವೇಶನನ್ನು ಪೂಜಿಸಿ, ಸರ್ವ ಸಂಸಾರನಾಶಕವಾದ ಮಧು 
ಪರ್ಯವನ್ನು ಅದ್ವಿಸುವವನು ಪರಮಗತಿಯನ್ನು ಪಡೆಯುವನು, ಈ ಮಧುಪರೈವು 
ಪವಿತ್ರವೂ ನಿರ್ಮಲವೂ ಸರ್ವೈಕಾಮ ವಿಶೋಧಕವೂ ಆದುದು. 


೩೪, ಈ ವಿಚಾರವನ್ನು ದೀಕ್ಷಿಕನಿಗೂ, ಗುರುಪ್ರಿಯನಾದ ತಿಷ್ಯನಿಗೂ 


ಹೇಳಬೇಕು. ವಿನಯವಿಲ್ಲದ ಮೂರ್ಯನಿಗೆ ಎಂದಿಗೂ ಹೇಳಬಾರದು. 


೩೫, ಪಾಪನಾಶಕವಾದ ಮಧುಪರ್ಯದ ಕಥೆಯನ್ನು ಕೇಳುವವರು ಅದರ 


ಮಹಿಮೆಯಿಂದ ದಿವ್ಯವಾದ ಪರಸಿದ್ಧಿ ಯನ್ನು ಪಡೆಯುವರು. 


168 


ನೊರೆ ತೊಂಬತ್ತೆರೆಡನೆಯ ಅಧ್ಯಾಯೆ 


ಏತತ್ತೇ ಕಥಿತೆಂ ಭದ್ರೇ ಮಧುಪರ್ಕವಿಭಾವನಂ | 
ಸರ್ವಸಂಸಾರಮೋ_ಾರ್ಥಂ ಯದೀಚ್ಛೇತ್ಸಿದ್ದಿ ನರುತ್ತಮಾಂ | ೩೬ ॥ 


ರಾಜದ್ವಾರೇಶ್ಮಶಾನೇವಾ ಭಯೇಜ ವ್ಯಸನೇ ತಥಾ! 
ಯೇ ಪಠಂತಿ ತ್ವಿಮಾಂ ಶಾಂತಿಂ ಶೀಘ್ರಂ ಕಾರ್ಯಂ ಭವಿಷ್ಯತಿ 0೩೭ 8 


ಅಪುತ್ರೋ ಲಭತೇ ಪುತ್ರಮಭಾರ್ಯಶ್ಚ ಪ್ರಿಯಾಂ ಲಭೇತ್‌ | 
ಅಪತಿರ್ಲಭತೇ ಕಾಂತಂ ಬಜ್ಗೋ ಮುಚ್ಯೇತ ಬಂಧನಾತ್‌ 1೩೮೪ 


ಏತಶ್ರ್ತೇ ಕಥಿತಂ ಭೂಮೇ ಮಹಾಶಾಂತಿಃ ಸುಖಾವಹಾ | 
ಸರ್ವಸಂಸಾರಮೋಕ್ಷಾರ್ಥಂ ರಹಸ್ಯಂ ಪರಮಂ ಮಹತ್‌ ೪೩೯ ॥ 


೩೬-೩೭. ಭದ್ರೇ, ಸರ್ವ ಸಂಸಾರಮೋಕ್ಷಾರ್ಥವಾಗಿ ಈಮಧುಪರೃದ 
ವಿಚಾರವನ್ನು ನಿನಗೆ ಹೇಳಿದೆನು. ಉತ್ತಮವಾದ ಸಿದ್ಧಿಯನ್ನು ಬಯಸುವವರು 
ಅರಮನೆಯ ಬಾಗಿಲಲ್ಲಾಗಲಿ, ಶ್ಮಶಾನದಲ್ಲಾಗಲಿ, ಭಯದಲ್ಲಾಗಲಿ ವ್ಯಸನ 
ದಲ್ಲಾಗಲಿ ಈ ಶಾಂತಿಯನ್ನು ಹೇಳಿದರೆ ಆವರಕಾರ್ಯವು ಬೇಗನೆ ನೆರವೇರುವುದು. 


೩೮, ಪುತ್ರರಿಲ್ಲದವರು ಪುತ್ರನನ್ನೂ, ಪತ್ತಿಯಿಲ್ಲದವರು ಪತ್ಲಿಯನ್ನೂ 
ಅವಿವಾಹಿತೆಯರು ಪತಿಯನ್ನೂ ಪಡೆಯುವರು. ಬಂಧಿತನಾದವನು ಬಂಧನದಿಂದ 
ಬಿಡುಗಡೆಯನ್ನು ಪಡೆಯುವನು. 


೩೯. ಭೂದೇವಿ, ಮಹಾಶಾಂತಿಸುಖವನ್ನುಂಟುವತಾಡುವುದೂ ಪರವಾ 
ರಹಸ್ಯವೂ ಉತ್ತಮವೂ ಆದ ಈ ವಿಚಾರವನ್ನು ನಿನಗೆ ಸರ್ರಸಂಸಾರವಿಮೋಜ 
ನಾರ್ಥವಾಗಿ ಹೇಳಿದುದಾಯಿತು. 


೨೨ 169 


ವರಾಹೆ ಪುರಾಣಂ ` 
ಯಸ್ಸ್ವನೇನ ನಿಧಾನೇನ ಕುರ್ಯಾಚ್ಛಾಂತಿಮನುತ್ತಮೂಾಂ | 
ರ್ವಸಂಗಾನ್ಬರಿತ್ಯಜ್ಯ ಮನು ಳೋಕಂಚೆ ಗಚ್ಛತಿ ll ೪೦॥ 


ಇತಿ ಶ್ರೀವರಾಹಪುರಾಣೇ ಭಗನಚ್ಛಾಸ್ತ್ರೇ ಸರೃಶಾಂತಿಕೆರಣಂ ನಾಮ 
ದ್ವಿನವತ್ಯಧಿಕಶತತವೋದಧ್ಯಾಯಃ 





೪೦. ಈವಿಧಿಯಿಂದ ಅತ್ಯುಮವಾದ ಶಾಂತಿಯನ್ನು ಮಾಡುವವನು 
ಸರ್ವಸಂಗವನ್ನೂ ಪರಿತ್ಯಜಿಸಿ ನನ್ನ ಲೋಕವನ್ನು ಸೇರುವನು. 


ಅಧ್ಯಾ ಯಂದ ಸಾರಾಂಶೆ:- 


ಶ್ರೀವರಾಹೆಡದೇವನು ಭೂದೇವಿಗೆ ಸರ್ವಶಾಂತಿಕರಣವಿಧಾನವನ್ನೂ, 
ಮಧುಪರೈವನ್ನು ದೇವರಿಗೆ ಮಾತ್ರವಲ್ಲದೆ ಮರಣೋನ್ಮುಖನಾದವನಿಗೆ 
ಕೊಡುವುದರಿಂದಾಗುವ ಫಲವನ್ನೂ ಮಧುಪರ್ಯದ ಮತ್ತು ಸರ್ವಶಾಂತಿಯ ವಿಚಾರೆ 
ಶ್ರವಣಾದಿಫಲವನ್ನೂ ಹೇಳುವನು. 


ಇಲ್ಲಿಗೆ ಶ್ರೀವರಾಹೆ ಪುರಾಣದಲ್ಲಿ ನೂರತೊಂಬತ್ತೆರಡನೆಯ ಅಧ್ಯಾಯ. 


170 


1 ಲೋಮಹರ್ಸ್ನಣ ಉವಾಚ ॥ 


ವ್ಯಾಸಶಿಷ್ಯಂ ಮಹಾಸಾ ಜಂ ವೇದವೇದಾಂಗೆ ಹಾರಗೆಂ | 
ಜಗ 
ದ್ವಾರದೇಶೇ ಸಮಾಸೀನಂ ಕೃತಪೂ ಸ್ವಹ್ಲಿಕೆಕ್ರಿಯಂಂ We] 


ಅಶ್ವಮೇಥೇ ತಥಾವೃತ್ತೇ ರಾಜಾವೈ ಜನಮೇಜಯಃ | 
ಬ್ರಹ್ಮನಧ್ಯಾಭಿಭೊತಸ್ಯ ದೀಕ್ಷಾಂ ದ್ವಾದಶವಾರ್ಷಿಕೀಂ ೨೫ 


ಪ್ರಾಯಶ್ಚಿತ್ತಂ ಚರಿತೆ 
ಉಸಗಮ್ಯ ಮಹ 


ನಂ ಆಗತೋ ಗಜಸಾಹ್ವಯಂ | 
೦ ಜಾಹೃನೀತೀರಸಂಶ್ರಯಂ ॥&೩॥ 


a) 
a 
ಚೆ ಬ್ಬ 
A 





ನೊರ ತೊಂಬತ್ತಮೂರನೆಯ ಅಧ್ಯಾಯ 


ನಚಿಕೇತಪ್ರಯಾಣವರ್ಣನೆ. 


೧೨೩,  ಜನಮೇಜಯರಾಜನು ಆಶ್ತ ಫಲು ವನೂ ಮಾಡಿ. ಹಸ್ಸಿ 
ನಾವತಿಯಲ್ಲಿ ಗಂಗಾತೀರದಲ್ಲಿರುವಾಗ ಅತ ತನೆಡೆಗೆ ವ್ಯಾಸಮುಫಿಯ ಶಿಷ್ನನ್ನೂ 
ಮಹಾಪ್ರಾಜ್ಞನೂ, ವೇದವೇದಾಂಗ ಪಾರಂಗತನೂ ಹತ್ಯೆ 
ಹಾರಕ್ಕಾಗಿ ಹನ್ನೆರಡಂವರ್ಷಕಾಲದ ದೀಕ್ಷೆಯ ಪ್ರಾಯ ಶ್ಚಿತ್ತವನ 
ದವನೂ ಆದ ನೈಶಂಪಾಯನಮುಫಥಿ ಬಂದನು. ಪೂರ್ವ್ರಾಹ್ಞಕರ್ಮಗಳನ್ನು 


ಮಾಡಿ ಬಂದು ಬಾಗಿಲಲ್ಲಿ ನಿಂತಿರುವ ಮಹಾತ್ಮನಾದ ಆತನನ್ನು ದೊರೆ ಎದಿರು 
ಗೊಂಡು ಆದರಿಸಿದನು. 


171 


ವರಾಹ ಪುರಾಣಂ 


ಖಹಿಂ ಪರಮಸಂಸನ್ನೆಂ ವೈಶಂಪಾಯೆನಮಂಜಸಾ | 
ಕರ್ಮಣಾ ಸ್ರೇರಿತಸ್ತೇನ ಚಿಂತಾವ್ಯಾಕುಲಲೋಟಚೆನೆಃ ॥೪॥ 


ಕುರೂಣಾಂ ಪಶ್ಚಿಮೋ ರಾಜಾ ಪಶ್ಚಾತ್ತಾಪೇನ ಪೀಡಿತಃ 1 
ವ್ಯಾ ಸಶಿಷ್ಕಮುಪಾಗಮ್ಯ ಪ್ರಶ್ನಮೇನಮಪೃಬಚ್ಛತ ॥೫॥ 


| ಜನಮೇಜಯ ಉವಾಚ ॥ 
ಭಗವನ್‌ ಜಾಯತೇ ತೀವ್ರಂ ಚಿಂತೆಯಾನೆಸ್ಕೆ ಸುವ್ರತ i 


ಕರ್ಮಪಾಕಫಲಂ ಯಸ್ಮಿನ್ಮಾನುಷೈರುಪಭುಜ್ಯತೇ vk 


ಏತದಿಚ್ಛಾವಮ್ಯುಹಂ ಶ್ರೋತುಂ ಶೀದೈಶಂತು ಯೆೈಮಾಲಯೆಂ | 
ಕಿಂ ಪ್ರಮಾಣಂಚ ಕಿಂರೂಪಂ ಕಥಂ ಗೆತ್ವಾ ಸ ಪಶ್ಯತಿ ।॥೭॥ 


ನಗಚ್ಛೇಯಂ ಕಥಂ ನಿಪ್ರ ಪ್ರೇತರಾಜ್ನೋನಿವೇಶನಂ | 
ಧರ್ಮರಾಜಸ್ಯ ಧೀರಸ್ಕ ಸರ್ವಲೋಕಾನುಶಾಸಿನಃ ೮ ॥ 


೪-೫, ಕುರುವಂಶದ ಕಡೆಯರಾಜನಾದ ಆಜನಮೇಜಯನು ಪಶ್ಚಾ 
ತ್ರಾಸ ಪೀಡಿತನೂ ಚಿಂತೆಯಿಂದ ವ್ಯಾಕುಲನೇತ್ರನೂ, ತನ್ನ ಕರ್ಮದಿಂದ ಪ್ರೇರಿತ 
ನೂ ಆಗಿ, ವ್ಯಾಸಶಿಷ್ಯನೂ ಪರಮಸಂಸನ್ನನೂ ಆದ ಆ ವೈಶಂಪಾಯನನನ್ನೂ 


ಬೇಗನೆ ಮಂಂದಿನ ಪ್ರಶ್ನೆಯನ್ನು ಕೇಳಿದನ್ನು 


೬-೮. ಜನಮೇಜಯ ಭಗವಂತನೇ, ಸುವ್ರತಾ ತೀವ್ರವಾಗಿ ಚಿಂತಿ 
ಸುವ ನನಗೆ ನಿಮ್ಮನ್ನು ಕೇಳಬೇಕೆಂಜೆನಿಸುತ್ತದೆ. ಕರ್ಮಪಾಕಫಲವನ್ನು ಮನು 
ಷ್ಯರು ಎಲ್ಲಿ ಅನುಭವಿಸುವರು ? ಯಮಾಲಯವು ಎಂತಹುದು? ಅದರ ಪ್ರಮಾ 
ಇಣವೇನು? ಅದರ ರೂಪವು ಹೇಗಿದೆ? ಮನುಷ್ಯನು ಹೋಗಿ ಅದನ್ನು ಹೇಗೆ 
ನೋಡುವನು? ಬ್ರಾಹ್ಮಣನೇ, ಧೀರನೂ ಸರ್ರಲೋಕಕ್ಕೂ ಆಜ್ಞೆ ಮಾಡುವನೂ 
ಧರ್ಮರಾಜನೂ, ಆದ ಆ ಪ್ರೇತರಾಜನ ಮನೆಗೆ ನಾನು ಹೋಗದಿರಂವುದಕ್ಕೆ 
ಉಪಾಯವಾವುದು? ಇದೆಲ್ಲವನ್ನೂ ನಾನೂ ಕೇಳಲಿಚ್ಛಿಸುತ್ತೇನೆ. 


172 


ನೂರೆ ತ್ತೊಂಬತ್ತಮೂರೆಸೆಯೆ ಅಧ್ಯಾಯ 


೪0 ಸೂತೆ ಉವಾಚ ॥ 
ಏವಂ ಪೃಷ್ಟೋಮಹಾತೇಜಾಃ ಶೇನರಾಜ್ಞಾದ್ವಿಜೋತ್ತಮಃ | 
ಉವಾಚೆ ಮಧುರೆಂ ವಾಕ್ಯಂ ರಾಜಾನಂ ಜನಮೇಜಯಂಂ hen 


॥ ವೈಶಂಪಾಯನ ಉವಾಚ ॥ 
ಶೃಣು ರಾಜನ್‌ ಪುರಾವೃತ್ತಾಂ ಕಥಾಂ ಪರಮಶೋಭನಣಇಂ | 
ಧರ್ಮವೃದ್ಧಿ ಕರೀಂ ನಿತ್ಯಾಂ ಯಶಸ್ಕಾಂ ಕೀರ್ತಿವರ್ಧಿನೀಂ ॥೧೦॥ 


ಪಾವನೀಂ ಸರ್ವ ಪಾಪಾನಾಂ ಪ್ರವೈೃತ್ತಾ ಶುಭಕಾರಿಣೀಂ | 
ಇತಿಹಾಸಪುರಾಣಾನಾಂ ಕಥಾಂ ವೈ ವಿದುಷಾಂ ಪ್ರಿಯಾಂ ॥ ೧೧॥ 


ಕೆಶ್ಚಿದಾಸೀತ್ಸುರಾ ರಾಜನ್‌ ಯಪಿಃ ಸರಮಧಾರ್ನಕ: | 
ಉದ್ದಾಲಕ ಇತಿ ಖ್ಯಾತಃ ಸರ್ವೆವೇದಾಂಗ ತತ್ವವಿತ್‌ ॥ a೨ 


೯. ಸೂತನುನಿ- ಆ ಜನಮೇಜಯರಾಜನು ಹೀಗೆ ಕೇಳಲು ಮಹಾ 
ತೇಜನೂ ದ್ವಿಜೋತ್ತಮನೂ ಆದ ಆ ವೈಶಂಪಾಯನನು ಇಂಪಾದ ಮಾತಿನಿಂದ 
ಆತನಿಗೆ ಹೇಳಿದನು. 


೧೦-೧೧. ವೈಶಂಪಾಯನಮಂನಿ ದೊರೆಯೇ, ಪೂರ್ವದಲ್ಲಿ ನಡೆದುದೂ 
ಪರಮ ಮಂಗಳಕರವೂ, ಯಾವಾಗಲೂ ಯಶಸ್ಸನ್ನು ಪಡೆದಿರುವುದೂ, ಸರ್ತಿ 
ವರ್ಧಕವೂ, ಸರ್ವಪಾಪಗಳನ್ನೂ ಹೋಗಲಾಡಿಸುವುದೂ, ಇಹದಲ್ಲಿ ಶುಭಕರವೂ 
ವಿದ್ವಾಂಸರಿಗೆ ಪ್ರಿಯವೂ ಆದ ಇತಿಹಾಸಪುರಾಣಗಳಲ್ಲಿ ಹೇಳಿರುವ ಕಥೆಯೊಂ 
ದನ್ನು ಕೇಳು, 


೧೨. ದೊರೆಯೇ, ಪೊರ್ಚದಲ್ಲಿ ಪರಮಧಾರ್ಮಿಕನೂ, ಸರ್ರವೇದಾಂಗ 
ತತ್ವಜ್ಞನೂ ಉದ್ದಾಲಕನೆಂದು ಪ್ರಸಿದ್ಧನೂ ಆದ ಖುಹಿಯೊಬ್ಬನಿದ್ದನು, 


173 


ವರಾಹ ಪುರಾಣಂ 


ತಸ್ಯ ಪುತ್ರೋ ಮಹಾತೇಜಾಃ ಯೋಗನೂಸ್ಥಾಯ ಬುದ್ಧಿ ಮಾನ್‌ ! 
ನಚಿಕೇತ ಇತಿಖ್ಯಾತಃ ಸರ್ವವೇದಾಂಗೆತತ್ವವಿತ್‌ ॥ ೧೩॥ 


ತೇನ ರುಷ್ಟೇನ ಶಸ್ತ್ರ್ರೋಭೂತ್‌ ಪುತ್ರಃ ಸೆರಮಧಾರ್ಮಿಕಃ ! 
ಗಚ್ಛ ಶೀಘ್ರಂ ಯಮಂ ಪಶ್ಯ ಮಮಕ್ರೋಧೇನ ದುರ್ಮತೇ ॥ ೧೪ ॥ 


ಕ್ಲಣೇನಾಂತರ್ಹಿತೋ ಜಾಕೆಃ ಪಿತೆರೆಂ ಪ್ರತ್ಯುವಾಚ ಹ! 


ವಿನಯಾತ್ಸೃಷ್ಮತೋ ವಾಕ್ಕಂ ಭಾವೇನಚ ಸಮನ್ವಿತಂ | ೧೬ ॥ 


ಮಾಭೂದ್ವಾಕ್ಯಂಚೆ ಶೇ ಮಿಥ್ಯಾ ಧಾರ್ಮಿಕಸ್ಯ ಕದಾಚನ | 


ಗಮಿಷ್ಯಾಮಿ ಪುರಂ ರವ್ಯಂ ಧರ್ಮರಾಜಸ್ಯ ಧೀಮತಃ ॥ ೧೭ ॥ 
ಇಹಚೈವ ಪುನಸ್ತಾನದಾಗಮಿಷ್ಕೇ ನೆ ಸಂಶಯಃ ॥ ೧೮ ॥ 





೧೩, ಆತನಿಗೆ ಮಹಾಶೇಜಸ್ವಿಯೂ ಯೋಗಾಭ್ಯಾಸದಿಂದ ಬುದ್ಧಿವಂತನೂ 
ಸರ್ವವೇದಾಂಗತತ್ವವನ್ನರಿತವನೂ ನಚಿಕೇತನೆಂದು ಪ್ರಸಿದ್ಧನೂ ಆದ 
ಪುತ್ರನಿದ್ದನು, 

೧೪. ಕೋಪಗೊಂಡ ಉದ್ದಾಲಕನು ಪರಮಧರ್ನಿಷ್ಠನಾದ ಆಮಗ 
ನನ್ನು “ ದುರ್ಮತಿಯೇ, ನನ್ನ ಕೋಪಕ್ಕೆ ಗುರಿಯಾದ ನೀನು ಬೇಗನೆ ಯಮ 
ನನ್ನು ನೋಡುಹೋಗು. ಎಂದು ಶಪಿಸಿದನು. 


೧೫-೧೬, “ ಹಾಗೆಯೇ ಆಗಲಿ? ಎಂದು ಹೇಳಿ ಮಹಾತೇಜನೂ 
ಪರಮಂಧಾರ್ಮಿಕನೂ ಬುಬ್ಧವಂತನೂ ಆದ ಆಪುತ್ರನು ಹೋಚಿಸಿ, ಮುಹೂರ್ತ 
ಇಲ ಯೋಗಾಸಕ್ತನಾಗಿ ಅತರ್ಮುಖನಾಗಿದ್ದು, ಬಳಿಕ ವಿನಯಪೂರ್ವಕವಾಗಿ 
ತಂದೆಗೆ ಅಭಿಪ್ರಾಯ ಪೂರಿತವಾದ ಮಾತನ್ನು ಹೇಳಿದನು. 

೧೭-೧೮ “ಅಪ್ಪಾ, ಧೆರ್ಮಾತ್ಮನಾದ ನಿನ್ನಮಾತು ಎಂದೂ ಸುಳ್ಳಾಗ 
ದಿರಲಿ. ನಾನು ಧೀಮಂತನಾದ ಯಮಧರ್ಮರಾಜನ ಮನೋಹರವಾದ ಪುರಕ್ಕೆ 
ಹೋಗುತ್ತೇನೆ. ಮತ್ತೆ ಸಂಶೆಯವಿಲ್ಲದೇ ಇಲ್ಲಿ ಬರುತ್ತೇನೆ.” 


174 


ನೂರೆ ತ್ರೊಂಬತ್ತೆ ಮೂರನೆಯ ಅಥ್ಯಾಯೆ 


॥ ನಿತೋವಾಚ ॥ 
ಏಕಸ್ತ್ವಮಸಿ ವತ್ಸಶ್ಚೆ ನಾನ್ಕೋ ಬಂಧುರ್ವಿಧೀಯತೇ | 
ಆಧರ್ಮಂ ಚಾನೈತಂ ಚಾಸ್ತು ತ್ವಕೀರ್ತಿರ್ವಾಪಿ ಪುತ್ರಕ ॥ ೧೯॥ 


ಮಿಥ್ಯಾಭಿಶೆಂಸಿನಂ ತಾತ ಯಥೇಷ್ಟಂ ತಾರಯಿಷ್ಯಸಿ । 
ಕೋಷೇಣಹಿ ಮೃಷಾವಾದೀ ನಿರ್ದಯಃ ಕುಲಪಾಂಸನಃ | ೨೦॥ 


ಅಸ್ರವೃತ್ತಸ್ತ್ಯೈಸಂಭಾಷ್ಕೋ ಯೋಹಂ ಮಿಥ್ಯಾಪ್ರೆಯುಕ್ತನಾನ್‌ | 


ತ್ವಾಂ ವೈ ಧರ್ಮಸಮಾಚಾರಮಭಿಧಾನೇನ ಶಸ್ತನಾನ್‌ ॥ ೨೧ ॥ 


ಅಹಂ ಪತ್ರ ನಸದ್ವಾದೀ ನಕ್ಸಮೇ ಧರ್ಮುದೂಹಿತಂ | 
ಮಮ ತೈಂ ಹಿ ಮಹಾಭಾಗ ನಿತ್ಯಂ ಚಿತ್ತಾನುಪಾಲಕಃ ॥ ೨೨ ॥ 


೧೯, ತಂದೆ... ಮಗುವೇ, ನನಗೆ ನೀನೊಬ್ಬನೇ ಮಗನಾಗಿದ್ದೀಯೆ, 
ಬೇರಾವನೂ ನನಗೆ ಬಂಧುವಾಗುವುದಿಲ್ಲ. ಅಧರ್ಮವೋ ಸುಳ್ಳೋ ಗಲಿ" 
ಅಪಕೀರ್ತಿಯಾದರೂ ಬರಲಿ. 


೨೦-೨೧. ಅಪ್ಪಾ, ಸುಳ್ಳುಹೇಳುವ ನನ್ನನ್ನು ನೀನು ಬೇಕಾದಹಾಗೆ 
ಉತ್ತಾರಣಗೊಳಿಸುವೆ. ರೋಷದಿಂದ ಸುಳ್ಳುಗಾರನೂ ದಯೆಯಿಲ್ಲದವನೂ 
ಕುಲದೂಷಕನೂ ಧರ್ಮದಲ್ಲಿ ಅಪ್ರವೃತ್ತನೂ ಅಸಂಭಾಷ್ಯನೂ ಕಪಟವನ್ನಾ ಚರಿ 
ಸುವವನೂ ಆದ ನಾನು ನಿನ್ನನ್ನು ಸುಮ್ಮನೇ ಅರ್ಥವಿಲ್ಲದ ಮಾತಿನಿಂದ 
ಬೈದಿದ್ದೇನೆ. 


ಅತ. ಮಗನೇ, ನಾನು ಒಳ್ಳೆ ಕೈಯದನ್ನು ಹೇಳುವನಲ್ಲ. ನನ್ನ ಧರ್ಮದಲ್ಲಿ 
ದೂಷಣೆಯನ್ನೂ ಸಹಿಸುವುದಿಲ್ಲ. ಮಹಾಭಾಗ ನೇ, ನೀನು ಯಾವಾಗಲೂ ನನ್ನ 
ಚಿತ್ತ ವನ್ನು ಪೆರಿಪಾಲಿಸುವವೆನು. 


175 


ವರಾಹ ಪುರಾಣಂ 


ಧರ್ಮಜ್ಞ ಶ್ನೆ ಯೆಶಸ್ವೀ ಚೆ ನಿತ್ಯಂ ಕ್ಷಾಂತೋ ಜಿತೇಃದ್ರಿಯಃ | 
ಇಟ “ ಳೆ ಖು 
ಶುಶ್ರೂಸುರನಹೆಂವಾದೀ ಶಕ್ರಸ್ತಾರಯಿಶುಂ ಮಮ ॥ ೨a | 


ಯಾಚಿಶೆಸ್ತ್ತ್ವಂ ಮಯಾ ಪತ್ರ ಗೆಂತುಂ ವೈ ತತ್ರ ನಾರ್ಹಸಿ ॥ ೨೪ ॥ 


ಯಂದಿ ವೈವಸ್ತತೋ ರಾಜಾ ತತ್ರ ಪ್ರಾಸ್ತಂ ಯದೃಚ್ಛಯಾ [ 
ರೋಷೇಣ ತ್ವಾಂ ಮಹಾತೇಜಾಃ ವಿಸ ಜೇನ್ನಕೆದಾಚನ ॥ ೨೫ ॥ 


ವಿನೆಕ್ಕೇಯ ಮಹಂ ಸಶ್ಯ ಶಕುಲಸೇಶುವಿನಾಶೆನಃ । 
ಧಿತ್ಕೃತಃ ಸರ್ರಲೋಕೇನ ಪಾಪಕಳೆರ್ತ್‌ ನರಾಧಮಃ 1೨೬ n 


ನರಳೆಸ್ಯ ಪುದಿತ್ಯಾಖ್ಯಾ ದುಃಖಂತು ನರಕಂ ವಿದುಃ | 
ಪ್ರುತಃ ತ್ರಾಣಂ ಭವೇತ್ಪುತ್ರಾತ್‌ ಇಹತ್ರಚ ಸರತ್ರಚೆ | ೨೭ ॥ 





೨೩. ಧರ್ಮವನ್ನ ರಿತವನೂ ಕೇರ್ತಿವಂತನೂ ಸದಾ ಕ್ಷಮಾಶೀಲನೂ 
ಜಿತೇಂದ್ರಿಯನೂ ಶುಶ್ರೂಷಾಪರನೂ ಅಹೆಂಕಾರರಹಿತನೂ ಆದ ನೀನು ನನ್ನನು 
ಉತ್ತಾ ರಣಮಾಡಲು ಶಕ್ತೆಸಾಗಿದ್ದೀಯೆ. 


೨೪. ಪುತ್ರನೇ, ನನ್ನಿಂದ ಯಾಚಿತನಾದ ನೀನು ಅಲ್ಲಿಗೆ ಹೋಗುವುದು 
ಉಚಿತವಲ್ಲ. 


೨೫, ಮಹಾತೇಜನಾದ ಯಮರಾಜನು ಅಕಸ್ಮಾತ್ತಾಗಿ ಅಲ್ಲಿಗೆ ಹೋದ 
ನಿನ್ನನ್ನು ನೋಡಿದರೆ, ರೋಷವುಳ್ಳ ವನಾಗುವನು. ಎಂದಿಗೂ ನಿನ್ನನ್ನು ಹಿಂದಕ್ಕೆ 
ಕಳುಹಿಸಲಾರನು, 


೨೬, ಕುಲಸೇತುನಾಶಕನೂ ನೆರಾಧೆಮನೊ, ಪಾಪಕರ್ತ್ನೃವೂ ಆದ ನಾನು 
ಸರ್ವಲೋಕದಿಂದಲೂ ಧಿತ್ಛೃತನಾಗಿ ಹಾಳಾಗುತ್ತೇನೆ ನೋಡು. 


೨೭. ನರಕಕ್ಕೆ ಪುತ್‌ ಎಂದು ಹೆಸರು ದುಃಖವನ್ನೇ ನರಕವೆನ್ನುವರು. 
ಪುಗನು ತಂದೆಯನ್ನು ಆಪುನ್ನಾಮನರಕದಿಂದ ತಪ್ಪಿಸಿ ಇಹಪರಗಳಲ್ಲೂ 
ರಕ್ಷಿಸುವನು. 


176 


ನೂರ ತೊಂಬತ್ತ ಮೂರನೆಯ ಅಧ್ಯಾಯ 


ಹುತಂ ದತ್ತಂ ತಪಸ್ತಪ್ತಂ ಪಿತರಶ್ಹಾಪಿ ಪೋಷಿತಾಃ | 
ಅಪುತ್ರಸ್ಯಹಿ ತತ್ಸರ್ವಂ ಮೋಘಂ ಭವತಿ ನಿಶ್ಚಯಃ ॥ ೨೮ ॥ 


ಶುಶ್ರೂಷಾವಾನ್‌ ಭವೇಚ್ಛೂದ್ರೋ ವೈಶ್ಯೋವಾ ಕೃಷಿ ಜೀವನಃ | 
ಸರ್ವ ಗೋಪ್ರಾತು ರಾಜನ್ಯೋ ಬ್ರಾಹ್ಮಣೋವಾ ಸ್ವಕರ್ಮಕೃತಳ ॥೨೯॥ 


ತಸೋವಾ ವಿಪುಲಂ ತಪ್ತ್ಯಾ ದತ್ವಾ ದಾನಮನುತ್ತಮಂ | 
ಅಸುತ್ರೋ ನಾಸ್ಟ್ರುಯಾತ್ಸ್ವರ್ಗಂ ಯಥಾ ತಾತ ಮಯಾಶ್ರುತಂ ॥ ೩೦॥ 


ಪುತ್ರೇಣ ಲಭತೇ ಜನ್ಮ ಸೌತ್ರೇಣತು ಪಿತಾಮಹೆಃ | 
ಪುತ್ರಸೈ ಚ ಹಿ ಪೌತ್ರೇಣ ಮೋದತೇ ಪ್ರಪಿತಾಮಹಃ ॥೩೧॥ 


ನಹಾ ಸ್ಯಾಮೀತಿ ವತ್ಸತ್ವಾಂ ಮಮವಂಶೆನಿವರ್ಧನೆಂ | 
ಯತಾಚ್ಯಮಾನೆಃ ಪ್ರಯತ್ನೇನ ತತ್ರಗೆಂತುಂ ನಚಾರ್ಹನಿ ॥ ೩೨॥ 


೨೮, ಅಪುತ್ರನಾದವನು ಹೋಮಮಾಡಿದುದೂ, ದಾನವೂ, ಪಿತೃಗಳನ್ನು 
ತೃಪ್ತಿ ಸಡಿಸಿದುದೂ ಎಲ್ಲವೂ ನಿರರ್ಥಕವಾಗುವುದು. ಸಂಶಯವಿಲ್ಲ. 


೨೯-೩೦. ಮಗುವೇ, ಶೂದ್ರನು ಶುಶ್ರೂಷೆಮಾಡುವನ್ಕೂ ವೈಶ್ಯನು ಕೃಷಿ 


ಜೀವಿಯೂ, ಕ್ಷತ್ರಿಯನೂ ಸರ್ವರಕ್ಷಕನೂ ಬ್ರಾಹ್ಮಣನು ಸಕ್ಕರ್ಮಮಾಡುವವನೂ 
ಆಗಿರಬೇಕು. ಹೀಗಿದ್ದೂ ಬೇಕಾದಷ್ಟು ತಪಸ್ಸನ್ನುಮಾಡಿದರೂ ಅತ್ಯುತ್ತಮವಾದ 
ದಾನವನ್ನುಮಾಡಿದರೂ ಪುತ್ರಹೀನನಾಗಿದ್ದರೆ ಸ್ವರ್ಗವನ್ನು ಪಡೆಯಲಾರನೆಂದು 


ದ 
ನಾನಂ ಕೇಳಿದ್ದೆ ನೆ. 


೩೧, ತಂದೆಯು  ಮಗನಿಂದಲೂ, ಅಜ್ಜ ನು ಮೊಮ್ಮಗನಿಂದಲೂ, 
ಮುತ್ತಜ್ಜನು ಮರಿಮಗನಿಂದಲೂ ಜನ್ಮವನ್ನು ಪಡೆದು ಸಂತೋಷಪಡುವನು 


೩೨. ಮಗುವೇ, ಹೀಗೆ ನನ್ನ ವಂಶವರ್ಧನನಾದೆ ನಿನ್ನನ್ನು ನಾನು 
ಹಾಸ್ಯಮಾಡುತ್ತಿಲ್ಲ. ಪ್ರಯತ್ನಪೂರ್ವಕವಾಗಿ ಬೇಡಿಸಿಕೊಳ್ಳುತ್ತಿರುವ ನೀನು 
ಯಮಲೋಕಕ್ಕೆ ಹೋಗುವುದು ಉಚಿತವಲ್ಲ. 


೨೩ 177 


ವರಾಹ ಪುರಾಣಂ 


Il ವೈಶೆಂಪಾಯನೆ ಉನಾಚ 8 
ಏನಂ ವಿಲಸಮಾನೆಂತಂ ಪಿಶರೆಂ ಪ್ರತ್ಯುವಾಚಹೆ | 
Il 
ಹೈಷ್ಟ ಪುಷ್ಪವಪುರ್ಭೂತ್ವಾ ಪುತ್ರಃ ಪರಮಧಾರ್ಮಿಕಃ | ೩೩ 


॥ ಪುತ್ರ ಉನಾಚ ॥ 
ನನಿಷಾದಸ್ತ್ವಯಾ ಕಾರ್ಯೋ ದ್ರಕ್ಷ್ಯಸೇ ಮಾಮಿಹಾಗತಂ | 
ದೃಷ್ಟ್ವಾಚ ತಮಹಂ ದೇವಂ ಸರ್ವಲೋಕೆನಮಸ್ಕೃತಂ ॥ av I 


ಆಗೆಚ್ಛಾಮಿ ಪುನಶ್ಚಾತ್ರ ನಭೆಯಂ ಮೋೇಸ್ತಿ ಮೃತ್ಯುತಃ 1 
ಪೂಜಯಿಷ್ಯತಿ ಮಾಂ ತಾತೆ ರಾಜಾ ತ್ವದನುಕಂಪಯಾ ॥ ೩೫ ॥ 


ಸತ್ಯೇ ತಿಷ್ಠ ಮಹಾಭಾಗೆ ಸತ್ಯಂ ಚೆ ಪರಿಪಾಲಯ | 
ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರವಾರಸ್ಯ ನೌರಿವ ॥ ೩೬ 0 


೩೩. ವೈಶಂಪಾಯನ -— ಹೀಗೆ ಅಳುತ್ತಿರುವ ತಂದೆಗೆ ಪರಮಧಾರ್ಮಿಕ 
ನಾದ ಆ ನಚಿಕೇತನು ಹರ್ಷದಿಂದ ಉಬ್ಬಿದ ಮೈ ಯುಳ್ಳ ವನಾಗಿ ಹೀಗೆ 
ಹೇಳಿದನು, 


೩೪-೩೫, ನಚಿಕೇತ-- ಅಪ್ಪಾ, ನೀನು ದುಃಖಿಸಬೇಕಾದುದಿಲ್ಲ. ಹಿಂದಿ 
ರುಗಿ ಬರುವ ನನ್ನನ್ನು ನೀನು ಮತ್ತೆ ನೋಡುವೆ. ಸರ್ವಲೋಕನಮಸ್ಕೃತನಾದ 
ಆ ಧರ್ಮದೇವನನ್ನು ನೋಡಿ, ಮತ್ತೆ ನಾನು ಇಲ್ಲಿಗೆ ಬರುವೆನು ನನಗೆ 
ಮೃತ್ಯುವಿನಿಂದ ಭಯವಿಲ್ಲ, ನಿನ್ನ ಕೃಪೆಯಿಂದ ಯೆಮರಾಜನು ನನ್ನನ್ನೂ 
ಪೂಜಿಸುವನಂ, 


೩೬. ಪೊಜ್ಯನೇ, ಸತ್ಯದಲ್ಲಿರು, ಸತ್ಯವನ್ನಿ ಪರಿಪಾಲಿಸು, ಸಾಗರಕ್ಕೆ 
ಹಡಗಿನಂತೆ ಸ್ವರ್ಗಕ್ಕೆ ಸತ್ಯವೇ ಸೋಪಾನ (ಮೆಟ್ಟಲು). 


178 


ನೂರ ತೊಂಬತ್ತ ಮೂರನೆಯ ಅಧ್ಯಾಯ 


ಸೂರ್ಯಸ್ತಪತಿ ಸತ್ಯೇನ ವಾತಃ ಸತ್ಯೇನ ವಾತಿ ಚ | 

ಅಗ್ನಿರ್ದಹತಿ ಸತ್ಯೇನ ಸತ್ಯೇನ ಪೈಧಿವೀ ಸ್ಥಿತಾ 0 ೩೭ ॥ 
ಉದಧಿರ್ಲಂಘಯೇನ್ಸೈವ ಮರ್ಯಾದಾಂ ಸತ್ಯಪಾಲಿತಃ | 

ಮಂತ್ರಃ ಪ್ರಯುಕ್ತಃ ಸತ್ಯೇನ ಸರ್ವಲೋಕಹಿತಾಯತೇ ll ೩೮॥ 


ಸತ್ಯೇನ ಯಜ್ಞಾ ವರ್ತಂತೇ ಮಂತ್ರಪೂತಾಃ ಸುಪೂಜಿತಾಃ | 
ಸತ್ಯೇನವೇದಾ ಗಾಯಂತಿ ಸತ್ಯೇ ಲೋಕಾಃ ಪ್ರತಿಷ್ಠಿತಾಃ ll a « 


ಸತ್ಯಂ ಗಾತಿ ತಥಾ ಸಾಮ ಸರ್ವಂ ಸತ್ಯೇ ಪ್ರತಿಷ್ಠಿತಂ | 
ಸತ್ಯಂ ಸ್ವರ್ಗೆಶ್ನೆ ಧರ್ಮಶ್ಚ ಸತ್ಯಾದನ್ಯಂ ನವಿದ್ಯತೇ Hn Vou 


ಸತ್ಯೇನ ಸರ್ವಂ ಲಭತೇ ಯಥಾ ತಾತ ಮಲಯಾ ಶ್ರುತಂ। 
ನಹಿ ಸತ್ಯಮತಿಕ್ರೈಮ್ಯ ವಿದ್ಯತೇ ಕಿಂಚಿದುತ್ತಮಂ a voll 


೩೭. ಸೂರ್ಯನು ಸತ್ಯದಿಂದಲೇ ತಾಷವುಳ್ಳ ವನಾಗಿರುವನು. ವಾಯುವು 
ಸತ್ಯದಿಂದಲೇ ಚಲಿಸುತ್ತದೆ, ಅಗ್ನಿಯು ಸತ್ಯದಿಂದಲೇ ಸುಡುತ್ತದೆ. ಸತ್ಯದಿಂದಲೇ 
ಭೂವಿಂಯು ನಿಂತಿದೆ. 

೩೮. ಸಮುದ್ರವು ಸತ್ಯದಿಂದ ಪಾಲಿತವಾಗಿಯೇ ಎಲ್ಲೆಯನ್ನು ಮೀರದೇ 
ಇದೆ. ಸತ್ಯದಿಂದ ಪ್ರಯೋಗಿಸುವ ಮಂತ್ರವು ಸರ್ವಲೋಕಕ್ಕೂ ಹಿತ (ಕರ) 
ವಾಗುತ್ತದೆ 

೩೯. ಮಂತ್ರಪವಿಶ್ರಗಳಾದ ಯಜ್ಞಗಳು ಸತ್ಯದಿಂದಲೇ ನಡೆಯುತ್ತವೆ. 
ಸತ್ಯದಿಂದಲೇ ಸಂಪೂಜಿತವಾದ ವೇದಗಳು ಹಾಡುವವು. ಸತ್ಯದಲ್ಲೇ ಲೋಕ 


ಗಳು ಸ್ಥಿರವಾಗಿವೆ. 
೪೦. ಸಾಮವೇದವು, ಸತ್ಯವನ್ನೇ ಹಾಡುತ್ತದೆ. ಸರ್ವವೂ ಸತ್ಯದಲ್ಲಿ 
ಫಿಂತಿದೆ, ಸತ್ಯವೇ ಸ್ವರ್ಗ, ಸತ್ಯವೇ ಧರ್ಮ. ಸತ್ಯಕ್ಕಿಂತ ಬೇರೆ ಯಾವುದೂ ಇಲ್ಲ. 
೪೧. ಅಪ್ಪಾ ನಾನು ಕೇಳಿರುವುದನ್ನು ಹೇಳುತ್ತೇನೆ. ಮನುಷ್ಯನು ಸತ್ಯ 
ದಿಂದಲೇ ಎಲ್ಲವನ್ನೂ ಪಡೆಯಖವನಂ. ಸತ್ಯಕ್ಕಿಂತಲೂ ಉತ್ತಮವಾದುದು 
ಯಾವುದೂ ಇಲ್ಲ. 


179 


ವರಾಹ ಪುರಾಣಂ 


ದೇವದೇವೇನ ರುದ್ರೇಣ ವೇದಗರ್ಭಃ ವುರಾಕಿಲ | 
ಸತ್ಯಸ್ಥಿತೇನ ದೇವಾನಾಂ ಪರಿತ್ಯಕ್ತೋ ಮಹಾತ್ಮನಾ ॥ ೪೨ 8 
6 


ದೀಕ್ಷಾಂ ಧಾರೆಯೆತೇ ಬ್ರಹ್ಮಾ ಸತ್ಯೇನೈವ ಸುಯಂತ್ರಿತಃ | 
ಔರ್ವೇಣಾಗ್ನಿಸ್ತಥಾಕ್ಷಿಪ್ತಃ ಸತ್ಯೇನ ಬಡಬಾಮುಖೇ ॥ va ॥ 


ಸಂವರ್ತೇನ ಪುರಾ ತಾತ ಸರ್ವೇ ಲೋಕಾಃ ಸೆದೈವತಾಃ | 
ದೇವಾನಾಮನುಕೆಂಸಾರ್ಥಂ ಧೃತಾ ವೀರ್ಯವತಾ ತದಾ ॥ ೪೪ ॥ 


ಪಾತಾಲೇ ಪಾಲಯೆನ್‌ ಸತ್ಯಂ ಬದ್ಳೋ ವೈರೋಚನೋ ವಸನ್‌ | 
ವರ್ಧಮಾನೋ ಮಹಾಶೃಂಗೈಃ ಶತಶೈಂಗೋ ಮೆಹಾಗಿರಿಃ 40 ೪೫ ॥ 


ಸ್ಥಿತಃ ಸತ್ಯೇ ಮಹಾವಿಂಭಧ್ಯೋ ವರ್ಧಮಾನೋ ನವರ್ಥಶೇ | 
ಸರ್ವಂ ಚರಾಚರಮಿದೆಂ ಸತ್ಕೇನ ಶ್ರೀಯತೇ ಜಗೆತ್‌ ॥ ೪೬ ॥ 


LL 


೪೨. ಸತ್ಯದಲ್ಲೇಇರುವ ದೇವದೇವನೂ ಮಹಾತ್ಮನೂ ಆದ ರುದ್ರನಿಂದ 
ಪೊರ್ವದಲ್ಲಿ ದೇವತೆಗಳಿಗಾಗಿ ವೇದಗರ್ಭನು (ಷಣ್ಮುಖ?) ಪರಿತ್ಯಕ್ತನಾದನು, 


೪೩. ಸತ್ಯದಿಂದಲೇ ಪೂರ್ಣಬದ್ಧನಾದ ಬ್ರಹ್ಮನು ದೀಕ್ಷೆಯನ್ನು ವಹಿಸಿ 
ದ್ದಾನೆ. ಸತ್ಯದಿಂದಲೇ ಔರೈನು ಬಡಬಾಮುಖದಲ್ಲಿ ಅಗ್ನಿಯನ್ನು ಇಟ್ಟನು. 


೪೪. ತಂದೆಯೇ, ಪೂರ್ವದಲ್ಲಿ ವೀರ್ಯವಂತನಾದ ಸಂವರ್ತನು ಸತ್ಯ 
ದಿಂದಲೇ ದೇವತೆಗಳ ಕೃಷೆಗಾ ಇಗಿ ದೇವಸಹಿತವಾದ ಸರ್ವಲೋಕಗಳನ್ನೂ 
ಧೆರಿಸಿದನು. 


೪೫-೪೬. ಪಾತಾಳದಲ್ಲಿ ವಾಸಿಸುತ್ತಿದ್ದ ಬಲಿಯು ಸತ್ಯವನ್ನು ಪಾಲಿಸುತ್ತ 
ಬದ್ಧ ನಾದನು. ಶತಶ್ಫ ೦ಗೆ ಮಹಾಗಿರಿಯು ಮಹಾಶಿಖರಗಳಿಂದ ಬೆಳೆಯುತ್ತ 
ಸತ್ಯದಿಂದಿರುವನು. "ಿಳೆಯುತ್ತಿದ್ದ ಮೆಹಾವಿಂಧ್ಯವು ಸತ್ಯಕ್ಕೆ ಕಟ್ಟು ಬಿದ್ದು 
ಬೆಳೆಯದೆ ಮಲಗಿದೆ. ಚರಾಚರಾತ್ಮಕವಾದ ಈ ಸರ್ವಜಗತ್ತೂ ಸತ್ಯದಿಂದ 
ಐಶ ರ್ಯವುಳ್ಳ ದ್ದಾಗಿ ಬೆಳೆಯುತ್ತಿದೆ. 


180 


ನೂರೆ ತೊಂಬತ್ತ ಮೂರೆನೆಯ ಅಭ್ಯಾಯೆ 


ಗೃಹಧರ್ಮಾಶ್ಚ ಯೇ ದೃಷ್ಟಾ ವಾನಪ್ರ ಸ್ಥಾಶ್ಚ ಶೋಭಿತಾಃ | 
ಪತೀನಾಂಚೆ ಹ ಶುದ ಯೇ ಚಾನ್ನೇ ವೃಶೆಸಂನಿ ತಾಃ 1 ೪೭॥ 
ಛು (Re @ 


ಅಶ್ವನೇಧಸಹಸ್ರಂಚ ಸೆತ್ಯಂಚ ತುಲಯಾ ಧೃತಂ | 
ಅಶ್ವಮೇಧಸಹಸ್ರಾದ್ಭಿ ಸತ್ಯಮೇವ ವಿಶಿಷ್ಯತೇ ॥ ೪೮ ॥ 


ಸತ್ಯೇನ ಸಾಲ್ಯತೇ ಧರ್ಮೋ ಧರ್ಮೋರಕ್ಷತಿ ರಕ್ಷಿತೆಃ ! 
ತಸ್ಮಾತ್ಸತ ಲಿ ಕುರುಷ್ಟಾದ್ಯ ರಕ್ಷ ಆತಾ ಒನಮಾತ್ಮ; ನಾ ॥೪೯॥ 


ಏವಮುಕ್ತ್ವಾ ಹೈಷ್ಟಸುಸ್ಪಃ ಸ್ಟೇನ ದೇಹೇನ ಸುವ್ರತ | 


ತಪಸಾ ಪ್ರಾಸ್ತಯೋಗಸ್ತು. ಜಿತಾತ್ಮಾ ಕೃತಸಂಯಮಃ 1 xo | 


೪೭-೪೮, ನಾವು ನೋಡಿರುವ ಗೃಹಸ್ಥಧರ್ಮಗಳು ವಾನಪ್ರಸ್ಥಧರ್ಮ 
ಗಳು ಶುದ್ಧವಾದ ರಾಜಧರ್ಮಗಳು ಇತರ ಎಲ್ಲಾ ವ್ರತಧರ್ಮುಗಳು ಸಾವಿರಾರು 
ಅಶ್ವಮೇಧ ಯಜ್ಞಗಳು ಇವುಗಳನ್ನು ಸತ್ಯದೊಡನೆ ತೂಗಿದರೆ ಸಾವಿರಾರು 


ಅಶ್ವಮೆಲ್ಲಧಾದಿಗಳಿಗಿಂತಲೂ ಸತ್ಯವೇ ಹೆಚ್ಚು ತೂಕವಾಗಿರುತ್ತದೆ. 


೪೯, ಸತ್ಯದಿಂದ ಧರ್ಮರಕ್ಷಣೆಯಾಗುತ್ತದೆ. ಹೀಗೆ ರಕ್ಷಿತವಾದ 
ಧರ್ಮವು ನಮ್ಮನ್ನು ರಕ್ಷಿಸುವುದು. ಆದುದರಿಂದ ನೀನು ಈಗ ಸತ್ಯವನ್ನನು 


ಸರಿಸು. ನಿನ್ನನ್ನು ನೀನು ರಕ್ಷಿಸಿಕೊ. 


೫೦-೫೧. ಸುವ್ರತ (ಜನಮೇಜಯ) ನೇ, ಜಿತಾತ್ಮನೂ, ಜಿತೇಂದ್ರಿ 
ಯೆನೂ ಆದ ಖುಷಿಕುಮಾರ ನಚಿಕೇತನು ತಂದೆಗೆ ಹೀಗೆ ಮೇಲಿನ ಮಾತನ್ನು 


181 


ವರಾಹ ಪುರಾಣಂ 


ಯಷಿಸುತ್ರೋ ಮಹಾತೇಜಾಃ ಸತ್ಯವನಾಗನಸೂಯಕ:ಃ । 
ಪ್ರಾಪ್ತಶ್ಚ ಸರಮಂ ಸ್ಥಾನಂ ಯತ್ರ ರಾಜ್ಞೋ ಯಮಸ್ಕತು ॥ ೫೧ ೫ 


ಇತಿ ಶ್ರೀನರಾಹೆಪುರಾಣೇ ಪ್ರಾಗಿತಿಹಾಸೇ ಸೆಂಸಾರೆಚಕ್ರೇ ನಚಿಕೇತ 
ಪ್ರಯಾಣಂ ನಾಮ ತ್ರಿನನತ್ಯಧಿಕಶತತನೋಧ್ಯಾಯೇಃ 





ಹೇಳಿ, ಸಂತೋಷದಿಂದ ಉಬ್ಬಿದವನಾಗಿ ತಪಸ್ಸಿನಿಂದ ಯೋಗವನ್ನು ಪಡೆದು, 
ಸಶರೀರನಾಗಿಯೇ ಯಮರಾಜನಗರವನ್ನು ಸೇರಿದನು. 


ಅಧ್ಯಾಯದ ಸಾರಾಂಶ ಹೆಸ್ತಿನಾವತಿಯಲ್ಲಿದ್ದ ಜನಮೇಜಯರಾಜನು 
ತನ್ನ ಬಳಿಗೆ ಬಂದ ವೈಶಂಪಾಯನ ಮುನಿಯನ್ನು ಯಮಲೋಕದ ವಿಚಾರವನ್ನು 
ತಿಳಿಸಬೇಕೆಂದು ಪ್ರಾರ್ಥಿಸಲು ಮುನಿಯು ನಚಿಕೇತನ, ತನ್ನ ತಂದೆಯ 
ಸತ್ಯರಕ್ಷಣೆಗಾಗಿ ಯಮಲೋಕಕ್ಕೆ ಹೊರಟುಹೋದ ವಿಚಾರವನ್ನು ಹೇಳುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ನೂರತೊಂಬತ್ತ ಮೂರನೆಯ ಅಧ್ಯಾಯ. 


182 


ಚತುರ್ನವತ್ಯಧಿಕಶತತಮೋಧ್ಯಾಯಃ 
ಅಥ ನಚಿಕೇತಾಗಮನ ವರ್ಗನಂ 


॥ ವೈ ಶೆಂಪಾಯೆನೆ ಉವಾಚ 1 
ಗೆತಶ್ತೆ ಪರಮಂ ಸ್ಥಾ ನಂ ಯಂತ್ರ ರಾಜಾ ದುರಾಸದಃ | 


ಅರ್ಜಿತಸ್ತು ಯಥಾನ್ಯಾ ಯಂದೃ ಷೆ,,,ವತು ವಿಸರ್ಜಿಕಃ lol 


ಬೆನಲೆ 
ತತೋ ಹೃ ಷ್ಟ ಮನಾ ರಾಜನ್‌ ಪುತ್ರೆಂ ದೃಷ್ಟ್ಯಾ ತಪೋನಿಧಿಃ । 
ಪರಿಸ್ವಜ್ಯಜೆ ಬಾಹುಭ್ಯಾಂ er ಯತ್ನತಃ ॥ 
ದಿವಂಚ ಪೃಥಿನೀಂ ಚೈನ ನಾದಯಾಮಾಸ ಹೃಷ್ಟನತ್‌ ॥೨॥ 


ಸೆ ಸಂಹೃಷ್ಟಮನಾಃ ಪ್ರೀತಃ ತಾನುವಾಚ ತಪೋಧನಾನ್‌ a 


ನೂರತೊಂಬತ್ತನಾಲ್ಕನೆಯ ಅಧ್ಯಾಯ 
ನಚಿಕೇತಾಗಮನವರ್ಣನೆ 





£2 


ಭಃ ಪೆ ಸೈ ಶಂಪಾಯನ- ಜನಮೇಜಯನೇ, ನಚಿಕೇತನು ದುರಾಸದನಾದೆ 
ಚ ಪರಮುನಿಲಯವನ್ನಿ ಸೇರಿದನು. ಯಮನು ಅವನನ್ನ ನೋಡಿ 
ಯಥಾವಿಧಿಯಾಗಿ ಪೂಜಿಸಿ, ಒಂದಕ್ಕೆ ಕಳುಹಿಸಿಬಿಟ್ಟಿನು. 


೨. ದೊರೆಯೇ, ಮತ್ತೆ ಮಗನನ್ನು ಕಂಡ ಉದ್ದಾಲಕನು ಬಹು 
ಸಂತೋಷದಿಂದ ಆತನನ್ನು ಅಪ್ಪಿ ಕೊಂಡು ನೆತ್ತಿಯನ್ನಾಫ್ರಾ ಣಿ ತನ್ನ ಹರ್ಷ 


ಥ್ಛ ನಿಯಿಂದ ಭೂಮ್ಯಾಕಾಶಗಳನ್ನೆ. ಲ್ಲಾ ತುಂಬಿಸಿದನು. 


೩-೪. ಪ್ರೀತ ತೆಮೊ ಸಂತುಷ್ಟ ನೂ ಆದ ಆ ಉದ್ದಾಲಕನು ಅಲ್ಲಿರುವ ತಪಸ್ವಿ 


183 


ನೊರ ತೊಂಬತ್ತೆ ನಾಲ್ಕನೆಯೆ ಅಧ್ಯಾಯೆ 
ಪಶ್ಯಂತು ಮಮ ಪುತ್ರಸ್ಯ ಪ್ರಭಾವಂ ದಿವ್ಯತೇಜಸಃ | 
ಯಮಸ್ಯೆ ಭವನಂ ಗೆತ್ವಾ ಪುನಃ ಶೀಘ್ರಮಿಹಾಗತಃ nv 


ಪಿತೃಸ್ಪೇಹಾನುಭಾವೇನ ಗುರುಶುಶ್ರೂಷಯಾತಾಫಿಚೆ | 
ದೇನೇನ ಹೇತುನಾ ಚಾಯಂ ಜೀವನ್‌ ದೃಷ್ಟೋಮಯಾಸುತಃ 1೫॥ 


ಲೋಕೇ ಮತ್ಸದೈಶೋ ನಾಸ್ತಿ ಪುಮಾನ್‌ ಭಾಗಸಮನ್ವಿತಃ | 


ಏಷ ಮೃತ್ಯುಮುಖಂ ಗತ್ವಾ ಮಮ ಪುತ್ರ ಇಹಾಗೆತಃ Hal 
ಕೆಚ್ಚಿತ್ವೆಂ ನಹತೋ ವತ್ಸ ನೈವ ಬದ್ಗೋ ಯಮಾಲಯೇ | 
ಕಚ್ಚಿತ್ತೇ ಸಶಿವಃ ಪಂಥಾ ಗೆಚ್ಛೆತಸ್ತವ ಪುತ್ರಕೆ ie I 


ಕಚ್ಚಿತ್ತೇ ವ್ಯಾಧಯೋ ಘೋರಾ ನಾನ್ವಗೆಚ್ಛನ್ಯಮಾಲಯೇ | 
ಕಿಮಸೊರ್ರಂ ತ್ವಯಾದೈಷ್ಟಂ ಕಚ್ಚಿತ್ತುಷ್ಟೋ ಮಹಾತಪಾಃ । 
ಖಿ 
ಕಚ್ಚಿದ್ರಾಜಾತ್ವಯಾ ದೃಷ್ಟಃ ಪ್ರೇತಾನಾಮಧಿಪೋ ಬಲೀ !1೪॥ 





ಗಳನ್ನು ಕುರಿತು “ ದಿವ್ಯತೇಜನಾದ ನನ್ನ ಮಗನ ಮಹಿಮೆಯನ್ನು ನೋಡಿರಿ, 
ಯಮಸಗೃಹಕ್ಕೆ ಹೋ ಮತ್ತೆ ಬೇಗನೆ ಇಲ್ಲಿಗೇ ಬಂದಿದ್ದಾನೆ, 

೫. ಇವನೆ ಪಿತೃಸ್ನೇಹದ ಮತ್ತು ಗುರುಶುಶ್ರೂಷೆಯೆ ಪ್ರಭಾವದಿಂದಲೂ 
ದೇವಕೃಪೆಯಿಂದಲೂ ಯಮಲೋಕಕ್ಕೆ ಹೋಗಿಯೂ ಜೀವಿಸುತ್ತಿರುವ ಈ ನನ್ನ 
ಪುತ್ರನನ್ನು ನೋಡಿದೆನು. 

೬. ಲೋಕದಲ್ಲಿ ನನ್ನಂತಹ ಭಾಗ್ಯಶಾಲಿಯಾದ ಮನುಷ್ಯನು ಬೇರಾ 
ವನೂ ಇಲ್ಲ. ಈ ನನ್ನ ಮಗನು ಮೃತ್ಯುವಿನ ಬಾಯಿಗೆಹೋಗಿ, ಮತ್ತೆ ಇಲ್ಲಿ 
ಬಂದಿದ್ದಾನೆ. 

೭ ಮಗೂ, ಯಮಾಲಯದಲ್ಲಿ ನಿನ್ನನ್ನು ಹೊಡೆಯಲಿಲ್ಲವೆ! ಬಂಧಿಸ 
ಲಿಲ್ಲವೆ! ಮಗನೇ, ಹೋಗುವಾಗ ನಿನಗೆ ದಾರಿಯು ಸುಖಕರವಾಗಿದ್ದಿತೇ 

೮. ಯಮಗೃಹದಲ್ಲಿ ಘೋರವಾದ ವ್ಯಾಧಿಗಳು ನಿನಗಂಟಲಿಲ್ಲವೇ! ಅಲ್ಲಿ 
ನೀನು ನೋಡಿದ ಅಪೂರ್ವವೇನು? ಪ್ರೇತಾಧಿಪತಿಯೂ ಮೆಹಾತಪನೊ ಬಲ 


ಶಾಲಿಯೂ ಆದ ಯಮರಾಜನನ್ನು ನೋಡಿದೆಯಾ 9ಸಂತೋಷವುಳ್ಳವ 
ನಾಗಿದ್ದನೆ ? 


184 


ವರಾಹೆ ಪುರಾಣಂ 


ಪರುಷೇಣ ನಳೆಚ್ಚಿತ್ತ್ಯಾಂ ಯಮಃ ಪಶ್ಯತಿ ಚಕ್ಸುಷಾ ॥೯॥ 
ಕೆಚ್ಜಿನ್ನ ತುಷ್ಟೋ ಭಗವಾನ್‌ ತ್ವಾಂ ದೃಷ್ಟ್ಟ್ವಾಸ್ವಯಮಾಗೆತಂ | 
ಕೆಚ್ಲಿಚ್ಛೀಘ್ರಂ ವಿಸೃಷ್ಟೋಸಿ ಧರ್ಮರಾಜೇನ ಪುತ್ರಕ Il ao Il 
ಕಚ್ಚಿದ್ದೌವಾರಿಕಾಸ್ತೃತ್ರ ನ ರೌದ್ರಾಸ್ತ್ವಾಂ ಯಮಾಲಯೇ | 
ಕೆಜಿ ದ್ರಾಜ್ನಾ ವಿಸೃಷ್ಟಂತಂ ನಾಬಾಧಂತೇತರೇ ಜನಾಃ | 

ಇಂ 
ಕೆಚ್ಚಿತ್ಸಂಥಾ ಸ್ತ್ವಯಾಲಜ್ದೋ ನಿರ್ಗಮೋವಾ ಯಮಾಲಯೇ ॥೧೧॥ 
ಅಯಂ ಮಮ ಸುತಃ ಪ್ರಾಪ್ತಃ ಪ್ರಸನ್ನಾ ಮಮ ದೇವತಾಃ ॥ ೧೨ ॥ 


ಯೆಷೆಯಶ್ನೆ ಮಹಾಭಾಗಾ ದ್ವಿಜಾಶ್ಚೆ ಸುಮಹಾವ್ರತಾಃ । 
ಯನ್ಮೇ ವತ್ಸಃ ಪುನಃ ಜಾ ಯಮಲೋಕಾದ್ದುರಾಸದಾರ್‌ lea I 


ದ 


೯-೧೦, ಯಮನು ನಿನ್ನನ್ನು ಕ್ರೂರದೃಷ್ಟಿಯಿಂದ ನೋಡಲಿಲ್ಲವೆ ! 
ತಾನಾಗಿ ಬಂದಿರುವ ನಿನ್ನನ್ನು ನೋಡಿ ಆ ಸ ಕೋಪಿಸಿಕೊಳ್ಳಲಿಲ್ಲವೆ ! 
ಮಗು, ಆ ಧರ್ಮರಾಜನು ನಿನ್ನನ್ನ ಬೇಗನೆ ಒಂದಕ್ಕೆ ಕಳುಹಿಸಿಬಿಟ್ಟಿ ನಲ್ಲವೆ | 


೧೧... ಯಮಾಲಯದ ದ್ವಾರಪಾಲಕರು ಭಯಂಕರರಲ್ಲವೆ ! ಯವ 
ರಾಜನು ಬೀಳ್ಕೊಟ್ಟ ಸೈ ನಿನ್ನ ನ್ನು ಅಲ್ಲಿ ಇತರರು ಹಿಂಸಿಸಲಿಲ್ಲವೆ ? ಯಮಾಲಯ 
ದಿಂದ de ದಾರಿಯಖಸಿಕ್ಕಿತೆ 9 


೧೨-೧೩. ಮಹಾಭಾಗ್ಯರಾದ ಖುಷಿಗಳೇ ಉತ್ತೆಮವ್ರತರಾದ ದ್ವಿಜರೇ, 
ನನ್ನ ಈ ಮಗುವು ಬಂದನು. ದುರಾಸದವಾದ ಯಮಲೋಕದಿಂದ ನನ್ನ 
ಮಗುನು ಹಿಂದಿರುಗಿ ಬಂದುದರಿಂದ ನನ್ನ ವಿಷಯದಲ್ಲಿ ದೇವತೆಗಳು ಪ್ರಸನ್ನರಾದ 
ಕೆಂದು ಭಾವಿಸುತ್ತೇನೆ.” 


೨೪ 155 


ನೂರೆ ತೊಂಬತ್ತೆ ನಾಲ್ಕನೆಯ ಅಧ್ಯಾಯೆ 


ಏವಮಾಭಾಷಮಾಣಂತು ಶ್ರುತ್ವಾ ಸಕ್ರೀ ವನೌಕೆಸಃ | 

ತ್ಯಕ್ತ್ವಾ ಪ್ರತಾನಿ ಸರ್ವಾಣಿ ನಿಯೆಮಾಂಶ್ಲೆ ತೆಥೈವಚೆ ॥ ೧೪ ॥ 
ಜಪಂತಶ್ಚೈವ ಜಪ್ಕಾನಿ ಸೂಜಯಂತಶ್ಚ ದೇವತಾಃ | 
ಉದೂರ್ಥ್ವಬಾಹವಃ ಕೇಚಿತ್‌ ತಿಷ್ಮಂತೋನ್ಯೇ ಸುದಾರುಣಂ ॥ ೧೫॥ 
ಏಕಸಾದೇನ ತಿಸ್ಮಂತಃ ಪಶ್ಯಂತೋನ್ಯೇ ದಿವಾಕೆರಂ | 

ಏವಮೇವ ಪರಿತ್ಯಜ್ಯ ನಿಯಮಾನ್‌ ಪೂರ್ವ ಸಂಚಿತಾನ್‌ ॥ ೧೬ ॥ 
ನೈಶ್ವಾನರಾ ಮಹಾಭಾಗಾ ತಪಸಾ ಸಂಶಿತವ್ರತಾಃ 1 


ಆಗತಾಸ್ತ್ವರಿತಂ ದ್ರಷ್ಟುಂ ನಚಿಕೇತಂ ಸುತಂ ತೆದಾ 1 ೧೭ ॥ 


ದಿಗ್ವಾಸೆಸಶ್ಚ ಯಷಯಃ ದಂತೋಲೂಖಲಿನಸ್ತಥಾ ! 
ಅಶ್ಮಕೂಟಾಶ್ಹೆ ಮೌನಾಶ್ಚ ಶೀರ್ಣಪರ್ಣಾಂಬುಭೋಜನಾಃ ॥ ೧೮ ॥ 


ಧೂಮದಾಶ್ಚ ತಥಾಚಾನ್ಯೇ ತಪೈಮಾನಾಶ್ಚ ಪಾವಕೇ | 
ಪರಿವಾರ್ಯ ತಥಾ ದೃಷ್ಟ್ವಾ ತಸ್ಯಪುತ್ರಂ ತಪೋನಿಧಿಂ ॥ oF I 





೧೪-೧೭. ಹೀಗೆ ಕೂಗಿ ಹೇಳುತ್ತಿರುವುದನ್ನು ಆ ವನವಾಸಿಗಳೆಲ್ಲರೂ 
ಕೇಳಿ, ತಮ್ಮ ಸರ್ವವ್ರತಗಳನ್ನೂ ನಿಯಮಗಳನ್ನೂ ಬಿಟ್ಟು ಎಂದರೆ ಮಂತ್ರ ಜಪ 
ಮಾಡುತ್ತಿದ್ದವರ, ದೇವತೆಗಳನ್ನು ಪೂಜಿಸುತ್ತಿದ್ದವರೂ, ತೋಳುಗಳನು 
ಮೇಲೆತ್ತಿ ಅತಿ ಘೋರವಾಗಿ ನಿಂತಿರುವವರೂ, ಸೂರ್ಯನನ್ನುನೋಡುತ್ತ ಒಂದು 
ಕಾಲಿನಿಂದನಿಂತಿರುವವರಣ ಆದ ಮಹಾತೆಪಸ್ತಿಗಳೂ ವೈಶ್ವಾನರರೂ ವ್ರತಿಗಳೂ 
ಹಿಂದಿನಿಂದ ತಾವು ಮಾಡುತ್ತಿದ್ದುದನ್ನು ಹಾಗೆಯೇ ನಿಲ್ಲಿಸಿಬಿಟ್ಟು ನಚಿಕೇತಕಂ 
ಮಾರನನ್ನು ನೋಡುವುದಕ್ಕಾಗಿ ಬೇಗನೆ ಬಂದರು. 


೧೮-೧೯. ದಿಗಂಬರರೂ, ದಂತೋಲೂಖಲಿಗಳೂ(?) ಕೆಲ್ಲಿನೆಂತೆ ಮೌನ 
ದಿಂದ ನಿಂತಿರುವವೆರೂ, ಸಣ್ಣ ಸಣ್ಣೆಲೆಗಳನ್ನು ತಿಂದು ಜೀವಿಸುವವರೂ ಅಗ್ನಿಯ 
ನಡುವೆ ತಪಸ್ಸನ್ನು ಮಾಡುತ್ತಿರುವವರೂ, ಇತರರೂ ಬಂದು ತಪೋನಿಧಿಯಾದ 
ಆ ಉದ್ದಾಲಕಪುತ್ರನನ್ನು ಸುತ್ತುಗಟ್ಟಿದರು. 


186 


ವೆರಾಹಪುರಾಣಂ 


ಉಪನಿಸ್ಟಾ ಸ್ತಥಾಚಾನ್ಯೇ ಸ್ಥಿತಾಚಾನ್ಯೇ ಸುಯಂತ್ರಿತಾಃ | 
ಇ $ ಆಂ) 
ಶೇ ಸರ್ವೇ ತಂತು ಪೃಚ್ಛಂತಿ ಖುಷಯೋ ವೇದಪಾರಗಾಃ ॥ ೨೦॥ 


ತಂ ನಾಚಿಕೇತಕೆಂ ದೃಷ್ಟ್ವಾ ಯಮಲೋಕಾದಿಹಾಗತಂ | 
ಭೀತಾಸ್ತತ್ರ ಸ್ಥಿತಾ ಹೃಷ್ಟಾ ಕೇಚಿತ್ಯೌ ತೂಹಲಾನ್ವಿತಾಃ ll ೨೧ ॥ 


ಕೇಚಿದ್ವಿಮನಸಕ್ಲೈೈವ ಕೇಚಿತ್ಸಂಶೆಯವಾದಿನಃ । 
ತಮೂಜುಃ ಸಹಿತಾಸ್ಸರ್ವೇ ಖುಷಿಪುತ್ರಂ ತಪೋಧನಂ i ೨೨ ॥ 


॥ ಯಷಯ ಊಚಂಃ ॥ 
ಭೋ ಭೋ ಸತ್ಯವ್ರತಾಚಾರ ಗುರುಶುಶ್ರೂಷಣೇ ರತ | 
ನಚಿಕೇತಸುತ ಪ್ರಾಜ್ಞ ಸ್ವಧರ್ಮಪರಿಷಾಲಕೆ ॥ ೨೩ ॥ 


ಬ್ರೂಹಿ ಸತ್ಯಂ ಶ್ವಯಾ ದೃಷ್ಟಂ ಶ್ರುತಂ ಚ ಸವಿಶೇಷಕಂ | 
ಯೆಷೀಣಾಂ ಶ್ರೋತುಕಾಮಾನಾಂ ಸಿತುಶ್ಹ್ಚೈನ ವಿಶೇಷತಃ | ೨೪ | 


೨೦. ವೇದಪಾರಂಗತರಾದ ಆಖುಷಿಗಳಲ್ಲಿ ಕೆಲವರು ಅಲ್ಲಿ ಕುಳಿತು 
ಕೊಂಡೂ ಕೆಲವರು ನಿಂತುಕೊಂಡೂ ಶಾಂತರಾಗಿ ಆನಚಿಕೇತನನ್ನು ಕೇಳಲಾ 
ರಂಭಿಸಿದರು. 


೨೧-೨೨, ಯಮಲೋಶಕದಿಂದ ಅಲ್ಲಿಗೆ ಮತ್ತೆ ಬಂದಿರುವ ಆ ನಚಿಕೇತ 
ನನ್ನು ನೋಡಿ, ಕೆಲವರು ಭೀತರಾಗಿಯೂ ಕೆಲವರರು ಸಂತೋಷಕುತೂಹಲ 
ಗಳುಳ್ಳ ವರಾಗಿಯೂ ಕೆಲವರು ಅಸಮಾಧಾನವುಳ್ಳ ವರಾಗಿಯೂ, ಕೆಲವರು 
ಯಮಲೋಕಕ್ಕೆ ಹೋಗಿ ಬಂದಿರುವುದು ಸಂಶಯವೆಂದು ಹೇಳುವವರಾಗಿಯೂ 
ಇದ್ದು ಎಲ್ಲರೂ ಒಟ್ಟಾಗಿ ಆ ನಚಿಕೇತನನ್ನು ಪ್ರಶ್ನಿಸಿದರು. 


೨೩.೨೪, ಖುಷಿಗಳು--ಎಲೈ ಸತ್ಯವ್ರತಾಚಾರ, ಗುರುಸೇವಾಥಿರತ್ಕ 
ಸ್ವಧರ್ಮ ಪರಿಪಾಲಕ್ಕ ಮಗೂ ನಚಿಕೇತಾ, ನೀನು ಯಮಲೋಕದಲ್ಲಿ ನೋಡಿದು 
ದನ್ನೂ ಕೇಳಿದುದನ್ನೂ ನಿಪ್ಲಿಂದ ಕೇಳಬೇಕೆಂದಿರುವ ಈ ಖುಷಿಗಳಿಗೂ ಮುಖ್ಯ 
ವಾಗಿ ನಿಮ್ಮ ತಂದೆಗೂ ನಿಜವಾಗಿ ಹೇಳು. 


187 


ನೂರ ತೊಂತ್ತ ಭನಾಲ್ವನೆಯ ಅಧ್ಯಾಯೆ 


ಅಸಿಗುಹ್ಯಂ ಚ ವಕ್ತವ್ಯಂ ಪೃಷ್ಟೇಸತಿ ವಿಶೇಷತಃ | 
ಸರ್ವಸ್ಯಾಫಿ ಭಯಂ ತೀವ್ರಂ ಯೆದ್ದ್ಯಾರಾ ಪ್ರತಿದೃಶೈತೇ ॥ ೨೫ ॥ 


*ಮೃತೋನೈವ ಪೆರಸ್ತಾತ ದೈಶ್ಯತೇ ಕಾಲಮಾಯಯಾ | 
ಸ್ವಕರ್ಮ ಭುಜ್ಯತೇ ತಾತ ಪ್ರಯತ್ನೇನ ಚ ಮನವೈಃ ॥ ೨೬ ॥ 


ಇಹಚ್ಛೆವ ಕೃತಂ ಯತ್ತು ತತ್ಸರತ್ರೋಪಭುಜ್ಯತೇ | 
ಕರೋತಿ ಯದಿ ತತ್ಕರ್ಮ ಶುಭೆಂವಾ ಯೆದಿನಾಶುಭೆಂ । ॥ ೨೭ ॥ 


ತಥಾತ್ರ ದೈಶ್ಯತೇ ಕಾಲೇ ಕಾಲಸ್ಕೈವತು ಮಾಯಯಾ | 
ಮ್ರಿಯಶೇಚ ಯಥಾ ಜಂತುಃ ಯಥಾ ಗರ್ಭೇಚೆ ತಿಸ್ಮತಿ 
ತಸ್ಯ ಸಾರಂ ನಗಚ್ಛೆಂತಿ ಬಹವಃ ಪಾರಚಿಂತಕಾಃ Il ೨೮ ॥ 


೨೫. ಯಾವ ಯಾಮ ಅಥವಾ ಯಮಲೋಕದಿಂದ ಎಲ್ಲರಿಗೂ ಅತಿ 
ಭೀತಿಯಾಗುವುದೊ ಆತನ ಮತ್ತು ಆ ಲೋಕದ ವಿಚಾರವು ರಹಸ್ಯವಾದು 
ದಾಗಿದ್ದರೂ ನಾವು ವಿಶೇಷವಾಗಿ ಕೇಳುತ್ತಿರುವುದರಿಂದ ನೀನು ಹೇಳಲೇ ಬೇಕು. 


ವ 
ವಾಗಿ ಅನುಭವಿಸಲೇ ಬೇಕು. ಆದರೆ ಕಾಲಮಾಯೆಯಿಂದ ನಿನ್ನಂತೆ ಸತ್ತು 


ಧಿ 
ಮತ್ತೆ ಬಂದವರು ಲೋಕದಲ್ಲಿ ಮತ್ತಾರೂ ಕಾಣಿಸುವುದಿಲ್ಲ. 


೨೬. ಅಪ್ಪಾ, ಮನುಷ್ಯರು ತಮ್ಮ ತಮ್ಮ ಕರ್ಮವನ್ನು ಪ್ರಯತ್ನ ಪೂರ್ವಕ 


೨೭, ಈ ಲೋಕದಲ್ಲಿ [ಮನುಷ್ಯರು ಶುಭವಾದ ಅಥವಾ ಅಶುಭವಾದ 
ಕರ್ಮಗಳನ್ನು ಮಾಡಿದರೆ ಅದಕ್ಕನುಸಾರವಾದ ಶುಭಾಶುಭ ಫಲಗಳನ್ನು 
ಪರಲೋಕದಲ್ಲಿ ಅನುಭವಿಸುವರು. 


೨೮-೨೯, ಈಗ ನೋಡಿದರೆ ಎಲ್ಲವೂ ಕಾಲಮಾಯೆಂದೇ ಕಾಣುತ್ತದೆ. 
ಪ್ರಾಣಿಯು ಹೇಗೆ ಸಾಯುವುದೋ ಹೇಗೆ ಗರ್ಭದಲ್ಲಿ ನಿಲ್ಲುವುದೋ ಏಕೆ ಈ 
ಹುಟ್ಟು ಸಾವುಗಳ ಕೊನೆಗಾಣುವುದಿಲ್ಲವೋ ? ಪರಲೋಕಚಿಂತಕರು ಹಲವ 





* ಮೃತಂ ನೈವಪರೆಂ 


188 


ವರಾಹ ಪುರಾಣಂ 


ತತ್ರ ಸ್ಥಿ ತೇಗೆತ್ಸರ್ವಜಂ ಲೋಭನೋಹತಮೋವೃತೆಂ | 
ಬಿಂತಯೇತೆ ನೆಚಿಂತಾತ್ರ ಮೈಗಯಂತಿ ಚೆ ಯದ್ಭಿತೆಂ ॥ ೨೯ [| 


ಕರೋತಿ ಚಿತ್ರಗುಪ್ತೆಃ 80 ಕಿಂಚ ಜಲ್ಪತ್ಯಸೌ ಪುನಃ । 
ಧರ್ಮರಾಜಸ್ಯ ಕಿಂರೂಪಂ ಕಾಲೋವಾ ಕದೈಶೋ ಮುನೇ u ೩೦ | 


ಕಿಂರೊಪಾ ವನ್ಯಾಧಯಶ್ಚೈವ ನಿಷಾಕೋ ವಾಪಿ ಕಿದೈಶೆಃ | 
ಕಿಂಚೆ ಕುರ್ವನ್‌ ಪ್ರಮುಚ್ಯೇತ ಕಿಂವಾಕರ್ಮೆ ಸಮಾಚರೇತ್‌ ॥ 


ಆಸ್ಪದಂ ಸರ್ವಲೋಕಸ್ಯ ತತ್ಕರ್ಮ ದುರತಿಕ್ರಮಂ ॥೩೧॥ 
ಕ್ರೋಧಬಂಧನಜಂ ಕ್ಲೇಶಂ ಕರ್ಷಣಂ ಛೇದನೆಂ ತಥಾ ॥೩೨॥ 
ಯೇನ ಗೆಚ್ಛೆಂತಿ ನಿಪ್ರೇಂದ್ರ ಲೋಕೇ ಕರ್ಮ ನಿದೋ ಜನಾಃ ॥ ೩೩॥ 


ಸಿತಾತ್ಮಾನಃ ಕಥಂ ಯಾಂತಿ ಕಥಂ ಗೆಚ್ಛತಿ ಪಾಪಕೈ ತ್‌ | 
ಯಥಾ ಶ್ರುತಂ ಯಥಾ ದೈಷ್ಟಂ ಯಥಾ ಚೈಮಾವಧಾರಿತೆಂ ॥ av | 


ET Ee: RE 





ರಿದ್ದರೂ ಲೋಭ ಮೋಹ ತಮೋವೃತವಾದ ಜಗತ್ತೆಲ್ಲವೂ ಮುಂದೆ ಹಿತವಾದು 
ದನ್ನು ಏಕೆ ಹುಡುಕುವುದಿಲ್ಲವೊ ! ಏಕೆ ಚಿಂತಿಸುವುದಿಲ್ಲವೊ ! 


೩೦.  ಯಮಲೋಕದಲಿ ಚಿತ್ರಗುಪ್ತನು ಮಾಡುವುದೇನು? ಹೇಳುವು 
ದೇನು? ಯಮಧರ್ಮರಾಜನ ರೂಪವೆಂತಹುದು? ಅಥವಾ ಕಾಲನೆಂಬುವನು 
ಎಂತಹನು? ಮುನೀ. 


೩೧. ಅಲ್ಲಿನ ವ್ಯಾಧಿಗಳು ಎಂತೆಹೆವು? ಅವುಗಳ ದುಫ್ಪರಿಣಾಮವು 
ಎಂತಹುದು ? ಏನುಮಾಡಿ ಅದರಿಂದ ತಪ್ಪಿಸಿಕೊಳ್ಳೆಬಹುದಂ? ಯಾವ ಕರ್ಮ 
ವನ್ನು ಮಾಡಲೇಜೇಕು? ಯಾವ ಕರ್ಮವು ಐಚ್ಛಿ ಕವಾದುದು 9 

೩೨-೩೫. ಬ್ರಾಹ್ಮಣೋತ್ತಮನೇ ಲೋಕದಲ್ಲಿ ಪಾಪಿಗಳು ಯಾವ ಕರ್ಮ 
ದಿಂದ ಕೋಪಬಂಧನದ ಕ್ಲೇಶವನ್ನೂ ಸೆಳೆತವನ್ನೂ, ಛೆದನನನ್ನೂ ಪಡೆಯವರು)? 
ಮಹಾಭಾಗ್ಯನೇ, ಕರ್ಮಜ್ಞ ರಾದ ಪರಿಶುದ್ಧಾತ್ಮರು ಅಲ್ಲಿಗೆ ಹೇಗೆ ಹೋಗುವರು ? 
ಪಾಪಕಾರಿಯು ಹೇಗೆ ಹೋಗುವನು? ನೀನು ಕೇಳಿದ ನೋಡಿದ ಮತ್ತು ವಿಮ 


189 


ನೂರ ತ್ತೊಂಬತ್ತನಾಲ್ಕನೆಯೆ ಅಧ್ಯಾಯ 
ಪ್ರೆಜಯಾತ್ಸೌಹೃದಾಶ್‌ ಸ್ನೇಹಾತ್‌ ಅಸ್ಮಾಭಿರಭಿಪೃಚ್ಛೆತೆಂ | 
ವದಸರ್ವಂ ಮಹಾಭಾಗ ಯಾಥಾತಥ್ರ್ಯೇನ ವಿಸ್ಮರೆಂ ೫ ॥ 


॥ ವೈಶಂಪಾಯನ ಉವಾಚ ॥ 
ಯಷಿಭಿಸ್ವೇನಮುಕ್ತಸ್ತು ನಜಿಳೇತೋ ಮಹಾಮನಾಃ | 
ಯದುವಾಚ ಮಹಾರಾಜ ಶೃಣುತಜ್ಜನನೆೀಜಯೆ ॥ ೩೬ Il 


ಇತಿ ಶ್ರೀ ನರಾಹಪುರಾಣೇ ಸಂಸಾರಚಕ್ರೇ ನಜಿಕೇಶೋಪಾಖ್ಯಾನಂ 
ನಾಮ ಚತುರ್ನವತ್ಯಧಿಕ ಶತತಮೋಧ್ಯಾಯಃ 





ರ್ಶಿಸಿ ಅರಿತ ಎಲ್ಲವನ್ನೂ ಇದ್ದಂತೆ ನಿಜವಾಗಿಯೂ ವಿವರವಾಗಿಯೂ ಪ್ರೀತಿಯಿಂ 
ದಲೂ ಸೌಹಾರ್ದದಿಂದಲೂ ಸ್ನೇಹದಿಂದಲೂ ಕೇಳುತ್ತಿರುವ ನಮಗೆ ಹೇಳು. 


೩೬, ವೈಶಂಪಾಯನಮುನಿ-ಜನಮೇಜಯಮಹಾರಾಜನೇ, ಖುಷಿ 
ಗಳಿಂದ ಹೀಗೆ ಹೇಳಿಸಿಕೊಂಡ ಮಹಾಮನನಾದ ನಚಿಕೇತನು ಅವರಿಗೆ ಏನ್ಸ 
ಹೇಳಿದನೋ ಅದನ್ನು ಕೇಳು, 


ಅ. ಸಾ.-ನಚಿಕೇತನು ಯಮಲೋಕಕ್ಕೆ ಹೋಗಿ ತಂಜಿಯಬಳಿಗೆ ಮತ್ತೆ 
ಬಂದುದನ್ನೂ ಅದರಿಂದ ಆತನ ತಂದೆಗೂ ಆ ವನದ ಖುಸಿಗೂಆದ ಸಂತೋಷಾ 
ಶ್ಚರ್ಯಗಳನ್ನೂ ಅವರೆಲ್ಲರೂ ತಮ್ಮ ನಿಯಮಗಳನ್ನೆಲ್ಲಾ ಬಿಟ್ಟು, ನಚಿಕೇತನ 
ಹತ್ತಿರಬಂದು, ಅವನನ್ನು ಪ್ರಶ್ನಿಸಿದುದನ್ನೂ ವೈಶಂಪಾಯನ ಮುನಿಯು ಜನಮೇ 
ಜಯರಾಜನಿಗೆ ಹೇಳುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ನೊರತೊಂಬತ್ತ ನಾಲ್ಕನೆಯ ಅಧ್ಯಾಯ. 


190 


॥ ಶ್ರೀಃ ॥ 


he 


ಪಂಚನವತ್ಯಧಿಕಶತತಮೋಧ್ಯಾಯಃ 
ಅಥ ಯಮಲೋಕಸ್ಥಪಾಪಿವರ್ನನಂ 
8 ನಚಿಕೇತ ಉನಾಚ | 
ಕೆಫೈಮಾನೆಂ ಮಯಾವಿಪ್ರಾಃ ಶೃಣ್ವಂತು ತಪಸಿ ಸ್ಥಿತಾ | 
ಪ್ರಣಮ್ಯ ತಸ್ಮೆ 4 ದೇವಾಯ ಧರ್ಮಠಾಜಾಯ ಧೀಮಶೇ ॥ 


xಸೆಂಸಾರಂತು ಯಥಾಶಕ್ತಿ ಕಥ್ಯಮಾನಂ ನಿಬೋಧತ Holl 
ಅಸತ್ಯವಾದಿನೋ ಯೇಚ ಜಂತು ಸ್ತ್ರೀಜಾಲ ಘಾತುಕಾಃ | 

ತಥಾ ಬ್ರಹ್ಮಕಣಃ ಪಾಪಾ ಯೇಚ ವಿಶ್ವಾಸಘ:ತುಕಾಃ ೨॥ 
ಯೇ ಯೇ ಶತಾಃ ಕೃತಘ್ನಾಶ್ಚ ಲೋಲುಪಾಃ ಪಾರವಾರಿಕಾಃ Hal 





ಮಃ ಮ — ಮಿಮಿ ee 


ನೊರತೊಂಬತ್ತೈದನೆಯ ಅಧ್ಯಾಯ 
ಯಮಲೋಕದ ಪಾಪಿಗಳ ವರ್ಣನೆ 


ಕಿ 
ದ 


೧. ನೆಚಿಕೇತ-ತಪೋನಿರತರಾದ ಬ್ರಾಹ್ಮಣರೇ, ಧೀಮಂತನೂ ದೇವನೂ 
ಆದ ಆ ಧೆರ್ಮರಾಜನಿಗೆ ವಂದಿಸಿ ನಾನು ಹೇಳುವುದೆನ್ನು ಕೇಳಿ, 
ಯಥಾಶಕ್ತಿಯಾಗಿ ಸಂಸಾರ ವಿಚಾರವನ್ನು (ಸಾರವಾಗಿ) ಹೇಳುತ್ತೇನೆ ತಿಳಿಯಿರಿ. 





೨-೧೮. ನಿರ್ಮಲರೇ! ಅಸತ್ಯವಾದಿಗಳ್ಕೂ ಜಂತುಗಳನ್ನೂ ಸ್ತ್ರೀಯರನ್ನೂ ಬಾಲ 
ಕರನ್ನೂ ಬ್ರಾಹ್ಮಣರನ್ನೂ ಕೊಲ್ಲುವ ಪಾಹಫಿಗಳೂ, ನಂಬಿಕೆಗೆ ದ್ರೋಹಮಾಡು 
ವವರೂ, ಶಠರೂ, ಕೃತಫ್ಲರೂ, ಪರಸ್ರ್ರೀಗಾಮಿಗಳೂ, ಕನ್ಯಾದೂಷಕರೂ, ಪಾಪಾಸ 








೫ ಸಸಾರಂ (ಬೊಂ) 


191 


_ನೂರೆ ತೊಂಬತ್ತೈದನೆಯ ಅಧ್ಯಾಯೆ 
ಕನ್ಯಾನಾಂ ದೂಸಕಾ ಯೇಚೆ ಯೇ ಚೆ ಪಾಸೆರತಾ ನರಾಃ! 
ವೇದಾನಾಂ ದೂಷಕಾಶ್ಚೆ ತನ ನೇದಮಾರ್ಗೆ ವಿಹಿಂಸಕಾಃ ॥೪॥ 
ಶೂದ್ರಾಣಾಂ ಯಾಜಕಾಶ್ಹೆ ತನ ಹಾಹಾಭೊತಾ ದ್ವಿಜಾತಯಃ | 
ಅಯಾಜ್ಯ ಕ್ಕ ಯೇಯೇ ಕುಷ್ಮ ಯುತಾ ನಶಾಃ Hal 
ಸುರಾಪೋಬ್ರಹ್ಮಹಾಚೈನ ಯೋದ್ವಿಜೋ ವೀರಘಾತುಕಃ 
ಕಥಾ ವಾರ್ಧುಹಿಕಾ ಯೇಚ ಜಿಹ್ಮಪ್ಪೆ ಕ್ರೇಸ್ಲಾಶ್ಲೆ ಯೇ ನರಾಃ 
ಮಾತೃತ್ಯಾಗೀ ಪಿತೃತ್ಯಾಗೀ ಯಃ ಸ್ವಸಾಧ್ವೀಂ ತ 1೬ ॥ 


ಗುರುದ್ವೇಷೀದುರಾಚಾರೋ ದೂತಾಶ್ಚಾವ್ಯಕ್ತೆ ಭಾಷಿಣಃ zo 
ಗೈಹಸ್ಸೇತ್ರ ಹರಾಯೇಚ ಸೇತುಬಂಧನಿನಾಶೆಕಾಃ | 
ಅಪ್ರುತಾಶ್ವಾಸ್ಮದಾರಾಶ್ಹೆ ಶ್ರದ್ಧೆಯಾಚೆ ನಿವರ್ಜಿತಾಃ svi 
ಆಶೌಚಾ ನಿರ್ದ ಯಾಃ ಪಾಪಾ ಹಿಂಸಕಾ ವ್ರತಭಂಜಕಾಃ । 

ಸೋಮವಿಕ್ರ ಯಿಣಶ್ಚೈನ ಸ್ತ್ರೀಜಿತಃ ಸರ್ವವಿಕ್ರೆಯೀ 1೯॥ 





ಕ್ಷರೂವೇದಮಾರ್ಗಹಿಂಸಕರೂ, ಶೂದ್ರರಿಂದ ಯಜ್ಞ ಮಾಡಿಸುವವರೂ, 
ಯಜಾ ್ಲಾನಧಿಕಾರಿಗಳಿಂದ ಯಜ್ಞ ಮಾಡಿಸುವವರೂ, ಅತ್ಯಾಸೆಯಿಂದ ಹಾಹಾ 
ನಹ ಜರ್ಕೂ ಕುಷ್ತ eA. ಮ ದ್ಯಪಾಯಿಗಳೂ, ವೀರಘಾತು 
ಕರಾದ ಸಹ ಬಡ್ಡಿಯಿಂದಲೇ ಜೀವಿಸುವವರೂ, ವಕ್ರದೃಷ್ಟಿಯುಳ್ಳ ವರೂ, 
ತಾಯಿಯನ್ನೋ ತಂದೆಯನ್ನೋ ಪತಿವ್ರತೆಯಾದ ಹೆಂಡತಿಯನ್ನೋ ಪರಿತ್ಯಜಿ 
ಸುವವನೂ, ಗುರುದ್ವೇಷಿಯೂ, ದುರಾಚಾರನೂ, ಸಂದೇಹವಾಗುವಂತೆ ಅಸ್ಪಷ್ಟ ೈ 
ವಾಗಿ ಮಾತನಾಡುವ ದೂತರೂ, ಮನೆಗಳನ್ನೂ ಹೊಲ ಗದ್ದೆ ತೋಟಗಳನ್ನೂ 
ಅಪಹೆರಿಸುವವರೂ, ಸೇತುವೆಗಳನ್ನೂ ಅಣೆಕಟ್ಟುಗಳನ್ನೂ ಹಾಳುವತಾಡುವವರ್ಕೊ 
ಮಕ್ಕಳಿಲ್ಲದವರೂ, ಹೆಂಡತಿಯಿಲ್ಲದವರೂ, ಶ್ರದ್ಧೆಯಿಲ್ಲದವರೂ, ಶುಚಿತ್ತೆವಿಲ್ಲದವ 
ರೊ ನಿರ್ದಯರಾದ ಪಾಪಿಗಳೂ, ಹಿಂಸಕರೂ, ವ್ರತಭಂಗಮಾಡುವವರೂ, 
ನೋಮವಿಕ್ರಯಮಾಡುವವರೂ, ಸರ್ವವನ್ನೂ ವಿಕ್ರಯಿಸುವರೂ, ಸ್ರೀಜಿತರ್ಕೂ 


192 


ನೊರತೊಂಬತ್ತೈದೆನೆಯೆ ಅಧ್ಯಾಯ 


ಭೂಮ್ಮಾಮನೈ ತವಾದೀಚ ನೇದಜೀನೀಚ ಯೋ ದ್ವಿಜಃ | 
ನಶ್ಸತ್ರೀಚ ನಿಮಿತ್ತೀಚ ಚಾಂಡಾಲಾಧ್ಯಾಪಕಸ್ತೆಥಾ ॥೧೦॥ 


ಸರೃೈಮೈಥುನ ಕೆರ್ತಾಚ ಅಗಮ್ಯಾಗಮನೇ ರತಃ। 
ಮಾಯಿಕಾ ರತಿಕಾಶ್ಲೆ ಎವೆ ತುಲಾಧಾರಾಶ್ಹ ಯೆ ೀನರಾಃ ॥ 00 


ಸರ್ವಪಾಪಸುಸೆಂಗಶ್ಚ ಚಿಂತಕಾ ಯೇತತಿವೈರಿಣಃ | 
ಸ್ವಾಮ್ಯರ್ಥೇ ನಹತಾ ಯೇಚ ಯೇಚ ಯುದ್ಧ ಪೆರಾಜ್ಮುಖಾಃ ॥ ೧೨ ॥ 


ಪರೆನಿತ್ತಾಪಹಾರೀಚ ರಾಜಘಾತೀಚ ಯೋನರಃ | 
ಅಶಕ್ತೆಃ ಪಾಸಘೋಸಷ ಶ್ಚ ತಥಾ ಯೇ ಹೃಗ್ನಿಜೀವಿನಃ ॥ ೧೩ ॥ 


ಶುಶ್ರೂಷಯಾಚ ಮುಕ್ತಾಯೇ ಲಿಂಗಿನಃ ಪಾಪಕರ್ಮಿಣಃ | 
ಪಾನಾಗಾರೀ ಚೆಕ್ರಿಣಶ್ಚ ನರಾಯೇಚಾಪ್ಯಧಾರ್ಮಿಕಾಃ Wl ೧೪ ॥ 


ಸುಳ್ಳುಗಾರನೂ, ವೇದನಿಕ್ರಯಮಾಡುವ ಬ್ರಾಹ್ಮಣನೂ, ಜ್ಯೋತಿಷವನ್ನೂ 
ಶಕುನವನ್ನೂ ಹೇಳುವುದರಿಂದ ಜೀವಿಸುವವರೂ, ಚಾಂಡಾಲಾಧ್ಯಾಪಕನೂ, 
ವ್ಯಭಿಚಾರಿಯೂ, ಅಗಮ್ಯಾಗಮನಾಸಕ್ತನೂ, ಕಪಟಯೂ, ರತಿಲೋಲನೂ, 
ತಕ್ಕಡಿಯ ಆಧಾರದಿಂದಲೇ ಜೀವಿಸುವವರೂ, ಪಾಪಿಗಳ ಸಹವಾಸಮಾಡು 
ವವರೂ, ಇತರರಿಗೆ ಕೇಡನ್ನೇೇ ಚಿಂತಿಸುವವರೂ ಅತಿ ದ್ವೇಷಿಗಳೂ, ಯುದ್ಧದಲ್ಲಿ 
ತನ್ನ ಸ್ವಾಮಿಗಾಗಿ ಹತನಾದರೂಆಗದೆ ಹಿಮ್ಮೆಟ್ಟು ವವರೂ, ಪರದ್ರವ್ಯಾಪಹರಣ 
ಮಾಡುವವೆರೂ, ರಾಜನನ್ನು ಕೊಲ್ಲುವ ಪ್ರಜೆಯೂ, ತಾನು ಸೆತ್ಯರಗಳಲ್ಲಿ ಅಶ 
ಕ್ಷನಾಗಿ ಇತರರಿಗೂ ಪಾಪಕಾರ್ಯವನ್ನೇ ಬೋಧಿಸುವವನೂ, ಅಗ್ನ್ಟಿಜೀವಿಗಳೂ 
ಮಾತಾಪಿತೃ ಗುರು ಶುಶ್ರೂಸೆಮಾಡದವರೊ, ಜೀವಿಕೆಗಾಗಿ ವೇಷವನ್ನು ಧೆರಿಸು 
ವವರೂ, ಪಾಪಕರ್ಮಿಗಳೂ, ತಿಲಯಂತ್ರದಿಂದಲೇ ಜೀವಿಸುವವನೂ, ಮದ್ಯವಿಕ್ರ 
ಯಿಯೂ, ಅಧಾರ್ಮಿಕರೂ ದೇವಾಲಯಗಳನ್ನೂ, ಸತ್ರಗಳನ್ನೂ, ತೀರ್ಥೆಗಳನ್ನೂ 


೨೫ 393 


ವರಾಹ ಪುರಾಣಂ 


ದೇನಾಗಾರಾಂಶ್ಚ ಸೆತ್ರಾಣಿ ತೀರ್ಥವಿಕ್ರೈೇಯಿಣಸ್ತಥಾ | 
ವ್ರತವಿದ್ವೇಷಿಣೋ ಯೇಚ ತೆಥಾಸೆದ್ವಾದಿನೋನೆರಾಃ ॥ ೧೫ ॥ 


ಮಿಥ್ಯಾಚೆ ನೆಖಕೋಮಾಣಿ ಧಾರೆಯೆಂತಿಚೆ ಯೇನೆರಾಃ | 
ಕೊಟಾ ವಕ್ರೆಸ್ಪಭಾವಾಶ್ವ ಕೂಟಿಶಾಸನಕಾರಿಣಃ ॥ ೧೬ ॥ 


ಅಜ್ಜಾ ನಾದನ್ರತೀಯಶ್ಚೆ ಯಶ್ಚಾಶ್ರಮಬಹಿಷ್ಕ್ಯೃೃತೆಃ | 
ವಿಪ್ರಕೀಣಃ ಪ್ರತಿಗಾಹೀ ಸೂಚಕಸ್ತೀರ್ಥನಾಶಕಃ Hoel 


ಕೆಲಹೀಚೆ ಪ್ರತರ್ಕ್ಯಶ್ಚ ನಿಷ್ಠುರೆಶ್ಚನರಾಧಮಃ | 
ಏತೇ ಜಾನ್ಯೇಚೆ ಬಹವೋಹ್ಯನಿರ್ದಿಷ್ಟಾಃ ಸಹಶ್ರಶಃ 


ಸ್ತ್ರಿಯೋನರಾಶ್ಚೆ ಗಚ್ಛಂತಿ ಯತ್ರತಚ್ಛೈ ಜುತಾಮಲಾಃ | ॥ ೧೮ ॥ 


ಕುರ್ವಂತೀಹ ಯಥಾ ಸರ್ವೇ ತತ್ರಗೆಶ್ವಾಯೆಮಾಲಯೇ | 
ತಾನಿವೈ ಕಥಯಿಷ್ಯಾಮಿ ಶ್ರೊಯತಾಂ ದ್ವಿಜಸತ್ತಮಾಃ Worl 











ವಿಕ್ರ ಯಿಸುವವರೂ, ವ್ರತದ್ವೇಷಿಗಳೂ, ಅಸದ್ವಾದಿಗಳೂ, ಕೃತಕವಾದ ಉಗುರು 
ಕೂದಲುಗಳನ್ನು ಧರಿಸುವನರೂ, ಮೋಸಗಾರರೂ, ವಕ್ರ ಸ್ವಭಾವವುಳ್ಳ ವರೂ 
ಮೋಸದ ಶಾಸನ (ನಿಯಮ) ಗಳನ್ನು ಮಾಡುವ ಅಧಿಕಾರಿಗಳೂ, ಆಜ್ಞಾ ನವುಳ್ಳ 
ವನಾಗಿ ವ್ರತವನ್ನಾಚೆರಿಸದವನೂ, ಬ್ರಹ್ಮಚರ್ಯಾದ್ಯಾಶ್ರ ಮಬಹಿನ್ಟೃ ತನೂ, 
ಉಂಛವೃತ್ತಿಯವನೂ,  ಖಲನೂ ಕೀರ್ಥನಾಶಕನೂ, ಜಗಳೆಗಂಟಿಗನೂ, 
ನಾಹಿಕವಾದಿಯ್ಕೂ ಕಠೋರನಾದ ನರಾಧಮನೂ, ಇವರಲ್ಲದೆ ಅನಿರ್ದಿಷ್ಟರಾದೆ 
ಹೆಲವರು ಸ್ತ್ರೀಪುರುಷರ ಸಾವಿರಗಟ್ಟ ಲೆಯಾಗಿ ಎಲ್ಲಿಗೆ ಹೋಗುವರೋ ಆ 
ಯಮಲೋಕದ ವಿಚಾರವನ್ನು ಕೇಳಿ. 


೧೯, ದ್ವಿಜೋತ್ತಮರೇ, ಆಯಮಲೋಕಕ್ಕೆ ಹೋದವರೆಲ್ಲರೂ ಏನಂ 
ಮಾಡುವರೊ ಅದನ್ನು ಇಲ್ಲಿ ಹೇಳುತ್ತೇನೆ ಕೇಳಿ, 


194 


ನೊರತೊಂಬತ್ತೈ ದನೆಯೆ ಅಧ್ಯಾಯ 


॥ ವೈಶಂಪಾಯನ ಉವಾಚ ॥ 
ಏವಂ ತಸ್ಕವಚಃ ಶ್ರುತ್ವಾ ಸರ್ವಏವ ತಪೋಧನಾಃ । 


ಪಪ್ರಚ್ಛುರ್ವಿಸ್ಮಯಾವಿಷ್ಟಾ ನೆಚಿಕೇತಮೃಷಿಂ ತದಾ ॥ ೨೦ ॥ 
॥ ಯಷಯ ಊಚುಃ ॥ 

ಶ್ವಯಾಸರ್ವಂ ಯಥಾದೃಷ್ಟಂ ಬ್ರೂಹಿ ತತ್ರವಿದಾಂವರ | 

ಯಂಥಾ ಸ್ವರೂಪಃ ಕಾಲೋಸೌ ಯೇನಸರ್ಕೆಂ ಪ್ರವರ್ತತೇ | ೨೧॥ 


ಇಹ ಕರ್ಮಾಣಿ ಯಃ ಕೃತ್ವಾ ಪುರುಷೋಹ್ಯಲ್ಪಚೇತನಃ | 
ವಾರಯೇತ್ಸತದಾ ತಂತು ಬ್ರಹ್ಮಲೋಕೇಚ ಸಪ್ರಭುಃ | ೨೨ ॥ 


ಕಲ್ಪಾಂತೆಂ ಪಚ್ಕಮಾ ನೋಪಿ ದಹ್ಯಮಾನೋಪಿ ವಾ ಪುನಃ! 
ನೆನಾಶೋಹಿ ಶರೀರಸ್ಯ ತಸ್ಮಿನ್‌ ದೇಶೇ ತಪೋಧನ ॥ ೨೩ ॥ 





೨೦, ವೈಶಂಪಾಯನೆಮುನಿನಚಿಕೇತನಖನಿಯ ಈ ಮಾತನ್ನು ಕೇಳಿ 
ಆಶ್ಚರ್ಯಗೊಂಡ ಖುಷಿಗಳು ಆತನನ್ನು ಮುಂದಿನಂತೆ ಪ್ರಶ್ನಿಸಿದರು. 


೨೧. ಖುಷಿಗಳು-ತೆತ್ವ ಜ್ರೋತ್ತಮನೇ, ನೀನು ನೋಡಿದುದನ್ನೆ ಲ್ಲ 
ವನ್ನೂ ಇದ್ದಂತೆ ಹೇಳು. ಅಲ್ಲಿ ಯಾರಿಂದ ಎಲ್ಲವೂ ನಡೆಯುವುದೊ ಆ ಯಮನ 
ಸ್ವರೂ ಪವೆಂತಹುದು? 


೨.೨, ಅಲ್ಲಜೇತನನಾದರೂ ಇಲ್ಲಿ ಯಾರು ಕರ್ಮಗಳನ್ನು ಸರಿಯಾಗಿ 
ಮಾಡಿ, ಆಯೆಮನಿಂದ ತನ್ಪಿಸಿಕೊಳ್ಳುವನೋ ಆತನೇ ಬ್ರಹ್ಮಲೋಕವನ್ನೂ 
ಪಡೆಯಲು ಶಕ್ತನು. 

೨೩, ತಪೋಧನನೇ, ಆ ಯಮೆಲೋಕದಲ್ಲಿ ಕಲ್ಬಾಂತದವರೆಗೂ ಬೇಯಿ 
ಸಿದರೂ ಸುಟ್ಟರೂ ಆದು8ಖವನ್ನನುಭವಿಸುವ ನಾರಕಿಯ ಶರೀರಕ್ಕೆ ನಾಶವೇ 
ಇಲ್ಲವೆ! 


195 


ವರಾಹ ಪುರಾಣಂ 


ಯಸ್ಯ ಯೆಸೈಹಿ ಯೆತ್ಶರ್ಮ ಪಚ್ಕಮಾನಃ ಪುನಃ ಪುನಃ | 
ಅನಶ್ಯಂಚೈವ ಗಂತವ್ಯಂ ತಸ್ಯ ಪಾರ್ಶ್ವಂ ಪುನಃ ಪುನಃ ॥ ೨೪ ॥ 


ನತುಶ್ರಾಸಾದ್ವಿಜಶ್ಶಕ್ತಃ ತತ್ರಗಂತುಂ ಹಿ ಕಶ್ಚನ | 
ನಗಚ್ಛೆಂತಿ ಚಯೇ ತತ್ರ ದಾನೇನ ನಿಯಮೇನಚ ॥ ೨೫ ॥ 


ನೈತರಣ್ಕಾಶ್ಚ ಯದ್ರೊಸೆಂ ಕಿಂಶೋಯೆಂ ಚೆ ವಹತ್ಯಸೌ | 
ರೌರವೋ ವಾ ಕಥಂ ವಿಪ್ರ 80 ರೂಪಂ ಕೂಟಿಶಾಲ್ಮಲೇಃ u ೨೬ ॥ 


ಕೀದೃಶಾ ವಾಹಿಶೇ ದೊತಾಃ ಕಂಕಾರ್ಯಾಃ 80 ಪರಾಕ್ರಮಾಃ ॥ ೨೭ ೪ 


ಕಿಂಚ ಕಂಚತು ಕುರ್ವಾಣಃ ಕಂಚ ಕಿಂಚ ಸಮಾಚರ ನ್‌ಃ। 
ನೆ ಚೇತೋ ಲಭತೇ ಜಂತುಃ ಛಾದಿತಂ ಪೊರ್ವತೇಜಸಾ ॥ ೨೮ fl 





೨೪. ಮತ್ತೆಮತ್ತೆ ಬೇಯಿಸಲ್ಪಡುತ್ತಿದ್ದರೂ ಯಾರು ಯಾರು ಯಾವ 
ಯಾವೆ ಹಿಂಸೆಯನ್ನು ಅನುಭವಿಸಬೇಕೋ ಅವರವರು ಆ ಹಿಂಸೆಯನ್ನು ಮಾಡುವ 
ವನ ಹತ್ತಿರಕ್ಕೆ ಮತ್ತೆ ಮತ್ತೆ ಅವಶ್ಯವಾಗಿ ಹೋಗಲೇ ಬೇಕಲ್ಲವೆ! 

೨೫, ಭೀತಿಯಿಂರುವುದರಿಂದ ನೀನು ಹೊರೆತು ಬೇರೆ ಯಾವ ದ್ವಿಜನೂ 
ಆ ಯಮಲೋಕಕ್ಕೆ ತಾನಾಗಿ ಹೋಗಲಾರನು. ದಾನದಿಂದಾಗಲಿ ವ್ರತದಿಂದಾ 
ಗಲಿ ಅಲ್ಲಿಗೆ ಹೋಗದೇ ತಪ್ಪಿಸಿಕೊಳ್ಳುವರು ಯಾರು? 


೨೬, ವೈತರಣೀನದಿಯ ಸ್ವರೂಪವೇನು? ಅದರಲ್ಲಿಯೂ ನೀರು 
ಹೆರಿಯುತ್ತದೆಯೆ ? ಅಥವಾ ಅದರಲ್ಲಿ ಎಂತಹ ನೀರು ಹರಿಯುತ್ತದೆ? 
ಬ್ರಾಹ್ಮಣನೇ, ರೌರವವೆಂಬುದು ಹೇಗಿದೆ? ಕೂಟಶಾಲ್ಮಲಿಯ ರೂಪ 
ವೆಂತಹುದು ? 


೨೭-೨೮. ಆ ಯಮದೊತರು ಎಂತಹವರು? ಅವರ ಕಾರ್ಯ 
ವೆಂತಹದು? ಪರಾಕ್ರಮವೇನು ? ಅವರು ಏನೇನು ಮಾಡುವರು? ಏನೇನು 
ಮಾಡುತ್ತ ಪ್ರಾಣಿಯು ಅಲ್ಲಿ ಪೂರ್ವದ ತೇಜಸ್ಸನ್ನು ಕಳೆದುಕೊಂಡುದಾಗಿ 
ಚಿತ್ತವನ್ನು ಪಡೆಯದಿರುವುದು ? 


196 


ನೊರತೊಂಬತೆ ತ್ರೈ ದನೆಯೆ ಅಧ್ಯಾಯ 


ಧೃತಿಂ ನ ಲಭತೇ ಕಿಂಚಿತ್ತೈಸ್ತೈರ್ದೊಹೈಸ್ಸುವಾಸಿತಾಃ | 


ದೋಷಂ ಸತ್ಯಮಜಾನಂತಸ್ತಥಾ ಮೋಹೇನ ನೋಹಿತಾಃ 1೨೯೬ 
ಬೋದ್ಧವ್ಯಂ ನಾವಬುದ್ಯಂತೇ ಗುಣಾನಾಂತು ಗುಣೋತ್ತರೆಂ | 
ಹಾಹಾಭೂತಾಶ್ಚೆ ಚಿಂತಾರ್ತಾ, ಸರ್ವದೋಷಸಮನ್ವಿತಾಃ ॥೩೦॥ 
ಪರಂ ಸರಮಜಾನಂತೋ ರಮಂತೇ ಕಸ್ಕ ಮಾಯಯಾ | 

ಕ್ಲಿಶ್ಶಂತೇ ಬಹೆವಸ್ತತ್ರ ಕೃತ್ವಾ sisi ೩೧ 
ಏತತ್ಕಥಯ ವತ್ಸ ತ್ವಂ ಯಶಃ ಪ್ರತ್ಯಕ್ಷದರ್ಶಿವಾನ* 1೩೨ ॥ 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಯೆಮಲೋಕಸ್ಸಪಾಪಿ 
ವರ್ಣನಂ ನಾಮ ಪಂಚನವತ್ಮಧಿಕಶಕತನೋಧ್ಯಾ ಯಃ 





೨೯. ಅಜ್ಞಾ ನದಿಂದ ಮೋಹಿತರಾದವರು ದೋಷವನ್ನೂ ಸತ್ಯವನ್ನೂ 
ಅರಿಯದೆ ಆಯಾ ದೋಷಗಳಿಂದ ಕೂಡಿದವರಾಗಿ ಸ್ವಲ್ಪವೂ ಧೈರ್ಯವೇ 
ಇಲ್ಲದವರಾಗಿರುತ್ತಾರಲ್ಲವೆ? 


೩೦. ಸರ್ವದೋಷಗಳಿಂದ ಕೂಡಿದವರೂ, ಚಿಂತೆಯಿಂದ ಪೀಡಿತರೂ 
ಹಾಹಾರವುಳ್ಳವರೂ ಆಗಿ ಅರಿಯಬೇಕಾದುದೂ ಗುಣಗಳಲ್ಲೆಲ್ಲಾ 
ಉತ್ತಮವಾದುದೂ ಯಾವುದೋ ಅದನ್ನು ಅರಿಯುವುದಿಲ್ಲವಲ್ಲವೆ? 


೩೧. ಹಲವರು ಬುದ್ಧಿಹೀನರು ಪಾಪವನ್ನು ಮಾಡಿ, ಅಲ್ಲಿ ಯಾರ 
ಮಾಯೆಯಿಂದ ಉತ್ತಮವಾದ ಮತ್ತಾವುದನ್ನೂ ಅರಿಯದೆ ರವಿಂಸುವರು? 
ಅಥವಾ ಕ್ಲೇಶಪಡುವರು? 


ಹ ೩೨, ವತ್ಸಾ, ಇದೆಲ್ಲವನ್ನೂ ನೀನು ಪ್ರತ್ಯಕ್ಷವಾಗಿ ನೋಡಿರುವುದರಿಂದೆ 
ಳು. 


ಅಧ್ಯಾಯದ ಸಾರಾಂಶ: 


ವೈಶಂಪಾಯನಮುನಿಯು ಜನಮೇಜಯೆರಾಜನಿಗೆ-- ನಚಿಕೇತನ 
ಜುಹಿಗಳಿಗೆ ಯೆ_ಮಲೋ ಕದ ವಿಚಾರವಾಗಿ ಹೇಳಲು ಪ್ರಾರಂಭಿಸಿದುದನ್ನೂ 
ಖುಷಿಗಳು ಅವನಲ್ಲಿ ಕೇಳಿದ ಪ್ರಶ್ನೆಯನ್ನೂ ತಿಳಿಸುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ನೂರತೊಂಬತ್ತೈದನೆಯ ಅಧ್ಯಾಯ, 


197 


॥ ಶ್ರೀ ॥ 





ಷಣ್ಣವತ್ಯಧಿಕ ಶತತಮೋಧ್ಯಾಯಃ 
ಅಥ ಧರ್ಮರಾಜಪುರವರ್ಣನಂ 





ll ವೈಶಂಪಾಯನ ಉವಾಚೆ ॥ 
ತೇಷಾಂ ತದ್ವಚನಂ ಶ್ರುತ್ವಾ ಯೆಷೀಣಾಂ ಭಾವಿತಾತ್ಮನಾಂ | 
ಉನಾಚ ವಾಕ್ಯಂ ವಾಕ್ಯಜ್ಞಃ ಸರ್ವಂ ನಿರವಶೇಷತೆ: | lel 


॥ ನಚಿಕೇತ ಉವಾಚ ॥ 
ಶ್ರೊಯತಾಂ ದ್ವಿಜಶಾರ್ದೂಲಾಃ ಕೆಫೈಮಾನಂ ಮಯಾ ದ್ವಿಜಾಃ | 
ಯೋಜನಾನಾಂ ಸಹಸ್ರಂ ತು ವಿಸ್ತರಾದ್ದಿ ಗುಣಾಯೆತೆಂ | ॥೨॥ 


ದ್ವಿಗುಣಂ ಪರಿನೇಷೇಣ ತದ್ವೈ ಪ್ರೇತಪತೇಃ ಪುರಂ | 
ಭವನೈರಾವೃತಂ ದಿವ್ಯೈರ್ಜಾಂಬೂನದಮಯ್ಯ ಶ್ಶುಭೈಃ | ॥1೩॥ 





ನೂರತೊಂಬತ್ತಾರನೆಯ ಅಧ್ಯಾಯ 
(ಯೆಮ)ಧರ್ಮರಾಜಪುರ ವರ್ಣನೆ. 
ಇಸಾ 
೧. ವೈಶಂಪಾಯನ. -ಸಂಸ್ಕೈತರಾದ ಆಖುಷಿಗಳ ಆ ಮಾತನ್ನು ಕೇಳಿ 
ಮಾತುಬಲ್ಲವನಾದ ಆ ನಚಿಕೇತನು ಅವರಿಗೆ ಎಲ್ಲವನ್ನೂ ಪೂರ್ತಿಯಾಗಿ 
ಹೇಳಿದನು. 


೨-೩. ನಚಿಕೇತ-ದ್ವಿಜೋತ್ತಮರೇ, ನಾನು ಹೇಳುವುದನ್ನು ಕೇಳಿರಿ. ಆ 
ಪ್ರೇತರಾಜಪುರವು ಸಾನಿರಯೋಜನ ಅಗಲವೂ, ಎರಡುಸಾವಿರ ಯೋಜನ 
ಉದ್ದವೂ, ಆರುಸಾವಿರಯೋಜನೆ ಸುತ್ತಳತೆಯೂ ಉಳ್ಳುದಾಗಿ ಸುವರ್ಣ 
ಮಯವಾದ ದಿವ್ಯಶುಭಭವನಗಳಿಂದ ಆವೃತವಾಗಿದೆ. 


೩೨8 


ನೂರತೊಂಬತ್ತಾರನೆಯ ಅಧ್ಯಾಯ 


ಹರ್ಮ್ಯಪ್ರಾಸಾದಸೆಂಬಾಧಮಹಾಟ್ಟಾಲಸಮನ್ಸಿತಂ I 
ಸೌವರ್ಣೇನೈವ ಮಹತಾ ಪ್ರಾಕಾರೇಣಾಭಿನೇಷ್ಟಿತಂ | ॥೪॥ 


ಕೈಲಾಸಶಿಖರಾಕಾರೈರ್ಭವನೈರುಪಶೋಭಿತಂ । 
ತತ್ರ ವೈ ವಿಮಲಾ ನದ್ಮಸ್ತೋಯಪೂರ್ಣಾಸ್ಸುಶೋಭನಾಃ lsh 


ದೀರ್ಥಿಕಾಶ್ಚೆ ತಥಾ ಕಾಂತಾ ನಲಿನ್ಯಶ್ಲೆ ಸರಾಂಸಿ ಚ॥ 
ತಡಾಗಾಶ್ಚೈವ ಕೂಪಾಶ್ಚ ವೃಕ್ಷಖಂಡಾಸ್ಸುಶೋಭನಾಃ ೬॥ 


ನರನಾರೀಸಮಾಕೀರ್ಣಾ ಗೆಜನಾಜಿಸಮಾಕುಲಾಃ | 
ನಾನಾದೇಶಸಮುತ್ನಾನೈರ್ನಾನಾಜಾತಿಭಿರೇವ ಚೆ 0೭8 


ಸರ್ವಜೀವೈಸ್ತಥಾಕೀರ್ಣಂ ತಸ್ಯ ರಾಜ್ಞಃ ಪುರೋತ್ತಮಂ | ॥೮॥ 





೪. ಧನಿಕರ ಮತ್ತು ದೇವಶೆಗಳ ಉಪ್ಪರಿಗೆಗಳಿಂದ ನಿಬಿಡವಾಗಿ, ದೊಡ್ಡ 
ಅಟಿ ಳೆಗಳಿಂದ ಕೂಡಿ ಸ್ಪರ್ಣದ ದೊಡ ದಾದ ಪಾಕಾರದಿಂದೆ ಸುತಿದು. 
ಟೆ ವ 1 ಆಂ) ಎ 

ದಾಗಿರುವುದು. 


೫-೬. ಕೈ ಲಾಸಶಿಖರಾಕಾರವಾದ ಮಂದಿರಗಳಿಂದ ಸೊಗಸುತ್ತಿರುವುದು. 
ಅಲ್ಲಿ ತುಂಬಿ ಹರಿಯುವ ನಿರ್ಮಲವಾದ ನದಿಗಳು ಮಂಗಳಕರವಾಗಿರುವುವು, 
ಅಲ್ಲಿಯ ಕೊಳೆಗಳೂ, ಸರೋವರಗಳೂ, ಕೆರೆಗಳೂ, ಬಾವಿಗಳೂ, ತಾವರೆ 
ಗಳಿಂದೊಪ್ಪುವುವು. ತೋಪುಗಳು ಬಹು ಸುಂದರವಾದುವು. 


೭-೮], ಆಧರ್ಮರಾಜನ ಸಟ್ಟಣವು ನಾನಾದೇಶಗಳಿಂದ ಬಂದಿರುವ 
ನಾನಾಜಾತಿಯ ಶ್ರ್ರೀಪುರುಷರಿಂದಲೂ ಆನೆ ಕುದುರೆಗಳಿಂದಲ್ಕೂ ಇತರ ಸರ್ವ 
ಪ್ರಾಣಿಗಳಿಂದಲೂ ತುಂಬಿದುದಾಗಿರುವುದು, 


199 


ವರಾಹಪೆರಾಣಂ 


ಕ್ರಚಿದ್ಯುದ್ದಂ ಕೃಚಿದ್ದ್ದಂದ್ರಂ ತೇನ ಬದೋ ಯಮಾಲಯೇ | 
ಕ್ರಂಚಿದ್ದಾಯನ್ನ ಸಂಶ್ಲೈೈವ ಕ್ವಚಿದ್ದುಃಖೇನ ದೇಃಖಿಕೆಃ | 
ಕ್ವಚಿತ್ಯ್ರೀಡನ್ಯಥಾಕರ್ಮ ಕ್ರಚಿಷ್ಟ್ರೀಡೆನ್‌ ಕೃಚಿತ್ಸ್ವಪನ್‌ ॥ Fn 
ಏವಂ ಶತಸಹಸ್ರಾಣಿ ತಸ್ಕೆ ರಾಜ್ಞಃ ಪುರೋತ್ತಮೇ । ೧೦ fl 
ಸ್ವಕರ್ಮಭಿಃ ಪ್ರವೃಶ್ಯಂತೇ ಸ್ಥೂಲಾಸ್ಸೂ ಕ್ಷ್ಮಾಶ್ಚೆ ಜಂತವಃ | 

ಮಯಾ ದೃಷ್ಟಾ ದ್ವಿಜಶ್ರೇಷ್ಠಾಃ ತಸ್ಯ ರಾಜ್ಞಃ ಪುಕೋತ್ತೆಮೇ 1೧೧॥ 
ಅಂಗಾನಿ ಚೈವ ಸೀದಂತಿ ಮನೋ ವಿಹ್ವೆಲತೀವ ಮೇ | 

ದಿವ್ಯಭಾವಾಃ ಸ್ಪೃಶಂತ್ಯೇತೇ ಚಿಂತಯಾನಸ್ಯ ಕತ್ಸಲಂ | Il ೧೨ ॥ 


ತಥಾಪಿ ಕಥೆಯಿಷ್ಯಾಮಿ ಯಥಾದೃಷ್ಟಂ ಯಥಾಶ್ರುಕಂ ॥ ೧೩ 1 





೯, ಆ ಯಮವಪುರದಲ್ಲಿ ಕೆಲವೆಡೆ ಯುದ್ಧ, ಕೆಲವೆಡೆ ಕೂಟ, ಕೆಲವೆಡೆ 
ಹಾಡುತ್ತಲೂ, ನಗುತ್ತಲೂ ಇರುವರು ಕೆಲವೆಡೆಯಲ್ಲಿ ದುಃಖದಿಂದ ಪೀಡಿತ 
ರಾಗಿರುವರು, ಒಂದುಕಡೆ ಕ್ರಮವಾಗಿ ಅಟವಾಡುತ್ತಲೂ, ಮತ್ತೊಂದುಕಡೆ 
ಊಟಮಾಡುತ್ತಲೂ, ಇನ್ನೊಂದುಕಡೆ ನಿದ್ದೆಮಾಡುತ್ತಲೂ ಇರುವರು. 


೧೦. ಕೆಲವುಕಡೆಯಲ್ಲಿ ಕುಣಿಯುತ್ತಲೂ, ಕೆಲವುಕಡೆಯಲ್ಲಿ ಶಿಲ್ಲುತ್ತಲೂ, 
ಕೆಲವುಕಡೆಯಲ್ಲಿ ಬಂಧನದಲ್ಲಿರುತ್ತಲೂ ಇರುವರು, ಹೀಗೆ ಆಯಮರಾಜನ 
ಉತ್ತಮಪುರದಲ್ಲಿ ನೂರಾರುಸಾವಿರ ಜನರಿರುವರು 


೧೧. ದ್ವಿಜಶ್ರೇಷ್ಠರೇ, ಆ ಧರ್ಮರಾಜನ ಮೇಲಾದ ನಗರದಲ್ಲಿ ತಮ್ಮ 
ಕರ್ಮಗಳಿಂದ ಸ್ಥೂಲವಾಗಿಯೂ, ಸೂಕ್ಷ್ಮವಾಗಿಯೂ ಇರುವ ಜಂತುಗಳು 
ಕಾಣುವುದನ್ನು ನಾನು ನೋಡಿದೆನು 


೧೨.೧೩ ಯಮನಗರದ ಫಲವನ್ನು ಚಿಂತಿಸಿದರೆ ನನ್ನ ಅವಯವೆಗಳು 
ಬಾಡುತ್ತವೆ. ಮನಸ್ಸು ದುಃಖಗೊಳ್ಳುವಂತಾಗುತ್ತದೆ. ದಿವ್ಯಭಾವಗಳುಂಬಾ 
ಗುತ್ತವೆ. ಆದರೂ ನೋಡಿದುದನ್ನೂ, ಕೇಳಿದುದನ್ನೂ ಹಾಗೆಯೇ ಹೇಳುತ್ತೇನೆ. 


200 


ನೊರೆತೊಂಬತ್ತಾ ರೆನೆಯ ಅಧ್ಯಾಯೆ 


ಪುಷ್ಟೋದಕಾ ನಾಮ ತತ್ರ ನದೀನಾಂ ಪ್ರವರಾ ನದೀ! 
ದೃಶ್ಯ [ಶೇ ನಜೆ ಚೆದೃ ಶ್ಶೇತೆ ನಾನಾವೈೆ 4 ಕ್ಷನೆಮಾಕುಲಾ | ೧೪ ॥ 


ಸುವರ್ಣಕೃ ತಸೋಪಾನಾ ದಿವ್ಯಕಾಂಚನವಾಲುಕಾ | 
ಪ್ರಸನ್ನೇನ ಚ ಶೋಯೇನ ಶೀತಲೇನ ಸುಗಂಧಿನಾ | 


ಪುಸ್ಪ್ಯತ್ಫಲವನಾಕೀರ್ಣಾ ನಾನಾಪಕ್ಷಿಸಮಾಕುಲಾ {i 0೫ 1 


ಭ್ರಾಜತೇ ಸರಿತಾಂ ಶ್ರೇಷ್ಠಾ ಸರ್ವಪಾಪಪ್ರಣಾಶಿನೀ । 
ತೆಸ್ಕಾಸ್ತೀರೇ ಮಯಾ ದೃಷ್ಟಾ ಷಾದಪಾಶ್ಚ ಸಹಸ್ರಶಃ ll ೧೬ ॥ 


ಅಮರಾಃ ಕ್ರೀಡಮಾನಾಶ್ಚ ಜಲಕ್ರೀಡಾಂ ಪುನಃ ಪುನಃ । 

ನಿಶಾಲಜಘನಾ ಯೆಸ್ಕಾಂ ಗೆಂಧರ್ವಾಸ್ಸಾಮಗಾ ಇವ ॥ ೧೭ ॥ 
೧೪. ಅಲ್ಲಿ ಪುಷ್ಸೋದಕವೆಂಬ ನದಿಯು ನದಿಗಳಲ್ಲೆಲ್ಲಾ ಉತ್ತಮ 

ವಾದುದು. ನಾನಾವೃಕ್ಷಗಳಿಂದಾವೃತವಾದ ಅದು ಕೆಲವುಕಡೆ ಕಾಣಿಸುತ್ತದೆ. 

ಮತ್ತೆ ಕೆಲವುಕಡೆ ಕಾಣಿಸುವುದಿಲ್ಲ. 


೧೫. ಆನದಿಯು ಚಿನ್ನದ ಮೆಟ್ಟಿಲುಗಳುಳ್ಳಂದೂ, ದಿವ್ಯವಾದ ಹೊನ್ನಿನ 
ಮರಳುಳ್ಳುದೂ, ಸುವಾಸನೆಯ ತಣ್ಣನೆಯ ತಿಳಿಫೀರುಳ್ಳುದೂ ಅಗಿದೆ. ಅಲ್ಲದೆ 
ಹೂಹಣ್ಣು ಕಾಯ ವೆನೆಗಳಿಂದ ಕೂಡಿದ ತೀರವುಳ್ಳುದು. ಬಗೆಬಗೆಯ ಹಕ್ಕಿ 
ಗಳಿಂದ ನಿಬಿಡವಾದುದು. 


೧೬. ನದಿಗಳಲ್ಲಿ ಉತ್ತಮವಾದ ಅದು ಸರ್ವಪಾಪ ನಾಶಿನಿಯಾಗಿ ಹೊಳೆ 
ಯುತ್ತಿದೆ, ಅದರ ದಡದಲ್ಲಿ ನಾನು ಸಾವಿರಗಟ್ಟಿಲೆಯಾಗಿ ಮರಗಳನ್ನು 
ನೋಡಿದೆನಂ. 


೧೭-೧೮. ಆನದಿಯಲ್ಲಿ ದೇವತೆಗಳು ಮತ್ತೆಮತ್ತೆ ಜಲಕ್ರೀಡೆಯನ್ನು 
ಆಡುವರು. ವಿಶಾಲಜಳೆನೆಯರಾದ ಸಾಮಗಾನಮಾಡುವ ಗಂಧರ್ವರ, ನಾಗ 


೨೬ 201 


ವರಾಹ ಪುರಾಣಂ 
ಭುಜಂಗಾವನತಾಂಗ್ಯಶ್ಚೆ ಕಿನ್ನರ್ಯಶ್ಚ ಸುಗಾಯೆನಾಃ | 
ದಿವ್ಯಭೂಷೆಣಸಂಭೋಗ್ಯೈಃ ಕ್ರೀಡೆಂತ್ಕತ್ರ ಸಮಾಗತಾಃ ll ೧೮ ॥ 
ಏವಂ ನಾರೀಸಹಸ್ರಾಣಿ ತತ್ರ ದಿವ್ಯಾನಿ ನಿತ್ಯಶಃ । 
ಕ್ರೀಡಂತಿ ಸಲಿಸಲೇ ತತ್ರ ಪ್ರಾಸಾದೇಷು ಶುಭೇಷು ಚ 8 ೧೯ ॥ 
ಶತ್ರಾಪರೇ ವೃಕ್ಷಖಂಡಾ ನಿತ್ಯಪುಪ್ಪಫಲಾಸ್ವಿಶಾಃ I 
ತೇ ಚ ಕಾಮಪ್ರದಾ ನಿತ್ಯಂ ತಥಾ ದ್ವಿಜಸೆಮಾಯುತಾಃ ॥ ೨೦ ॥ 


ಪ್ರೆಮದಾಶ್ಹೆ ಜಲೇ ತತ್ರ ಕಾಮರೂಪಾಸ್ಸುನೇಖಲಾಃ I 
ರಮಯಂತ್ಕೊೋ ನರಾಂಸ್ತತ್ರ ಯಥಾಕಾಮಂ ಯಥಾಸುಖಂ ॥೨೧॥ 


ತಾಂ ನದೀಂ ಕ್ಲೋಭಯತ್ಯಸ್ತಾಃ ಕ್ರೀಡಂತಿ ಸಹಿತಾಃ ಪ್ರಿಯೈಃ | 
ಗಾಯಂತಿ ಸಲಿಲೇ ಕಾಶ್ಚಿ ನ್ಮಧುರೆಂ ಮಧುನಿಹ್ವಲಾಃ ॥ ೨೨ 





ವನಿತೆಯರೂ, ಚೆನ್ನಾಗಿ ಹಾಡುವ ಕಿನ್ನರಿಯರೂ ಅಲ್ಲಿಗೆ ಬಂದು ದಿವ್ಯಭೂಷಣ 
ಸಂಭೋಗಗಳಿಂದ ಕ್ರೀಡಿಸುವರು. 


೧೯. ಹೀಗೆ ಸಾವಿರಾರಂಜನ ದಿವ್ಯನಾರಿಯರು ಆ ನದಿಯ ನೀರಿನಲ್ಲಿಯೂ 
ಶುಭಕರವಾದ ಅಲ್ಲಿನ ಪ್ರಾಸಾದಗಳಲ್ಲಿಯೂ ವಿಹರಿಸುವೆರು. 


೨೦. ಅಲ್ಲಿ ಇತರೆ ಮರಗಳ ಗುಂಪುಗಳೂ ಯಾವಾಗಲೂ ಹೂಹೆಣ್ಣು 
ಕಾಯಿಗಳಿಂದೊಪ್ಪು ವುವು. ಅವು ಸದಾ ಇಷ್ಟಾರ್ಥಗಳನ್ನು ಕೊಡುವುವುಗಳಾಗಿ 
ದ್ವಿಜಾಶ್ರಯಗಳಾಗಿರುವುವು. 


೨೧-೨೨. ಕಾಮರೂಪರೂ, ಒಳ್ಳೆಯ ಒಡ್ಯಾಣವುಳ್ಳೆ ವರೂ ಆದ ಪ್ರಮದೆ 
ಯರು ತಮ್ಮ ಪ್ರಿಯರನ್ನು ಇಷ್ಟ ಸುಖಗಳಿಂದ ಆಅನಂದಪಡಿಸುತ್ತ ಆನದಿಯ 
ನೀರನ್ನು ಕಲಕಿ ಪ್ರಿಯಕೊಡನೆ ಕ್ರೀಡಿಸುವರು. ಕೆಲವರು ವನಿತೆಯರು ಮಧು 
ಪಾನದಿಂದ ಮತ್ತರಾಗಿ ನೀರಿನಲ್ಲೇ ಇಂಪಾಗಿ ಹಾಡುವರು 


202 


ನೊರತ್ತೊಂಬತ್ತಾರನೆಯ ಅಧ್ಯಾಯ 


ಜಲತೊರ್ಯಿನಿನಾದೇನ ಭೊಷಣಾನಾಂ ಸ್ವನೇನ ಚ | 
ಭಾತಿ ಸಾನಿಮ್ಮಗಾ ದಿವ್ಯಾ ವಿನ್ಯರಕ್ಸೈರೆಲಂಕೃತಾ ॥ ೨೩ ॥ 


ವೈವಸ್ವತೀ ನಾನು ಮಹಾನದೀ ಸಾ । 

ಶುಭಾ ನದೀನಾಂ ಪ್ರವರಾತಿರೆಮ್ಯಾ | 

ಪ್ರಯಾತಿ ಮಧ್ಯೇ ನೆಗೆರಸ್ಯ ನಿತ್ಯಂ | 

ಮಾತೇವ ಪುತ್ರಂ ಪರಿಸಾಲಯಂತೀ ॥ ೨೪ ॥ 


ತೋಯಾನುರೂಪಾ ಚೆ ಮನೋಹರಾ ಚೆ! 

ದಿನ್ಯೇನ ತೋಯೇನ ಸದೈವ ಪೂರ್ಣಾ | 

ಯಸ್ಯಾಸ್ತು ಹಂಸಾಃ ಪುಲಿನೇಷು ಮತ್ತಾ: | 
ಕುಂದೇಂದುವರ್ಣಾಃ ಪ್ರಚರಂತಿ ನಿತ್ಯಂ ॥ ೨೫ ॥ 





೨೩, ದಿವ್ಯವಾದೆ ಆಪುಷ್ಟೋದಕಾನದಿಯು ದಿವ್ಯರತ್ನಗಳಿಂದಲಂಕೃತೆ 
ವಾಗಿ ಜಲವಾದ್ಯಧ್ವನಿಯಿಂಂದಲೂ, ಸ್ತ್ರೀಯರ ಭೂಷಣಗಳ ಧ್ವನಿಯಿಂದಲೂ ಪ್ರಕಾ 
ಶಿಸುತ್ತದೆ. 


೨೪. ನದಿಗಳಲ್ಲೆಲ್ಲಾ ಉತ್ತಮವಾದುದೂ, ಅತಿ ಮನೋಹರವಾದುದೂ, 
ಶುಭವೂ ಆದೆ ಅವೈವಸ್ವತಿಯೆಂಬ ಮಹಾನದಿಯು ಪುತ್ರನನ್ನು ಪಾಲಿಸುವ 
ತಾಯಿಯಂತೆ ಧರ್ಮರಾಜನಗರಿಯ ಮಧ್ಯದಲ್ಲಿ ಪ್ರವಹಿಸುತ್ತದೆ. 


೨೫. ಆನದಿಯು ದಿವ್ಯೋದಕದಿಂದ ಯಾವಾಗಲೂ ತುಂಬಿ ಅದಕ್ಕನು 
ರೂಪವಾಗಿ ಮನೋಹೆರವಾಗಿರುವುದು. ಕುಂದೇಂದುವರ್ಣದ ಮದಿಸಿದ ಹೆಂಸ 
ಗಳು ಆನದಿಯ ಮಂರಳುದಿಣ್ಣೆಗಳಮೇಲೆ ನಿತ್ಯವೂ ಸಂಚರಿಸುತ್ತವೆ. 


203 


ಆನದಿಯಲ್ಲಿ ಕ್ರೀಡಿಸುವೆರು. 


ವರಾಹ ಪ್ರರಾಣಂ 


ರ ಥಾಂಗಸಾಹ್ವೈಃ ಪ್ರವರೈಶ್ವ ಪದ್ಮೈಃ! 
ಪ್ರತಪ್ತ ಜಾಂಬೂನದಕರ್ಣಿಕಾಭಿಃ | 
ಯಾ ದೃಶ್ಯತೇ ಚೈವ ಮನೋಜ್ಞರೂಪಾ | 


ಸುವರ್ಣಸೋಸಪಾನ ಯೆತಾ ಸುಕಾಂತಾ 


ಯಸ್ಕಾಸ್ತು ತೋಯಂ ವಿಮಲಂ ಸುಗೆಂಧಿ | 
ಸ್ವಾದು ಪ್ರಸನ್ನಂ ತ್ರಮೃತೋಪಮಂ ಚ | 
ವೃಕ್ಷಾಸ್ತು ಯಂಸ್ಕಾ ವನಖಂಡಜಾಶಾಃ | 
ಸದಾ ಶುಭೈಃ ಪುಷ್ಪಫಲೈರುಪೇತಾಃ 
ನಾರ್ಯಸ್ಸುರೂಪಾ ಮದನಿಹ್ವಲಾಶ್ಚ | 
ಶ್ರೀಡಂತಿ ತಾ ಯತ್ರ ಮನೋಜ್ಞರೊಪಾಃ | 
ಯಸ್ಯಾಂ ಜನಃ ಕ್ರೀಡನತಾಡನಾದ್ಕೈಃ । 
ನಿನರ್ಣತಾಂ ಯಾತಿ ನ ವೈ ಕದಾಚಿತ್‌ 





1೨೬ ॥ 


॥ ೨೭ | 


॥ ೨೮ ॥ 


೨೬, ಉತ್ತಮವಾದ ಚಕ್ರವಾಕಪಕ್ಷಿಗಳಿಂದಲೂ, ಪುಟವಿಟ್ಟ ಚಿನ್ನದ 
ಕರ್ಣಿಕೆಗಳ ತಾವರೆಗಳಿಂದಲೂ, ಸುವರ್ಣ ಸೋಪಾನಗಳಿಂದಲೂ ರಮ್ಯುವಾಗಿರುವೆ 
ಆನದಿಯು ಮನೋಹರರೂಪವು ಳ್ಳುದಾಗಿದೆ. 


೨೭. ಆನದಿಯ ನೀರು ನಿರ್ಮೆಲವೂ, ಸುಗಂಧವುಳ್ಳು ದೂ, ಅಮೃತದಂತೆ 
ರುಚಿಯುಳ್ಳುದೂ, ತಿಳಿಯೂ ಆಗಿದೆ. ಅದರ ದಡದ ವನಗಳೆಲ್ಲಿರುವ ಮರಗಳು 
ಯಾವಾಗಲೂ ಶುಭವಾದ ಪುಷ್ಪಫಲಗಳಿಂದ ಕೂಡಿದುವು. 


ಮನೋಹರವಾದ ಸುಂದರರೂಪದ ವನಿತೆಯರು ಮದಪರವಶರಾಗಿ 


204 


ಆನದಿಯಲ್ಲಿ ಕ್ರೀಡಿಸುವುದರಿಂದಲೂ, ನೀರನ್ನು 
ಬಡಿಯುವುದರಿಂದಲೂ ಜನರು ಎಂದಿಗೂ ಆಯಾಸದಿಂದ ವಿವರ್ಣತೆಯನ್ನು ಪಡೆ 


ನೂರತೊಂಬತ್ತಾ ರೆನೆಯಿ ಅಧ್ಯಾಯೆ 


ಯಾ ದೇವತಾನಾಮಪಿ ಪೂಜನೀಯಾ | 

ಕಪೋನಿಧೀನಾಂ ಚ ಕಥಾ ಮುನೀನಾಂ | 

ಯಾ ದೃಶ್ಯತೇ ಶತೋಯಭರೇಣ ಕಾಂತಾ | 

ಕೈತಿಃ ಕವೀನಾಮಿನ ನಿರ್ಮಲಾರ್ಥಾ ॥ ೨೯॥ 


ಜಲಂ ಚೆ ದತ್ತಂ ಬಹುಭಿರ್ನರೈಶ್ಚ | 

ತಸ್ಯಾಃ ಸ್ವರೂಪಪ್ರತಿಮಾ ಚ ನಿಷ್ಠಾ | 
ಪ್ರಾಸಾದಪಂಕ್ತಿರ್ಜ್ವಲನಪ್ರಕಾಶಾ 1 

ಶಸ್ಯಾಸ್ತು ತೀರೇ ಬಹುಭಕ್ತಿರಮ್ಯಾ 1೩೦॥ 


ವಾದಿತ್ರಗೀಕಸ್ವನತಾಲಯುಕ್ತಾ | 

ಗಾಯಂತಿ ನಾರ್ಯಸ್ಸಹಿತಾಸ್ಸೆದಾಹಿ | 

ಕನ್ಯಾಕುಲಾನಾಂ ಮೃದು ಭಾಷಿತಾನಿ | 

ಮನೋಹರಾಣಾಂ ಚೆ ವನೇಷು ತೇಷು Hao ll 





೨೯. ಕವಿಗಳ ನಿರ್ಮಲಾರ್ಥದ (ಕಾಂತಾಕೃತಿ) ಮನೋಹರವಾದ 
ಕಾವ್ಯದಂತೆ ಜಲರಭಸದಿಂದ (ಕಾಂತಾಕೃತಿ) ಮನೋಹರವಾದ ರೂಪವುಳ್ಳು 
ದಾಗಿ ಒಪ್ಪುವ ಆನದಿಯು ದೇವತೆಗಳಿಗೂ, ತಪೋನಿಧಿಗಳಾದ ಮುಿಗಳಿಗೂ 
ಪೂಜನೀಯವಾಗಿದೆ, 

೩೦. ಬಹುಜನರು ಆನದಿಯ ನೀರಿನಿಂದ ಅರ್ಫ್ಯ್ಯೈತರ್ಪಣಾದಿಗಳನ್ನೂ 
ಕೊಡುವರು. ಅಗ್ನಿಯಂತೆ ಪ್ರಕಾಶಿಸುವ ತೀರಪ್ರಾಸಾದಗಳ ಪಂಗ್ರಿಯು ಬಹು 
ಚಿತ್ರಗಳಿಂದ ವಂನೋಹೆರವಾಗಿ ಆ ನದಿಯ ನೀರಿನಲ್ಲಿ ಪ್ರತಿಬಿಂಬಿಸಿ 
ರುವುದು, 

೩೧. ಅಲ್ಲಿನ ವನಗಳಲ್ಲಿ ರಮಣಿಯರು ಗುಂಪುಕೂಡಿ, ಯಾವಾಗಲೂ 
ವಾದ್ಯತಾಳಗಳೊಡೆನೆ ಗಾನವಕಾಡುವರು. ಕನ್ನೆಯರು ಗುಂಪುಕೂಡಿ ಮೃದು 
ವಾಗಿ ಮಾತನಾಡುವರು. 


205 


ವರಾಹ ಪುರಾಣಂ 


ಕುರ್ವಂತಿ ಸಂಹರ್ಷನಿವ ಸ್ವನೇನೆ | 

ಮನೋಜ್ಞರೂಪಾ ಬನಿ ದೇವತಾನಾಂ 1 

ಮೃದಂಗೆನಾದಶ್ಚ ಸುತಂತ್ರಿಯುಕ್ತಃ। 

ಗೀತಧೃನಿಶ್ಚೈನ ಸುವಂಶೆಯೆಂಕ್ಷೆ: ॥ ೩೨ ॥ 


ಪ್ರಾಸಾದಕುಂಜೇಷು ವಿಹಾರ್ಯಮಾಣಾ | 

ನ ತೃಪ್ತಿಮೇವಂ ಬಹು ತಾಃ ಪ್ರಯಾಂತಿ | 
ಗೆಂಧಸ್ಸುಗಂಧೊಜಗುರುಚಂದನಾನಾಂ | 

ವಾತಶ್ಶುಭೋ ವಾತಿ ಸುಶೀತಮಂದಃ il ೩೩॥ 


ಕೈಚಿತ್ಸುಗಂಧಃ ಪ್ರಚಚಾರ ಭೂಯಃ | 
ಪ್ರ್ರಾಸಾದೆರೋಧಂ ಪ್ರವಿರೂಢಮಾರ್ಗಃ | 
ಕ್ವಬಿಜ್ಜನಾಃ ಕ್ರೀಡನಕಾವಸಕ್ತಾಃ | 


ಕ್ರಚಿಚ್ಚ ನಾರೀನರೆಗೀತೆಶೆಬ್ಬಾಃ 1 ೩೪ ॥ 


೩೨, ಅಲ್ಲಿಯ ಮೃದಂಗನಾದವೂ, ವೀಣಾದಿತಂತ್ರೀವಾದ್ಯಗಳೊಡನೆಯೂ 
ಕೊಳಲಿನ ಧ್ವನಿಯೊಡನೆಯೂ ಕೂಡಿದ ಗಾನವೂ ಮನೋಹರಗಳಾಗಿ ಸ್ವರ್ಗದ 
ಲ್ಲಿರುವ ದೇವತೆಗಳಿಗೂ ಹೆಚ್ಚಾದ ಸಂತೋಷವಾಗುವಂತೆ ಮಾಡುವುವು. 


೩೩, ಅಲ್ಲಿಯ ಉಪ್ಪರಿಗೆಯ ಮನೆಗಳ ಲತಾಗೃ ಹೆಗಳಲ್ಲಿ ಎಷ್ಟು ಹೆಚ್ಚಾಗಿ 
ವಿಹೆರಿಸುವವೆರೊ ತೃಪ್ಲಿಯನ್ನೇ ಪಡೆಯುವುದಿಲ್ಲ. ಅಲ್ಲಿ ಅಗುರುಚಂದನಗಳ 
ಸುಗಂಧದಿಂದ ಕೂಡಿದ ಶೀತಲವೂ ಮಂದವೂ ಆದ ಗಾಳಿಯು ಶುಭವಾಗಿ 
ಬೀಸುತ್ತದೆ. 


೩೪. ಅಲ್ಲಿ ಕೆಲವೆಡೆಯಲ್ಲಿ ಸುಗಂಧವು ಹೆಚ್ಚಾಗಿ ಉಪ್ಪರಿಗೆಗಳ 
ಮೇಲುಗಡೆಯ ವವರೆಗೂ ಹೆರಡಿರುತ್ತದೆ. ಕೆಲವೆಡೆಗಳಲ್ಲಿ ಜನರು ಕ್ರೀಡಾಸಕ್ತ 
ರಾಗಿರುವರು. ಕೆಲವು ಕಡೆಯಲ್ಲಿ ಶ್ರೀಪುರುಷರ ಗಾನಧ್ವೆನಿ. 


206 


ನೂರೆತೊಂಬತ್ತಾರನೆಯೆ ಆಧ್ಯಾಯೆ 


ತಥಾಪರೇ ಕ್ರೀಡನೆಕಾಸ್ಪಕಾಂತಾಃ । 

ಸುವರ್ಣವೇದೀಕೃ ತೆಸಾನುಶೋಭಾಃ | 

ವಿಮಾನಭೂತಾಃ ಪ್ರಚೆರಂತಿ ತೋಯೇ | 
ಪ್ರಮತ್ತನಾರೀನರಸಂಕುಲಾಶ್ಮೆ ॥೩೫॥ 


ಶಕ್ಕೋ ವಿಭಾಗೋ ನ ಓ ರಮ್ಯ ತಾಯಾ | 

ಹ್ಯಸೌ ದಿನೈರ್ನಾ ಬಹುಭಿಃ ಪ್ರವಕ್ತುಂ | 

ನೈಷಾ ಕಥಾ ಕರ್ಮಸಮಾಧಿಯುಕ್ತಾ | 

ಶಕ್ಯಾ ಪ್ರವಕ್ತುಂ ದಿವಸೈರನಲ್ಪೈೈಃ ॥೩೬॥ 


ಇತಿ ಶ್ರೀವರಾಹಸುರಾಣೇ ಸಂಸಾರಚಕ್ರೇ ಧರ್ಮರಾಜಪುರವರ್ಣನಂ 
ನಾಮ ಷಣ್ಣವತ್ಯಧಿಕ ಶತತಮೋಧ್ಯಾಯಃ 


೩೫. ಹಾಗೆಯೇ ಮತ್ತೆ ಕೆಲವರು ಸುವರ್ಣದ ವೇದಿಕೆಗಳಿಗೆ ಅಲಂಕಾರ 
ಭೂತರಾಗಿ ಕಾಂತೆಯರೊಡನೆ ವಿಹರಿಸುತ್ತಿರುವರು. ಇನ್ನುಕೆಲವು ಪ್ರಮತ್ತ 


ರಾದಸ್ತೀಪುರುಷೆರೆ ಗುಂಪುಗಳು ನೀರಿನಲ್ಲಿ ವಿಮಾನಭೂತವಾಗಿ 
ಸಂಚರಿಸುವುವು. 


೩೬. ಆರವ್ಯೂತೆಯ ವಿಭಾಗ ಅಥವಾ ವಿವರವನ್ನು ಬಹುದಿವಸೆಗಳಲ್ಲೂ 
ಪೂರ್ತಿಯಾಗಿ ಹೇಳಲು ಸಾಧ್ಯವಿಲ್ಲ. ಕರ್ಮನಿರ್ಣಯೆದಿಂದೆ ಕೂಡಿದ ಈಕಥ 
ಯನ್ನು ಹಲವು ದಿವಸೆಗಳಲ್ಲೂ ಪೊರ್ಣವಾಗಿ ಹೇಳಲಾಗುವುದಿಲ್ಲ. 


ಅಧ್ಯಾ ಯದ ಸಾರಾಂಶ-- 


ವೈಶಂಪಾಯನ ಮುನಿಯು ಜನಮೇಜಯರಾಜನಿಗೆ-ನಚೆಕೇತನು ಖುಸಿ 
ಗಳಿಗೆ ಹೇಳಿದ ಯಮನಗರದೆ ವಿಸ್ತಾರಸೌಧನದ್ಯುಪವನಜನಸೌಖ್ಯಸೌಂದ 
ರ್ಯಾದಿಗಳ ವರ್ಣನೆಯನ್ನು ತಿಳಿಸುವನ್ನು 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ನೂರತೊಂಬತ್ತಾರನೆಯ ಅಧ್ಯಾಯ, 


ಎಾಾಸ್ರಾಮಾಷಾಣಾಲಾ- 


207 


॥ಶ್ರೀ॥ 





ಸಪ್ತನವತ್ಯಧಿಕ ಶತತಮೋಧ್ಯಾಯಃ 


Oe 


॥ ಯಷಿಪುತ್ರ ಉವಾಚ ॥ 
ದಶಯೋಜನನಿಸ್ತಾರಂ ತತೋ ದ್ವಿಗುಣಮಾಯುತಂ | 
ಪ್ರಾಕಾರೇಣ ಪರಿಕ್ಲಿಪ್ತಂ ಪ್ರಾಸಾದಶತಶೋಭಿತಂ lel 


ಸಮಾಲಿಖದಿವಾಕಾಶಂ ಪ್ರದೀಪ್ತಮಿವ ತೇಜಸಾ | 
ಗೋಪುರಂ ತೂತ್ತಮಂ ತತ್ರೆ ಪ್ರಾಸಾದಶತಶೋಭಿತಂ HoH 


ನಾನಾಯಂತ್ರೈಸ್ಸಮಾಕೀರ್ಣಂ ಜ್ವಾಲಾಮಾಲಾಸಮಾಯುತಂ | 
ದೇನತಾನಾಮೃಷೀಣಾಂ ಚೆ ಯೇ ಚಾನ್ಯೇ ಶುಭಕಾರಿಣಃ lal 


ನೂರತೊಂಬತ್ತೇಳೆನೆಯ ಅಧ್ಯಾಯ. 


ಫಾ ಯ ಬವ 


೧-೨. ನೆಚಿಕೇತ-ಯಮಧೆರ್ಮರಾಜನಗರದ ಉತ್ತಮವಾದ ಗೋಪುರವು 
(ಹೆಬ್ಬಾಗಿಲು) ಹೆತ್ತುಯೋಜನ ಅಗಲವಾಗಿಯೂ, ಇಪ್ಸತ್ತುಯೋಜನ ಉದ್ದ 
ವಾಗಿಯೂ, ನೂರಾರು ಪ್ರಾಸಾದಗಳಿಂದ ಸೊಗಸುತ್ತ, ಪ್ರಾಕಾರದಿಂದ ಸುತ್ತು 
ವರಿದುದಾಗಿ ತೇಜಸ್ಸಿನಿಂದ ಉರಿಯುತ್ತಿದೆಯೋ ಎಂಬಂತೆಯೂ ಆಕಾಶವನ್ನು 
ಮುಟ್ಟುತ್ತಿದೆಯೋ ಎಂಬಂತೆಯೂ ಇದೆ. 


೩-೪. ಅದು ನಶಿನಾಯಂತ್ರಗಳಿಂದಲೂ, ಜ್ವಾಲೆಯ ಮಾಲೆಗಳಿಂದಲೂ 
ಕೂಡಿದುದಾಗಿದೆ. ದೇವತೆಗಳಿಗೂ, ಖುಷಿಗಳಿಗೂ, ಇತರ ಶುಭಕರ್ಮಿಗಳಿಗೂ, 


208 


ನೊರೆಕೊಂಬತ್ತೇಳನೆಯ ಅಧ್ಯಾಯ 


ರಾಜತೇ ಗೋಪುರಂ ಸರ್ವಂ ಶಾರದಾಭ್ರೆಚಯಪ್ರಭೆಂ | 


ಮಾನುಷಾಣಾಂ ಸುಕೃತಿನಾಂ ಪ್ರವೇಶಸ್ತತ್ರ ನಿರ್ಮಿತಃ hel 
ಅಗ್ನಿಧರ್ಮಸೆಮಾ ಕೀರಂ ಸರ್ವದೋಷಸಮನ್ವಿತಂ tl 
ಆಯುಸಂ ಗೋಪ್ರೆರೆಂ ತತ್ರೆ ದಕ್ಷಿಣಂ ಭೀಮದರ್ಶನಂ | 

ರೌದ್ರಂ ಪ್ರೆತಿಭೆಯಾಕಾರಂ ಸುತಪ್ತಂ ದುರ್ನಿರೀಕ್ಷಣಂ law 
ಪ್ರವೇಶೋಹಿ ತತಸ್ತೇನ ವಿಹಿಶೋ ರವಿಸೂನುನಾ Hel 


ಪಾಪಿಷ್ಠಾನಾಂ ನೈಶೆಂಸಾನಾಂ ಕ್ರವ್ಯಾದಾನಾಂ ದುರಾತ್ಮನಾಂ [ 
ಹಾಪಾನಾಂ ಚೈವ ಸರ್ವೇಷಾಂ ಯೇ ಚಾನ್ಯೇಘಾತಕಾರಕಾಃ ।॥೮॥ 


ಔದುಂಬರಮನೀಚೀಕಮುಚ್ಚಾವಚಮನಃಕೃತಂ | 
ಗೋಪುರಂ ಪಶ್ಚಿಮಂ ತಚ್ಚ ದುರ್ನಿರೀಕ್ಷ್ಯಂ ಸಮಂತತಃ Wel 


ಧರ್ಮದರ್ಶಿಗಳಿಗೂ ಧರ್ಮರಾಜಪುರಕ್ಕೆ ಪ್ರವೇಶವು ಆಗೋ ಪುರದ್ವಾರದಿಂದಲೇ 
ವಿಹಿತವಾಗಿದೆ. ಆ ಗೋಪುರವೆಲ್ಲವೂ ಶರತ್ಕಾಲದ ಮೇಘದಂತೆ ಹೊಳೆಯು 
ತ್ತದೆ, ಪುಣ್ಯಶಾಲಿಗಳಾದ ಮನುಷ್ಯರಿಗೂ ಅಲ್ಲಿಂದಲೇ ಪುರಪ್ರನೇಶವು ನಿಯತ 
ವಾಗಿದೆ. 


೫-೬, ಅಲ್ಲಿಯ ದಕ್ಷಿಣಗೋಪುರವು ಕಬ್ಬಿಣದಿಂದ ಫಿರ್ಮಿತವಾಗಿ ಅಗ್ನಿಯ 
ಮಹಾತಾಪದಿಂದಲ್ಕೂ ಸರ್ವದೋಷಗಳಿಂದಲೂ ಕೂಡಿದುದೂ, ನೋಡಲು 
ಭಯಂಕರವೂ ಆಗಿದೆ. ಅದನ್ನು ನೋಡುವುದೇ ಕಷ್ಟ. 


೭-೮6. ಸೂರ್ಯಪುತ್ರನಾದ ಯಮನು ಪಾಪಿಷ್ಮರಿಗೂ, ಕ್ರೂರಿಗಳಿಗೂ, 
ದುರಾತ್ಮರಾದ ರಾಕ್ಷಸರಿಗೂ, ಕೊಲೆಗಾರರಾದ ಎಲ್ಲಾ ಪಾಪಿಗಳಿಗೂ ಆ ಬಾಗಿಲಿ 


ನಿಂದಲೇ ಪುರಪ್ರವೇಶವನ್ನು ವಿಧಿಸಿರುವನು. 


೯-೧೦. ಅತ್ತಿಯ ಮರದಿಂದಾದುದ್ಕೂ ಅವೀಚೀಕವೆಂಬ ಹೆಸರುಳ್ಳುದ್ಕೂ 
ಅನೇಕ ವಿಧವಾಗಿ ಮನಸ್ಸಿಗೆ ಬಂದಂತೆ ಮಾಡಿರುವುದೂ ಆಗಿರುವ ಪಶ್ಚಿಮದ 


೨೭ 209 


ವರಾಹ ಪುರಾಣಂ 


ಮಹತಾ ವಸ್ನಿಜಾಲೇನೆ ಸಮಾಲಿಸ್ತಂ ಭಯಾನಕೆಂ । 
ದೆ ಷ್ಕೃತೀನಾಂ ಪ್ರವೇಶಾರ್ಥಂ ಯಮೇನ ವಿಹಿತಂ ಸ್ವಯಂ H ao 


ತಸ್ಮಿನ್ಪುರವರೇ ರಮ್ಯೇ ರಮ್ಯಾ ಪರೆಮೆಕೋಭನಾ | 

ಸರ್ವರತ್ಸಮಲಯ ದಿವ್ಯಾ ವೈವಸ್ತ್ವತನಿಯೋಜಿತಾ ಚ ೧೧ ॥ 
ಸಭಾ ಪೆರಮಸೆಂಪೆನ್ನಾ ಧಾರ್ಮಿಕೈ ಸ್ಸತ್ಯವಾದಿಭಿಃ I 
ಜಿತಕ್ರೋಥೈರಲುಬ್ಬೈಶ್ಲೆ ವೀತರಾಗೈಸ್ತ ಪಸ್ತಿಭಿಃ ! ೧೨॥ 
ಸಾ ಸಭಾ ಧರ್ಮಯುಕ್ತಾನಾಂ ಸಾ ಸಭಾ ಪಾಪೆಕಾರಿಣಾಂ | 

ಸಾ ಸಭಾ ಸರ್ವಲೋಕಸ್ಯ ಶುಭಸ್ಯೈ ವಾಶುಭೆಸ್ಯ ಚೆ। 

ಕರ್ಮಣಾ ಸೂಚಿತಸ್ಯಾಥೆ ಸಾ ಸಭಾ ಧರ್ಮಸೆಂಹಿತಾ ॥ ೧೩೪ 


ಅನಿರ್ವರ್ಶ್ಯ ಯಥಾಳಕರ್ಮ ಶಾಸ್ತ್ರದೃಷ್ಟೇನ ಕರ್ಮಣಾ । 
ನಿರ್ನಿಶಂಕಾ ನಿರಾಸ್ಟೇಪಾ ಧರ್ಮುಜ್ಞಾ, ಧರ್ಮುಪಾಠಕಾಃ | 
ಚಿಂಶಯಂಂತಿ ಚೆ ಕಾರ್ಯೇಣಿ ಸರ್ವಲೋಕಹಿತಾಯ ಶೇ ॥ ೧೪ ॥ 


ಗೋಪುರವೂ ಒಬ್ಬಿ ನನ್ಲಿ ಸಂಗ್ರಹೆವಾಗಿ ಹೇಳುವುದಾದರೆ ದುಠ್ಮಿ ರೀಕ್ಷ್ಯವಾಗಿದೆ. 
ಅದು ಮಹಾಗ್ತಿ ಜ್ವಾಲೆಯಿಂದ ಕೂಡಿ ಭೆಯಂಕರೆವಾಗಿದೆ. ದುಷ್ಕರ್ಮಿಗಳ 
ಪ್ರವೇಶಕ್ಕಾಗಿ ಅದನ್ನು ಯಮನು ತಾನೇ ವಿಧಿಸಿರುವನು. 


೧೧-೧೩. ರಮ್ಯವಾದ ಆಯಮೆನಗರಿಯಲ್ಲಿ ಮನೋಹರವೂ, ಸರಮಕೋಭ 
ನವೂ, ಸರ್ವರೆತ್ನ ಮಯವೂ ದಿವ್ಯವೂ, ಯಮೆನಿಂದ ನಿಯಮಿತವಾದುದೂ 
ಆದ ಪರಮಸಂಪನ್ನವಾದ ಸಭೆಯಿಡೆ. ಅದು ಧರ್ಮಿಷ್ಠರಿಂದಲ್ಕೂ ಸತ್ಯವಾದಿ 
ಗಳಿಂದಲೂ, ಕೋಪವನ್ನು ಜಯಿಸಿ ಲೋಭರಾಗರಹಿತರೂ ತಪಸ್ವಿಗಳೂ ಆದವ 
ರಿಂದಲೂ ಒಪ್ಪುತ್ತಿದೆ. ಅದು ಧೆರ್ಮಯುಕ್ತರಿಗೂ ಸಭೆ. ಪಾಪಕಾರಿಗಳಿಗೂ 
ಸಭೆ. ಅದು ಶುಭಾಶುಭದೆ ಸರ್ವಲೋಕಕ್ಕೂ ಸಭೆ. 


೧೪. ಅಲ್ಲಿ ಧರ್ಮಜ್ಞರು ಧರ್ಮಪಾಠೆಕರೂ, ಮನಸ್ಸಿಗೆ ತೋರಿದಂತೆ 
ಕೆಲಸಮಾಡದೆ ಸಂದೇಹವಿಲ್ಲದೆವರೂ, ನಿರಾಕ್ಷೇಪರೊ ಆಗಿ ಸರ್ವಲೋಕಹಿತ 
ಕ್ಕಾಗಿ ಕಾರ್ಯಗಳನ್ನು ಅಲೋಚಿಸುವೆರು, 


210 


ನೊರತೊಂಬತ್ತೇಳೆನೆಯ ಅಧ್ಯಾಯೆ 


ಯಥಾದೃಷ್ಟಂ ಯಥಾಶಾಸ್ತ್ರಂ ಯೊಥಾಕಾಲನಿನೇದಕಾಃ | 
ತತಸ್ಸರ್ವೇ ಚ ಶಶ್ಸರ್ವಂ ಚಿಂತಯಂತಿ ಸುಯಂತ್ರಿತಾಃ ॥ ೧೫ ॥ 


ಮನುಃ ಪ್ರಜಾಪತಿಶ್ಲೈವ ಪಾರಾಶರ್ಯಿಾ ಮಹಾಮುಂಧಿಃ | 
ಅತ್ರಿರೌದ್ಧಾಲಕಿಶ್ಚೈವ ಆಪೆಸ್ತಂಬಶ್ಚ ವೀರ್ಯವಾನ್‌ ॥ ೧೬ I 


ಬೃಹಸ್ಪತಿಶ್ಚ ಶುಕ್ರೆಶ್ಚೆ ಗೌತಮಶ್ಚೆ ಮಹಾತಪಾಃ । 
ಶಂಖಶ್ಚ ಲಿಖತಶ್ಚೈವ ಹ್ಯಂಗಿರಾ ಭೈಗುರೇವ ಚ ॥೧೭॥ 


ಪುಲಸ್ತ್ಯಃ ಪುಲಹಶ್ಚೈವ ಯೇ ಚಾನ್ಯೇ ಧರ್ಮಪಾಠಕಾಃ | 
ಯಮೇನ ಸೆಹಿತಾಸ್ಪರ್ಮೇ ಚಿಂತೆಯಂತಿ ಪ್ರತಿಕ್ರಿಯಾಂ ॥ ೧೮ ॥ 


ಸರ್ವೇಜಚೆ ಕಾಮಪ್ರಚುರಾ ಯೇ ದಿವ್ಯಾ ಯೇ ಚ ಮಾನುಷಾಃ ॥ ೧೯ ॥ 


ಕುಂಡಲಾಭ್ಯಾಂ ಹಿನದ್ಭಾಭ್ಯಾಮಂಗೆದಾಭ್ಯಾಂ ಮಹಾತಪಾಃ | 
ಭ್ರಾಜಕೇ ಮಕುಟಿಸ್ತಸ್ಯ ಬ್ರಹ್ಮೆದತ್ತೋ ಮಹಾದ್ಯುತಿಃ ॥ ೨೦॥ 


೧೫. ಕಾಲಕ್ಕೆ ಸರಿಯಾಗಿ ತಿಳಿಸುವವರೂ, ಸುನಿಯಮಬದ್ಧರೂ ಆದ 
ಎಲ್ಲರೂ ಎಲ್ಲವನ್ನೂ ಶಾಸ್ತ್ರಕ್ಕೂ, ಪ್ರತ್ಯಕ್ಸಕ್ಕೂ ವಿರೋಧವಿಲ್ಲದಂತೆ ಆಲೋ 
ಚಿಸುವರು, 


೧೬-೧೯. ಮೆನು ಪ್ರಜಾಪತಿ, ವ್ಯಾಸಮಹಾಮಂನಿ, ಅತ್ರಿ ಖುಷಿ, 
ಉದ್ದಾಲಕ ಪುತ್ರ, ವೀರ್ಯವಂತನಾದ ಆಪಸ್ತಂಬ, ಬೃಹೆಸ್ಪತಿ, ಶುಕ್ರ, ಮಹಾ 
ತಪಸ್ವಿಯಾದ ಗೌತಮಮುನಿ, ಶೆಂಖಲಿಖಿತರು, ಅಂಗಿರಸೆಮುನಿ, ಭೃಗುಯಸಷಿ, 
ಪುಲಸ್ಕ್ರು, ಪುಲಹ ಇವರೂ, ಇತರ ಧೆರ್ಮಪಾಠಕರೂ, ಕಾಮಪ್ರಚುರರಾದ 
ದೇವತಗಳ್ಕೂ ಮನುಷ್ಯರೂ, ಎಲ್ಲರೂ ಯಮನೊಡನೆ ಸೇರಿ, ಪ್ರತಿಕ್ರಿಯೆಗಳನ್ನು 
ಆಲೋಚಿಸುವರು. 


೨೦. ಮಹಾತಪನಾದ ಯಮನು (ಕರ್ಣ)ಕುಂಡಲಗಳಿಂದಲೂ, ಭುಜಾ 
ಭರಣಗಳಿಂದಲೂ ಪ್ರಕಾಶಿಸುವನು. ಆತನ ಬ್ರಹ್ಮದತ್ತವಾದ ಕಿರೀಟವು ಹೊಳೆ 
ಯುತ್ತಿರುವುದು, 


211 


ವರಾಹೆ ಪುರಾಣಂ 


ತೇಜಸಾ ವಚಸಾ ಚೈವ ದುರ್ನಿರೀಕ್ಷೋ ಮಹಾಬಲಃ ! 
ಏಕೆಸ್ಸೆ ಮಿನ ಸರ್ವೇಷಾಂ ತೇಜಸ್ತೇಜಸ್ವಿನಾಂ ಕದಾ ॥ ೨೧ ॥ 


ತಸ್ಯ ಪಾರ್ಶ್ವೇ ಮಹಾದಿವ್ಯಾ ಖುಷೆಯೋ ಬ್ರಹ್ಮವಾದಿನಃ | 
ದೀಸ್ಕಮಾನಾಃ ಸ್ವವಪುಷಾ ನೇದವೇದಾಂಗೆಪಾರೆಗಾಃ ॥ ೨೨ ॥ 


ವೇದಾರ್ಥಾನಾಂ ವಿಚಾರೆಜ್ಜಾಃ ಸತ್ಯಧರ್ಮಪುರೆಸ್ಕೃ ತಾಃ | 
ಛೆಂದಶಿಶಿಕ್ಷಾವಿಕಲ್ಪ ಜ್ಹಾ8 ಸರ್ವಶಾಸ್ತ್ರವಿಕೆಲ್ಪಕಾಃ ॥ ೨೩ ॥ 


ನಿರುಕ್ತಮತಿವಾದಾಶ್ಚೆ ಸಾಮಗಾಂಧರ್ವಶೋಭಿತಾಃ | 
ಧಾಶುವಾದಾಶ್ಹೆ ವಿವಿಧಾ ಸಿರುಕ್ತಾಶ್ಚೈವ ನೈಗೆಮಾಃ ॥ ೨೪ ll 


ತತ್ರ ಚೈನ ಮಯಾ ದೃಷ್ಟಾ ಯುಷೆಯಃ ಸಿತರಸ್ತಥಾ। 
ಭವನೇ ಧರ್ಮರಾಜಸ್ಯ ಪ್ರಗಾಯೆಂತೆಃ ಕೆಥಾಶ್ಯುಭಾಃ ॥ ೨೫ ॥ 


೨೧. ಮಹಾಬಲನಾದ ಆತನು ತೇಜದಿಂದಲೂ, ವಾಕ್ಕಿನಿಂದಲೂ ಸರ್ವೆ 
ತೇಜಸ್ವಿಗಳ ಶೇಜಸ್ಸೂ ಒಂದೆಡೆಯಲ್ಲಿರುವಂತೆ ದುರ್ಥಿರೀಕ್ಷ್ಯನಾಗಿರುವನು 


೨೨-೨೪. ಆತನ ಪಕ್ಕದಲ್ಲಿ ಮಹಾದೇವತೆಗಳೂ, ಬ್ರಹ್ಮವಾದಿಗಳಾದ 
ಖುಷಿಗಳೂ, «ತಮ್ಮ ಜದೇಹಕಾಂತಿಯಿಂದ ಹೊಳೆಯುತ್ತಿರುವ ವೇದವೇದಾಂಗ 
ಪಾರಂಗತೆರೂ, ಮೇದಾರ್ಥವಿಚಾರಜ್ಞರೂ, ಸತ್ಯಧರ್ಮಪುರಸ್ಕೃತರೂ, ಛಂದಸ್ಸು, 
ಶಿಕ್ಷೆ ಇವುಗಳ ವಿಕಲ್ಪವನ್ನ ರಿತವರೂ, ಸರ್ವಶಾಸ್ತ್ರಗಳನ್ನೊ ಕಲ್ಪಿಸುವವರೂ, ನಿರುಕ್ತ 
ಕಾರರೂ, ಸಾಮಗಾಂಧರ್ವವೇದದಿಂದೊಪ್ಪೆ ವವರೂ, ಬಗೆಬಗೆಯ ಧಾತುವಾದಿ 
ಗಳೊ, *ನೈಗಮರೂ ಇರುವರು. 


೨೫. ಆಧೆರ್ಮರಾಜ ಗೃಹದಲ್ಲಿಯೇ ಶುಭಕಥೆಗಳನ್ನು ಚೆನ್ನಾಗಿ ಹೇಳು 
ತ್ತಿರುವ ಖುಹಿಗಳನ್ನೂ ಪಿತೃದೇವತೆಗಳನ್ನೂ ನಾನು ನೋಡಿದೆನು, 





* ಸೈಗೆಮ- ಉಪನಿಷತ್ತು ; ವರ್ತಕ ; ಪಟ್ಟಿಣಿಗ > ಪಟ್ಟಣಕ್ಕೆ ಸಂಬಂಧಿಸಿದುದು. 


212 


ನೂರತೊಂಬತ್ತೇಳೆನೆಯ ಅಧ್ಯಾಯ 


ಹೆ ಕಡಿ ಜಾಲೆ ೮ 
ತಸ್ಯ ಪಾರ್ಶ್ವೇ ವಂಯಾ ದೃಷ್ಟಃ ಕೃಷ್ಣವರ್ಣೊೋ ಮಹಾಶಹನುಃ । 


ಉತ್ತಮಃ ಪ್ರೆಕ್ಶತಾಕಾರ ಉದ್ದ: ರೋಮಾ ನಿರಾಕೃತಿಃ ॥ ೨೬ 


ವಾಮಬಾಹುಶ್ಚ ದಂದೇನ ಪ್ರವರೇಣ ಸಮನ್ವಿತಃ 
ವಿಕೃತಾಸ್ಕ್ಯೋ ಮಹಾದಂಷ್ಟೊ 4 ನಿತ್ಯಕ್ರುಬ್ಳೋ ಭಯಾನಕ ॥ ೨೭॥ 


ಶಿಕ್ಷಾರ್ಥೇ ಧರ್ಮರಾಜೇನ ಸಂದಿಷ್ಟಸ್ಸ ಪುನಃ ಪುನಃ! 
ಶೃಣೋತಿ ಚೈನ ಕಾಲೋಸ್‌ ನಿತ್ಯಯುಕ್ತಸ್ಸೆನಾತನಃ ॥ ೨೮ ॥ 


ತಥಾನ್ಯೇ ಚಾಪರೇ ತತ್ರ ಶಾಸನೇಷು ಸಮಾಹಿತಾಃ । 
ದೃಷ್ಟಾಸ್ತತ್ರ ಮಯಾ ತಾತ ಸರ್ವತೇಜೋಮಯೀಶುಭಾ ॥ ೨೯॥ 


ಯೆಮೇನೆ ಪೊಜ್ಯಮಾನಾಸಾ ದಿವ್ಯಗಂಧಾನುಲೇಪನೈಃ | 
ಸಂಹಾರಸ್ಸರ್ವಲೋಕಾನಾಂ ಗತಶೀನಾಂಚ ಮಹಾಗೆತಶಿಃ ೩೦೪ 


೨೬-೨೭. ಆಯಮರಾಜನ ಪಾಶದಲ್ಲಿ ಕಪ್ಪು ಬಣ್ಣದವನೂ, ವಿಶಾಲ 
ಕಪೋಲನೂ, ಉತ್ತಮನೂ, ತಕ್ಕದಾದ ಆಕಾರವುಳ್ಳವನೂ, ಕೋಮಾಂಚಿತಾಂ 
ಗೆನೂ, ಸುಂದರಬಾಹುವೂ, ಉತ್ತಮವಾದ ದಂಡವನ್ನು ಧರಿಸಿರುವವನ್ಕೂ 
ಕೋರೆಯಹಲ್ಲುಗಳುಳ್ಳ ವನೂ, ವಿಕಾರವಾದ ಮುಖವುಳ್ಳ ವನೂ, ಯಾವಾಗಲೂ 
ಕೋಪವುಳ್ಳವನಾಗಿ ಭಯಂಕರನೂ ಆಗಿರುವವನೊಬ್ಬನನ್ನು ನೋಡಿದೆನು. 


೨೮. ಶಿಕ್ಸಾರ್ಥವಾಗಿ ಯಮಧರ್ಮರಾಜನು ಮತ್ತೆಮತ್ತೆ ಮಾಡುವ 
ಆಜ್ಞೆಯನ್ನು ಯಾವಾಗಲೂ ಸಿದ್ದೆ ನಾಗಿರುವ ಸನಾತೆನನಾದ ಆಕಾಲವೀರಪುರು 
ಷೆನು ನಡೆಯಿಸುವನು. 


೨೯-೩೦, ಆತನಲ್ಲದೆ ಇತರರು ಕೆಲವರೂ ಯಮನ ಆಜ್ಞೆಯನ್ನು ನಿರೀ 
ಕ್ಲಿಸುತ್ತಿರುವರು. ಅಪ್ಪಾ, ಅಲ್ಲಿ ಗತಿಗಳಲ್ಲೆಲ್ಲಾ ಮಹಾಗತಿಯೂ, ಸರ್ವಲೋಕ 
ಗಳ ಸಂಗ್ರಹವೂ, ಸರ್ವಶತೇಜೋಮಯವೂ ಆಗಿ, ಯಮನಿಂದ ದಿವ್ಯಗಂಧಾನು 
ಲೇಪನಾದಿಗಳಿಂದ ಪೂಜಿಸಲ್ಪಡುವ ಆಶುಭಸಭೆಯನನ್ನಿ ನೋಡಿದೆನು. 


213 


ವೆರಾಹೆಪುರಾಣಂ 


ಅತಃ ಪರೆಂನೆ ಕರ್ತವ್ಯಂ ಸಾಧನೆಂ ಕಥಿತಂ ಬುಧೈಃ | 
ಬಿಭ್ಯತಿ ಹೃಸುರಾಸ್ತತ್ರ ಯುಷೆಯಶ್ನೆ ತಪೋಧನಾಃ | 
ಅಸುರಾಶ್ಚೆ ಸುರಾಶ್ಚೈವ ಯೋಗಿನಶ್ಚ ಮಹೌಜಸಃ 1೩೧ 


ನಮಸ್ಕಾರ್ಯಾ ಚ ಪೂಜ್ಯಾ ಚ ಮೋಹಿನೀ ಸರ್ವೆಸಾಧನೀ 1೩೨॥ೃ 


ತಸ್ಕಾಂಗೇಭ್ಯಸ್ಸಮುದ್ಭೂತಾ ವ್ಯಾಧಯಃ ಕ್ಲೇಶಸಂಭವಾಃ | 
ಅಸರಾಶ್ವ ಮಹಾಘೋರಾಃ ವ್ಯಾಥಯಃ ಕಾಲನಿರ್ಮಿತಾಃ ॥ aa ॥ 


ಪೌರುಪೇಣ ಸಮಾಯುಕ್ತಾಸ್ಸ್ಪರ್ವಲೋಕನಯಾಯತಾಃ | 
ಪ್ರಕೃತ್ಯಾ ದುರ್ಪಿನೀತಶ್ಚ ಮಹಾಕ್ರೋಧಸ್ಸುದಾರುಣಃ Wl av ॥ 


ಮಹಾಸತ್ತೋ ಮಹಾತೇಜಾಃ ಜರಾಮರಣವರ್ಜಿತಃ | 
ಮತ್ಯುರ್ವೃಷ್ಟೋ ದುರಾಧರ್ಹೊ ದಿವ್ಯಗೆಂಧಾನುಲೇಪನಃ | ೩೫॥ 


೩೧. ಅಲ್ಲಿ ಬುಧರು ಹೇಳಿದ ಕರ್ತವ್ಯಸಾಧೆನವನ್ನು ನಾನೂ ಇನ್ನೂ 
ಹೇಳಿಲ್ಲ. ಅಲ್ಲಿ ಅಸುರರೂ, ತಪೋಧನರಾದ ಖುಷಿಗಳೊ, ದೇವತೆಗಳೂ ಮಹೌ 
ಜಸರಾದ ಯೋಗಿಗಳೂ ಭಯಪಡುವರಂ. 


೩೨-೩೪ ಅಲ್ಲಿರುವ ಸರ್ವಸಾಧನಳ್ಕೂ ಪೂಜ್ಯಳೂ ಆದ ಮೊಹಿನಿಯು 
ನಮಸ್ಕಾರಾರ್ಹಳು. ಕ್ಲೇಶವನ್ನುಂಟುಮಾಡುವ ವ್ಯಾಧಿಗಳು ಆಕೆಯ ಅಂಗ. 
ದಿಂದುದಿಸಿದುವು. ಮಹಾಘೋರವಾದುವ್ಕೂ ಪೌರುಷವುಳ್ಳ ವೂ, ಸರ್ವಲೋಕ 
ನೀತಿದೀರ್ಫ್ಪವಾದುವೂ ಆದ ಬೇರೆಯ ವ್ಯಾಧಿಗಳೂ ಯಮನಿಂದ ಸೃಷ್ಟಿಸಲ್ಪಟ್ಟ ವೆ 


೩೫ ಮಹಾಸತ್ವನೂ, ಮಹಾತೇಜನೊ, ಮುಪ್ಪು ಸಾವುಗಳಿಲ್ಲದವನೂ, 
ತಿರಸ್ಕರಿಸಲಶಕ್ಯನೂ, ದಿವ್ಯಗಂಧಾನುಲಿಪ್ತನೂ ಆದ ಮೃತ್ಯುವನ್ನು ನಾನು 
ನೋಡಿದೆನು. 


214 


ನೂರತೊಂಬತ್ತೇಳೆನೆಯೆ ಅಧ್ಯಾಯ 


ಗಾಯಕಾ ಹಾಸಕಾಶ್ಚೈವ ಸರ್ವಜೀವಪ್ರಬಜೋಧಕಾಃ। 
ಮೃತ್ಯುನಾ ಸಹಿತಾ ನಿತ್ಯಂ ಕಾಲಜ್ಞಾಃ ಕಾಲಸಮ್ಮತಾಃ ॥ 
ದಿವ್ಕಾಭರಣಶೋಭಾಭಿಶ್ಕೋಭಮಾನಾಸ್ಸುಕೇಜಸೆಃ ॥ ೩೬ ॥ 


ಸವಾಲವ್ಯಜನಚ್ಛನ್ನೈಃ ಕೇಚಿತ್ತತ್ರ ಮಹೌಜಸಃ । 


ಪೆರ್ಯಾಸ್ತರಣಸಂಛನ್ನೇಷ್ವಾಸನೇಷು ತಥಾ ಪರೇ ॥೩೭॥ 
ಪೊಜ್ಯಮಾನಾ ಮಯಾ ದೃಷ್ಟಾಃ ಕೇಚಿಕ್ವತ್ರ ಮಹೌಜಸಃ | ac fl 


ಅನೇಕಾಶೆ ಜರಾಸ ತ್ರ ಮೇದನಾಶೆ ಸುದಾರುಣಾಃ | 
ಇಂ ವೆ ಯಿ ೩೦ 
ನಾರೀನರೆಸ್ವರೂಪಾಶ್ನ ಮಯಾ ದೃಷ್ಟಾಸ್ತೃನೇಕಶಃ | ೩೯ 


ಕಾಮಕ್ರೋಧವಿಚಾರಿಣ್ಯೋ ನಾನಾರೂಪಧರಾಸ್ತ್ರಿಯಃ | 
ಜೀವಭಕ್ಷಕರಾ ಘೋರಾಸ್ತೀವ್ರರೋಷಾ ಭಯಾನಕಾಃ ॥ vo 


೩೬. ಅಲ್ಲಿ ದಿವ್ಯಾಭರಣಗಳ ಕಾಂತಿಯಿಂದೊಪ್ಪುವವರೂ, ಸುತೇಜರೂ 
ಮಹೌಜಸರೂ, ಸರ್ವಜೀವರನ್ನೂ ಪ್ರಬೋಧಗೊಳಿಸುವವರೂ, ಯಮನಿಗೆ 
ಸಮ್ಮತರೂ ಆದ ಗಾಯಕರೂ, ಹಾಸ್ಯಗಾರರೂ, ಜ್ಞಾನಿಗಳೂ ಯಾವಾಗಲೂ 
ಆಮೃತ್ಯುದೇವನೊಡನೆ ಇರುವರು 


೩೭-೩೮. ಅಲ್ಲಿ ಮಹೌಜಸರಾದ ಮತ್ತೆಕೆಲವರು ಚಿತ್ರಾಲಂಕೃತಗಳಾದ 
ಮೆತ್ತೆಗಳನ್ನು ಹಾಸಿರುವ ಪೀಠಗಳಲ್ಲಿ ಕುಳಿತು, ಚಾಮರಾದಿಗಳಿಂದ ಪೂಜಿತ 
ರಾಗುತ್ತಿರುವುನ್ನಿ ನೋಡಿದೆನು. 


ರ೯. ಬಹು ಭಯಂಕರಗಳೂ, ಸ್ರೀಪುರುಷರೂಪಧಾರಿಗಳೂ ಆದ ಅನೇಕ 
ಜ್ವರಗಳನ್ನೂ, ವೇದನೆಗಳನ್ನೂ ನಾನು ಅಲ್ಲಿ ನೋಡಿದೆನು. 


೪೦, ನಾನಾರೂಪಗಳನ್ನು ಧರಿಸಿದವರ್ಕೂ ಕಾಮಕ್ರೋಧೆ ವಿಚಾರಿಣಿಯರೂ 
ಜೀವಭಕ್ಷಕರೂ, ಘೋರರೂ, ಅತಿರೋಷವುಳ್ಳೆವರೂ, ಭಯಂಕರರೂ ಆದೆ 
ಸ್ತ್ರೀಯರನ್ನೂ ನಾನು ಅಲ್ಲಿ ನೋಡಿದೆನು. 


215 


ವರಾಹ ಪುರಾಣಂ 


ತಾಸಾಂ ಹಲಹಲಾಶೆಬ್ದಃ ಸರ್ವಾಸಾಂ ಚೆ ಸಮಂತತಃ | 
ಧರ್ಮರಾಜಸಮೀಪೇ ತು ದಾರಯಂತಿ ಧರಾಮಿಮಾಂ H vos 


ಕೂಷ್ಮಾಂಡಾ ಯಾತುಧಾನಾಶ್ಚೆ ರಾಕ್ಷಸಾಃ ಪಿಶಿತಾಶನಾಃ | 
ಏಕೆಪಾದಾ ದ್ವಿ ಸಾದಾಶ್ಚೆ ತ್ರಿಪಸಾದಾ ಬಹುಪಾದಕಾಃ 1 ೪೨ ॥ 


ಏಕಬಾಹುರ್ದ್ವಿಬಾಹುಶ್ಟೆ ತ್ರಿಬಾಹುರ್ಬಹುರ್ಬಾಹುಳಃ | 
ಶಂಕುಕರ್ಣಾ ಮಹಾಕರ್ಣಾ ಹೆಸ್ತಿಕೆರ್ಣಾಸ್ತೆಥಾಸೆರೇ ॥ ೪೩ ॥ 


ಳೇಚಿತ್ತು ತತ್ರ ಪುರುಷಾಃ ಸರ್ವಶೋಭಾನಿಶೋಭಿತಾಃ । 
ಳೇಯೂರೈರ್ಮಕುಟ್ಟೈಶ್ವಾನ್ಯೇ ಚಿತ್ರೈರಂಗೈಸ್ತಥಾಪರೇ ॥ ೪೪ ॥ 


ಸ್ರಗ್ವಿಣೋ ಬದ್ಧಪಾದಾಶ್ಚ ಸರ್ವಾಭರಣಭೊಷಿತಾಃ 


ಸಕುಶಾರಾಸ್ಸಕುದ್ದಾಲಾಸ್ಸ ಚಕ್ರಾ ಶ್ಯೊಲಪಾಣಯಃ ॥ ೪೫ i 


೪೧. ಎಲ್ಲಾ ಕಡೆಯೂ ಆಗುವ ಆಸ್ತ್ರೀಯರೆಲ್ಲರ ಕಲಕಲಶಬ್ದವು ಯಮ 


ಧರ್ಮರಾಜನ ಸಮೀಪದಲ್ಲಂತೂ ಈ ಭೂಮಿಯನ್ನೇ ಸೀಳಿಬಿಡುವುದು. 


೪೨-೪೩ ಒಂದು ಎರಡು, ಮೂರು ಅಥವಾ ಹಲವು ಕಾಲುಗಳೂ, ಒಂದು, 
ಎರಡು, ಮೂರು ಆಥವಾ ಹಲವು ಕೈಗಳೂ, ಈಟಿ ಅಥವಾ ಗೂಟದಂತೆ ಕಿವಿಯೂ, 
ದೊಡ್ಡ ಕಿವಿಯೂ, ಆನೆಯ ಕಿವಿಯೂ ಉಳ್ಳಿ ಕೂಷ್ಮಾಂಡರೂ, ಯಾತುಧಾನರೂ, 
ಪಿಶಾಚಿಗಳೂ ಅಲ್ಲಿರುವರು. 


೪೪-೪೫, ಅಲ್ಲಿ ಕೆಲವರು ಪುರುಷರು ಸರ್ವಲಕ್ಷಣಗಳಿಂದೊಪ್ಪುತ್ತ ಭುಜಾ 
ಓಂ ನಿ೧ಗೆಸ ಕ 
ಭರಣಕಿರೀಟಗಳಿಂದ ಸೂಗಸುತ್ತಿರುವರು. ಕಲವರು ವಿಚಿತ್ರಾ ೦ಗವುಳ್ಳವರಾಗಿ 
ಮಾಲಾಧಾರಿಗಳಾಗಿಯೂ, ಕಾಲುಬಳೆಗಳೇ ಮೊದಲಾದ ಸರ್ವಾಭರಣಾಲಂಕೃತ 
ರತಿಗಿಯೂ ಇರುವರು. ಕೆಲವರು ಕೊಡಲಿಗಳನ್ನೂ ಗುದ್ದೆಲಿಗಳನ್ನೂ, 


ಚೆಕ್ರಗಳನ್ನೂ, ಶೂಲಗಳನ್ನೂ ಹಿಡಿದಿರುವರು. 


216 


ನೊರತೊಂಬತ್ತೇಳೆನೆಯ ಅಧ್ಯಾಯ 


ಸಶಕ್ತಿಕೋಮರಾಃ ಕೇಚಿತ್ಸಧನುಸ್ಕಾದುರಾಸದಾ: | 

ಅಸಿಹಸ್ತಾಸ್ತೆಥಾ ಚಾನ್ಯೇ ತಥಾ ಮುದ್ಧರಸಾಣಯಃ ॥ ೪೬ n 
ಸಜ್ಜಿತಾ ದಧಿಹಸ್ತಾಶ್ಟೆ ಗೆಂಧಹಸ್ತಾಹ್ಯನೇಕಶಃ | 

ವಿಚಿತ್ರಭಕ್ಷ್ಯಹಸ್ತಾಶ್ಚೆ ವಸ್ತ್ರಹಸ್ತಾಸ್ತಥೈವ ಚ । 


ಧೂಪಾನ್ಪ್ರ್ರಗೃಹ್ಯ ನಿವಿಧಾನ್ವಾಸಾಂಸಿ ಶುಭರನಾಃ ೨೪೭ ॥ 
ಸಿಬಿಕಾಶ್ಚೆ ಮಹಾಶೋಭಾ ಯತಾನಾನಿ ವಿವಿಧಾನಿ ಚ । 
ವಾಜಿಕುಂಜರಯುಕ್ತಾನಿ ಹೆಂಸೆಯುಕ್ತಾನಿ ಚಾಪರೇ 1 ೪೮ | 
ಶರಭ್ಛೈ ಯುಸಭೈಶ್ಚಾಸಿ ಹಸ್ತಿಭಿಶ್ಚ ಸುದರ್ಶನೈಃ। 

ಮಯೂರೈಃ ಸಾರಸ್ಕೆಶ್ಚೈವ ಚೆಕ್ರೆವಾಕೈಶ್ನ ವಾಜಿಭಿಃ ॥೪೯॥ 
ಏವಂರೂಪಾ ಮಯಾ ದೃಷ್ಟಾಸ್ತತ್ರ ಚಾನ್ಯೇ ಭಯಾನಕಾಃ । 

ಉಜ್ವಲಾ ಮಲಿನಾಶ್ಚೈವ ಜೀರ್ಣವಸ್ತ್ರಾ ನವಾಂಶುಕಾಃ ॥1೫೦॥ 





೪೬, ಕೆಲವರು ಶಕ್ತಿತೋಮರಾಯುಧಗಳನ್ನು ಧೆರಿಸಿರುವರು, ಕೆಲವರು 
ಧನುರ್ಧಾರಿಗಳಾಗಿರುವರು. ಮತ್ತೆಕೆಲವರು ಮುದ್ಗರಾಯುಧವನ್ನು ಧರಿಸಿರು 
ರುವರು. 


೪೭. ಕೆಲವರು ಮೊಸರನ್ನೂ, ಕೆಲವರು ಗೆಂಧವನ್ನೂ, ಕೆಲವರು 
ಧೂಪವನ್ನೂ,ಕೆಲವರು ಬೇಕಾದಹಾಗೆ ವಿಚಿತ್ರವಾದ ಭಕ್ಷ್ಯಗಳನ್ನೂ, ವಸ್ತ್ರಗಳನ್ನೂ 
ಹಿಡಿದುಕೊಂಡು, ಸಿದ್ಧರಾಗಿ ನೋಡುವುದಕ್ಕೆ ಚೆನ್ನಾಗಿರುವರು. 


೪೮-೪೯. ಅಲ್ಲಿ ಬಹಳ ಸೊಗಸಾದ ಪಲ್ಲಕ್ಕಿಗಳೂ, ಸುಂದರವಾದ ಆನೆ 
ಕುದುತಿಗಳಿಂದಲೂ, ಹೆಂಸಗಳಿಂದಲೂ, ಶಭರಗಳಿಂದೆಲೂ, ಎತ್ತುಗಳಿಂದಲೂ, 
ಕೂಡಿದ ಬಗೆಬಗೆಯ ಯಾನಗಳೂ, ಆನೆ, ಕುದುರೆ, ನವಿಲು, ಸಾರಸ, ಚಕ್ರವಾಕ 
ಮೊದಲಾದುವುಗಳೂ ಇರುವುವು. 


೫೦. ಅಲ್ಲಿ ಕೆಲವರು ಭಯಂಕರರಾಗಿಯೂ ಕೆಲವರು ಹೊಳೆಯುವವರಾಗಿ 
ಯೂ, ಕೆಲವರು ಮಲಿನರಾಗಿಯೂ, ಕೆಲವರು ಹಳೆಯ ಬಟ್ಟಿ ಯನ್ನುಟ್ಟ 
ವರಾಗಿಯೂ, ಕೆಲವರು ಹೊಸ ಬಟ್ಟಿಗಳನ್ನ್ನಿ ಧರಿಸಿದವರಾಗಿಯೂ ನನಗೆ 
ಕಾಣಿಸಿದರು 


೨೪ 217 


ವೆರಾಹೆಪುರಾಣಂ 


ಸುಮನಾ ವಿಮನಾ ಮೂಕಾ ಮೂರಕಾಶ್ಯತೆಮಾರಕಾ: ॥ ೫ ॥ 
ಸಮಾರ್ಜಾರೀ ಕಾಚವರ್ಣಾ ಕೈಷ್ಣಾಚೈವ ಕಲಿಸ್ತಥಾ | 

ಧರ್ಮಹಸ್ತಾ ಯಶೋಹಸ್ತಾಃ ಕೀರ್ತಿಹಸ್ತಾಸ್ತ ಥಾಪರೇ ॥ ೫೨ ॥ 
ಏತೇ ಪುರೋಗಮಾಸ್ತೆ ತ್ರ ಕೃತಾಂತಸ್ಯ ಮಹಾತ್ಮನಃ | 

ಯದ್ಯೇತಾನಿ ಯಜೇದ್ವಿಪ್ರೋ ನಾಸ್ತಿ ತಸ್ಯ ಪರಾಭವ: ॥ ೫೩॥ 
ನಮಸ್ವಾರ್ಯಾಶ್ಚ ಪೂಜ್ಯಾಶ್ಚ ಆಪನ್ನೇನ ಹಿ ನಿತ್ಯಶಃ | 

ಪರಿತುಸ್ಯ ಕೃತಾ ನಿತ್ಯಂ ವಿಹಿತಾಸ್ಸರ್ವಲೌಕಿಕಾಃ ॥ ೫೪ ॥ 

ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಕೃತಾಂಶಕಾಲಮೃತ್ಯು 


ಕಂಕರವರವರ್ಣನಂ ನಾಮ ಸಪ್ತನವತ್ಯಧಿಕೆ ಶತತನೋಧ್ಯಾ ಯಃ 





೫೧. ಕೆಲವರು ಒಳ್ಳೆಯ ಮನಸ್ಸುಳ್ಳ ವರು. ಕೆಲವರು ಕೆಟ್ಟ ಮನಸ್ಸುಳ್ಳ ವರು 
ಕೆಲವರು ಮೂಕರು. ಕೆಲವರು ಕೊಲೆಗಾರರು, ಕೆಲವರು ನೂರಾರುಜನರನ್ನು 
ಕೊಲ್ಲುವವರು. 


೫೨. ಅಲ್ಲಿ ಒಬ್ಬಳು ಬೆಕ್ಕನ್ನು ಹಿಡಿದುಕೊಂಡು, ಗಾಜಿನಂತೆ 
ಕಪ್ಪಾಗಿ ಶಕ್ತಳಾಗಿರುವಳು. ಮತ್ತೆಕೆಲವರು ಧರ್ಮಹೆಸ್ತರಾಗಿ ಕೀರ್ತಿಯನ್ನು 
ಪಡೆದಿರುವರು. 


೫೩. ಮಹಾತ್ಮನಾದ ಯಮನ ಸಭೆಯಲ್ಲಿ (ಮೇಲೆ ಹೇಳಿದ) ಇವರೇ 
ಮೊದಲಾದವರಿರುವರು. ಇವರನ್ನು ಪೂಜಿಸಿದನಾದರೆ ಅವನಿಗೆ ಸರಾಭವವಿಲ್ಲ. 

೫೪. ಆಪತ್ತಿಗೊಳಗಾಗಿರುವವನು ನಿತ್ಯವೂ ಇವರನ್ನು ನಮಸ್ಕರಿಸಿ 
ಪೂಜಿಸಬೇಕು. ಧರ್ಮರಾಜನು ಸಂತೋಷಗೊಂಡು ಇವರನ್ನು ಎಲ್ಲಾ ಲೋಕ 
ಗಳೆಲ್ಲೂ ಇರುವಂತೆ ಮಾಡಿಟ್ಟರುವನು. 
ಅಧ್ಯಾಯದ ಸಾರಾಂಶೆ 

ವೈಶೆಂಪಾಯನಮುನಿಯಂ ಜನಮೆೇೇಜಯರಾಯನಿಗೆ-- ನಚಿಕೇತನು 
ಮುನಿಗಳೇಮೊದಲಾದನೆರಿಗೆ ಹೇಳಿದ ಯಮಪುರದ ನಾಲ್ಕು ಗೋಪುರಗಳ, 
ಯಮರಾಜನ ಸಭೆಯ ಮತ್ತೂ ಸಭಿಕರ ರೂಪಗುಣಕಾರ್ಯಮಹಿಮಾದಿಗಳ 
ವರ್ಣನೆಯನ್ನು ತಿಳಿಸುವನು. 

ಇಲ್ಲಿಗೆ ಶ್ರೀ ವೆರಾಹೆಪುರಾಣದಲ್ಲಿ ನೊರತೊಂಬಕ್ತೇಳನೆಯ ಅಧ್ಯಾಯ. 


218 


॥ಶ್ರೀ॥ 


——— 


ಅಸ್ಟನವತ್ಯಧಿಕಶತತಮೋಧ್ಯಾಯಃ 
ಅಥ ಸಂಸಾರಚಕ್ರಯಾತನಾಸ್ತರೂಪವರ್ಣನಂ 
ತಿಹಾರ್‌ 
ಕ ನಚಿಕೇತೆ ಉವಾಚ ॥ 
ವರ್ತಮಾನೆಸ್ಸಭಾಮಧ್ಯೇ ರಾಜಾ ಪ್ರೇತಪುರಾಧಿಪಃ । 
ಮಾಮೇಕಮೃ ಷಭಂ ತತ್ರೆ ದರ್ಶನಂ ಚ ದದೌ ಯಮಃ iol 


ಯಾಥಾಶಥ್ರೇನ ಮೇ ಪೂಜಾ ಕಾರ್ಯೇಣ ವಿಧಿನಾಕರೋತ್‌ | 
ಆಸನಂ ಹಾದ್ಯಮರ್ಥ್ಯಂ ಚ ವೇದದೃಷ್ಟೇನ ಕರ್ಮಣಾ ॥೨॥ 


ಅಬ್ರನೀಜ್ಜೆ ಪುನರ್ಹಷ್ಟೋ ಹ್ಯಾಸ್ಕತಾಂ ಚ ವರಾಸನೇ । 
ಕಾಂಚನೇ ಕುಶಸಂಛನ್ನೇ ದಿವ್ಯಪುಷ್ಪೋಸಪಶೋಭಿತೇ ॥೩॥ 





ರಾಹಾ 


ನೊರ ತೊಂಬತ್ತೆಂಟಿನೆಯ ಆಧ್ಯಾಯ 
ಸಂಸಾರಚಕ್ರಯಾತನಾಸ್ವರೂಪವರ್ಣನಂ. 
ಆಜಾ 
೧-೨ ನಚಿಕೇತ-ಆ ಸಭಾಮಧ್ಯದಲ್ಲಿದ್ದ ಪ್ರೇತಪುರಾಧಿನತಿಯಾದ ಯಮ 
ರಾಜನು ನನ್ನನ್ನು ಒಬ್ಬ ಶ್ರೇಷ್ಠನನ್ನಾಗಿತಿಳಿದು ನನಗೆ ದರ್ಶನವನ್ನು ದಯೆ 
ಪಾಲಿಸಿ, ವೇದೋಕ್ತವಾದ ವಿಧಿಯಿಂಂದ ಆಸೆನವನ್ನೂ, ಅಘಣ್ಯಪಾದ್ಯಗಳನ್ನೂ 
ಕೊಟ್ಟು ನಿಜವಾಗಿಯೂ ಪೂಜೆಯನ್ನು ಮಾಡಿದನು. 


೩. ಅಲ್ಲದೆ ದರ್ಭೆಯನ್ನು ಹಾಸ್ಕಿ ದಿವ್ಯಪುಷ್ಬಾಲಂಕೃತವಾಗಿರುವ 
ಸುವರ್ಣದ ಉತ್ತಮಾಸನದಲ್ಲಿ “ಕುಳಿತುಕೊಳ್ಳೋಣವಾಗಲಿ” ಎಂದು ಸಂತೋಷ 
ದಿಂದ ಹೇಳಿದನು. 


219 


ವೆರಾಹ್‌ ಪುರಾಣಂ 


ತಸ್ಯ ವಕ್ತ್ರಂ ಮಹಾರೌದ್ರಂ ನಿತ್ಯಮೇವ ಭೆಯಾನಕಂ | 
ಪಶ್ಯ ತಸ್ತಸ್ಯೆ ಮಾಂ ವಿಪ್ರಾಸ್ತತಸ್ಸೌಮ್ಯತರಂ ಬಭೌ Hv UW 


ಲೋಹಿತೇ ತಸ್ಯ ವೈ ನೇತ್ರೇ ಜಲ್ಪತಶ್ಲೆ ಪುನಃ ಪುನಃ | 

ಪದ್ಮಸತ್ರನಿಭೇ ಚೈವ ಜಜ್ಞಾತೇ ಮೆಮು ಸೌಹೃದಾತ್‌ Huan 
ತತೋಹಂ ತಸ್ಯ ಭಾವೇನ ಭಾವಿತಶ್ಚ ಪುನಃ ಪುನಃ | 
ಪ್ರಹೃಸ್ಟವತಾನಸೋ ಜಾತೋ ವಿಶ್ವಾಸಂ ಚ ಪರಂಗೆತಃ ॥೬॥ 


ತಸ್ಯ ಪ್ರೀತಿಕೆರಂ ಸದ್ಯಃ ಸರ್ವಜೋಷೆನಿನಾಶೆನಂ! 
ಕಾಮದಂ ಚ ಯೆಶೋದಂಚ ದೈವತೈಶ್ಥಾಪಿ ಪೂಜಿತಂ Wan 


ಕಾಲವೃದ್ಧಿಕರಂ ಸ್ತೋತ್ರಂ ಕ್ಷಿಪ್ರಂ ತತ್ರ ಉದೀರೆಯೆಂ | 
ತೇನ ಪ್ರೀಕೋ ಮಹಾತೇಜಾ ಯಮಃ ಪರಮಧಾರ್ಮಿಕಃ ie 


೪. ಬ್ರಾಹ್ಮಣರೇ, ಯಾವಾಗಲೂ ಮಹಾರೌದ್ರವಾಗಿ ಭಯಂಕರವಾಗಿರುವ 
ಆತನ ಮುಖವು ನನ್ನನ್ನು ನೋಡುತ್ತಿರುವಾಗ ಬಹು ಸೌಮ್ಯವಾಗಿ ಹೊಳೆಯು 


೫, ಪ್ರಿತಿಯಿಂದ ನನ್ನೊಡನೆ ಮತ್ತೆಮತ್ತೆ ಮಾತನಾಡುತ್ತಿರುವಾಗ ಆ 
ಧರ್ಮರಾಜನ ಸಹಜವಾಗಿ ಕೆಂಪಾಗಿರುವ ಕಣ್ಣುಗಳು ತಾವಕೆಯಂ ಎಸಳುಗಳೆಂತೆ 
ಕಾಣಿಸುತ್ತಿದ್ದುವು. 


೬, ಬಳಿಕ ನಾನು ಅತನ ಸ್ವಭಾವಮಹಿಮೆಗಳನ್ನು ಮತ್ತೆ ಮತ್ತೆ 
ಆಲೋಚಿಸಿ ಅತಿಸಂತೋಷಗೊಂಡ ಮನಸ್ಸುಳ್ಳವನಾಗಿ ಆತನಲ್ಲಿ ಪರಮೃ 
ವಿಶ್ವಾಸವನ್ನೂ ಪಡೆದೆನು. 


೭-೮. ಒಡನೆಯೇ ಆತನಿಗೆ ಪ್ರೀತಿಕರವೂ, ಸರ್ವದೋಷವಿನಾಶಕವೂ, 
ಇಷ್ಟಾರ್ಥಪ್ರದವೂ, ಕೀರ್ತಿದಾಯಕವೂ, ದೇವತೆಗಳಿಂದಲೂ ಪೂಜಿತವೂ 
ಕಾಲವೃದ್ಧಿ ಕರವೂ ಆದ (ಮುಂದಿರುವ) ಸ್ತೋತ್ರವನ್ನು ಬೇಗನೆ ಹೇಳಿದೆನು. 
ಷರಮಧಾರ್ನೀಕನೊ; ಮಹಾಶೇಜನೂ ಆದ ಯಮನು ಅದರಿಂದ ಪ್ರೀತನಾದನು 


220 


ನೂರ ತೊಂಲತ್ತೆಂಟಿನೆಯೆ ಅಧ್ಯಾಯ 
೪ ಸ್ತೋತ್ರಂ 8 
ತ್ವಂ ಧಾತಾ ಚ ವಿಧಾತಾ ಚ ಶ್ರಾದ್ಧೇಜೈವ ಹದೈಶ್ಯಸೇ ! 
ಪಿಶೃಣಾಂ ಪರಮೋ ದೇವಶ್ಚತುಷ್ಬಾದ ನಮೋಸ್ತುಶೇ uel 
ts 
ಕಾಲಜ್ವಶ್ಚ ಕೃತಜ್ಞಶ್ಚ ಸತ್ಯವಾದೀ ದೃಢವ್ರತಃ | 
ಪ್ರೇತನಾಥ ಮಹಾಭಾಗ ಧರ್ಮರಾಜ ನಮೋಸ್ತುತೇ H oof 


ಕರ್ಮ ಕಾರಯಿತಾ ಚೈವ ಭೂತಭವ್ಯಭವೃತ್ತಭೋ | 
ಪಾನಕೋ ನೋಹನಶ್ಚೈವ ಸಂಸ್ಥೇಸೋ ವಿಸ್ತರಸ್ತಥಾ । ॥ ೧೧ 


ದಂಡಪಾಣೇ ವಿರೂಪಾಕ್ಸ ಪಾಶಹಸ್ತೆ ನಮೋಸ್ತುತೇ | 
ಆದಿತ್ಯಸದ್ಳ ಶಾಕಾರ ಸರ್ವಜೀವಹರ ಪ್ರಭೋ ॥೧೨ 9 





೯, ಸ್ತೋತ್ರ--ದೇವ, ನೀನೇ ಧಾಶೃವೂ, ವಿಧಾತೃವೂ ಆಗಿದ್ದೀಯೆ 
ಶ್ರಾದ್ಧದಲ್ಲೂ ಪಿತೃಗಳಿಗೆ ಪರಮದೇವನಾಗಿ ಕಾಣಿಸುತ್ತೀಯೆ.  ಚತುಷ್ಟಾದನಾದ 
ನಿನಗೆ ನಮಸ್ಕಾರ. 


೧೦. ಧರ್ಮರಾಜನೇ. ನೀನು ಕಾಲವನ್ನರಿತವನೂ, ಕೃತಜ್ಞನೂ ಸತ್ಯ 
ವಾದಿಯೂ, ದೃಢೆವ್ರತನೂ, ಆಗಿದ್ದೀಯೆ. ಪ್ರೇತನಾಥ, ಪೂಜ್ಯನೇ, ನಿನಗೆ 
ನಮಸ್ಕಾರ. 


೧೧. ಪ್ರಭುವೇ, ಕರ್ಮವನ್ನು ಮಾಡಿಸುವವನೂ, ಹಿಂದಿದ್ದವನೂ, 
ಈಗಿರುತ್ತಿರುವವನೂ, ಮುಂದಿರುವವನೂ ನೀನೆ. ಪಾವಕನೂ, (ಸದಾಚಾರವೂ) 
ಅಗ್ನಿಯೂ ಮೋಹೆನನೂ, ಸಂಕ್ಷೇಪನೂ, ವಿಸ್ತಾರನೂ ನೀನೆ. 


೧೨. ದಂಡಪಾಣಿಯೇ, ವಿರೂಪಾಕ್ಷ ಪಾಶಹಸ್ತ, ಸರ್ವಜೀವಹರ, 
ಆದಿತ್ಯಸಮಾನಾಕಾರ, ಪ್ರಭೂ, ನಿನಗೆ ನಮಸ್ಕಾರ. 


221 


ವರಾಹ ಪುರಾಣಂ 


ಕೃಷ್ನವರ್ಣ ದುರಾಧರ್ಷೆ ಕೈಲರೂಪ ನಮೋಸ್ತುತೇ । 
ಮಾರ್ತಂಡಸದೃಶ ಶ್ರೀಮನ್ಮಾರ್ತಂಡಸದೃಶದ್ಯುತಿಃ | 
ಹೆವ್ಯಕವ್ಯವಹಸ್ಸ್ವಂ ಹಿ ಪ್ರಭವಿಷ್ಟೋ ನಮೋಸ್ತುತೇ ॥ ೧೩ ॥ 


ಪಾಸಹಂತಾ ವ್ರತೀ ಶ್ರಾದ್ಧೀ ನಿತ್ಯಯುಕ್ತೋ ಮೆಹಾತಪಾಃ । 
ಏಕದೃಗ್ಬಹುದ್ಭಗ್ಳೂತ್ವಾ ಕಾಲ ಮೃತೋ ನಮೋಸ್ತುತೇ ॥ ೧೪ ॥ 


ಕ್ರಚಿದ್ದಂಡೀ ಕ್ವಚಿನ್ಮುಂಡೀ ಕ್ವಚಿತ್ಯಾಲೋ ದುಶಾಸದಃ | 

ಕ್ವಚಿದ್ಬಾಲಃ ಕ್ರಚಿದ್ದೃದ್ಧಃ ಕೈಚಿದ್ರೌದ್ರೋ ನಮೋಸ್ತು ತೇ ॥೦೫॥ 
ತ್ವಯಾ ನಿರಾಜಿತೋ ಲೋಕಃ ಶಾಸಿತೋ ಧರ್ಮಹೇತುನಾ | 

ಪ್ರತ್ಯಕ್ಷಂ ದೃಶ್ಯತೇ ದೇವ ತ್ವಾಂನಿನಾನ ಚ ಸಿಧ್ಯತಿ ॥ ೧೬ ॥ 


ಹಂ ಮಾ 





೧೩. ಕೃಷ್ಣವರ್ಣನೇ, ಭಯಪಡಿಸಲಶಕ್ಯನೇ, ತೈ ಲರೂಪನೇ, ನಿನಗೆ 
ನಮಸ್ಕಾರ, ಸೂರ್ಯಸಮಾನನೇ, ಶ್ರೀಮಂತನ, ಸೂರ್ಯಸಮೂನನಾದ 
ನೀನು ಹವ್ಯಕವ್ಯಗಳನ್ನು ವಹಿಸುವನಲ್ಲವೆ! ಸಮರ್ಥನೇ, ನಿನಗೆ ನಮಸ್ಕಾರ 


೧೪. ಪಾಪನಾಶಕನೂ, ವ್ರೆತಿಯೂ, ಶ್ರಾದ್ಧ ದೇವನೂ ನಿತ್ಯಯುಕ್ತನೂ, 
ಮೆಹಾತಪಸ್ತಿಯೂ, ಎಕದೃಷ್ಟಿಯೂ ಬಹುದೃಷ್ಟಿಯೂ ಉಳ್ಳ ಕಾಲವೃತ್ಯುವೂ 
ಆದ ನಿನಗೆ ನಮಸ್ಕಾರ, 

೧೫. ಕೆಲವುಸಂದರ್ಭಗಳಲ್ಲಿ ದಂಡಿಯೂ, ಕೆಲವು ಸಂದರ್ಭಗಳಲ್ಲಿ 
ಮುಂಂಡಿಯೂ, ಕೆಲವು ಸಂದರ್ಭಗಳಲ್ಲಿ ಸಮೀಪಿಸಲು ಕಷ್ಟ ನಾದ ಕಾಲ (ಯಮ) 
ನೂ, ಕೆಲವು ಸಂದರ್ಭಗಳಲ್ಲಿ ಬಾಲನೂ, ಮತ್ತೆಕೆಲವು ಸಂದರ್ಭಗಳಲ್ಲಿ ವೃದ್ಧನೂ 
ಕೆಲವು ಸಂದರ್ಭಗಳಲ್ಲಿ ರೌದ್ರನೂ ಆಗಿರುವ ನಿನಗೆ ನಮಸ್ಕಾರ. 


೧೬. ಡೇವ್ಯ ಧರ್ಮಪರಿಪಾಲನೆಗಾಗಿ ನಿನ್ನಿಂದ ಆಬ್ದಪ್ರವಾಗಿ ಲೋಕವು 
ಪ್ರಕಾಶಗೊಳಿಸಲ್ಪಟ್ಟದೆಯೆಂಬುದು ಪ್ರತ್ಯಕ್ಷವಾಗಿ ಕಾಣುತ್ತದೆ. ಫೀಫಿಲ್ಲದೆ ಅದು 
ಸಾಧ್ಯವಾಗುವುದಿಲ್ಲ 


222 


ನೊರೆ ತೊಂಬತ್ತೆಂಟನೆಯ ಅಧ್ಮಾಯ 


ದೇವಾನಾಂ ಪರಮೋ ದೇವಸ್ತಪೆಸಾಂ ಪರೆಮಂ ತಪಃ 
ಜಪಾನಾಂ ಪರಮಂ ಜಪ್ಯೆಂ ತ್ವತ್ತೆಶ್ಹಾನ್ಯೋ ನ ದೃಶ್ಯಶೇ 1 ೧೭॥ 


ಯಷಂಯರೋ ವಾ ತಥಾ ಕ್ರುದ್ಧಾ ಹತಬಂಧುಸುಹೃಜ್ಜನಾಃ | 
ಪತಿವ್ರತಾಸ್ತು ಯಾ ನಾರ್ಯೋ ದುಃ ಖಿತಾಸ್ತಪಸಿ ಸ್ಥಿತಾಃ ॥ ೧೮ ॥ 


ನತ್ವಾಂ ಶಕ್ತಾ ಇಹ ಸ್ಥಾನಾತ್ಪಾತನಾಯ ಕದಾಚನ I oF I 


ತಸ್ಮಾತ್ತ್ವಂ ಸರ್ವದೇವೇಷು ಚೈಕೋ ಧರ್ಮಭೃತಾಂ ವರಃ | 
ಕೃತಬ್ದಸ್ಪತ್ಯವಾದೀ ಚ ಸರ್ವಭೂಶಔಓತೇ ರತಃ ॥ ೨೦॥ 


|| ವೈಶಂಪಾಯನ ಉವಾಚ ॥ 
ಏವಂ ಶ್ರುಶ್ವಾ ಸ್ತವಂ ದಿನ್ಯಮೃಷಿಪುತ್ರೇಣ ಭಾಷಿತಂ | 
ಪರಿತುಷ್ಟಸ್ತದಾ ಧರ್ಮೋ ಹ್ಯದ್ವಾಲಕಸುತಂ ಪ್ರಶಿ ॥ ೨೧॥ 





೧೭, ದೇವರಲ್ಲಿ ಪರಮದೇವನೂ, ತಪಸ್ಸುಗಳಲ್ಲಿ ಪರಮತಪಸ್ಸೂ 
ಜಪಮಾಡುವವರಿಗೆ ಉತ್ತಮುಜಸ್ಯನೂ, ಫಿನಗಿಂಶಲೂ ಬೇರೆ ಯಾರೂ, 
ಕಾಣಿಸುವುದಿಲ್ಲ. 


೧೮-೧೯. ಬಂಧುಮಿತ್ರರನ್ನು ನಿನ್ಸಿಂದಕಳೆದುಕೊಂಡು ಅತಿ ಕೋಪವುಳ್ಳವ 
ರಾದ ಖುಹಿಗಳೇ ಆಗಲಿ ದುಃಖಿತರಾಗಿ ತಪಸ್ಸಿನಲ್ಲಿ ನಿಂತಿರುವ ಪತಿವ್ರತಾಸ್ತ್ರಿ, 
ಯರೇ ಆಗಲಿ ನಿನ್ನನ್ನು ಈ ಸ್ಥಾನದಿಂದ ಎಂದಿಗೂ ಕದಲಿಸಲಾರರು, 


೨೦. ಆದುದರಿಂದ ಸರ್ವದೇವತೆಗಳಲ್ಲೂ ನೀನೊಬ್ಬನೇ ಧರ್ಮಿಷ್ಮರಲ್ಲಿ 
ಉತ್ತೆಮನೂ, ಕೃತಜ್ಞ ನೂ, ಸತ್ಯವಾದಿಯೂ, ಸರ್ವಪ್ರಾಣಿಹಿತನಿರತನೊ 
ಆಗಿದ್ದೀಯೆ. 


೨೧. ವೈಶಂಪಾಯನ ಖುಸಿಕುಮಾರನಾದ ನಚಿಕೇತನು ಹೇಳಿದೆ 
ದಿವ್ಯವಾದ ಈ ಸ್ತುತಿಯನ್ನು ಕೇಳಿ, ಸಂತುಷ್ಟನಾದ ಧರ್ಮರಾಜನು ಅವನನ್ನು 
ಕುರಿತು ಹೀಗೆ ಹೇಳಿದನು. 


223 


ವರಾಹಪ್ರರಾಣಿಂ 


॥ ಯವಂ ಉವಾಚ ! 
ಹರಿತುಷ್ಟೋಸ್ಮಿ ಭದ್ರಂ ತೇ ಮಾಧುರ್ಯಿೇಣ ತೆವಾನೆಫ | 
ಯಾಥಾತಥ್ಕೇನ ವಾಕ್ಕೇನೆ ಬ್ರೂಹಿ ಕಿಂ ಳೆರವಾಣಿ ತೇ ॥ 2೨ ॥ 
ವರಂ ವರಯೆ ಭದ್ರಂ ಶೇ ಯಂ ವರೆಂ ಕಾಂಕ್ಷಸೇ ದ್ವಿಜ | 
ಶುಭಂ ವಾ ಶ್ರೇಯೆಸಾ ಯುಕ್ತಂ ಜೀವಿತಂ ವಾಪ್ಯನಾಮಯಂ ॥ ೨೩ ॥ 


॥ ಯಸಷಿಪುತ್ರ ಉವಾಚ ॥ 
ನೇಚ್ಛಾಮ್ಯುಹಂ ಮಹಾಭಾಗ ಮೃತ್ಯುಂ ವಾಜೀವಿತೆಂ ಪ್ರಭೋ !।| 
ಯದಿ ತ್ವಂ ವರದೋ ರಾಜನ್ಸರ್ವಭೂತಹಿತೇ ರಶಃ | 
ದ್ರಷ್ಟುನಿಚ್ಛ್ರಾಮ್ಯಹಂ ದೇವ ತವ ದೇಶಂ ಯಥಾತಥಂ ॥ ೨೪॥ 
ಪಾಪಾನಾಂ ಚ ಶುಭಾನಾಂ ಚ ಯಾಗತಿಸ್ತಿಹ ದೃಶ್ಯತೇ | 
ಸರ್ವಂ ದರ್ಶಯ ಮೇ ರಾಜನ್ಯದಿ ತ್ವಂ ವರದೋ ಮಮ ॥ ೨೫ | 


ಹ ಬಾ ಹ 7 





೨೨, ಯವಮ--ಪಾಪರಹಿತನೇ, ನಿನ್ನ ಸ್ತೋತ್ರಮಾಧುರ್ಯದಿಂದ 
ಸಂತುಪ್ಪನಾಗಿದ್ದೇನೆ. ನಿನಗೆ ಮಂಗಳವಾಗಲಿ. ನಿನಗೆ ನಾನು ಏನುಮಾಡ 
ಬೇಕೆಂಬುದನ್ನು ನಿಜವಾಗಿ ಹೇಳು. 


೨೩, ಬ್ರಾಹ್ಮಣನೇ, ನಿನಗೆ ಮಂಗಳವಾಗಲಿ. ಶ್ರೇಯಸ್ಸಿನಿಂದ ಕೂಡಿದ 
ಶುಭವನ್ನೋ ಆರೋಗ್ಯವುಳ್ಳ ಜೀವನವನ್ನೋ ಯಾವ ವರವನ್ನು 
ಬಯಸುವೆಯೋ ಆ ವರವನ್ನು ಬೇಡು. 


೨೪. ನಚಿಕೇತ---ಪೂಜ್ಯನೇ, ಪ್ರಭೂ, ನಾನು ಮರಣವನ್ನಾಗಲ್ಲಿ, 
ಜೀವಿತವನ್ನಾಗಲಿ ಬಯಸುವುದಿಲ್ಲ. ರಾಜನೇ, ಸರ್ವಭೂತಹಿತನಿರತನಾದ 
ನೀನು ನರವನ್ನು ಕೊಡುವವನಾಗಿದ್ದರೆ, ದೇವ್ಯಾ ನಿನ್ನ ದೇಶವನ್ನು ಇರುವಂತೆ 
ನೋಡಲು ಇಚ್ಛೆ ಸುತ್ತೇನೆ. 

೨೫, ರಾಜನೇ, ನೀನು ನನಗೆ ವರದನಾಗಿದ್ದರೆ ಪಾಫಿಗಳಗ್ಕೂ 
ಪುಣ್ಯಶಾಲಿಗಳಿಗೂ ಇಲ್ಲಿ ಯಾವ ಗತಿಯುಂಬಾಗಿದೆಯೆಂಬುದೆಲ್ಲವನ್ನೂ 
ತೋರಿಸು. 


224 


ನೂರತೊಂಬಕ್ತೆ೦ಟನೆಯ ಅಧ್ಯಾಯ 


ಚಿತ್ರಗುಪ್ತಂ ಚೆ ತೆಂ ರಾಜನ್ಯಾರ್ಯಾರ್ಥಂ ತವ ಚಿಂತಕೆಂ | 
ದರ್ಶಯಸ್ವ ಮಹಾಭಾಗ ಸರ್ವಲೋಕಸ್ಯ ಚಿಂತಕೆ ಏ ೨೬1 


ಯಥಾ ಕೆರ್ಮವಿಶೇಷಾಣಾಂ ದರ್ಶನಾರ್ಥೆಂ ಕೆರೋತಿ ಸಃ ॥ ೨೭ ॥ 


ಏವಮುಕ್ತೋ ಮಹಾತೇಜಾಃ ದ್ವಾರೆಸ್ಕೆಂ ಸೆಂದಿದೇಶೆ ಹೆ! 
ಚಿತ್ರಗುಪ್ತ ಸಕಾಶಂ ತು ನಯ ವಿಪ್ರ ಸುಯೆಂತ್ರಿತಂ ॥ ೨೮ ॥ 


ವಕ್ತೆವ್ಯಶ್ಚ ಮಹಾಬಾಹುರಸ್ಮಿನ್ಸಿಪ್ರೇ ಯಥಾತಥಂ | 
ಪ್ರಾಸ್ತಕಾಲಂ ಜೆ ಯುಕ್ತಂ ಚೆ ತತ್ಸರ್ವಂ ವಕ್ತುಮರ್ಹಸಿ ೨೯ ॥ 


ತತೋಹಂ ತ್ವರಿತೆಂ ನೀತಃ ತೇನ ದೂತೇನ ದರ್ಶಿತಃ | 

ಪ್ರಾಪ್ತಶ್ಚ ಪರಯಾ ಪ್ರೀತ್ಯಾ ಚಿತ್ರಗುಪ್ತನಿವೇಶನಂ ೩೦॥ 
೨೬-೨೭. ಸರ್ವಲೋಕಚಿಂತಕನೇ, ಪೂಜ್ಯನೇ, ನಿನ್ನ ಕಾರ್ಯಾರ್ಥ 

ಚಿಂಶಕನಾದ ಚಿತ್ರಗುಪ್ತನನ್ನೂ, ಅವನು ಕರ್ಮನಿಶೇಷಗಳನ್ನು ಹೇಗೆ 

ತಿಳಿಯುವನೆಂಬಂದನ್ನೂ ತೋರಿಸು. ಎಂದೆನು. 


೨೮-೨೯. ನಾನು ಹೀಗೆ ಹೇಳಲ್ಲ ಮಹಾತೇಜನಾದ ಯಮನು 
ದ್ವಾರಪಾಲಕನನ್ನು ಕರೆದು, “ ಈ ಬ್ರಾಹ್ಮಣನನ್ನು ಸರಿಯಾದ ರಕ್ಷಣೆಯಿಂದ 
ಚಿತ್ರಗುಪ್ತನಹತ್ತಿರಕ್ಕೆ ಕರೆದುಕೂಂಡುಹೋಗು. ಶೂರನಾದ ಆ ಚಿತ್ರಗುಪ್ತನಿಗೆ- 
"ಈ ಬ್ರಾಹ್ಮಣನಿಗೆ ಕಾಲಕೈತಕ್ಕುದೂ, ಯುಕ್ತವಾದುದೂ ಆದ ಎಲ್ಲವನ್ನೂ 
ಇದ್ದ ಂತೆ ಸರಿಯಾಗಿ ಹೇಳಬೇಕೆಂದು ತಿಳಿಸ್ಮು” ಎಂದು ಅಪ್ಪಣೆಮಾಡಿದನು. 


೩೦. ಬಳಿಕ ಆದೂತನಾ ನನ್ನನ್ನು ಬೇಗನೆ ಕರೆದುಕೊಂಡುಹೋಗಿ 
ಚಿತ್ರಗುಪ್ತನ ಮನೆಯನ್ನು ತೋರಿಸಿದನು ನಾನು ಪರಮಪ್ರೀತಿಯಿಂದ ಆ 
ಮನೆಯನ್ನು ಹೊಕ್ಕೆನು. 


225 ೨೯ 


ವೆರಾಹೆಪುರಾಣಂ 


ಪ್ರತ್ಯುತ್ತಿ ತಶ್ನ ಮಾಂ ದೃಷ್ಟಾ, ಚಿಂತೆಯಿತ್ಕಾ ಕೆಂ ತೆತ್ತ ಶಃ | 


ಸ್ವಾಗತಂ ಮುನಿಶಾರ್ದೂಲ ಯೆಫೇಷ್ಟಂ ಪೆರಿಗವ್ಯೂತಾಂ ॥ ೩೧ ೧ 

ಏವಂ ಸಂಭಾಷ್ಯ ಮಾಂ ವೀರಃ ಸ್ವಾನ್ಭೃತ್ಕಾ ಸ್ಯನ್ಸಂದಿದೇಶ ಹ! 

ಕೃತಾಂಜಲಿಪುಟಾನ್ಸರ್ವಾನ* ಫೋರೆರೂಪಾನ್ಸಯಾನಕಾನ್‌ ॥೩೨॥ 

! ಚಿತ್ರಗುಪ್ತ ಉವಾಚ ॥ 

ಭೋಭೋಶ ಕೈಣುತ ಮೇ ದೂತಾ ಮಮ ಚಿತ್ತಾನುವರ್ತಕಾಃ | 

ಭಾ ದುರಾಧರ್ಷಾ ನಿತ್ಯಂ ವ್ರಶಪರಾಯಣಾಃ 1೩೩! 

ಅಯೆಂ ವಿಪ್ರೋ ಮಯಾದಿಷ್ಟಃ ಪ್ರೇತವಾಸಂ ಗಮಿಷ್ಯತಿ | 

ಅಸ್ಯ ರಕ್ಷಾ ಚ ಗುಪ್ತ ಶ್ತ ಭೆವದ್ಧಿ 8 ಕ್ರಿಯತಾಮಿತಿ 1 ೩೪ ॥ 
ನೈವ ದುಃಖೇನ ಖೇದಸ್ಸ್ಯಾನ್ನ ಜೋಹ್ನೇನ ಚ ಶೀತತಃ | 

| ತೃಸಾ ವಾಪಿ ಏಷ ಆಜ್ಞಾಪಯಾಮಿ ವಃ ॥ 4೫ || 





೩೧, ಆತನು ನನ್ನನ್ನು ನೋಡಿ, ಸರಿಯಾಗಿ ಆಲೋಚಿಸಿ, ಎದುರು 
ಗೊಂಡೆದ್ದು “ ಮನಿವರ್ಯನೇ, ಸುಖಾಗಮನವಾಗಲಿ. ನಿನ್ನ ಇಷ್ಟದಂತೆ ಇಲ್ಲಿ 
ಎಲ್ಲೆ ಲ್ಲಿಯಾ ಸಂಚರಿಸಬಹುದು. 


೩೨. ವೀರನಾದ ಚಿತ್ರಗುಪ್ತನು ನನಗೆ ಹೀಗೆ ಹೇಳಿ, ಕೈಮುಗಿದು 
ಕೊಂಡಿರುವ ಫಘೆೋರರೂಪರೂ ಭಯಂಕರರೂ ಆದ ತನ್ನ ಭೃತ್ಯರಿಗೆ ಹೀಗೆ 
ಆಜ್ಞಾ ನಿಸಿದನು. 


೩೩, ಚಿತ್ರಗುಪ್ತ ನನ್ನ ಚಿತ್ತವನ್ನ ನುಸರಿಸಿ ನಡೆಯುವವರೂ ಸದಾ 
ವ್ರತಪರಾಯಣರೂ ಆದ ದೊತರೇ ಕೇಳಿ, 


೩೪-೩೫, ನನ್ನ ಅನುನುತಿಯಿಂದ ಈ ಬ್ರಾಹ ಬನು ಪ್ರೆ ಸ್ರೇತಾವಾಸವನ್ನು 
ನೋಡಲು ಹೋಗುವನು. ನೀವು ಈತನಿಗೆ ಸರಿಯಾಗಿ ರಕ್ಷಣೆಯನ್ನೂ 
ಅನುಕೂಲವನ್ನೂ ಮಾಡಬೇಕು. ಯಾವ ದಂಃಖದಿಂದಾಗಲಿ es 
ಗಳಿಂದೂಗಲ್ಲಿ, ಕೆಸಿವ್ರಬಾಯಾರಿಕೆಗಳಿಂದಾಗರಿ ಈತನಿಗೆ ಖೇದವು ಆಗಬಾರೆದೆ 
ಎಂದು ನಿಮಗೆ ಆಜ್ಞಾಪಿಸುತ್ತೇನೆ. 


226 


ನೂರ ತೊಂಬತ್ತೆ ಟಿನೆಯೆ ಅಧ್ಯಾಯ 


ಏನಂ ದೆತ್ತವರೋ ವಿಸ್ರ್ರೋ ಗುರುಚಿತ್ತಾನು ಚಿಂತಕಃ | 


ಸರ್ವಭೂತದೆಯಾವಾಂಶ್ಚೆ ದ್ರವ್ಯವಾಂಶ್ಚೆ ಸ ವೈ ದ್ವಿಜಃ | ak | 
ಯೆಥಾಕಾಮಮಯಂ ಪಶ್ಕೇದ್ಧರ್ಮರಾಜಪುಕರೋತ್ತೆಮಂ | 
ಏವಮುಕ್ತ್ವಾ ಮಹಾಶೇಜಾ ಗೆಚ್ಛೆ ಗಚ್ಛೇತಿ ಚಾಬ್ರವೀತ್‌ il ೩೭॥ 
ಸಂದಿಷ್ಟಾಶ್ಚೆ ತತೋ ದೊತಾಶ್ವಿತ್ರಗುಸ್ತೇನ ಧೀಮತಾ 
ಧಾವಂತಸ್ತ್ರೈರಮಾಣಾಸ್ತು ಗೃಹ್ನಂತೋ ಫ್ನಂತ ಏವ ಚೆ ॥ ೩೮ ॥ 
ಬಂಧಯಂತಿ ಮಹಾಕಾಯೋಾ ನಿರ್ದೆಹೆಂತಿ ಮಹಾಬಲಾಃ | 

ಪಾಟಿಯಂತಿ ಪ್ರಹಾರೈಶ್ಚ ತಾಡೆಯೆಂತಿ ಪುನಃ ಪುನೆಃ 1೩೯ 
ವೇಣು ಯಷ್ಟಿಪ್ರಹಾರೈ ಶ್ಲ ಪ್ರಹರೆಂತಿ ತತೊಟಧಿಕೈಃ | 

ಭಗ್ನಾ ಭಿನ್ನಾ ವಿಭಿನ್ನಾಶ್ಚ ತಥಾ ಭೆಗ್ನಶಿರೋಧರಾಃ ll ೪೦॥ 
ರುದಂತಿ ಕರುಣಂ ಘೋರಂ ತ್ರಾತಾರಂ ನಾಸ್ಲುವಂತಿ ಶೇ ॥ ೪೧ ॥ 


೩೬-೩೭, ಹೀಗೆವರವನ್ನು ಪಡೆದವನೂ, ಗುರುಚಿತ್ತಾನುಸಾರವಾಗಿ 
ಚಿಂತಿಸುವವನೂ, ಸರ್ವಪ್ರುಣಿದೆಯಾಪರನೂ, ಐಶ್ವರ್ಯವಂತನೂ ಆದ ಈ 
ಬ್ರಾಹ್ಮಣನು ಉತ್ತಮವಾದ ಈ ಧೆರ್ಮರಾಜಪುರವನ್ನು ಬೇಕಾದ ಹಾಗೆ ನೋಡಲಿ 
ಎಂದು ಹೇಳಿ, ಆ ಮಹಾತೇಜನು ನನಗೆ “ನೋಡಲ, ಹೋಗು, ಹೋಗು” ಎಂದೂ 
ಹೇಳಿದನು. 

೩೮-೩೯. ಬಳಿಕ ಪ್ರಾಜ್ಞನಾದ ಆ ಚಿತ್ರಗುಪ್ತನಿಂದ ಆಜ್ಞ ಸ್ತರಾದ 
ದೂತರು ತ್ವರೆಯಿಂದ ಓಡುತ್ತ, ಉನ್ಸತರೂ ಅತಿಬಲರೂ ಆದ ಪಾನಿಗಳನ್ನು 
ಹಿಡಿದುಕೊಳ್ಳುತ್ತಲೂ, ಹೊಡೆಯುತ್ತಲೂ, ಬಾಧಿಸುತ್ತಲೂ, ಸುಡುತ್ತಲೂ, 
ಹೊಡೆತಗಳಿಂದ ತಲೆ ಮೊದಲಾದುವನ್ನು ಒಡೆಯುತ್ತಲೂ, ಮತ್ತೆ ಮತ್ತೆ 
ಬಡಿಯುತ್ತಲೂ ಇದ್ದರು. 

೪೦-೪೧. ಅದಕ್ಕಿಂತಲೂ ಹೆಚ್ಚಾಗಿ ಬಿದಿರುದೊಣ್ಣೆಗಳಿಂದ ಹೊಡೆಯುವರು 
ಅದರಿಂದ ಸ್ವಲ್ಪ ಒಡೆದೂ, ಸೀಳಿಯೂ, ಜಿನ್ನಾಗಿಒಡೆದೂಹೋದ ಅವಯವಗಳೂ, 
ತಲೆಯೂ ಉಳ್ಳವರಾದ ಪಾಪಿಗಳು ರಕ್ಷಕರೆನ್ನಿ ಕಾಣದೆ ಕರುಣೆಯುಂಟಾಗು 
ವಂತೆ ಘೋರವಾಗಿ ಅಳುವರು. 


227 


ವರಾಹಪೆರಾಣಂ 


ನೆರಕೆಟಪಿ ತಥಾ ಪೂರ್ಣೇ ಹ್ಯಗಾಥೇ ತಮೆಸಾವೈತೇ! 
ಕೇಚಿತ್ತು ತೇಷು ಪೆಚ್ಯಂತೇ ದಹ್ಯಂತೇ ಪಾವಕೇಂಧನೆಂ ॥ ೪೨ f 


ತೈಲಪಾಳೇ ತೆಥಾ ಕೇಟಿತ್ಕೇಚಿತ್‌ ಕ್ಲಾರೇಣ ಸರ್ಪಿಷಾ । 
ಪತಂತಿ ತೇ ದುಶಾತ್ಮಾನಸ್ತತ್ರ ತತ್ರ ಚೆ ಕರ್ಮಭಿಃ ॥ ೪೩ ॥ 


ಯಾತನಾಭಿರ್ವಹ್ಯಮಾನಾ ಘೋರಾಭಿಶೆ ತತಸ್ತತಃ! 
೪ 
ಕೇಚಿದ್ಯಂತ್ರಮುಸಾರೋಪ್ಕ ಸಂಪೀಡ್ಯಂತೇ ತಿಲಾ ಇವ | 
ತೇಷಾಂ ಸಂಪೀಡ್ಕಮಾನಾನಾಂ ಶೋಣಿತಂ ಸ್ರವತೇ ಬಹು ॥ ೪೪ 


ತತೋ ವೈತರಣೀ ಘೋರಾ ಸೆಂಭೊತಾ ನಿಮ್ನಗಾ ತಥಾ | 


ಸಫೇನಸಲಿಲಾವರ್ಶಾ ದುಸ್ತರಾ ಪಾಪಕರ್ಮಿಣಾಂ ॥ ೪೫ $ 
ಆಥಾನ್ಯೇ ಶೂಲ ಆರೋಪ್ಯ ದೂತಾಃ ಪಾದೇಷು ಗೃಹ್ಯ ವೈ | 
- ವೈತರಣ್ಕಾಂ ಸುಹೋರಾಯಾಂ ಪ್ರಸ್ತಿಸೆಂತಿ ಸಹೆಸ್ರ್ರಶೆಃ ॥ ೪೬ ॥ 


೪೨-೪೩. ಅಗಾಧವೂ, ತುಂಬಿರುವುದ್ಕೂ ಕತ್ತಲೆಯುಳ್ಳುದೂ ಆದ ನರಕ 
ದಲ್ಲೂ ಹಾಗೆಯೇ ಕೆಲವರು ಬೇಯಿಸಲ್ಪಡುವರು. ಕೆಲವರು ಸಾದೆಯಂತೆ 
ಸುಡಲ್ಪಡುವರು. ಕೆಲವರು ದುರಾತ್ಮರು ತಮ್ಮ ಕರ್ಮಗಳಿಂದ ಕುದಿಯುತ್ತಿರುವ 
ಎಣ್ಣೆ ಯಲ್ಲಿಯೂ, ಕಾರವಾದ ತುಪ್ಪದಲ್ಲಿಯೂ ಬೀಳುವರು. 


೪೪, ಕೆಲವರು ಘೋರವಾದ ಯಾತನೆಗಳಿಂದ ಸುಡಲ್ಪಟ್ಟಿವರಾಗಿ ಆಗಾಗ 
ಯಂತ್ರಗಳಲ್ಲಿ ಎಳ್ಳಿ ನಂತೆ ಅರೆಯಲ್ಪಡುವರು, ಚೆನ್ನಾಗಿ ಅರೆಯಲ್ಪಡುವ ಅವರ 
ರಕ್ತವು ಬಹಳವಾಗಿ ಹರಿಯುವುದು. 


೪೫, ಆ ರಕ್ತದಿಂದ ಘೋರವಾದ ವೈತರಣೀನದಿಯುಂಾಗಿದೆ. ನೊರೆ 
ಯಿಂದ ಕೂಡಿದ ನೀರಿನ ಸುಳಿಗಳುಳ್ಳ ಆನದಿಯು ಪಾಸಿಗಳಿಗೆ ದುಸ್ತರವಾಗಿದೆ. 


೪೬, ಕೆಲವರು ದೂತರು ಪಾಪಿಗಳನ್ನು ಸಾವಿರಗಟ್ಟಿ ಲಿಯಾಗಿ ಶೂಲಕ್ಕೇ 
ರಿಸ್ಕಿ ಬಳಿಕ ಅವರನ್ನು ಕಾಲುಹಿಡಿದೆತ್ತಿ ಅತಿಘೋರವಾದ ಆವೈತರಣಿಯನ್ಲಿ 
ಬಿಸುಡಂವರೆಂ. 


228 


ನೂರೆತೊಂಬತ್ತೆ ಂಟನೆಯೆ ಅಧ್ಯಾಯ 


ನಾನುಷ್ಣೇ ರುಧಿರೇ ತತ್ರ ಫೇನಮಾಲಾಸಮಾಕುಲಾಃ 


ದಶಂತಿ ಸರ್ಪಾಸ್ತಾಂಸ್ತ್ರತ್ರ ಪ್ರಾಣಿನಸ್ತು ಸಹಸ್ರಶಃ ೨೭ ೪ 

ಅನುತ್ತಾರ್ಯ ತದಾ ತೆಸ್ಕಾ ಉಚ್ಛ ತಾ ವಿಕೃತಾವಶಾಃ I 

ಅವರ್ತಾದೂರ್ಮಯಶೆ ವ ಹ್ಯುತ್ತಿಷ್ಠಂತಿ ಸಹೆಸ್ರಶೆಃ ॥ ೪೮ ॥ 
9೦ © 

ತತ್ರ ಶುಷ್ಕಂತಿ ತೇ ಪಾಪಾಃ ಸರ್ವದೋಷಸಮನ್ನಿ ತಾಃ | 

ಮಜ್ಜಂತಶ್ಚ ವಮಂತಶ್ಚ ಶ್ರಾತಶಾರಂ ನಾಸ್ಲ್ನುವಂಶಿ ಶೇ ॥೪೯॥ 


ಅಥಾನ್ಯೇ ಬಹವಸ್ತತ್ರ ಬಹುಭಿಶ್ಚಾನಿ ದೂತಕ್ಕೈಃ | 
ಕೊಟಿಶಾಲ್ಮಲಿಮಾರೋಪ್ಯ ಲೋಹಕಂಬಕೆಸಂವೃತಾಂ | 


ಅಸಿಶಕ್ತಿಪ್ರಹಾರೈಶ್ಚ ತಾಡಯಂತಿ ಪುನಃ ಪುನಃ i ೫೦॥ 
ತತ್ರೆ ಶಾಖಾಸು ಘೋರಾಸು ಮಯಾ ದೃಷ್ಟಾಃಸಹಸ್ರಶಃ | 
ಕೂಷ್ಮಾಂಡಾ ಯಾತುಧಾನಾಶ್ಚ ಲಂಬಮಾನಾ ಭಯಾನಕಾಃ Il ೫೧॥ 





೪೭, ಆವೈತರಣಿಯ ಕಾಯ್ದ ರಕ್ತದನೊರೆಯ ರಾಶಿಗಳಲ್ಲಿ ಸೇರಿಕೊಂಡಿ 
ರುವ ಸಾವಿರಾರು ಸರ್ಪಗಳು ಸಾವಿರಗಟ್ಟಲೆ ಬೀಳುವ ಆ ಪ್ರಾಣಿಗಳನ್ನು 
ಕಚ್ಚುವುವು. 

೪೮. ಆಗ ಆನ್ಫೈತರಣಿಯ ಸುಳಿಗಳಿಂದ ತಪ್ಪಿ ಸಿಕೊಳ್ಳ ಲಾಂದೆ ವಿಕಾರ 
ವುಳ್ಳ ವರೂ, ಪರವಶರೂ ಆದ ಆ ಸಾನಿರಾರು ಪ್ರಾಣಿಗಳು ಉನ್ನತವಾದ 
ಅಲೆಗಳೊಡನೆ ಮೇಲೇಳುವುವು. 

೪೯. ಸರ್ವದೋಷಯುಕ್ತರಾದ ಆಪಾಫಿಗಳು ಅಲ್ಲಿ ಮುಳುಗುತ್ತಲ್ಕೂ 
ಕಾರುತ್ತಲೂ ಕೃಶರಾಗುವರು. ಅವರು ಶಾಪಾಡುವವರನ್ನು ಕಾಣರು. 

೫೦. ಅಲ್ಲದೆ ಅಲ್ಲಿ ಬೇರೆ ಹಲವರುಪಾಪಿಗಳನ್ನು ಹಲವರು ದೂತರು 
ಉಕ್ಕಿನ ಮುಳ್ಳುಗಳಿಂದಿಡಿದು ದಂರಾರೋಹವಾದ ಮಾಯೆಯ ಬೂರಗದ 
ಮರಕ್ಕೇರಿಸಿ, ಖಡ್ಗಶಕ್ಕಾ ಯುಧಗಳಿಂದೆ ಮತ್ತೆ ಮತ್ತೆ ಹೊಡೆಯುವರು. 

೫೧. ಆಮರದ ಭಯಂಕರವಾದ ಕೊಂಬೆಗಳಲ್ಲಿ ಜೋಲಾಡುತ್ತಿರುವ 
ಸಾವಿರಾರುಜನ ಘೋರರಾದ ಕೂಷ್ಮ್ಮಾಂಡರನ್ನೂ ರಾಕ್ಷಸರನ್ನೂ 
(ಪಿಶಾಚಿಗಳನ್ನೂ) ನಾನು ನೋಡಿದೆನು. 


229 


ವರಾಹೆಪ್ರೆರಾಣಂ 


ಅಶಿಕ್ರಮ್ಯ ಚ ತೇ ಸ್ಥಂಧಾಸ್ತೀಕ್ಷ್ನಕಂಟಿಕಸಂಕುಲಾಃ | 
ವೇದನಾರ್ತಾಸ್ತು ವೇಗೇನ ಶೀಘ್ರಂ ಶಾಖಾ ಉಪಾರುಹನ್‌ ॥ ೫೨ ॥ 


ತತ್ರ ತೇ ನಿಹತಾ ಘೋರಾ ರಾಕ್ಷಸಾಃ ಪಿಶಿತಾಶೆನಾಃ | 


ಘ್ನಂತಿ ಚಾರೂಢಗಾತ್ರಾಣಿ ನಿಶ್ಶಂಕಂ ತಮಸಾವೃತಂ ॥ ೫೩ | 
ಸಂಕ್ರ ಮಾಜ್ದೆ 4ನೆ ಖಾದಂತಿ ಶಾಲಾಯಾಂ ಕಪಿವದ್ಭೃ ಶಂ | ೫೪ ॥ 
ಯಥಾಚೆ ಕುಕ್ಕುಟಿಂ ಖಾದೇತ್ಕಶ್ಲಿ ನ್ಲೇಚ್ಛೋನಿರಾಕ್ಸೃ ತಃ | 

ತಥಾ ಕಟಿಕೆಟಾಶೆಬ್ದಸ್ತಸ್ಮಿನ್ವೈಕ್ಷೇ ಮಯಾ ಶ್ರುತಃ ll ೫೫ ॥ 


ಪಕ್ಟೆಮಾಮ್ರಫೆಲಂ ಯೆದ್ದನ್ನರಶ್ಹಾ ದೇದೃಥಾ ವನೇ । 
ಏವಂ ತೇ ಮುಖತಃ ಕೃತ್ವಾ ಮಹಾವಕ್ಕ್ರಾ ದುರಾಸದಾಃ ॥ ೫೬ ॥ 


ಚೂಷಯಿತ್ವಾ ತು ತಾನ್ಸೆ ರ್ವಾಂಸ್ತೇ ಚ ತಸಿ ನ್ನ ಗೋತ್ತ ಮೇ । 
ವಿಸೃ ಜಂತಿ ಸ್ಲಿತಿಂ ಯಾನದಸ್ಮಿ ಭೂತಾನ್ನರಾಂಸ್ತ್ರಥಾ ॥ ೫೭ ॥ 





೫೨-೫೪. ಮೊನೆಯಾದ ಮುಳ್ಳುಗಳು ಒತ್ತಾಗಿ ನಾಟಿಕೊಂಡ ಮತ್ತು 
ಏಟುಗಳ ವೇದನೆಯಿಂದ ಪೀಡಿತಗಳಾದ ಪಾಪಿಶರೀರಗಳು ಬೇಗನೆ ಮಂದ 
ಕಾಂಡದಿಂದ ಮುಂದೆಹೋಗಿ ಕೊಂಬೆಗಳನ್ನು ಏರಿದುವು. ಅಲ್ಲಿ ಮಾಂಸಭಕ್ಷಕರಾದ 
ಘೋರರಾದ ರಾಕ್ಷಸರೂ, ಪಿಶಾಚಿಗಳ ಹಾಗೆ ಏರಿದ ಆಪ್ರಾ ಇಸ 
ಹೊಡೆದು. ನಿರ್ಭೀತಿಯೂಗಿ ಆ ತಮೋಮಯವಾದ ದೇಹಗಳನ್ನು ಕ್ರಮಿಸಿ. 
ಅಡಿಗೆಯಮನೆಯನ್ನು ಹೊಕ್ಕ ಕ್ಸ ಕಪಿಗಳೆಂತೆ ಬೇಕಾದಹಾಗೆ ಸ್ರ 


೫೫, ಧರ್ಮ (ನ್ಯಾಯ) ಬಾಹಿರನಾದಮ್ಲೇಚ್ಛನೊಬ್ಬನು ಕೋಳಿಯನ್ನು 
ಕಡಿದು ತಿನ್ನುವಾಗ ಆಗುವಂತಹ ಕಟಕಟಶಬ್ದವು ಆಮರದಲ್ಲ ನನಗೆ ಕೇಳಿಸಿತು. 


೫೬-೫೭. ಮರದಲ್ಲಿರುವ ಹೆತ್ತಿರಹೋಗಲಾಗದ ದೊಡ್ಡಬಾಯಿನ ಆ 
ರಾಕ್ಷಸರು ಆಪಾಪಿಗಳನ್ನು ವನದಲ್ಲಿ ಕಳಿತಮಾವಿನಹಣ್ಣನ್ನು ಮನುಷ್ಯನು 
ಬಾಯುಂದ ಕಚ್ಚಿ ಹೀರುವಂತೆ ಹೀರಿ, ಎಲುಬುಚರ್ಮ ಗಳಿಂದಮಾತ್ರ ಉಳಿದಿರುವ 
ಅವರನ್ನು ಭೂಮಿಗೆ ಬೀಳಿಸುವರು. 


230 


ನೂರೆ ತೊಂಬತ್ತೆ೦ಟಿನೆಯೆ ಅಧ್ಯಾಯ 


ತತೋ ಜನೇನೆ ಸಂಯುಕ್ತಾ ವನೆಸ್ಕಾಶ್ಲೂಷಿಕಾಃ ಪುನಃ | 
ಅವಿಷ್ಟಾನಿ ಚ ಕರ್ಮಾಣಿ ಪುನಶ್ಚೀ ಫ್ರುಮಕಾಮಯನ್‌ ॥ ೫೮ Il 


ಅಧಸ್ತಾತ್ತು ಪುನಸ್ತತ್ರ ಪಶ್ಯಂತಃ ಪಾಪಕರ್ಮಿಣಃ । 
ಬಹುಸೆಂಖ್ಯೇಷು ಪಾಹೇಷು ದಾರುನೇಷು ಸುದುಃಖತಾಃ ೫೯ 89 


ಭೋ ದೇವ ಪಾಹಿ ಮುಂಚೇತಿ ವದಂತಃ ಪುರುಷಂ ವಚಃ | 
ಯಮದೂತಾ ದುರಾಮರ್ಷಾಃ ಸೂದಯಂತಿ ಪುನಃ ಪುನಃ | ೬೦ 


ಪಾಷಾಣವರ್ಜೈಃ ಕೇಚಿತ್ತು ಪಾಂಸುವರ್ಷೈಶ್ನ ವಿದ್ರುತಾಃ | 
ಪ್ರವಿಶಂತಿ ನಗಚ್ಛಾಯಾಂ ತತಸ್ತೇ ಪ್ರಜ್ವಲಂತಿ ತು | ೬೧॥ 


ದ್ರವಂತಿ ಚೆ ಪ್ರನಸ್ತತ್ರ ದೂತೈಶ್ನಾಪಿ ದೃಢಂ ಹತಾಃ । 
ಭೆವನೇಷು ಚ ಘೋರೇಷು ಪೆಚ್ಯಂತೇ ತೇ ದೈಢಾಗ್ನಿನಾ ॥ ೬೨ ॥ 


೫೮-೫೯. ಹಾಗೆ ಹೀರಲ್ಪಟ್ಟು, ಕೆಳಗೆ ವನದಲ್ಲಿ ಬಿದ್ದಿರುವ ಪಾಪಿಗಳು 
ಮತ್ತೆ ಬೇಗನೆ ತಮಗೆ ಅಂಟಿರುವ ಕರ್ಮಗಳನ್ನು ಮಾಡಲು ಅಥವಾ 
ಅನುಭವಿಸಲು ಬಯಸುವರು. ಆ ಪಾಪಿಗಳು ಇನ್ನೂ ಘೋರವಾದ ಬಹುಸಂಖ್ಯೆಯ 
ಪಾಪಿಗಳಿರಲಾಗಿ, ಕೆಳಗಡೆಯಲ್ಲಿಯೂ ಮತ್ತೆ ಕಷ್ಟಗಳನ್ನೇ ನೋಡುತ್ತ ಅತಿ 
ದುಃ ಖಿತರಾಗಂವರು. 


೬೦, "ಎಲೈದೇವಾ ರಕ್ಷಿಸು ನಮ್ಮ; ತ ಬಿಡು” ಎಂದು ಅಲ್ಲಿಯ ಅಧಿಕಾರಿ 
ಯನ್ನು ನಮಗೆ ಕೇಳಲಾಗದ ದೀನಧ್ವನಿಯಿಂದೆ ಬೇಡುವರಂ. ಅತಿಕೋಪವುಳೆ, 
ಯಮಂದೂತರು ಮತ್ತೆಮತ್ತೆ ಅವರನ್ನು ಹಿಂಸಿಸುವರು. 


೬೧ ೬೨ ಕಲ್ಲುಗಳನ್ನೂ ಧೂಳನ್ನೂ ತವ್ಮಮೇಲೆ ಸುರಿಸಲಾಗಿ ಓಡಿದ 
ಕೆಲವರುಪಾಪಿಗಳು ಮರದ ನೆರಳಿಗೆ ಹೋಗುವರು. ಅಲ್ಲಿ ಅವರು ಉರಿದುಹೋಗಿ 
ಯಮುದೂತರಿಂದಲೂ ಬಲವಾದ ಏಟನ್ನು ತಿಂದು ಮತ್ತೆ ಅಲ್ಲಿಂದಲೂ, 
ಓಡುವರು. ಅವರು ಘೋರವಾದ ಮನೆಗಳೊಳಗೂ ಬಲವಾದ ಅಗ್ನಿಯಿಂದ 
ಬೇಯುವರ್ಗು 


231 


ವರಾಹೆಪುರಾಣಂ 


ವಾರಿಪೂರ್ಣಂ ತಶಃ ಕುಂಭಂ ಶೀತೆಲಂ ಚೆ ಜಲಂ ಪುನೆಃ | 
ದೀಯತಾಂ ದೀಯೆತಾಂ ಚೇತಿ ಬ್ರುವಶೀ ನಃ ಪ್ರಸೀದಥೆ ೬೩ ॥ 


ತತಃ ಪಾನೀಯೆರೊಪೇಣ ಜಲಂ ತಪ್ಪ್ತಂ ತು ದೀಯತೇ ॥ 
ತೇನ ದಗ್ಗಾ ಶ್ಲ ಆರ್ತಾಶ್ವ ಕ್ರೋಶಂಶಶ್ಚ ಪರೆಸ್ವ ರೆಂ | 
ಆಲಿಂಗ್ಯಾ ಅಂಗೈ ಹ ಕೇಚಿತ್ನತೆ ತತ್ರ Wr ವೈ | ೬೪ Il 


ತಥಾನ್ಯೇ ಕ್ಷುಧಿತಾಸ್ತತ್ರ ಹಾಹಾಭೂತಮಚೇತಸೆಃ ॥ ೬೫ 8 


ಅನ್ನಾನಾಂ ಚೆ ಸುಮಿಷ್ಟಾನಾಂ ಭೆಕ್ಷ್ಯಾಣಾಂ ಚ ವಿಶೇಷತಃ । 
ಪಶ್ಯಂತಿ ರಾಶಿಂ ತತ್ರೆಸ್ಮಾಂ ಸುಗಂಧಾಂ ಪರ್ವತೋಪೆಮಾಂ ॥ ೬೬ ॥ 


ದಧಿಕ್ಷೀರೆರಸಾಂಶ್ಚೈವ ಕೃಸರಾನ್ಪಾಯಸಂ ತಥಾ। 
ಮಧುಮಾಧವಪೊರ್ಣಾಸಿ ಸುರಾಮೈರೇಯಕಸ್ಯ ಚೆ 1೬೭ ॥ 





೬೩ ಅಲ್ಲಿ ಹಾಗೆ ಬೇಯುವ ಕೆಲವರು “ನೀರು ತುಂಬಿದ ಕೊಡ ಆಥವಾ 
ಚೊಂಬನ್ನೂ, ತಣ್ಣಗಿರುವ ನೀರನ್ನೂ ನಮಗೆ ಕೊಡಿ. ಕೊಡಿ. ನಮ್ಮಲ್ಲಿ 
ದಯೆಯಿಡಿ” ಎಂದು ಕೇಳುವರು. 


೬೪. ಯಮಕಿಂಕರರು ಅವರಿಗೆ ಕುಡಿಯಲು ಬಹಳ ಬಿಸಿಯಾದ ನೀರನ್ನು 
ಕೊಡುವರು ಅದರಿಂದ ಕೈ ಬಾಯಿಗಂಟಲುಗಳೇಮೊದಲಾದುವನ್ನು ಸುಟ್ಟು 
ಕೊಂಡು ಆರ್ತರಾಗಿ ಚ ಆಶೋಚನೀಯರು ಪರಸ್ಪರ ಆಪ್ತಿ ಚ 
ಅಪ್ಪಿಕೊಂಡು ದುಃಖಪೀಡಿತರಾಗಿ ಬೀಳುವರು, 


೬೫-೬೬. ಮತ್ತೆ ಕೆಲವರು ಹೆಸಿದು ಹಾಹಾಕಾರಪಡುತ್ತಿರುವ ಚೇತನವಿಲ್ಲದ 
ಪಾಪಿಗಳು ಎದುರಿಗಿರುವ ಸುವಾಸನೆಯ ಮ ಿಷ್ಟಾನ್ನದ ಮತ್ತು ಭಕ್ಷ್ಯಗಳ 
ಪರ್ವತಾಕಾರವಾದ ರಾಶಿಗಳನ್ನು ನೋಡುತ್ತಿ ಜಟ 


೬೭.೬೯, ಆ ಪಾಪಿಗಳು ಪುಣ್ಯಶಾಲಿಗಳ ತಪಸ್ಸಿನಿಂದ ಸಂಪಾದಿತಗಳಾಗಿ, 
ಅಲ್ಲಿ ಯಾವಾಗಲೂ ಇರುವ ಹಾಲುಮೊಸರುಗಳನ್ನೂ, ಕೃಸರ ಪಾಯಸಗಳನ್ನೂ 


282 


ನೂರ ತೊಂಬತ್ತೆಂಟನೆಯ ಆಧ್ಯಾಯ 


ಮಾಧ್ವೀಕಸ್ಯೆ ಚ ಪಾನೆಸ್ಯ ಸೀಧೋರ್ಜಾತೀರಸಸ್ಯ ಚ! 
ಪಾನಾನಿ ದಿವ್ಯಾನಿ ಸುಗಂಧೀನಿ ವೈ ಶೀತಲಾನಿ ಚ ॥ ೬6 ॥ 


ಗೋರಸೆಸ್ಕೆ ಚೆ ಪಾನಾನಿ ಭಾಜನಾನಿ ಜೆ ನಿಶ್ಯಶಃ | 
ತಪೊಲರ್ಜಿತಾನಿ ದಿವ್ಯಾನಿ ತಿಷ್ಮೆಂತಿ ಸುಕೃತಾತ್ಮನಾಂ |1| ೬೯ I 


ಮಾಲ್ಯಾನಿ ಧೂಪಂ ಗೆಂಧಾಶ್ಚ ನಾನಾರಸಸಮಾಯುತಾಃ | 
ಮನೋಹರಾಶ್ಚೆ ಕಾಂತಾಶ್ಚೆ ಭೂಮಿಷ್ಮಾಶ್ಲೆ ಸಹಸ್ರಶಃ W aol 


ಭೋಜನೇಷು ಚ ಸರ್ವೇಷು ಸ್ತ್ರಿಯಃ ಕಾಂತಾ ಮನೋಹರಾಃ | 
ಗೃಹೀತಕುಂಭಮಣಿಕಾಃ ಸರ್ವಾಭರಣಭೂಷಿತಾಃ | 
ಫಲಾನಿ ಕುಂಡಹೆಸ್ತಾಶ್ಚೆ ಪಾತ್ರಾಹಸ್ತಾಸ್ತಥಾಪರಾಃ | ೭0 


ಸುಮನೆ!ಪಾದ್ಯಹಸ್ತಾ ಶ್ಲ ಅದೀನಾಃ ಪರಮಾಂಗೆನಾಃ | 
ಅನ್ನೆ ದಾನೆರತಾಶ್ಲೈವ ಭೋಜಯಂತಿ ಸಹಸ್ರಶಃ ೭೨ ॥ 





ದಿವ್ಯವಾದ ಸುಗಂಧವುಳ್ಳ ಜೇನುತುಪ್ಪಗಳಿಂದಲ್ಕೂ ದ್ರಾಕ್ಸಾರಸ ಜಾತೀರಸವೇ 
ಮೊದಲಾದ ಹಲವು ಬಗೆಯ ಮದ್ಯಗಳಿಂದಲ್ಕೂ ದಿವ್ಯಸುಗಂಧವುಳ್ಳವುಗಳಾಗಿಯೂ 
ತಣ್ಣಗೂ ಇರಂವ ಗೋರಸಪಾನೀಯಗಳಿಂದಲೂ ತುಂಬಿರಂವ ಪಾತ್ರೆಗಳನ್ನೂ 
ನೋಡುತ್ತಿರುವರು. 


೭೦, ಅಲ್ಲಿ ಉತ್ತಮವಾದ ಮಾಲೆಗಳೂ, ಧೂಸಗಳೂ, ಗಂಧೆಗಳೂ, 
ನಾನಾರಸಯುಕ್ತಗಳೂ, ಮನೋಹೆರಗಳೂ, ರಂಚಿಕರಗಳೂ ಆದ ಸಾವಿರಾರು 
ಬಗೆಯ ಪದಾರ್ಥಗಳೂ ಹೆಚ್ಚಾಗಿರುವುವು. 

೭೧-೭೨ ಅಲ್ಲಿ ಎಲ್ಲಾ ಭೋಜನಗಳಲ್ಲೂ ಆನ್ನದಾನರತರೂ ಸರ್ವಾಭರಣ 
ಭೂಷಿತರೂ, ಮನೋಹರರೂ, ಉದಾರರ್ಕೂ ಆದ ಅನೇಕ ಉತ್ತಮಸ್ತ್ರೀಯರು 
ರತ್ನಕಲಶಗಳನ್ನೂ ಅರ್ಫ್ಯಾದಿಜಲಪಾತ್ರಗಳನ್ನೂ, ಭೋಜನಪಾತ್ರೆಗಳನ್ನೂ 


ಹಿಡಿದುಕೊಂಡು ಸಾವಿರಾರು ಜನರಿಗೆ ಊಟಮಾಡಿಸುವರು. 


233 ತಿಂ 


ವರಾಹಪ್ರರಾಣಂ 


ನೂಪುರೋಜ್ವಲಪಾದಾಶ್ಚ ತಿಷ್ಕಂತಿ ಚೆ ಮನೋಹರಾಃ | 


ಉಪಸ್ಕಾಸ್ಕೆ ಮಹಾಯೋಗ್ಯಮತ್ರೆ ಕಾಲೇ ಚೆ ಯೋಹಿತಃ 1 ೭೩ ॥ 
ಬ್ರುವಂತಿ ಸರ್ವಾಸ್ತಾಶ್ಚೈವ ತಸ್ಯಾಂ ತಸ್ಯ ಚೆ ದಕ್ಷಿಣಾಃ ॥ ೭೪0 


ನಿಘ್ನುಂತಶ್ಹೆ ಹೆಸಂತೆಶ್ಚ ದೂತಾ ನಿಷ್ಮುರವಾದಿನೆಃ | 
ಭೋ ಭೋ ಕೈತೆಫ್ನಾ ಲುಬ್ಭಾಶ್ಚ ಸರದಾರಾಭಿಮರ್ಶೆಕಾಃ les 


ಹಾಪಾಶೆಯಾ ನಿಸ್ಕ್ರೃತಿಕಾಃ ಸರ್ವದಾನೆವಿವರ್ಜಿತಾಃ | 
ಪೆರಾಸವಾದೆನಿರೆತಾಃ ಪಾಪೈರ್ಬದ್ಧ ಕಥಾನಕಾಃ ॥೭೬॥ 


ನಿರ್ಲಜ್ಜಾಗೃಣಹಕಾದೇಯಾ ಯಾಚಿತುಂ ಮನೆಸಾಹಿತಾ:! 
ಸುಲಭಾನಿ ನ ದತ್ತಾನಿ ವಿಭವೇ ಸತಿ ಲೌಕಿಕೇ ೭೭ ॥ 


ಪಾನಿಯಮಥ ಕಾಷ್ಠಾನಿ ಯದ್ಯನ್ನಂ ಸುಖಮಾಗತಂ | 
ತೇನ ನಧ್ಯಾ ಭವಂತೋ ವೈ ಯಾಕನಾಭಿರನೇಕೆಶಃ ॥ ೭೮ 8 





೭೩-೭೪, ಬಳೆಗಳಿಂದೊಪ್ಪುವ ಕಾಲುಗಳುಳ್ಳವರೂ, ಸರಳಸ್ವಭಾವ 
ದವರೂ, ಮನೋಹೆರರ್ಕೂ ಅಗಿರುವ ಆಸ್ರ್ರೀಯರೆಲ್ಲರೂ ಈಗಲೂ ಬಹು 
ಯೋಗ್ಯನಾದವನನ್ನು ಪೊಜಿಸಿ ಮಾತನಾಡಿಸುವರು. 


೭೫-೭೮. ಕಠಿನವಾಗಿ ಮಾತನಾಡುವೆ ಆಯವಂದೂತರು ಪಾಸಿಗಳನ್ನು 
ಹೊಡೆಯುತ್ತಲೂ, ನಗುತ್ತಲೂ, ಎಲ್ಫೈ ಕೃತಫ್ನರೇ, ಎಲ್ಫೈ ಲೊಭಿಗಳೇ, ಪರಸ್ತ್ರಿ 
ಗಾವಿಂಗಳೇ. ಪಾಪಾಭಿಪ್ರಾಯವುಳ್ಳವರೇ, ಸದಾಚಾರರೆಹಿತರ, ಸರ್ವದಾನ 
ಗಳನ್ನೂ ಬಿಟ್ಟಿ ವರೇ, ಪರದೂಷಣನಿತರೇ, ಪಾಪಗಳ ಕಥೆಯೆಂಬ ವಾದ್ಯಧ್ವನಿ 
ಯುಳ್ಳೆ ವರೇ, ಲಜ್ಜೆ ಗೆಟ್ಟವರೇ, ದಾನಕೊಡಬಹುದಾದ ಮನೆಗಳನ್ನು ಯಾಚಿಸಲು 
ನಿಮಗೆ ಮನಸ್ಸಿಗೆ ಹಿತವಾಗಿದ್ದಿತು. ಲೌಕಿಕವಾದ ಐಶ್ವರ್ಯವಿದ್ದರೂ ಸುಖವಾಗಿ 
ದೊರೆತ ಅನ್ನಪಾನಕಾಷ್ಠಾದಿಸುಲಭಪದಾರ್ಥಗಳನ್ನು ನೀವು ದಾನಮಾಡಲಿಲ್ಲ, 
ಆದುದರಿಂದ ನೀವು ಯಾತನೆಗಳಿಂದ ಕೊಲೆಗೆ ಅರ್ಹರು, 


234. 


ನೊರೆ ತೊಂಬತ್ತೆ ಟನೆಯೆ ಅಧ್ಯಾಯ 


ಕನುಣಾಂ ಚೆಕ್ಷಯೋ ಜಾತಃ ಸಂಸಾರೇ ಯೆದಿ ಪೆಚ್ಯತೇ | 
ವಿಮುಕ್ತಾ ಇಹ ಲೋಕಾತ್ತು ಜನಿಷ್ಯಥ ಸುದುರ್ಗತಾಃ nae 


ಶುಲೇಷು ಸುದರಿದ್ರೇಷು ಸಂಜಾತಾಃ ಪಾಸಕರ್ಮಿಣಃ | 
ಪಾಪೈರನುಗೆತಾ ಘೋರೈರ್ಮಾನುಷಂ ಲೋಕೆಮಾಶ್ರಿ ತ್ಯಾ ॥ ೮೦॥ 


ಜೃತ್ತಸ್ಥಾ ಭುಂಜತೇ ಹೇಮಾಂಶ್ಚಾತುರ್ನಣ್ಯಾನ್ವಿಶೇಷತಃ। 


ತಶಸ್ಸಶ್ಯರತಾಶ್ಶಾಂತಾ ದಯಾವಂತನಸ್ಸು ನ್ಸಿಧಾರ್ಮಿಕಾಃ Il se || 


ಇಹ ವಿಶ್ರಾಮ್ಯ ಕೇ ಧೀರಾಃ ಕಿಂಚಿತ್ಯಾಲಂ ಸಹಾನುಗಾಃ | 
ಗಚ್ಛಂತಿ ಪೆರೆವುಂ ಸ್ಥಾನಂ ಪೃಥಿವ್ಯಾಂ ನಾ ಮಹತ್ಕೂಲೇ | ೮೨ | 





೭೯-೮೦. ಎಲೈ, ಪಾಪಕರ್ವೀಗಳ ಸಂಸಾರದಲ್ಲಿ ನೀವು ಬೆಂದಿರಾದರೆ 
ಪಾಪಕರ್ಮವು ಸ್ವಲ್ಪ ಕ್ಷಯಿಂಸುವುದು, ಈ ಲೋಕದಿಂದ ಕಳುಹಿಸಲ್ಪಟ್ಟ ವರಾಗಿ 
ಮನುಷ್ಯಲೋಕದಲ್ಲಿ ಘೋರಪಾಪದಿಂದ ಅನುಗತರಾಗಿ ಬಹು ದರಿದ್ರರಾದವರ 


ಮನೆ(ಅಥವಾವಂಶ)ಗಳಲ್ಲಿ ಬಹುದರಿದ್ರರಾಗಿ ಜನಿಸುವಿರಿ, 


೮೧-೮೩. ಸತ್ಯನಿರತರೂ, ಶಾಂತರೂ್ಯೂ ದಯಾವಂತರೂ, ಸದ್ವೃತ್ತರೂ" 
ಸುಧಾರ್ಮಿಕರೂ ಆದವರರಿ ಭೂಲೋಕದಲ್ಲಿ ಚಾ 3ತುರ್ವರ್ಣ್ಯದ ಐಶ್ವರ್ಯವನ್ನನು 
ಭವಿಸುವರು. ಬಳಿಕ ಆಧೀರರು ತಮ್ಮ ಪ್ರೀತಿಪಾತ್ರರೊಡನೆ ಇಲ್ಲಿ ಬಂದು 
ಸ್ವಲ್ಪಕಾಲ ವಿಶ್ರವಿಂಸಿಕೊಂಡು ಪರಮಸ್ಥಾ ನವನ್ನು ಪಡೆಯುವರು, ಅಥವಾ 


ಭೂಮಿಯಲ್ಲಿ ಬಹು ಸುಂದರನಾರಿಯರುಳ್ಳದ್ಕೂ ಐಶ್ಚರ್ಯದಿಂದ ತುಂಬಿದುದೂ 


235 


ವರಾಹೆಪುರಾಣಂ 


ಬಹುಸುಂದರೆನಾರೀಕೇ ಸಮೃದ್ಧೇ ಸುಸಮಾಹಿತಾಃ | 
ಆಜಾಯಂತೆ ತಥಾ ಕ್ಲಾಂತಾಃ ಪ್ರಾಪ್ಫ್ಯಂತಿ ಪರೆಮಾಂ ಗೆಶಿಂ (೪೩೫ 


ಇತಿ ಶ್ರೀವರಾಹಪುರಾಣೇ ಭೆಗವಚ್ಛಾಸ್ಟ್ರೇ ಸೆಂಸಾರಚಕ್ರೇಯಾತನಾನಾಂ 
ಸ್ವರೊಪವೆರ್ಣನಂ ನಾಮ ಅಸ್ಟನವತ್ಕಧಿಕ ಶತತಮೋಧ್ಯಾಯಃ 





ಆದ ಮಹಾಕುಲದಲ್ಲಿ ಬಹುಶಾಂತರಾಗಿ ಜನಿಸುವರು. ಹಾಗೆಯೇ ಶಾಂತರಾಗಿ 
ಜೀವಿಸುತ್ತಿದ್ದು ಕಡೆಯಲ್ಲಿ ಪರಮಗತಿಯನ್ನು ಪಡೆಯುವರು. 


ಅಥ್ಯಾ ಯದ ಸಾರಾಂಶ 

ನಚಿಕೇತನು ಖುಷಿಗಳಿಗೆ (ಯಮ) ಧರ್ಮರಾಜನು, ತನಗೆ ಮಾಡಿದೆ 
ಗೌರವಾದರಗಳನ್ನೂ ತಾನುಮಾಡಿದ ಆತನ ಸ್ಮುತಿಯನ್ನೂ, ವರದಾಯಕನಾದೆ 
ಆತನಿಂದ ಯಮಪುರವನನ್ನ ಪೂರ್ತಿಯಾಗಿ ನೋಡಲು ಸಮ್ಮತಿಯನ್ನು ಪಡೆದು 
ತಾನು ಅಲ್ಲಿನೋಡಿದ ಪಾಪಿಗಳ ನರಕಯಾತನೆಯನ್ನೂ, ಪುಣ್ಯಶಾಲಿಗಳ ಸೌಖ್ಯಾದಿ 
ಗಳನ್ನೂ, ಯೆವುದೂತರು ಪಾಪಿಗಳಿಗೆ ಹೇಳಿದ ಮಾತುಗಳನ್ನೂ ತಿಳಿಸುವನು. 


ಇಲ್ಲಿಗೆ ಶ್ರೀವರಾಹೆಪುರಾಣದೆಲ್ಲಿ ನೂರತೊಂಬತ್ತೆಂಟನೆಯ ಅಧ್ಯಾಯ. 


ae 


ಬ 


236 


॥ಶ್ರೀ॥ 





ನವನವತ್ಯಧಿಕ ಶತತನೋಧ್ಯಾಯಃ 
ಅಥ ಪುನಸ್ಸಂಸಾರಚಕ್ರಯಾತನಾಸ್ತರೂಪವರ್ಣನಂ 


CL — 
॥ ಯಷಿಪುಕೃ ಉವಾಚ ॥ 
ತಸ್ಮಿನ್‌ ಕ್ಷಿತಿಲಂ ಸರ್ವಮಾಯಿಸೈಃ ಕಂಟಿಕೈಶ್ಲಿತಂ | 
ಪ್ರಭವಂತಿ ಪುನಃ ಕೇಚಿದ್ವಿಷಮಂ ತಮಸಾಶ್ರಿತಂ el 


ಅಥಾನ್ಯೇ ಛಿನ್ನಪಾದಾಸ್ತು ಛಿನ್ನಪಾಣಿಶಿರೋಧರಾಃ | 
ಪಾಪೆಚಾರಾಸ್ತಥಾ ದೇಶಾದುಪಸರ್ಪಂತಿ ಮಾ ಚಿರಂ ॥೨॥ 


ಯೇತು ಧರ್ಮರತಾ ದಾಂತಾ ವಪುಷ್ಮಂಶೋಯಥಾ ಗೃಹೇ | 
ಪರಿಪಾಂತಿ ಸ್ಲಿತಿಂ ಸರ್ವೇ ಪಾಲ್ಯಂಶೇಃಷಾಪಕಾರಿಣಃ ॥೩॥ಓರ 


ನೂರ ಶೊಂಬತ್ತೊಂಬತ್ತನೆಯ ಅಧ್ಯಾಯ 
ಸಂಸಾರ ಚಕ್ರಯಾತನಾಸ್ವರೂಪವರ್ಣನೆಯ ಮುನ್ನಡೆ 


೧-೨, ನಚಿಕೇಶ-- ಆಯಮಲೋಕದಲ್ಲಿ ಒಂದುಕಡೆ ನೆಲವೆಲ್ಲವೂ ಹಳ್ಳ 
ಕಿಟ್ಟುಗಳುಳ್ಳದಾಗಿ ಉಕ್ಕಿನ ಮುಳ್ಳು ಗಳು ಹೆರಡಿರುವುದಾಗಿದೆ. ಪಾಪಾಚಾರರಾದ 
ಕೆಲವರು ಕತ್ತಲೆಗವಿದ ಅಲ್ಲಿ ಹುಟ್ಟಿ ಕಾಲುಗಳನ್ನೋ ಕೈಗಳನ್ನೋ ಕತ್ತನ್ನೋ 
ಕತ್ತರಿಸಿಕೊಂಡವರಾಗಿ, ಬಹುಕಾಲದವರೆಗೆ ಅಲ್ಲಿಂದೀಚೆಗೆ ಬರಲಾರರು. 


೩-೪. ಧರ್ಮಾಸಕ್ತರೂ ಜಿತೇಂದ್ರಿಯರೂ ಧರ್ಮದಿಂದ ಭೂಮಿಯನ್ನು 
ರಕ್ಷಿಸುವವರೂ ಆದೆ ಪುಣ್ಯ ಶಾಲಿಗಳುಮಾತ್ರ ಅಲ್ಲೂ ಸ್ವ ಗೃ ಹೆದಲ್ಲಿ ಹೇಗೋಹಾಗೆಯೆ 


ಹೃಸ್ಟಪುಸ್ಟ್ರಾಂಗರಾಗಿ ರಕ್ಷಿತರಾಗುವರು. ಶ್ರಿ ತಿ ಸುಕುಮಾರಿಯರಾದೆ 


237 


ವರಾಹಪುರಾಣಂ 


ಯಾಚಚಮಾನಾಃ ಸ್ಥಿತಾ ನಿತ್ಯಂ ಸುಶೀತೈಸ್ಕೋಯಭೋಜನೈಃ! 


ಸ್ತ್ರಿಯಃ ಶ್ರೀರೊಪೆಸೆಂಕಾಶಾ ಸ್ಸುಕುಮಾರಾಸ್ಸುಭೋಜನಾಃ | 


ಕೃತ್ವಾ ಪೊಜಾಂ ಪೆರಾಂ ಶತ್ರೆ ಪ್ರತೀಕ್ಷಂತೇ ಪರಂ ಜನೆಂ ॥೪॥ 
ಅಗ್ನಿತಪ್ತೇ ಸುಘೋರೇ ಚ ನಿಕ್ಷಿಸ್ಕಂತೇ ಶಿಲಾತಲೇ | 

ಆಲೋಕೇ ಚ ಪ್ರದರ್ಶ್ಯಂತೇ ವೃಕ್ಸಾಶ್ಚ ಭುವನಾನಿ ಚೆ Is 
ಆಯಾಂತಿ ದಹ್ಯಮಾನೇಷು ಪೃಷ್ಠಷಾದೋದರೇಷು ಚೆ! 

ತತ್ರ ಗೆತ್ಕಾತು ತೇ ದೊತಾಃ ಪ್ರವಿಶಂತಿ ಸುದಾರುಣಾಃ Ws 
ಕ್ಲಿಶ್ಯೆಂತಿ ಬಹವಸ್ತತ್ರ ತ್ರಾತಾರಂ ನಾಪ್ಲುವಂತಿ ತೇ u ೭ 


ಅಥಾನ್ಯೇ ತು ಶ್ವಭಿರ್ಫೊೋರೈರಾಪಾದಶಲಮಸ್ತಕಂ | 
ಭಕ್ಷ್ಯಮಾಣಾ ರುದಂತಶ್ಚ ಕ್ರೋಶಂಶಶ್ಚ ಪುನಃ ಪುನಃ Hews 


ವನಿತೆಯರು ತಣ್ಣಗಿರುವ ಸ್ವಾದೂಕವನ್ನೂ ಮೃಷ್ಟಾನ್ನವನ್ನೂ ಸಿದ್ಧಪಡಿಸಿ, 
ಅವನ್ನು ಪರಿಗ್ರಹಿಸಬೇಕೆಂದಂ ಆಪುಣ್ಯಶಾಲಿಗಳನ್ನು ಯಾವಾಗಲೂ 
ಪ್ರಾರ್ಥಿಸುತ್ತಿರುವರು. ಸಾರ್ಥಕಜನ್ಮವುಳ್ಳ ಅಂತಹವರು. ಉತ್ತಮರನ್ನು 


ಚೆನ್ನಾಗಿಪೂಜಿಸಿ ಅಂತಹೆವರನ್ನು ಇನ್ನೂ ಪೂಜಿಸಲು ನಿರೀಕ್ಷಿಸುತ್ತಿರುವರು. 


೫-೭. ಪಾಪಿಗಳನ್ನು ಬೆಂಕಿಯಿಂದ ಕಾಯ್ದು ಅತಿಭಯಂಕರವಾಗಿರುವ 
ಹಾಸುಗಲ್ಲಿನಮೇಲೆ ಹಾಕುವರು. ಹಾಗೆಬಿದ್ದವರ ಎದುರಿಗೆ ಮರಗಳೂ 
ನೀರೂ ಕಾಣಿಸುವುವು. ಪೃಷ್ಠಪಾದೋದರಗಳು ಬೆಂದುಹೋಗಲಾಗಿ ಆ 
ಮರಗಳ ಮತ್ತು ನೀರಿನ ಸಮೀಪಕ್ಕೆ ಓಡಿಬರುವ ಆಪಾಪಿಗಳನ್ನು ಅತಿ 
ಘೋರರಾದ ಆದೂತರುಹೋಗಿ ಅಲ್ಲಿಗೆ ಬಾರದಂತೆ ತಡೆಯುವರು. ಹೀಗೆ 
ಹೆಲವರು ಪಾಹಿಗಳು ಅಲ್ಲ ಕ್ಲೇಶಸಡುತ್ತ ರಕ್ಷಿಸುವವರನ್ನು ಪಡೆಯದಿರುವರು. 


೮. ಮತ್ತೆಕಲವರು ಘೋರವಾದನಾಯಿಗಳು ತಮ್ಮನ್ನು ಕಾಲಿಂದ 
ತಲೆಯ.ವರೆಗೂ ಕಚ್ಚಿ ತಿನ್ನುತ್ತಿರಲ್ಕು ಅಳುತ್ತಲೂ, ಮತ್ತೆಮತ್ತೆ ಕೂಗಿಕೊಳ್ಳುತ್ತಲೂ 
ಇರುವರು. 


238 


ನೂರೆ ತೊಂಬತ್ತೊಂಬತ್ತನೆಯೆ ಅಧ್ಯಾಯೆ 


ಅಥಾನ್ಯೇತು ಮಹಾರೂಪಾಃ ಮಹಾದಂಷ್ಟ್ರಾ ಭೆಯಾನಾಕಾಃ | 
ಸೂಚೀಮುಖಂಕೈತಾಃ ಪಾಪಾಃ ಶುಧಿತಾಸ್ತೃಹಿತಾಸ್ತಥಾ le 


ಅನ್ನಾನಿ ದೀಯಮಾನಾನಿ ಭಕ್ಕ್ಯ್ಯಾಣಿ ವಿವಿಧಾನಿ ಚ | 
ಭೋಜ್ಯಾನಿ ಲೇಹ್ಯ ಚೋಷ್ಕ್ಯಾಣಿ ಯೈರ್ನಿಸಿದ್ಧಂ ದುರಾತ್ಮಭಿಃ ॥೧೦॥ 


ಅಸೌ ಸಾರಮಾಯೀ ನಾರೀ ವಸಹ್ನಿತಪ್ತಾ ಸುದಾರುಣಾ । 
ಆಲಿಂಗತಿ ನರಂ ತತ್ರ ಧಾವಂತಂ ಚಾನುಧಾವತಿ NH a0 u 


ಧಾವಂತಂ ಚಾನುಧಾವಂಶೀ ತ್ವಿದಂ ವಚನಮಬ್ರವೀತ್‌ | 
ಅಹೆಂ ತೇ ಭಗಿನಿ ಪಾಪ ಹ್ಯಹೆಂ ಭಾರ್ಯಾಸುತಸುತಸ್ಯತೇ ॥ ೧೨ ॥ 


ಮಾತೈಷ್ಟಸಾ ತೇ ದುರ್ಬುದ್ದೇ ಮಾತುಲಾನೀ ಹಿತೃಷ್ಟೆಸಾ! 
ಗುರುಭಾರ್ಯಾ ಮಿತ್ರಭಾರ್ಯ ಭ್ರಾತೃಭಾರ್ಯಾ ನೃಪಸ್ಯ ಚ ॥ ೧೩॥ 


೯-೧೦ ದಾತೃಗಳು ಇತರರಿಗೆ ಕೊಡುತ್ತಿದ್ದ ಅನ್ನೆಗಳನ್ನೂ. ಭಕ್ಷ್ಯಗಳನೂ 
ಬಗೆಬಗೆಯ ಲೇಹ್ಯ ಚೋಷ್ಯಗಳನ್ನೂ ಕೊಡದಂತೆ ತಡೆದಿದ್ದ ದುರಾತ್ಮರಾದ 
ಪಾಹಿಗಳು ಉನ್ನ ತಾಕಾರರ್ಕೂ ದೊಡ್ಡ ಹೆಲ್ಲುಗಳುಳ್ಳ ವರೂ, ಭಯಂಕರರೂ, 
ಹಸಿವುಬಾಯಾರಿಕೆಗಳುಳ್ಳವರೂ ಆಗಿ ಸೂಜಿಯ ಬಾಯಿಗೊಳಗಾಗಿರುವರು, 


೧೧. ಬೆಂಕಿಯಲ್ಲಿ ಕಾಯ್ದ ಅತಿಭಯಂಕರೆವಾಗಿರುವ ಉಕ್ಸಿನಿಂದ ನಿರ್ಮಿತ 
ಳಾದ ನಾರಿಯು ಪಾಪಿಯನ್ನು ಆಲಂಗಿಸಿಕೊಂಡು ತಪ್ಪಿಸಿಕೊಂಡೋಡುವ 
ಅವನನ್ನು ಹಂದಟ್ಟಿಸಿಕೊಂಡು ಶಡುವಳು. 


೧೨-೧೩ ಹಾಗೆ ಹಿಂಬಾಲಿಸಿ ಓಡುತ್ತ ಆ ಪಾಪಿಗೆ ಹೀಗೆ ಹೇಳುವಳು- 
«ಪಾಪನೇ. ನಾನು ನಿನ್ನ ಸಹೋದರಿ. ನಾನು ನಿನ್ನ ಸೊಸೆ ದುರ್ಬುದ್ದಿ ಯೇ, 
ನಾನು ನಿನ್ನ ತಾಯಸಹೊದರಿ, ಸೋದರಮಾವನಹೆಂಡತಿ, ಸೋದರತ್ತೆ, ಗುರು 
ಪತ್ನಿ ಮಿಂತ್ರ ಪತ್ತಿ ಸೆಹೋದರನಪತ್ತಿ, ರಾಜಪತ್ನಿ, 


239 


ವೆರಾಹಫುಲಾಣಂ 


ಶ್ರೋತ್ರಿಯಾಣಾಂ ದ್ವಿಜಾತೀನಾಂ ಭಾರ್ಯಾ ವೈ ಧರ್ಷಿತಾಸ್ತ್ವಯಾ | 
ಮೋಸ್ರ್ಯಸೇ ನಹಿ ಪಾಪಾತ್ರ್ವಂ ರಸಾತಲಗತೋ ಯಥಾ ॥ ೧೪ ॥ 


ಕಿಂ ಪ್ರಧಾವಸಿ ನಿರ್ಲಜ್ಜ ವ್ಯಸನೈಶ್ಚೋಪಪಾದಿತಃ | 
ಹನಿಷ್ಕೇಹಂ ಧ್ರುವಂ ಪಾಪೆ ಯಥಾಕರ್ಮ ತ್ವಯಾ ಕೈತಂ ೪ ೧೫ ॥ 


ಏವಂ ವೈ ಬೋಧಯಂತೀಹೆ ಶ್ರಾವಯೆಂತಿ ಪುನಃ ಪುನಃ । 
ಅಭಿದ್ರವಂತಿ ತಂ ಪಾಪಂ ಘೋರರೂಪಾ ಭಯಾನಕಾಃ ॥ ೧೬ ॥ 


ಜ್ಞಾನಿನಾಂ ಚ ಸಹಸ್ರೇಷು ಜಾತೆಂ ಜಾತಂ ತಥಾ ಸ್ತ್ರಿಯಃ | 
ಅನುಸೀಡ್ಯ ದುರಾತ್ಮಾನಂ ಧರ್ಷಯಂತಿ ಸುದಾರುಣಂ ॥ ೧೭ ॥ 


ವೃಷಲೀರ್ಬಹುಲೈರ್ದ್ಮುಃಖೈಃ 80 ಕ್ರಂದಸಿ ಪುನಃ ಪುನಃ । 


8೦ ಕ್ರಂದಸಿ ಸುದುರ್ಬುದ್ಧೇ ಪರಿಷ್ಟಕ್ತಃ ಸ್ವಯಂ ಮಯಾ ॥ ೧೮ ॥ 


೧೪-೧೫ ಶೋತ್ರಿಯರಾದ ದ್ವಿಜರ ನತ್ಲಿಯರೊಡನೆ ನೀನು ಕ್ರಿಡಿಸಿದೆಯಲ್ಲವೆ! 
ಪಾತಾಳಕ್ಕೆ ಹೋದವನು ಹೇಗೆ ತಪ್ಪಿಸಿಕೊಳ್ಳ ಲಾರನೋ ಹಾಗೆ ನೀನು ಈ 
ಪಾಪದಿಂದ ತಪ್ಪಿ ಸಿಕೊಳ್ಳ ಲಾರೆ ನಾಚಿಕೆಗೆಟ್ಟವನೇ, ವ್ಯಸನಗಳಿಗೆ ಸಿಕ್ಕಿದವನಾಗಿ 
ಏಕೆ ಓಡುತ್ತೀಯೆ! ಪಾಹಿ! ನಿನ್ನ ಪಾಪಕ್ಕೆ ಶಕ್ಕರೀತಿಯಿಲ್ಲಿ ನಿನ್ನನ್ನು ನಾನು 
ಹಿಂಸಿಸದೆ ಅಥವಾ ಕೊಲ್ಲದೆ ಬಿಡುವುದೇ ಇಲ್ಲ'' 


೧೬. ಹೀಗೆ ಅವನಿಗೆ ಕೇಳುವಂತೆ ಮತ್ತೆ ಮತ್ತೆ ಬೋಧಿಸುತ್ತ ಘೋರ 
ರೂಪವುಳ್ಳ ಭಯಂಕರರಾದ ಆಸ್ರ್ರೀಯರು ಅಟ್ಟಿಸಿಕೊಂಡು ಓಡುವರು, 

೧೭-೧೮. ಹಾಗೆಯೇ ಇತರಪ್ರೀಯರೂ ಸಾವಿರಾರುಜನ ಜ್ಞಾನಿಗಳ 
ಮಧ್ಯೆದಲ್ಲ ಸ್ಪಷ್ಟವಾಗಿ ತಿಳಿಯವ ಮರಾತ್ಮನನ್ನು ಸಮೀಪಿಸಿ, ಉಗ್ರವಾಗಿ ಪೀಡಿಸಿ 
44 ವೃಷಲೀಸಂಗದಿಂದ ಅತಿಯಾದ ದುಃಖಗಳನ್ನು ಪಡೆದು, ಈಗ ಏಕೆ ಮತ್ತೆ ಮತ್ತೆ 


ಅಳುತ್ತೀ ಯೆ ! ಬಹುದುರ್ಬುದ್ಧಿಯೇ ನಾನಾಗಿ ಆಲಿಂಗಿಸಿಕೊಂಡಿರುವಾಗ ಎಕೆ 
ಅಳುತ್ತೀಯೆ! 


240 


ನೊರ ತೊಂಬತ್ತೊ ಂಬತ್ತನೆಯೆ ಅಧ್ಯಾಯ 


ದೆಶೆಧಾ ತ್ವಂ ಮಯಾ ಪಾಸ ನೀಯೆಮಾನಃ ಪುನಃ ಪುನಃ | 
ಅಂಜಲಿಂ ನಾಪಿ ಕುರ್ನಾಣೋ ಯಾಚಮಾನೋ ನಲಜ್ಜಸೇ | oF I 


ನಮೋಸ್ಟ್ಯಸೇ ಮಯಾ ಪಾಪ ಕುತೋ ಗೆಚ್ಛಸಿ ಮೂಢನೈ 1೨೦॥ 


ಯತ್ರ ಯತ್ರ ಪ್ರಯಾಸಿ ತ್ವವಿಂತಿ ಗತ್ವಾ ಯಮಾಲಯೇ। 
ತತ್ರ ತತ್ರೈನ ಪಾಸತ್ವಾಂನ ತೈಕ್ಷ್ಯೇ ಪಾರದಾರಿಕಂ 1೨೧ 


ಲೋಹಯಸ್ಟಿಪ್ರಹಾರೈಶ್ಚ ತಾಡೆಯಂತಿ ಪುನಃ ಪುನಃ । 
ಗೋಪಾಲಾ ಇವೆ ದಂಡೇನ ಕಾಲಯಂತೋ ಮುಹೊರ್ನುಹುಃ: ॥ ೨೨ ॥ 


ವ್ಯಾಫ್ರಸಿಂಹಸೃಗಾಲೈಶ್ಟೆ ತಥಾ ಗರ್ದಭರಾಶ್ಹಸೈಃ | 
ಭಕ್ಷ್ಯಂತೇ ಶ್ವಾಪದೈರನ್ಯೈಃ ಶ್ವಭಿಃ ಕಾಕೈಸ್ತಥಾಸರೇ | ೨೩ ॥ 


೧೯, ಪಾನಿಯೇ, ನಿನ್ನನ್ನು ನಾನು ಹತ್ತುಸಾರಿ ಸೆಳೆದು ಕೊಂಡುಹೋದರೂ 
ಮತ್ತೆಮತ್ತೆ ನನಗೆ ಕೈಮುಗಿದು ಬೇಡುವುದಕ್ಕೆ ಲಜ್ಜೆ ಯಾಗುವುದಿಲ್ಲವೆ ! 


೨೦-೨೧, ಪಾಪಾತ್ಮನೇ, ನಾನು ನಿನ್ನನ್ನು ಬಿಡುವುದಿಲ್ಲ. ಮೂಢೆನೇ, 
ಎಲ್ಲಿ ಹೋಗುತ್ತೀಯೆ? ಹೀಗೆ ನೀನು ಯಮಾಲಯದಲ್ಲಿ ಎಲ್ಲೆಲ್ಲಿಗೆ ಹೋದರೂ 
ಪರಸ್ರ್ರೀಗಾಮಿಯಾದ ನಿನ್ನನ್ನು ಹಿಡಿಯದೆ ಬಿಡುವುದಿಲ್ಲ.” 


೨೨-೨೩, ಅಲ್ಲಿ ಕೆಲವರುಪಾಪಿಗಳನ್ನು ಲೋಹದ ಕೋಲುಗಳಿಂದ, 
ಗೊಲ್ಲರು ಹಸುಗಳನ್ನು ಸಾಮಾನ್ಯವಾದ ಕೋಲಿನಿಂದ ಹೊಡೆಯುವಂತೆ ಮತ್ತೆ 
ಮತ್ತೆ ಹೊಡೆಯುವರು. ಪಾಪಿಗಳಲ್ಲಿ ಕೆಲವರನ್ನು ಹುಲಿಗಳೂ, ಸಿಂಹೆಗಳೂ, 
ನರಿಗಳೂ, ಕತ್ತೆಯ ಆಕಾರದ ರಾಕ್ಷಸರೂ ಉಳಿದವರನ್ನು ಇತರ ಘಾತುಕ 
ಮೃಗಗಳೂ, ನಾ ಯಿಗಳ್ಕೂ ಕಾಗೆಗಳೂ ತಿನ್ನುವುವು. 


241 4೧ 


ವರಾಹಪುರಾಣಂ 


ಅಸಿತಾಲವನೆಂ ತತ್ರ ಧೂಮ ಜ್ಞಾಲಾಸಮಾಕುಲಂ | 

ದಾವಾಗ್ನಿಸದ್ಳ ಶಾಕಾರೆಂ ಪ್ರದೀಪ್ತಂ ಸರ್ವತಕೋರ್ಜ್ಚಿಷಾ ॥ ೨೪॥ 
ತತ್ರ ಕ್ಷಿಸ್ಟ್ಯಾ ತತಃ ಪಾಸಂ ಯಮದೂಶೈಸ್ಸುದಾರುಣೈಃ ! 
ದಹ್ಯಮಾನಾನ್ಸುತಪ್ತಾಂಶ್ಲೆ ಸಂಶ್ರಯಂತೇ ದ್ರುಮಾನ್ಸುನಃ | 
ಅಸಿಪತ್ರೈಸ್ತತೋ ವೃಕ್ಷಾಚ್ಛೆಂದಂತಿ ಬಹುಶೋ ನರಾನ್‌ ॥ ೨೫ ॥ 
ತತ್ರ ಛಿನ್ನಾಶ್ಲೆ ವಗ್ಗಾಶ್ನೆ ಹನ್ಯಮಾನಾಶ್ಚೆ ಸರ್ವಶಃ | 

ನಿಫೃಷ್ಟಾ ನಿಕೃತಾಶ್ಚೈವ ದಹ್ಯಮಾನಾ ನದಂತಿ ಶೇ ॥ ೨೬॥ 
ಅಸಿತಾಲವನದ್ವಾರಿ ಯೇ ತಿಸ್ಮಂತಿ ಮಹಾರಥಾಃ | 
ಪಾಪಕರ್ಮಸಮಾಯುಕ್ತಾಂಸ್ತರ್ಜಯಂತಿ ಸುದಾರುಣಾಃ ॥೨೭ ॥ 


ಭೋ ಭೋ ಪಾಪಸಮಾಚಾರಾ ಧರ್ಮಸೇತುನಿನಾಶಕಾಃ | 
ಅತೋ ನಿನಿತ್ತಂ ಪಾಪಿಷ್ಠಾ ಯಾತನಾಭಿಸ್ಸಹಸ್ರೆ ಶಃ ॥ ೨೮ 1 





೨೪ ಅಲ್ಲಿರುವ ಅಸಿತಾಲವೆನವೆಂಬುದು ಹೊಗೆಯಿಂದೆಲೂ, ಉರಿಯಿಂದಲೂ 
ವ್ಯಾಸ್ತವಾಗಿದೆ ಕಾಡುಗಿಚ್ಚಿ ನಂತೆ ಎಲ್ಲಾಕಡೆಯಲ್ಲಿಯೂ ಉರಿಯಿಂದ 
ಸ್ರಜ್ವಲಿಸುತ್ತಿದೆ, 

೨೫. ಅತಿಭೀಷಣರಾದ ಯಮದೂತರು ಪಾಪಿಗಳನ್ನು ಆಅಸಿತಾಲವನದಲ್ಲಿ 
ಹಾಕುವರು. ಅಲ್ಲಿ ಚೆನ್ನಾಗಿ ಉರಿದೂ, ಉರಿಯುತ್ತಲೂ ಇರುವ ಮರಗಳನ್ನೂ 
ಆಪಾಪಿಗಳು ಅಪ್ಪಿ ಕೊಳ್ಳುವರು. ಬಳಿಕ ಮರದೊಡನೆ ಸೇರಿಸಿಕೊಂಡಿರುವ ಆ 
ಮಷ್ಯರನ್ನು ಅಸಿಪತ್ರ (ಗರಗಸ) ಗಳಿಂದ ಅನೇಕಸಾರಿ ಕತ್ತರಿಸುವರ್ನು 


೨೬. ಅಲ್ಲಿ ಕತ್ತರಿಸಲ್ಪಟ್ಟಿವರೂ, ಸುಡಲ್ಪಟ್ಟವರೂ, ಹಿಂಸಿಸಲ್ಪಟ್ಟಿ ವರೂ 
ವಿಕಾರವುಳ್ಳವರೂ ಸಂತಾಪಗೊಂಡು ಎಲ್ಲೆಲ್ಲೂ ಕೂಗಿಕೊಳ್ಳು ವರು. 


೨೭ ಅಸಿತಾಲವನೆದ ಬಾಗಿಲಲ್ಲಿರುವ ಅತಿಕಠಿನರಾದ ಮಹಾರಥರು, 
ನಾಸಷಕರ್ಮಗಳಿಂದ ಕೂಡಿದವರನ್ನು ಮುಂದಿನಮಾತುಗಳಿಂದ ಧಿಕ್ಕರಿಸುವರು. 


೨೮-೨೯ “ಎಲ್ಫೈ ಎಲ್ಫೆ ಪಾಪಕಾರಿಗಳೇ, ಧರ್ಮಸೇತುವಿನಾಶಕರಾಗಿ ನೀವು 
ಪಾಪಿಷ್ಠರಾಗಿರುವುದರಿಂದ ಸಾವಿರಾರು ಬಗೆಯ ಯಾತನೆಗಳನ್ನೆ ಲ್ಲಾ ಅನುಭವಿಸಿ 


242 


ನೊರೆ ತೊಂಬತ್ತೊಂಬತ್ತನೆಯ ಅಧ್ಯಾಯ 


ಅನುಭೂಯೇಹ ಶತ್ಸರ್ವಂ ಮಾನುಷ್ಯಂ ಯದಿ ಯಾಸ್ಕಥ | 
ಕುಲೇಷು ಸುದರಿದ್ರಾಣಾಂ ಗೆರ್ಭೆವಾಸೇನೆ ಪೀಡಿತಾಃ | 


ಭೋಗ್ಯಶ್ತೆ ಪೀಡಿತಾ ನಿತ್ಯಂ ಉತ್ಪೆತ್ಸ್ಯಥ ಸುದುರ್ಗತಾಃ ॥ ೨೯ | 
ಅಗ್ನಿ ಚ್ಯಾಲಾನಿಭಾಸ್ತತ್ರೆ ಅಗ್ನಿಸ್ಪರ್ಶಾ ಮಹಾರವಾಃ। 
SSS ಸುದಾರುಣಾಃ ॥೩೦॥ 


ತತ್ರ ಘೋರಾ ಬಹುವಿಧಾಃ ಕ್ರನ್ಯಾದಾಃ ಶ್ವಾದಯಸ್ತಥಾ | 
ಖಾದಂತಿ ರುಷಿತಾಸ್ತತ್ರ ಬಹವೋ ಹಿಂಸಕಾಃ ನೆರಾನ್‌ 1೩೧॥ 


ಯಕ್ಷದ್ವೀಪಿಸಮಾಕೀರ್ಣೇ ಬಹುಕೀಟಿಪಿಪೀಲಿಕೇ | 
ಅಸಿತಾಲವನೇ ನಿಪ್ರಾ ಬಹುದುಃಖಸಮಾಕಾುಲೇ (೩೨ ॥ 


ತತ್ರ ಕ್ಲಿಪ್ತಾ ಮಯಾ ದೃಷ್ಟಾ ಯೆಮದೂಕೈರ್ಮುಹಾಬಲೈಃ 1॥೩೩॥ 





ಕೀವು ಮನುಷ್ಯಲೋಕಕ್ಕೆ ಹೋದರೆ ಅಲ್ಲಿ ಅತಿದರಿದ್ರಕುಲಗಳಲ್ಲಿ ಗರ್ಭವಾಸ 
ದಿಂದಲೂ ಭೋಗಗಳಿಂದಲೂ ಪೀಡಿತರಾಗಿ ದುರ್ಗತಿಯುಳ್ಳವರಾಗಿ ಜನಿಸುವಿರಿ.'' 


೩೦-೩೧. ಅಲ್ಲಿ ಅಗ್ನಿ ಜ್ವಾಲೆಯಂತೆ ಇರುವುವೂ, ಅಗ್ನಿ ಸ್ಪರ್ಶವುಳ್ಳು ವೂ, 
ಮಹಾಧ ೈನಿಯಖಳ್ಳುವೂ, ಅತಿಭಯಂಕರಗಳೂ ಆದ ಪಕ್ಷಿಗಳೂ, ಹುಲಿಗಳ್ಳೂ 
ನಾಯಿಗಳೇ ಮೊದಲಾದ ಬಹುವಿಧದ ಹಿಂಸಕಗಳಾದ ಮಾಂಸಾಹಾರಿಗಳೂ, 
ಮನುಷ್ಯರನ್ನು ಕೋಪವುಳ್ಳುವುಗಳಾಗಿ ತಿನ್ನುವುವು. 


೩೨-೩೩, ಹೆಲಿಕರಡಿಗಳಿಂದಲ್ಲೂ ಬಹು ದುಃ ಖಗಳುಳ್ಳೆ ಆಅಸಿತಾಲ 
ವನದಲ್ಲಿ ಯಮದೂತರು ಹಾಕಿದ ಬ್ರಾಹ್ಮಣರನ್ನು ನಾನು ನೋಡಿದೆನು. 


2438 


ವರಾಹಪುರಾಣಂ 


ಆಅಸಿಪಕ್ರೆಸುಭೆಗ್ನಾಂಗಾಃ ಶೊಲಲಗ್ನಾಸ್ತ ಥಾಸರೇ । 


ಸೆಥಾಸರೋ ಮಹಾದೇಶೋ ನಾನಾರೊಪೋ ಭೆಯನಾನೆಕಃ ॥ ೩೪ ॥ 
ಪುಷ್ಕರಿಣ್ಯಶ್ಚೆ ವಾಪ್ಯಶ್ಲೆ ಹ್ಹ ಹ್ರದಾ ನದ್ಯಸ್ತಫೈನ ಚ 

ತಡಾಗಾನಿ ಚ ಕೂಪಾಶ್ಚ ರುಧಿರಸ್ಕ ಸಹಸ್ರಶಃ ೪ ೩೫ ॥ 
ಪೂತಿಮಾಂಸಕ್ರಿಮೀಣಾಂ ಚ ಅಮೇಧ್ಯ ಸ್ಯ ತಥೈವ ಚ! 

ಅನ್ಯಾನಿ ಚ ಮಯಾ ತೆತ್ರ ದೃಷ್ಟಾನಿ ಮುನಿಸತ್ತಮಾಃ | ax 


ತತ್ರ ಕ್ಲಿ ಶೈಂತಿ ತೇ ಪಾಪಾಸ್ತಸ್ಮಿನ್ನಧ್ಯೇ ಸಹಸ್ರಶಃ | 
ಜಿಫ್ರುಂತಶ್ಚತೆಥಾಗೆಂಧಂ ಮಜ್ಜ್ಡಂತಶ್ಚಸಹಸ್ಪಶಃ | 

ಅಸ್ಥಿ ಸಾಷಾಣವರ್ಷಾಣಿ ರುಧಿರಸ್ಯಬಲಾಹಕಾಃ 8೩೭ |! 
ಅಶ್ಮವರ್ಷಾಣಿತೇಘೋರಾಃ ಪಾತಯಂತಿ ಸಹಸ್ರಶಃ ॥೩೮॥ 
ಧಾವತಾಂ ಪ್ಲವತಾಂ ಚೈವ ಹಾ ಹತೋಸ್ಮೀತಿ ಭಾಷಿಣಾಂ | 
ಪ್ರಾಹತಾನಾಂ ಪುನಶ್ಶಜ್ದೋ ವಿಧ್ಯತಾಂ ಚ ಸುದಾರುಣಃ 1೩೯॥ 
ಕ್ರಂದತಾಂ ಕೆರುಣೋನ್ಮಿಶ್ರಂ ದಿಶೋಃಪೂೊರ್ಯಂತ ಸರ್ವಶಃ ॥೪೦॥ 


೩೪-೩೫. ಅಸಿಪತ್ರ (ಗರಗಸ)ದಿಂದ ಪೊರ್ಣವಾಗಿ ಕತ್ತರಿಸಿ ಹೋಗಿ 
ರುವ ಅಂಗಗಳುಳ್ಳ ವರು ಕೆಲವರು. ಶೂಲದಲ್ಲಿ ಸಿಕ್ಕಿ ಬಿದ್ದಿರುವವರು ಮತ್ತೆ ಕೆಲವರು, 
ಇದಲ್ಲದೆ. ಅಲ್ಲಿ ಮತ್ತೊಂದು ವಿಸ್ತಾರವಾದ ಪ್ರದೇಶವು ಬಹುವಿಧವಾಗಿ 
ಭಯಂಕರೆವಾಗಿದೆ. ಅಲ್ಲಿ ರಕ್ತದ ಕೊಳಗಳೂ, ಬಾವಿಗಳೂ ಸಾವಿರಾರಿವೆ 

೩೬. ಮುನಿವರ್ಯರೇ, ದುರ್ಗಧಮಾಂಸಕ್ರಿಮಿಗಳ ಮತ್ತು ಅಮೇಧ್ಯದ 
ಬೇರೆಯ ಕೆಕೆ ಕೊಳ, ನದಿ ಮೊದಲಾದುವುಗಳನ್ನೂ ನಾನು ಅಲ್ಲಿ ನೋಡಿದೆನು. 

೩೭. ಅವುಗಳ ಮಧ್ಯೆದಲ್ಲಿ ಪಾಪಿಗಳು ಸಾವಿರಗಟ್ಟ ಲೆಯಾಗಿ ಆ ದುರ್ಗಂಧ 
ವನ್ನು ಸೇನಿಸುತ್ತಲೂ ಇರಂವರು. 

೩೮. ರಕ್ತಪಾನಮಾಡುವ ಕ್ರೂರವಾದ ಸಾವಿರಾರುಪಕ್ಸಿಗಳು ಪಾಪಿಗಳ 
ಮೇಲೆ ರಕ್ತದಿಂದ ಕೂಡಿರುವ ಅಸ್ಥಿ ಗಳೆಂಬ ಕಲ್ಲುಗಳ ಮತ್ತು ನಿಜವಾದಕಲ್ಲುಗಳ 
ಮಳೆಯನ್ನು ಸುರಿಸಂವುವು. 


೩೯-೪೦. ಹೊಡೆಯಲ್ಪಡುತ್ತಲ್ಕೂ ಕೊಲ್ಲಲ್ಪಡುತ್ತಲೂ, ಹಾ! ಸತ್ತೆ ಸತ್ತೆ, 


ಎಂದು ಹೇಳುತ್ತಲ ಅಳುತ್ತಿರುವ ಬಹು ಭಯಂಕರವೂ, ಕರುಣಾಜನಕವೂ 
ಆದ ಶಬ್ದವು ದಿಕ್ಕುಗಳಲ್ಲೆಲ್ಲಾ ತುಂಬಿತ್ತು 


244 


ನೂರೆ ತೊಂಬತ್ತೊಂಬನಿಯ ಅಧ್ಯಾಯ 


ಕ್ವಚಿದ್ಧದ್ಧಃ ಕ್ವಚಿದ್ರುದ್ಧಃ ಕ್ವಚಿದ್ದಿದ್ಧಸ್ಸುದಾರುಣೈಃ | 

ಕ್ವಚಿತ್‌ಸ್ಫೂಲೈಸ್ತಥಾಬದ್ಧ ಉದ್ಬದ್ಧಶ್ಚ ಕೈಚಿತ್ತಥಾ 1 vo 
ಹಾಹಾಭಯಾನಕೋನ್ಮಿಶ್ರಃ ಶಜ್ದೋಶ್ರೊಯತ ದಾರುಣಃ u ೪೨॥ 
ಅಪಶ್ಯಂ ಪುನರನ್ಯತ್ರ ಯತ್‌ ಸ್ಮ ತ್ವಾ ಚೋದ್ವಿಜೇನ್ನೆರಃ Il ೪೩ ॥ 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಯಾತನಾಸ್ವರೂಪವರ್ಣನೆಂ 
ನಾಮ ನವನವತ್ಯಧಿಕ ಶತತಮೋಧ್ಯಾಯಃ 





೪೧-೪೩. ಕೆಲವುಕಡೆ ಕಟ್ಟಲ್ಪಟ್ಟ ವರೂ ಕೆಲವುಕಡೆ ತಡೆಯಲ್ಪಟ್ಟಿ ವರೂ, 
ಕೆಲವೆಡೆ ಬಹಳ ಹರಿತವಾದ ಆಯುಧಗಳಿಂದ ಕೊರೆಯಲ್ಪಟ್ಟವರೂ, ಕೆಲವೆಡೆ 
ಸ್ಫೂಲರಾದವರಿಂದ ಬಂಧಿತರಾದವರೂ ಮಾಡುವ ಹಾ ಹಾ! ಎಂಬ 
ಭಯಂಕರವಾದ ಶಬ್ದವು ಕೇಳಿಸಿತು. ಮತ್ತೊಂದೆಡೆಯಲ್ಲಿ ಜ್ಞಾ ನಿಸಿಕೊಂಡ 
ಮಾತ್ರದಲ್ಲಿಯೇ ಮನುಷ್ಯನು ಉದ್ವೇಜನಗೊಳ್ಳುವಂತಾಗುವ ವಿಚಾರವನ್ನು 
ನೋಡಿದೆನು. 


ಅಧ್ಯಾಯದ ಸಾರೆಂಶೆ-- 


ನಚಿಕೇತನು ಖುಸಿಗಳಿಗೆ ನರಕವನ್ನೂ ಪಾಪಿಗಳು ಆಲ್ಲಿ ಅನುಭವಿಸುವ 
ದುಃಖಗಳನ್ನೂ ವರ್ಣಿಸಿ ಹೇಳುವನು. 


ಇಲ್ಲಿಗೆ ಶ್ರೀವರಾಹ ಪುರಾಣದಲ್ಲಿ ನೂರತೊಂಬತ್ತೊಂಬತ್ತನೆಯಂ ಅಧ್ಯಾಯ. 


ಪಾರ ರರ್ಪಾಾ ಾಉಉ 


245 


॥ ಶ್ರೀಃ ॥ 


ದ್ವಿಶತತಮೋಧ್ಯಾಯಃ 
ಪುನಃ ನರಕಯಾತನಾಸ್ಪರೂಪವರ್ಣನಂ 





ಃ ಯಷಿಪುತ್ರ ಉವಾಚೆ ॥ 
ತಪ್ತಂ ಚೈವ ಮಹಾತಪ್ತಂ ಮಹಾರೌರವಕೌರನೌ | 
ಸಪ್ರೆ ತಾಲಶ್ಚ ನರಕೋ ನರಕಃ ಕಾಲಸೂತ್ರಕಃ lal 


ಅಂಧಕಾರಶ್ಟೆ ನರಕೋ ಅಂಧಕಾರವರಸ್ತಥಾ 
ಅಸ್ಟಾನೇತೆೇ ತು ನರಕಾಃ ಪಚ್ಮಂತೇ ಯತ್ರಪಾಹಿನಃ Hsu 


ಪ್ರಥಮೇ ಪ್ರಥಮಂ ವಿದ್ಯಾದ್ಧಿ 4ತೀಯೇ ದ್ವಿಗುಣಂ ತಥಾ! 
ತೃತೀಯೇ ತ್ರಿಗುಣಂ ವಿದ್ಯಾಚ್ನೆ ತುರ್ಥೇ ತು ಚತುರ್ಗುಣಂ 1&0 


ಇನ್ನೂರನೆಯೆ ಅಧ್ಯಾಯ 
ಮತ್ತೂ ನರಕಯಾತನಾಸ್ವರೂಪ ವರ್ಣನೆ, 





೧೨ ನಚಿಕೇತ ಪಾಪಿಗಳನ್ನು ಸಂತಾಪಗೊಳಿಸುವ ತಪ್ತ, ಮಹಾಶಪ್ರ 
ರೌರವ, ಮಹಾರೌರವನ, ಸಪ್ತತಾಲ್ಕ ಕಾಲಸೂತ್ರಕ, ಅಂಥೆಕಾರ ಅಂಧಕಾರವರ 
ಎಂಬಾದಾಗಿ ಎಂಟೂ ನರಕಗಳಿವೆ, 


೩-೪ ಮೊದಲನೆಯ ನರಕದಲ್ಲಿ ಆಗುವೆ ಯಾತನೆಯ ಎರಡರಷ್ಟು ಎರಡ 
ನೆಯದರಲ್ಲೂ, ಮೂರರಷ್ಟು ಮೂರನೆಯದರಲ್ಲೂೂ ನಾಲ್ಕರಷ್ಟು ನಾಲ್ಕನೆಯದ 


246 


ಇನ್ನೂರನೆಯೆ ಅಧ್ಯಾಯ 


ಪಂಚಮೇ ತು ಗುಣಾಃ ಪಂಚೆ ಷಸ್ಮೇ ಷೆಡ್ಡುಣಮುಚ್ಯತೇ | 
ಸಪ್ತ ಮೇ ತು ಗುಣಾಸ್ಸಪ್ತ ಅಷ್ಟೆಮೇಷ್ಟನಿಧಾ ಗುಣಾಃ ॥ ೪8 


ಅಹೋರಾತ್ರೆ ಣ ಚಾಧ್ಯಾ ನಂಪೆ ಫ್ರೀತಾ ಗೆಚ್ಛೆ ಂತಿ ತತ್ಪುರಂ । 
ದುಃಖತಾನಾಂ ತತೋ ದುಃಖಂ ದುಃಖಾದ್ಸು(ಖುತರೆಂ ತತಃ 0೫೪ 


ದುಃಖಮೇವಾತ್ರ ನೆ ಸುಖಂ ದುಖೈ ರ್ದುಖಂ ವಿವಧ್ಯತೇ 1 
ಉಪಾಯೆಸ್ವತೆ ಕ್ರ ನೈವಾಸ್ತಿ ಯೇನ ಸ್ವ ಲ್ಪಂ ಸುಖಂ ಭವೇತ್‌ ॥೬॥ 


ಮುಂಚೆ ಶೇ ಚ ಮೃತಸ್ತತ್ರ ಮಾರಕಾಸ್ತ್ರ ದುರ್ಲಭಾಃ । 
ಶಚೀ ಸ್ಪರ್ಶೇ ತಥಾ ರೂಪೇ ರಸೇ ಗಂಧೇತು ಪಂಚಮೇ Hal 


ನ ಸುಖಂ ತೆತ್ರ ತಸ್ಯಾಸ್ತಿ ಕಿಂಚಿದೇವಾತ್ರ ವಿದ್ಯತೇ | 
ಶಾರೀರೈರ್ಮಾನಸೈಶ್ಗೆ 4ನ ದುಃಖೈರ್ದುಃಖಾಂತಗಾಮಿಭಿಃ ॥೮॥ 
೪ 


ರಲ್ಲೂ, ಐದರಷ್ಟು ಐದನೆಯದರಲ್ಲೂ, ಆರರಷ್ಟು ಆರನೆಯದರಲ್ಲೂ, ಏಳರಷ್ಟು 


ಏಳನೆಯದೆರಲ್ಲಿಯೂ, ಎಂಟಿರಷ್ಟು ಎಂಟಿನೆಯದರಲ್ಲಿಯೂ ಆಗುವುದು. 


೫-೬ ಪ್ರೇತಗಳು ಹೆಗಲೂ ರಾತ್ರೆಯೂ ದಾರಿಯನ್ನು ನಡೆದು ಆನರಕ 
ಪಟ್ಟಣಕ್ಕೆ ಹೋಗುವುವು. ದುಃಖಿಗಳಿಗೆ ಅದರಿಂದ ಇನ್ನಷ್ಟು ದುಃಖ; ಹೆಚ್ಚಾದ 
ಆ ದುಃಖದಿಂದ ಆತಿದುಃಖ, ಹೀಗೆ ಅಲ್ಲಿ ದುಃಖವೇ ಹೊರತು ಸುಖವಿಲ್ಲ, ಹೆಚ್ಚಿದ 
ದುಃಖಗಳಿಂದ ಮೊದಲಿನ ಸಾಮಾನ್ಯದುಃಖವು ಹೋಗುವುದು. ಸಾ 
ಸುಖವನ್ನು ಪಡೆಯುವುದಕ್ಕೆ ಅಪ್ಲಿ ಯಾವ ಉಪಾಯವೂ ಇಲ್ಲವೇ ಇಲ್ಲ. 


೭.೮. ಅಲ್ಲಿ ಮೃ ತೆನಾದವನು ಆ ಕಷ್ಟ ದಿಂದ ತಪ್ಪಿ ಸಿಕೊಳ್ಳು ವನ್ನು ಆದರೆ 
ಅಲ್ಲಿ RE ಕಹ ಯ ದುಃಖದ ಕೊನೆ 
ಗಾಣುವ ಅಲ್ಲಿರುವೆ ಪ್ರಾ ಣಿಗೆ ಶಬ್ದಸ್ಟೆ ರ್ಶರೂಪರಸಗಂಧೆಗಳೆಂಬ ವಿಷಯಗಳ್ಳೈದರಲ್ಲಿ 
ಯಾವುದರಿಂದಲೂ ಸ್ವಲ್ಲ ಬ್ರವೂ ಸುಖವಿಲ್ಲ. 


247 


ವರಾಹಪುರಾಣಂ 


ಆಯಸೈಃ ಕೆಂಟಿಕೈಸಿ ತೆ. ಸ್ಥಷ್ಟೆ ಸೃಷ್ಟಾವಶಾ ಮಹೀ | 


ಲ ಎಿಭ್ರಿ ಎಂ ತಿ ಬ್ರ 
ಅಂತರಿಸ್ಷಂ ಖಗಾಸೀಕೈರಗ್ನಿ ಜಿಹ್ವೈಸ್ಸೆಮಾವೃತೆಂ Hel 
ಅತೀವ ಚ ಬುಭುಕ್ಷಾತ್ರ ಹಿಷಾಸಾ ಚಾಪೈತೀವ ಹಿ! 


ಉಷ್ಲಮತ್ಯುಷ್ನೆಮೇವಾತ್ರೆ ಶೀತೆಲಂ ಚಾತಿಶೀತಲಂ Hl ao 


ಸಾತುಕಾಮಶ್ಚೆ ಪಾನೀಯೆಂ ರಾಕ್ಷಸೈರ್ನೀಯತತೇ ಸೆರಃ । 
ಹಂಸಸಾರಸಸಂಕೀರ್ಣಂ ಪದ್ಮೋತ್ಸಲವಿಭೂಷಿತಂ ॥ ೧೧॥ 


ಪಾತುಕಾಮಶ್ಚ ಪಾನೀಯಂ ಸಹಸಾ ತತ್ರ ಧಾವತಿ ] 
ಸಲಿಲಂ ಪ್ರೇಕ್ಷತೇ ಚೈವ ತತ್ರ ತಪ್ತತರಂ ತಥಾ ॥ ೧೨ 


ತೆತಃ ಪಕ್ವಾನಿ ಮಾಂಸಾನಿ ರಾಶ್ಷಸೈಃ ಪರಿಣೇಯಶೇ | 
ಕ್ಷಾರೋದಕೇಖಿ ಚ ತಥಾ ಶ್ಲಿಸ್ಕತೇಆತ್ರ ಮಹಾಹ್ರದೇ ॥ ೧೩॥ 


೯. ಕಾಯ್ದಿರುವ ಉಕ್ಕಿನ ಮುಳ್ಳುಗಳಿಂದ ವ್ಯಾಪ್ತವಾಗಿರುವ ಅಲ್ಲಿನ 
ಭೂಮಿಯೂ ಕಾಯ್ದಿರುತ್ತದೆ. ಅಲ್ಲಿಯ ಆಕಾಶವು ಉರಿನಾಗೆಗಳುಳ್ಳ ಹೆಕ್ಕಿಗಳ 
ಗುಂಪುಗಳಿಂದಾವೃತವಾಗಿರುವುದು. 


೧೦. ಅಲ್ಲಿ ಹೆಸಿವೂ, ಬಾಯಾರಿಕೆಯೂ ಬಹೆಳವಾಗರುತ್ತದೆ. ಉಷ್ಣ 
ವಾದರೋ ಅತ್ಯುಷ್ಣ ; ಶೀತವೆಂದರೆ ಆತಿಶೀತ. 


೧೧ ನೀರುಕುಡಿಯಲಿಷ್ಟ ಪಡುವವನನ್ನು ರಾಕ್ಷಸರು ಹೆಂಸಸಾರಸಪಕ್ಷಿ 
ಗಳಿಂದಲೂ, ತಾವರೆನೈದಿಲೆಗಳಿಂದಲೂ ಒಪ್ಪುವ ಸರೋವರಕ್ಕೆ ಕರೆದುಕೊಂಡು 
ಹೋಗುವರಂ, 


೧೨. ಬಾಯಾರಿದ ಆ ನಾರಕಿಯು ನೀರು ಕುಡಿಯಲು ತಟ್ಟನೆ ಓಡುವನು. 
ಆದರೆ ಅಲ್ಲಿ ಬಹಳ ಬಿಸಿಯಾಗಿರುವ ನೀರನ್ನು ನೋಡಿ ಖಿನ್ನನಾಗುವನು. 


೧೩. ಬಳಿಕ ಅವನ ಬೆಂದ ಮಾಂಸವನ್ನು ರಾಕ್ಷಸರು ಸುತ್ತಲೂ ಕಿತ್ತು 
ತೆಗೆದುಕೊಂಡು ಅವನನ್ನು ಕಾರದ ನೀರುಳ್ಳ ದೊಡ್ಡ ಮಡುವಿನಲ್ಲಿ ಹಾಕುವರು. 


248 


ಇನ್ನೂರೆನೆಯೆ ಅಧ್ಯಾಯೆ 


ಶತ್ರ ಚೈನ ಹ್ರೆದೇ ನೇಕಾ ಮತ್ಸ್ಯ್ಯಾಃ ಖಾದಂತಿ ಸರ್ವಶಃ | 
ತತಃ ಕಾಲಾವಸಾನೇ ತು ಕೆಥೆಂಚಿತ್ರ್ರಸಲಾಯಿನಃ | ೧೪ ॥ 


ಕಿಂಚಿದಂತರಮಾಗಮ್ಯ ವೇದನಾರ್ತಾಃಪತಂತಿ ಹಿ! 
ಯಾಕೆನಾರ್ಥಂ ಪುನಸ್ತತ್ರ ಮಾಂಸಂ ಚೈನೋಪಜಾಯಶೇ Il ೧೫ ॥ 


ಶಿರಸ್ಕೇವೋಸಪವಿಷ್ಟಸ್ಯ ಪ್ರೆಸ್ಲಿತಸ್ಯ ಪ್ರಧಾವತಃ | 


ಸ್ಸ 
ತಂ 
ತಸ್ಕಾರ್ತಾಯಾಮವಸ್ಥಾಯಾಂ ದುಃಖಂ ಭವತಿ ದಾರುಣಂ ! ೧೬! 


ಕೆರೀಷಗರ್ತಸ್ತತ್ರೆ ಶೈವ ಕುಂಭೀಪಾಕೆಸ್ಸುದಾರುಣಃ । 
ಪದ್ಮಸತ್ರಾಕೈತಿಸ್ತಸ್ಯ ಪೇಶೀಂ ತತ್ರ ಶರೀರಜಾಂ ll o೭ n 


ಪಾಟಿಯಂತಿ ಸುಮಾರ್ಗೇಣ ರಾಕ್ಷಸಾಃ ಕೆರೆಪತ್ರಿಕಾಃ | 
ನಿಪೀಡ್ಯ ದಶನೈ ರೋಷಂ ಭೀಮನಾದಾಸ್ಸುರೋಸಿತಾಃ ॥ ೧೮೫ 


ಸಾರಾ. 





೧೪-೧೫. ಆ ಸರೋವರ ಅಥವಾ ಮಡುವಿನಲ್ಲಿರುವ ಹಲವು ಮಿನುಗಳು 
ಸಕೋನರದಲನ್ಲಿಳಿಯುವ ಪಾಪಿಗಳನ್ನು ಸುತ್ತಿಕೊಂಡು ಕಚ್ಚಿ ತಿನ್ನುವುವು, 
ಕಚ್ಚಿಸಿಕೊಂಡಾದಬಳಿಕ ಹೇಗೋ ಕಷ್ಟದಿಂದ ತಪ್ಪಿಸಿಕೊಂಡು ಓಡುವವರಾಗಿ 
ಸ್ವಲ್ಪದೂರಹೋಗಿ ನೋವಿನಿಂದಾರ್ತರಾಗಿ ಕೆಳೆಗೆ ಬೀಳುವರು. ಹಾಗೆ ಬಿದ 
ಅವರಿಗೆ ಮತ್ತೆ ಯಾತನೆಯನ್ನ ನುಭವಿಸುವುದಕ್ಕೆ ತಕ್ಕಷ್ಟು ಮಾಂಸವು 
ಬೆಳೆಯ:ವ್ರದು. 


೧೬, ತೆಲೆಯೂರಿ ಕುಳಿತೂ, ನಿಂತೂ, ಓಡುತ್ತಲೂ ಇರುವ ಅವರಿಗೆ ಆ 
ಆರ್ತಾವಸ್ಥೆ ಯಲ್ಲಿ ಘೋರವಾದ ದುಃಖಪಾಗುತ್ತದೆ. 


೧೭-೧೮. ಅಲ್ಲಿ ಕುಂಭೀಪಾಕವೆಂಬ ಅತಿಭಯಂಕರವಾದ ಬೆರಣಿಯಹಳ್ಳವಿದೆ. 
ಅಲ್ಲಿ ಬಿದ್ದ ಪಾಪಿಯ ಶರೀರದೆ ಮಾಂಸಪಿಂಡವನ್ನೂ ರಾಕ್ಷಸರು ಅತಿರೋಷದಿಂದ 
ಹಲ್ಲುಕಚ್ಚುತ್ತ ಭಯಂಕರವಾದ ಧ್ವನಿಯನ್ನು ಮಾಡುತ್ತ ಗರಗಸದಿಂದ 
ಕಮಲವ ಎಸಳಿನಂತೆ ಸರಿಯಾಗಿ ಕೊಯ್ಯವರು. 


249 ೩೨ 


ವರಾಹ ಫುರಾಣಂ 


ಅಸಿಸತ್ರವನಂ ಚಾತ್ರ ಶೃಂಗಾಟಿಕವನಂ ತಥಾ |! 

ತತ್ರೆ ಶೃಂಗೆಬಿಕಾಶ್ಚೈವ ತಪ್ತವಾಲುಕಮಿಶ್ರಿ ತಾಃ 1 ೧೯॥ 
ದಹ್ಯತೇ ಛಿದ್ಯತೇ ಚೈವ ವಿಧ್ಯತೇ ಭಿದ್ಯತೇ ತಥಾ | 

ಸಾಟ್ಕತೇ ಪೀಡ್ಯಶೇ ಚೈವ ಕೃಷ್ಯತೇ ಚೆ ವಿಶಸ್ಯತೇ 1೨೦॥ 


ಶ್ಯಾಮಾಶ್ಚ ಶಬಲಾಶ್ಲೈೈವ ಶ್ವಾನಸ್ತೇಃತ್ರ ದುರಾಸದಾಃ | 
ಏಂ. ಏಂ. 
ಖಾದಂತಿ ಚ ಸುಸಂರಬ್ಧಾಃ ಸರ್ಪವೃಶ್ಲಿಕಸನ್ನಿಭ್ಛೈಃ ॥ ೨೧೪ 


ಕಂಬಿಕೈಃ ಪ್ರತಿಕೂಲೈಶ್ಚ ತತ್ರಾನ್ಯಾ ಕೊಟಿಶಾಲ್ಮಲಿಃ I 
ಕರ್ಷಂತಿ ತತ್ರ ಚೈವೈನೆಂ ಯಾವದಸ್ಕ್ಯವಶೇಷಿಕಃ 8 ೨೨ 1 


ಯದ್ದುಖಂ ತಸ್ಯ ದುರ್ಬುದ್ಧೇಃ ಪ್ರತಿಕೊಲಂ ಚೆ ತಸ್ಕೆಯತ್‌ | 
ತತ್ತ ಜೋತ್ಸದ್ಯತೇ ಶೀಘ್ರಂ ಯಾತನಾರ್ಥಾಯ ಯತ್ನತಃ ॥ ೨೩ ॥ 








೧೯, ಅಸಿಪತ್ರವನ ಶೈಂಗಾಟಕವನವೆಂಬುವು ಅಲ್ಲಿವೆ. ಅಲ್ಲಿ ನಾಲ್ಕುದಾರಿ 
ಗಳು ಸೇರುವಸ್ಥಳ (ಬೀದಿಯಜಚೌಕ)ಗಳು ಕಾದಮಳಲಿನಿಂದ ಕೂಡಿದವು 
ಗಳಾಗಿವೆ. 


೨೦. ಅಲ್ಲಿ ಪಾಪಿಯನ್ನು ಸುಡುವೆರು. ಕತ್ತರಿಸುಪರು, ಕೊರೆಯುವರು, 
ಸೀಳುವರ್ಕು ಒಡೆಯುವರು, ಎಳೆಯುವರು ಕೊಲ್ಲುವರು, 


೨೧-೨೨, ಅಲ್ಲಿರುವ ಕಪ್ಪಾದ ಮತ್ತು ಚಿತ್ರವರ್ಣದ ನಾಯಿಗಳಹೆತ್ತಿರ 
ಹೋಗಲಾಗುವುದಿಲ್ಲ. ಅವು ಅತಿರಭಸದಿಂದ ಕಚ್ಚುವುವು. ಹಾವು 
ಜೀಳುಗಳೆಂತಿರುವ ಗಾಳದ ಮುಳ್ಳುಗಳಿಂದ ಕೂಡಿದೆ ಕೂಟಶಾಲ್ಮಲಿಯೆಂಬ 
ಮರವೊಂದಿದೆ. ಆಮರದಮೇಲೆ ಪಾಪಿಯನ್ನು ಮಾಂಸನರಗಳೆಲ್ಲಾ ಹೋಗಿ 
ಎಲುಬುಗಳುಮಾತ್ರ ಉಳಿಯುವೆಂತಾಗುವವರೆಗೂ ಎಳೆಯುವರು. 


೨೩, ದುರ್ಬುದ್ಧಿಯುಳ್ಳಪಾಹಿಗೆ ಯಾವುದು ದುಃಖವೋ, ಪ್ರತಿಕೂಲವೋ 
ಅದೆಲ್ಲವೂ ಅವನ ಯಾಶನೆಗಾಗಿ ಬೇಗನೆ ಪ್ರಯತ್ನಪೂರ್ವಕವಾಗಿ ಸಿದ್ಧ 
ವಾಗುವುದಂ. 


250 


ಇನ್ನೊರೆನೆಯೆ ಅಧ್ಯಾಯೆ 


ಶೀತಕಾಮಸ್ಯೆ ವೈ ಚೋಷ್ನಮುಷ್ಕಕಾಮಸ್ಕ ಶೀತೆಲಂ | 

ಸುಖಕಾಮಸ್ಕ ವೈ ದುಃಖಂ ಸುಖಂ ಕೈನಾತ್ರ ವಿದ್ಯತೇ ॥ ೨೪ ॥ 
ಛಿನ್ನಾಶ್ತ ಶತಧಾಹ್ಯೇನಂ ಹನಿಶೆಂ ತೈಃ ಸಹಸ್ರಶಃ | 
ಛಿನ್ನಾಂಗಾಸ್ಸರ್ವಗಾತ್ರೇಷು ಸರ್ವಮೇವ ಸ ವಿದೆಂತಿ | ೨೫ ॥ 
ಸಲಿಲಂ ಚ ನದೀಂ ಘೋರಾಂ ವ್ಯಾಲಾಕೀರ್ಣಾಂ ಭಯಾನಕಾಂ | 
ಉತ್ತಾರ್ಯಂಶೇ ಚ ತಾಂ ಪ್ರೇತಾಂ ಯಾಂ ದೃಷ್ಟೈನ ಭೆಯಂ ಭನೇತ” 


ಕರಂಭೆನಾಲುಕಾ ನಾಮ ಶತೆಯೋಜನಮಾಯತಾ | 
ಅಗ್ಲಿ ಜ್ವಾಲಾಸಮಾ ಘೋರಾ ಪಥಾ ಯೇನ ಸ ಗೆಚ್ಛೈತಿ ॥ ೨೭ ॥ 


ತತೋ ವೈತರಣೀ ನಾಮ ಕ್ಲೌರೋದಾ ತು ಮಹಾನದೀ | 
ಯೋಜನಾನಿ ತು ಪಂಚಾ ಶದೆಧಸ್ಥಾತ್ಸಂಚಯೋಜನಂ ॥ ೨೮ ॥ 


ರಾ 


೨೪, ಅಲ್ಲಿ ಶೀತವನ್ನು ಬಯಸುವವನಿಗೆ ಉಷ್ಣೆವೂ, ಉಷ್ಣವನ್ನು 
ಬಯಸುವೆವನಿಗೆ ಶೀತವೂ, ಸುಖವನ್ನು ಬಯಸುವವರಿಗೆ ದುಃಖವೂ ಆಗುವುದು. 
ಸುಖವೆಂಬುದು ಅಲ್ಲಿಲ್ಲವೇ ಇಲ್ಲ, 


೨೫. ಯಮದೂತರು ಹೀಗೆ ಸಾವಿರಾರುಸಾರಿ ನೂರಾರು ಚೊರಾಗುವಂತೆ 
ಪಾಪಿಗಳನ್ನು ಕತ್ತರಿಸಿದರೂ, ಹಾಗೆ ಕತ್ತರಿಸಿದ ಅವರ ಅವಯವಗಳೆಲ್ಲವೂ 
ಮತ್ತೆ ಬೆಳೆದು ಸರಿಯಾಗುವುವು. 


೨೬. ಸರ್ಪೆಗಳಿಂದ ತುಂಬಿ ಭಯಂಕರವಾಗಿ ನೋಡಿದರೇ ಹೆದರಿಕೆ 
ಯಾಗುವ ವೈತರಣೀನದಿಯ ನೀರನ್ನು ಪಾಪಿಗಳನ್ನು ದಾಟಸ.ವರು. 


೨೭. ಕರಂಭವಾಲುಕೆಯೆಂಬುದು ನೂರು ಯೋಜನ ಉದ್ದವುಳ್ಳುದಾಗಿದೆ. 
ಪಾನಿಯು ಹೋಗಬೇಕಾಗಿರುವ ಅದು ಅಗ್ನಿಜ್ವಾಲೆಯಂತೆ ಘೋರವಾಗಿದೆ. 


೨೮೨೨೯. ಅದಾದಮೇಲೆ ವೈತರಣಿಯೆಂಬ ಕಾದನೀರಿನ ಮಹಾನದಿಯು 
ಐವತ್ತುಯೋಜನ ಅಳಕೆ ಯುಳ್ಳುದಾಗಿಯಯ್ಯೂ ಐದುಯೋಜನ ಆಳವುಳ್ಳದಾಗಿ 


251 


ವರಾಹಪ್ರರಾಣಂ 


ಅಗಾಧಸೆಂಕಾ ವೈ ತತ್ರ ಚರ್ಮಮಾಂಸಾಸ್ಥಿಭೇದನಾ [ 


ಶತ್ರೆ ಕರ್ಕಟಿಕಾ ಘೋರಾ ವಜ್ರದಂಷ್ಟ್ರಾಾ ವಿಶಂತಿ ಶಾಂ ೨೯ ॥ 
*ಜಲೂಕಾಶ್ಚೆ ಧನುರ್ಮಾತ್ರಾ ವಜ್ರಜಿಹ್ವಾಸ್ಥಿ ಭೇದನಾಃ | 

ಮಹಾವಿಷಾ ಮಹಾಕ್ರೋಧಾ ದುರ್ವಿಷಹ್ಯಾ ಸ್ಸುದಾರುಣಾಃ ॥ ao ll 
ಸಮುತ್ತೀರ್ಯ ತು ಕೃಚ್ಛ್ರೋಣ ತಸ್ಮಾದ್ಯೋಜನಕೆರ್ದಮಾತ್‌ | 
ವಸಂಶ್ಯತ್ರ ಧರೇ ಕೇಚಿಚ್ಛೂನ್ಯಾಗಾರೇ ನಿರಾಶ್ರಯೇ 1 ೩೧॥ 


ಯತ್ರ ವೈ ಮೂಷಿಕಗಣಾ ಭಕ್ಷಯಂತಿ ಹ್ಯನೇಕೆಶಃ I 
ಮೂಷಕೈರ್ಜಗೃಗಾತ್ರಸ್ತು ಹ್ಯಸ್ಥಿ ಮಾಶ್ರಾನಶೇಷಿತಃ ॥ 
ಪ್ರಭಾತೇ ವಾಯುನಾ ಸ್ಪೃಷ್ಟಃ ಪುನರ್ಮಾಂಸಂ ಸವಿಂದತಿ lias 





ಅಗಾಧವಾದ ಕೆಸರುಳ್ಳುದಾಗಿಯೂ ಇದೆ. ಅದರಲ್ಲಿ ವಜ್ರಕಠಿನವಾದ ಕೋರೆಯ 
ಹಲ್ಲುಗಳುಳ್ಳವುಗಳಾಗಿ ಪಾಪಿಗಳ ಚರ್ಮಮಾಂಸಾಸ್ಥಿಗಳನ್ನು ಭೇದಿಸುವ ಘೋರ 
ವಾದ ನಳ್ಳಿ (ಏಡಿ) ಗಳಿರುವುವು. 

೩೦. ವೆಜ್ರಾಯಂಧೆದಂತಿರುವ ನಾಲಗೆಗಳೂ, ಮಹಾವಿಷವೂ, ಕೋಪವೂ 
ಉಳ್ಳವಾಗಿ, ದುಸ್ಸಹೆಗಳೂ, ಅತಿಭಯಂಕರಗಳೂ ಆದ ಬಿಲ್ಲನಳತೆಯ 
ಜಿಗುಳೆಗಳು ಅಸ್ಥಿ ಯನ್ನೂ ಭೇದಿಸುವುವು. 

೩೧. ಆ ಯೋಜನದಳತೆಯ ಕೆಸರಿನಿಂದ ಹೇಗೋ ಕಷ್ಟದಿಂದ ದಾಟಿ 
ಕೆಲವರುಪಾಪಿಗಳು ಬರಿಯದೂ ಥಿರಾಶ್ರಯವೂ ಆದ ಮನೆಯಲ್ಲಿ ವಾಸ 
ಮಾಡುವರು. 

೩೨. ಆಮನೆಯಲ್ಲಿ ಇಲಿಗಳ ದಂಡುಗಳು ಹಾಗೆ ಬಂದು ವಾಸಮಾಡು 
ವವರನ್ನು ರಾತ್ರೆ ತಿಂದುಬಿಡುವುವು. ಅವು ತಿಂದಬಳಿ ಎಲುಬುಗಳು ಮಾತ್ರವೇ 
ಉಳಿದಿರುವ ಆ ಪ್ರಾಣಿಗಳು ಬೆಳಗಾಗುತ್ತಲೂ ಗಾಳಿ ಸೋಕಲಾಗಿ ಮತ್ತೆ 
ಮಾಂಸವನ್ನು ಸಡೆಯುಂವುವು. 


* 4ಉಲೂಕಾಶ್ಚೆ' ಎಂದು ಮುದ್ರಿತಪುಸ್ತಕಗಳಲ್ಲಿದೆ. ಆದರೆ ಕೆಸರಿನಲ್ಲಿ ಉಲೂಕೆ 
(ಗೊಬೆ)ಗಳಿದ್ದುವೆಂಬುದೆಕ್ಕಿ೦ತ ಜಲೂಕ(-- ಜಿಗುಣೆ) ಗಳಿದ್ದು ವೆಂಬುದು ಉಚಿತವೆಂದು 
ತಿದ್ದಿದೆ. 


252 


ಇನ್ನೊರನೆಯ ಅಧ್ಯಾಯೆ 


ಶೊನ್ಯಾಗಾರಸಪ್ರವೇಶಾತ್ತು ಗವ್ಯೂಶೇರ್ನಾತಿದೂರಶಃ | 
ಸಹಕಾರವನಂ ನಾಮ ರೌದ್ರಾ ಯತ್ರ ಚ ಪಕ್ಷಿಣಃ b ೩೩॥ 


ಎದಿ 


ನಿಶ್ಶಿರಾಜಾಲಕಶ್ಚ್ವೈವ ನಿರಕ್ಷಿಶ್ರ ನಣಸ್ತೆಥಾ ॥೩೪॥ 


ನಿಸ್ತ್ವಗಸ್ಥಿಸೆ ತ್ರ ಕ್ರಿಯೆತೇ ನಿರ್ಮಾಂಸಶ್ಚೈವ ಮಾನವಃ 


ವಟವೃ ಕೋ ನಾತಿದೂರೇ ದಕ್ಷಿಣೇ ತು ಕ್ರಯೋಜನಂ । 
ಸಂಧ್ಯಾಭ್ರೆ ಇನ ಚಾಭಾತಿ ಪ್ರದೀಸ್ರ್ವೋ ನಿತ್ಯಮೇವ ತು u ೩೫1 


ದಶಯೋಜನವಿಸ್ತ್ರೀರ್ಣಾ ಅಧಶೃತಸಮಾಯತಾ li ೩೬॥ 


ಯೆಮಚುಲ್ಲೀತಿ ವಿಖ್ಯಾತಾ ಗೆಂಭೀರಾ ಸಾ ತ್ರಿಯೋಜನೆಂ | 
ನಿತ್ಯಂ ಪ್ರಜ್ವಲಿತಾ ಸಾ ಈು ನಿತ್ಯಂ ಧೂವ ಇಂಧಕಾರಿತಾ li ae ॥ 


೩೩-೩೪, ಆಬರಿಯಮನೆಗೆ ಸಮಿಪದಲ್ಲೇ ಎರಡುಹರಿದಾರಿಯಷ್ಟು 
ದೂರದಲ್ಲಿ ಕ್ರೂರಿಗಳಾದ ಹಕ್ಕಿಗಳಿರುವ ಸಹಕಾರವನನೆಂಬುದು ಇದೆ. ಅಲ್ಲಿ 
ಆ ಹಕ್ಕಿಗಳು ಮನುಷ್ಯನನ್ನು ಚರ್ಮಮಾಂಸಗಳೂ, ನರಗಳೂ, ಕಣ್ಣುಕಿವಿಗಳೂ 
ಇಲ್ಲದ ಬರಿಯ ಎಲುಬಿನವನನ್ನಾಗಿ ಮಾಡುತ್ತವೆ. 

೩೫-೨೩೬. ಅದಕ್ಕೆ ಸ್ವಲ್ಪದೂರದಲ್ಲಿ ಎಂದರೆ ಮೂರುಗಾವುದ ದಕ್ಷಿಣದಲ್ಲಿ 
ಆಲದಮರವೊಂದಿದೆ. ಅದು ಯಾವಾಗಲೂ ಪ್ರಜ್ವಲಿಸುತ್ತ ಸಂಜೆಯ ಮುಗಿಲಂತೆ 
ಹೊಳೆಯುವುದು. ಅದು ಹೆತ್ತುಯೋಜನೆ ಅಗಲವುಳ್ಳುದಾಗಿ ಕೆಳಗಡೆಯಲ್ಲಿ 
ನೂರುಯೋಜನ ವಿಸ್ತಿರ್ಣವುಳ್ಳು ದಾಗಿದೆ. 


೩೭-೩೮. ಅದಕ್ಕೆ ಮೂರುಯೋಜನದೂರದಲ್ಲಿ ಆಳವಾದ ಯಮಚುಂಲ್ಲಿ 


ಯೆಂದು ಪ್ರಸಿದ್ಧವಾದ ಒಲೆ ಅಥವಾ ಕುಂಡವಿದೆ. ಯಾವಾಗಲೂ ಉರಿಯುತ್ತಿರುವ 


253 


ವರಾಹ ಪ್ರೆರಾಣಂ 


ತತ್ರ ಪ್ರೇತಸಹಸ್ರಾಣಿ ಪ್ರಯೆಂತಾನೈರ್ಬುದಾನಿ ಚ| 
ಪ್ರಶ್ಷಿಸ್ಯಂಕೇ ತ್ರಹೆಣರಾತ್ರೆಂ ರಾಶ್ಷಸೈರ್ಯಮಕಿಂಕರೈಃ ॥ as ॥ 


ಮಾಸಮೇಕಂ ವಸತ್ಯನ್ಯೋ ಶೆಸ್ಯಾಂ ಚುಲ್ಯಾಂ ಪರಿಭ್ರೆಮನ್‌ । 
ತತಶ್ಯ ಕುನಿಕಾ ನಾಮ ವಸಾಮೇದೋವೆಹಾ ನದೀ ॥ 
ಚುಲ್ಲೀಕುಕ್ಸೌ ತು ವಿಶ್ರಾಂತಾ ವೇಗಿನೀ ನಹತೇ ತು ಸಾ il af I 


ತಾಂ ಸಮುತ್ತೀರ್ಯ ಕೃಚ್ಛ್ರೇಣ ಯಾತನಾಸ್ಸಪ್ತಕಾಃ ಪುನಃ ॥೪೦॥ 


ಏಕೈಕಂ ದುಸ್ತರಂ ಘೋರಂ ಯಥಾಪೂರ್ವಂ ಯಥಾಕ್ರ ಮಾತ್‌ | 


ಅನುಭುಂಕ್ತೇ ಸ ಕೃಚ್ಛ್ರೋಜಣ ದುಷ್ಕೃತೀ ತೀವ್ರವೇದನಾಃ ॥ ೪೧ ॥ 
ದಶ ತತ್ರ ಲತಾಶ್ಕೂಲಾಃ ಕುಂಭೀಪಾಕಾಸ್ತ್ರಯೋದಶ | 
ಯಾತಿ ಪಾಪಮಹೋರಾತ್ರಂ ತಸ್ಮಿನ್ನಿಯಮಿಶೇನ ತು 1 ೪೨ ॥ 


ಅದು ಹೊಗೆಯಿಂದ ಕತ್ತಲೆಯುಳ್ಳುದಾಗಿದೆ. ಯವಮಂಕಿಂಕರರಾದ ರಾಕ್ಷಸರು 
ಹಗಲೂ ರಾತ್ರೆಯೂ ಅರ್ಬುದಸಂಖ್ಯೆಯ ಪ್ರೇತಗಳನ್ನು ಸಾವಿರಸಾವಿರಗಳಾಗಿ 
ಅದರಲ್ಲಿ ಹಾಕುವರು. 


೩೯. ಒಬೊಬ್ಬಪಾಪಿಯೂ ಒಂದು ತಿಂಗಳು ಆಕುಂಡದಲ್ಲಿಯೇ 
ಅಲೆಯುತ್ತ ಇರುವನು. ಶಕುನಿಯೆಂಬ ರಕ್ತಮೇದೋವಾಹಿಥಿಯಾದ 
ನದಿಯಾಂದು ವೇಗವಾಗಿ ಹರಿಯುತ್ತ ಆ ಯಮಚುಲ್ಲಿಯಲ್ಲಿ (ಸೇರಿ) ವಿಶ್ರಾಂತ 
ವಾಗುವುದು. 


೪೦-೪೧. ದುಷ್ಕೃ ತಿಯಾದವನು ಆನದಿಯನ್ನು ಕಪ್ಪದಿಂದ ದಾಟ 
ಸಪ್ತಯಾತನೆಗಳಲ್ಲಿ ದುಸ್ತರವೂ, ಘೋರವೂ ಆದ ಒಂದೊಂದು ತೀವ್ರವೇದನೆ 
ಯನ್ನೂ ಮೊದಲಿನಂತೆ ಅನುಕ್ರಮವಾಗಿ ಬಹೆಕಷ್ಟದಿಂದ ಅನುಭವಿಸುವನು. 


೪೨-೪೩ ಅಲ್ಲಿ ಹೆತ್ತು ಶೂಲಲತೆಗಳೂ, ಹೆದಿಮೂರು ಕುಂಭೀಪಾಕೆಗಳೂ 
ಹೆಗಲೂ ರಾತ್ರೆಯೂ ಪಾಪಿಗಳನ್ನು ಬಾಧಿಸುತ್ತವೆ. ದಯಾಹೀನರೂ, ದುರ್ಮಿ 


254 


ಇನ್ನೂರನೆಯ ಅಧ್ಯಾಯೆ 


ರಾಕ್ಸಸೈರ್ನಿರನುಕ್ರೋಶೈರ್ದುರ್ನಿರೀಕ್ಷ್ಯೈಸ್ತತಸ್ತತಃ। 


ಅಂಗಾರೇಷು ನಿಧೂಮೇಷು ಶೊಲಪ್ರೋತಸ್ತು ಸಚ್ಯತೇ ॥ val 
ಶುಷ್ಕೋದಪಾನೇ ಧೂಮೇ ಚೆ ಅಧಃಶೀಷ್ನೋವಲಂಬತೇ | 

ಜ್ಹ್ವಾಲ್ಯಕೇ ತೀತ್ಷೇ್ಣಕೈಲೇ ತು ಕಟಾಹೇ ಸ ತು ಪಚ್ಯತೇ ॥ ೪೪ ॥ 
ಕರೀಷಗೆರ್ತ್ಶೇ ಸ ಪುನೆಃ ಪಚ್ಛತೇ ಮೇದವಷ್ನಿನಾ । 
ಏಕೈಕಸ್ಮಿದ್ದಶಾಹಂಚ ಶೂಲಾದಿಷು ಸ ಪಚ್ಯತೇ W ೪೫ ॥ 


ಯಾತನಾಸ್ಸ ಪ್ರಕಾಸ್ತ್ರಸ್ಯ ನಿಷ್ಕ್ರಾಂತಸ್ಯ ತ್ರಿಯೋಜನೇ | 
ಯತೋ ಯಮನದೀ ನಾಮ ತಪ್ತತ್ರಪ್ರುಜಲೋರ್ಮಿಣೇ ॥ ೪೬ ॥ 


ಸಮುತ್ತೀರ್ಯ ತು ಕೃಚ್ಛ್ರೇಣ ದಹ್ಯಮಾನಸ್ತೃಚೇತನಃ | 


ತತೋ ಮುಹೊರ್ತೆಂ ನಿಶ್ರಾಂತಃ ಕಿಂಬಿದಂತರಮಾಗೆತಃ 1 ೪a il 


ರೀಕ್ಷ್ಯರೂ ಆದ ರಾಕ್ಷಸರು ಆಮೇಲೆ ಹೊಗೆಯಿಲ್ಲದ ಕೆಂಡಗಳಲ್ಲಿ ಶೂಲದಿಂದ 
ಚುಚ್ಚಿಹಿಡಿದು ಪಾಪಿಗಳನ್ನು ಬೇಯಿಸುವರು. 


೪೪, ನೀರಿಲ್ಲದ ಬಾವಿಗಳಲ್ಲಿಯೂ, ಹೊಗೆಯಲ್ಲಿಯೂ ಪಾಪಿಯು ತಲೆಕೆಳೆ 
ಗಾಗಿ ಜೋಲುವನು. ಕುದಿಯುವ ಎಣ್ಣೆಯಿಂದ ತುಂಬಿದ ಕೊಪ್ಪರಿಗೆಗಳಲ್ಲಿ 
ಅವನನ್ನ ಬೇಯಿಸುವರು. 


೪೫, ಅದೇಪಾಸಿಯನ್ನು ಮತ್ತೆ ಬೆರಣಿಯ ಹಳ್ಳ ದಲ್ಲಿ ಮೇದಸ್ಸಿನ 
ಅಗ್ನಿಯಿಂದ ಬೇಯಿಸುವರು. ಶೂಲವೇಮೊದಲಾದ ಪ್ರತಿಯೊಂದರಲ್ಲಿಯೂ 
ಅವನನ್ನು ಹೆತ್ತು ಹೆತ್ತುದಿನ ಸಂತಾಪಗೊಳಿಸುವರು. 


೪೬. ಆಪಾಪಿಯು ಅಲ್ಲಿಂದ ಹೊರಟರೆ ಮೂರುಯೋಜನದೂರದಲ್ಲಿ 
ಕಾಯ್ದ ಸೀಸ ಅಥವಾ ತವರದ ದ್ರವದ ಅಲೆಗಳಿಂದಕೂಡಿದ ಯೆಮವನದಿ 
ಯೆಂಬುದಿರುವೆ ಸಪ್ತಯಾತನೆಯ ಸ್ಥಳವಿದೆ. 


೪೭-೪೮. ಅಲ್ಲಿ ಸುಡಲ್ಪಟ್ಟು ಅಜೇತನನಾಗಿ ಆಸಪ್ರೆಯಾತನೆಯ 
ಸ್ಥಳವನ್ನು ಕಷ್ಟದಿಂದ ದಟ, ಸ್ವಲ್ಪಹೊತ್ತು ವಿಶ್ರಮಿಸಿಕೊಂಡು, ಸ್ವಲ್ಪದೂರ 


2358 


ವರಾಹಪುರಾಣಂ 


ದೀರ್ಥಿಕಾಮೀಕ್ಷತೆ ಕಾಂತಾಂ ಶೀತೋದಾಂ ಶೀತಉಾನಸಾಂ | 


ಸರ್ವಕಾಮಾನ್ಸ ಲಭತೇ ಭಗಿನೀ ಸಾ ಯಮಸ್ಯ ತು 1೪೮॥ 
ಭಕ್ಷ್ಯಂ ಭೋಜ್ಯಂಚ ಸರ್ವೈಸ್ತು ಪಾಹಿಭಿಸ್ತಶ್ರ ಲಭ್ಯತೇ। 

ಸ ಸರ್ವಂ ವಿಸ್ಮರೆತ್ಯತ್ರ ತ್ರಿ ತ್ರಿರಾತ್ರ ಮುಷಿತೋಪಿ ಸೆನ್‌ Her | 
ತೆಕಶ್ಯೂಲಗ್ರಹೋ ನಾಮ ಪರ್ವಶಶೈತಯೋಜನೆಃ | 

ನಿರಾಶ್ರಯ ಸೆ ಸತ್ವಾನಾನೇಕಪಾಷಾಣ ಏವ ಚ 1೫೦॥ 


ತತ್ರ ವರ್ಷತಿ ಪರ್ಜನ್ಯಸ್ತತ್ರ ತಪ್ತಜಲಂ ಸದಾ | 
ತತ್ರ ಕೈಚ್ಛ್ರೋೇಣ ತರೆತಿ ಅಹೋರಾತ್ರೇಣ ಮಾನವಃ ॥ ೫೧ ॥ 


ಶೃಂಗಾರಕವನಂ ನಾಮ ತತ್ರ ಪಶ್ಯತಿ ಶಾದ್ವಲಂ | 


ನೀಲಮಕ್ಷಿಕದಂಶೈಶ್ಚ ಸುವ್ಯಾಪ್ತಂ ತದ್ವನಂ ಮಹೆಶ್‌ ॥ ೫೨ ॥ 


PSS EE SNE NSN 


ಮುಂದೆ ಹೋಗಿ, ತಂಪಾದ ವನದಲ್ಲಿ ಶೀತೋದಕವುಳ್ಳ ಯಮಸಹೋದರಿಯಾದ 
ಮನೋಹರವಾದ ಕೊಳವೊಂದನ್ನು ನೋಡುವನು. ಅಲ್ಲಿ ಅವನು ಸರ್ವೇಷ್ಟಾರ್ಥ 
ಗಳನ್ನೂ ಪಡೆಯುವನಂ. 


೪೯, ಪಾಪಿಗಳೆಲ್ಲರಿಗೂ ಅಲ್ಲಿ ಭಕ್ಷ್ಯಭೋಜ್ಯಗಳು ಬಭಿಸುವುವು. ಪಾಪಿಯು 
ಅಲ್ಲಿ ಮೂರುರಾತ್ರೆಗಳು ವಾಸಮಾಡಿದರೂ ಹಿಂದಿನ ಯಾತನೆಗಳನ್ನೆಲ್ಲಾ 
ವಂರೆಯುವನಂ. 


೫೦. ಆಕೊಳದಿಂದ ಆಜಿ ಶೂಲಗ್ರಹವೆಂಬ ನೂರುಯೋಜನ ಪ್ರಮಾಣದ 
ಪರ್ವತವಿರುವುದು. ಪ್ರಾಣಿಗಳಿಲ್ಲದ ಆ ಪರ್ವತವು ಒಂದೇ ಕಲ್ಲಾ ಗಿದೆ. 


೫೧. ಆ ಪರ್ವತದಲ್ಲಿ ಮೇಘವು ಯಾವಾಗಲೂ ಕಾಯ್ದನೀರಿನ ಮಳೆ 
ಯನ್ನು ಸುರಿಸುವುದು. ಮನುಷ್ಯನು ಅದನ್ನು ಒಂದು ಹೆಗಲಿರುಳಿನಲ್ಲಿ ಕನ್ಟದಿಂದ 
ದಾಟುವನ್ನು 


೫೨, ಅಲ್ಲಿ ಹುಲ್ಲಿನಿಂದ ಹಸುರಾಗಿರುವ ಶೈಂಗಾರಕವನವೆಂಬುದನ್ನು 
ನೋಡುವನು. ದೊಡ್ಡದಾದ ಅ ಉಡು ನೀಲವಾದ ನೊಣಕಾಡುನೊಣಗಳಿಂದ 
ತುಂಬಿದೆ. 


256 


ಇನ್ನೊರನೆಯೆ ಅಧ್ಯಾಯ 


ಯೈ ಸ್ತು ಸ್ಪಸ್ವ ಶ್ತ ದಷ್ಟ ಶ್ತ ಕೃ ಮಿರೂಪಶ್ಚೆ ಜಾಯೇ! 
ಪ್ರೆ (ಆತೋ ಪಸಕ yd ಗೆಸಾ ಸ್ಮಾತ್ಯೃ ಚ್ಛಾ ತ್ತು ನಿರ್ಗತೆಃ ॥ 
ತತೋನೈಲ್ಲಭತೇ ಚೈವ ಯಾತನಾರ್ಥಂ ಪ್ರಯತ್ನತಃ ma NH 


ತತಃ ಪಶ್ಯತಿ ಪುತ್ರಾಂಸ್ತು ಮಹದ್ದುಃಖಂ ಸ:ದಾರುಣಂ ೫೪॥ 


ಮಾತರಂ ಪಿತರಂ ಚೈವ ಪುತ್ರಾನ್ಹಾರಾಂಸ್ತಥಾ ಪ್ರಿಯಾನ್‌ | 
ಪುರಸ್ತಾದ್ವಧ್ಯಮಾನಂ ಸ ಕ್ರೆಂದಮಾನಮಜೇತನಂ il ೫೫ ॥ 


ಹಾ ತ್ರಾಹಿ ತ್ರಾಹಿ ಪುತ್ರೇತಿ ಕ್ರೆಂದಮಾನಸ್ತತಸ್ತತಃ। 
ಲಗುಡೈರ್ಮುದ್ಧರೈರ್ದಂಡೈರ್ಜಾನುಭಿರ್ವೇಣುಭಿಸ್ತಥ ಥಾ ॥ ೫೬॥ 


ಮುಷ್ಟಿ ಭಿಶ್ಚ ಕೆಶಾಭಿಶ್ಚ ವ್ಯಾಲೈರಂಕಗತೈರನಿ | 
ತೆದ್ದೃಸ್ಟ್ಯಾಾ ತಾದೃಶಂ ದುಃಖಂತತೋ ಮೋಹಂ ಸಗಚ್ಛೆತಿ ॥ ೫೭ ॥ 


೫೩. ಆ ನೋಣಗಳು ಮುಟ್ಟ ದ ಅಥೆವಾ ಕಚ್ಚಿ ದ ಪ್ರೇತನು ರಕ್ತಮಾಂಸ 
ಗಳನ್ನು ಸುರಿಸಿ ಕೃಮಿರೊಪನಾಗುವನು. ಆ ಕನ್ಪದಿಂದ ತಪಿ ಬೈಸಿಕೊಂಡು ಹೊರಟು 
ಯಾತನೆಯನ್ನನು ನುಭವಿಸುವುದಕ್ಕಾಗಿ ಪ್ರಯತ್ನ ಪೂರ್ವಕವಾಗಿ ಬೇರೆಯ 
ದೇಹವನ್ನು ಪಡೆಯುವನು 


೫೪-೫೭, ಬಳಿಕ ಆಪಾಪಿಯು ಅತಿಭಯಂಕರವಾಗಿ ದೊಣ್ಣೆಗಳಂದಲ್ಕೂ 
ಮುದ್ದರೆ (ಕಬ್ಬಿಣದ ಹಾರೆ) ಗಳಿಂದಲೂ, ಮೊಳಕಾಲುಗಳಿಂದಲೂ, ಬಿದಿರು 
ಗಳಿಂದಲೂ, ಮುಷ್ಟಿಗಳಿಂದಲೂ ಚಾವಟಗಳಿಂದಲೂ, ಮೈಗೆ ಅಂಟಿಕೊಂಡಿರುವ 
ಹಾವುಗಳಿಂದಲೂ ತನ್ನೆದುರಿಗೆ ಕೊಲ್ಲಲ್ಪಡುತ್ತ ಹಾ ಮಗನೇ, ಕಾಪಾಡು, 
ಎಂದು ಮೆತ್ತೆ ಮತ್ತೆ ಕೂಗಿಕೊಳ್ಳುತ್ತ ಅಚೀತನರಾಗುವ ತನ್ನ ತಾಯಿ ತಂಜಿ 
ಗಳನ್ನೂ, ಹೆಂಡತಿಮಕ್ಕಳನ್ನೂ, ಪ್ರಿಯರನ್ನೂ ಅತಿದುಃಖದಿಂದ ನೋಡುವನು. 
ಅಂತಹ ಆ ದುಖಃವನ್ನು ನೋಡಿ, ಬಳಿಕ ಮೂರ್ಛೆಗೊಳ್ಳುವನು. 


257 ಫಿ 


ವೆರಾಹೆಪ್ರೆರಾಣಂ 


ಏವಮೇವನವಾತ್ಮಕರ್ಮಾಣಿ ಪೆರ್ಯಾಯೇಣ ಪುನಃ ಪುನಃ | 
ಪ್ರಾಪ್ಪುವಂತೀಹ ಶೇತ್ರೈನ ನೆರಾ ದುಷ್ಕೃತಕಾರಿಣಃ u ೫೮ ॥ 


ಪಾತಕಾನಿ ಚ ಚತ್ವಾರಿ ಸಮಾಚಾರೇಣ ಪೆಂಚೆಮಂ | 
ಕೃತ್ವಾ ತಾನಿ ನರಾ ಯಾಂತಿ ತಂ ದೇಶಂ ಪಾಪೆಕಾರಿಣಃ 1೫೯ ॥ 


ತಕದಾದಿಷು ಚ ಸರ್ವೇಷು ಗುಣಾಂತೆರೆಪೆಥೆಂ ಗೆತೆಃ | 
ಯವಾ ಭವತಿ ಸ ಪ್ರೇತೆಸ್ತದಾ ಸ್ಕಾ ವರತಾಂ ವ್ರಜೇತ್‌ 1 ೬೦ 


ತದಾ ವಾ ಸ್ಥಾವರೇ ತೇಷು ಜಾತಸ್ಯ ಹಿ ಭವೇನ್ನರಃ । 
ಕ್ರಮಶಸ್ಸ ಭನೇತ್ರೇತಸ್ತದಾ ಪೆಶುಗಣೇಸ್ವಪಿ ೬೧॥ 


ಷಸ್ಟಿವರ್ಷಸಹಸ್ರಾ ಚಿ ಷಸ್ಟಿ bins ಚೆ। 
ಗಶಸ್ಸ ವಸತಿ ಪ್ರೇತೋ ನೆರಕೇತು ಪುನಃ ಸು il ೬೨॥ 


೫೮. ಪಾಪಕಾರ್ಯಮಾಡುವ ಮನುಷ್ಯರು ಹೀಗೆಯೇ ಅಲ್ಲಿ ಆತ್ಮಕರ್ಮ 


ಗಳ ಫಲವನ್ನು ಮತ್ತೆ ಮತ್ತೆ ಅನುಕ್ರಮವಾಗಿ ಪಡೆಯುವೆರು. 


೫೯. ಸುರಾಪಾನಾದಿ ಚತುರ್ವಿಥೆ ಪಾಪಗಳನ್ನು ಮಾಡಿದ ಮತ್ತೂ 
ಆ ಪಾಹಿಗಳ ಸಹವಾಸವೆಂಬ ಐದನೆಯ ಪಾಪವನನ್ನಿ ಮಾಡಿದ ಪಾಪಕರ್ನಿಗಳೂ 
ಆ ಸ್ಥಳವನ್ನು ಸೇರಂವರು. 


೬೦ ಪ್ರೇತನು ಮೇಲೆ ಹೇಳಿರುವೆಡೆಗಳಲ್ಲೆಲ್ಲಾ ಎಲ್ಲಾ ಬಗೆಯಂ ದುಃಖ 
ಗಳನ್ನೂ ಅನುಭವಿಸಿದಬಳಿಕ ವೃಕ್ಸ್ಪಾದಿಸ್ಥಾವರ (ಅಚರ) ಜನ್ಮವನನ್ಟ್ಬ 
ಪಡೆಯುವನಂ, 


೬೧-೬೨, ಆ ಸ್ಥಾವರ ಜನ್ಮವು ಕಳೆದಬಳಿಕ ಪ್ರೇತನಾದ ಆಮನುಷ್ಯ ನು 
ಕ್ರಮವಾಗಿ ಪ ಪ್ರಾಣಿ (ಪಶು) ಜನ್ಮಗಳಲ್ಲಿ ಜನಿಸುವನು. ಆ ಒಂದೊಂದಂ ಜನವೂ 
ಕಳೆದಬಳಿಕ ಮತ್ತಿ ಪ್ರೇತನಾಗಿ ಅರವತ್ತಾರುಸಾವಿರೆವರ್ಷಕಾಲ ಮತ್ತಿ ಮತ್ತೆ 
ನರಕದಲ್ಲಿ ವಾಸಿಸುವನಂ, 


258 


ಇನ್ನೂರೆನೆಯ ಅಧ್ಯಾಯ 


ತಕೋ ನಿವೃತ್ತಕರ್ಮಾ ತು ಸ್ಟೇದಜಸ್ಸಂಭವೇತ್ಪ್ಟುನಃ | 
ಸ್ವೇದ ಜಾನಾಂ ತತೋ ನಿತ್ಯಂ ಸರ್ನಸಂಸಾರಚಂಕ್ರಮಾತ್‌ | ೬೩! 


ತತಶ್ಚ ಪಕ್ಷಿಣಾಂ ಯೋನಿಂ ಸರ್ವಾಂ ಸಂಸೆರತೇಪುನಃ | 
ಗೋಯೋನ್‌ೌ ತು ತತೋ ಗತ್ವಾ ಪುನರ್ಮಾನುಷತಾಂ ವ್ರಜೇತ್‌॥ ೬೪ ॥ 


ಮಾನುಷೇ ಶೂದ್ರತಾಂ ಯಾತಿ ಲಬ್ಲಾಯದಿ ತೆಂ ತುಷ್ಕತಿ । 
ತಕೋ ವೈಶ್ಯಕ್ವಮಾಗೆಚ್ಛೇತ್ವರ್ಮಣಾನೇನ ವೇಖ್ಟ ತಃ ॥ ೬೫ 8 


ವೈಶ್ಯಾತ್‌ ಕ್ಲತ್ರಿಯತಾಂ ಯಾತಿ ತಸ್ಮಾಚ್ಜೆ ಬ್ರಾಹ್ಮಣೋ ಭವೇತ್‌ | 


ಬ್ರಾಹ್ಮಣತ್ವಮನಿ ಪ್ರಾಪ್ತಃ ಪಾಪಕೆರ್ಮಾ ದುರಾತ್ಮನಾನ್‌ ೩೬ | 


ದುಶ್ಕಿ ಕ್ಷಿತೇನ ಮನಸಾ ಹ್ಯಾತ್ಮದ್ರೋಗ್ಠಾ ಭವೇತ್ತದಾ | 
ಶರೀರಂ ಮಾನಸಂ ಘೋರಂ ವ್ಯಸನೈರುಪಪಾದಿ ತಂ | 
ಉಪಸಯು್ತ್ರೋ ನರೋ ಜಾತಃ ಪೂರ್ವಕರ್ಮಭಿರನ್ಸಿ ತೆಃ [೬೭ ॥ 


೬೩-೬೪, ಬಳಿಕ ನಿವೈತ್ತಕರ್ಮನಾದ ಅವನು ಹೇನೇಮೊದಲಾದ 
ಸ್ವೇದಜಜನ್ಮಗಳೆಲ್ಲವೂ ಕಳೆದಬಳಿಕ ಪಕ್ಷಿಜನ್ಮಗಳನ್ನೆಲ್ಲಾ ಮುಗಿಸುವನಂ. 
ಆಮೇಲೆ ಗೋವಾಗಿ ಹುಟ್ಟ, ಆ ಜನ್ಮವೂ ಕಳೆದಬಳಿಕ ಮತ್ತೆ ಮನುಷ್ಯನಾಗಿ 
ಜನಿಸುವನು. 


೬೨. ಮನುಷ್ಯಜನ್ಮದಲ್ಲಿಯೂ ಮೊದಲು ಶೂದ್ರನಾಗಿ ಜನಿಸಿ ಅದರಿಂದೆ 
ಸಂತೋಷಗೊಂಡನಾದರೆ ಮುಂದೆ ವೈಶ್ಯತ್ವವನ್ನು ಪಡೆಯುವನು. 


೬೬೬೭. ವೈಶ್ಯಜನ್ಮವು ಕಳೆದಬಳಿಕ ಕ್ಷತ್ರಿಯನಾಗಿ ಜನಿಸಿ, ಆಮೇಲೆ 
ಬ್ರಾಹ್ಮಣನಾಗಿ ಉದಿಸುವನು. ಬ್ರಾಹ್ಮೆಣತ್ವವನ್ನು ಪಡೆದರೂ ದುಶ್ಶಿ ಕ್ಷಿತವಾದ 
ಮನಸ್ಸುಳ್ಳವನೂ, ದುರಾತ್ಮನೂ, ಪಾಪಕರ್ನಿಯೂ ಆಗಿ ಆತ್ಮದ್ರೋಹಿಯಾಗು 
ವನು. ಅವನ ದೇಹವೂ ಮನಸ್ಸೂ ಘೋರವಾದ ಕಪ್ಪಗಳುಳ್ಳು ದಾಗುವುದು, 
ಪೂರ್ವಕರ್ಮಗಳಿಂದ ಕೂಡಿ ಅದನ್ನು ಅನುಭವಿಸಲು (ತಕ್ಟವನಾಗಿ) 
ಜನಿಸಿದವವಾಗುವನು. 


259 


ವರಾಹಪುರಾಣಂ 


ಜ್ಞೇಯಶ್ಚ ಬ್ರಹ್ಮಹಾ ಕುಷ್ಮೀ ಕಾಕಾಕ್ಷಃ ಕಾಕತಾಲುಕೆಃ | 


ಸುರಾಪಃ ಶ್ಯಾವದಂತೆಶ್ಟೆ ಪೊತಿಗೆಂಧಶ್ಚೆ ಹಸತ ತ; Han 
ರಾಜಹಾ ಪಿತೃಹಾ ಚೈವ ಸುರಾಪಶ್ಲಾಪಿಯೋ ಭವೇಶ್‌ 

ಸುವರ್ಣಹರ್ತಾ ಚೆ ನರೋ ಬ್ರಹ ಫ್ನೇನ ಸಮೋ ಹಿ ಸಃ ॥ ೬೯॥ 
ಕ್ವಚಿಚ್ಚಾತ್ರೆ ವಿರೂಪಾಣಾಂ ನೆರಾಣಾಂ ಪಾಹಕರ್ಮಿಣಂ । 

ಯಾವನ ಃ 8 ಕರ್ಮಭಿಸ್ತ್ವೈಸ್ತೈಸ್ತೇಷು ನಿರ್ಯಾಣವೇಶ್ಮಸು ॥ aol 
ಬ ಹಃ ರುಧಿಕೇಣ ಸಮಂತತಃ! 

ನ,ಪ್ತ್ರಂ ಮಹೀಶಲಂ ಸರ್ವಮಾಪಗಾಶ್ಚಾಸಿ ನಿರ್ಗತಾಃ ॥ ೭೧॥ 


ಅಜಸ್ರಂ ಕ್ಲಿ ಶ್ಯಮಾನಾನಾಂ ಕ್ರೆಂದತಾಂ ಚೆ ಸುದಾರುಣಂ | 
ಸಮುತ್ತಸ್ಟೌ ಮಹಾನಾದೋ ಹಾಹಾಕಾರಸಮಾಕಾುಲಃ | ೭೨ ॥ 


೬೮. ಈಜನ್ಮದಲ್ಲಿ ಕುಷ್ಕರೋಗಿಯೂ, ಕಾಕದೃಷ್ಟಿಯುಳ್ಳವನೂ, 
ಕಾಕತಾಲುಕನೂ ಆಗಿರುವವನನ್ನೂ ೬. ಬ್ರಹ್ಮಹೆತ್ಯಮಾಡಿದ್ದವ 
ನೆಂದರಿಯಬೇಕು. ಧೂಮವರ್ಣದೆ ಹಲ್ಲಿನವನನ್ನೂ ದುರ್ಗಂಧವುಳ್ಳ ಬಾಯಖಿಂ 
ಆಥವಾ ದೇಹವುಳ್ಳೆ ವನನ್ನೂ ಪೂರ್ವದಲ್ಲಿ ಮದ, ಪಾಸಮಾಡಿದ ಜಟ ಗಿ 
ತಿಳಿಯಬೇಕು. 


೬೯. ರಾಜನನ್ನು ಕೊಂದೆವನೂ, ತಂದೆಯನ್ನು ಕೊಂದವನೂ, ಸುರಾಪಾ 
ಮೂಡಿದವನೂ, ಬಂಗಾರವನ್ನು ಕದ್ದವನೂ ಬ್ರಹ್ಮಹತ್ಯೆಮಾಡಿದ ಪಾಸಿಗೆ 
ಸಮಾನನೇ ಆಗುವನು. 

೭೦-೭೧. ಆನರಕದೆ ಕೆಲವೆಡೆಯಲ್ಲಿ ವಿರೂಪವನ್ನು ಪಡೆದ ಪಾಪ 
ಕರ್ನಿಗಳಾದ ಮನುಷ್ಯರನ್ನು ಆಯಾ ಕರ್ಮಗಳಿಗನುಸಾರವಾಗಿ ಕೊಲ್ಲುವ 
ಮನೆಗಳಿರುವುವು. ಅಲ್ಲಿ ಛೇದಿಸಿಯೂ, ಸೀಳಿಯೂ ಕೊಲ್ಲಲ್ಪಟ್ಟವರ ರಕ್ತವು 
ನೆಲದಮೇಲೆ ಎಲ್ಲಾ ಕಡೆಯಲ್ಲೂ ಹರಡಿದೆ. ಅಲ್ಲದೆ ಅಲ್ಲಿಂದ ರಕ್ತನದಿಗಳೂ 
ಹರಿಯುತ್ತವೆ. 


೭೨, ಅಲ್ಲಿ ಯಾವಾಗಲೂ ಕ್ಲೇಶಗೊಂಡು ಭಯಂಕರವಾಗಿ ಅಳುವವರ 
ಹಾಹಾಕಾರದಿಂದ ಕೂಡಿದ ಮಹಾಧ್ವನಿಯು ಕೇಳಿಸುವುದು. 


260 


ಇನ್ನೊರನೆಯ ಅಧ್ಯಾಯೆ 
ಬಧ್ಗೆಂತೋ ವಿನಿಧೈರ್ಬಂಧೈರ್ಫಾತಯೆಂತಶ್ಚ ದಾರುಣಂ | ೩೩॥ 


ಲೋಹಯಸಷ್ಟಿಪ್ರಹಾರೈಶ್ನೆ ಆಯುಭ್ಯೈಶ್ನ ಸುದಾರುಣೈಃ | 
ಭೇದನೈರ್ಛೆೇದನೈ ಶ್ಲೋಸ್ರೈ ಸೀಡನಾಭಿಶ್ಚ ಸರ್ವಶಃ ॥ ೭೪! 


ಶ್ರಾಂಶಾಃ ಕರ್ಮಕರಾ ದೂತಾ ಮೋಹೇನಾಯುತ್ತಚೇತಸಃ। 


ಯದಾ ಶ್ರಾಂತಾಶ್ಚ ಖನ್ನಾಶ್ಲೆ ಹಂತಾರಃ ಪಾಪಕರ್ಮಿಣಾಂ | ೭೫ || 
ವಿಜ್ಞಾಪಯೇತ್ತದಾ ದೂತಾಶ್ಲಿಶ್ರಗುಸ್ತಂ ಮಹೌಜಸಂ ॥ a೬ | 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ನೆರಕೆಯಾತನಾಸ್ವೆರೂಸ 
ವರ್ಣನಂ ನಾಮ ದ್ವಿಶತತಮೋದಧ್ಯಾ ಯಃ 





೭೩-೭೬. ಪಾಪಿಗಳನ್ನು ಬಗೆಬಗೆಯ ಕಟ್ಟುಗಳಿಂದ ಬಂಧಿಸಿ ಕಠಿನವಾಗಿ 
ಭಯಂಕರವಾದ ರೀತಿಯಲ್ಲಿ ಕೊಲ್ಲುತ್ತ, ಆವೇಶಗೊಂಡು ಲೋಹೆದ ದೊಣ್ಣೆ 
ಗಳಿಂದ ಹೊಡೆಯುಂವುದರಿಂದಲೂ ಹೆರಿತವಾದ ಆಯುಧಗಳಿಂದ ಕತ್ತರಿಸು 
ವುದರಿಂದಲೂ ಪೀಡಿಸುವುದರಿಂದಲೂ ಆ ಕಾರ್ಯಗಳನ್ನು ಮಾಡುವ ದೂತರು 
ತಾವು ಆಯಾಸಗೊಂಡು ಖನ್ನರಾದಾಗ ಮಹೌಜಸನಾದ ಚಿತ್ರಗುಪ್ತನಿಗೆ 
ಅದನ್ನೂ ವಿಜ್ಞಾನಿಸುವರು. 


ಅಧ್ಯಾಯದ ಸಾರಾಂಶ. 

ನಚಿಕೇತನು ಖುಷಿಗಳೇ ಮೊದಲಾದವರಿಗೆ ನರಕಯಾತನೆಯೆ ಏಚಾರ 
ವನ್ನು ತಿಳಿಸುತ್ತ ವೈತರಣೀ ನದಿ, ಸಹಕಾರವನ, ಯಮಚುಲ್ಲಿಯೆಂಬ ಅಗಿ, 
ಕುಂಡ, ಶೊಲಗ್ರಹೆಹರ್ವತ ಮೊದಲಾದುವುಗಳ ವರ್ಣನೆಯನ್ನೂ ಅಲ್ಲಿಯ 
ಕಷ್ಯಾದಿಗಳನ್ನೂ ಹೇಳುವನು. 


ಇಲ್ಲಿಗೆ ಶ್ರೀನರಾಹಪುರಾಣದಲ್ಲಿ ಇನ್ನೂರನೆಯ ಅಧ್ಯಾಯ. 


261 


॥ ಶ್ರೀ॥ 





ಏಕಾಧಿಕದ್ದಿಶತತ ಮೋಧ್ಯಾಯಃ 
ಅಥ ರಾಸ್ತಸಕಿಂಕರೆಯುದ್ದ ೦ 


೨. 
ಡಾ 


॥ ಖುಷಿಪುತ್ರ ಉವಾಚ ॥ 
ತತಸ್ತೇ ಸಹಿತಾಸ್ಸರ್ವೇ ಚಾನ್ಯೋನ್ಯಾಭಿರತಾಸ್ಸದಾ | 
ನಾನಾವೇಷಧರಾ ದೂತಾಃ ಕೃತಾಂಜಲಿಸುಬಾಸ್ತದಾ ॥೧॥ 


॥ ದೂತಾ ಊಚುಃ ॥ 
ವಯಂ ಶ್ರಾಂತಾಶ್ಚ ಶ್ರೀಣಾಶ್ಚಹ್ಯನ್ಯಾನ್ಕೋಜಿತುಮರ್ಹಸಿ | 
ನೆಯಮನ್ಯತ್ಯರಿಷ್ಯಾಮಃ ಸ್ವಾಮಿನ್ವಾರ್ಯಂ ಸುದುಷ್ಕರಂ ul 


ಅನ್ಯೇ ಹಿ ತಾವತ್ತ ತಯ ರ್ಯೆಥೇಷ್ಟೈಂ ತವ ಸುವ್ರತ । 


ಭಗವನ್‌ ಸ್ಮ ಪರಿಕ್ಲಿಷಾ ಃ ತ್ರಾಹಿ ನಃ ಪರಮೇಶ್ವರೆ lal 





ಇನ್ನೂ ರೊಂದನೆಯ ಅಧ್ಯಾಯ 
ರಾಕ್ಷಸಸೇವಕರ ಯುದ. 
[ay 
ಆರಾ 
೧ ನಚಿಕೇತ..-ಬಳಿಕ ಯಾವಾಗಲೂ ಪರಸ್ಪರ ಸ್ನೇಹವುಳ್ಳ ನರೂ, ಬಗೆ 
ಬಗೆಯ ವೇಷವುಳ್ಳ ವರೂ, ಪಾಪಿಗಳನ್ನು ಹಿಂಸಿಸುವವರೂ ಆದ ಆ ಯಮದೂತ 
ರೆಲರೂ ಒಟಾ,ಗಿ ಚಿತ್ತಗುಸಪ್ಮನಿಗೆ ಕೈಮುಗಿದುಕೊಂಡು ವಿಜಾ ಪಿಸಿದರಂ. 
ಣಿ ವು ಇ ಕ್ರ ಇ 


೨-೩. ದೊತರು— ಸ್ವಾಮೀ, ನಾವು ಈ ಕಾರ್ಯದಿಂದ ಬಳಲಿ ಕುಂದಿರೃ 
ವೆವು. ನಾವು ಬೇರಾವುದಾದರೂ ಕಾರ್ಯವನ್ನು ಮಾಡುವೆವು. ಅತಿದುಷ್ಕರವಾದ 
ಈ ಕಾರ್ಯವನ್ನು ಬೇರೆಯವರು ನಿನ್ನ ಇಷ್ಟದಂತೆ ಮಾಡಲಿ, ಸುವ್ರತನ್ಯೇ, 
ಪೂಜ್ಯನೇ, ಪರಮೇಶ್ವರ, ಬಹಳವಾಗಿ ಶ್ರಮಸಪಟ್ಟಿದ್ದೇವೆ. ನಮ್ಮನ್ನು ಕಾಪಾಡು. 


262 


ಇನ್ನೂರೊಂದನೆಯೆ ಆಧ್ಯಾಯೆ 


ತತೋ ವಿವೃತ್ತರಕ್ತಾಕ್ಸಸ್ತೇನ ನಾಕ್ಕೇನ ರೋಷಿತಃ | 
ವಿನಿಃಶ್ವಸ್ಯ ಯೆಥಾನಾಗೋ ಹ್ಯಪಶ್ಶ್ಯತ್ಸರ್ವತೋ ದಿಶಂ 1೪॥ 


ಅದೂರೇ ದೃಷ್ಟವಾನ್ಯಂಚಿತ್ಪುರುಷಂ ಸ ಹೈನಾಕೃತಿಂ | 
ಸತು ವೇಗೇನ ಸಂಪ್ರಾಪ್ತ ಇಂಗಿತಜ್ನೋ ದುರಾತ್ಮವಾನ್‌ ॥೫॥ 


ನಿಸ್ಸೃತಸ್ಸೆ ಚೆ ರೋಷೇಣ ಚಿತ್ರಗುಸ್ತೇನ ಧೀಮತಾ | 
ತತಸ್ಸೆ ತ್ವರಿತಂ ಗತ್ವಾ ಮಂದೇಹೋ ನಾಮ ರಾಕ್ಷಸಃ ॥೬॥ 


ನಾನಾರೂಪಧರಾ ಘೋರಾ ನಾನಾಭರಣಭೊಷಿತಾಃ lal 


ವಿನಾಶಾಯ ಮಹಾಸತ್ತ್ವೋ ಯೆತ್ರ ತಿಷ್ಕನ್ಮಹಾಯಶಾಃ | 
ಚಿತ್ರಗುಪ್ರೋ ಮಹಾಬಾಹುಃ ಸರ್ವಲೋಕಾರ್ಥಚಿಂತಕಃ lel 


೪-೫. ಬಳಿಕ ಚಿತ್ರಗುಪ್ತನು ಆಮಾತಿನಿಂದ ರೇಗಿ ಕೆಂಪಾದ ಕಣ್ಣು 
ಗಳುಳ್ಳವೆನಾಗಿ ಸರ್ಪೆನಂತೆಬುಸುಗುಟ್ಟುತ್ತ ಸುತ್ತಲೂ ನೋಡಿದನು. ಸ್ವಲ್ಪ 
ದೂರದಲ್ಲಿ ರೊಸೆಹೀನನಾದ ಒಬ್ಬ ಪುರುಷನನ್ನು ಕಂಡನು. ಇಂಗಿತವನ್ನರಿ 


ತವನೂ, ದುರಾತ್ಮನೊ ಆದ ಅವನು ಬೇಗನೆ ಹೆತ್ತಿರೆ ಬಂದನು. 


೬-೮. ಬಂದ್ಧಿವಂತನಾದ ಚಿತ್ರಗುಪ್ತನು ರೋಷದಿಂದ ಹೇಳಿಕಳುಹೆಲಾಗಿ 
ಬೇಗನೆ ಹೊರಟುಹೋದ ಆ ಮಂದೇಹನೆಂಬ ರಾಕ್ಷಸನು, ನಾನಾರೂಪಧಾರಿ 
ಗಳೂ, ಘೋರರೂ, ಬಗೆ ಬಗೆಯ ಆಭಣಗಳಿಂದಲಂಕೃತರೂ ಆದ ಹಲವರು 
ರಾಕ್ಷಸರನ್ನು ದಂಡೆನೆಯಕಾರ್ಯವನ್ನು ಮಾಡಲಾರೆವೆಂದು ಹೇಳಿದ ದೂತರನ್ನು 
ವಿನಾಶಮಾಡುವುದಕ್ಕಾಗಿ ಮಹಾಯಶನೂ, ಮಹಾಸತ್ವನೂ, ಸರ್ವಲೋಕಾರ್ಥ 
ಚಿಂತಕನೂ, ಬಾಹುಬಲವುಳ್ಳ ವನೂ ಆದ ಆ ಚಿತ್ರಗುಪ್ತನಿದ್ದೆಡೆಗೆ ಕರೆತಂದನು. 


263 


ವರಾಹೆಪ್ರರಾಣಂ 


ಸಮಸ್ಪರ್ವೇಷು ಭೊತೇಷು ಭೂಶಾನಾಂ ಚೆ ಸೆಮಾದಿಶೆತ್‌ | 
ತತಸ್ತೇ ವಿವಿಧಾಕಾರಾ ರಾಕ್ಷಸಾಃ ಪಿಶಿತಾಶನಾಃ ॥ 
ಉಪರುಹ್ಯ ತಥಾ ಸರ್ವೇ ಮಾತೆಂಗಾಂಶ್ಚ ಹೆಯೆಂ ತಥಾ ॥1೯॥ 


ಬದ್ಧಗೋಧಾಂಗುಲಿತ್ರಾಣಾ ನಾನಾಯುಧಧರಾಸ್ತೆಥಾ | 

ಅಗ್ರತಃ ಕಿಂಕರಾಃಕೈತ್ವಾ ತಿಷ್ಕನ್ಸಾದಾಭಿವಂದನೆಂ Hu ೧೦೪ 
ಬ್ರುವಂತಶ್ನೆ ಪುನರ್ಹೃಷ್ಟಾಃ ಶೀಘ್ರ ಮಾಜ್ಞಾಪೆಯೆ ಪ್ರಭೋ 

ತನ ಸಂದೇಶಕರ್ತಾರಃ ಕೆಸ್ಕ ಕೈಂತಾಮ ಜೀವಿತಂ Il ೧೧೫ 
ಶೇಷಾಂ ತದ್ವಚನಂ ಶ್ರುತ್ವಾ ಚಿತ್ರಗುಪ್ತೋ ಹೈಭಾಷೆತ | 
ಕೋಷಗೆದ್ದದೆಯಾ ವಾಚಾ ನೀಃಶ್ವಸನ್ತೈ ಮುಹುರ್ಮುಹುಃ ॥ ೧೨ ॥ 


ಭೋ ಭೋ ಮಂದೇಹಕಾ ವಿರಾಃ ಮಮ ಚಿತ್ತಾನುಪಾಲಕಾಃ | 
ಏಿತಾನ್ಸ ದ್ನೀತ ಗೃಹೀತ ಭೂತರಾಶ್ಷಸಪುಂಗೆವಾಃ ॥ ೧೩॥ 





೯-೧೧. ಆಮೇಲೆ ಸರ್ವಪ್ರಾಣಿಗಳಲ್ಲಿಯೂ ಸಮದೃಷ್ಟ್ರಿಯುಳ್ಳ ಆ ಚಿತ್ರ 
ಗುಪ್ತನು ಆ ರಾಕ್ಷಸರಿಗೆ ಆಜ್ಞಾನಿಸಿದನು. ಒಡನೆಯೇ ಬಗೆಬಗೆಯ ರೂಪ 
ವುಳ್ಳವರೂ, ಮಾಂಸಾಹಾರಿಗಳೂ ಆದ ಆ ರಾಕ್ಷಸರೆಲ್ಲರೊ ನಾನಾವಿಧೆವಾದ 
ಆಯುಧಗಳನ್ನೂ ಕೈಚೀಲಗನ್ನೂ ಧರಿಸಿ ಆನೆ ಕುದುರೆಗಳನ್ನೇರಿದವರಾಗಿ 
ಚಿತ್ರಗುಪ್ತನೆದುರಿಗೆ ನಿಂತು ಇತನ ಪಾದಗಳಿಗೆ ವಂದಿಸಿ, ಸಂತೋಷದಿಂದ, 
“ಪ್ರಭುವೇ ಅಜ್ಞಾನಿಸು. ನಿನ್ನಆಜ್ಞೆ ಯನ್ನು ನಡೆಸುವೆ ನಾವು ಯಾರಪ್ರಾಣವನ್ನು 
ತೆಗೆಯೋಣ” ಎಂದರು. 

೧೨-೧೩. ಅವರ ಆಮಾತನ್ನು ಕೇಳಿ ಚಿತ್ರಗುಪ್ತನು ಕೋಪದಿಂದ ಮತ್ತೆ 
ಮತ್ತೆ ಬುಸುಗುಟ್ಟುತ್ತ ಗದ್ದದಸ್ವರವುಳ್ಳವನಾಗಿ, “ಓ ಓ ನನ್ನ ಚಿತ್ತಾನು 
ವರ್ತಿಗಳಾದ ಮಂದೇಹಕವೀರರೇ, ಭೂತ ರಾಸ್ತಸೋತ್ತಮರೇ, ಇವರನ್ನು 
ಬಂಧಿಸಿರಿ; ಹಿಡಿದುಕೊಳ್ಳಿ. 


264 


ಇನ್ನೂ ರೊಂಡನೆಯ ಅಧ್ಯಾಯೆ 


ಏನಂ ಹತ್ವಾ ಚೆ ಬಧ್ವಾ ಚೆ ಹ್ಯಾಗೆಚ್ಛೈತೆ ಪುನರ್ಯಥಾ | 


ಹಂತಾರೆಸ್ಸರ್ವಭೊತಾನಾಂ ಕೈತಜ್ಞಾ ದೃಢವಿಕ್ರಮಾಃ ॥ ov ॥ 
ಹತ್ವಾ ನೈ ಪಾಪಕಾನೇಶಾನ್ಮಮ ವಿಪ್ರಿಯಕಾರಿಣಃ | 
ಏತಚ್ಛ್ರುತ್ವಾ ವಚಸ್ತಸ್ಯ ವಚನಂ ಚೇದಮಬ್ರುವನ್‌ ೪ ೧೫ ೪ 


॥ *ಸೇವಕಾ ಊಚುಃ ॥ 
ಶ್ರಾಂತಾ ವಾ ಕ್ಷುಧಿತಾ ವಾಪಿ ದುಃಖಿತಾ ವಾ ತಪೋಧನಾಃ | 


ಅಮಾತ್ಯಾ ಏನ ಜ್ಹಾತೆವ್ಯಾ* ಭೃತ್ಯಾಶ್ಶತೆಸಹಸ್ರೆಶೆಃ ॥ ೧೬॥ 
ಏತೇ ವಧಾರ್ಥಂ ನಿರ್ದಿಷ್ಟಾಸ್ತ್ವಯೈನ ಚ ಮಹಾತ್ಮನಾ | 

ನಯುಕ್ತಂ ವಿನಿಧಾಕಾರಾ ಹ್ಯಸ್ಮಾಕಂ ನಾಶನಾಯ ವೈ ॥ ೧೭ ॥ 
ಯಥಾ ಹ್ಯೇತೇ ಸಮುತ್ಬನ್ನಾಸ್ಸರ್ವಧರ್ಮಾನುಚಿಂತೆಕಾಃ |! 

ತಥಾ ವಯಂ ಸಮುತ್ತೆನ್ನಾಸ್ತದರ್ಥೆಂ ಹಿ ಭವಾನಪಿ 0 ೧೮ | 








೧೪-೧೫, ಸರ್ವಪ್ರಾಣಿಗಳನ್ನೂ ಕೊಲ್ಲುವವೆರ್ಲೀ ದೃಢಪರಾಕ್ರನಿಗಳೇ 
ಕೃತಜ್ಞರೇ, ನನಗೆ ಅಹಿತವನ್ನು ಮಾಡುವ ಇವರನ್ನು ಬಂಧಿಸಿ ಕೊಂದು, ಬಳಿಕ 
ಹಿಂದಿನಂತೆ ನನ್ನ ಬಳಿಗೆ ಬನ್ನಿ” ಎಂದನು. ಆತನ ಈ ಮಾತನ್ನು ಕೇಳಿ, 
ಆಸೇವಕರು ಹೀಗೆ ಹೇಳಿದರು. 

೧೬-೧೮, ಸೇವಕರು:-ಬಳಲಿದ ಹೆಸಿದ ಅಥವಾ ದುಃಖಿತರಾದ ಭ ಎತಾರನ್ನೂ 
ತಪೋಧನರನ್ನೂ ಅಮಾತ್ಯರೆಂದು ತಿಳಿಯಬೇಕು. ಮಹಾತ್ಮನಾದ ನೀನೇ 
ಲಕ್ಸ್ಟಾಂತರಜನವಿರುವ ಈ ನಮ್ಮನ್ನು ಕೊಲ್ಲಿಸಲು ಇವರಿಗೆ ತೋರಿಸುತ್ತೀಯೆ. 
ವಿವಿಧಾಕಾರರಾದ ನಮ್ಮನ್ನು ನಾಶಮಾಡುವುದು ಯುಕ್ತವಲ್ಲ. ಸರ್ವಧರ್ಮಾನು 
ಚಿಂತಕರಾದ ಇವರು ಉದಿಸಿರುವಂತೆಯೇ ನಾವೂ ಉದಿಸಿದ್ದೇವೆ. ನೀನೂ 
ಜನಿಸಿದ್ದೀಯೆ. 


* ರಾಕ್ಷಸಾಃ ಎಂದು ಬೆಂ. ಕೆ. ಪುಸ್ತಕಗಳಲ್ಲಿದೆ, ಮುಂಡೆ ೨೦ ನೆಯ ಶ್ಲೋಕದಲ್ಲಿ 
“ ರೆಕ್ಷೋಭಿಃ ಹೆನೈಮಾನಾನಸ್ಮಾನ್‌ ಪರಿತ್ರಾಯಸ್ವ*' ಎಂದಿರುವುದರಿಂದೆ ಸೇವಕರ 
ಮಾತಾಗಿರೆಬೇಕೆಂದು ತಿದ್ದಿದೆ. 


+ ಲಕ್ಷಾಂತರೆಜನ ಕೊಲ್ಲುವೆನರೋ, ಕೊಲ್ಲಿಸಿಕೊಳ್ಳುವವರೋ ಸ್ಪಷ್ಟವಾಗುವುದಿಲ್ಲ, 


205 ೩೪ 


ವರಾಹಪುರಾಣಂ 


ಮಾ ಚ ಮಿಥ್ಯಾ ಪ್ರತಿಜ್ಞಾಕೆಂ ಧರ್ಮಿಸ್ಮಸ್ಯೆ ಭವತ್ನಿತಿ I 
ಅಸ್ಮಾಕಂ ವಿಗ್ರಹೇ ನೀರ ಮುಚ್ಕೆಂತಾಂ ಯದಿ ಮನ್ಯಸೇ 


ಪರಿಶ್ರಾಯಸ್ವೆ ನೋವೀರೆ ಕಿಂಕೆರಾಣಾಂ ಮಹಾಬಲಾನ್‌ 1 
ಹನೈಮಾನಾನ್ಲಿ ರೆಕ್ಲೋಛಿರಸ್ಮಾನೆದ್ಯ ರಣಾಜಿರೇ 


ಏವಮುಕ್ತಾ ತತೋ ಘೋರಾ ವ್ಯಾಥಯಃ ಸಾಮರೂಪಿಣಃ | 


ಸನ್ನದ್ಧಾಸ್ತ್ವರಿತಂ ಶೂರಾ ಭೀಮರೂಪಾ ಭೆಯಾನಕಾಃ 


ಗಜೈರನ್ಯೇ ತಥಾ ಚಾಶ್ವೈಃ ರಥೈಶ್ನಾಪಿ ಮಹಾಬಲಾಃ | 
ಕಂಟಿಕೈಸ್ತುರಗೈರ್ಹಂಸೈರನ್ಯೇ ಸಿಂಹೈಸ್ತಥಾಪರೇ 


ಮೃಗೈಸ್ಸೃಗಾಲೈರ್ಮಹಿಷೈರ್ವ್ಯ್ಯಾಫ್ರೈರ್ಮೆಷೈಸ್ತಥಾಪೆರೇ | 
ಗೃಥ್ಣೆ ತ್ಯೆ ನೈರ್ನುಯೂರೈಶ್ನೆ ಸರ್ಪಗೆರ್ದಭಕುಕ್ಕಾಟೈಃ 


೧೯-೨೦. ವೀರನ ಆದರೆ ಧರ್ಮಿಷ್ಠನಾದ ನಿನ್ನೆ ಪ್ರತಿಜ್ಞೆಯು ಸುಳಾ 


1 of I 


1 ael 


1 ೨೩ | 


॥ ೨೨ ॥ 


॥ ೨೩ ॥ 


ಳೆ 


ಗದಿರುವುದಕ್ಕಾಗಿ ನಿನ್ನ ಮನಸ್ಸಿಗೆ ಇಷ್ಟವಾದರೆ ನಮ್ಮನ್ನು (ಪರಸ್ಪರ) ಯುದ್ಧ ಕ್ಕ 


ಬಿಡು ನವ್ಮೂಸೇವಕಮಹಾಸ್ಯೈನ್ಯವನ್ನು ರಕ್ಷಿಸು. ಈಗ ರಾಕ್ಷಸರಿಂದ ಯುದ್ಧ ರಂಗ 


ದಲ್ಲಿ ಕೊಲ್ಲಲ್ಪಡುವ ನಮ್ಮನ್ನು ಕಾಪಾಡು. 


೨೧-೨೫, ಹೀಗೆ ಹೇಳಿ ಬಳಿಕ ಯುದ್ಧ ಸನ್ನದ್ಧರ್ಕೂ ಘೋರರೂ, ಕಾನಂ 


ರೂಪಿಗಳೂ, ' ಶೂರರೂ, ಭಯಂಕರರೂ, ಆದ ವ್ಯಾಧಿಗಳೂ, ಮಹಾಬಲರಾದ 


ಇತರರೂ ಕೆಲವರು ಆನೆಗಳನ್ನೂ ಕುದುರೆಗಳನ್ನೂ, ರಥಗಳನ್ನೂ, 


ಮು ಳ್ಳು 


ಕುದುರೆಗಳನ್ನೂ, ಹೆಂಸಗಳನ್ನೂ, ಸಿಂಹೆಗಳನ್ನೂ ಮೃಗಗಳನ್ನೂ, ನರಿಗಳನ್ನೂ, 


ಕೋಣಗಳನ್ನೂ ಹೆದ್ದುಗಳನ್ನೂ ಗಿಡಗೆ (ಶೈನು ಗಳನ್ನೂ, ನನಿಲುಗಳನ್ನೂ 


266 


ಇನ್ನೊರೊಂದೆನೆಯೆ ಅಧ್ಯಾಯ 


ಏನಂ ವಾಹನಸಂಯುಕ್ತಾ ನಾನಾಪ್ರೆಹರಣೋದ್ಯತಾಃ । 

ಸೆಮಾಗೆತಾ ಮಹಾಸೆತ್ವಾ ಅನ್ಯೋನ್ಯಮಭಿಕಾಂಕ್ಷಿಣಃ ॥ ೨೪ || 
ತೂರ್ಯಕ್ಷೇಡಿತಸಂಘುಷ್ಟೈರ್ಬಲಿತಾಸ್ಫೋಟಿಕ್ರಿರನಿ | 
ಜಯಾರ್ಥಿನೋ ದ್ರುತಂ ನೀರಾಶ್ಚಾಲಯಂತಶ್ಹ್ಚೆ ಮೇದಿನೀಂ ॥ ೨೫॥ 
ತತಸ್ಸಮಭವೆದ್ಯುದ್ಧಂ ತಸ್ಮಿಂಸ್ತಮಸಿ ಸಂತತೇ। 

ಮಕುಟೈರಂಗದೈಶ್ಲಿ ತ್ರೈಃ ಕೇಯೂರೈಃ ಪಟ್ಟಶಾಸಿಕೈಃ ॥೨೬॥ 


ಸಕುಂಡಲೈಶ್ಶಿರೋಭಿಶ್ಚ ಭ್ರಾಜತೇ ವಸುಧಾತೆಲಂ । 
ಬಹುಭಿಶ್ಚೆ ಸಳಕೇಯೂರೈಶೈಶ್ರೆೈಶ್ಚೆ ಮಣಿಭೂಷಣಃ 


8 ೨೭ ॥ 
ಶೂಲಶಕ್ತಿಪ್ರಹಾರೈಶ್ನೆ ಯಷ್ಟಿತೋಮರಪಟ್ಟಕ್ಕಿಃ । 

ಅಸಿಖಡ್ಡಪ್ಪಹಾರೈಶಕೆ ಬಲಪ್ರಾಣಸಮೀರಿತೈಃ ! ೨೪ 
ಅಭನದ್ದಾರುಣಂ ಯುದ್ಧಂ ತುಮುಲಂ ಲೋಮಹರ್ಷಣಂ ॥೨೯॥ 





ಸರ್ಪಗಳನ್ನೂ, ಕತ್ತೆಗಳನ್ನು, ಕೆಲಕೆಲವರು ಕೋಳಿಗಳನ್ನೂ, ವಾಹನಗಳಾಗಿ 
ಏರಿ, ನಾನಾವಿಧವಾದ ಆಯುಧೆಗಳನ್ನು, ಎತ್ತಿಹಿಡಿದು ಪರಸ್ಪರ ಯುದ್ಧವನ್ನೂ, 
ಜಯವನ್ನೂ ಬಯಸುವವರಾಗಿ, ವಾದ್ಯಗಳನ್ನು ವೇಗವಾಗಿ ಊದುತ್ತಲೂ, 
ಬಾರಿಸುತ್ತಲೂ ಭೂಮಿಯನ್ನು ಅದುರಿಸುತ್ತ ತ್ವರೆಯಿಂಂದ ಬಂದರು. 


೨೬-೨೭. ಬಳಿಕ ಸಂತತವಾದ ಆಕತ್ತಲೆಯಲ್ಲಿ ಆಸೇವಕಯೋಧರಿಗೂ, 
ರಾಕ್ಷಸಯೋಧರಿಗೂ ಯುದ್ಧ ವಾಯಿತು. ವೀರರ ವಿಚಿತ್ರೆವಾದ ಕಿರೀಟಗಳಿಂದಲೂ 
ಕೇಯೂರ ತೋಳ ಬಂದಿ) ಗಳಿಂದಲೂ ಕರ್ಣಾಭರಣಗಳಿಂದಲೂ, ಇತರ 
ಬಗೆಬಗೆಯ ಅಭರಣಗಳಿಂದಲೂ ಅಲಂಕ್ಷತರಾದವರ ತಲೆಗಳಿಂದಲೂ, ರತ್ನಾ 
ಲಂಕೃತವಾದ ಹೆಲವು ಛತ್ರಿಗಳಿಂದಲೂ ಆಲ್ಲಿ ಭೂಪ್ರದೇಶವು ಹೊಳೆಯುತ್ತಿದ್ದಿತು 


೨೮-೨೯. ಶೂಲ, ಶಕ್ತಿ, ದೊಣ್ಣೆ, ತೋಮರ, ಪಟ್ಟಸ್ಮ ಕತ್ತಿ ಖಡ 

ಣಂ? ಟೆ ಹಾದಿ) n 

ಇವುಗಳಿಂದ ಬಲವನ್ನು ಪ್ರಯೋಗಿಸಿ ಹೊಡೆಯುವ ಏಟುಗಳಿಂದ ರೋಮಾಂಚ 
ವನ್ನುಂಟುಮಾಡುವ ಭಯಂಕರವಾದ ತುಮುಲಯುದ್ಧ ವಾಯಿತು, 


267 


ವೆರಾಹಪುರಾಣಂ 


ನಖೈರ್ದಂತೈಶ್ಚೆ ಸಾದೈಶ್ಹ ತೇನ್ಕೋನ್ಯಮಭಿಜಫ್ಮಿರೇ | 
ಬಾಹುಭಿಸ್ಸಮನುಪ್ರಾಪ್ತಃ ಕೇಶಾಕೇಶಿ ಕತಃ ಪರಂ | 
ಆಯುಕ್ತಮತುಲಂ ಯುದ್ಧಂ ತೇಷಾಂ ವೈ ಸಮಜಾಯತ ॥೩೦॥ 


ತತಸ್ತೇ ರಾಕ್ಷಸಾ ಭಗ್ನಾ ದೂಶೈರ್ಫೋರಹಪರಾಕ್ರಮೈಃ। 
ದೇಹಿ ದೇಹಿ ವದಂತ್ಕೇವ ಭಿಂಧಿ ಗೈಹ್ನೀಷ್ಟ ತಿಸ್ಮ ಚ 
ವಧ್ಯಮಾನಾಃ ಪಿಶಾಚಾಸ್ತೇ ಯೇ ನಿವೃತ್ತಾ ರಣಾರ್ವಿತಾಃ 1೩೧॥ 


ಆಹೂಯಂಂತ ಪ್ರತಿಭಯಾತ್ಕೊ ಧೆ ಸಂರೆಕ್ತಲೋಚನಾಃ | 
ತಿಷ್ಠ ತಿಸ್ಮ ಕ್ವ ಯಾಸೀತಿ ನೆ ಗಚ್ಛಾಮಿ ದೈಢೋ ಭವ ೩೨ ॥ 


ಮಯಾ ಮುಕ್ತೆಮಿದಂ ಶಸ್ತ್ರಂ ತವ ದೇಹೆವಿನಾಶನೆಂ | 
ಕಿಂತು ಮೂಢ ತ್ವಯಾ ಶಸ್ತ್ರಂ ನಮುಕ್ತಂ ಮೇ ರುಜಾಕರೆಂ ॥೩೩॥ 


೩೦. ಅಲ್ಲದೆ, ಉಗುರುಗಳಿಂದಲೂ, ಹಲ್ಲುಗಳಿಂದಲೂ, ಕಾಲುಗಳಿಂದಲೂ 
ಅವರು ಪರಸ್ಪರ ಹಿಂಸೆಮಾಡಿದರು. ಆಮೇಲೆ ಮಲ್ಲಯಬದ್ಧವೂ ಕೇಶಾಕೇಶಿ 
ಯುದ್ಧ ವೂ ಆಯಿತು. ಹೀಗೆ ಆವರಿಗೆ ಅಯುಕ್ತವೂ, ಅಸಮಾನವೂ ಆದ 
ಯುದ್ಧ ವುಂಟಾಯಿತು. 


೩೧. ಅನಂತರ ಉಗ್ರಪರಾಕ್ರಮಿಗಳಾದ ಯಮದೂತರಿಂದೆ ಆ ರಾಕ್ಷಸರು 
ಭಂಗಹೊಂದಿದರು. ಕೊಲ್ಲಲ್ಪಡುವ ಆಪಿಶಾಚ (ರಾಕ್ಷಸರು) ರು ಕೊಡು, 
ಕೊಡು, ಕತ್ತರಿಸು. ತೆಗೆದುಕೊ ನಿಲ್ಲು.” ಎಂದು ಹೇಳುತ್ತಲೇ ಯುದ್ಧಪೀಡಿತ 
ರಾಗಿ ಹಿಂದಿರುಗುತ್ತಿದ್ದರು. 


೩೨-೩೪, ಕೋಪದಿಂದ ಕೆಂಪಾದ ಕಣ್ಣುಳ್ಳ ಕೆಲವರು ವೀರರು 
ಭಯಂಕರವಾಗಿ, ನಿಲ್ಲು. ನಿಲ್ಲು ಎಲ್ಲಿ ಹೋಗುವೆ?” ಎಂದು ಕರೆಯುತ್ತಿದ್ದರು. 


ಕೆಲವರು ಹೋಗುವುದಿಲ್ಲ ಥೈರ್ಯವಾಗಿರು. ನಿನ್ನ ದೇಹವನ್ನು 


268 


ಇನ್ನೂರೊಂದನೆಯೆ ಅಧ್ಯಾಯೆ 


ಮಯಾ ಕ್ಲಿಸ್ತಾಸ್ತು ಇಷವಃ ಪ್ರತೀಚ್ಛ ಕ್ವ ಪಲಾಯಸೇ ll ೩೪॥ 
ಕಿಂ ತ್ವಂ ವದಸಿ ದುರ್ಬುದ್ಧೇ ಏನೋಹಂ ಪಾರಗೋ ರಣೇ | 

ಮಮ ಬಾಹುವಿಮುಕ್ತೆಸ್ತು ಯದಿ ಜೀವಸೈಕೋ ವದ ॥ ೩೫ ॥ 
ತತ್ರ ತೇ ಸಹಸಾಘೋರಾ ರಾಕ್ಷಸಾ: ಪಿಶಿತಾಶನಾಃ | 

ಮುಂದೇಹಾ ನಾಮ ನಾಮ್ನಾ ಶೇ ವಧ್ಯಮಾನಾಸ್ಸ ಹಸೆ ಶಃ 1 ೩೬॥ 


ಕತೋ ಭಗ್ನಾ ಯದಾ ತೇ ತು ರಾಶ್ಚಸಾಃ ಕಾಮರೂಪಿಣಃ | 
ಪ್ರತ್ಯಪದ್ಯಂತ ತೇ ಮಾಯತಾಂ ತಾವಂಸೀಂ ತಮಸಾ ವೃತಾಃ 8 ೩೭ ॥ 
ಅದೃಶ್ಶಾಶ್ಚೈನ ದೃಶ್ಯಾಶ್ಚ ತದ್ಬಲಂ ತಮಸಾ ವೃತಾಃ | 


ಮಂದೇಹಾ ನಾಮ ನಾಮ್ನಾ ವೈ ರಾಕ್ಷಸಾಃ ಪಿಶಿತಾಶನಾಃ ೪ ೩೮ ॥ 
ಖಾದಂತಿ ಚೈವ ಫ್ಲುಂತಿ ಸ್ಮ ಚಿತ್ರಗುಪ್ತೇನೆ ಚೋದಿತಾಃ | 
ವ್ಯಾಧೀನಾಂ ಚ ಸಹಸ್ರಾಣಿ ದೊತಾನಾಂ ಚೆ ಮಹಾಬಲಾಃ ॥೩೯॥ 





ಈ ಚಾ 


ನಾಶಮಾಡುವ ಈಶಸ್ತ ವನ್ನು ನಾನು ಪ್ರಯೋಗಿಸಿದ್ದೇನೆ. ಮೂಢನೇ, ಆದರೆ 
ನೀನು ಪ್ರಯೋಗಿದಶಸ್ತ್ರವು. ನನಗೆ ತೊಂದರೆಯನ್ನು ಎಟುಮಾಡುವುದಾಗಿಲ್ಲ. 
ನಾನು ಬಿಟ್ಟ ಬಾಣಗಳನ್ನಾ ದರೂ ನೋಡು. ಎಲ್ಲಿ ಓಡುವೆ?'' ಎನ್ನುತ್ತಿದ್ದರು" 

೩೫. “ದುರ್ಬುದ್ಧಿ ಯೇ, ನೀನು ಏನು ಹೇಳುತ್ತೀಯೆ! ನಾನು ಯುದ್ಧೆ ದಲ್ಲಿ 
ಪಾರೆಂಗತನಾಗಿದ್ದೇನೆ ನನ್ನ ಕಯ್ಯಿಂದ ತಪ್ಪಿಸಿಕೊಂಡು ನೀನು ಬದುಕಿದೆ 
ಯಾದಕೆ ಆಮೇಲೆ ಮಾತನಾಡು? 

೩೬-೩೭. ಅಲ್ಲಿ ಘೋರರೂ, ಮಾಂಸಾಹುರಿಗಳೂ ಆದ ಮುಂದೇಹರೇಬ 
ಹೆಸರಿನ ರಾಕ್ಷಸರು ತಟ್ಟನೆ ಸಾವಿರಗಟ್ಟಲೆಯಾಗಿ ಕೊಲ್ಲಲ್ಪಡುವವರಾಗಲ್ಕು 
ಕಳೆದುಳಿದ ತಮೋಮಯರೂ, ಕಾಮರೂಪಿಗಳೊ ಆದ ಅವರು ಬಳಿಕ 
ತಾಮಸಮಾಯೆಯನ್ನುಂಟುಮಾಡಿದರು, 

೩೮-೩೯. ತಮದಿಂದೆ ಆವೃತರೂ, ಮಾಂಸಾಹಾರಿಗಳೂ ಆದ ಮಂದೆ! 
ಹರೆಂಬ ರಾಕ್ಷಸರು ಮಾಯೆಯಿಂದ ದೃಶ್ಯಾದೃಶ್ಯರಾಗಿ ಚಿತ್ರಗಂಪ್ತನಿಂದ 
ಪ್ರೇರಿತರಾಗಿ ಆಯಮದೂತರ ಸೈನ್ಯವನ್ನೂ ಸಾವಿರಾರು ವ್ಯಾಧಿಗಳನ್ನೂ 
ಕೊಂದುತಿಂದರು. 


269 


ವರಾಹಪುರಾಣಂ 


ತತಸ್ತೇ ಶರಣಂ ಜಗ್ಮುರ್ಜ್ವರಂ ಪರಮಭೀಷಣಂ ! 
ಶೊಲಪಾಣಿಂ ವಿರೂಪಾಕ್ಷಂ ಸರ್ವಪ್ರಾಣಿಪ್ರಣಾಶನಂ | 
ವಯಮದ್ಯ ಮಹಾಭಾಗೆ ತ್ರಾಯೆಸ್ವೆ ಜಗೆತಃ ಪತೇ bvot 


ತತಸ್ತೇಷಾಂ ವಚಃ ಶ್ರುತ್ವಾ ದೂಶಾನಾಂ ಕಾವನಾರೂಹಿಣಂಣಂ | 
ಜ್ವರಃ ಕ್ರುದ್ಧೋ ಮಹಾತೇಜಾ ಯೋಧಾನಾಂ ತು ಸಹಸ್ರಶಃ ॥೪೧॥ 


ಕಾಲೋ ಮುಂಡಃ ಕೇಕೆರಾಸ್ಸೋ ಲೋಹಯೆಷ್ಟಿಸರಿಗ್ರಹಃ | 
ವಿನಿಧಾನ್ಸಂದಿದೇಶಾತ್ರ ಪುರುಷಾನಗ್ನಿವರ್ಚಸಃ 1 ೪೨॥ 


ಬದ್ಧಾಂಜಲಿಪುಟಾನ್ಸೆರ್ನಾನಿದಮಾಹ ಸುರೇಶ್ವರಃ Wu va ll 


ಪಚ ಶೀಘ್ರವಿಮಾನ್ಸಾಪಾನ್ಯೋಗೇನ ಚ ಬಲೇನ ಚೆ! 
ತತಸ್ತೇ ಶ್ವರಿತಂ ಗೆತ್ವಾ ಯತ್ರ ತೇ ಪಿಶಿತಾಶನಾಃ ॥ ೪೪ 0 


೪0. ಬಳಿಕ ಉಳಿದ ಮಹಾಬಲವುಳ್ಳ ಆ ದೂತ ಮುಖ್ಯರು ಶೂಲಹೆಸ್ತನೂ 
ವಿರೂಪಾಕ್ಷನ, ಸರ್ವಪ್ರಾಣಿವಿನಾಶಕನೂ, ಪರಮಭಯಂಕರನೂ ಆದ 
ಜ್ವರನಿಗೆ ಶರಣಾಗತರಾಗಿ “ಮಹಾಭಾಗ್ಯನೇ, ನಾವು ಈಗ ನಾಶವಾಗುತ್ತಿದ್ದೇವೆ. 
ಜಗದೊಡೆಯನೇ, ನಮ್ಮನ್ನು ಕಾಪಾಡು” ಎಂದರು. 


೪೧-೪೩. ಕಾಮರೂಪಿಗಳಾದ ಆದೂತರ ಮಾತನ್ನು ಕೇಳಿ, ಸುರೇಶನೂ, 
ಮಹಾತೇಜನೂ, ಕಪ್ಪುಬಣ್ಣವುಳ್ಳ ವನೂ ಬೋಳುತಲೆಯುಳ್ಳವನೂ ಕೇಕರ 
ನೇತ್ರನೂ, ಮೆಳ್ಳು ಗಣ್ಣವನೂ ಆದ ಜ್ವರನು ಅತಿಕೋಪವುಳ್ಳ ವನಾಗಿ 
ಪರಿಘಾಯುಧವನ್ನು ತೆಗೆದುಕೊಂಡು, ಬಗೆಬಗೆಯಾಗಿಯೂ ಅಗ್ನಿಯ್ದಂತೆ 
ತೇಜಸ್ತಿಗಳಾಗಿಯೂ ಇದ್ದು ಕೈಗಳನ್ನು ಮಂಗಿದುಕೊಂಡು ನಿಂತಿರುವ 
ಸಾವಿರಾರುಜನ ಯೋಧಪುರುಷರಿಗೆ ಈ ಮುಂದಿನ ಮಾತನ್ನು ಹೇಳಿದನು. 


೪೪-೪೬  * *ಯೋಗದಿಂದಲೂ, ಬಲದಿಂದಲೂ ಈ ಪಾಪಿಗಳನ್ನು 
ಬೇಯಿಸಿರಿ” ಎನಲು ಆ ಜ್ವರನ ಆಜ್ಞೆಯಿಂಂದ ಮಾಂಸಹಾರಿಗಳಾದ ಆ 





* ಯೋಗ ಸನ್ನಾಹ ; ಉಪಾಯ ; ಧ್ಯಾನ. 


210 


ಇನ್ನೂರೊಂದೆನೆಯೆ ಅಧ್ಯಾಯೆ 


ಜ್ವರಾಜ್ಞಯಾ ಚೆ ತೇ ಸರ್ವೇ ಜೀಮೂತಫ:ನನಿಸ್ಟನಾಃ ! 
ಬಹೊಂಸ್ತೇ ರಾಕ್ಷಸಾನ್‌ ಘೋರಾನ್‌ ದರ್ಪೋತ್ಪ್ಸಿಕ್ತಾನ್ಸಹಸ್ರೆಶೆಃ ॥ ೪೫ ॥ 


ಬಹುಶಸ್ತ್ರಪ್ರಹಾರೈಶ್ಟೆ ಶಸ್ತ್ರೈಶ್ನ ವಿವಿಧೋಜ್ವಲೈಃ | 


ತರಸಾ ರಾಕ್ಷಸಾ ವಿಗ್ನಾ ರುಧಿರೇಣ ಪರಿಪ್ಲ್ಗು ತಾಃ ॥ ೪೬ ॥ 
ಮೋಚಯಾಮಾಸ ಸಂಗ್ರಾಮಂ ಸ್ವಯಮೇವ ಯೆಮೆಸ್ತತೆಃ | 
ರಾಸ್ತಸಾನ್ಮೋಚಯಿತ್ವಾಥ ಹನ್ಯಮಾನಾನ್ಸಮಂಶತಃ » ೪೭ ॥ 
ಗತ್ವಾಜ್ವರೆಂ ಮೆಹಾಭಾಗೆಂ ವಿನಯಾತ್ಸಾಂತ್ವಯನ್ಮುಹುಃ | 
ಪೊಜಯನ್ಹೈ ಜ್ವರಂ ದಿವ್ಯಂ ಗೃಹ್ಯ ಹಸ್ತೇ ಮಹಾಯಶಾಃ ॥ ೪೮ | 
ಪ್ರವಿವೇಶ ಗೃಹಂ ಸ್ವಂತು ಸಂಭ್ರಮೇಣೇದೃಶೇನ ತು "vl 


ಆನನಂ ತು ಸಮುತ್ತೊ ಅೇಂಛ್ಯ ಸಂಗ್ರಾಮೇ ಸ್ವೇದಬಿಂದುವತ್‌ | 
ಧರ್ಮರಾಜೋಥ ವಿಶ್ರಾಂತಂ ಕಾಲಭೂತಂ ಮಹಾಜ್ವರಂ | 
ಕಿಂ ಕಿಂ ವೃತ್ತವಿದಂ ದೇವ ವ್ಯಾಪಿನಸ್ತ್ಯೃಂ ಮಹಾತಪಾಃ Il #೫೦ 





ಯೋಧರೆಲ್ಲರೂ ಗಂಡುಗಿನಂತೆ ಗರ್ಜಿಸುತ್ತ ದರ್ಪದಿಂದ ಕೊಬ್ಬಿದ ಬಹುಜನ 
ಘೋರರಾಕ್ಷಸರನ್ನು ಬಾಹುಶಸ್ತ್ರಗಳ ಮತ್ತು ಹೊಳೆಯುವ ಬಗೆಬಗೆಯಾದ 
ಶಸ್ತ್ರಗಳ ಹೊಡೆತಗಳಿಂದ ರಕ್ತದಿಂದ ಸ್ನಾನಮಾಡಿಸಿ ಬೇಗನೆ ನನಶಗೊಳಿಸಿದರು. 


೪೭-೪೯. ಬಳಿಕ ಮಹಾಕೀರ್ಶಿವಂತನಾದ ಯೆಮನು ತಾನೇ ಬಂದು ಆ 
ಯುದ್ಧವನ್ನು ನಿಲ್ಲಿಸಿ, ಉಳಿದ ರಾಕ್ಷಸರ ಕೊಲೆಯನ್ನು ತಪ್ಪಿಸಿ, ಪೊಜ್ಯನಾದ 
ದ್ವಿವ್ಯಜರನ ಹತ್ತಿರಕ್ಕೆ ಹೋಗಿ ವಿನಯದಿಂದ ಮತ್ತೆ ಮತ್ತೆ ಸಮಾಧಾನಪಡಿಸುತ್ತ 
ಪೂಜಿಸಿ ಅವನ ಕೈಹಿಡಿದುಕೊಂಡು, ಅತಿಸಡಗರದಿಂದ ತನ್ನ ಮನೆಗೆ ಕರೆದು 
ಕೊಂಡು ಹೋದನು. 


೫೦-೫೨. ಯಮೆಧೆರ್ಮರಾಜನು ತನ್ನ ಮನೆಯಲ್ಲಿ ಯಮಸ್ವರೂಪನೇ 
ಆದ ಆ ಮಹಾಜ್ವರನ ಮುಖದಲ್ಲಿ ಯುದ್ಧ ಶ್ರ ಮದಿಂದುಂಟಾಗಿರುವ ಬೆವರು 
ಹೆನಿಗಳೆನ್ನೊರಿಸಿ, ವಿಶ್ರಾಂತನಾದ ಅವನನ್ನು ಕುರಿತ್ಕು ""ದೇವೇಶ, ಮಹಾತಪ್ಕ 


271 


ವರಾಹಪುರಾಣಂ 


ಕೋಷಾಯಾಸಕರಂ ಚೈನ ಸರ್ವಲೋಕನಮಸ್ಯ ಎಕ! 
ಅಹಂ ತ್ವಂ ಚೈನ ದೇನೇಶ ಇಮಂ ಲೋಕಂ ಚರಾಚರೆಂ # ೫೦ ॥ 


ಶಾಸೇಮಹಿ ಯಥಾಕಾಮಂ ಯಥಾದೃಷ್ಟಂ. ಯೆಥಾಶ್ರುತಂ | 
ತ್ವಯಾ ಗ್ರಾಹ್ಯೋ ಹ್ಯಹಂ ದೇವ ಮೃತ್ಕುನಾ ಚ ಸುಸಂವೃತಃ 1 ೫೨ ॥ 


ಲೋಕಾನ್ಸರ್ಮಾನಹ್‌ಂ ಹಸ್ಮಿ ಸರ್ವಘಾತೀ ನೆ ಸಂಶಯಃ | 
ಗಚ್ಛ ಗೆಚ್ಛ ಯಥಾಸ್ಥಾನೆಂ ಯುದ್ಧಂ ಚೆ ತೈಜಶುಸ್ತಯಂ ॥೫೩॥ 


ರಾಶ್ಚಸಾನಾಂ ಹತಾಸ್ತೃತ್ರ ಸಷ್ಟಿಕೋಟ್ಕೋ ರಣಾಜಿರೇ. । 
ಅಮರಾಶ್ಚಾಕ್ಷಯಾಶ್ಚೈವ ನಹಿತ್ವಾಂಪ್ರಾಪಯಂತಿ ವೈ ll ೫೪ a 


ತತೋ ಹ್ಯುಪರತಂ ಯುದ್ಧಂ ಧರ್ಮರಾಜೋ ಯಮಸ್ಸ್ಟ್ವೈಯೆಂ | 
ದೂತಾನಾಂ ಚಿತ್ರಗುಪ್ತೇನೆ ಸಖ್ಯಮೇಕಮಕಾರಯತ್‌ ॥ ೫೫ ॥ 


ಇಲ್ಲಿ ನಿನಗೆ ರೋಷಾಯಾಸಕರವಾದ ಏನೇನು ನಡೆಯಿತು? ಸರ್ವಲೋಕ 
ವಂದ್ಯನಾದ ನೀನೊ, ನಾನೂ ಚರಾಚರಗಳಿಂದ ಕೂಡಿದೆ ಈ ಲೋಕವನ್ನು 
ಎಲ್ಲರೂ ಕೇಳಿಯೂ, ತಿಳಿದೂ ಇರುವಂತೆ ನಮ್ಮ ಇಸ್ಟಾನುಸಾರವಾಗಿ 
ಆಳುತ್ತೀವೆ. ದೇವ ಮೃತ್ಯುವಾದ ನೀನೂ ಗೂಢನಾದ ನನ್ನನ್ನು ಸರಿಗ್ರ ಹಿಸ್ಲ 
ಬೇಕಲ್ಲವೆ! 


೫೩-೫೪. ಸರ್ವನಾಶಕನಾದ ನಾನು ನಿಜವಾಗಿಯೂ ಲೋಕನಸ್ನೆಲ್ಲಾ 
ಕೊಲ್ಲುವೆನು. ನೀನು ಯುದ್ಧವನ್ನು ನಿಲ್ಲಿಸು. ನನ್ನೆಡೆಗೆ ಹೋಗು. ನಡೆ, 
ಯುದ್ಧರಂಗದಲ್ಲಿ ಅರವತ್ತು ಸಾವಿರೆ ರಾಕ್ಷಸರು ಹತರಾಗಿಕುವೆರಾ. ಅಮರೆರೂ, 
ಅಕ್ಷಯರೂ ಆದವರು ನಿನ್ನನ್ನು ಸೇರರಲ್ಲವೆ ? ” ಎಂದನು. 


೫೫. ಬಳಿಕ ಯುದ್ಧವು ನಿಂತಿತು. ಧರ್ಮರಾಜನಾದ ಯಮನು ತಾನೇ 
ಆ ದೂತರಿಗೆ ಚಿತ್ರಗುಪ್ತನೊಡನೆ ಸ್ನೇಹವನ್ನುಂಟುಮಾಡಿದನು. 


272 


ಇನ್ನೊರೊಂದೆನೆಯ ಅಧ್ಯಾಯೆ 


ಸೆಂಭಾಸೆಂತೇ ತಕೋ ದೂತಾಶ್ಚಿತ್ರಗುಪ್ತಂ ತಥೈವ ಚ | 

ನಿಯುಂಂಜಸ್ವ ಯೆಥಾಸೊರ್ವಂ ಸರ್ವಕರ್ಮಾಣಿ ಜಂತುಷು I we | 
ಸ್ವಕರ್ಮಗುಣಭೊಶಾನಿ ಹೈಶುಭಾನಿ ಶುಭಾನಿ ಚೆ | 

ರುದ್ರಂ ದೂತಾಸ್ಸಮಾಗಮನ್ಯು ಚಿತ್ರಗುಪ್ತಸ್ಯ ಪಾರ್ಶ್ವತಃ | 

ಉಸಸ್ಕಾನೆಂ ಚೆ ಕುರ್ವಂತಿ ಕಾಲಚಿಂತಕೆಮಬ್ರುನನ್‌ 1 ೫೭ ॥ 
ಯಥಾ ಲೋಕಾ ಯಥಾ ರಾಜಾ ಯಥಾ ಮೃತ್ಯುಸ್ಸೆನಾತನಃ ॥ ೫೮ ॥ 
ತಥೈವೋತ್ತಿಸ್ಮ ತಿಷ್ಮೇತಿ ಶ್ಲಮ್ಯತಾಂ ಕ್ಲಮ್ಯತಾಂ ಪ್ರಭೋ 1೫೯ 
ಇತಿ ಶ್ರೀನರಾಹಪುರಾಣೇ ಭೆಗೆನಚ್ಛಾಸ್ತ್ರೇ ಸಂಸಾರಚಕ್ರೇ ರಾಕ್ಷಸಕಿಂಕರ 

ಯುದ್ಧಂ ನಾಮ ಏಕಾಧಿಕದ್ದಿಶತತಮೋಧ್ಯಾಯೆಃ 


೫೬-೫೭. ಆಮೇಲೆ ಆ ಯಮದೂತರು ರುದ್ರನೂ, ಕಾಲಚಿಂತಕನೂ, 
ಆದ ಆ ಚಿತ್ರಗುಪ್ತನ ಪಕ್ಕದಲ್ಲಿ ಬಂದು ನಿಂತು) ಹಿಂದಿನಂತೆಯೇ, ಜಂತುಗಳಿಗೆ 
ಅವರವರ ಕರ್ಮಗಳಿಗನುಸಾರವಾದ ಸರ್ವಶುಭಾಶುಭಗಳನ್ನೂ ಮಾಡಲು 
ಫಿಯಮಿಸು, '' ಎಂದು ಹೇಳಿದರಲ್ಲದೆ ಅವನಿಗೆ ನಮಸ್ಕಾರವನ್ನೂ ಮಾಡಿದರು, 


೫೮-೫೯. ಅಲ್ಲದೆ ಆಗಲೇ ಅವರು “ಲೋಕವೂ, ಮೃತ್ಯವ್ಣೂ 
ರಾಜನೂ ಹೇಗೆ ಸನಾತನನೋ ಹಾಗೆಯೇ ನೀನೂ. ಏಳು ಏಳು, ಪ್ರಭುವೇ, 
ಕ್ಷಮಿಸು '? ಎಂದರು. 


ಅಧ್ಯಾಯದೆ ಸಾರಾಂಶ 


ನಚಿಕೇತನು ಖುಷಿಗಳೇ ಮೊದಲಾದವರಿಗೆ. ಯಮಲೋಕದ ನರಕದಲ್ಲಿ 
ಪಾಪಿಗಳನ್ನು ದೆಂಡಿಸಿ ಸೋತು ಬೇಸರಗೊಂಡ ದೂತರು ತಾವು ಇನ್ನು ಆ 
ಕಾರ್ಯವನ್ನು ಮಾಡಲಾರೆವೆಂದು ಚಿತ್ರಗುಪ್ತನಿಗೆ ಹೇಳಲ್ಲು ಅದರಿಂದ 
ಕೋಪಗೊಂಡ ಚಿತ್ರಗುಪ್ತನು ಆ ದೂತರನ್ನು ದಂಡಿಸುವಂತೆ ಮಂದೇಹಕೆಂಬ 
ರಾಕ್ಷಸರನ್ನು ನೇಮಿಸಲಾಗಿ ಆ ರಾಕ್ಷಸರಿಗೂ, ಯಮದೂತರಿಗೂ ಘೋರ 
ಯುದ್ಧವು ನಡೆಯಿತೆಂದು ಅದರ ವಿವರವನ್ನು ಹೇಳುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರೊಂದನೆಯ ಅಧ್ಯಾಯ, 


213 2೫ 


॥ ಶ್ರೀಃ ॥ 


ತಾರಾ. 


ದ್ವ್ಯಧಿಕದ್ದಿಶತತಮೋಧ್ಯಾಯಃ 
ಅಥ ನಾರಕಿದಂಡನಕರ್ಮವಿಪಾಕವರ್ಣನಂ 





॥ ಖುಷಿರುವಾಚೆ ॥ 
ನಿಸ್ಮಯಸ್ತು ಮಯಾ ದೃಷ್ಟಸ್ತಸ್ಮಿನ್ನದ್ಭುತದರ್ಶನಃ | 
ಚಿತ್ರಗುಪ್ತಸ್ಯ ಸಂದೇಶೋ ಧರ್ಮರಾಜೇನ ಧೀಮತಾ I el 
ಪ್ರಾಸ್ಲೆನಂತಿ ಫಲಂ ತೇವೈ ಯೇ ಚ ಕ್ಷಿಸ್ತಾಃ ಪುರಾಜನಾಃ | 
ಅಗ್ನಿನಾ ವೈ ಪ್ರತಪ್ತಾಸ್ತೇ ಬದ್ಧಾ ಬಂಧೈ ಸಸ್ಸುದಾರುಣೈಃ ॥ 
ಸಂತಪ್ತಾ ಬಹವೋ ಯೇ ಶೇ ಶೈಸ್ತೈಃ ಕರ್ಮಭಿರುಲ್ಬಣೈಃ ೨8 


ಇನ್ನೂ ರೆರಡೆನೆಯ ಅಧ್ಯಾಯ 
ನಾರಕಿಗಳ ದಂಡನಕರ್ಮವಿಪಾಕ ವರ್ಣನೆ 





೧.  ನೆಚಿಕೇತಮುನಿ- ಆಶ್ಚರ್ಯ! ಆನರಕದಲ್ಲಿ ಬುದ್ಧಿವಂತನಾದ 
ಯಮಂಧೆರ್ಮರಾಜನು ಚಿತ್ರಗುಪ್ತನಿಗೆ ಉಪದೇಶಿಸಿದುದು ನನಗೆ ಅದ್ಭುತವಾಗಿ 
ಕಾಣಿಸಿತು. 


೨. ಯಮ.-- ಯಾರು ಹಿಂದೆ ಅತಿ ಕಠಿಣವಾದ ಬಂಧೆನೆಗಳಿಂದ ಕಟ್ಟು 
ವಡೆದರೋ, ಬೆಂಕಿಯಿಂದ ಸುಡಲ್ಪಟ್ಟರೋ ಅಥವಾ ಬೇರಿ ವಿಧದಲ್ಲಿ ಸಂತಾಪ 
ಗೊಂಡರೋ ಅವರೆಲ್ಲರೂ ಉತ್ಕಟವಾದ ತಮ್ಮ ಆಯಾ ಕರ್ಮಗಳಿಗೆ ತಕ್ಕ 
ಫಲವನ್ನು ಪಡೆಯುವರು. 


274 


ಇನೊರ್ಲೆರೆಡೆನೆಯೆ ಅಧ್ಯಾಯ 


ಶ್ಯಾಮಾಶ್ನ ದಶನಾಭಿರ್ಯೇ ತ್ರಿಮಾನ್‌ ಶೀಘ್ರಂ ಪ್ರೆಮಾಹೆಯ ॥ ೩॥ 


ದುರಾಚಾರೆಂ ಪಾಹರೆತಂ ನಿರ್ಫೈಣಂ ಪಾಪಚೇತಸಂ | 
ಶ್ವಾನಸ್ತು ಹಿಂಸಕಾ ಯೇ ಚೆ ಭಕ್ಷಯಂತು ದುರಾತ್ಮಕಂ ॥೪॥ 


ಪಿಶೃಘ್ನೋ ಮಾತೃಗೋಫ್ನಸ್ತು ಸರ್ವದೋಷೆಸಮಸ್ತಿ ತಃ | 


ಆರೋಪ್ಯ ಶಾಲ್ಮಲೀಂ ಘೋರಾಂ ಕಂಬಿಕೈ ಸ್ತೈರ್ವಿಷಾಟಯ ೫1 


ಏನಂ ಪಾಚಯಂ ತೈಲಸ್ಯೆ ಫೃತಕ್ಷೌದ್ರಸ್ಯ ವಾ ಪುನಃ! 
ಶಪ್ತದ್ರೋಣ್ಯಾಂ ತತೋ ಮುಂಚ ತಾಮ್ರತಪ್ತೆಖಲೇ ಪುನಃ ll & i 


ನರಾಧಮಮಿಮಂ ಕ್ಷಿಷ್ತ್ವಾ ಪ್ರದೀಪ್ತೇ ಹನ್ಯನಾಹನೇ । 
ತೆತೋ ಮನುಷ್ಯತಾಂ ಪ್ರಾಪ್ಯ ಖುಣೈಸ್ತೆತ್ರ ಪ್ರದೀಪ್ಯತೇ ॥೭॥ 


೩-೪, ಹಲ್ಲುಗಳು ಕಪ್ಪಾಗಿರುವ ಇವರನ್ನು ಬೇಗನೆ ಕೊಲ್ಲಿಸು. ದುರಾ 
ಚಾರನೂ, ಪಾಪಾಸಕ್ತ ನೊ, ನಿರ್ದಯನೂ, ದುಷ್ವಚೇತನನೊ ಆದ ಈ ದುರಾತ್ಮ 
ನನ್ನು ಹಿಂಸಕಗಳಾದ ನಾಯಿಗಳು ತಿನ್ನಲಿ. 


೫. ತಂಜಿಯನ್ನು ಕೊಂದವೆರೂ, ತಾಯಿಯನ್ನು ಕೊಂದೆವರೂ, ಸರ್ವ 
ದೋಷಯುಕ್ತರೂ ಆದ ಇವರನ್ನೂ ಘೋರವಾದ ಶಾಲ್ಮಲೀವೃಕ್ಷವನ್ನೆ (ರಿಸಿ ಆ 
ಮರದ ಮುಳ್ಳುಗಳಿಂದ ಸೀಳಿಸಂ. 


೬ ಇವನನ್ನು ಕುದಿಯುವ ಎಣ್ಣೆಯ, ತುಪ್ಪದ ಅಥವಾ ಜೇನುತುಪ್ಪದ 


ಕೊಪ್ಪರಿಗೆಯಲ್ಲಿ ಬೇಯಿಂಸಂ. ಬಳಿಕ ಕಾಯ್ದಿರುವ ತಾಮ್ರದ ಕಣದಲ್ಲಿ ಬಿಡು 


೭. ಈ ನರಾಧಮನನ್ನು ಚೆನ್ನಾಗಿ ಉರಿವ ಬೆಂಕಿಯಲ್ಲ ಹಾಕಿ. ಬಳಿಕ 
ಇವನು ಮನುಷ್ಯನಾಗಿ ಜನಿಸಿ ಸಾಲದಬೆಂಕಿಯಿಂದ ಬೇಯುವನು. 


215 


ವರಾಹೆಪುರಾಣಂ 


ಶೆಯನಾಸನೆಹೆರ್ತಾರೆಮಗ್ಗಿದಾಯೀ ಚಿ ಯೋ ನರೆ: 
ವೈತರಣ್ಯಾಮಯೆಂ ಚೈವ ಕ್ಷಿಪ್ಯ ತಾಮಚಿರೆಂ ಪುನಃ ಗೆಳ 


ಪಾಪೆಕರ್ಮಾ ಯಮತ್ಯರ್ಥೆಂ ಸರ್ವತೀರ್ಥೆವಿನಾಶಕೆಃ | 
ತಸ್ಯ ಪ್ರದೀಸ್ತಃ ಕೀಲೋಯಂ ವಸ್ನಿತಪ್ರೋತಿದು:ಸ್ಟೃೈಶಃ 


ಆದೇಶ ಚೋಭಯೋರಸ್ಯ ಕರ್ಣಯೋಃ ಕೊಟಿಸಾಕ್ತಿಕೆ: Hel 
ಯೋ ನರಃ ಪಿಶುನಃ ಕೊಟಿಸಾಸ್ಷೀ ಚಾಲೀಕೆಜಲ್ಪಕೆಃ | 

ಗ್ರಾಮಯಾಜನಕಂ ನಿಪ್ರಮಧ್ರುವೆಂ ದಾಂಭಿಕೆಂ ಶೆಶೆಂ ಚ ೧೦॥ 
ಬಧ್ವಾ ತು ಬಂಧನೇ ಘೋರೇ ದೀಯತಾಂ ತು ನ ಕಿಂಚನ ॥೧೧॥ 


ಜಿಹ್ವಾಸ್ಯ ಛಿದ್ಯತಾಂ ಶೀಘ್ರಂ ವಾಚಾ ದುಷ್ಟಸ್ಕ ಪಾಹಿನಃ ॥ 
ಗೆಮ್ಯಾಗೆಮ್ಯುಂ ಪುರಾ ಯೇನ ವಿಜ್ಞಾತಂ ನ ದುರಾತ್ಮನಾ ॥ ೧೨ ॥ 


೮. ಹಾಸಿಗೆ ಮಂಚೆ ಮಣೆಗಳನ್ನು ಕದ್ದೆವನನ್ನೂ, ಮನೆಯೇ ಮೊದಲಾ 
ದುವುಗಳಿಗೆ ಬೆಂಕಿಯನ್ನು ಹಾಕಿದವನನ್ನೂ ಮತ್ತೆ ಬೇಗನೆ ವೈತರಣಿಯಲ್ಲಿ 
ಹಾಕಲಿ. 


೯, ಸರ್ವರ್ಶೀಥಗಳನ್ನೂ ನಾಶಗೊಳಿಸಿದ ಇವನು ಅತಿಪಾಪಕರ್ಮಿ. 
ಬೆಂಕಿಯಲ್ಲಿ ಕೆಂಪಗೆ ಕಾಯ್ದು ಹೊಳೆಯುವೆ ಮುಟ್ಟಿ ಲಾಗದೆ ಈ ಕೀಲನ್ನ್ನಿ ಇವನ 
ಮತ್ತು ಸುಳ್ಳಾಗಿ ಸಾಕ್ಷಿಹೇಳಿದವನ ಎರಡು ಕಿವಿಗಳಿಗೂ ಪೆಟ್ಟುವಂತೆ ಆಜ್ಞಾ ಪಿಸು. 

೧೦-೧೧ ಸುಳ್ಳಾಗಿ ಸಾಕ್ಟಿಹೇಳುವವನೊ, ಚಾಡಿಹೇಳುವವನೂ, ಸುಳ್ಳು 
ಹೇಳುವವೆನೂ, ಗ್ರಾಮಪುರೋಹಿತನಾದ ಬ್ರಾಹ್ಮೆಣನೂ, ಚಂಚೆಲನೂ, ದುನ್ವನೊ 
ಜಂಬಗಾರನೂ ಆದ ಅವರನ್ನು ಘೋರವಾದ ಬಂಧೆನದಲ್ಲಿಟ್ಟು, ಅವರಿಗೆ ಏನನ್ನೂ 
ಕೊಡದಿರಬೇಕು. 


೧೨-೧೩. ಮಾತಿನಲ್ಲಿ ದುಷ್ಟ ನಾದ ಈ ಪಾಪಿಯ ನಾಲಗೆಯನ್ನು ಬೇಗನೆ 
ಸೀಳಲಿ, ಕಾಮಸಮ್ಮೋಹಿತನ್ಕೂ ದುರಾಸೆಯುಳ್ಳಿ ವನೂ ಆದ ಯಾವೆ 


276 


ಇನ್ನೂರೆರಡನೆಯ ಅಧ್ಯಾಯೆ 


ಕೈಶಂ ಲೋಭಾಭಿಭೂತೇನ ಕಾಮಸಮ್ಮೋಹಿತೇನ ಚ | 
ತಸ್ಕ ಛಿತ್ವಾ ತತೋ ಲಿಂಗಂ ಕ್ಲಾರಮಗ್ನಿಂ ಚ ದೀಪಯ ॥ ೧೩ ॥ 


ಇಮಂ ಕಂ ಖಲಕೆಂ ಕೈತ್ವ್ಯಾ ದುರಾತ್ಮಾ ಪಾಪಕಾರಿಣಂ | 
ದಾಯಾದಾ ಬಹವೋ ಯೇನ ಸ್ವಾರ್ಥಹೇಶೋರ್ವಿನಾಶಿತಾಃ ॥೧೪॥ 


ಇಮಂ ವಾರ್ಧುಹಿಕಂ ನಿಪ್ರಂ ಸರ್ವತ್ರಾಂಗೇಷು ಭೇದಯ । 
ತಥಾಯಂ ಯಾತೆನಾಂ ಯಾತು ಪಾಪಂ ಬಹು ಸಮಾಚರನ್‌ ॥ ೧೫1 


ಸುನರ್ಣಸ್ತೇಯಿನಂ ಪಾಪಂ ಫೈಶಫ್ಟುಂ ಜೆ ತಥಾ ನರಂ । 
ಕ್ರೊರೆಂ ಹಿತೃಹಣಂ ಚೈನಂ ಬ್ರಹ್ಮಫ್ನೇಷು ಸಮೀಕುರು ॥ ೧೬ ॥ 


ಅಸ್ಥಿ ಛಿತ್ವಾ ತತಃ ಕ್ಷಿಪ್ರಂ ಕ್ಲಾರಮಗ್ನಿಂ ಚ ದಾಪಯ । 
ಇಮಂ ತು ವಿಪ್ರಂ ಖಾದಂತು ಶೀಘ್ಲದಂಷ್ಟಾಸ್ಪ್ಸುದಾರುಣಾಃ ॥ ೧೭ ॥ 


ಹ 


ದುರಾತ್ಮನು ಗಮ್ಯಾಗಮ್ಯ ವಿಚಾರವನ್ನು ಮಾಡದೆ ವರ್ತಿಸಿದನೋ ಅವನ ಲಿಂಗ 
ವನ್ನು ಕತ್ತರಿಸಿ, ಬಳಿಕ ಆಯೆಡೆಯನ್ನು ಕಾರವನ್ನು ಹಾಕಿಸಿ ಬೆಂಕಿಯಿಂದೆ 


ಸುಡಿಸು. 


೧೪-೧೫. ಸ್ವಪ್ರ ಯೋಜನಕ್ಕಾಗಿ ಹಲವರು ದಾಂಬಾದರನ್ನು ನಾಶಮಾ 
ಡಿದ ಪಾಪಕಾರಿಯಾದ ದುರಾತ್ಮನನ್ನು ಒಡ್ಡನಾಗಿ ಮಾಡಿ. ಬಡ್ಡಿಯಿಂದ ಜೀವಿ 
ಸಿದ ಈ ಬ್ರಾಹ್ಮಣನ ಸರ್ವಾವೆಯಗಳನ್ನೂ ಕತ್ತರಿಸು ಬಹು ಪಾಪಮಾಡಿದೆ 
ಇವನು ಅದರಿಂದ ಯಾತನೆಯನ್ನ ನುಭವಿಸಲಿ. 

೧೬. ಚಿನ್ನವನ್ನು ಕದ್ದವನನ್ನೂ ಕೃತಫ್ಲೆ ನನ್ನೂ, ನಿತೃಘಾತುಕನನ್ನೂ 

ತ್‌ 
ಬ್ರಹ್ಮಹತ್ಯೆಮಾಡಿದವರಿಗೆ ಸಮನಾಗಿ ತಿಳಿ. 

೧೭-೧೮, ಇವರ ಎಲಬುಗಳನ್ನು ಕತ್ತರಿಸಿ, ಬಳಿಕ ಬೇಗನೆ ಕಾರವನ್ನೂ, 
ಬೆಕಿಯನ್ನೂ ಹಾಕಿಸು. ಜಾಡಿಕೋರನಾದ ಈ ಬ್ರಾಹ್ಮಣನನ್ನು ಅತಿಭಯಂ 


277 


ವರಾಹಪುರಾಣಂ 


ಪಿಶುನೆಂ ಹಿ ಮಹಾನ್ಕಾಘ್ರಾಃ ಪಂಚೆ ಘೋರಾಸ್ಸು ದಾರುಣಾಃ | 
ಇಮಂ ಪೆಚೆತೆ ಪಾಕೇಷು ಬಹುಧಾ ಮರ್ಮ ಭೇದಿನಂ los | 


ಯೇನಾಗ್ಲಿರುಚ್ಲಿ ತಃ ಪೂರ್ವಂ ಗೃಹೀತ್ವಾ ಚೆನ ಪೂಜಿತಃ । 
ಇವುಂ ಪಾಹಸಮಾಚಾರೆಂ ವೀರಘ್ನುಮತಿಸಾಹಿನಂ ॥೧೯॥ 


ಕರ್ಕಟಸ್ಯ ತು ಘೋರಸ್ಕ ನಿತ್ಯಕ್ರುದ್ಧಸ್ಯ ಮೋಚಯ । 
ಇಮಂ ಘೋರೇ ಪ್ರದೇಕ್ಷಿಪ್ತಂ ಸರ್ವಯಾಜನಯಾಜಕಂ ॥ ೨೦! 


ಸರ್ವೇಷಾಂ ತು ಪಶೊನಾಂ ಯೋ ನಿತ್ಯಂ ಧಾರೆಯಶೇ ಜಲಂ | 
ನ ತ್ರಾತಾ ನಚ ದಾತಾಚ ಪಾಪಸ್ಯಾಸ್ಯ ದುರಾತ್ಮನಃ ॥ ೨೧ 0 


ಅದಾನವ್ರತಿನೋ ವಿಪ್ರಾಃ ವೇದವಿಕ್ರೆಯಿಣಸ್ತಥಾ 1 

ಸರ್ವಕರ್ಮಾಣಿ ಕುರ್ಯುರ್ಯಿೇ ದೀಯೆಶೇ ನ ಚಕಿಂಚನ ॥ ೨೨ 0 
ಕರಗಳೂ, ಹರಿತವಾದ ಕೋರೆಯ ಹಲ್ಲುಳ್ಳವೂ, ಕ್ರೂರಿಗಳೂ ಆದ ಐದು ಹುಲಿ 
ಗಳು ತಿನ್ನಲಿ. ಮರ್ಮುಭೇದಕನಾದ ಇವನನ್ನು ಬಗೆಬಗೆಯಲ್ಲಿ ಅಡಿಗೆಯಾಗಿ 
ಬೇಯಿಸಿ. 


೧೯-೨೦. ದ್ವಿಜನಾಗಿ ಯಾರು ಅಗ್ವಿಯನ್ನು ಪೊಜಿಸದೆ ಬಿಟ್ಟನೋ ಆ 
ಪಾಪಾಚಾರನನ್ನೊ ವೀರನನ್ನು ಮೋಸದಿಂದ ಕೊಂದ ಅತಿಫಾಪಿಯನ್ನೂ 
ಯಾವಾಗಲೂ ಅತಿಕೋಪವುಳ್ಳ ಘೋರವಾದ ಕರ್ಕಟಕ್ಕೆ (ಏಡಿಗೆ) ಹಾಕಿಸು. 
ಸರ್ವರಿಂದಲೂ ಯಜ್ಞಗಳನ್ನು ಮಾಡಿಸುವ ಇವನನ್ನು ಮಡುವಿನಲ್ಲಿ ಹಾಕಿಸ್ಸು 


೨೧-೨೩. ಯಾವಾಗಲೂ ಯಾವೆ ಪಶುಗಳಿಗೂ ನೀರನ್ನೂ, ಆಹಾರ 
ವನ್ನೂ ಕೊಟ್ಟು ಕಾಪಾಡದ ಲೋಭಿಯೂ, ದುರಾತ್ಮನೂ ಆದ ಈ ಪಾಪಿಯನ್ನೂ 
ದಾನವ್ರತಿಯಬ್ಲದವನ್ಕೂ ವೇದ ವಿಕ್ರಯ ಮಾಡುವವನೂ, ಅದ ಬ್ರಾಹ್ಮಣ 


278 


ಇನ್ನೂರೆರೆಡನೆಯ ಅಧ್ಯಾಯೆ 


ಶೋಯಭಾಜನೆಹೆರ್ತಾರಂ ಭೋಜನೆಂ ಯೇನಿವಾರಯನ್‌ | 
ಹನ್ಯತಾಂ ಸುದೃಢೈರ್ದೆಂಡೈರ್ಯಮದೂಶೈರ್ಮಹಾಬಲೈಃ ॥ ೨೩ ॥ 


ವೇಣುದಂಡಕಶಾಭಿಶ್ಚ ಲೋಹದಂಡೈಸ್ತಥೈವ ಚ| 
ಜಲಮಸ್ಮೈ ನ ದಾತವ್ಯಂ ಭೋಜನಂ ಚ ಕಥಂಚನ ॥ ೨೪ ॥ 


ತಸ್ಮಾ ಅನ್ನಂ ಚ ಹಾನಂ ಚೆನ ದಾತವ್ಯಂ ಕದಾಚನ | 
ಹತವಿಶ್ವಾಸ್ಕಹಂತಾರಂ ವೆಹ್ನೌ ಶೀಘ್ರಂ ಪ್ರಷಾಚಯ 1 ೨೫ ॥ 


ಬ್ರಹ್ಮದೇಯೆಂ ಹೃತಂ ಯೇನ ತಂ ವೈ ಶೀಘ್ರಂ ನಿಸಾಚಯೆ | 
ಬಹುನರ್ಷಸಹಸ್ರಾಣಿ ಪಾತಯೇಃ ಕರ್ಮವಿಸ್ತೆರೇ ॥ ೨೬ ॥ 


ನನ್ನೂ ತಮಗೆ ಅನರ್ಹವಾದುದೆಂದೆಣಿಸದೆ ಸರ್ವಕರ್ಮಗಳನ್ನೂ ಮಾಡುವವ 
ರನ್ನೂ, ಯಾವುದನ್ನೂ ದಾನಮಾಡದವರನ್ನೂ, ಮತ್ತೊಬ್ಬರಿಗೆ ನೀರುಕೊಡುವು 
ದನ್ನೂ, ಅನ್ನೆವಿಕ್ಕುವುದನ್ನೂ ತಪ್ಪಿಸಿದವರನ್ನೂ ಮಹಾಬಲಶಾಲಿಗಳಾದ 
ದೂತರು ಗಟ್ಟಿ ಯಾದ ದೊಣ್ಣೆ ಗಳಿಂದ ಹೊಡೆಯಲಿ. 


೨೪. ಬಿದಿರು ದೊಣ್ಣೆಗಳಿಂದಲೂ, ಛಾವಓಗಳಿಂದಲೂೂ ಲೋಹದ 
ಸಲಾಕಿಗಳಿಂದಲೂ ಇವನನ್ನು ಹೊಡೆಯಲಿ. ಇವನಿಗೆ ಎಂದಿಗೂ ಅನ್ನವನ್ನೂ 
ನೀರನ್ನೂ ಕೊಡಬಾರದು. 


೨೫. ಅವನಿಗೂ ಎಂದೂ ಆಹಾರವನ್ನಾಗಲಿ, ನೀೀರನ್ನಾಗಲಿ ಕೊಡ 
ಕೂಡದು. ವಿಶ್ವಾಸಘಾತಕನಾದ ಪಾಪಿಯನ್ನು ಬೇಗನೆ ಬೆಂಕಿಯಲ್ಲಿ ಸುಡು. 


೨೬. ದೇವರಿಗೆ ಅಥವಾ ಬ್ರಾಹ್ಮಣರಿಗೆ ಸಲ್ಲಬೇಕಾದುದನ್ನು ಅಪಹರಿಸಿ 
ದೆವನನ್ನು ಶೀಘ್ರವಾಗಿ ಚೆನ್ನಾಗಿ ಬೀಯಿಂಸ್ಮು. ಹಲವುಸಾವಿರವರ್ಷಗಳಕಾಲ 
ಹಲವು ಕರ್ಮಗಳನ್ನು ಅನುಭವಿಸುವಂತೆ ತಳ್ಳು. 


219 


ವರಾಹೆಪೆರಾಣಿಂ 


ಸಮುತ್ತೀರ್ಣಂ ತತಃ ಪಶ್ಚಾತ್ತಿರ್ಯಗ್ಯೋನ್‌ ಪ್ರಸಾತಯೇಃ | 
ಸೂಕ್ಷ್ಮ ದೇಹನಿಪಾಕೇಷು ಕೀಟಿಪೆಸ್ತಿನಿಜಾತಿಷು ॥ 
ಕ್ಲಿಷ್ಟೋ ಜಾಶಿಸಹಸ್ರೈಸ್ತು ಜಾಯಶೇ ಮಾನುಷಸ್ತತಃ ॥ ೨೭ | 


ತತ್ರ ಜಾತೋ ದುರಾತ್ಮಾ ಚೆ ಕುಲೇಷು ವಿವಿಧೇಷು ಚ 0 ೨೮ ॥ 


ಹಿಂಸಾರೊಹೇಣ ಘೋರೇಣ ಬ್ರಹ್ಮವಧ್ಯಾಂ ಪ್ರದಾಪಯೇೋತ್‌ । 
ರಾಜ್ಞಸ್ತು ಮಾರಕೆಂ ಘೋರಂ ಬ್ರಹ್ಮಫ್ನುಂ ದುಷ್ಕೃತಂ ತಥಾ ॥೨೯॥ 


ಸುವರ್ಣಸ್ತೇಯಿನಂ ಚೈವ ಸುರಾಪಂ ಚೈವ ಕಾರಯೇಶ್‌ | 
ಅನುಭೂಯ ತತಃ ಕಾಲೇ ತತೋ ಯಕ್ಸ್ಮಪ್ರಯೋಜಯೇಶ್‌ ॥ ೩೦॥ 


ಗೋಘಾತಕೋ ಹೃಯಂ ಪಾಪಃ ಕೊಟಿಶಾಲ್ಮಲಿಮಾರುಹೇತ್‌ | 
ಕೈಷ್ಯತೇ ನಿನಿಧೈರ್ಫೊೋರೈ ರಾಕ್ಷಸೈರ್ಫೊೋರದರ್ಶನೈಃ ॥ ೩೧॥ 





೨೭. ಅವನು ಅವುಗಳನ್ನ ನುಭವಿಸಿ ಉತ್ತೀರ್ಣನಾದ ಬಳಿಕ ಕಿರ್ಯಗ್ವ 
ನ್ಮಕ್ಕೆ ಹಾಕು. ಸಾವಿರಾರು ಸೂಕ್ಷ್ಮದೇಹಗಳಲ್ಲಿಯೂ, ಕ್ರಿಮಿಕೀಟಿಸಕ್ಷಿಜನ್ನ 
ಗಳಲ್ಲಿಯೂ ಕ್ಲೇಶಗೊಂಡು, ಆಮೇಲೆ ಮೆನುಷ್ಯನಾಗಿ ಹುಟ್ಟುವನು. 


೨೮-೩೦. ಆದುರಾತ್ಮನು ಆಮನುಷ್ಯಜನ್ಮದಲ್ಲಿಯೂ ವಿವಿಧವಾದ 
ಕುಲಗಳಲ್ಲಿ ಜನಿಸಿ, ಘೋರವಾದ ಹಿಂಸೆಯಿಂದ ಬ್ರಹ್ಮಹತ್ಯೆ ನೃನಹತ್ಯೆ ಸುವರ್ಣ 
ಚೌರ್ಯ ಮದ್ಯಪಾನಗಳೆಂಬ ದುಷ್ಕರ್ಮಗಳನ್ನು ಆಚರಿಸುವಂತೆ ಮಾಡಬೇಕು. 
ಅದನ್ನು ಅನುಭವಿಸಿ ಬಳಿಕ ಕಾಲಾಂತರದಲ್ಲಿ ಅವನು ಕ್ಷಯವನ್ನು ಪಡೆಯ 
ಬೇಕು. 


೩೧ ಗೋಹೆತ್ಯಮಾಡಿದ ಈ ಪಾಪಿಯು ಕೂಟಶಾಲ್ಮಲಿವೃಕ್ಷನನ್ನೇರಲಿ, 
ಅಲ್ಲಿ ನೋಡಲು ಭಯಂಕರವಾಗಿರುವ ಬಗೆಬಗೆಯ ಕ್ರೂರರಾಕ್ಷಸರು ಅವನನ್ನು 
ಸೀಳುವರು. 


280 


ಇನ್ನೂರಿರೆಡನೆಯೆ ಅಧ್ಯಾಯ 


ಪೂತಿಪಾಕೇಸತಿ ಪೆಚ್ಛೇತೆ ಜಂತುಭಿಸ್ಸಂಪ್ರೆಯೋಜಿತಃ | 
ಬ್ರಹ್ಮವಧ್ಯಾಚ್ಹೆತುರ್ಭಾಗೈರ್ಮ್ಮಗೆತ್ವಂ ಪಶುತಾಂ ಗೆತಃ 1 ೩೨ ॥ 
ಉದ್ವಿಗ್ನ ವಾಸಂ ಪತಿತೆಂ ಯೆತ್ರ ಯಶ್ರೋಪಪದ್ಯಶೇ | 
ಪಾಪಕರ್ಮಸೆಮುದ್ವಿಗ್ನೋ ಜಾತೋ ಜಾತಃ ಪುನಃ ಪುನಃ aa || 
ಅಯಂ ತಿಷ್ಮೆತಿ ಕಿಂ ಪಾಪಃ ಪಿತೈಘಾತೀ ದುರಾತ್ಮವಾನ್‌ | 

ತೇತು ವರ್ಷಶೆತಂ ಸಾಗ್ರೆಂ ಭೆಕ್ತಯೆಂತು ವಿಜೇತಸಃ 2೩೪೫ 
ತತಃ ಪಾಳೇಷು ಘೋರೇಸಷು ಪಚ ತಾಂ ಚೆ ನರಾಧಮಃ । 

ತತೋ ಮಾನುಷತಾಂ ಪಾಪ್ಯ ಗರ್ಭಸ್ಟೋ ವ್ರೌಯತಾಂ ಪುನಃ ॥ ೩೫॥ 
ವ್ಯಾಸನ್ನೋ ದಶಗರ್ಭೇಷು ತತಃ ಪಶ್ಚಾದ್ವಿಮುಚ್ಯತಾಂ । 

ತೆತ್ರಾಪಿ ಲಬ್ಧ್ವಾ ಮಾನುಷ್ಯಂ ಕ್ಲೇಶಭಾಗೀಚ ಜಾಯತಾಂ ॥ ೩೬॥ 
ಬುಭುಕ್ಸಾರುಗ್ಹಿಕಾರೈಶ್ಚೆ ಸತತಂ ತತ್ರ ಸೀಡ್ಯತಾಂ 1೩೭॥ 








೩೨. ಬ್ರಹ್ಮಹತ್ಯೆಯ ನಾಲ್ಕನೆಯ ಒಂದುಭಾಗ ಪಾಪದಿಂದ ಮೃಗವಾಗಿ 
ಪಶುತ್ವವನ್ನು ಪಡೆದ ಇವನನ್ನು ದುರ್ಗಂಧಪಾಕಗಳಲ್ಲಿ ಬೇರೆಯ ಇಂತಂಗ 
ಳೊಡನೆ ಬೇಯಿಸಿರಿ. 


೩೩-೩೪. ದುಃಖವಾಸವು ಎಲ್ಲೆಲ್ಲಿ ದೊರೆಯುವುದೋ ಅಲ್ಲಲ್ಲಿ ಮತ್ತೆಮತ್ತೆ 
ಪಾಸಕರ್ಮದಿಂದ ಪೊರ್ಣದುಃಖಿಯಾಗಿ ಹುಟ್ಟಿದ ಈ ಹಿತೃಘಾತುಕನೂ, ದುರಾ 
ತ್ಮನೂ ಆದ ಪಾಪಿಯು ಇಲ್ಲಿರುವನೇನು? ಇವನನ್ನು ಆ ದುಷ್ಪಚಿತ್ತರಾದ ರಾಕ್ಷ 
ಸರು ನೂರುವರ್ಷ ಪೂರ್ತಿಯಾಗಿ ತಿನ್ನಲಿ 


೩೫. ಬಳಿಕ ಈ ನರಾಧಮನು ಘೋರಪಾಪಗಳಲ್ಲಿ ಬೇಯಲಿ. ಅಮೇಲೆ 
ಮನುಷ್ಯನಾಗಿ ಜನಿಸಿ, ತಾಯಿಂಯ ಗರ್ಭದಲ್ಲಿರುವಾಗಲೇ ಮತ್ತೆ ಸಾಯಲಿ, 

೩೬-೩೭. ಹಾಗೆ ಹೆತ್ತು ಗರ್ಭಗಳಲ್ಲಿ ಜನಿಸಿ ಅಲ್ಲೇ ಸತ್ತು ಬಳಿಕ ಆ 
ಗರ್ಭಮೃತಿಯಂದೆ ವಿಮುಕ್ತನಾಗಿ ಮನುಷ್ಯನಾಗಿ ಜನಿಸಿ ಜೀವಿಸಿದರೂ ಕ್ಲೇಶ 


ಗಳಿಗೆ ಭಾಗಿಯಾಗಲಿ. ಹೆಸಿವುಬೇನೆಗಳ ವಿಕಾರಗಳಿಂದ ಯಾವಾಗಲೂ ಪೀಡಿತ 
ನಾಗಲಿ. 


281 ಸಹ 


ವರಾಹಪ್ರರಾಣಂ 


ಪಾಪಾಚಾರಮಿಮಂ ಘೋರಂ ಮಿತ್ರವಿಶ್ವಾಸಘಾತಕಂ | 
ಯಂತ್ರೇಣ ಪೀಡೈಶಾಂ ಕ್ಷಿಪ್ರಂ ತತಃ ಪಶ್ಚಾದ್ವಿಮುಚ್ಯತಾಂ I 
ದೀಪ್ಯತಾಂ ಜ್ವಲನೇ ಘಹೋಕೇ ವರ್ಷಾಣಾಂ ಚೆ ಶತದ್ವಯಂ ॥೩೮॥ 


ಜಾಯತಾಂ ಚೆ ತತಃ ಸಶ್ವಾಚ್ಛುನಾಂ ಯೋನೌ ದುಂರಾತ್ಮವಾವ್‌ | 
ಭೃಷ್ಟೋಪಿ ಜಾಯತಾಂ ಶಸ್ಮಾನ್ಮಾನುಷಃ ಕ್ಲೇಶಭಾಜನಃ 1 ೩೯॥ 


ಪ್ರಾಸ್ತನಾಸ್ವಿವಿಧಾನ್ರೋಗಾನ್ಸಂಸಾರೇ ಚೈವ ದಾರುಣಾನ್‌ | 
ಬ್ರಹ್ಮೆಸ್ಸಹಾರೀ ಪಾಪೋಯಂ ನರೋ ಲವಣತಸ್ಕರಃ ll vo l 


ವರ್ಷಾಣಾಂ ತು ಶತಂ ಪಂಚೆ ತತ್ರ ಕ್ಲಿಷ್ಟೋದುರಾತ್ಮವಾನ್‌ | 
ಕೃಮಿಕೋ ಜಾಯತೇ ಪಶ್ಚಾದ್ರಿಷ್ಠಾಯಾಂ ಕೃಮಿಕೋಪರೆಃ ೪೧0 


ಶಕುಂತೋ ಜಾಯತೇ ಘೋರಸ್ತತ್ರೆ ಪಶ್ನಾದ್ವೈಕೋ ಭವೇತ್‌ | 
ಇಮಮಗ್ಲಿಪ್ರೆದಂ ಘೋರಂ ಕಾಷ್ಠಾಗ್ನ್ನ್‌ ಸಂಪ್ರತಾಪಯೆ ॥ ೪೨ ॥ 


೩೮. ಮಿತ್ರವಿಶ್ವಾಸಘಾತಕನಾದ ಈ ಘೋರಪಾಪಾಚಾರನನ್ನು ಯಂತ್ರ 
ದಿಂದ ಬೇಗನೆ ಪೀಡಿಸಿ ಅಮೇಲೆ ಘೋರಾಗ್ನಿಯಲ್ಲಿ ಇನ್ನೂರುವರ್ಷಕಾಲ 
ಉರಿಸಬೇಕು. 


ರ೯. ಬಳಿಕ ಈ ದುರಾತ್ಮನು ನಾಯ ಜನ್ಮದಲ್ಲಿ ಹುಟ್ಟಲಿ. ಆ ನಾಯಿಯ 
ಜನ್ಮದಿಂದ ತಪ್ಪಿಸಿಕೊಂಡರೂ ಕಷ್ಟಗಳಿಗೆ ಪಾತ್ರನಾದ ಮನುಷ್ಯನಾಗಿ ಜನಿಸಲಿ. 

೪೦-೪೧. ಬ್ರಹ್ಮೆಸ್ಪವನ್ನು ಅಪಹರಿಸಿದ ಈ ಪಾಹಿಯ್ಕೂ ಉಪ್ಪನ್ನು ಕದ್ದ 
ಈ ಪಾಪಿ ಮನುಷ್ಯನೂ ಜನ್ಮನರ೦ಪರೆಯಲ್ಲಿ ಘೋರವಾದ ಬಗೆಬಗೆಯ ರೋಗ 
ಗಳನ್ನು ಪಡೆದು ಐನೂರುವರ್ಷಕಾಲ ಕಷ್ಟಪಟ್ಟು ಆಮೇಲೆ ಅಮೇಧ್ಯೆದಲ್ಲಿ ಕ್ರಿವಿ 
ಯಾಗಿ ಜನಿಸುವನು. 


೪೨, ಬಳಿಕ ಪಕ್ಷಿಯಾಗಿಯೂ, ಅನಂತರ ಘೋರವಾದ ತೋಳನಾಗಿಯೊ 
ಜನಿಸುವನು. ಮನೆಗಳೇ ಮೊದಲಾದುವುಗಳಿಗೆ ಬೆಂಕಿಯನ್ಸಿಡುವ ಈ 
ಕ್ರೂರಿಯನ್ನು ಕಟ್ಟಿಗೆಯ ಬೆಂಕಿಯಲ್ಲಿ ಘೋರವಾಗಿ ಸುಡಿಸು. 


282 


ಇನ್ನೊರೆರೆಡನೆಯೆ ಅಧ್ಯಾಯ 


ಸ್ವಳರ್ಮಸು ವಿಹೀನೇಷು ಪಶ್ಚಾಲ್ಲಬ್ಧಗೆತಿಸ್ತೆಥಾ | 
ತೆತಶ್ತಾಫ ಮೈಗೋ ಮಾಫಿ ತತೋ ಮಾನುಸೆತಾಂ ವ್ರಜೇತ್‌ ॥ ೪೩ | 


ತತ್ರಾಪಿ ದಾರುಣಂ ದುಃಖಮುಪಭುಂಕ್ತೇ ದುರಾಕ್ಮವಾನ್‌ | 
ಸರ್ವದುಷ್ಕೃ ತಕಾರ್ಯೀಸು ಸಹ ಸಂಘಾಶಚಿಂತಕ್ಕೆಃ ॥ ೪೪ ॥ 


ಏವಂ ಕರ್ಮಸಮಾಯುಕ್ತಾಸ್ತೇ ಭವಂತು ಸಹಸ್ರಶಃ । 
ಸರದ್ರವ್ಯಾಪಹಾಶಾಶ್ಚೆ ರೌರವೇ ಪತಿತಾಸ್ತಥಾ WH ೪೫ ॥ 


ಕುಂಭೀಪಾಕೇಷು ನಿರ್ದಗೃಃ ಸಶ್ಚಾದ್ಗರ್ದಭತಾಂ ಗತಃ । 
ತಕೋ ಜಾತಸ್ತ್ತಸೌ ಪಾಪಃ ಸೂಕರೋ ಮಲಭುಕ್ತಥಾ ೪೬ ॥ 


ಪ್ರಾಪ್ಟೋೋತು ವಿವಿಧಾಂಸ್ತಾಪಾನ್ಯಥಾ ಹೃತಧನಶ್ಚ ಸನ್‌ | 
ಕ್ಷುಧಾಶೃಷ್ಣಾಪರಾಳ್ರಾಂಶೋ ಗರ್ದಭೋ ದಶಜನ್ಮಸು ೪೭ ॥ 


೪೩-೪೪ ಅಮೇಲೆ ಇವನು ಮೃಗವಾಗಿಯೂ, ಬಳಿಕ ಸ್ವಕರ್ಮವಿಹೀನ 
ರಾದವರ ಕುಲದಲ್ಲಿ ಮನುಷ್ಯನಾಗಿಯೂ ಜನಿಸಲಿ. ಆಜನ್ಮದಲ್ಲಿಯೂ ಈ 
ದುರಾತ್ಮನು ಸರ್ವದುಷ್ಕಾರ್ಯಗಳನ್ನೂ ಮಾಡುವುದರಲ್ಲಿಯೇ ಚಿಂತೆಯುಳ್ಳ 
ಸಂಗಡಿಗರೊಡನೆ ದಾರುಣವಾದ ದುಃಖವನ್ನನುಭವಿಸುವನು, 


೪೫. ಪರದ್ರವ್ಯಾಪಹಾರಿಗಳಾದ ಆಸಾವಿರಾರು ಜನರೂ ಹೀಗೆಯೇ 
ದುಷ್ಕರ್ಮಯುಕ್ತರಾಗಿ ರೌರವದಲ್ಲಿ ಬಿದ್ದಿರುವರಾಗಲಿ. 


೪೬-೪೭. ಧನವನ್ನಪಹರಿಸಿದ ಈ ಪಾಪಿಯ ಕಾಂಛೀಪಾಕದಲ್ಲಿ ಬೆಂದು 
ಬಳಿಕ ಕತ್ತೆಯಾಗಿ ಹುಟ್ಟಿ ಆ ಜನ್ಮವೂ ಕಳೆದಮೇಲೆ ಅಮೇಧ್ಯವನ್ನು ತಿನ್ನುವ 
ಹಂದಿಯಾಗುವನು ಇವನು ಹತ್ತು ಜನ್ಮಗಳಲ್ಲಿ ಕಕ್ತಿಯಾಗಿ ಹುಟ್ಟ ಹಸಿವು 
ಬಾಯಾರಿಕೆಗಳಿಂದ ಫೀಡಿತನಾಗಿ ಬಗೆಬಗೆಯ ಕಷ್ಟೆಗಳನ್ನು ಪಡೆಯಲಿ. 


283 


ವರಾಹಪುರಾಣಂ 


ಮಾನುಷ್ಯಂ ಸಮನುಪ್ರಾಪ್ಯ ಚೌರೋ ಭವತಿ ಪಾಪಕೃತ್‌ | 
ಪರಠೋಪೆಘಾತೀ ನಿರ್ಲಜ್ಜಃ ಸರ್ವದೋಷಸನಮನ್ವಿತಃ ॥ ೪೮॥ 


ವೈ ಕ್ಷಶಾಖಾನವಲಂಜೋತ್ರ ಹ್ಯಧಃಶೀರ್ಷಃಪ್ರಜಾಯಶೇ | 
ಅಗ್ನಿನಾ ಪಚ್ಯತಾಂ ಪಶ್ಚಾ ಲ್ಲುಜ್ಜೋ ವೈ ಪುರುಷಾಧಮಃ Ul ve 1 


ತತೋ ವರ್ಷಶತೇ ಪೂರ್ಣೇ ಮುಚ್ಯತೇ ಸ ಪುನಃ ಪುನಃ | 
ಅಜಿತಾತ್ಮಾ ತಥಾ ಪಾಪಃ ಪಿಶುನಶ್ಚ ದುರಾತ್ಮವಾನ್‌ ॥೫೦॥ 


ಪೂರ್ನೈಶ್ಚ ಸೂಕರೋ ಭೂತ್ವಾ ನಕುಲೋ ಚಾಯತೇಪುನಃ | 
ನಿಮುಕ್ತೆಶ್ಚ ತತಃ ಪಶ್ಚಾನ್ಮಾನುಷ್ಯಂ ಲಭಶೇ ಚಿರಾತ್‌ ॥ ೫೧ 


ಧಿಕ್ಕೃತಸ್ಸರ್ವಲೋಕೇನ ಕೂಟಸಾಕ್ಯನೃತವ್ರತಃ 
ನ ಶರ್ಮ ಲಭತೇ ಕ್ವಾಪಿ ಕರ್ಮಣಾ ಸ್ವೇನ ಗರ್ಶಿತಃ 2 ೫೨ ॥ 


೪೮. ಪರಹಿಂಸೆಕನೂ, ನಾಚಿಕೆಗೆಟ್ಟಿವನೂ, ಸರ್ವದೋಷಯುತನ್ನೂ 
ಆದ ಈ ಪಾನಿಯು ಮತ್ತೆ ಮನುಷ್ಯನಾಗಿ ಜನಿಸಿ ಕಳ್ಳನಾಗುವನು. 


೪೯, ಇಲ್ಲಿ ಮರದ ಕೊಂಬೆಯಲ್ಲಿ ಜೋಲುತ್ತಿರುವ ಇವನನ್ನು ತಲೆಕೆಳ 
ಗಾಗುವಂತೆ ಮಾಡಬೇಕು. ಲೋಭಿಯಾದ ಈ ಪುರುಷಾಧೆಮನನ್ನು ಆಮೇಲೆ 
ಬೆಂಕಿಯಿಂದ ಬೇಯಿಸಬೇಕು. 


೫೦-೫೧. ಹಾಗೆ ನೊರುವರ್ಷ ಕಳೆದಬಳಿಕ ಆ ಜಿತೇಂದ್ರಿಯನೊ, ಜಾಡಿ 
ಕೋರನೊ, ದುರಾತ್ಮನೂ ಆದ ಈ ಪಾಪಿಯು ಮೊದಲ ಜನ್ಮಗಳಲ್ಲಿ ಹಂದಿಯಾಗಿ 
ಜನಿಸಿ ಬಳಿಕ ಮುಂಗಸಿಯಾಗುವನು. ಅಮೇಲೆ ಬಹುಕಾಲಾನಂತರ ಮನುಷ್ಯ 
ನಾಗಿ ಜನಿಸುವನು. 


೫೨. ಆಗಲೂ ಕನಟಸಾಕ್ಷಿ ಹೇಳುವ ಸುಳ್ಳ ಗಾರನು ಎಲ್ಲರ ಧಿಕ್ಕಾರಕ್ಕೂ 
ನಿಂದೆಗೂ ಗುರಿಯಾಗಿ ಎಲ್ಲೂ ಸುಖವಿಲ್ಲದವನಾಗುವನು. 


284 


ಇನ್ನೂರೆರೆಡನೆಯ ಅಧ್ಯಾಯ 


ಇಮಂ ಹ್ಯಾನೃತಿಕಂ ದುಪ್ಪಂ ಕ್ಷೇತ್ರಹಾರಳೆಮೇವ ಚ | 
ಸ್ವಕರ್ಮ ದುಷ್ಕೃತಂ ಯಾವತ್ತಾವದ್ದುಃಖಂ ಭುನಕ್ತ್ವೆಸೌ ೨ ೫೩ ॥ 


ಕರ್ಮಣ್ಕೇಕೈಕಶಶ್ಹಾಯಂ ಸ ತು ತಿಸ್ಮತ್ವಯಂ ಪುನಃ | 
ವರ್ಷಲಕ್ಷಂ ನೆ ಸಂದೇಹಸ್ತ ತಸ್ತಿಸ್ಮತ್ತಯಂ ಪುನಃ ॥ ೫೪॥ 


ತತೋ ಜಾತೀಃಸ್ಮರೇಶ್ಸರ್ನಾಸ್ತಿರ್ಯಗ್ಕೋನಿಂ ಸಮಾಶ್ರಿತಃ। 
ಚಾಯತಾಂ ಮಾನುಷಃ ಪತ್ಹಾತ ಕುಧಯಾ ಪರಿಪೀಡಿತಃ ॥ ೫೫ ೪ 


ಸರ್ವಕಾಮವಿಮುಕ್ತಸ್ತು ಸರ್ವದೋಷಸೆಮಸನ್ಹಿತಃ। 
ಕ್ವ್ರಚಿಜ್ಞಾತ್ಯಾಂ ಭವೇದಂಧಃ ಕ್ರಚಿದ್ದಧಿರೆ ಏವ ಚ ೫೬ ॥ 


ಕೃಚಿನ್ಮೂಕಶ್ಚ ಕಾಣುಶ್ಚ ಕೃಚಿದ್ವ್ಯಾಧಿಸಮಸ್ವಿತಃ ೫೭ ॥ 


೫೩. ಈ ಸುಳ್ಳುಗಾರನೂ, ಕ್ಷೇತ್ರಾಪಹಾರಿಯೂ ಆದ ದುಷ್ಟನು ಅವನೆ 
ಪಾಪೆಕರ್ಮವು ಮಂಗಿಯುವವಕೆಗೂ ದುಃಖವನ್ನ ನುಭವಿಸಲಿ, 


೫೪. ಅವನಾದರೋ ಒಂದೊಂದು ಕರ್ಮದ ಫಲವನ್ನೂ ಅನುಭವಿಸುತ್ತ 
ಒಂದು ಲಕ್ಷವರ್ಷಕಾಲ ಇರಬೇಕೆಂಬುದರಲ್ಲಿ ಸಂದೇಹೆವಿಲ್ಲ, 


೫೫, ಆಮೇಲೆ ತಿರ್ಯಗ್ಹನ್ಮಗಳಲ್ಲಿ ಜನಿಸಿ, ಹಿಂದಿನ ಜನ್ಮಗಳನ್ನೆಲ್ಲಾ 
ಸ್ಮರಿಸಿಕೊಂಡು ಸಂಕಟಪಟ್ಟು ಬಳಿಕ ಮನುಷ್ಯನಾಗಿ ಜನಿಸಿ ಹಸಿವಿನಿಂದ ಪೀಡಿತ 
ನಾಗಲಿ. 


೫೬-೫೭. ಆ ಮನುಷ್ಯ ಜನ್ಮದಲ್ಲಿಯೂ ಯಾವ ಇಷ್ಟಾರ್ಥಗಳನ್ನೂ ಪಡೆ 
ಯದೆ ಸರ್ವದೋಷಯುಕ್ತನಾದ ಇವನು ಬಳಿಕ ಒಂದು ಜನ್ಮದಲ್ಲಿ ಕುರುಡ 
ನಾಗಿಯೂ, ಇನ್ನೊಂದು ಜನ್ಮದಲ್ಲಿ ಕೆವುಡನಾಗಿಯೂ, ಮತ್ತೊಂದರಲ್ಲಿ ಮೂ 
ಕನೊ, ಕುರುಡನೂ ಆಗಿಯೂ, ಇನ್ನೂ ಒಂದರಲ್ಲಿ ರೋಗಪೀಡಿಶನಾಗಿಯೂ 
ಜನಿಸಲಿ. 


285 


ವರಾಹಪುರಾಣಂ 


ಏವಂ ಹಿ ಪ್ರಾಪ್ಲುಯಾದ್ದುಃಖಂ ನ ಚೆ ಸೌಖ್ಯಮವಾಸ್ನ್ನಯಾತ* | 
ಜಾತ್ಯಂತರಸಹಸ್ಪಾಣಿ ಪ್ರಯುತಾನ್ಶರ್ಬುದಾನಿ ಚ 1೫೮1 


ಶಾಂತಿಂ ನೆಲಭೆತೇ ಚೈವ ಭೂಮ್ಯಾಂ ಸ್ನೇಕ್ರಹರೋನರಃ | 
ತೀವ್ರೈರಂತರ್ಗತೈರ್ದುಃಖೈ ರ್ಭೂಮಿಹರ್ತಾ ನೆರಾಧಮಃ 8೫೯೪ 


ಇಮಂ ಬಂಧೈರ್ದೃಢೈರ್ಬಧ್ವಾ ವಿಷಾಚಯ ತಥಾಚಿರೆಂ । 
ಪ್ರಬದ್ಧೆಸ್ಸುಚಿರಂಕಾಲಂ ಮಮ ಲೋಕಗೆಶೋ ನರಃ । 
ಜಾಯೆತಾಂ ಸ ಚಿರಂ ಪಾಪೋ ಮಾರ್ಜಾರಸ್ತೇನೆ ಕರ್ಮಣಾ 1೬೦॥ 


ತೀವ್ರಕ್ಷುಧಾಪರಿಕ್ಲಿಷ್ಟೋ ಬದ್ಳೋ ಬಂಧನಯಂತ್ರಿತಃ [ 
ದುಃಖಾನ್ಯನುಭವಂಸ್ತತ್ರ ಪಾಪಕರ್ಮಾ ನರಾಧಮಃ | 
ಸಪ್ತಧಾ ಸಪ್ತ ಚೈಕಾಂ ಚ ಜಾತಿಂ ಗತ್ವಾಸ ಪಚ್ಕತೇ ॥೬೧॥ 


೫೨-೫೯, ಹೀಗೆಯೇ ಈ ಪಾಪಿಯು ಸಾವಿರ, ಹತ್ತುಸಾವಿರ ಅಥವಾ 
ಅರ್ಬುದಸಂಖ್ಯೆಯ ಜನ್ಮಾಂತರಗಳನ್ನು ಪಡೆದು ದುಃಖವನ್ನನುಭವಿಸಲಿ, ಇವನು 
ಸೌಖ್ಯವನ್ನು ಪಡೆಯಬಾರದು. ಕ್ಷೇತ್ರಾಪಹಾರಕನಾದ ನರಾಧೆಮನು ತೀವ್ರ 
ವಾದ ಅಂತರ್ದುಃಖಗಳುಳ್ಳವನಾಗಿ ಭೂಮಿಯಲ್ಲಿ ಶಾಂತಿಯನ್ನು ಪಡೆಯದಿರು 
ವನು. 


೬೦. ಇವನನ್ನು ಕಟ್ಟುಗಳಿಂದ ಬಲವಾಗಿ ಕಟ್ಟಿಸಿ ಬಹುಕಾಲ ಬೇಯಿಸೆ 
ಬೇಕು. ನನ್ನ ಲೋಕಕ್ಕೆ ಬಂದ ಈ ಪಾಹಿಯು ಚಿರಕಾಲ ಬಂಧಿತನಾಗಿದ್ದು 
ಬಳಿಕ ತನ್ನ ಕರ್ಮದಿಂದ ಬೆಕ್ಕಾಗಿ ಹುಟ್ಟಲಿ. 


೬೧. ಖಾಪಕರ್ಮನಾದ ಈನರಾಧಮನು ಅಲ್ಲಿ ಬಂಧನಕ್ಕೊಳಗಾಗಿ 
ಬಹಳ ಹಸಿವಿನಿಂದ ಸಂಕಟಿಸಟ್ಟು, ಹಾಗೆ ಇಪ್ಪತ್ತೊಂದು ಜನ್ಮಗಳಲ್ಲಿ ಜನಿಸಿ 
ಬೇಯುವನು. 


286 


ಇನ್ನೂರೆರೆಡನೆಯ ಅಧ್ಯಾಯ 


ಇಮೆಂ ಶಾಕುನಿಕೆಂ ಪಾಪೆಂ ಶ್ಚಭಿರ್ಗೃವ್ರೈಶ್ಟ ಘಾತಯ । 
ತತಃ ಕುಕ್ಕುಟಿತಾಂ ಯಾತು ವಿಡೈಕ್ಷೆಶ್ನೆ ದುರಾತ್ಮೆವಾನ್‌ | ೬೨ ॥ 


ದಂಶಶ್ಚ ಮಶಳಕಶ್ಲೈವ ತತಃ ಪಶ್ಚಾದ್ಭವೇತ್ತು ಸಃ | 
ಜಾತಿಕರ್ಮಸಹಸ್ರಂತು ಕತೋ ಮಾನುಷತಾಂ ವ್ರಜೇತ್‌ ॥ ೬೩ ॥ 


ಇಮಂ ಸೌಕರಿಕಂ ಪಾಹಂ ಮಹಿಷಾಘಾತೆಯಂತು ತೆಂ | 
ವರ್ಷಾಣಾಂ ಚ ಸಹಸ್ರಂ ತು ಧಾವಮಾನಂ ತತೆಸ್ತ ತೆಃ ॥ ೬೪ ॥ 


ವಿಭಿನ್ನೆಂ ಚ ಪ್ರಭಿನ್ನಂ ಚ ಶೃಂಗಾಭ್ಯಾಂ ಪೆದ್ದಿಕೇವ ಚ ॥ ೬೫ ॥ 


ತಸ್ಮಾದ್ದೇಶಾತ್ತತೋ ಮುಕ್ತಸ್ತತಸ್ಸೂಕೆರತಾಂ ವ್ರಜೇತ್‌ | 
ಮಹಿಷಃ ಕುಳ್ಳುಟಶ್ಚೈ ವ ಶಕೋ ಜಂಬುಕೆ ಏವ ಚ ॥ ೬೬ ॥ 


೬೨-೬೩. ಹಕ್ಕಿಬೇಟಿಗಾರನಾದ ಈ ಪಾಪಿಯನ್ನು ನಾಯಿಗಳಿಂದಲೂ, 
ಹದ್ದುಗಳಿಂದಲೂ ಕೊಲ್ಲಿಸು. ಬಳಿಕ ಈದುರಾತ್ಮನು ಮಲವನ್ನು ತಿನ್ನುವೆ 
ಕೋಳಿಯಾಗಿ ಜನಿಸಲಿ. ಕೋಳಿಯ ಜನ್ಮವು ಕಳೆದಮೇಲೆ ಕಾಡುನೊಣವಾಗಿಯೂ 
ಸೊಳ್ಳೆ ಯಾಗಿಯೂ ಹುಟ್ಟಲಿ ಸಾವಿರಾರು ಹೀನಜನ್ಮಗಳಲ್ಲಿ ಜನಿಸಿ ಬಳಿಕ 
ಮತ್ತೆ ಮನುಷ್ಯನಾಗಿ ಹುಟ್ಟ ಲಿ. 


೬೪-೬೫. ಹೆಂದಿಗೊಲೆಗಾರನಾದ ಈ ಪಾಪಿಯನ್ನು ಎಮ್ಮೆಯ ಕೋಣ 
ಗಳು ಸಾವಿರಾರು ವರ್ಷಕಾಲ ಓಡಾಡಿಸಿಕೊಂಡು, ಕೊಂಬುಗಳಿಂದಲೂ, ಕಾಲು 
ಗಳಿಂದಲೂ ಚೂರುಚೂರಾಗಿ ಸೀಳಿ ಕೊಲ್ಲಲ್ಲಿ, 


೬೬, ಆಸ್ಕಳದಿಂದ ತಪ್ಪಿಸಿಕೊಂಡ ಇವನು ಬಳಿಕ ಆನುಸ್ರಮವಾಗಿ 
ಹೆಂದಿಯಾಗಿಯೂ, ಎಮ್ಮೆಯಾಗಿಯೂ, ಕೋಳಿಯಾಗಿಯೂ, ಮೊಲವಾಗಿಯೂ 
ನರಿಯಾಗಿಯೊ ಹುಟ್ಟಲಿ. 


287 


ವರಾಹಪುರಾಣಂ 


ಯಾಂ ಯಾಂ ಯಾತಿ ಪುನರ್ಜಾತಿಂ ತತ್ರ ಭಕ್ಷ್ಕೋ ಭೆವೇತ್ತು ಸಃ | 


ಕರ್ಮಸ್ತಯೋನ್ಯಥಾ ನಾಸ್ತಿ ಮಯಾ ಪೂರ್ವಂ ವಿನಿರ್ಮಿತಂ ೪ acl 
ಪ್ರಾಸ್ಯ ಮಾನುಷತಾಂ ಪಶ್ಚಾಕಿನರ್ವ್ಯಾಧೋ ಭವಿಷ್ಯತಿ | 

ಆನ್ಯಥಾ ನಿಷ್ಕೃತಿರ್ನಾಸ್ತಿ ಜಾತಿಜನ್ಮೆಶತೈರಪಿ 1 ೬6 1 
ಉಬ್ಬೆ ಸ್ಟಾನ್ನಪ್ರದಾತಾರಂ ಪಾಪಾಚಾರವುಧಾರ್ಮಿಕೆಂ | 

ಅಂಗಾರೈಃ ಪಚತಾಂ ಚೈನಂ ತ್ರೀಣಿ ವರ್ಷಶೆತಾನಿ ಚೆ | ೬ 
ಭಿನ್ನ ಚಾರಿತ್ರದುಃಶ್ಶೀಲಾ ಭರ್ತುರ್ವ್ಯಲೀಕಕಾರಿಣೇ | 
ಆಯಸಾನ್ಸುರುಷಾನ್ಸಸ್ತ ಹ್ಯಾಲಿಂಗೆತು ಸಮಂತತಃ ॥೭೦॥ 


ತತಶ್ಯುನೀ ಭವೇತ್ರಶ್ವಾಶ್ಸೂಕರೀ ಚೆ ತತಃ ಹರಂ | 
ಕರ್ಮಕ್ಷಯೇ ತತಃ ಪಶ್ಚಾನ್ಮಾನುಷೀ ದುಃಖಿತಾ ಭವೇತ್‌ | 
ನ ಚ ಸೌಖ್ಯಮವಾಪ್ನೋತಿ ತೇನ ದುಃಖೇನ ದುಃಖಿತಾ NH ೭೧॥ 


೬೭. ಇವನು ಹುಟ್ಟುವ ಹೆಂದಿಯೇ ಮೊದಲಾದ ಎಲ್ಲಾ ಜನ್ಮಗಳಲ್ಲಿಯೂ 
ಇವನು ಭಕ್ಷ್ಯವಾಗಲಿ. ಹಾಗಿಲ್ಲವಾದರೆ ನಾನು ಮೊದಲೇ ನಿರ್ಣಯಿಂಸಿರುವಂತೆ 
ಇವನ ಕರ್ಮವು ಸಮೆಯಲಾರದು. 


೬೮, ಹಾಗೆ ಆಜನ್ಮಗಳೆಲ್ಲವೂ ಕಳೆದ ಬಳಿಕ ಇವನು ಮನುಷ್ಯನಾಗಿ 
ಜನಿಸಿ ಅನಂತರ ಮತ್ತೆ ಬೇಡನಾಗುವನು. ಇಲ್ಲವಾದರೆ ಇವನಿಗೆ ನೂರಾರು 
ಜಾತಿಗಳಲ್ಲಿ ಜನಿಸಿದರೂ ಪಾಪಪರಿಹಾರವಾಗಲಾರದು. 


೬೯. ಎಂಜಲನ್ನೆವನ್ನ್ನಿ ದಾನಮಾಡಿದ ಅಧಾರ್ಮಿಕನಾದ ಈ ಪಾಪಿ 
ಯನ್ನು ಮುನ್ನೂ ರುವರ್ಷಕಾಲ ಕೆಂಡಗಳಿಂದ ಸುಡಬೇಕು. 


೭೦. ದಂಶ್ವರಿತ್ರೆಯೂ, ದುಶ್ಶೀಲೆಯೂ, ಪತಿಗೆ ಅಪ್ರಿಯವನ್ನಾಚರಿಸು 
ವವಳೂ ಆದ ಇವಳು ಸುತ್ತಲೂ ಇರುವ ಏಳಂ ಉಕ್ಕಿನ ಪುರುಷಮೂರ್ತಿ 
ಗಳನ್ನು ಆಲಂಗಿಸಿಕೊಳ್ಳಲಿ. 


೭೧, ಬಳಿಕ ಇವಳು ಹೆಣ್ಣುನಾಯಿಯೂ, ಆಮೇಲೆ ಹೆಣ್ಣು ಹೆಂದಿಯೂ 
ಆಗಿ ಜನಿಸಲಿ. ಕರ್ಮಕ್ಟಯವಾಗಲ ಬಳಿಕ ದುಃ ಖಿತೆಯಾದ ಮನುಷ್ಯ ಳಾಗಲ್ಲಿ 
ಆ ದುಃಖದಿಂದ ಪೀಡಿತಳಾಗಿ ಇವಳು ಸುಖವನ್ನು ಪಡೆಯದಿರುವಳು. 


288 


ಇನ್ನೂರೆರೆಡೆನೆಯ ಅಧ್ಯಾಯೆ 


ಅನೇನ ಭೃತ್ಯಾ ಬಹನೆಶ್ಯಾ ವಂತಾಶ್ಯಾಂತಾಃ ಪ್ರವಾಹಿತಾಃ ೭೨ | 


ಭಕ್ಷ್ಯಂ ಭೋಜ್ಯಂ ಚೆ ಪಾನಂ ಚ ನತೇಷಾಮುಪಪಾದಿತಶೆಂ। 
ಅನುಮೇನೇ ಪ್ರಜಾ ದೃಷ್ಟ್ವಾ ಲಿಪ್ಲಮಾನೋ ದುರಾತ್ಮವಾನ್‌ ॥೭೩॥ 


ಏನೆಂ ಕುರುಕ ಭದ್ರಂ ವೋ ಮಮ ಪಾರ್ಶ್ವೇ ತು ದುರ್ಮತಿಂ । 
ಕೌರವನೇ ನರಕೇ ಘೋರೇ ಸರ್ವದೋಷಸಮನ್ನಿಶೇ ॥ ೭೪ ॥ 


ಸರ್ವಕರ್ಮಾಣಿ ಕುರ್ವಾಣಂ ಕ್ಷಪೆಯೆಧ್ವಂ ದುರಾಸದಂ | 
ವರ್ಷಾಣಾಂ ತು ಸೆಹಸ್ರಾಣಿ ಕೈಸ್ತ್ರೈಃ ಕೆರ್ಮಭಿರಾವೃತಂ ॥೭೫॥ 


0 


ಪ್ರಸಿಸ್ಯತಾಮಯಂ ಪೆಶ್ಚಾದ್ದಸ್ಯುಜಾತೌ್‌ ದುರಾತ್ಮವಾನ್‌ | 


ಜಾಯತಾಮುರಗೆಃ ಪಶ್ಚಾತ್ರತಃ ಕರ್ಮ ಸಮಾಶ್ರಯೇತ್‌ ॥ ೭೬॥ 


೭೨-೭೬, ಇವನು ಶಾಂತರಾದ ಹಲವರು ಸೇವಕರನ್ನು ಹೆಚ್ಚು ಹೊರೆ 
ಯನ್ನು ಹೊರಿಸಿ ಬಳಲಿಸಿದನು. ಅವರಿಗೆ ಭಕ್ಷ್ಯಭೋಜ್ಯ ಪಾನೀಯಗಳೆನ್ನು 
ಕೊಡಲಿಲ್ಲ. ತನ್ನೆ ಸಂತೋಷಕ್ಕಾಗಿ ಪ್ರಜೆಗಳನ್ನು ಹಿಂಸಿಸುತ್ತಿದ್ದನು. ನಿವಂಗೆ 


ಶುಭವಾಗಲಿ, ನನ್ನ ಪಾರ್ಶ್ವದಲ್ಲಿರುವ ಇವನನ್ನು ಸರ್ವದೋಷಗಳಿಂದಲೂ 
ಕೂಡಿದ ಘೋರವಾದ ರೌರವನರಕದಲ್ಲಿ ಮಾಡಲು ಕಷ್ಟವಾದ ಸರ್ವೆಕರ್ವೆ 
ಗಳನ್ನು ಸಾವಿರವರ್ಷಗಳು ಮಾಡಿಸಿ ಕ್ಷೀಣಗೊಳಿಸಿರಿ. ಬಳಿಕ ಈ ದುರಾತ್ಮ 
ನನ್ನು ದಸ್ಯು (ಕಳ್ಳರ) ಜಾತಿಯಲ್ಲಿ ಹುಟ್ಟುವಂತೆ ಹಾಕಿರಿ. ಆಮೇಲೆ ಇವನು 


ಹಾವಾಗಿ ಹುಟ್ಟ ಕರ್ಮಮಾಡಲಿ, 


289 ೩೭ 


ವರಾಹಪುಣಣಂ 


ತತಃ ಪಶ್ಚಾದ್ಭನೇತ್ಪಾಪೆಶ್ಚೇಕರಃ ಸರ್ವಪಾಪಕ್ಕಶ್‌ | 
ಸೂಕರಸ್ತು ಭವೇತ್ಸಶ್ವಾನ್ಮೇಷಸ್ಸಂಜಾಯತೇ ಪುನಃ 1೭೭ ॥ 


ಹೆಸ್ತ್ಯಶ್ವಶ್ನ ಶೃಗಾಲಶ್ಹ್ಚ ಸೊಕರೋ ಬಕೆ ಏವ ಚ | 
ತತೋ ಜಾತಸ್ತು ಸರ್ವೇಷು ಸಂಸಾರೇಷು ಪುನಃ ಪುನಃ | 
ವರ್ಷಾಣಾಮಯುತಂ ಸಾಗ್ರೆಂ ತತೋ ಮಾನುಷತಾಂ ವ್ರಜೇತ್‌॥ ೭೮ | 


ಪೆಂಚೆಗರ್ಭೇಷು ಸಾಪತ್ಸು ಪಂಚೆ ಜಾತೋ ಮ್ರಿಯೇತ ಸಃ । 
ಅಸೋಗಂಡೋ ಮ್ರಿಯೇತ್ಬ್ಪಂಚ ಕರ್ವುಶೇಷಕ್ಷಯೇ ಶು ಸಃ ॥ರ೯॥ 


ತತೋ ಮಾನುಸೆತಾಂ ಯಾತಿ ಚೈಷ ಕರ್ಮನಿನಿರ್ಣಯಃ | ೮೦॥ 


೭೭-೭೮. ಆ ಜನ್ಮವೂ ಕಳೆದ ಬಳಿಕ ಇತರ ಕೆಲವು ಜನ್ಮಗಳಲ್ಲಿಯೂ 
ಹುಟ್ಟಿ ಅಮೇಲೆ ಆನುಕ್ರಮವಾಗಿ ಹೆಂದಿಯೂ, ಕುರಿಯೂ, ಆನೆಯೂ ಕುದು 
ರೆಯೂ, ನರಿಯೂ, ಬಕನೂ ಆಗಿ ಸರ್ವಸಂಸಾರಗಳಲ್ಲಿಯೂ ಮತ್ತೆಮಕ್ತೆ ಹತ್ತು 
ಸಾವಿರವರ್ಷಕಾಲ ಪೂರ್ಣವಾಗುವವರೆಗೆ ಹುಟ್ಟಿ ಬಳಿಕ ಮನುಷ್ಯನಾಗಿ ಜನಿ 
ಸಲಿ. 


೭೯-೮೦, ಆ ಮನುಷ್ಯಜನ್ಮದಲ್ಲಿಯೂ ಐದುಸಾರಿ ಗರ್ಭದಲ್ಲಿಯೇ ಆಪ 
ತ್ತುಗಳಿಂದ ಸಾಯುವನು. ಮತ್ತೈದುಸಾರಿ ಮಗುವಾಗಿ ಹುಟ್ಟಿ ಸಾಯುವನು. 
ಇನ್ನು ಐದು ಮನುಷ್ಯ ಜನ್ಮಗಳಲ್ಲಿ ನೀರಲ್ಲಿ ಮುಳುಗಿ (ಜಲಗಂಡದಿಂದ) ಸಾಯು 
ವನು. ಹೀಗೆ ಕರ್ಮಶೇಷವು ಕಳೆದುಹೋದ ಬಳಿಕ ಸರಿಯಾದ ಮನುಷ್ಯ 


ನಾಗುವನ್ನು ಇದು ಕರ್ಮವಿನಿರ್ಣಯವಾಗಿದೆ. 


290 


ಇನ್ನೂರೆರೆಡೆನೆಯ ಆಧ್ಯಾಯೆ 


ಪಾಪಸ್ಯ ಸುಕೃಶಸ್ವಾಥ ಪ್ರಜಾನಾಂ ವಿನಿಪಾತನೇ | 
ಭೂತಾನಾಂ ಚಾಸ್ಯ ಸಂಮಾನಂ ದುಷ್ಬ್ರಹಾರಶ್ಚೆ ಸರ್ವಶಃ | 
ಕೈತಃಸ್ಸ ಯೆಂಭುವಾ ಪೊರ್ವಂ ಕರ್ಮಪಾಕೋ ಯೆಥಾರ್ಥವತ್‌॥ ೮೧ ॥ 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ನಾರಕದಂಡಕರ್ಮನಿಪಾಕ 
ವರ್ಣನಂ ನಾಮ ದ್ವ್ಯಧಿಕದ್ದಿಶತತಮೋಧ್ಯಾಯೆಃ 


೮೧. ಪ್ರಜೆಗಳ ಪಾಪಪುಣ್ಯಗಳ ಪರಿಹಾರಕ್ಕಾಗಿ ಅವರು ಇತರ ಪ್ರಾಣಿಗ 
ಳಾಗಿ ಉದಿಸಿದಾಗಲೂ ಎಲ್ಲೆಲ್ಲೂ ತಿರಸ್ಕಾರಪುರಸ್ವಾರೆಗಳೂ ಕಷ್ಟಸುಖಗಳೂ 
ಉಂಟಾಗುವಂತೆ ಪೂರ್ವದಲ್ಲೇ ಬ್ರಹ್ಮನು ಯಥಾರ್ಥವಾಗಿ ಕರ್ಮ ಫಲವನ್ನು 
ನಿರ್ಣಯಮಾಡಿರುವನು. 


ಅಧ್ಯಾಯದ ಸಾರಾಂಶ 
ನಚಿಕೇಶನು ಖುಷಿಗಳೇ ಮೊದಲಾದವರಿಗೆ ಯಮಲೋಕದಲ್ಲಿ ನಾರಕಿಗಳಿ 
ಗಾಗಂವ ದೆಂಡನೆಯನ್ನೂ ಕರ್ಮವಿರಿಪಪಾಕವಿಚಾರವನ್ನೂ ಹೇಳುವನು. 


ಇಲ್ಲಿಗೆ ಶ್ರೀನರಾಹೆಪುರಾಣದಲ್ಲಿ ಇನ್ನೂರೆರಡನೆಯ ಅಧ್ಯಾಯ. 


he 


291 


॥ ಶ್ರೀ॥ 





ತ್ರ 3ಧಿಕದ್ರಿಶತತನೋಧ್ಯಾಯಃ 
ಅಥ ಪಾಪಸಮೂಹಾನುಕ್ರಮವರ್ಣನಂ 
ಠಹಾಾಾ 
॥ ಯಸಿಪುತ್ರ ಉವಾಚ ॥ 
ಅನ್ಯಾನ್ಯಪಿ ಚ ಪಾಪಾನಿ ಚಿತ್ರಗುಸ್ತೋ ದಿದೇಶ ಹೆ | 
ವ್ಯಾಮಿಶ್ರಾನ್ಯ ಫ್ಯಮಾನಂಶ್ಚ ಶೃಜುಧ್ವಂ ತಾನ್ಮಹೌಜಸಃ Hol 


ಶೀಲಸೆಂಯೆಮಹೀನಾನಾಂ ಕೈಷ್ಣಸೆಕ್ಷಾನುಗಾಮಿನಾಂ | 
ಮಹಾಪಾಸೈರುಪೇತಾನಾಂ ಕೆಥೈತಾಂ ತೆತ್ಸರಾಭವಂ ॥೨॥ 


ರಾಜದ್ವಿಷ್ಟ್ರಾ ಗುರುದ್ದಿಷ್ಟಾಃ ಸರ್ವೇಶೇ ವೈ ವಿಗೆರ್ಹ್ಜಿತಾಃ । 
ಅನಿಶ್ವಾಸ್ಕಾ ಹ್ಯ ಸಂಭಾಷ್ಯಾಃ ಕುಕ್ಸಿಮಾತ್ರ ಸರಾಯಣಾಃ | a ll 





SOS 


ಇನ್ನೂರೆಮೂರನೆಯ ಅಧ್ಯಾಯ 
ಪಾಪಸೆಮೂಹಾನುಕ್ರಮವರ್ಣನೆ, 





ಇ 


೧. ನಚಿಕೇತ--ಮಹೌಜಸರೇ, ಚಿತ್ರಗುಪ್ತನು ಸಂಕೀರ್ಣ (ಮಿಶ್ರ)ವಾದ 
ಬೇರೆಯ ಹಲವು ಪಾಪಗಳನ್ನೂ ತಿಳಿಸಿದನು. ನಾನು ಹೇಳುವ ಅವನ್ನೂ ಕೇಳಿ. 


೨, ಶೀಲವ್ರತಹೀನರೂ, ತಮೋಮಾರ್ಗವನ್ನ ನುಸರಿಸುವವರೂ, ಮಹಾ 
ಪಾಪಯುಕ್ತರೂ ಆದವರಿಗೆ ಆ ಪಾಪಗಳಿಂದಾಗುವ ಪರಾಭವವನ್ನು ಹೇಳಿರಿ. 


೩, ರಾಜದ್ವೇಷಿಗಳ್ಕೂ ಗುರುದ್ದೇಷಿಗಳ್ಳೂ ಉದರಪೋಷಣಮಾತ್ರದಲ್ಲಿ 
ನಿರತರೂ ನಿಂದ್ಯರಾದವರು, ಅವರು ವಿಶ್ವಾಸಕ್ಕೂ ಸಂಭಾಷಣೆಗೂ ಅನರ್ಹರು. 


292 


ಇನ್ನೊರೆಮೂರನೆಯೆ ಅಧ್ಯಾಯೆ 


ಹಿಂಸಾವಿಹಾರಿಣಃ ಕ್ರೊರಾಸ್ಟೂಚೆಕಾಃ ಕಾರ್ಯದೂಸಪಕಾಃ | 
ಗೆವೇಡಕಸ್ಯ ವಧಕಾ ನುಹಿಸಾಜಾದಿಕೆಸ್ಯ ಚ Hel 


ದಾವಾಗ್ನಿಂ ಯೇ ಚೆ ಮುಂಚಂತಿ ಯೇ ಚ ಸೌಳೆರಿಕಾಸ್ತ್ರಥಾ । 
ತತ್ರ ಕಾಲಮಸಂಖ್ಯೇಯಂ ಪಚ್ಕಂತೇ ಷಾಪಕಾರಿಣಃ !೫॥ 


ಕರ್ಮಕ್ಷಯಾದ್ಯದಾ ಭೂಯೋ ಮಾನುಷ್ಯಂ ಪ್ರಾಪ್ಲುನಂತಿ ಶೇ | 
ಅಲ್ಫಾ ಯುಹೋ ಭೆವಂತೀಹ ವ್ಯಾಧಿಗ್ರಸ್ತಾಶ್ಚ ನಿತ್ಯಶಃ ॥೬॥ 


ಗರ್ಭ ಏವ ವಿಪದ್ಯಂತೇ ಮ್ರಿಯಂಶೇ ಬಾಲಕಾಸ್ತಥಾ। 
ಪರಿರಿಂಗರತಾಃ ಕೇಚಿನ್ಮಿ ಪ್ರಿಯಂತೇ ಪುರುಷಾಧಮಾಃ lal 


ಕಾಷ್ಮೆವೆಂಶೇ ಚೆ ಶಸ್ತ್ರೇ ಚೆ ವಾಯುನಾ ಜ್ವಲನೇನ ಚೆ! 
ತೋಯೇನ ವಾ ಷಾಶಬಂಧೈಃ ಪತನೇನ ವಿಷೇಣ ನಾ lel 


೪-೫. ಹಿಂಸಾವಿಹಾರಿಗಳಾದ ಕ್ರೂರಿಗಳೂ, ಚಾಡಿಕೋರರೂ, ಸತ್ಪಾರ್ಯ 
ದೂಷಕರೂ, ಗೋವುಗಳನ್ನೂ, ಅಡುಕುರಿಗಳನ್ನೂ, ಎಮ್ಮೆಗಳನ್ನೂ ಹಂದಿ 
ಗಳನ್ನೂ, ಕೊಲ್ಲುವವರೂ, ಕಾಡಿಗೆ ಬೆಂಕಿಯನ್ನಿಡುವವರೂ, ಆದ ಪಾಪಿಗಳು ಆ 
ನರಕದಲ್ಲಿ ಲೆಕ್ಕವಿಲ್ಲದಷ್ಟು ಕಾಲ ಬೇಯುವರು. 


೬. ಅವರು ಕರ್ಮೆನಾಶವಾದ ಬಳಿಕ ಮತ್ತಿ ಮನುಷ್ಯಜನ್ಮವನ್ನು ಪಡೆ 


ದರೂ ಯಾವಾಗಲೂ ರೋಗಹೀಡಿತರೂ, ಅಲ್ಬಾಯುಗಳೂ ಆಗುವರು, 


೭-೮. ಕೆಲವರು ಗರ್ಭದಲ್ಲಿಯೇ ಸಾಯುವರು. ಕೆಲವರು ಬಾಲಕರಾಗಿ 
ಸಾಯುವರು. ಕೆಲವರು ಪುರುಷಾಧಮರು ಪರಿರಿಂಗ (ಸುತ್ತುತಿರುಗುವುದರಲ್ಲಿ) 
ರತರಾಗಿಯೋ, ಬಿದಿರುದೊಣ್ಣೆಯ ಏಟಓನಿಂದಲೋ, ಶಸ್ತ್ರದಿಂದಲೊ, ಅಗ್ನಿ 
ಯಿಂದಲೋ, ನೀರಿನಿಂದಲ್ಲೋ ನೇಣಿನಿಂನಲೋ ಬೀಳುವುದರಿಂದಲೋ 


ಅಥವಾ ವಿಷದಿಂದಲೋ ಸಾಯುವರು. 


293 


ವರಾಣೆಪುರಾಣಂ 
ಮಾತಾಸಿತೃವಧಂಕಷ್ಟಂ ವಿಂತ್ರಸಂಬಂಧಿಬಂಧಜಂ 1೯ ॥ 


ಬಹುಶಃ ಪ್ರಾಸ್ನ್ನವಂತ್ಯೇತೇ ವಿದ್ರವಂಚಾಪ್ಯಭೀಶ್ಸಶೆಃ ! 
ಪ್ರಾಣಾತಿಪಾಸನಂ ತೇ ವೈ ಪ್ರಾಪ್ನುವಂತಿ ಯಥಾ ತಥಾ WH cou 


ಲೋಹೆಕಾಃ *ಕಾರುಕಾಶ್ಚೈವ ಗರ್ಭಾಣಾಂ ವಿನಿಹಿಂಸೆಕಾಃ | 
ಮೂಲಕರ್ಮಕರಾ ಯೇ ಚ ಗರೆದಾಃ ಪುರದಾಹಕಾಃ ॥ ೧೧ 


ಯೇ ಚೆ ಪಂಜರಕರ್ತಾರೋ ಯೇ ಚ ಶೊಲೋಪಸಘಾತಕಾಃ | 
ಹಪಿಶುನಾಃ ಕಲಹಾಶ್ಚೈವ ಯೇ ಚೆ ಮಿಥ್ಯಾವಿದೂಷಕಾಃ ॥೧೨॥ 


ಗೋಕುಂಜರೆಖಿರೋಷ್ಟಾ ಅಣಾಂ ಚರ್ಮಕಾ ಮಾಂಸಭೇದಕಾಃ | 
ಉಡ್ಜೇಜನಕೆರಾಶ್ವಂಡಾಃ ಪಚ್ಕಂತೇ ನೆರಕೇಷು ಶೇ ॥ ೧೩॥ 


೯-೧೦. ಅಲ್ಲದೆ ಅವರು ತಾಯಿತಂದೆಗಳ ಕೊಲೆಯ ಮತ್ತು ಮಿತ್ರ 
ಸಂಬಂಧಿಗಳ ಬಂಧನದ ದುಃಖವನ್ನು ಹೆಲವು ವೇಳೆ ಪಡೆಯುವರು. ಅನೇಕಾ 
ವೃತ್ತಿ, ಬೇಕಾದ ಕಾರ್ಯದಿಂದ ಹಿಂದಿರುಗುವಿಕೆಯನ್ನು ಅಥವಾ ಓಡುಹೋಗು 
ವಿಕೆಯನ್ನೂ ಹಾಗೂ ಹೀಗೂ ಪ್ರಾಣಾಪಾಯವನ್ನೂ ಪಡೆಯುವರು, 


೧೦-೧೩. ಕಂಚುಗಾರರೂ, *ಕಾರುಕರೂ, ಗರ್ಭಹಿಂಸಕರೂ, ಮೂಲಿಕೆ 
ಗಳಿಂದ ಸ್ತಂಭನವಶೀಕರಣಾದಿಗಳನ್ನು ಮಾಡುವವರೂ, ವಿಷಪ್ರಯೋಗಿಗಳ್ಕೂ 
ಪಟ್ಟಣಗಳನ್ನು ಸುಡುವವರೂ, ಪಂಜರಗಳನ್ನು ಮಾಡುವವರೂ, ಶೂಲಕ್ಕೇರಿಸಿ 
ಕೊಲ್ಲುವವರೂ, ಚಾಡಿಕೋರರೂ, ಜಗಳಗಂಟಗರೂ, ಸುಳ್ಳಾದ ದೂಷಣೆಗಳನ್ನು 
ಮಾಡುವವರೂ, ಗೋವು, ಆನೆ,ಕತ್ತೆ ಒಂಟೆಗಳ ಚರ್ಮವನ್ನ ಸುಲಿಯುವವೆರೂ, 
ಮಾಂಸವನ್ನು ಕತ್ತರಿಸುವವರೂ ಆದ ಆ ಭಯಂಕರರಾದ ಕ್ರೂರಿಗಳು ನರಕಗಳಲ್ಲಿ 
ಬೇಯಿಸಲ್ಪಡುವರು. 


* ಕಾರುಕ. ನೆಯ್ಸೈೆ ಕಿರ ಮೊದಲಾದ ಉದ್ಯೋಗಗಳನ್ನು ಮಾಡುವನು, 


294 


ಇನ್ನೂರೆಮೊರೆನೆಯೆ ಅಧ್ಯಾಯೆ 


ತೆತ್ರೆ ಕಾಲಂ ತು ಸಂಪ್ರಾಪ್ಯ ಯಾತೆನಾಶ್ಚೆ ಸುದುಕ್ಸಹಾಃ | 
ಕೆರ್ಮಕ್ಷೆಯೋ ಯದಾ ಭೂಯೋ ಮಾನುಷ್ಯಂ ಪ್ರಾಪ್ಪುವಂತಿ ತೇ 
ಹೀನಾಂಗಾಸ್ಫುದರಿದ್ರಾಶ್ಲೆ ಭೆವಂತಿ ಪುರುಷಾಧಮಾಃ ॥ ೧೪ ॥ 


ಶ್ರಣವಚ್ಛೇದನಂ ಚೈವ ನಾಸಾಚೆಲ್ಟಿದನಮೇವ ಚ | 
ಛೇದನಂ ಹಸ್ತಪಾದಾನಾಂ ಪ್ರಾಪ್ನುವಂತಿ ಸ್ವಕರ್ಮಣಾ ॥ ೧೫ ॥ 


ಶಾರೀರಂ ಮಾನಸಂ ದುಃಖಂ ಪ್ರಾಸ್ತ್ಮೃವಂತಿ ಪುನಃ ಪುನಃ | 
ಗೆಲಬಾಧಾಸ್ತಥೋಗ್ರಾಶ್ಹೆ ಕಥಾ ಮಸ್ತಕನೇದನಾಃ ॥ 
ಕುಕ್ಕಾಮಯಂ ತಥಾ ತ್ರೀವೆಂ ಪ್ರಾಪ್ಪುವಂತಿ ನೆರಾಧಮಾಃ Hl ೧೬ ॥ 


ಜಡಾಂಧಬಧಿರಾ ಮೂಕಾಃ ಸಂಗೆವಃ ಪಾದಸರ್ಪಿಣಃ Il ೧೭ |] 


ಏಕಪಕ್ಷಹತಾಃ ಕಾಣಾಃ ಕುನಖ:ಶ್ಹಾಮಯಾವಿನಃ । 
ಕುಬ್ಬಾಃ ಖಂಜಾಸ್ತಥಾ ಹೀನಾ ವಿಕಲಾಶ್ಚೆ ಘಟೋದರಾಃ ॥ ೧೮ Il 








೧೪. ಆನರಕದಲ್ಲಿ ಅತಿ ದುಸ್ಸಹವಾದ ಯಾತನೆಗಳನ್ನು ಪಡೆದು 
ಕಾಲಾಂತರದಲ್ಲಿ ಕರ್ಮಕ್ಷಯವಾದ ಬಳಿಕ ಮತ್ತೆ ಮನುಷ್ಯರಾಗಿ ಹುಟ್ಟುವ 
ರಾದರೂ ಆ ಪುರುಷಾಧಮರು ಅಂಗಹೀನರೂ, ಅತಿದರಿದ್ರರೂ, ಅಗುನರು. 


೧೫, ಆವರು ತಮ್ಮ ಕರ್ಮದಿಂದಲೇ ಕಿವಿಮೂಗುಗಳನ್ನೂ ಕೈಕಾಲು 
ಗಳನ್ನೂ ಕತ್ತರಿಸಿಕೊಳ್ಳುವರು. 


೧೬. ಆ ನೆರಾಧಮರು ಶಾರೀರಕವಾದ ಮತ್ತು ಮಾನಸಿಕವಾದ ದುಃಖ 
ವನ್ನು ಮತ್ತೆಮತ್ತೆ ಪಡೆಯುವರು. ಉಗ್ರವಾದ ಕತ್ತುಗಂಟಿಲುನೋವನ್ನ್ಯೂ 
ತಲೆನೋವನ್ನೂ, ಉದರವ ಧಿಯನ್ನೂ ಪಡೆಯುವರು. 


೧೭-೧೮. ಅದೂ ಅಲ್ಲದೆ ಆ ಹೀನರು ಜಡರೂ, ಕುರುಡೆರೂ, ಕಿವುಡರೂ, 
ಮೂಗರೂ, ಕುಂಟಿರೂ, ಹೆಳವರೂ, ಪಾರ್ಶ್ವವಾಯುಪೀಡಿತರೂ, ಉಗುರುಗೆಟ್ಟ 
ವರೂ, ಕುಬ್ಬರೂ, ಮಹೋದರವುಳ್ಳ ವರೂ, ಇತರ ರೋಗವುಳ್ಳ ವರೂ ಆಗುವರಂ. 


295 


ವರಾಹ್‌ಪುರಾಣಂ 


ಗೆಲತ್ಕುಸ್ನಾಃ ಶ್ವಿತ್ರಕುಷ್ಮಾ ಭವಂತಿ ಸ್ಟೈಶ್ನೆ ಕರ್ಮಭಿಃ | 
ವಾಶಾಂಡಾಶ್ಚ್ವಾಂಡೆಹೀನಾಶ್ಚ ಪ್ರಮೇಹಮಧುಮೇಹಿನೆಃ Hori 


ಯೋನಿಶೂಲಾಕ್ಷಿಶೊಲಾಶ್ಚೆ ಶ್ವಾಸಹೃದ್ದುಶ್ಕ ಶೊಲಿನೆಃ | 
ಹಿಂಡಕಾವರ್ತಭೇದೈಶ್ಟೆ ಪ್ಲೀಹಗುಲ್ಮಾದಿರೋಗಿಣಃ ll ೨೦॥ 


ಬಹುಭಿರ್ದಾರುಣೈ ಘ್ಫೋಕೈರ್ವ್ಯಾಧಿಭಿಸ್ಸಮನುದ್ದ ತಾಃ | 
ಇತ್ಯೇತಾನ್ಲಿಂಸಕಾನ್ಕೊೂ್ರರಾನ್ರಾತೆಯಂತು ಸುದಾರುಣಾನ್‌ Il ೨೧॥ 


ಮಿಥ್ಯಾಪ್ರಲಾಹಿನೋ ದೂತಾನ್ಸಾಚಯಂತು ಯಥಾಳ್ರೆಮಂ Ul ೨೨ ॥ 


ಕರ್ಕಶಾಃ ಪುರುಷಾಸತ್ಯಾ ಯೇ ಚ ಯೋಸಷಾನಿರರ್ಥೆಕಾಃ । 
ಏಷಾಂ ಚತುರ್ನಿಧಾ ಭಾಷಾ ಯಾ ಮಿಥ್ಯಾಪ್ಯಭಿಧೀಯಕೇ ॥ 
ಹಾಸ್ಯರೂಪೇಣ ಯಾ ಭಾಷಾ ಚಿತ್ರರೂಪೇಣ ವಾ ಪುನಃ 8೨೩ ॥ 





೧೯-೨೧. ಅವರು ಕೀವ್ರ ಸೋರುವ ಕುಷ್ನ್ಪರೋಗವುಳ್ಳ ವರೂ, ತೊನ್ನು 
ಹತ್ತಿದವರೂ, ಅಂಡವಾಯುವುಳ್ಳವರೂ, ಪ್ರಮೇಹಮಧುಮೇಹವುಳ್ಳ ವರೂ,ಅಂಡ 
ಹೀನರೂ, ಯೋನಿಶೂಲೆ ಶ್ವಾಸಕೋಶಹೈದಯಶೂಲೆಗಳುಳ್ಳ ವರೂ ಜಠರಾ 
ವಯವವ್ಯತ್ಯಾಸಗಳಿಂದ ಥ್ಲೀಹೆಗುಲ್ಮಾದಿಗಳೆ ರೋಗಗಳುಳ್ಳವರೂ, ಇನ್ನೂ 
ಭಯಂಕರವಾದ ಬಹುಕಠಿನರೋಗಗಳಿಂದ ಪೀಡಿತರೂ ಆಗುವರು. ಹಿಂಸಕ 
ರಾದ ಈ ಕ್ರೂರಿಗಳನ್ನು ಘೋರವಾಗಿ ಘಾಶಿಸಬೇಕು. 


೨೨. ಸುಳ್ಳುಮಾತುಗಳೆನ್ನಾಡುವ ದೂತರನ್ನು ಯಥಾಕ್ರಮವಾಗಿ 
ಬೇಯಿಸಬೇಕು. 


೨೩.೨೮. ಯಾರು ಕಠಿನರೂ, ಅಸತ್ಯವಂತರೂ ಆಗಿ ಸ್ತ್ರೀಯರನ್ನು 
ಹಾಳುಮಾಡುವರೋ, ಯಾರು ನಾಲ್ಕು ವಿಧವಾಗಿ ಎಂದರೆ ಹಾಸ್ಯರೂಪ 
ವಾಗಿಯಾಗಲಿ, ವಿಚಿತ್ರರೂಪವಾಗಿಯಾಗಲ್ಕಿ ರಹಸ್ಕವೋ ಅರಹಸ್ಯವೋ ಆದ 
ಚಾಡಿಯಾಗಿಯಾಗಲಿ, ಫಿಂದೆಯಾಗಿಯಾಗಲಿ ಸುಳ್ಳು ಹೇಳುವರೋ, ಉದ್ವೇಗ 
ವನ್ನುಂಟುಮಾಡುವುದಾಗಿಯೂ, ಕಠಿನವಾಗಿಯ್ಕೂ ಲೋಕನಿಂದ್ಯವಾಗಿಯೂ, 


496 


ಇನ್ನೂರೆವೊರೆನೆಯ ಅಧ್ಯಾಯೆ 


ಅರಹಸ್ಯಂ ರಹಸ್ಯೆಂ ವಾ ಪೈಶುನ್ಯೇನ ತು ನಿಂದನಾತ್‌ | 
ಉದ್ವೇಗಜನನಾ ವಾಸಿ ಕಟುಿಕಾ ಲೋಕಗರ್ಜಿತಾಃ ॥ ೨೪ || 


ಸ್ನೇಹಕ್ಷಯೆಕೆರಾಂ ರೂಕ್ಷಾಂ ಭಿನ್ನವೃತ್ತವನಿಭೂಷಿತಾಂ । 
ಕದಲೀಗರ್ಭನಿಸ್ಸಾರಾಂ ಮರ್ಮಸ್ಸೃ ಕ್ಕಟುಳಾಕ್ಷರಾಂ ॥ ೨೫ ॥ 


ಸ್ವರಹೀನಾಮಸಂಖ್ಕೇಯಾಂ ಭಾಷಂತೇ ಚ ನಿರರ್ಥಕೆಂ | 
ಅಯಂತ್ರಿಶಮುಖಾ ಯೇ ಚ ಯೇ ನಿಬದ್ಧಾಃ ಪ್ರಲಾಪಿನಃ ॥ ೨೬ ॥ 


ದೂಷಯಂತಿ ಹಿ ಜಲ್ಬಂತೋನೃ ಜವೋ ನಿಷ್ಮುರಾಶ್ಮಶಾಃ | 
ನಿಂದೆಯಾ ಗೆತಲಜ್ಞಾಶ್ಲೆ ಮೂರ್ಹಾ ಮರ್ಮುವಿಭೇದಿನ: ॥ ೨೭ ॥ 


ನ ಮರ್ಷಯಂತಿಯೇನ್ಯೇಷಾಂ ಕೀರ್ತ್ಯಮಾನಾಂಛುಭಾನ್ಗು ಣಾನ್‌ | 
ದುರ್ವಾಚೆಃ ಸರುಷಾಂಶ್ಚಂಡಾನ್ಸಂಧಯಧ್ವೆಂ ನರಾಧಮಾನ್‌ li ೨೮ ॥ 


ತತಸ್ತಿರ್ಯಕ್ಟ್ರಜಾಯಂತೇ ಬಹುಥಾ ಕೀಟಪಕ್ಷಿಣಃ ॥ ೨೯॥ 


ಸ್ನೇಹನಾಶಕವಾಗಿಯೂ, ಕ್ರೂರವಾಗಿಯೂ, ದುಶ್ಚರಿತ್ರೆಯಿಂದ ಕೂಡಿಯೂ 
ಬಾಳೆಯ ಗಿಡದ ಗರ್ಭದಂತೆ ನಿಸ್ಸಾರವಾಗಿಯೂ, ಮೆರ್ಮಭೇದಕವಾಗಿ ಕಠಿಣಾ 
ಕ್ಷರಗಳಿಂದ ಕೂಡಿಯೂ, ಅಪಸ್ವರದಿಂದ ಕೂಡಿಯೂ ಇರುವ ನಿರರ್ಥಕವಾದ 
ಲೆಕ್ಕವಿಲ್ಲದ ಮಾತುಗಳನ್ನಾಡುವರೋ, ಯಾರು ಬಾಯ ಹಿಡಿತವಿಲ್ಲದೆ ಸ್ವೇಚ್ಛೆ 
ಯಾಗಿ ಮಾತನಾಡುವರಾಗಿಯೂ, ಕುಟಿಖರಾಗಿಯೂ ಇತರರನ್ನು ದೂಹಿಸು 
ವರೋ, ಕಠೋರಶಠರೋ, ನಿಂದೆಯಿಂದಲೂ ಲಜ್ಜೆ ಗೊಳ್ಳದ ಮರ್ಮಭೇದಿಗಳಾದ 
ಮೂರ್ಪರೋ, ಯಾರು ಇತರರ ಒಳ್ಳೆಯ ಗುಣಗಳ ಶ್ಲಾ *'ನೆಯನ್ನು ಸಹಿಸರೋ 


ಆ ದುರ್ವಾಕ್ಕೂ, ಕಾಠಿನ್ಯವೂ ಉಳ್ಳ ಕ್ರೂರಿಗಳಾದ ನರಾಧೆಮರನ್ನು ಬಂಧಿನಿರಿ. 


೨೯-೩೦. ಬಳಿಕ ನಾನಾವಿಧೆವಾಗಿ ಕೇಟಗಳಾಗಿಯೂ, ಪಕ್ಷಿಗಳಾಗಿಯೂ 
ತಿರ್ಯಗ್ಹ ನ್ಮದಲ್ಲಿ ಉದಿಸುವರು ಲೋಕದಲ್ಲಿ ದೋಷಕರೆರಾಗಿಯೂ, ಲೋಕ 
ಜಿ ೧ಗಿ 


297 ಷಿ 


ವರಾಹಪುರಾಣಂ 


ಲೋಕೇ ದೋಷಕರಾಶ್ಚೈವ ಲೋಕದ್ವಿಷ್ಟಾಸ್ತಥಾಪರೇ । 
ತತ್ರ ಕಾಲಂ ಚಿರಂ ಘೋರೆಂ ಪಚ್ಯೆಂತೇ ಪಾಪೆಕಾರಿಣಃ 1 40 [| 


ಕರ್ಮಕ್ಷಯೋ ಯೆದಾ ಭೂಯೋ ಮಾನುಷ್ಯಂ ಪ್ರಾಪ್ಲುವಂತಿ ಕೇ | 
ಪರಿಭೊತಾ ಅನಿಜ್ಞಾನಾ ನಷ್ಟಚಿತ್ತಾ ಅಕೀರ್ತಯಃ । 
ಅನರ್ಚಾಶ್ಚಾಪ್ಯನರ್ಹಾಶ್ಚ ಸ್ವಸಸ್ಟೇ ಹ್ಯವಮಾನಿತಃ 8 ೩೧॥ 


ತ್ಯಕ್ತ್ವಾ ಮಿತ್ರಾಣಿ ಮಿಶ್ರೇಷು ಜ್ಹ್ಯಾತಿಭಿಶ್ಚೆ ನಿರಾಕೈತಾಃ | 


ಲೋಕದೋಷಕರಾಶ್ಚೈವ ಲೋಕದ್ವೇಷ್ಯಾಶ್ಚಯೇ ನರಾಃ ॥ ೩೨॥ 


ಅನ್ಯೈರಪಿ ಕೃತಂ ಪಾಪಂ ತೇಷಾಂ ಪತತಿ ಮಸ್ತಕೇ | 
ವಜ್ರಂ ಶಸ್ತ್ರಂ ವಿಷಂ ನಾಪಿ ದೇಹಾದ್ದೇಹನಿಪಾತನೆಂ || ೩೩ ॥ 


ಮಿಥ್ಯಾಪ್ರಲಾಹಿನಾಮೇಷಾಮಂಕ್ತಾ ಕ್ಲೇಶಪರಂಪಠಾ ॥೩೪॥ 
ದ್ರೇಷಿಗಳಾಗಿಯೂ ಅಲ್ಲಿ ಬಹುಕಾಲ ಪಾಸಕಾರಿಗಳಾದ ಅವರು ಘೋರವಾಗಿ 
ಬೇಯುವರು. 


೩೧. ಅವರ ಕರ್ಮವು ನಾಶವಾದಾಗ ಮತ್ತೆ ಮನುಷ್ಯರಾಗಿ ಜನಿಸು 
ವರು ಆ ಮನುಷ್ಯಜನ್ಮದಲ್ಲಿಯೂ ಎಲ್ಲರಿಂದ ತಿರಸ್ಕತರೂ, ತಿಳಿಯದವರೂ, 
ಅಪಕೀರ್ತಿಯುಳ್ಳೆ ವರೂ ಅಪೊಜ್ಯರೊ, ಅನರ್ಹೆರೂ ತಮ್ಮ ಕಡೆಯವೆರಿಂದಲೇ 
ಅವಮಾನಿತರೂ ಆಗುವರು, 


೩೨-೩೪. ಮಿತ್ರರನ್ನು ತ್ಯಜಿಸಿ, ಅವರಿಂದಲೂ, ಜ್ಞಾತಿಗೆಳಿಂದಲೂ ನಿರಾ 
ಕೃತರಾಗುವರು, ಲೋಕಕ್ಕೆ ಕೇಡನ್ನುಂಟುಮಾಡುವವರೂ, ಲೋಕದ್ವೇಷಿಗಳೂ 
ಆದ ಬೇರೆ ಮನಂಷ್ಯರು ಮಾಡಿದೆ ಪಾಪವೂ ಆವರ ತಲೆಯೆಮೇಲೆ ಬೀಳುವುದು. 
ಸಿಡಿಲೋ, ಶಶ್ರ್ರವೋ, ವಿಷವೋ ಅವರಿಗೆ ಬಿದ್ದು ಅವರಿಗೆ ದೇಹಾಂತರಗಳನ್ನುಂ 
ಟುಮಾಡುವುದು. ಸುಳ್ಳು ಹೇಳುವವರಿಗೆ ಈ ಕ್ಲೇಶಷೆರಂಪರೆಯನ್ನು ಹೇಳಿದೆ. 


298 


ಇನ್ನೊರೆಮೂರನೆಯೆ ಅಧ್ಯಾಯ 


ಸ್ತೇಯಹಾರಂ ಪ್ರಹಾರೆಂ ಚೆ ನೀತಿಹಾರಂ ತಥೈವ ಚ| 
ಸ್ಕೇಯಕರ್ಮಾಣೆ ಕುರ್ವಂತಿ ಪ್ರಸಹ್ಯ ಹರಣಾನಿ ಚೆ 1 ೩೫ ॥ 


ಫರಚಂಡಾಶಿನೋ ಯೇಚೆ ರಾಜಶಜಬ್ದೋಪೆಜೀವಿನಃ ) 
ಪೀಡೆಯೆಂತಿ ಜನಾನ್ಸರ್ವಾನ್ಯೈಪಣಾನ್ನಾ ಶಮಕೂಟಿಕಾನ್‌ ॥ ೩೬ ॥ 


ಸುವರ್ಣಮಣಿಮುಕ್ತಾನಾಂ ಕೊಟಕರ್ಮಾನುಕಾರಕಾಃ । 
ಸಮಯೇ ಕೃತಹರ್ತಾರೋ ಲೋಕೆಪೀಡಾಕರಾ ನರಾಃ 1೩೭॥ 


ಭೂತನಿಸ್ಮಾಭಿಯೋಗಜ್ಞಾ ವ್ಯವಹಾರೇಷ್ವ್ಟನರ್ಥಕಾಃ | 
ಭೇದಕಾರಾಶ್ನ ಧಾತೂನಾಂ ರಜತಸ್ಯೆ ಚ ಕಾರಕಾಃ 8೩೮॥ 


ನ್ಯಾಸಾರ್ಥಹಾರಕಾ ಯೇ ಚ ಸಮ್ಮೋಹನಕೆರಾಶ್ಚ ಯೇ | 
ಯೇ ತಥೋಪಾಧಿಕಾಃ ನ್ಷುದ್ರಾಃ ಸಚ್ಕಂತೇ ತೇಷು ಶೇಷ್ವಥ ॥ ೩೯॥ 





೩೫-೩೬, ರಾಜ್ಯಾಧಿಕಾರಿಗಳೆಫಿಸಿಕೊಂಡು ಜೀವಿಸುತ್ತ, ಕಳ್ಳರು ಕದ್ದು 
ದರಲ್ಲಿ ತಾವೂ ಅಷ್ಟನ್ನು ಅಪಹರಿಸಿ, ಅವರ ಕಳ್ಳತೆನವನ್ನು ಮುಚ್ಚಿ ನ್ಯಾಯ 
ವಿರೋಧ ಮಾಡುವವರೂ ನಿರಪರಾಧಿಗಳನ್ನು ದಂಡಿಸುವವರೂ, ಕಳ್ಳ ತನೆಮಾಡು 
ವವರೂ, ಬಲಾತ್ಕಾರದಲ್ಲಿ ಜನರಿಂದ ಕಿತ್ತುಕೊಳ್ಳು ವವೆರೂ, ಕಂದಾಯನನ್ನೇ 
ಕ್ರೂರತೆಯಿಂದ ತಿನ್ನುವವರೂ, ದರಿದ್ರರಾದ ಗ್ರಾಮವಾಸಿಗಳೆಲ್ಲರನ್ನೂ ಪೀಡಿಸು 
ವವರೂ ಆಯಾ ನರಕಗಳಲ್ಲಿ ಬೇಯಿಸಲ್ಪಡುವರಂ. 


೩೭-೩೯. ಸುವರ್ಣರತ್ತಗಳಲ್ಲಿ ಮೋಸಮಾಡುವವರೂ, ಸಮಯದಲ್ಲಿ 
ಮಾಡಿದ ಉನಕಾರವನ್ನು ಮರೆಯುವವರೂ, ಲೋಕಹಿಂಸಕರೂ, ಅತಿಸ್ವಾರ್ಥ 
ಪರರಾದ ಚಂಚಲಬುದ್ಧಿಗಳ್ಕೂ ಭೂತಾನಿಷ್ಟೆಗಳ ವಿಚಾರದಲ್ಲಿ ಉಪಾಯಗಳನ್ನ 
ರಿತು ಲೋಕವ್ಯವಹಾರದಲ್ಲಿ ಅನರ್ಥಮಾಡುವವರೂ, ತಮ್ಮೆಲ್ಲಿ ಮತ್ತೊಬ್ಬರು 
ರಕ್ಷಣೆಗಾಗಿ ಇಟ್ಟ ದ್ರವ್ಯವನ್ನು ಅಪಹರಿಸುವವರೂ ಜನರನ್ನು ಸಮ್ಮೋಹನಗೊ 


೪ಸುವವರೂ ಆದ ಕ್ಸುದ್ರರಂ ಆಯಾಯ ನರಕಗಳಲ್ಲಿ ಬೇಯುವರು. 


299 


ವರಾಹೆಫುರಾಣಂ 


ನಿರಯೇಷ್ವಸ್ರತಿಷ್ಠೇಷು ದಾರುಣೇಷು ತತೆಸ್ತೈತಃ | 


ರತ್ರೆ ಕಾಲಂತು ಸೆಚಿರೆಂ ಪಚ್ಕೆಂತಾಂ ಪಾಪಕಾರಿಣಃ Heol 


ಕರ್ಮಕ್ಷಯೋ ಯೆದಾ ತೇಷಾಂ ಮಾನುಷ್ಯಂ ಪ್ರಾಪ್ಲುವಂತಿ ಶೇ 
ತತ್ರ ತತ್ರೋಸಪದ್ಯಂತೇ ಯೆತ್ರ ಯತ್ರ ಮಹದ್ಭಯೆಂ 8 ೪೧ 0 


ಯೆಸ್ಮಿಂಶ್ಲೌರಭೆಯೆಂ ದೇಶೇ ಕ್ಷುದ್ಧಯಂ ರಾಜತೋ ಭೆಂಯೆಂಂ | 
ಆಸದ್ಭ್ರೋಷಿ ಭಯಂ ಯೆತ್ರ ವ್ಯಾಧಿಮೃತ್ಯುಭಯಂ ತಥಾ ॥ ೪೨॥ 


ಈತಯೋ ಯತ್ರ ದೇಶೇಷು ಲುಬ್ಬೇಷು ನೆಗೆರೇಷು ಚ! 
ಸ್ಸಯಾಃ ಕಾಲೋಪಸರ್ಗಾವಾ ಜಾಯಂತೇ ತತ್ರ ಕೇನೆರಾಃ೬ ್ಲ0 9೪೩ ॥ 


ಬಹುದುಃಖಹರಿಕ್ಲಿಷ್ಟಾ ಗರ್ಭವನಾಸೇನ ಸೀಡಿತಾಃ । 
ಏಕಹಸ್ತಾ ದ್ವಿಹಸ್ತಾ ವಾ ಕೂಟಾಶ್ಚ ನಿಕೃತೋದರಾಃ ॥ ೪೪ ॥ 
೩ಂ 


೪೦. ಆ ಪಾಪಕಾರಿಗಳೆನ್ನು ಹೀನವೂ, ಭೀಷಣವೂ ಆದ ನರಕಗಳಲ್ಲಿ 
ಬಹುಕಾಲ ಬೇಯಿಸಿರಿ. 


೪೧-೪೩. ಅವರ ಕರ್ಮವು ಕ್ಲಯಿಂಸಿದಾಗ ಅವರು ಮತ್ತೆ ಮನುಷ್ಯತ್ವ 
ವನ್ನು ಪಡೆಯುವರು, ಆಗಲೂ ಅವರು ಎಲ್ಲೆಲ್ಲಿ ಮಹಾಭಯವೋ ಎಂದರೆ 
ಯಾವ ದೇಶದಲ್ಲಿ ಚೋರಭಯವೂ, ಹೆಸಿವಿನ ಭೀತಿಯೂ, ರಾಜಭೀತಿಯ್ಕೂ 
ಆಪತ್ತುಗಳ ಮತ್ತು ವ್ಯಾಧಿಮೃತ್ಯುಗಳ ಭೀತಿಯೂ ಯಾವ ದೇಶಗಳಲ್ಲಿ ಈತಿ 
ಾಥೆಗಳೂೂ ಯಾವ ನಗರಗಳಲ್ಲಿ ಕ್ಲಯರೋಗವೂ, ಸಾಂಕ್ರಾಮಿಕಾದಿರೋಗ 
ಗಳೂ ಇರುವವೋ ಅಲ್ಲಲ್ಲಿ ಹುಟ್ಟುವರು. 


೪೪-೪೫. ಅಲ್ಲದೆ ಅವರು ಬಹುದು8ಖಗಳಿಂದೆ ಪೂರ್ಣಕ್ಣೇಶವುಳ್ಳ ವರೂ 
ಗರ್ಭವಾಸದಿಂದ ಪೀಡಿತರೂ, ಒಂದು ಕಯ್ಯುಳ್ಳೆವರ್ಕೂ ಮೋಸಗಾರರೂ, ವಿಕಾ 


300 


ಇನ್ನೂರಮೂರನೆಯೆ ಅಧ್ಯಾಯ 
ಶಿರಾದಿವೃತೆಗಾತ್ರಾಶ್ನ ಹೀನಾಂಗಾ ವಾತೆರೋಗಿಣಃ | 
ಅಶ್ರುಸಾಶಿತನೇತ್ಪಾಶ್ಟೆ ಭಾರ್ಯಾಂನ ಪ್ರಾಸ್ಪ್ನವಂತಿ ತೇ Il ೪೫ ॥ 


ಶೇಷಾಮಪೆತ್ಯಂ ನೆ ಭನೇತ್ತದ್ರೂಪಂ ಚ ಸುಲಕ್ಷಣಂ | 
ಅತಿಹ್ರಸ್ವಂ ನಿವರ್ಣಂ ಚೆ ವಿಕೃತಂ ಭ್ರಾಂತಲೋಚನಂ | 


ಸಂಸಾರೇ ಚ ಯಥಾ ಪೆಕ್ಟಂ ಕೈಸಣಂ ಭೈರವಸ್ವನಂ ॥ ೪೬ Il 
ಮಹತಃ ಪರಿವಾರಸ್ಯ ತುಷ್ಟಶ್ಚೋಚೈಸ್ಟಭೋಜಕಃ | 

ರೂಪೆತೋ ಗುಣತೋ ಶೀನೋ ಬಲತಶ್ಶೀಲತಸ್ತಥಾ ॥ ೪೭ ॥ 
ರಾಜಭೈ ತ್ಯಾ ಭವಂತ್ಯೇತೇ ಪೃಥಿನೀಪರಿಚಾರಕಾಃ 2೪೮ ॥ 
ಅನಾಲಯಾ ನಿರಾನುರ್ಷಾ ವೇದನಾಭಿಸ್ಸುಸಂವೃತಾಃ | 
ಸಮಕಾರ್ಯಸಜಾತ್ಯಾನಾಂ ನಿಂತ್ರಸಂಬಂಧಿನಾಂ ತಥಾ ॥೪೯॥ 
ಕರ್ಮಾಂತಕಾರಕಾ ಹ್ಯೇತೇ ಶೃಣೇಭೂತಾ ಭವಂತಿ ತೇ u ೫೦॥ 


ರವಾದ ಉದರವುಳ್ಳವರೂ, ನರಗಳು ಮೇಲುಗಡೆ ಕಾಣುವಂತೆ ಉಬ್ಬಿ ಹರಡಿದ 
ಅವೆಯವವು ಳ್ಳವರೂ, ಅಂಗಹೀನರೂ, ವಾತರೋಗಿಗಳೂ, ನೀರುಸುರಿಯುವ 
ಕಣ್ಣುಳ್ಳವರೂ ಆಗುವರು. ಅವರಿಗೆ ಹೆಂಡತಿಯಿರುವುದಿಲ್ಲ. 


೪೬ ಅವರಿಗೆ ಮಕ್ಕಳಾಗುವುದಿಲ್ಲ, ಅವರ ರೂಪವೂ ಸುಲಕ್ಷಣವುಳ್ಳದಾ 
ಗಿರುವುದಿಲ್ಲ ಅತಿಕುಳ್ಳರೂ, ವಿವರ್ಣರೂ, ವಿಕಾರವುಳ್ಳವರೂ ಕಪಟಗಣ್ಣಿ 
ನವರೂ, ದೀನವೂ ಭಯೆಂಕರವೂ ಆದ ಧ್ವನಿಯುಳ್ಳ ವರೂ ಅಗುವರತ. 


೪೭-೪೮. ರೂಪಗುಣಬಲಶೀಲಹೀನರಾದ ಅವರು ಬಹುಪರಿವಾರವುಳ್ಳ 
ರಾಜನ ಭೃತ್ಯರಾಗಿ, ಭೂವಿಂಯಲ್ಲೆಲ್ಲಾ ಅಲೆಯುವವರೂ, ಉಚ್ಛೆ ಸ್ಟ ಭೋಜನರೂ 
ಆಗುವರು. 


೪೯-೫೦. ಅವರು ಮನೆಯಿಲ್ಲದವರೂ, ಕೋಪವಿಲ್ಲದವರೂ, ಬಹು 
ವೇದನೆಗಳುಳ್ಳ ವರೂ, ಸಜಾತೀಯರೂ ಸಮೋದ್ಯೋಗಿಗಳೂ ಆದವರಿಗೂ 
ಬಂಧುಮಿತ್ರರಿಗೂ ಕರ್ಮಾಂತಕಾರಕರಾದರೂ ಅವರಿಂದ ತೃಣೀಕರಸಲ್ಪಟ್ಟವರೂ 
ಆಗುವರು. 


301 


ವೆರಾಹೆಪುರಾಣಂ 
ಅನರ್ಥೋ ರಾಜದಂದೋ ವಾ ನಿತ್ಯಮಂತ್ಪಾದ್ಯತೇ ವಧಃ | 
ಕರ್ಮಕಲ್ಯಾಣಕೃಚ್ಛ್ರೇಷು ಭೃಶಂ ಚಾಪಿ ವಿಮುಹ್ಯತಿ ॥ ೫೧॥ 


ಕರ್ಷಕಾಃ ಪಶುಪಾಲಾಶ್ಚೆ ವಾಣಿಜ್ಯಸ್ಯೋಪಜೀವಕಾಃ | 
ಯದ್ಯತ್ಯುರ್ವಂತಿ ತೇ ಕರ್ಮ ಸರ್ವತ್ರ ಕ್ಷಯಭಾಗಿನಃ | 
ಸತ್ಯಮನ್ವಿಷ್ಯಮಾಣಾಶ್ಹೆ ನೈವ ತೇ ಕೀರ್ತಿಭಾಗಿನಃ ॥ ೫೨ || 


ಯತ್ರಿಂಜಿದಶುಭಂ ಕರ್ಮ ಯೆಸ್ಮಿನ್ನೇಶೇ ಸಮಂಚ್ಛಿೈಿತೆಂ | 
ತಸ್ಯ ಡೇಶಸ್ಯೆ ನೈವಾಸ್ತಿ ವರ್ಜಯಿತ್ವಾತುರಾನ್ನರಾನ್‌ ೫೩ ॥ 


ಸುವೃಷ್ಟ್ರಾಮಪಿ ತೇಷಾಂ ವೈ ಫ್ಲೇತ್ರಂ ತಂತು ನಿವನರ್ಜಯೇತ್‌ | 


ಅಶನಿರ್ನಾ ಪತೇತ್ತತ್ರೆ ಸ್ಲೇತ್ರಂ ವಾಸಿ ವಿನಶ್ಯತಿ 0 ೫೪ ॥ 
ನ ಸುಖಂ ನಾಪಿ ನಿರ್ವಾಣಂ ತೇಷಾಂ ಮಾನುಷತಾ ಭವೇತ್‌ | 

ಉತ್ಸದ್ಯತೇ ನೈಶಂಸಾನಾಂ ಶೀವ್ರಃ ಕ್ಲೇಶಸ್ಸುವಾರುಣಃ I ೫೫ ॥ 
ಸೇಯಕೆರ್ಮಪ್ರಯುಕ್ತಾನಾಂ ಮುಕ್ತ್ವಾ ಕ್ಲೇಶಸರಂಸೆರಾಂ ॥೫೬॥ 





೫೧-೫೨. ಶುಭಾಶುಭಕರ್ಮಗಳಲ್ಲಿ ಅವರು ಹುಚ ರಂತಾಗುವರು, 
ಕೃಷಿಕರಾಗಿಯೋ, ಪಶುಪಾಲಕರಾಗಿಯೋ, ವಣಿಜರಾಗಿಯೋ, ಅವರು ಯಾವ 
ಯಾವ ಕಾರ್ಯಗಳನ್ನು ಮಾಡಿದರೂ ಎಲ್ಲದರಲ್ಲೂ ನಷ್ಟಕ್ಕೆ ಗುರಿಯಾಗುವರಂ. 
ಅವರು ಸತ್ಯವನ್ನು ಅರಿಯಲು ಹೊರಟರೂ ಕೀರ್ತಿಭಾಗಿಗಳಾಗುವುದಿಲ್ಲ. 


೫೩, ಯಾವುದಾದರೂ ಅಶುಭಕರ್ಮವು ದೇಶದಲ್ಲಿ ಹೆಚ್ಚಿದರೆ ಆದೇಶಕ್ಕೆ 
ರೋಗಿಗಳಾದ ಜನರನ್ನು ಬಿಟ್ಟು ಬೇರೇನೂ ಇರುವುದಿಲ್ಲ. 


೫೪ ಬೇರೆಡೆಗಳಲ್ಲಿ ಒಳ್ಳೆಯ ಮಳೆ ಸುರಿದರೂ ಆಪಾಪಿಗಳ ನೆಲಕ್ಕೆ ಅದು 
ಇಲ್ಲವಾಗುವುದು ಅಥವಾ ಅಲ್ಲಗೆ ಸಿಡಿಲು ಬಿದ್ದು ಆ ಕ್ಷೇತ್ರವೇ ಹಾಳಾಗುವುದು. 


೫೫-೫೬. ಕಳ್ಳತನಕ್ಕೆ ಕೈಹಾಕಿದ ಘಾತುಕರಿಗೆ ಭಯಂಕರವೂ, ತೀವ್ರ 
ವೂ ಆದ ಕಷ್ಟವೊದಗುವುದು. ಅವರಿಗೆ ಕ್ಲೇಶವರಂಪರೆಯೇ ಹೊರತು ಉತ್ತಮ 
ನಾದ ಮನುಷ್ಯನಿಗಾಗುವ ಸುಖವೂ ಇಲ್ಲ. ನಿರ್ವಾಣ್ಮಮೋಕ್ಷ)ವೂ ಇಲ್ಲ. 


302 


ಇನ್ನೂ ರೆಮೂರೆನೆಂ ಅಧ್ಯಾಯೆ 


ಪೆರದಾರಸ್ರೆ ಸೆಕ್ತಾನಾನಿನೂಂ ಶೈಣುತೆ ಯಾತೆನಾಂ | 
ತಿರ್ಯಜ್ಮಾನುಷದೇಹೇಷು ಯೊಂತಿ ವಿಕ್ಷಿಪ್ತ ಮಾನಸಃ | 

ವಿಹೆರೆಂತಿ ಹೃಧರ್ಮೇಷು ಧರ್ಮಚಾರಿತ್ರದೂಷಕಾಃ 8೫೭ 0 
ತಾಂಸ್ತ್ರೇಯೇನ ಪ್ರದಾನೇನಾ ಸಂಗ್ರಹೇಣ ಗ್ರಹೇಣ ವಾ! 
ಮೂಲಕರ್ಮಪ್ರಯೋಗೇಣ ರಾಷ್ಟ್ರ್ರಸ್ಯಾತಿಕ್ರಮೇಣ ವಾ Il ೫೮ ॥ 
ಪ್ರಸಹ್ಯ ವಾ ಪ್ರಕೃತ್ತಾ ವೈ ಯೇ ಚರಂತಿ ಕುಲಾಂಗನಾಃ ಃ 
ವರ್ಣಸಂಕರಕರ್ಶಾರಃ ಕುಲಧರ್ಮಾದಿದೂಷಕಾಃ "al 
ಶೀಲಶೌಚಾದಿಸಂಪನ್ನಂ ಯೇ ಜನಂ ಧರ್ಮಲಕ್ಷಣಂ | 

ಧರ್ಷಯಂತಿ ಚ ಯೇ ಪಾಪಾಃ ಶ್ರೂಯತಾಂ ತತ್ಪರಾಭವಃ Il ೬೦॥ 
ನಿರಯಂಪಾಪಭೂಯಿಸ್ಕಾ ಅನುಭೂಯೆ ಮಹಾಭೆಯೆಂ | 
ಬಹುವರ್ಷಸಹಸ್ರಾಣಿ ಕರ್ಮಣಾ ಶೇನ ದುಷ್ಕ ತೌ! 

ಕರ್ಮಸ್ಸಯೇ ಯದಾ ಭೂಯೋ ಮಾನುಷ್ಯಂ ಯಾಂತಿ ದಾರುಣಂ ।೬೧॥ 





೫೭. ಇನ್ನು ಪರಸ್ತ್ರೀಯರಲ್ಲಿ ಆಸಕ್ಷರಾದವರ ಈ ಯಾತನೆಯನ್ನು ಕೇಳಿ, 
ಧೆರ್ಮಚಾರಿತ್ರದೂಷಕಂ ಗಿ ಅಧರ್ಮಗಳಲ್ಲಿ ಮನಸ್ಸಿಟ್ಟು, ವಿಹರಿಸುವವರು 
ಅನೇಕ ತಿರ್ಯಜ್ಮನಂಷ್ಯ ಜನ್ಮಗಳನ್ನು ಪಡೆಯುವರು, 

೫೮-೬೦. ಕಳ್ಳ ತನದಿಂದಲೋ. ಅವಳಿಗೆ ಬೇಕಾದುದನ್ನು ಕೊಡುವುದರಿಂ 
ದಲೋ, ಮೂಲಿಕೆಗಳನ್ನು ಪ್ರಯೋಗಿಸಿ ವಶೀಕರಣ ಮಾಡುವುದರಿಂದ ಬೇರೆಯ 
ದೇಶಕ್ಕೆ ಕರೆದುಕೊಂಡು ಹೋಗುವುದರಿಂದ ಸಂಗ್ರಹಿಸಿಕೊಂಡೋ, ಬಲಾತ್ಕಾರ 
ದಿಂದಲೋ, ಸಹಜವಾಗಿಯೋ ಕುಲಾಂಗನೆಯಾದ ಪರಸ್ತ್ರ್ರೀಯಗಮನಮಾಡುವ 
ವರ್ಣಸಂಕರಕಾರರೂ, ಕುಲಧರ್ಮವಿದೂಷಕರೂ ಆದ ಪಾಷಿಗಳಿಗೂ, ಶುಚಿತ್ವ 
ಸೌಶೀಲ್ಯಗಳುಳ್ಳ ಧರ್ಮಲಕ್ಷಣರಾದ ಜನರನ್ನು ತಿರಸ್ಕರಿಸುವ ಪಾಷಿಗಳಿಗೂ 
ಆಗುವ ಪರಾಭವವನ್ನು ಕೇಳಿ, 

೬೧. ಅತಿಪಾಪಿಗಳಾದ ಅವರು ಆಪರಸ್ರ್ರೀಸಂಗದಿಂದ ಪಾಪವನ್ನಾ ಚರಿಸಿ 
ಅದರಿಂದ ಹಲವು ಸಾವಿರವರ್ಷಕಾಲ ಮಹಾಭಯಂಕರವಾದ ನರಕವನ್ನನುಭ 
ವಿಸಿ ಕರ್ಮಕ್ಷಯವಾಗಲು ತಿರುಗಿ ಮನುಷ್ಯಜನ್ಮವನ್ನು ಭೀಷಣವಾಗಿ ಸಡೆಯು 
ವೆರು. 


303 


ವರಾಹಪುರಾಣಂ 


ಸಂಕೀರ್ಣಯೋನಿಜಾಃ ಶ್ಲುದ್ರಾ ಭವಂತಿ ಪುರುಷಾಧಮಾಃ | 
ವೇಶ್ಯಾಲಂಘೆಕೆಕೊಟಾನಾಂ ಶೌಂಡಿಕಾನಾಂ ತಥೈವ ಜೆ 1೬೨ ॥ 


ದುಷ್ಪಪಾಷಂಡನಾರೀಣಣಇಂ ನೈಕಮೆ ಪುನ ॥ ೬೩! 


ನಿರ್ಲಜ್ಜ ಪುಂಡ್ರಕಾಃ ಕೇಚಿದ್ದದ್ಧಪೌರುಷಗೆಂಡಕಾಃ | 


ಸ್ತ್ರೀಬಂಧಕಾಃ ಸ್ತ್ರೀವಿನಾಶಾಃ ಸ್ತ್ರೀವೇಷಾಃ ಸ್ತ್ರೀನಿಹಾರಿಣಃ Wav ॥ 


ಸ್ತ್ರೀಣಾಂ ಚಾನುಪ್ರೆವೃದ್ಧಾ ಯೇ ಸ್ತ್ರೀಭೋಗೆಪೆರಿಭೋಗಿನಃ | 
ತದ್ದೈನತಾಸ್ತನ್ನಿಯಮಾಸ್ತ ದ್ರೇಷಾಸ್ಕತ್ಪ್ರ್ರಭಾಷಿತಾಃ | 
ತದ್ಭಾವಾಸ್ತ ತೃಥಾಲಾಪಾಸ್ತ ದ್ಭೋಗಾಃ ಪೆರಿಭೋಗಿನಃ Il ೬೫ ॥ 


೬೨-೬೩. ಆ ಪುರುಷಾಧಮರು ವೇಶ್ಯಾ ಸಂಗಮಾಡುವ ಮತ್ತು ಮದ್ಯ 
ಪಾಯಿಂಗಳಾದ ಪುರುಷರಿಂದ ದುಷ್ಟೈಪ ಪಾಷಂಡೆರೂ,, ಹಲವರು ಪುರುಷರ ಸಂಗ 
ಮಾಡುವವರೂ ಆದ ಹೆಂಗಸರಲ್ಲಿ ಸಂಕೀರ್ಣಜಾತಿಯವರೂ, ನೀಚರೊ ಆಗಿ 


ಜನಿಸುವರು. 


೬೪-೬೫. ಅವರು ಲಜ್ಜೆ ಗೆ ಸಿ ಹುಲಿಗಳೂ, ಸೌರುಷವನ್ನೂ ಕೊಚ್ಚಿಕೊ 
ಳ್ಳುವ ವೀರರೂ, ಶ್ರ್ರೀಬಂಧೆಕರೂ, ಪ್ರೀನಿನಾಶಕರೂ, ಸ್ತ್ರೀವೇ ಷಧಾರಿಗಳೂ, ಸ್ರೀ 
ವಿಹಾರಿಗಳೂ, ದುಷ್ಟಸ್ಪಿ ಸ್ತ್ರೀಯರಲ್ಲೂ ವೃದ್ಧರೂ ಕಾಮಸುಖವನ್ನು ವಿಶೇಷವಾಗಿ 
ಅನುಭವಿಸಿದವರೂ ಆದವರನ್ನು ದೇವರಂತೆ ಭಾವಿಸಿ, ಅವರೆ ನಿಯಮದಂತೆ 
ನಡೆಯುವವರೂ, ಅವರ ವೇಷವನ್ನು ಧರಿಸದವರೂ, ಅವರ ವಿಚಾರವಾಗಿಯೇ 
ಹೆಚ್ಚಾಗಿ ಮಾತನಾಡುವವರೂ, ಅವರಲ್ಲಿಯೇ ಭಾವವುಳ್ಳ ವರೂ, ಅವರ ಕಥೆ 
ಯನ್ನೇ ಹೇಳುವವರೂ, ಅವರ ಸುಖವುಳ್ಳವರೂ ಆಗುವರು 


304 


ಇನ್ನೊರಮೂರೆನೆಯ ಅಧ್ಯಾಯ 


ವಿಪ್ರಲೋಭೆಂ ಚೆ ದಾನೇಷು ಪ್ರಾಪ್ಲುವಂತಿ ನರಾಧಮಾಃ | 


ಸೌಭಾಗ್ಯಪರಮಾಸೆಕ್ತಾ ನರಾ ಭೀಭೆತ್ಸದರ್ಶೆನಾಃ ॥ ೬೬ ॥ 
ಅಬುದ್ಧೈಸ್ಸಹ ಸಂವಾಸಂ ಪ್ರಿಯಂ ಚಾವಿಪ್ರಿಯೆಂ ತಥಾ ॥ ೬೭॥ 
ಶಾರೀರೆಂ ಮಾನಸಂ ದುಃಖಂ ಪ್ರಾಸ್ತುವಂತಿ ನರಾಧಮಾಃ ॥ ೬೮ ॥ 
ಕೃವಿಂಭಿರ್ಭಕ್ಷಣಂ ಚೈವ ತಪ್ತತೈಲೋಪಸೇಚನಂ | 

ಅಗ್ನಿ ಕ್ಷಾರಸದೀಭ್ಯಾಂ ತು ಪ್ರಾಸ್ಲುವಂತಿ ನ ಸಂಶಯಃ ॥೬೯॥ 


ಪರದಾರಪ್ಪಸಕ್ತಾನಾಂ ಭಯಂ ಭವತಿ ನಿಗ್ರೆಹಃ | 
ಸರ್ವಂ ಚೆ ನಿಖಲಂ ಕಾರ್ಯೆಂ ಯನ್ಮೇಯಾ ಸಮುದಾಹೃತಂ hao 


ಇತಿ ಶ್ರೀವರಾಹಪುರಾಣೇ ಪಾಪಸಮೂಹಾನುಕ್ರನೋ ನಾಮ 
ತ್ರ್ಯಧಿಕದ್ದಿಶತತಮೋಧ್ಯಾ ಯಃ 


೬೬-೬೭, ಆನರಾಧೆಮರು ಸೌಭಾಗ್ಯದಲ್ಲಿ ಅಶ್ಯಾಸಕ್ತರಾಗಿ ದಾನಗಳನ್ನು 
ತೆಗೆದುಕೊಳ್ಳು ವುದರಲ್ಲಿ ಅತ್ಯಾಸೆಯುಳ್ಳ ವರಾಗುವರು. ನೋಡಲು ಅಸಹ್ಯಕರ 
ರಾಗಿ ದಡ್ಡರೊಡನೆ ಹಿತವಾಗಿದ್ದರೂ ಅಹಿತವಾಗಿದ್ದರೂ ವಾಸಿಸುವರು, 


೬೮-೬೯,  ಆಮನುಷ್ಯಾಧಮರು ಕ್ರಿವಿಂಗಳಿಂದ ತಿನ್ನಿಸಿಕೊಳ್ಳುವುದರಿಂ 
ದಲೂ, ಕುದಿಯುವ ಎಣ್ಣೆ ಯನ್ನ ಚಿಮುಕಿಸಿಕೊಳ್ಳುವುದರಿಂದಲೂ, ಅಗ್ನಿ ನದಿ, 
ಕಾರದನದಿಗಳಲ್ಲಿ ಬೀಳುವುದರಿಂದಲೂ, ಶಾರೀರಕಮಾನಸಿಕ ದುಃಖಗಳನ್ನು ಪಡೆ 
ಯುವುದರಲ್ಲಿ ಸಂಶಯವಿಲ್ಲ. 


೭೦. ಪರಸ್ತ್ರೀಪ್ರಸಕ್ತರಿಗೆ ಭಯಂಕರವಾದ ದಂಡನೆಯಾಗುವುದು. ನಾನು 
ಹೇಳಿದುದೆಲ್ಲವೆನ್ನೂ ಪೂರ್ಣವಾಗಿ ಮಾಡಬೇಕು. 


ಅಧ್ಯಾಯದ ಸಾರೆಂಶ 


ನಚಿಕೇತನು ಖುಸಿಗಳಿಗೆ--ನರಕದಲ್ಲಿ ಚಿತ್ರಗುಪ್ತನು ತನ್ನ ಅಧೀನರಿಗೆ 
ಹೇಳಿದ ಪಾಪಗಳ ಮತ್ತು ಅವುಗಳನ್ನು ಮಾಡಿದವರಿಗೆ ಆಗುವ ದಂಡನೆಯ 
ಮತ್ತು ಜನ್ಮಾಂತರಾದಿಗಳ ವಿಚಾರವನ್ನು ತಿಳಿಸುವನು, 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರ ವಎಟೂರನೆಯ ಅಧ್ಯಾಯ 


303 ೯ 


॥ ಶ್ರೀ ॥ 





ಚತುರಧಿಕದ್ದಿ ಶತತಮೋಧ್ಯಾಯಃ 
ಅಥ ದೂತಪ್ರೇಷಣವರ್ಣನಂ 





॥ ಖುಷಿರುವಾಚೆ ॥ 
ಇದಂ ಚೈವಾಪರಂ ತಸ್ಯೆ ನೆದಕೋ ಹಿ ಮಯಾ ಶ್ರುತಂ [ 
ಚಿತ್ರಗುಪ್ತಸ್ಯ ವಿಪ್ರೇಂದ್ರಾ ವಚನಂ ಲೋಕೆ ಶಾನಿನ: lol 


ದೂರೇಆಸಾವಿತಿ 8ಂ ಕಾರ್ಯಂ ನ ಕ್ಷಯೋಸ್ತ್ಯಸ್ಕ ಕರ್ಮಣಃ 


ಕಂ ಕೃಪಾಂ ಕುರುತೇ ತಸ್ಮಿನ್ಸೃ ಹಾಣ ಜಹಿ ಮಾ ವ್ಯಥಃ ॥ ೨॥ 


ವ್ರೀಡಿತಃ ಕಂ ಭವಾನ್‌ ಜ್ಞಾತೆಂ ಕಂ ತಿಷ್ಮತಿ ಪರಾಜ್ಮುಖಃ 1 
ಕ೦ ನೆ ಗೆಚ್ಛಸಿ ವೇಗೇನ 80 ತ್ವಯಾ ಸುಚಿರಂ ಕೃತಂ Hal 


LL .ೃೃೃ... 





ಇನ್ನೂರನಾಲ್ಯನೆಯ ಅಧ್ಯಾಯ 
ದೂತಪ್ರೇಷಣವರ್ಣನೆ. 





೧. ನಚಿಕೇತ: ಬ್ರಾ ಹ್ಮಣೋತ್ತಮರೇ, ಲೋಕನಿಯಾವಮುಕನಾದ ಆ 
ಚಿತ್ರಗುಪ್ತನು ಹೇಳಿದ ಈ ಬೇರೆಯ ಮಾತನ್ನೂ ನಾನು ಕೇಳಿದೆನು. 

೨. ಚಿತ್ರಗುಪ್ತ: ಅವನು ದೂರದಲ್ಲಿರುವನೆಂದಮಾತ್ರಕ್ಕೆ ಮಾಡುವು 
ದೇನು? ಅವನ ಕರ್ಮವು ಇನ್ನೂ ಕಳೆದಿಲ್ಲ. ಅವನಲ್ಲಿ ಕೃಪೆಮಾಡುವೆಯೇನು? 
ತೆಗೆದುಕೊ ಹಿಂಸಿಸು, ಕೊಲ್ಲು; ವ್ಯಥೆಸಡಬೇಡ. 


೩, ತಿಳಿಯಿತು. ನೀನು ನಾಚಿಕೊಳ್ಳೆ ತ್ತೀಯೇನು ! ಏಕೆ ಮುಖವನ್ನು 
ತಿರುಗಿಸಿಕೊಂಡು ನಿಲ್ಲುತ್ತೀಯೆ! ವೇಗವಾಗಿ ಹೋಗುವುದಿಲ್ಲವೆ ? ಏಕೆ ನೀನು 
ಬಹಳ ತಡಮಾಡಿದೆ ! 


306 


ಇನ್ನೊರನಾಲ್ಕನೆಯೆ ಅಧ್ಯಾಯ 


ಗೆಚ್ಛ ಗೆಚ್ಛ ಪುನಸ್ತತ್ರ ಶೀಘ್ರಂ ಚೈನಮಿಹಾನಯ | 
ಅಕಕ್ತೋಸಸ್ಟ್ರೀತಿ ಕಿಂ Ne ತೇ ದರ್ಪಮೀದೃಶಂ ॥೪॥ 


ಕ೦ ತ್ವಂ ವದಸಿ ದುರ್ಬುದ್ಛೇ ವಿವಾಹಸ್ತಸ್ಯ ವರ್ತತೇ | 
ಊರ್ಧ್ರರೇಶಾಸ್ತ್ರ ಪೆಸ್ಟೀತಿ. ತ್ವಂ ಮಾಂ ಆಃ ಕಥಂ Ws 


ಕಂ ತ್ವಂ ವದಸಿ ಗೆರ್ಹಂ ಚ ಮುಹೂತ:0 ಪರಿಪಾಲಯ । 
ರಮತೇ ಕಾಂತಯಾ ಸಾರ್ಧಮಿತಿ 80 ತ್ವಂ ಪ್ರಭಾಷಸೇ Ws 


ಪತಿವ್ರತೇತಿ ಸಾಧ್ವೀತಿ ರಹಸ್ಯಂ ಭಾಷಸೇ ಪುನಃ | 
ಕ೦ ಕಂ ವದಸಿ ಬಾಲೋ ಹಿ ನಿಶಿ ಚೈನಾಗತೋ ಗೃಹಂ Hel 


ಆನೀಯತೇ ಕಥಂ ಜ್ಞಾತ್ವಾ ಭೋಕ್ತುಕಾಮಂ ಕೆಥೆಂ ಹರೇ | 
ಜಲಶಾಯಿನಂ ಕಥಂ ಚೈವ ದಾತುಕಾಮಂ ಕಥಂ ಹರೇ ॥೮॥ 


೪, ಮತ್ತೆ ಅಲ್ಲಿಗೆ ಹೋಗು ನಡೆ. ಅವನನ್ನು ಬೇಗನೆ ಇಲ್ಲಿ ಕರೆದು 
ಕಳೊಂಡುಬಾ. ಆಶಕ ಕ್ರನಾಗಿದ್ದೇನೆಂದು ನಿನಗೆ ಕೋಪವೋ? ಇಂತಹ ದರ್ಪವು 
ನಿನಗಿರಬೇಕಾದುದು, 


೫. ದುರ್ಬುದ್ಧೀ, ನೀನು ಏನಂ ಹೇಳುವೆ? “ ಅವನಿಗೆ ಮದುವೆಯೂಗು 
ತಿದ ಅವನು ಊರ್ಧ್ವರೇತನಾದ ತಪಸ್ವಿ? ಎಂದು ನೀನು ನನಗೆ ಹೇಳು 
ವೆಯಾ। 


೬. ನೀನು ನಿಂದ್ಯವಾದ ಏನನ್ನು ಹೇಳುತ್ತೀಯೆ? « ಸ್ವಲ್ಪಕಾಲ ತಾಳು 
ಅವನು ತನ್ನ ಪ್ರಿಯೆಯೊಡನೆ ರಮಿಸುತ್ತಿದ್ದಾನೆ ' ಎಂದು ಹೇಳುತ್ತಿಯೋ? 


೭-೮, ಅವಳು ಪತಿವ್ರತೆ. ಸಾಧ್ವಿ ಎಂದು ರಹಸ್ಯವನ್ನು ಮತ್ತೆ ನನಗೆ 
ಹೇಳುತ್ತೀಯೆ. ಏನು ಏನು ಹೇಳುತ್ತೀಯೆ! « ಅವನು ಬಾಲಕ. ರಾತ್ರೆ ತಾನೆ 
ಮನೆಗೆ ಬಂದನು. ಊಟಮಾಡಲು ಆಸೆಯುಳ್ಳವನಾಗಿದ್ದಾನೆಂದು ತಿಳಿದೂ 
ಹೇಗೆ ತಾನೆ ಕರೆದುಕೊಂಡು ಬರಲಿ? ಸ್ವಾಮೀ, ಜಯಿಶಾಲಯಾಗಿರುವನನ್ನೂ 
ದಾನಮಾಡುವಲಿಟ್ಟೆ ಸುವವರನ್ನೂ ಹೇಗೆ ಕರೆತರಲಿ? ಎನ್ನುವೆಯೋ 71 


307 


ವರಾಹಪುರಾಣಂ 


ಧಾರ್ಮಿಕಾ ಯೂಯಮೇವಾತ್ರ ಅಹಮೇಕೊ ನೈಶಂಸವತ್‌ | 

ಯಾತ ಯಾತ ತಥಾ ದೃಷ್ಟ್ವಾ ಯೆಥಾಕಾಲೋ ನಾಶಿಕ್ರಮೇತ್‌ ಟಟ 
ಶೀಘ್ರಂ ಶ್ವಂ ಭವ ಸರ್ಪೋಹಿ ವ್ಯಾಫ್ರಸ್ತ್ರೈಂ ಚೆ ಸರೀಸ್ಪಪಃ! 

ಜಲೇ ಗ್ರಾಹೋ ಭವ ತ್ವಂ ಹಿ ತ್ವಂ ಕೃಮಿಸ್ತ್ವಂ ಸರೀಸೃಪಃ 1 ೧೦॥ 
ನರಕಾನುಗತಸ್ತ್ವಂ ಹಿ ವ್ಯಾಧೀಭೂತಸ್ಸಮಾಶ್ರಯೆಃ | 

ಅತೀಸಾರೋ ಭವ ಶ್ವಂಹಿ ತ್ವಂ ಛರ್ದಿಸ್ಟ್ಹಂ ಪುನರ್ಭೆವಃ ॥೧೧॥ 
ಕರ್ಣರೋಗೋ ವಿಷೂಚಿ ಚ ನಿತ್ಯರೋಗಶ್ಚ ಸಂಭವಃ | 

ಜ್ವರೋ ಭೆವ ಮಹಾಘೋರೋ ಜಲೇಗ್ರಾಹೋ ದುರಾಸದಃ ॥೧೨॥ 


ವಾತವ್ಯಾಧಿಸ್ತಥಾ ಘೋರೆಸ್ತಥೈೈವ ತ್ವಂ ಜಲೋದರಃ ! 
ಅಸಸ್ಮಾರಸ್ತ್ವಮುನ್ಮಾದೋಣವಾತರೋಗೆಸ್ತಥೈನ ಚ ॥ ೧೩ ॥ 


೯. ಈ ವಿಚಾರದಲ್ಲಿ ನೀವೇ ಧಾರ್ಮಿಕರು! ನಾನೊಬ್ಬನೇ ಕ್ರೂರಿಯಂ 
ತೆಯೋ? ಕಾಲವು ಮೀರದಹಾಗೆ ನಡೆಯಿರಿ, ನಡೆಯಿರಿ. 


೧೦. ನೀನು ಬೇಗನೆ ಹಾವಾಗು. ನೀನು ಹುಲಿಯಾಗು «ನೀನು ನೀರೆಲ್ಲಿ 
ಮೊಸಳೆಯಾಗು, ನೀನು ಕ್ರಿಮಿಯಾಗು, 


೧೧. ನೆರಕವನ್ನನುಸರಿಸುವ ನೀನು ರೋಗವಾಗಿ ಅತಿಸಾರವಾಗು. 
ನೀನು ವಾಂತಿಯಾಗು, 


೧೨. ನೀನು ಕರ್ಣರೋಗವಾಗು. ನೀನು ವಿಷೂಚಿಕೆಯೆಂಬ ವ್ಯಾಧಿ 
ಯಾಗು. ನೀನು ಫಿತ್ಯರೋಗವಾಗಂ. ನೀನು ಮಹಾಘೋರಜ್ವರವಾಗು. ನೀನು 
ನೀರಲ್ಲಿ ಹೆತ್ತಿರಹೋಗೆಲು ಭಯಂಕರವಾದೆ ದೊಡ್ಡ ಮೊಸಳೆಯಾಗು. 


೧೩. ನೀನು ವಾತರೋಗವಾಗು ನೀನು ಫೋರವಾದೆ ಜರೋದರೆ 
ವ್ಯಾಧಿಯಾಗು. ನೀನು ಅಪಸ್ಮಾರವೂ, ನೀನು ಹುಚ್ಚೂ ಆಗಿರಿ. 


808 


ಇನ್ನೊರೆನಾಲ್ಕನೆಯೆ ಅಧ್ಯಾಯೆ 


ವಿಭ್ರ ಮಸ್ಸ್ವಂ ಭೆವೇಚ್ಛಿ €ಫ್ರುಂ ವಿಷ್ಠ ಕ್ಚಂಭಶ್ಟ ಪುನರ್ಭೆವ | 
ವ್ಯಾಧಿರ್ಭವ ಮಹಾ ಕೂ ಹ್ಯಯೆಂ ತ್ತೆ ತೃಷ್ಣಾಂ ತು ವಿಂದಕು | ೧೪ ॥ 
ಯಥಾಕಾಲಂ ಯಥಾದೃಷ್ಟಂ ಧನವ ತಿಷ್ಕತು | 


ಕಾಲಸೆಂಹೆರಣೇ ವಾಪಿ ಶುಭಸ್ಕಾಗೆಮನೆಟಪಿ ವಾ ॥ ೧೫ ॥ 
ಯೂೂಯಂಜೆ ಕೈತಕರ್ಮಾಣಸ್ತತೋ ಮೋಕ್ಷಮವಾಪ್ಸ್ಯಥ | 

ದ್ರುತಂ ದ್ರನತ ವೇಗೇನ ಸರ್ವೇ ಗೆಚ್ಛತೆ ಮಾ ಚಿರಂ ॥ ೧೬ ॥ 
ವರಾಜ್ಞಾಾ ಧರ್ಮರಾಜಸ್ಯ ಯಾ ಮಯಾ ಸಮುದಾಹೈ ತಾ | 

ಏಕಾಹಂ ಕ್ಷಪೆಯೇಸ್ತಶ್ರ ದ್ವಿರಾತ್ರಂ ತತ್ರ ಮಾ ಚಿರೆಂ ॥ ೧೭ ॥ 


ಕ್ರಿರಾಶ್ರಂ ಚತೂರಾಶ್ರಂ ವೈ ಷೆಡ್ರಾತ್ರೆಂ ದಶರಾತ್ರಳಂ | 
ಪಕ್ಷ ವಾ ಮಾಸಮೇಕಂ ನಾ ಬಹೂನ್ಮಾಸಾಂಸ್ತಫಥಾಹಿ ವಾ। 
ಶ್ಲೆಪೆಯಿತ್ತಾ ಯಥಾಕಾಲಂ ತತೋ ಮೋಕ್ಷಮವಾಪ್ಸ್ಯಥ ॥ ೧೮ ॥ 


೧೪. ನೀನು ಬೇಗನೆ ಭ್ರಾಂತಿ ಅಥವಾ ದುಃಖವಾಗು. ನೀನು ವಿಷ್ಟಂಭ 
ವೆಂಬ ವ್ಯಾಧಿಯಾಗು. ನೀನು ಮಹಾಘೋರವಾದ ರೋಗವಾಗು. ಇವನು 
ಬಾಟಾ 22661 


೧೫೧೬, ಕಾಲವನ್ನು ಮೀರದೆ ನನ್ನೆದುರಿಗೆ ಅದುವರೆಗೂ ಇಲ್ಲೇ 
ನೀನಿರು. ನಿಯತಕಾಲವು ಕಳೆದರೂ, ಶುಭವು ಸಂಭವಿಸಿದರೂ ಕೃತಕೃತ್ಯರಾದ 
ನೀವು ಬಿಡುವನ್ನು ಪಡೆಯುವಿರಿ. ವೇಗವಾಗಿ ಓಡಿ. ಎಲ್ಲರೂ ಹೋಗಿ. ತಡ 
ಮಾಡಬೇಡಿ. 

೧೭. ನಾನು ಹೇಳಿದುದು ಯೆಮಧೆರ್ಮರಾಜನ ಉತ್ತ ಮಾಜ್ಞಿ ೬ ಅಲ್ಲಿ 
ಒಂದು ದಿನವನ್ನು ಕಳೆಯಬೇಕು. ಅಲ್ಲಿ ಎರಡುರಾತ್ರೆ ಮಾತ್ರ ಇರಬೇಕು, ಹೆಚ್ಚು 
ಕಾಲವಿರಬಾರದು. 

೧೮. ಅಲ್ಲಿ ಮೂರುರಾತ್ರೆ, ಅಲ್ಲಿ ನಾಲ್ಕುರಾತ್ರೆ , ಅಲ್ಲಿ ಆರುರಾತ್ರೆ, ಇನ್ನೊಂ 
ದೆಡೆಯಲ್ಲಿ ಹೆತ್ತುರಾತ್ರೆ ಇರಬೇಕು. ಒಂದು ಪಕ್ಷವೋ, ಒಂದು ತಿಂಗಳೋ, 
ಹಲವು ತಿಂಗಳೋ ಕಾಲವಕ್ನತಿಕ್ರಮಿಸದೆ ಅಲ್ಲಿದ್ದು, ಬಳಿಕ ವಿಶ್ರಾ ತಿಯನ್ನು 
ಪಡೆಯುವಿರಿ 


309 


ವರಾಹೆಪುರಾಣಂ 


ಭೂತಾತ್ಮಾ ಮೋಹವಾಂಸ್ತೆತ್ರ ಕೆರುಣಃ ಕೆಸ್ಟಮೇವ ಚ ॥ ೧೯ i 


ಯಸ್ಮಿನ್ಯಸ್ಮಿಂಸ್ತು ಕಾಲೇಃಹೆಂ ಯಾವತಶ್ಚ ಶ್ರಯಾಮ್ಯಹಂ | 


ತಸ್ಮಿಂಸ್ತೆಸ್ಮಿನ್ಮಹಾಕಾಲಂ ಯೂಯಂ ಶತ್ಕರ್ತುಮರ್ಹಥ ॥೨೦॥ 


ನಿನಿಯೋಗಾ ಮಯಾ ಸೂಕ್ತಾ ಯಥಾಪೂರ್ವಂ ಯಥಾಶ್ರುತೆಂ | 
ಜಾಗ್ರೆತಂ ವಾ ಪ್ರಮತ್ತೆಂ ನಾ ಯಥಾ ಕಾಲೋ ನ ಸಂಪತೇತ್‌ ॥ ೨೧॥ 


ಯತ್ನಾತ್ತಥಾತು ಕರ್ತವ್ಯಂ ಭವದ್ಭಿರ್ಮಮ ಶಾಸನಾತ್‌ । 


ಅಭಯಂ ಚಾತ್ರ ಯೆಚ್ಛಾಮಿ ಬ್ರಾಹ್ಮಣೇಭ್ಯೋ ನ ಸೆಂಶಯೆಃ ॥ ೨೨1 


ತಸ್ಮಾದ್ಯಾತು ಖಸಹಿಭೈಶ್ಚ ಸ್ತ್ರೀಭ್ಯಶ್ಚೈವ ಮಹಾಬಲಾಃ | 
ಯಾತನಾಯಾ ನ ಭೇತವ್ಯಮಹೆಮಾಜ್ಞಾಪಯಾಮಿ ವಃ ॥ ೨೩ il 





೧೯-೨೦. ಭೂತಾತ್ಮನಾದ ಯಮರಾಜನು ಆ ವಿಷಯದಲ್ಲಿ ನಿಮ್ಮಲ್ಲಿ 
ಪ್ರೀತಿಯೂ, ಕರುಣೆಯೂ ಉಳ್ಳ ವನಾಗಿರುವನು. ಕಷ್ಟವೇ ಆದರೂ ಯಾವ 
ಯಾವೆ ಕಾಲದಲ್ಲಿ ನಾನು ಎಷ್ಟು ಹೊತ್ತು ಇರುವೆನೋ ಆಯಾಕಾಲದಲ್ಲಿ ಅಷ್ಟು 


[ಹೆಚ್ಚು] ಹೊತ್ತು ನೀವೂ ಆಕಾರ್ಯವನ್ನು ಮಾಡಬೇಕು. 


೨೧-೨೨, ಮೊದಲೇ ನಾನು ನಿಮಗೆ ನೀವು ನೀವು ಮಾಡಬೇಕಾದುದನ್ನ 
ವಿಭಾಗಿಸಿ ಸರಿಯಾಗಿ ಹೇಳಿರುವುದನ್ನು ಕೇಳಿರುವಿರಿ. ಆ ನನ್ನ ಆಜ್ಞೆ ಯಂತೆ 
ಎಚ್ಚರಗೊಂಡವನಾಗಲಿ, ಪ್ರಮತ್ತನಾಗಿರಲ್ಕಿ ಕಾಲವು ಮೀರದಂತೆ ಪ್ರಯತ್ನ 
ಪೂರ್ವಕವಾಗಿ ನೀವು ನಡೆಯಿಸಬೇಕು. ಈ ವಿಚಾರದಲ್ಲಿ ಫಿಮಗೆ ಬ್ರಾಹ್ಮಣರಿಂದ 
ಅಭಯವನ್ನು ಕೊಡುತ್ತೇನೆ ಸಂದೇಹವಿಲ್ಲ. 


೨೩, ಆದುದರಿಂದ, ಮಹಾಬಲರ್ಯ ನಡೆಯಿರಿ. ನಿಮಗೆ ನಾನು ಆಜ್ಞಾ 
ಪಿಸುತ್ತೇನೆ. ಖುಷಿಗಳ ಮತ್ತು ಸ್ತ್ರೀಯರ ಯಾತನೆಗೆ ನೀವು ಹೆದರಬೇಕಾದು 


ದಿಲ್ಲ. 
310 


ಇನ್ನೂರೆನಾಲ್ಯನೆಯೆ ಅಧ್ಯಾಯೆ 


ಯಥಾವಾಚ್ಕಂ ಚ ಕುರುತೆ ಯಥಾಕಾಲೋ ನ ಗೆಚ್ಛೆತಿ | 
ಯಥಾಕಾಮಂ ಪ್ರಕುರತ ಯಚ್ಚೆ ದೃಷ್ಟಂ ಯಥಾ ಯಥಾ ॥ ೨೪ || 


ಮಯಾಜ್ಞಪ್ತಾ ವಿಶೇಷೇಣ ಮೃತ್ಯುನಾ ಸಹ ಸಂಗೆತಃ | 
ಯೆಥಾವೀರೋ ಮಹಾತೇಜಾಶ್ಲಿತ್ರಗುಪ್ತೋ ಮಹಾಯಶಾಃ ॥ ೨೫॥ 


ಯಥಾಬ್ರವೀತ್ಸ್ವಯಂ ರುದ್ರೋ ಯಥಾ ಶಕ್ರಶೃಚೀಪತಿಃ | 
ಯಥಾಚ್ಞಾಸೆಯತೇ ಬ್ರಹ್ಮಾ ಚಿತ್ರಗುಪ್ತಸ್ತಥಾ ಪ್ರಭುಃ ॥ ೨೬॥ 


ಮುಳ 


ಇತಿ ಶ್ರೀವರಾಹೆಪುರಾಣೇ ಸಂಸಾರಚಕ್ರೇ ದೂತಪ್ರೇಷಣಂ ನಾಮ 
ಚತುರಧಿಕದ್ವಿ ಶತತಮೋಧ್ಯಾ ಯೆಃ 





೨೪. ಕಾಲವು ಕಳೆಯೆದಂತೆ ನಾನು ಹೇಳಿದಹಾಗೆ ಮಾಡಿ. ಸಮಯಕ್ಕೆ 
ತಕ್ಕಹಾಗೆ ಇಷ್ಟು ನುಸಾರವಾಗಿ ನಡೆಯಿಸಿ, 


೨೫, ಮೃತ್ಯನಿನೊಡಗೂಡಿದ ವೀರನೂ, ಮಹಾತೇಜನೂ, ಮಹಾ 
ಯಶಸ್ವಿಯೂ, ಚಿತ್ರಗುಪ್ತನೂ ಆದ ನಾನು ನಿಮಗೆ ವಿಶೇಷವಾಗಿ ಆಜ್ಞಾ ವಿಸಿ 
ದ್ದೇನೆ. 


೨೬. ರುದ್ರನು ತಾನೇ ಹೇಗೆ ಆಜ್ಞಾ ನಿಸುವನೋ, ಶಚೀಸತಿಯಾದ 
ಇಂದ್ರನು ಹೇಗೆ ಆಜ್ಞಾ ನಿಸುವನೋ, ಹಾಗೆಯೇ ಪ್ರಭುವಾದ ಚಿತ್ರಗುಪ್ತನೂ 
ಆಜ್ಞಿಮಾಡುವನು. 


ಅಧ್ಯಾಯದ ಸಾರಾಂಶೆ--- 

ನಚಿಕೇತನು ಖುಸಿಗಳೇ ಮೊದಲಾದವರಿಗೆ ಯಮಲೋಕದಲ್ಲಿ ಚಿತ್ರಗು 
ಪ್ರನು ಯಮದೂತರಿಗೆ ಭೂಲೋಕದಿಂದ ಮನುಷ್ಯರನ್ನೂ ಎಳೆದುತರಲು ಮಾಡಿದ 
ಆಜ್ಞೆಗಳನ್ನು ವವರಿಸಿ ಹೇಳುವನು. 

ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರನಾಲ್ವನೆಯ €ಧ್ಯಾಯ. 


OT 


311 


॥ ಶ್ರೀಃ ॥ 


ಪಂಚಾಧಿಕದ್ದಿಶತತಮೋಧ್ಯಾಯಃ 
ಅಥ ಶುಭಾಶುಭಫಲಾನುಕೀರ್ತನವರ್ಣನಂ 





॥ ಖುಷಿಪುತ್ರ ಉವಾಚ ॥ 
ಇದಮನ್ಯತ್ಪುರಾ ವಿಪ್ರಾಃ ಶ್ರೊಯೆತಾಂ ತೆಸ್ಕ್ಯ ಭಾಷಿತಂ I 
ಯಮಸ್ಯ ಚಿತ್ರಗುಪ್ತ ಸ್ಯ ಯಚ್ಚ ತತ್ರ ಮಯಾ ಶ್ರುತಂ lou 


ಅಯಂ ತು ಭವತಾಂ ಯಾತು ಯಾತು ಸ್ವರ್ಗಂ ಮಹೀಕ್ಷಿತಾಃ | 
ಅಯಂ ವೃಕ್ಷಸ್ತ್ವಯಂ ತಿರ್ಯಗಯಂ ಮೋಕ್ಟಂ ವ್ರಜೇನ್ನರಃ ॥೨॥ 


ಅಯಂ ನಾಗೋ ಭೆನೇಚ್ಛೀಘಫ್ರಮಯೆಂ ತು ಪೆರೆಮಾಂ ಗತಿಂ | 
ಸ್ವಪೂರ್ವಕಾನ್ಪಶ್ಯತೇಃ ಯಮಾತ್ಮನಸ್ತು ಪಿತಾಮಹಾನ್‌ la 





ಇನ್ನೂರೈದನೆಯ ಅಧ್ಯಾಯ 
ಶುಭಾಶುಭಫಲಕೇರ್ತನೆಯ ವರ್ಣನೆ. 





೧.  ಖುಷಿಪುತ್ರನಾದ ನಚಿಕೇತ: ಬ್ರಾಹ್ಮಣರೇ, ಹಿಂದೆ ಆಯಮನೂ, 
ಚಿತ್ರಗುಪ್ತನೂ ಅಲ್ಲಿಹೇಳಿದ ಮತ್ತು ನಾನು ತಿಳಿದಿರುವ ಈ ಬೇರೆಯ ಮಾತನ್ನೂ 
ಕೇಳಿ, 


೨. ಯಮಚಿತ್ರಗುಪ್ತರು:-- ಪೂಜ್ಯರಾದ ರಾಜರಲ್ಲಿ ಈತನು ಸ್ವರ್ಗಕ್ಕೆ 
ಹೋಗಲಿ. ಈ ವೃಕ್ಸವೂ, ಈ ತಿರ್ಯಗ್ಹಂಶುವೂ ಈ ಮನುಷ್ಯನೂ ಮೋಕ್ಷ 
ವನ್ನು ಪಡೆಯಲಿ. 


೩-೪. ಇವನು ಬೇಗನೆ ನಾಗನಾಗಲಿ. ಈತನು ಪರಮಗತಿಯನ್ನು ಪಡೆ 
ಯಲಿ. ಈತನು ಕ್ಲೇಶಪಡುತ್ತ, ಅಳುತ್ತ, ಮತ್ತೆಮತ್ತೆ ಮಾತನಾಡುತ್ತಿರುವ ತನ್ನ 


312 


ಇನ್ನೂರೈದನೆಯ ಅಧ್ಯಾಯ 


ಕ್ಲಿಶ್ಕತೋ ರುದತಶ್ಚೈನ ವದತಶ್ಚೆ ಪುನಃ ಪುನಃ | 
ಸ್ವೇನ ದೋಹೇಣ ಸರ್ವೇ ವಾ ಅಕ್ಬಯಂಂ ನೆರೆಕೆಂಗೆತಾಃ 1೪! 


ದಾರತ್ಯಾಗೀ ತ್ವಧರ್ಮಿಷ್ಠಃ ಪ್ರಶ್ರಪೌತ್ರವಿವರ್ಜಿತಃ। 
ಶಿಸ್ತಂ ನೈ ರೌರವೇ ಹ್ಯೇನಂ ಕಪಯೆಂತು ಮಹೌಜಸಃ ೫॥ 


ಮುಚ್ಯಂತಾಂ ತ ಇಮೇ ಸರ್ವೇ ಹ್ಯತೀತಾನಾಗತಾಸ್ತಥಾ | 
ಮುಚ್ಯಂತಾಮಾಶು ಮಂಚ್ಯಂತಾಂ ತ ಏತೇ ಹಾಪವರ್ಜಿತಾಃ ll & u 


ಆಗೆಮೇ ಚ ವಿಷತ್ಮೌ ಚ ಸರ್ವಧರ್ಮಾನುಪಾಲಕಾಃ | 
ತೇತು ಕೆಲ್ಫಾನ್ಸ ಹೊನ್ಸೈರ್ಗ ಉಷಿತ್ವಾ ಹೃನಸೂಯಕಾಃ 1೭೩ 


ಬಹುಸುಂದರೆನಾರ್ಯಂಕೇ ಹ್ಯಾದ್ಯೇ ಪೆರಮಧಾರ್ನಕೆಂ । 
ಕಲೌ ಮಾನುಷತಾಂ ಯಾತು ಧರ್ಮಸ್ನೇಹ ನಿದರ್ಶನಂ le i 


ಪೂರ್ವಜರಾದ ಅಜ್ಜಂದಿರನ್ನು ನೋಡುವನು. ಆವರೆಲ್ಲರೂ ಆತ್ಮದೋಷದಿಂದ 
ಅಕ್ಸ್ಮಯನರಕವನ್ನು ಸೇರಿದರು 


೫ ಪತ್ನಿಯನ್ನು ತ್ಯಜಿಸಿದವನೂ, ಪುತ್ರಪೌತ್ರರಿಲ್ಲದವನೂ ಆದ ಈ 
ಅಧೆರ್ಮಿಷ್ಠನನ್ನು ರೌರವನರಕದಲ್ಲಿಟ್ಟು, ಬಹು ಬಲಶಾಲಿಗಳಾದವರು ನಾಶ 
ಮಾಡಲಿ. 


೬. ಅವಧಿಯು ಕಳೆದವರೂ, ಪಾಪರಹಿತರೂ ಆದ ಆ ಇವರೆಲ್ಲರನ್ನೂ 
ಬಿಟ್ಟು ಬಿಡಬೇಕು. ಬೇಗನೆ ಬಿಡಿ. ಬೇಗನೆ ಬಿಡಿ. ಇವರು ಪಾಪವಿಲ್ಲದವರು. 


೬೨೮, ಅನುಕೂಲದಲ್ಲಿಯೂ, ವಿಪಶ್ತಿನಲ್ಲಿಯೂ ಅವರು ಸರ್ವಧರ್ಮಗ 
ಳನ್ನೂ ಪರಿಪಾಲಿಸಿದವರು. ಅಸೂಯೆಯಿಲ್ಲದವರಾದ ಅವರು ಬಹುಕಲ್ಪಗಳ 
ಕಾಲ ಸ್ವರ್ಗದಲ್ಲಿ ವಾಸಮಾಡಿ, ಆದಿಕಲಿಯುಗದಲ್ಲಿ ಪರಮಧರ್ನ್ಮಿಷ್ಮರಾದ ಮನು 
ಷ್ಯರಾಗಿ ಪರಮಸುಂದರಿಯರಾದ ನಾರಿಯರ ತೊಡೆಯಮೇಲೆ ಮಕ್ಕಳಾಗಿ ಆಡಿ 
ಇಹಲೋಕದ ಧರ್ಮಸ್ಸೇಹಕ್ಕೆ ನಿದರ್ಶವಾಗಲಿ. 


313 ೪೦ 


ನರಾಹೆಪುರಾಣಂ 


ತ್ರಿನಿಷ್ಟಸೇಂ ಸರಿಶ್ಲೇಶೋ ವಾಸೋ ಹ್ಯಸ್ಯಾಕ್ಸಯೋ ಭನೇಶ್‌ | 
ಅಯಮಾಯೋಧನೇ ಶತ್ರುಂ ಹತ್ವಾ ತು ನಿಧನಂ ಗೆಶಃ Hel 


ಬ್ರಾಕ್ಮಣಾರ್ಥೇ ಗೆವಾರ್ಥೇ ವಾ ರಾಷ್ಟ್ರಾರ್ಥೆೇ ನಿಧನಂ ಗತಃ । 
ಶಕ್ರಸ್ಯ ಹೈಮರಾವತ್ಯಾಂ ನಿನೇದಯೆತ ಮಾ ಚಿರೆಂ। 


ತತ್ರ ವೈಮಾನಿಕೋ ಭೂತ್ವಾ ಕಲ್ಪಮೇಕೆಂ ನಿವತ್ಸ್ಯತಿ ॥ ೧೦॥ 
ತಥೈವಾಯಂ ಮುಹಾಭಾಗೋ ಧರ್ವಊ್ವಾತ್ಮ್ಮಾ ಧರ್ಮವತ್ಸಲಃ | 

ಬಹುದಾನರತೋ ನಿತ್ಯಂ ಸರ್ವಭೊತಾನುಕಂಪಳಃ ॥ ೧೧॥ 
ಏನಂ ಗೆಂಭೈಶ್ನೆ ಮಾಲ್ಕೈಶ್ಚ ಶೀಘ್ರಮೇವ ಪ್ರಪೊಜಯ  ೧೨॥ 


ಅಸ್ಮೈ ಪೂಜಾ ಭಷೇದ್ಷೇಯಾ ಮಯಾ ದಿಷ್ಟಾ ಮಹಾತ್ಮನೇ | 
ನೀಜ್ಯತಾಂ ಚಾಮರೈರೇಷ ರಥಮಸ್ಮೈ ಪ್ರದೀಯತಾಂ ॥ ೧೩ ॥ 


೯ ಈತನು ಯುದ್ಧದಲ್ಲಿ ಶತ್ರುವನ್ನು ಸಂಹರಿಸಿ ಮೃತೆನಾದವನು. ಈತ 
ನಿಗೆ ಸ್ವರ್ಗದಲ್ಲಿ ಕ್ಲೇಶವಿಲ್ಲದ ಅಕ್ಷಯವಾಸವಾಗಲಿ. 


೧೦, ಈತನು ಬ್ರಾಹ್ಮೆಣರಿಗಾಗಿಯೂ, ಗೋವುಗಳಿಗಾಗಿಯ್ಕೂ ರಾಷ್ಟ್ರ 
ಕ್ಯಾಗಿಯೂ ಪ್ರಾಣಬಿಟ್ಟವನು. ಅಮರಾವತಿಗೆ ಹೋಗಿ ಇಂದ್ರನಿಗೆ ತಿಳಿಸು 
ತಡಮಾಡಬೇಡ ಅಲ್ಲಿ ಈತನು ವೈಮಾನಿಕನಾಗಿ ಒಂದು ಕಲ್ಪಕಾಲ ವಾಸಿಸು 


ವನು. 


೧೧-೧೨. ಹಾಗೆಯೇ ಈ ಪೂಜ್ಯನು ಧೆರ್ಮಾತ್ಮನೂ ಧರ್ಮದಲ್ಲಿ ವಾತ್ಸ 
ಲ್ಯವುಳ್ಳ ವನೂ, ಯಾವಾಗಲೂ ಬಹೊದಾನಾಸಕ್ತ ನೂ ಸರ್ವಪ್ರಾಣಿದಯಾಪರನೂ 
ಆದವನು. ಈತನನ್ನು ಶೀಘ್ರವಾಗಿ ಗಂಧಪುಪ್ಪಮಾಲೆಗಳಿಂದ ಚಿನ್ನಾಗಿ 
ಪೂಜಿಸು. 


೧೩. ಈ ಮಹಾತ್ಮನಿಗೆ ನಾನು ಹೇಳಿದಂತೆ ಪೂಜೆಮಾಡಬೇಕು. ಈತನಿಗೆ 
ಚಾಮರದಿಂದ ಗಾಳಿಯನ್ನು ಬೀಸಿರಿ. ರಥವನ್ನು ಕೊಡಿ- 


214 


ಇನ್ನೊ ರೈದನೆಯ ಅಧ್ಯಾಯ 


ಪ್ರೇಕೆವಾಸೆಂ ಸಮುಕ್ಸೈಜ್ಯ ಹೀತೋ ಯಾತು ತ್ರಿವಿಷ್ಟಸೆಂ I 
ಇಂದ್ರಸ್ಕೋರ್ಧ್ವಂ ಭೆವೇಚ್ಲೈವಂ ದೇವದೇವಸ್ಯ ಧೀಮತಃ 8 ೧೪ ॥ 


ಶಂಖಕೂರ್ಯನಿನಾದೇನ ತತ್ರ ವೈ ವಿಜಯೇನ ಚ । 
ತತ್ರ ವೈ ಪೊಜಯಿತ್ವಾ ಚ ಪ್ರಾಯಶೋ ಲಭತಾಂ ಸುಖಂ ll ೧೫ ॥ 


ಅಯಂ ಗಚ್ಛ ತಂ ಭದ್ರಂ ಚಾಹೀಂದ್ರದೇಶಂ ದುರಾಸದಂ | 
ಅನೇನ ವೈ ಕೀರ್ತಿಮತಾ ಲೋಕಸ್ಸರ್ವೋ ಹಿ ಲಂಘಿತಃ 


1 ೧೬ ॥ 
ಗುಣೈಶ್ಚ ಶತಸಂಖ್ಯಾಕೈಃ ಶಕ್ರ ಏನಂ ಪ್ರತೀಕ್ಷೆತೇ ! 
ತಾವತ್ಪಾಸ್ಯತಿ ಧರ್ಮಾತ್ಮಾ ಯಾವಚ್ಛೆ ಕ್ರೆಸ್ತ್ರಿವಿಷ್ಟಪೇ ! ೧೩' 
ಶಾವತ್ಸ್ನ ಮೋದೆಶೇ ಸ್ವರ್ಗೇ ಯಾವದ್ಭರ್ಮೊೋಆನುಮೀಯತೇ | 
ಶೆತಶ್ಚ್ಯುತಶ್ಚ ಕಾಲೇನ ಮಾನುಷ್ಯೇ ಸುಖಮಶ್ನುತೇ ॥ ೧೮ 8 


೧೪. ಈತನು ಪ್ರೇತಾವಾಸವನ್ನು ಬಿಟ್ಟು ಇಲ್ಲಿಂದ ಸ್ವರ್ಗಕ್ಕೆ ಹೋಗಲಿ, 
ಈ ಬಂದಿ ವೆಂತನಿಗೆ ಡೀವಡೇವನಾದ ಇಂದ್ರ ಲದ 1 ಸ್ಥಾ ನವು 
ಲಭಿಸುವುದು. 


೧೫, ಆಲ್ಲಿ ಈತನು ವಿಜಯದಿಂದ ಶೆಂಖತೂರ್ಯಧ್ವೆನಿಗಳೊಡನೆ ಪೂಜಿತ 
ನಾಗಿ ಬಹು ಸುಖವನ್ನೂ ಪಡೆಯಲಿ. 


೧೬-೧೭. ಈತನು, ನಡೆಯಲು ಕಷ್ಟವೂ ಶುಭವೂ ಆದ ಇಂದ್ರಲೋ 
ಕಕ್ಕೆ ಹೋಗಲಿ. ಈ ಕೇರ್ತಿವಂತನು ತನ್ನ "ಸಾಹ ಆಜಾ ಕೋವಿ 
ಮೇಲಾಗಿರುವನು. ಈತನನ್ನು ಇಂದ್ರನು. ನಿರೀಕ್ಷಿಸುತ್ತಿರುವನು. ಂದ್ರನ 
ಸ್ವರ್ಗದಲ್ಲಿರುವವರೆಗೂ ಈ ಧರ್ಮಾತ್ಮನೂ ಅಲ್ಲಿರುವನು. 


೧೮. ಅತನ ತನ್ನ ಧರ್ಮವು ಮುಗಿಯುವವರೆಗೂ ಸ್ವರ್ಗದಲ್ಲಿ ಸಂತೋ 
ಹಷದಿಂದಿರುವನು. ಬಳಿಕ ಅಲ್ಲಿಂದ ಚ್ಯುತನಾಗಿ ಮನುಷ್ಯನಾಗಿ ಜನಿಸಿ ಸುಖ 
ಪಡುವನು. 


315 


ವರಾಹೆಪುರಾಣಂ 


ರತ್ನ್ನವೇಣುಪ್ರದಶ್ಚೈನ ಸರ್ವಧರ್ಮೆರಲಂಕೈ ತೆಃ | 
ಅಶ್ಲ್ಚಿನೋರ್ನೆಯ ಲೋಕಂತು ಸರ್ವಸೌಖ್ಯಸಮನ್ಹಿ ತೆಂ 8೧೯॥ 


ಅಯಂ ಯಾತು ಮಹಾಭಾಗೋ ದೇವದೇವಂ ಸನಾಶನೆಂ | 
ಅತಿಸೃಷ್ಟಃ ಪುರಾ ಯೇನ ಯಥೋಕ್ಕಾಸ್ಸುಖದೋಹನಾಃ ll ೨೦ ॥ 


ಸರ್ವಶಳ್ತ್ಯಾ ಸಮೇತೇನೆ ದ್ವಿಜೇಭ್ಯ ಉಪಪಾದಿತಾಃ | 
ಶುಚೀನಾಂ ಬ್ರಾಹ್ಮಣಾನಾಂ ಬಹ್ಹನ್ನದಾನಂ ವಿಶೇಷತಃ ॥ ೨೧ ॥ 


ತೇನ ಕಲ್ಪಂ ವಸಿಷ್ಯಂತಿ ರುದ್ರ ಕೆನ್ಯಾ ವಮೈನೋರಮಾಃ । 
ತತ್ರ ಕೆಲ್ಬಂ ವಸೇದ್ದತ್ಕಾ ರುದ್ರಲೋಕೆಂ ನ ಸಂಶಯಃ ॥ ೨೨ ॥ 


ತೇನ ದತ್ತಂ ದ್ವಿಜಾತಿಭ್ಯೋ ಮಧು ಖಂಡಪುರಸ್ಸರಂ । 
ರಸೈಶ್ಜ ನಿನಿಧೈರ್ಯುಕ್ತಂ ಸರ್ವಗೆಂಧಮನೋರಮಂ ॥ ೨೩ ॥ 


೧೯. ಈತನು ರತ್ನೆವೇಣು [ರತ್ನವನ್ನೂ ಕೊಳಲನ್ನೂ ಅಥವಾ ರತ್ನದ 
ಕೊಳಲನ್ನು] ದಾನಮಾಡಿದವನೂ, ಸರ್ವಧರ್ಮಗಳಿಂದಲೂ ಆಲಂಕೃತನೂ 
ಆಗಿರುವನು. ಈತನನ್ನು ಸರ್ವಸುಖಗಳಿಂದೆ ಕೂಡಿದ ಅಶ್ವಿನೀದೇವರೆ ರೋಕಕ್ಕೆ 
ಕರೆದುಕೊಂಡು ಹೋಗು. 


೨೦-೨೧. ಈಮಹಾಭಾಗ್ಯನು ಸನಾತನನಾದ ದೇವದೇವನೆಡೆಗೆ 
ಹೋಗಲಿ. ಸರ್ವಶಕ್ತನಾದ ಈತನು ಪೂರ್ವದಲ್ಲಿ ಶುಚಿಗಳಾದ ಬ್ರಾಹ್ಮಣರಿಗೆ 
ಸುಖವಾಗಿ ಕರೆಯುವ, ಶಾಸ್ತ್ರದಲ್ಲಿ ಹೇಳಿರುವಂತಹೆ ಹಸುಗಳನ್ನು ದಾನಮಾಡಿರು 
ವನು. ಅನ್ನದಾನವನ್ನು ವಿಶೇಷವಾಗಿ ಮಾಡಿರುವನು. 


೨೨. ಆದುದರಿಂದೆ ಮೆನೋಹೆರರಾದ ರುದ್ರಕನ್ಯೈೇಯರು ಕಲ್ಪಕಾಲ ಎಲ್ಲಿ 
ವಾಸಿಸುವರೋ ಆ ರುದ್ರಲೋಕಕ್ಕೆ ಈತನೂ ಹೋಗಿ ಕಲ್ಪಕಾಲದವರೆಗೆ ವಾಸ 
ಮಾಡುವುದರಲ್ಲಿ ಸಂಶಯವಿಲ್ಲ, 


೨೩. ಆತನು ಬ್ರಾಹ್ಮಣರಿಗೆ ಸಕ್ಕರೆಯೊಡನೆ ವಿವಿಧೆರಸಗಳಿಂದ ಕೂಡಿ 
ಸರ್ವಸುಗಂಧೆಮುನೋಹೆರವೂ ಅದ ಮಧು (ಪರ್ಕ) ವನ್ನು ಕೊಟ್ಟಿರುವನು, 


316 


ಇನ್ನೂರೈದನೆಯ ಅಧ್ಯಾಯ 


ಕರುಣೀ ಕ್ಷೀರಸಂಪೆನ್ಹಾ ಗೌಃ ಸುವರ್ಣಯುಂತಾ ಶುಭಾ! 

ಸವತ್ಸಾ ಹೇಮವಾಸಾಶ್ಚ ದತ್ತಾನೇನ ಮಹಾತ್ಮನಾ ॥ ೨೪ 0 
° ಷ್‌ 

ಅಸ್ಕೆ ಲೇಖ್ಯಂ ಮಯಾ ದೃಷ್ಟಂ ತಿಸ್ರಃ ಕೋಟ್ಯಿಸ್ತಿವಿಷ್ಟಪೇ | 

ಸ್ವರ್ಗಾತ್ಪರಿಜಚ್ಯುತಶ್ಶಾ ಯಮ ಷೀಣಇಂ ಜಾಯತೇ ಕುಲೇ ೪ ೨೫ | 

ಬ ಲ 

ಸುವರ್ಣಸ್ಯ ಪ್ರದಾತಾ ಚೆ ತ್ರಿದಶೇಭ್ಕೋ ನಿವೇದ್ಯತಾಂ | 

ತ್ರಿದಶಾನೆಭ್ಯುನುಜ್ಞಾಸ್ಯೆ ಯಾತು ದೇವಮುಮಾಪತಿಂ ॥ ೨೬ ॥ 

ತತ್ರೈಷ ವೈ ಮಹಾತೇಜಾ ಯೆಥೇಷ್ಟಂ ಕಾಮಮಾಪ್ಟುಯಾತ್‌ ! 

ತತ್ರೈವಾಯಮಪಿ ಪ್ರೇತಗಣಭಕ್ತೋ ಮಹಾಕಪಾಃ ॥೨೭॥ 

ಪ್ರಯಾತು ಪಿತೃಭಿಸ್ಸಾರ್ಧಂ ತರ್ಹಿತಾ ಯೇನ ಪೂರ್ವಜಾಃ | 

ದಾನೆವ್ರತಾ ದಿವಂ ಯಾಂತು ನಾನಾಲೋಕನೆಮಸ್ಕೃೃತಾಃ ॥ ೨೮ ॥ 


೨೪. ಆ ಮಹಾತ್ಮನು ಕರುವಿನೊಡಗೂಡಿ ಹಾಲುಕರೆಯುವ ಶುಭಕರ 
ವಾದ ಪ್ರಾಯದ ಹೆಸು (ಗೋ) ವನ್ನು ಪೀತಾಂಬರದಿಂದಲಂಕರಿಸಿ ಸುವರ್ಣ 
ದೊಡನೆ ದಾನಮಾಡಿದನು 


ಇ 


ನೋಡಿದ್ದೇನೆ. ಈತನು ಸ್ವರ್ಗದಿಂದ ಪರಿಚ್ಯುತನಾದರೂ ಖುಷಿಗಳ ಕುಲದಲ್ಲು 
ದಿಸುವನು. 


೨೫. ನಾನು ಈತನ ಮೂರುಕೋಟ ಲೇಖನಗಳನ್ನೂ ಸ್ವರ್ಗದಲ್ಲಿ 


೨೬, ಸುವರ್ಣವನ್ನು ಹೆಚ್ಚಾಗಿ ದಾನಮಾಡಿದ ಈತನ ವಿಚಾರವನ್ನು 
ದೇವತೆಗಳಿಗೆ ವಿಜ್ಞಾ ಪಿಸಿರಿ. ಈತನು ದೇವತೆಗಳ ಅನುಮತಿಯನ್ನು ಪಡೆದು, 
ಮಹಾದೇವನನ್ನು ಸೇವಿಸಲು ಹೋಗಲಿ. 


೨೭. ಅಲ್ಲಿ ಮಹಾತೇಜನಾದ ಈತನು ಬೇಕಾದಹಾಗೆ ಬೇಕಾದುದನ್ನು 
ಪಡೆಯುವನು. ಮಹಾತಪನೂ, ಪ್ರೇತಗಣಭಕ್ತನೂ ಆದ ಈತನೂ ಅಲ್ಲಿಯೇ 
ಹೊ ಗಲಿ. 


೨೮, ಪೂರ್ವಜರನ್ನು ತೃಪ್ತಿ ಪಡಿಸಿದವನು ಪಿತೃಗಳೊಡನೆ ಹೋಗಲಿ. 
ನಾನಾಲೋಕನಮಸ್ಕೃತರಾದ ದಾನವ್ರತಿಗಳು ಸ್ವರ್ಗಕ್ಕೆ ಹೋಗಲಿ, 


817 


ವರಾಹೆಪ್ರೆರಾಣಂ 


ಆಯೆಂ ಭೆಜ್ರೋ ಮೆಹಾಕಾಮಂ ಸರ್ವಭೂತಹಿತೇ ರೆತಃ। 
ಸರ್ವಕಾಮೈರಯಂ ಸೂಜ್ಯಸ್ಸೆರ್ವಕಾಮಪ್ರಜೋ ನೆರೆಃ | ೨ I 


ಸಿತಿಪ್ರದೋ ದ್ವಿಜಾತಿಭ್ಯೋ ಹೃಯೆಂ ಯಾತು ತ್ರಿವಿಷ್ಟಸೆಂ | 
ತತ್ರೈವ ತಿಷ್ಮೆತಾ ದ್ವೀರೋ ಬ್ರಹ್ಮಲೋಕೇ ಸಹಾನುಗೆಃ 1 ೩೦॥ 


ವಿನಿಧೈಃ ಕಾಮಭೋಗೈಸ್ತು ಸೇವ್ಯಮಾನೋ ನೆರೋತ್ತಮಃ | 
ಅಕ್ಸಯಂ ಚಾಜರಂ ಸ್ಥಾನಂ ಪೊಜ್ಯಮಾನೋ ಮಹರ್ಷಿಭಿಃ 1೩೧ 


ಇತಿ ಶ್ರೀನರಾಹಪುರಾಣೇ ಭಗವಚ್ಛಾಸ್ತ್ರೇ ಸಂಸಾರೆಚಕ್ರೇ ಶುಭಾಶುಭೆ 
ಫಲಾನುಕೀರ್ತನಂ ನಾಮ ಪಂಚಾಧಿಕದ್ವಿಶತತನೋಧ್ಯಾಯಃ 





೨೯. ಸರ್ವಪ್ರಾಣಿಹಿತನಾದ ಈ ಭದ್ರನು ತನ್ನ ಮೆಹಾಕಾಮಗಳನ್ನು 
ಪಡೆಯಲಿ. ಸರ್ವರ ಇಷ್ಟಗಳನ್ನೂ ನೆರವೇರಿಸುವ ಈತನು ಸರ್ವೇಷ್ಟಾರ್ಥಗಳಿಂ 
ದೆಲೂ ಪೂಜ್ಯನಂ. 


೩೦-೩೧. ಬ್ರಾಹ್ಮಣರಿಗೆ ಭೂದಾನಮಾಡಿದ ಈತನು ಸ್ವರ್ಗಕೈಹೋಗಲಿ 
ನರೋತ್ತಮನಾದ ಈ ವೀರನು ತನ್ನ ಅನುಗಾಮಿಗಳೊಡನೆ ಕ್ಷಯವೂ ಮುಪ್ಪೂ 
ಇಲ್ಲದ ಬ್ರಹ್ಮಲೋಕಕ್ಕೆ ಹೋಗಿ, ಬಗೆಬಗೆಯ ಇಷ್ಟಸುಖಗಳನ್ನು ಅನುಭವಿಸ 
ತ್ರಲೂ, ಮಹರ್ಷಿಗಳಿಂದ ಪೂಜೆಗೊಳ್ಳುತ್ತಲೂ ಅಲ್ಲಿಯೇ ಇರಲ್ಲಿ 


ಅಧ್ಯಾಯದ ಸಾರಾಂಶ: 
ನಚಿಕೇತನು ಖುಷಿಗಳಿಗೆ- ಯಮಲೋಕದಲ್ಲಿ ಯಮನೂ ಚಿತ್ರಗುಪ್ತನೂ 
ಶುಭಾಶುಭಕರ್ನೀಗಳಿಗೆ ಅವರವರಿಗೆ ಸಲ್ಲಬೇಕಾದ ಸ್ಥಾನಗಳನ್ನೂ, ಫಲವನ್ನೂ, 
ವಿವರವಾಗಿ ತಿಳಿಸಿದುದನ್ನೊ ಹೇಳುವನು. 
ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂ ರೈ ದನೆಯ ಅಧ್ಯಾಯ. 
ಸೂಜಿ 


318 


॥ಶ್ರೀ! 


ಸಡಧಿಕದ್ದಿಶತತಮೋಧ್ಯಾಯಃ 
ಅಥ ಶುಭಕರ್ಮಫಲೋದಯಪ್ರಕರಣಂ 





॥ ಯುಷಿರುಮಾಚ ॥ 
ಚಿ ತ್ರಗುಪ್ತಸ್ಕೆ ಸಂದೇಶೋ ನದಶೋ ಯೋ ನಯಾ ಶ್ರುತಃ । 
ಶ್ರೂಯತಾಂ ವೈ ಮಹಾಭಾಗಾಸ್ತಪಸ್ಸಿದ್ಧಾ ದ್ವಿಜೋಕ್ತನತಾಃ lon 


ಇಮಂ ಸರ್ವಾತಿಥಿಂ ದಾಂತೆಂ ಸರ್ವಭೊತಾನುಕಂಪಕೆಂ! 
ಸಮಾನ್ನದಾನದಾತಾರಂ ಶೇಷಭೋಜನಭೋಜನಂ ೨॥ 


ಮುಂಚ ಮುಂಚ ಮಹಾಭೈತ್ಶ ಚೈಷ ಧರ್ಮಸ್ಯ ನಿರ್ಣಯಃ | 
ಅಹಂ ಕಾಲೇನ ಸಾರ್ಧಂ ಹಿ ಮೃತ್ಯುನಾ ಪ್ರೇರಿತಸ್ತಥಾ ೩॥ 





ಇನ್ನೂರಾರನೆಯ ಅಧ್ಯಾಯ 
ಶುಭಕರ್ಮಫಲೋದಯಂ 
my 
೧. ನಚಿಕೇತಖುಷಿ:..- ಪೊಜ್ಯರೂ ತಪಸ್ಸಿದ್ದರೂ ಆದ ಬ್ರಾಹ್ಮಣೋ 
ತ್ರಮರೇ, ಚಿತ್ರಗುಪ್ತನ ಸಂದೇಶಗಳಲ್ಲಿ ನಾನು ಕೇಳಿದುದನ್ನು ತಿಳಿಸುತ್ತೇನೆ. 
ಕೇಳಿರಿ, 


೨-೩, ಚಿತ್ರಗುಪ್ತ;- ಸೇವಕೋತ್ತಮನೇ, ಸರ್ವಾತಿಥಿಗಳನ್ನೂ ಆದರಿಸು 
ವವನೂ, ಜಿತೇಂದ್ರಿಯನೂ, ಸರ್ವಪ್ರಾಣಿದಯಾಪರನೂ, ಪಂಕ್ತಿಭೇದವಿಲ್ಲದೆ 
ಸಮವಾಗಿ ಆನ್ನದಾನಮಾಡುವವನೂ, ಅತಿಥಿಶೇಷಾನ್ನವನ್ನು ಭುಜಿಸುವವನೂ 
ಆದ ಈತನನ್ನು ಬಿಡು ಬಿಡು. ಇದು ಧರ್ಮದ ನಿರ್ಣಯ. ನಾನು ಮೃತ್ಯು 
ವಾದ ಯಮವನಿಂದ ಹಾಗೆ ಅಜ್ಜಾ ಪಿಸಲ್ಪಟ್ಟದ್ಡೇನೆ. 


319 


ವರಾಹಪೆರಾಣಂ 


ಮಮ ಸ್ಥಾಸೈಂತಿ ಪಾರ್ಶ್ವೇಷು ಪಾಪಾ ವೈ ನಿಕೃತಾಸ್ತಥಾ 
ಏನಂ ಗಾಸ್ಕಂತಿ ಗೆಂಧರ್ವಾ ಗೆಗೆನೇ*ಪ್ಸರಸಸ್ತಥಾ ೪॥ 


ದೀಯಂತಾಮಾಸನಂ ದಿವ್ಯಂ ತೆಥಾನ್ಯೈದ್ಯಾಸಮೇವ ಚೆ ! 


ಅನ್ಯಾನ್ಯಾನ್ಯಾನುಯೇತ್ಕಾಮಾನ್ಮನಸಾ ಯಾನಿ ಚೇಚ್ಛೃತಿ 1೫॥0 
ತೆತ್ತು ಶೀಘ್ರಂ ಪ್ರದಾತೆವ್ಯಂ ಧರ್ನುರಾಜಸ್ಯೆ ಶಾಸನಾತ್‌ । 
ಅಕ್ರಿಯಾಣಿ ತು ದಾನಾನಿ ಪೊರ್ವಂ ದತ್ತಾನಿ ಧೀಮತಾ ॥ ೬॥ 


ಪ್ರೇಕ್ಷತಾಂ ಜ ಮಹಾಭಾಗೋ ಭೋಕ್ತುಂ ಚೈವ ಸಹಾನುಗೆಃ | 
ತಿಷ್ಪತ್ಕೇಹೊತ್ರ ವೈ ನೀರೋ ಯಮಾದೇಶಾನ್ಮಹಾಯಶಾಃ ne 


ಯಾವತ್ಚ್ವರ್ಗಾದ್ವಿವತಾನಾನಿ ಸಮಾಗೆಚ್ಛೆಂತಿ ಕೃತ್ಸ್ನಶಃ | 
ತತಸ್ಸ ಪ್ರವರೈರ್ಯಾನೈಸ್ಸಾನುಗಃ ಸೆಪರಿಚ್ಛದಃ ॥೮॥ 


ದೇವಾನಾಂ ಭೆವನೆಂಯಾತು ದೈನತೈರಭಿಪೂಜಿತಃ | 


ತತ್ರೈವ ರಮತಾಂ ನೀರೋ ಯಾವಲೋಕೋಹಿ ಧಾರ್ಯತೇ ೯! 


₹೧ 


೪.೬. ವಿಕೃತರೂ, ಪಾಪಿಗಳೊ ನನ್ನ ಪಕ್ಕಗಳಲ್ಲಿರುವರು. ಈತನನ್ನು 
ಆಕಾಶದಲ್ಲಿ ಗಂಧೆರ್ವರೂ, ಅಪ್ಪರರೂ ಗಾನಮಾಡುವರು. ಈತನಿಗೆ ದಿವ್ಯಾಸನ 
ವನ್ನೋ, ಒಂದು ವಿಮಾನವನ್ನೋ ಅಥವಾ ಬೇರಾವ ಇಷ್ಟಾರ್ಥಗಳನ್ನು ಬಯ 
ಸುವನೋ ಅದನ್ನೊ ಧರ್ಮರಾಜನ ಅಪ್ಪಣೆಯಾಗಿರುವುದರಿಂದ ಬೇಗನೆ ಕೊಡ 
ಬೇಕು. ಈ ವಿದ್ವಾಂಸನು ಇತರರು ಕೊಡಲಾಗದ ದಾನಗಳನ್ನು ಕೊಟ್ಟರು 
ವನು. 

೭೬೯. ಈ ವೀರನು ಇಲ್ಲಿರುವನಷ್ಟೆ. ಸ್ವರ್ಗದಿಂದ ವಿಮಾನಗಳು ಬರುವ 
ವರೆಗೂ ಈ ಮಹಾಶಯನಿಗೆ ಈತನ ಜತೆಯವರೊಡನೆ ಸರಿಯಾದ ಭೋಜನ 
ವಾಗುವಂತೆ ನೋಡಿಕೊಳ್ಳಿ. ನಾನು ನಿಯಮಿಸಿದ್ದೇನೆ. ಉತ್ತಮಯಾನಗಳು 
ಬಂದ ಬಳಿಕ ಸಂಗಡಿಗರೊಡನೆಯೂ ಪರಿವಾರದೊಡಕೆಯೂ ಅವುಗಳಲ್ಲಿ ದೇವ 
ಲೋಕಕ್ಕೆ ಹೋಗಲಿ. ಈ ವೀರನು ದೇವತೆಗಳಿಂದ ಪೂಜತನಾಗಿ ಲೋಕವಿರು 
ವವರೆಗೂ ಅಲ್ಲಿಯೇ ರಮಿಸಲಿ. 


320 


ಇನ್ನೂರಾರನೆಯ ಅಧ್ಯಾಯ 


ಸ ಕೃತಾರ್ಥಸ್ಸದಾ ಲೋಕೇ ಯತ್ರೈಷೋಇಭಿಪ್ರಯಾಸ್ಕತಿ | 
ತತ್ರ ಮೇಧ್ಯಂ ಪವಿತ್ರಂ ಚ ಯತ್ರ ಸ್ಕ್ಮಾಸ್ಯೆ ತ್ಯ ಯಂ. ಶುಚಿಃ 1 ೧೦॥ 


ನೈಕಕನ್ಮಾಪ್ರದಾತಾರಂ ನೈಕಯಜ್ಜ ಕೃತಂ ತಥಾ | 
ಪೂಜ್ಯತಾಂ ಸರ್ವಕಾಮೈಸ್ತು ಪದಂ ಗೆಚ್ಛತು ವೈಷ್ಣವಂ 1 co I 


ತಶ್ರೈಷ ರಮತಾಂ ಧೀರಃ ಸಹಸ್ರಮಯುತಂ ಸಮಾಃ । 
ಶತಶೋ ವೈ ಮಾನುಷೇ ಲೋಕ ಅದ್ಕೇ ವೈ ಜಾಯತಾಂ ಕುಲೇ ॥ ೧೨॥ 


ಭೂತಾನುಕೆಂಪಕೋ ಹ್ಯೇಷ ಕ್ರೀಯತಾಮಸ್ಯ ಚಾರ್ಚನಂ। 
ವರ್ಷಾಣಾಮಯುತಂ ಚಾಯಂ ತತ್ರ ತಿಷ್ಕತು ದೇವನತ್‌ | 
ಜಾಯತೇ ಕು ತತಃ ಪಶ್ಚಾಶ್ಸರ್ವಮಾನುಷಪೂಜಿತಃ 1 ೧೩ ॥ 


ಉಪಾನಹೌ ಚ ಛತ್ರೆಂ ಚ ಜಲಭಾಜನಮೇವ ಚ! 
ಅಸಕೃೈದ್ಯೇನ ದತ್ತಾನಿ ತಸ್ಮೈ ಪೂಜಾಂ ಪ್ರಯಚ್ಛತ ॥ ೧೪ ॥ 


೧೦. ಲೋಕದಲ್ಲಿ ಕೃತಾರ್ಥನಾದ ಈ ಶುದ್ಧಾತ್ಮನು ಎಲ್ಲಿ ಹೋಗುವನೋ 
ಎಲ್ಲಿರುವನೋ ಆ ಪ್ರದೇಶವು ಸದಾ ಪವಿತ್ರವೂ ಶುಚಿಯೂ ಆಗುವುದು. 


೧೧-೧೨. ಅನೇಕ ಕನ್ಯಾದಾನಗಳನ್ನು ಮಾಡಿದ ಮತ್ತು ಅನೇಕಯಜ್ಞ 
ಗಳನ್ನು ಮಾಡಿದ ಈತನನ್ನು ಸರ್ವೇಷ್ಟಾರ್ಥಗಳನ್ನೂ ಅರ್ಪಿಸಿ ಪೂಜಿಸಿರಿ. 
ಈ ವಿದ್ವಾಂಸನು ವೈಷ್ಣವಲೋಕವನ್ನು ಸೇರಿ ಅಲ್ಲಿಯೇ ಕೋಟ್ಯಂತರವರ್ಷಗಳು 
ಆನಂದಿಸಲಿ. ಬಳಿಕ ಮನುಷ್ಯಲೋಕದಲ್ಲಿ ಬ್ರಾ ಹ್ಮಣಕುಲದಲ್ಲ ಜನಿಸಲಿ. 


೧೩, ಪ್ರಾಣಿದಯಾಪರನಾದ ಈತನನ್ನು ಅರ್ಚೆಸಿರಿ. ಹತ್ತುಸಾವಿರ 
ವರ್ಷಕಾಲ ಈತನೂ ದೇವನಂತೆ ಅನ್ಲಿರಲಿ. ಬಳಿಕ ಸರ್ವಜನೆಪೂಜಿತನಾಗಿ 
ಜನಿಸುವನುಂ. 


೧೪. ಫಾದರಕ್ಷೆಗಳನ್ನೂ, ಕೊಡೆಯನ್ನೂ, ನೀರಿ ನಪಾತ್ರೆಯನ್ನೂ ಆನೇಕ 
ವೇಳೆ ದಾನಮಾಡಿದ ಅತನಿಗೆ ಪೂಜೆಯನ್ನು ಮಾಡಿ, 


32% ೪೧ 


ವರಾಹಪೆರಾಣಂ 


ಸಭಾ ಯತ್ರ ಪ್ರವರ್ತಂಶೇ ಯಸ್ಮಿನ್ಹೇಶೇ ಸಹಸ್ರಶಃ । 
ಹಸ್ತೇನ ಸಂಸ್ಕೃಶತ್ಕೇಷ ಮೃದುನಾ ಶೀತಲೇನ ಚ 1 ೧೫ ॥ 


ವಿದ್ಯಾಧರಸ್ತಥಾ ಹ್ಯೇಷ ನಿತ್ಯಂ ಮುದಿತಮಾನಸಃ 8 ೧೬ |! 


ಮಹಾಪವ್ಮಾನಿ ಚತ್ವಾರಿ ತಸ್ಮಿಂಸ್ತಿಸ್ಮಂತು ನಿತ್ಯಶಃ | 
ತತಶ್ವ್ಯುತಶ್ಚ ಕಾಲೇನ ಮಾನುಷಂ ಲೋಕಮಾಸ್ಕಿತಃ ) 
ಬಹುಸುಂದರನಾರೀಕೇ ಕುಲೇ ಜನ್ಮ ಸಮಾಪ್ಪುಯಾತ್‌ ll ೧೭8 


ದಧಿ ಕ್ಲೀರಂ ಫೈತೆಂ ಚೈವಂ ಯೇನ ದತ್ತಂ ದ್ವಿಜಾತಿಷು | 
ಏಷ ವಾ ಯಾತು ನಃ ಪಾರ್ಶ್ವಮಸ್ಮೈ ಪೂಜಾಂ ಪ್ರಯಚ್ಛತೆ ॥೧೮॥ 


ನೀಯತಾಂ ನೀಯತಾಂ ಶೀಘ್ರಂ ಯತ್ರ ಯತ್ರ ನ ಚಾಲಯೇತ್‌ | 
ಗೋರಸಸ್ಯ ತುಂ ಪೂರ್ಣಾನಿ ಭಾಜನಾನಿ ಸಹಸ್ರಶಃ ॥ ೧೯೨ 


ಕಾ ಸ ಕ ಸ ಸಸ ಸ ್ತೃ ್ಞ್ರ್ಳ್ರ್ಧ್ದ್ಮ್ಮ,ಸಸಸ್ಯ ಸಟ, ವಿವ್ವಿೆಷ್ದೆೃಹೃ್ವೆೌಪ್ವ್ವ್ಯೃ. 


೧೫-೧೭ ಆತನು ಎಲ್ಲಿ ಸಾವಿರಾರು ಸಭೆಗಳು ನಡೆಯುವುವೋ ಅಲ್ಲಿಗೆ 
ವಿದ್ಯಾಧೆರನಾಗಿ ಹೋಗಿ, ತನ್ನ ಮೃದುಶೀತಲವಾದೆ ಹಸ್ತದಿಂದ ಆಸಭಿಕರಿಗೆ 
ಹಸ್ತಲಾಘವವನ್ನು ಕೊಡುವನು. ಅಲ್ಲಿ ಸಂತುಷ್ಟಮನನಾಗಿ ನಾಲ್ಕುಮಹಾ 
ಪದ್ಮವರ್ಷಕಾಲ ಸ್ಥಿರವಾಗಿರಲಿ. ಬಳಿಕ ಅಲ್ಲಿಂದ ಪರಿಚ್ಛಾತನಾಗಿ ಮನಷ್ಯ 


ಲೋಕಕ್ಕೆ ಬಂದು ಬಹುಸುಂದರನಾರಿಯರುಳ್ಳ ಕುಲದಲ್ಲಿ ಜನಿಸುವನು. 


೧೮-೧೯. ದ್ವಿಜರಿಗೆ ಹಾಲುಮೊಸರುತುಪ್ಪಗಳನ್ನು ದಾನಮಾಡಿದ ಈತೆನಂ 
ನನ್ನ ಪಕ್ಕಕ್ಕೆ ಬರಲಿ, ಪೂಜೆಯನ್ನು ಮಾಡಿರಿ, ಗೋರಸ (ಗೋವಿನ ಹಾಲು 
ಮೊಸರು ತುಪ್ಪ)ಗಳಿಂದೆ ತುಂಬಿದೆ ಪಾತ್ರೆಗಳು ಸಾವಿರಾರು ತಪ್ಪದೆ ಎಲ್ಲಿ ಇರಂ 
ವುವೋ ಅಲ್ಲಿಗೆ ಈತನನ್ನು ಬೇಗನೆ ಕರೆದುಕೊಂಡು ಹೋಗಿ. 


322 


ಇನ್ನೊರಾರನೆಯ ಅಧ್ಯಾಯ 
ಯೆತ್ತೆ ದಶ್ವಾಚೆ ಪೀತ್ವಾ ಚೆ ಬಾಂಧನೇಜ್ಯೋ ವಿಭಾಗೆಶಃ | 
ತತಃ ಪಶ್ಚಾದಯೆಂ ಯಾತು ಯೆತ್ರ ಲೋಕೋಂನೆಸೂಯೆಕೆ8 ॥ ೨೦॥ 
ತತ್ರೈವ ರೆಮತಾಂಧೀರೋ ಬಹುವರ್ಸೆಶೆತಾನ್ಯಯಂ un ೨೦ 
ಬಹು ಸುಂದರನಾರೀಭಿಃ ಸೇವ್ಯಮಾನೋ ಮಹಾತಪಾಃ। 
ಅನುಶಾಖ್ಕೋ ಭವೇತ್ರತ್ರ ಗೋಲೋಕೇಷು ಸಮಾಹಿತಃ ! ೨೨1 
ಇದಮೇವಾಪರಂ ಚೈವ ಚಿತ್ರಗುಪ್ತಸ್ಯ ಭಾಷಿತಂ | 
ಸರ್ವದೇವಮುಯಾ ಬೇವ್ಯಃ ಸರ್ವನೇದನುಯಾಸ್ತಥಾ ॥ ೨೩ ॥ 
ಅಮೃತಂ ಧಾರಯಂತ್ಯೆ ಶ್ಲ ಪ್ರಚರಂತಿ ಮಹೀತೆಲೇ । 
ತೀರ್ಥಾನಾಂ ಪರೆಮಂ ತೀರ್ಥೆಮತೆಸ್ಮೀರ್ಥಂ ನೆ ವಿದ್ಯತೇ | ೨೪॥ 
ಪವಿತ್ರಂ ಚ ಪವಿತ್ರಾಣಾಂ ಪುಷ್ಟೀನಾಂ ಪುಷ್ಟಿಕೇವ ಚೆ | 
ತಸ್ಮಾತ್ಪುರಸ್ತ್ರು ದಾತವ್ಯಂ ಗವಾಂ ವೈ ಮೇಧ್ಯ ಕಾರಣಾತ್‌ ॥ ೨೫॥ 








೨೦-೨೧. ಅಲ್ಲಿ ಈತನು ಗೋರಸವನ್ನು ತನ್ನ ಬಂಧುಗಳೊಡನೆ ಶಾನೂ 
ಬೇಕಾದಹಾಗೆ ಸೇವಿಸಿ, ಬಳಿಕ ಅಸೂಯೆಯಿಲ್ಲದ ಲೋಕಕ್ಕೆ ಹೋಗಿ, ಅಲ್ಲಿ 
ಸಾವಿರಾರುವರ್ಷಗಳಕಾಲ ರಮಿಸಲಿ, 


೨೨. ಶಾಂತನಾದ ಈ ಮಹಾತಪನು ಆಸ್ಪರ್ಗಲೋಕದಲ್ಲಿ ಬಹೆಸುಂದರ 
ನಾರಿಯರಿಂದ ಸೇವಿತನಾಗಿ ಅಮರನೆನಿಸಿಕೊಳ್ಳುವನು. 


೨೩-೨೪. ಈ ಬೇರೊಂದು ಮಾತೂ ಚಿತ್ರಗುಪ್ತನು ಹೇಳಿದುದು. " ಸರ್ವ 
ದೇವಮಯರೂ, ಸರ್ವವೇದಮಯರೂ ಆಗಿ, ಅಮೃತವನ್ನು ಧರಿಸಿರುವ ಈ 
ಗೋದೇವಿಯರು ಭೂಮಿಯಲ್ಲಿ ಸಂಚರಿಸುವರು. ತೀರ್ಥಗಳಲ್ಲೆಲ್ಲಾ ಗೋ 
ದೇವಿಯೇ ಪರಮತೀರ್ಥ. ಅದಕ್ಕಿಂತ ಮೇಲಾದ ತೀರ್ಥವಿಲ್ಲ. 


೨೫. ಗೋರೆಸವು ಪವಿತ್ರವಾದುವುಗಳಲ್ಲೆಲ್ಲಾ ಪರಮಪವಿಶ್ರವೂ, ಪುಷ್ಟಿ 
ಕರವಾದವುಗಳಲ್ಲಿ ಆತಿಪುಸ್ಟಿಕರವೂ ಆದುದು, ಬೀಗಿ ಪರಿಶಂದ್ಭ ವಾಗಿರುವುದರಿಂದ 
ಗೋರಸನನ್ನು ಅತಿಥಿಗಳೇ ಮೊದಲಾದವರಿಗೆ ಮೊದಲು ಅರ್ಪಿಸಬೇಕು. 


323 


ವರಾಹ್‌ಪುರಾಣಂ 


ದೆದ್ದಾ ಹಿ ತ್ರಿದಶಾಸ್ಸರ್ವೇ ಕ್ಷೀರೇಣ ಚೆ ಮಹೇಶ್ವರಃ 1 
ಫತೇನೆ ಸಾವಕೋ ನಿತ್ಯಂ ಪಾಯೆಸೇನೆ ಪೀತಾಮೆಹೆಃ 1 ೨೬ ॥ 


ಸಕೃದ್ದತ್ತೇನ ಪ್ರೀಯಂತೇ ವರ್ಷಾಣಾಂ ಹಿ ಶ್ರಯೋದಕಶೆ ! 
ತಾಂ ದತ್ವಾ ಚೈವ ಪೀತ್ವಾ ಚ ಪ್ರೀತೋ ಮೇಧ್ಯಸ್ತು ಜಾಯೆತೇ ॥ ೨೭ | 


ಪೆಂಚಗವ್ಯೇನ ಪೀತೇನ ವಾಜಿಮೇಧಫಲಂ ಲಭೇತ್‌ | 
ಗವ್ಯಂ ತು ಪರೆಮಂ ಮೇಧ್ಯೆಂ ಗವ್ಯಾದನ್ಯನ್ನವಿದ್ಯತೇ ೪ ೨೮ ॥ 


ದಂತೇಷು ಮರುತೋ ದೇವಾ ಜಿಹ್ವಾಯಾಂ ತು ಸರಸ್ವತೀ $ 
ಖುರೆಮಥ್ಯೇತು ಗಂಧರ್ವಾಃ ಖುರಾಗ್ರೇಷು ತು ಪನ್ನಗಾಃ ॥೨೯॥ 


ಸರ್ವಸಂಧಿಷು ಸಾಧ್ಯಾಶ್ಹೆ ಚಂದ್ರಾದಿತ್ಕೌ ತು ಲೋಚನೇ | 
ಕಕುದೇ ಸರ್ವಕ್ಷತ್ರಾಣಿ ಲಾಂಗೂಲೇ ಧರ್ಮ ಆಶ್ರಿತಃ 0 aoll 


೨೬-೨೭. ಒಂದುಸಾರಿ ಕೊಟ್ಟಿ ಮಾತ್ರದಲ್ಲಿ ಹೆಸುನಿನ ಮೊಸರಿನಿಂದ 
ಎಲ್ಲಾ ದೇವತೆಗಳೂ, ಹಾಲಿನಿಂದ ಮಹೇಶ್ವರನೂ, ತುಪ್ಪದಿಂದ ಅಗ್ನಿಯೂ 
ಹಾಲಿನ ಪಾಯಸದಿಂದ ಬ್ರಹ್ಮನೂ ಹೆದಿಮೂರುವರ್ಷಗಳಕಾಲ ತೃಪ್ತಿಯನ್ನು 
ಪಡೆಯುವರು. ಅವುಗಳನ್ನು ಕೊಟ್ಟೂ, ಸೇವಿಸಿಯೂ ಮನುಷ್ಯನು ಸಂತೋಷ 


ವುಳ್ಳವನೂ, ಪವಿತ್ರನೂ ಆಗುವನು. 


೨೮. ಹೆಸುವಿನ ಹಾಲು ಮೊಸರು ಮೊದಲಾದುವುಗಳಿಗಿಂತ ಪವಿತ್ರ 
ವಾದುದು ಬೇರೆ ಇಲ್ಲ. ಪಂಚಗವ್ಯವನ್ನು ಸೇವಿಸುವುದರಿಂದ ಅಶ್ವಮೇಧೆಫಲವು 
ಲಭಿಸುವುದು. 


೨೯-೩೧, ಗೋವಿನ ಹಲ್ಲುಗಳಲ್ಲಿ ಮರುದ್ದೇವತೆಗಳೂ, ನಾಲಗೆಯಲ್ಲಿ 
ಸರಶ್ವತಿಯೂ, ಗೊರಸುಗಳ ನಡುವೆ ಗಂಧರ್ವರೂ, ಕೊನೆಗಳಲ್ಲಿ ನಾಗರೂ, ಎಲ್ಲಾ 
ಸಂಧಿ ಪ್ರದೇಶಗಳಲ್ಲಿಯೂ ಸಾಧ್ಯರೂ, ಕಣ್ಣುಗಳಲ್ಲಿ ಚಂದ್ರೆಸೂರ್ಯರೂ, ಹಿಣಿಲಿ 


324 


ಇನ್ನೊರಾರೆನೆಯ ಅಧ್ಯಾಯ 


ಅಪಾನೇ ಸರ್ವತೀರ್ಥಾನಿ ಪ್ರಸ್ರಾನೇ ಜಾಹ್ನವೀ ನದೀ | 
ನಾನಾದ್ವೀಸಸಮಾಕೀರ್ಣಾಶ್ಚೆತ್ವಾರಸ್ಸಾಗರಾ ಸಧಾ ॥ ೩೧! 


ಖಷಯೋ ರೋಮಕೊೂೊಪಹೇಷು ಗೋಮಯೇ ಪದ್ಮಧಾರಿಣೀ | 


ರೋಮೇ ವಸಂತಿ ವಿದ್ಯಾಶ್ಹೆ ತಳ್ಳ (ಶೇಷ್ಟಯನೆದ್ವಯಂ 1 ೩೨॥ 
ಧೈರ್ಯಂ ಧೃತಿಶ್ಚ ಶಾಂತಿಶ್ಚ ಪುಸ್ಟಿರ್ವೈದ್ಧಿಸ್ತಥೈವ ಚೆ। 
ಸ್ಮೃತಿರ್ಮೇಧಾ ತಥಾ ಲಜ್ಜಾ ವಪುಃ ಕೀರ್ತಿಸ್ತಥೈನ ಚೆ ॥ ೩೩ | 


ವಿದ್ಯಾ ಶಾಂತಿರ್ಮತಿಶ್ಚೈವ ಸಂತತಿಃ ಪರಮಾ ತಥಾ! 
ಗೆಚ್ಛಂತಮನುಗಚ್ಛಂತಿ ಹ್ಯೇತಾ ಗಾವೋ ನ ಸಂಶಯಃ ॥ ೩೪ ॥ 


ಯತ್ರ ಗಾವೋ ಜಗೆತ್ತಕ್ರ ದೇವದೇವಪುರೋಗಮಾಃ | 
ಯತ್ರ ಗಾವಸ್ತತ್ರ ಲಕ್ಷ್ಮೀಃ ಸಾಂಖ್ಯಧರ್ಮಶ್ಚೆ ಶಾಶ್ವತಃ * ೩೫ | 


ನಲ್ಲಿ ಸರ್ವಕ್ಷತ್ರಿಯರೂ, ಬಾಲದಲ್ಲಿ ಧರ್ಮನೂ ನೆಲಸಿರುವರು. ಗುದದ 
ಸರ್ವತೀರ್ಥಗಳೂ, ಗಂಜಲದಲ್ಲಿ ಗಂಗಾನದಿಯೂ, ಅನೇಕ ದ್ವೀಪಗಳಿಂದ ವ್ಯಾ 
ವಾಗಿರುವ ನಾಲ್ಕು ಸಾಗರಗಳೂ ಇರುವುವು, 


(೭. 40 


೩೨-೩೩, ಗೋವಿನ ರೋಮಕೂಪಗಳಲ್ಲಿ ಖುಹಿಗಳೂ, ಸಗಣಿಯಲ್ಲಿ 
ಲಕ್ಷ್ಮಿಯೂ ಇರುವರು. ರೋಮಲ್ಲಿ ವಿದ್ಯೆಯೂ, ಚರ್ಮಕೇಶಗಳಲ್ಲಿ ಎರಡು 
ಅಯನಗಳ್ಕೂ ಧೈರ್ಯ. ಶಾಂತಿ ಪುಷ್ನಿ ವೃದ್ಧಿ, ಸ್ಕ್ರೃತ್ತಿ ಮೇಥೆ, ಲಜ್ಜೆ, ದೇಹ 
ಕೇರ್ತಿ ಇವುಗಳೂ ಇರುವುವು. 


೩೪. ಈ ಹಸುಗಳನ್ನು ಸೇವಿಸುವವನಿಗೆ ವಿದ್ಯೆ, ಶಾಂತಿ, ಮತಿ, ಸರಮ 
ಸಂತತಿ ಇದೆಲ್ಲವೂ ಲಭಿಸುವುವು. 


೩೫. ಎಲ್ಲಿ ಗೋವುಗಳೋ ಅಲ್ಲಿ ಜಗತ್ತಿರುವುದು. ದೇವನೂ, ದೇವತೆಗಳೇ 
ಮೊದಲಾದವರೂ ಇರುವರು. ಎಲ್ಲಿ ಗೋವುಗಳಿರುವುವೋ ಅಲ್ಲ ಲಕ್ಷ್ಮಿಯು 
ಸ್ಥಿರವಾ ಗಿರುವಳು. ಸಾಂಖ್ಯಧೆರ್ಮವೂ ಸ್ಥಿರವಾಗಿರುವುದು. 


325 


ವರಾಹಪ್ರರಾಣಂ 


ಹೆರ್ವರೊಹೇಷು ತಾ ಗಾವಸ್ತಿ ಷೃಂತ್ಯಭಿಮೆತಾಸ್ಕಥಾ | 
ಭೆನನೇಷು ವಿಶಾಲೇಷು ಸರ್ವಪ್ರಾಸಾದಸಂಕ್ತಿಷು n axl 


ಸ್ತ್ರಿಯಶ್ಚ ಪುರುಷಾಶ್ಚೈನ ರಕ್ಷಂತಶ್ಹ ಸುಯೆಂತ್ರಿತಾಃ | 
ಶೆಯನಾಸನಪಾನೇಷು ಹ್ಯುಪವಿಷ್ಟಾಸ್ಸಹಸ್ರಶೆಃ 1೩೭ ॥ 


ಕ್ರೀಡಂತಿ ನಿವಿಧೈರ್ಭೋಗೈರ್ಭಾಗೇಷು ಚ ಸಹಸ್ರಶಃ! 
ತತ್ರ ಪಾನಗೃಹೇಷ್ವನ್ಮೇ ಪುಷ್ಪಮಾಲಾನಿಭೂಷಿತಾಃ H ೩೮ | 


ಭೆಕ್ಟ್ರ್ಯ್ಯಾಣಾಂ ವಿವಿಧಾನಾಂ ಚೆ ಭೋಜನಾನಾಂ ಚ ಸಂಚಯತಾತ್‌ | 
ಶಯನಾಸನಪಾನಾನಿ ವಾಜಿನೋ ವಾರಣಾಸ್ತಥಾ Har ll 


ಅಪಶ್ಯನ್ವಿ ವಿಧಾಸ್ತೆ ತ್ರ ಸ್ಪ ಯಶ್ಚ ಶುಭಲೋಜನಾಃ | 
ಶೋಭೆಯಂತಿ ಸ್ತಿ ಯಃ ಕಾಶ್ವಿಜ್ನಲಕ್ರೀಡಾಗತಾಸ್ತಥಾ | 
ಉದ್ಯಾನೇಷು ತಥಾ ಚಾನ್ಯಾ ಭನನೇಷು ಚ ಪುಣ್ಯತಃ u vo I 


೩೬-೩೭. ಆದುದರಿಂದ ಆ ಗೋವುಗಳು ವಿಶಾಲವಾದ ಮನೆಗಳಲ್ಲಿಯೂ, 
ಪ್ರಾ ಸಾದಪಂಕ್ತಿಗಳಲ್ಲಿಯೂ ಅವಕ್ಕೆ ಇಷ್ಟ ಒಂದರೂಪಗಳೆಲ್ಲಿ ಬೇಕಾದಂತಿರುವುವು. 
ಅವುಗಳಿಗೆ ಆಹಾ ರವನ್ನೂ ನಟಕ ಮಲಗಲೆಡೆಯನ್ನೂ ಸಿದ್ಧಪಡಿಸಿ ರಕ್ಷಿಸಲು 
ಸರಿಯಾಗಿ ಮ ಸಾವಿರಾರುಜನಸ್ರ್ರೀಯರೂ, ಪುರುಷರೂ ಇರುವರು. 
ಎಂದನು 

೩೮-೩೯.  ಆಯಮಲೋಕದಲ್ಲಿ ಹೀಗೆ ಸಾವಿರಾರುಜನ ಸ್ತ್ರೀಯರೂ 
ಪುರುಷರೂ ಪುಷ್ಪಮಾಲೆಗಳಿಂದಲಂಕೃತರಾಗಿ ಬಗೆಬಗೆಯ ಭಕ್ಷ್ಯ ಭೋಜ್ಯಗಳಿಂ 
ದಲೂ, ಕೆಲವರಂ ಪಾನಗೃಹಗಳಿಂದಲೂ, ಶೆಯನಾಸನಪಾನಗಳಿಂದಲೂ, ವಿವಿಧೆ 
ಭೋಗಗಳಿಂದ ವಿಹರಿಸುವರು. ಅಲ್ಲಿ ಆನೆಕುದುರೆಗಳೂ ಇರುವುವು. 


೪೦. ಅಲ್ಲಿ ಶುಭನೇತ್ರೆಯರಾದ ಬಗೆಬಗೆಯ ಸ್ತ್ರೀಯರೂ ಕಂಡರು 
ಪುಣ್ಯದಿಂದ ಅವರಲ್ಲಿ ಕೆಲವರು ಜಲಕ್ರೀಡೆಯಲ್ಲಾಸಕ್ಕರಾಗಿಯೂ, ಮತ್ತೆ 
ಕೆಲವರಂ ಉದ್ಯಾನವನಗಳೆಲ್ಲಿಯೂ, ಇನ್ನೂ ಕೆಲವರು ಮನೆಗಳಲ್ಲಿಯೂ 
ವಿಹರಿಸುತ್ತ ಆ ಸ್ಥಳವನ್ನು ಸೊಗಸುಗೊಳಿಸುತ್ತಿರುವರು. 


326 


ಇನ್ನೂರಾರನೆಯ ಅಧ್ಯಾಯ 


ಅನೇನೆ ಸದೃಶಂ ನಾಸ್ತಿ ಹ್ಯಸ್ಮಾದನ್ಯನ್ನ ನಿದ್ಯತೇ 


॥ ೪೧॥ 
ಅಹೋ ಸೂತ್ರಕೃತಂ ಶಿಲ್ಪಮಹೋ ರಕ್ಕೈರಲಂಕೃತೆಂ | 
ಏವಂ ಗೈಹಾದ್ಗೃ ಹಂ ಗೆಚ್ಛ್ಚನ್ನಹಂ ತಕ್ರ ತತಸ್ತತಃ ॥ ೪೨ [| 
ತತಸ್ತು ನಿಖಿಲಂ ಸಮ್ಯಗ್ಗೈಷ್ಟಾ ಕರ್ಮಮಹೋದಯಂ | 
ಪುನರೇವಾಗತಃ ಪಾರ್ಶ್ವಂ ಯಮಸ್ಯ ದ್ವಿಜಸತ್ತಮಾಃ 1೪೩॥ 


ಇತಿ ಶ್ರೀನರಾಹಪುರಾಣೇ ಸಂಸಾರಚಕ್ರೇ ಶುಭಕರ್ಮಫಲೋದಯೋ 
ನಾಮ ಷಡಧಿಕದ್ದಿಶತತನೋಧ್ಯಾ ಯಃ 





೪೧-೪೩. ಬ್ರಾಹ್ಮಣೋತ್ತಮರೇ, ನಾನು " ಇದಕ್ಕೆ ಸಮಾನವಾದುದಿಲ್ಲ. 
ಇದಕ್ಕಿಂತ ಮೇಲಾದುದು ಬೇರೆ ಇಲ್ಲ. ಆಹಾ | ಈ ಸೂತ್ರಾನುಸಾರವಾಗಿ 
ಮಾಡಿರುವ ಶಿಲ್ಪವು ಎಷ್ಟು ಚೆನ್ನಾಗಿದೆ! ಈ ರತ್ಲಾಾಲಂಕಾರವು. ಆಶ್ಚರ್ಯಕರೆ 
ವಾಗಿದೆ ' ಎಂದುಕೊಳ್ಳುತ್ತ ಮೆನೆಯಿಂದ ಮನೆಗೆ ಹೋಗಿ ಆ ಆಧಿಪತ್ಯದ ಕ್ರಮ 
ವೆಲ್ಲವನ್ನೂ ಚೆನ್ನಗಿ ನೋಡಿ, ಮತ್ತೆ ಯಮನ ಪಾರ್ಶ್ವಕ್ಕೇ ಬಂದೆನು. 
ಆಧ್ಯಾಯದ ಸಾರಾಂಶೆ:..- 

ನಚಿಕೇತನು ಖುಷಿಗಳೇ ಮೊದಲಾದವೆರಿಗೆ. ಯಮಲೋಕದಲ್ಲಿ ತಾನು 
ನೋಡಿದ ಪುಣ್ಯಶಾಲಿಗಳಿಗೆ ಆಥವಾ ಶುಭಕರ್ಮಿಗಳಿಗೆ ಆಗುವ ಸುಖಗೌರವಗಳ 
ವಿಚಾರವನ್ನು ವಿವರಿಸಿ ಹೇಳುವನು. 

ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂ ರಾರನೆಯ ಅಧ್ಯಾಯಂ. 


ಮಿಮಿ 





327 


॥ ಶ್ರೀ ॥ 





ಸಪ್ತಾಧಿಕದ್ವಿಶತತಮೋದಧ್ಯಾಯಃ 


ಅಥ ಸಂಸಾರಚಕ್ರಪುರುಷನಿಲೋಭನಪ್ರಕರಣಂ 


ಆಸಾ 


॥ ಯೆಷಿಪುತ್ರ ಉವಾಚ ॥ 
ಇದಮನ್ಯನ್ಮಹಾಭಾಗಾನ್ನಾರದಾತ್ಮಲಹಪ್ರಿಯಾತ್‌ | 
ಶ್ರುತಂ ವಿಪ್ರಾ ಯಥಾ ತೆತ್ರ ಯಮಸ್ಯ ಸದಸಿ ಸ್ವಯಂ 1೧॥ 


ತಥಾಚ ಪೃೈಚ್ಛೆತಸ್ತಸ್ಯ ಪುರಾವೃತ್ತೆಂ ಮಹಾತ್ಮನಃ | 
ಆಖ್ಯಾನಂ ಕಥಯಾಮಾಸ ಯದುಕ್ತಂ ಚಿತ್ರಭಾನುನಾ | ॥೨॥ 


ಯಥಾ ಚ ಜನೆಕೋ ರಾಜಾ ಕಾಮಾನ್ಚಿವ್ಯಾನವಾಪ್ತವಾನ್‌ | 
ತತ್ಸರ್ವಂ ಕಥಯಿಷ್ಯಾಮಿ ಶ್ರೂಯತಾಂ ಮುನಿಸೆತ್ತ ಮಾಃ Hal 
ಇನ್ನೂರೇಳನೆಯೆ ಅಧ್ಯಾಯ 
ಸಂಸಾರಚಕ್ರಪುರುಷವಿಲೋಭನಪ್ರಕರಣ. 





೧-೩. ನಚಿಕೇತ;-- ಬ್ರಾಹ್ಮಣರೇ, ಖುಷಿವರ್ಯರೇ, ಪೂಜ್ಯನೂ ಕಲಹ 
ಪ್ರಿಯನೂ ಆದ ನಾರದಮುನಿಯಂ ಯಮನನ್ನು ಸಭೆಯಲ್ಲಿ ಪ್ರಶ್ನಿ ಸಲಂ ಆ 
ಯಮನೇ ತಾನು +೬ಚಿತ್ರಭಾನುವಿನಿಂದ ಕೇಳಿದ್ದ, ಜನಕರಾಜನು ದಿವ್ಯಕಾಮ 
ಗಳನ್ನು ಹೇಗೆ ಪಡೆದನೆಂಬ ಕಥೆಯೇ ಮೊದಲಾದುದನ್ನು ಆನಾರದಮುರಿಗೆ 
ಹೇಳಿದನು. ನಾನು ಕೇಳಿದೆ ಅದೆಲ್ಲವನ್ನೂ ನಿಮಗೆ ಹೇಳುತ್ತೇನೆ ಲಾಲಿಸಿ. 





* ಚಿತ್ರಭಾನು- ಸೂರ್ಯ ; ಅಗ್ನಿ. 


328 


ಇನ್ನೂರೇಳನೆಯೆ ಅಧ್ಮಾಯ 


ಅಯಂ ತತ್ರ ಮಹಾಕೇಜಾ ನಾರದೋ ಮುನಿಸತ್ತಮಃ! 
ಧರ್ಮರಾಜಸಭಾಂ ಪ್ರಾಪ್ತೆಸ್ತಪಸಾ ದ್ಯೋತಿತಪ್ರಭಃ ll ೪ 1 


ಹಾಯಿ 


ತತ್ರ ರಾಜಾಥ ವೇಗೇನ ತಂ ದೃಷ್ಟ್ವಾ ಸ್ವಯಮಾಗತಂ । 
ಅರ್ಚಯಿತ್ವಾ ಯಥಾನ್ಯಾಯಂ ಕೈತ್ವಾ ಚೈವ ಪ್ರದಕ್ಷಿಣಂ | 
ಉವಾಚ ಚ ಮಹಾತೇಜಾಸ್ಫ್ಸೂರ್ಯಪುತ್ರಃ ಪ್ರತಾಪವಾನ್‌ ॥೫॥ 


ಸ್ವಾಗತಂ ತೇ ದ್ವಿಜಶ್ರೇಷ್ಠ ದಿಷ್ಟ್ಯಾ ಪ್ರಾಸ್ತೋಸಿ ನಾರದ ॥೬॥ 


ಸರ್ವಜ್ಞ ಸ್ಪರ್ವದರ್ಶಿೀ ಚೆ ಸರ್ವಧರ್ಮವಿದಾಂ ವರಃ । 
ಗಾಂಧರ್ವಸ್ಯೇತಿಹಾಸಸ್ಯ ನಿಜ್ಞಾತಾ ತ್ವಂ ಮಹಾಮುನೇ ॥೩॥ 


ವಯಂ ಪೂತಾಶ್ಚೆ ಮೇಧ್ಯಾಶ್ಹ ತ್ವಾಂದೃಷ್ಟ್ಟ್ವಾ ಹ್ಯಾಗತಂ ನಿಭೋ | 
ಅಯಂ ದೇಶಃ ಪುನಃ ಪೊತೆಸ್ಪರ್ವತೋ ಮುನಿಸತ್ತಮ ॥ ೮॥ 


ಕೌಸಾ 0 


೪, ಮೆಹಾತೇಜನೂ, ಮುನಿವರ್ಯನೂ ಆದ ನಾರದನು ಒಂದುದಿನ 
ಯಂವಂರಾಜನ ಸಭೆಗೆ ಬಂದನು. 


೫. ಸೂರ್ಯಪುತ್ರನೂ, ಪ್ರತಾಪಶಾಲಿಯೂ ಆದ ಧರ್ಮರಾಜನು, 
ತಾನಾಗಿ ಬಂದ ಆತನನ್ನು ತಟ್ಟನೆ ನೋಡಿ, ತಕ್ಕಂತೆ ಪೂಜಿಸಿ ಪ್ರದಕ್ಷಿಣನಮ 
ಸ್ಥಾರಗಳನ್ನು ಮಾಡಿ, ಮುಂದಿನಂತೆ ಹೇಳಿದನು. 


೬-ಲೆ. " ದ್ವಿಜೋತ್ತಮನೇ, ನಿನಗೆ ಸುಖಾಗಮೆನ. ನನ್ನ ಭಾಗ್ಯದಿಂದ 
ನೀನು ಇಲ್ಲಿಗೆ ದಯಮಾಡಿಸಿದ್ದೀಯೆ. ಮಹಾಮುನಿಯೇ, ವಿಭೂ, ಸರ್ವಜ್ಞೋ 
ತ್ರಮನೂ, ಸರ್ವದರ್ಶಿಯೂ ಗಾಂಧೆರ್ವವೇದೇತಿಹಾಸಗಳನ್ನೆರಿತವನೂ ಆದ 
ನಿನ್ನನ್ನು ಇಲ್ಲಿ ನೋಡಿದ ನಾವು ಧನ್ಯರು. ಪವಿತ್ರರು. ಈದೇಶವೆಲ್ಲವೂ 
ಪವಿತ್ರವಾಯಿತು. 


329 ೪ತಿ 


ವರಾಹೆಪೆರಾಣಂ 


ಯೆಶ್ಯಾರ್ಯಂ ಯೇನೆ ವಾ ಕಾರ್ಯಂ ಯದ್ವೈ ಮನಸಿ ವರ್ತತೇ 
ಪ್ರಬ್ರೂಹಿ ಭೆಗೆವಾನ್ನಾಶು ಯೆಚ್ಛ್ಞಾನೈ ತ್ವಿಂಚಿದುತ್ತೆಮೆಂ Hen 


ದುರ್ಲಭಂ ತ್ರಿಷು ಲೋಕೇಷು ಯೆಚ್ಚೆ ಪ್ರಿಯೆತರಂ ತವ 1 
ತಪೋಮಯಾನಾಂ ಸರ್ವೇಷಾಂ ದ್ವಿಜಾತೀನಾಂ ಚೆ ಸುವ್ರಶ 1 co ll 


ಇತಿ ಧರ್ಮವಚಶ್ಕು ತ್ವಾ ನಾರದಃ ಪ್ರಾಹ ಧರ್ಮವಿತ್‌ । 
ಅಹಂ ಶೇ ಕೆಥೆಯಿಷ್ಯಾಮಿ ಯತ್ಚೃಷ್ಟಂ ಸಂಶೆಯಾಸ್ಪದಂ | aol 


1 ನಾರದ ಉವಾಚ ॥ 
ಭವಾನ್‌ ಪಾತಾ ಚೆ ಗೋಪ್ತಾ ಚ ನೇತಾ ಧರ್ಮಸ್ಯನಿತ್ಯಶಃ | 
ಸತ್ಯೇನ ತಪಸಾ ಕ್ಲಾಂತ್ಯಾ ಧೈರ್ಯೇಣ ಚನ ಸಂಶಯಃ ॥ ೧೨॥ 


ಭಾವಜ್ಞಶ್ಚ ಕೈತಜ್ಞಶ್ಲ ತ್ವದೆನ್ಕೋ ನ ಹಿ ವಿದ್ಯತೇ | 
ಸಂಶೆಯಂ ಸುಮಹತ್ಪಾಪ್ತಸ್ತನ್ಮಮಾಚಕ್ರ್ಪೃ ಸುವ್ರತೆ ೧೩ ॥ 


ತ್ಪ್ರಾಪ್ತಸ್ತ 


೯-೧೦. ಭಗವಂತನೇ, ಸುವ್ರತನೇ, ನಿನಗೆ ಯಾರಿಂದ ಯಾವೆ ಕಾರ್ಯ 
ವಾಗಬೇಕು? ಯಾವುದಾದರೂ ಅತಿಪ್ರಿಯವಾದ ಉತ್ತಮವಸ್ತುವು ಮೂರು 
ಲೋಕಗಳಲ್ಲಿಯೂ ಥಿನಗೆ bu ಹೀ? ಅಥವಾ ತಪೋಧರರಾದ 
ದ್ವಿಜರೆಲ್ಲರಿಗೂ ಯಾವುದಾದರೂ ದುರ್ಲಭವಾಗಿದೆಯೇ? ನಿನ್ನ ವಾನಸ್ಸಿನಲ್ಲಿರು 
ವುದನ್ನು ಬೇಗನೆ ಹೇಳು. ' 


೧೧... ಯಮಧೆರ್ಮನ ಆ ಮಾತನ್ನು ಕೇಳಿ, ಧರ್ಮಜ್ಞ ನಾದ ನಾರದನು. 
" ನೀನು ಕೇಳಿದ ನನಗೆ ಸಂಶಯಾಸ್ಪದವಾಗಿರುವ ವಿಚಾರವನ್ನು ಹೇಳುತ್ತೇನೆ' 
ಎಂದನು. 

೧೨. ನಾರದ: ನೀನು», ಸತ್ಯದಿಂದಲೂ, ತಪಸ್ಸಿನಿಂದಲ್ಲೂ ಕ್ಷಮೆ 
ಯಿಂದಲೂ, ಧೈರ್ಯದಿಂದಲೂ ಸದಾ ಧರ್ಮದ ರೆಕ್ಸಕನೂ, ಪೋಷಕನೂ, 
ನಾಯಕನೂ ಆಗಿರುವೆಯೆಂಬುದರಲ್ಲಿ ಸಂಶಯವಿಲ್ಲ. 


೧೩. ಭಾವಜ್ಞನೂ, ಕೃತಜ್ಞನೂ ಆದವನು ನೀನಲ್ಲದೆ ಬೇರೊಬ್ಬನಿಲ್ಲ. 
ಸುವ್ರತನ ನನಗೆ ಚ ಹತ ಅದಕ್ಕೆ ತಕ್ಕುದನ್ನು ಹೇಳಿ, 
ಸಂಸರ. 


330 


ಇನ್ನೂ ರೇಳನೆಯ ಅಧ್ಯಾಯೆ 


ಅಮರೆತ್ವಂ ಕಥಂ ಯಾತಿ ವ್ರಶ್ಯೇನ ನಿಯಮೇನ ಚ | 
ಕೇನ ನಾ ದಾನಧರ್ಮೇಣ ತಪಸಾ ವಾ ಸುರೋತ್ತಮ ॥ ೧೪ ॥ 


ಅತುಲಾಂ ಚ ಶ್ರಿಯಂ ಲೋಕೇ ಕೀರ್ತಿಂ ಚ ಸುಮಹತ್ಛ ಅಂ 
ಲಭಂತೇ ಶಾಶ್ವತಂ ಸ್ಥಾನೆಂ ದುರ್ಲಭಂ ವಿಗತಜ್ವರಾಃ ॥ ೧೫ ॥ 


ಕೇನ ಗಚ್ಛಂತಿ ನರಕಂ ಪಾಪಿಷ್ಠಂ ಲೋಕಗರ್ಹಣಂ | 
ಸರ್ವಮಾಖ್ಯಾಹಿ ತತ್ವೇನ ಪರೆಂ ಕೌತೊಹಲಂ ಹಿ ಮೇ ॥ ೧೬ || 


॥ ಯವ ಉನಾಚ ॥ 
ಗಚ್ಛ ತಿ ಹಿ ನೆರಾ ಘೋರಾ ಬಹವೋ ಧರ್ವುನಿರ್ಮಿತಂ | 
ಬಂಧಾಂಕ್ಷೆ ಸುಬಹೊಂಸ್ತೆ ತ್ರೆ ಪ್ರಾಪ್ತ್ಮವಂತಿ ತಪೋಧನ ॥ ae I 


ವಿಸ್ತರೇಣ ತು ತತ್ಸರ್ವಂ ಬ್ರವೀಮಿ ಮುನಿಸೆತ್ತಮ | 
ಶ್ರೂಯತಾಂ ಶನ್ಮಹಾಭಾಗೆ ಶ್ರುತ್ವಾ ಚೈವೋಪಧಾರಯ ॥ ೧೮ ॥ 


೧೪-೧೬. ಸುರೋತ್ತಮನೇ, ಹೇಗೆ ಯಾವ ವ್ರತದಿಂದ ನಿಯಮದಿಂದ 
ದಾನಧೆರ್ಮದಿಂದ ಅಥವಾ ತಪಸ್ಸಿನಿಂದ ಮನುಷ್ಯರು ಅಮರತ್ವವನ್ನು ಪಡೆಯು 
ವೆರು? ಯಾವುದರಿಂದ ಲೋಕದಲ್ಲಿ ಅತುಳೈಶ್ವರ್ಯವನ್ನೂ ಕೀರ್ತಿಯನ್ನೂ, 
ಉತ್ತಮವಾದ ಮಹಾಫಲವನ್ನೂ ಪಡೆಯುವರು? ಅಥವಾ ತಾಪರಹಿತರಾಗಿ 
ದುರ್ಲಭವಾದ ಶಾಶ್ವತಸ್ಥಾನವನ್ನು ಪಡೆಯುವರು? ಯಾವುದರಿಂದ ಲೋಕ 
ನಿಂದ್ಯವಾದ ಪಾಷಿಷ್ಯನರಕಕ್ಕೆ ಹೋಗುವರು? ನನಗೆ ಬಹು ಕುತೂಹಲವಾಗ!ದಿ, 
ಎಲ್ಲವನ್ನೂ ನಿಜವಾಗಿ ಹೇಳು. 

೧೭-೧೮, ಯಮಃ -ತಪೋಧನನೇ, ಘೋರರಾದ ಬಹುಜನರು ಅಧರ್ಮ 
ದಿಂದ (ಉಂಟಾಗುವ) ನರಕವನ್ನು ಸೇರಿ ಅಲ್ಲಿ ಬಹುವಿಧೆಬಂಧೆನಗಳನ್ನು ಪಡೆಯು 
ವರು. ಪೊಜ್ಯಮುನಿವರ್ಯನೇ, ಅದೆಲ್ಲವನ್ನೂ ವಿವರವಾಗಿ ಹೇಳುತ್ತೇನೆ ಕೇಳು 
ಕೇಳಿ ಬಳಿಕ ಮನಸ್ಸಿಗೆ ತೆಂದುಕೊ. 


331 


ವರಾಹಪುರಾಣಂ 


ನಾಗ್ನಿಚಿನ್ನರಕಂ ಯಾತಿ ನೆ ಪುತ್ರೀ ನೆ ಚ್ಮಭೊಮಿದಃ । 
ಶೂರಶ್ಹೆ ಶೆತೆವರ್ಷೀ ಚೆ ವೇದಾನಾಂ ಚೈ ನಪಾರಗಃ Hor 


ಪತಿವ್ರತಾ ನೆ ಗಚ್ಛಂತಿ ಸತ್ಯವಾಕ್ಯಾಶ್ಚ ಯೇ ನರಾಃ । 
ಅಜಿತಾಶ್ಲಾ ಶಿತಾಶ್ಲೈವ ಸ್ವಾಮಿಭಕ್ತಾಶ್ಚ ಯೇ ನರಾಃ ॥ ೨೦॥ 


ಅಹಿಂಸಕಾ ನ ಗಚ್ಛಂತಿ ಬ್ರಹ್ಮಚೆರ್ಯವ್ಯ ವಸ್ಥಿತಾಃ | 
ಪತಿವ್ರತಾ ಹಿ ಜತ ಯ ನರಾಃ ॥ ೨೧॥ 


ಸ್ವ ದಾರನಿರೆತಾ ದಾಂತಾಃ ಪರದಾರವಿವರ್ಜಕಾಃ | 
ಸರ್ವಭೂತಾಶ ಒಭೊತಾಶ್ತೆ ಸರ್ವಭೊತಾನುಕಂಪಕಾಃ ॥ ೨೨ ॥ 


ನ ಗೆಚ್ಛೆಂತಿ ತು ತಂ ದೇಶೆಂ ಪಾಪಿಷ್ಠಂ ತಮಸಾವೃತೆಂ | 
ಯಾತನ ಸ್ಥಾನಸಂಪೂರ್ಣಂ ಹಾಹಾಕಾರಭೆಯಾಕುಲಂ ॥ ೨೩ ॥ 





೧೯. ಅಗ್ನಿಹೋತ್ರ ಮಾಡುವವನೂ, ಪುತ್ರವಂತೆನೊ, ಭೂದಾನಮಾಡಿ 
ದವೆನೂ, ಶೊರನೂ ನೂರುವರ್ಷಬದುಕಿದವನೂ, ವೇದಪಾರಂಗತನೂ ನರಕಕ್ಕೆ 
ಹೋಗುವುದಿಲ್ಲ 


೨೦, ಪತಿವ್ರಶೆಯರೂ, ಸತ್ರ ಕೈ ವಾಕ್ಕುಳ್ಳ ವರೊ, ಜಿತೇಂದ್ರಿ ಯರ್ಕೂ ದುಷಾ ಷ್ಟಾತ್ಮ 
ರಲ್ಲದವರೂ, ಸ್ವಾಮಿಭಕ್ಷರೂ ನರಕಕ್ಕೆ ಹೋಗುವುದಿಲ್ಲ. 


೨೧-೨೨. ಅಹಿಂಸಾಪರರ್ಕೂ ಬ್ರಹ್ಮೆಚರ್ಯವ್ರತಿಗಳೂ, ದಾನಶೀಆರೂ, 


ದ್ವಿ ಜಭಕ್ತರೂ, ಸ್ವನತ್ನೀವ್ರತಿಗಳಾಗಿ ಪರಸ್ತ್ರೀನಿಮುಖರಾಗಿರುವವರೂ, ಇಂದ್ರಿಯ 
ಗಳನ್ನು ನಿಗ್ರಹಿಸಿದವರೂ ಸರ್ವಪ್ರಾಣಿದಯಾಪರರಾಗಿ ಸರ್ವಭೂತೆಗಳನ್ನೂ 


ತನ್ನಂತೆ ಭಾವಿಸುವವರೂ ನರಕಕ್ಕೆ ಬೀಳುವುದಿಲ್ಲ. 


೨೩.೨21. ಜ್ಞಾನಿಗಳಾದ ದ್ವಿಜರೂ, ವಿದ್ಯಾಪಾರಂಗತರೂ, ಲಾಭನಸ್ಟ 
ಗಳಲ್ಲಿಯೂ ಶತ್ರುಮಿತ್ರರಲ್ಲಿಯೂ ಉದಾಸೀನರಾಗಿರುವವರೂ, ಸ್ವಾಮಿಗಾಗಿ 


332 


ಇನ್ನೂರೇಳನೆಯೆ ಅಧ್ಯಾಯ 
ಜ್ಞಾ ನನಂತೋ ದ್ವಿಜಾ ಯೇ ಚ ಯೇ ಚ ವಿದ್ಯಾಂ ಸರಾಂಗತಾಃ | 
ಉದಾಸೀನಾ ನೆ ಗಚ್ಛ ತಿ ಸ್ವಾಮ್ಯರ್ಥೇ ಚ ಹತಾ ನರಾಃ ॥ ೨೪ ॥ 
ನ ಗಚ್ಛ ೦ತ್ಯತ್ರ ದಾತಶಾರಃ ಸರ್ವಭೂತಹಿತೇ ರತಾಃ | 
ತುತು ಸಾ ಮಾತಶೃಪಹಿತ್ರೋರ್ನ ಗಚ್ಛ ಂತಿ ಚೆ ತೇನರಾಃ ॥ ೨೫ ॥ 
ತಿಲಾನ್ಗಾಂಚೆ ಹಿರಣ್ಯಂ ಚೆ ಪೃಥಿವೀಂ ಚಾಪಿ ಶಾಶ್ವತೀಂ | 
ಬಾ ೨ ಹ್ಮಣೇಭ್ಯ ಹ ಪ್ರಯಚ್ಛ ತಿನ ಗಚ್ಛ ತಿನ ಸಂಶಯಃ ॥ ೨೬ ॥ 
ಯಥೋಕ್ತಂ ಯಜಮಾನಾಶ್ಚ ಸತ್ರಯಾಜಿನ ಏವ ಚ | 
ಚಾತುರ್ಮಾಸ್ಯಕೆರಾ ಯೇ ಚ ಬ್‌ ದ್ವಿಜಾ ಆಹಿತಾಗ್ಗೆ ಯಃ ॥ ೨೭ ॥ 
ಗುರುಚಿತ್ತಾ ನುಪಾಲಾಶ್ಚ ಕೃತಿನೋ ಮೌನಯಂಂತ್ರಿತಾಃ | 
ನಿತ್ಯಸ್ವಾಧ್ಯಾಯಿನೋ ದಾಂತಾಸ್ಸೆದಾ ಸಭ್ಯಾಶ್ಹ ಯೇ ನರಾಃ ॥ ೨೮॥ 


ಮಾಂ ನ ಪಶ್ಯಂತಿ ತೇ ಚೈವ ಸ್ವಾತ್ಮಭಾವೇನ ಭಾವಿತಾಃ | 
ಅಸರ್ನಮೈಥುನಾಯೇ ಚನ ಗಚ್ಛಂತಿ ಜಿತೇಂದ್ರಿಯಾಃ ॥೨೯॥ 





ಹತರಾದವರೂ, ಮಾತಾಪಿತೃಶುಶ್ರೂಷೆ ಮಾಡುವವರೂ ಪಾಪಿಷ್ಠೆವ್ಕೂ ಕತ್ತಲೆ 
ಗವಿದಿರುವುದೂ, ಯಾತನೆಯ ಸ್ಥಾನಗಳಿಂದ ಕೂಡಿದುದ್ಕೂ ಹಾಹಾಕಾರದಿಂದ 
ಭಯಂಕರವೂ ಆದ ಆನರಕಕ್ಕೆ ಹೋಗುವುದಿಲ್ಲ 


೨೬. ಎಳ್ಳನ್ನೂ, ಹೆಸುಗಳನ್ನೂ, ಸ್ಥಿರವಾದ ಭೂಮಿಯನ್ನೂ ಬ್ರಾಹ್ಮಣ 
ರಿಗೆ ದಾನಮಾಡುವವರು ನರಕಕ್ಕೆ ಹೋಗುವುದಿಲ್ಲವೆ ಬುದರಲ್ಲಿ ಸಂಶಯವಿಲ್ಲ. 


೨೭-೨೯. ಶಾಸ್ತ್ರೊ ಕವಾಗಿ ಯಜ್ಞ ಮಾಡುವವರೂ, ಸತ್ರ ಯಾಜಿಗಳೂ, 
ಚಾತುರ್ಮಾಸ್ಯವ್ರತಮಾಡುವವರೂ, ಅಹಿತಾ ಗ್ನಿಗಳೂ ಆದ ದ್ವಿಜರೂ, ಗುರಿ 
ಚಿತ್ತಾನುವರ್ತಿಗಳ್ಳೂ ಮೌನವ್ರತಿಗಳಾದ ವಿದ್ವಾಂಸರೂ, ನಿತ್ಯವೂ ವೇದಾಧ್ಯ 
ಯನಮಾಡುವವರೂ ಯಾವಾಗಲೂ ಜಿತೇಂದ್ರಿಯರಾದ ಸಭ್ಯಜನರೂ, ಪರ್ವ 
ಕಾಲಗಳಲ್ಲಿ ಪ್ರೀಸಂಗಮಾಡದ ಜಿತೇಂದ್ರಿಯರೂ, ಒಳ್ಳೆಯ ಮನಸ್ಸಿನಿಂದ 
ಪೂಜ್ಯರಾದವರು ಅಥವಾ ಪರಮಾತೃ ನನ್ನಧ್ಯಾ ಜು ಸಕ ನರಕಕ್ಕೆ ಹೋಗುವು 
ದಿಲ್ಲ ಅಲ್ಲದೆ ಅವರು ನನ್ನನ್ನೂ Pee 


ವರಾಹಪುರಾಣಂ 


ಬ್ರಾಕ್ಮಣಾ ಅಮರೆತ್ವಂ ಚ ಪ್ರಾಪ್ಪುವಂತಿ ನ ಸಂಶಯಃ il ac 

ನಿವೃತ್ತಾ ಸ್ಪರ್ವಕಾಮೇಭ್ಯೋ ನಿರಾಶಾಸ್ಸು ಜಿತೇಂದ್ರಿಯಾಃ | 

ನ ಗಚ್ಛಂತಿ ಹಿ ತದ್ಭೋರಂ ಯತ್ರ ಶೇ ಪಾಪಕರ್ಮಿಣಃ | ೩೧॥ 
॥ ನಾರದ ಉವಾಚ ॥ 

ಕಿಂ ದಾನಂ ಶ್ರೇಯ ಆಹೋಸ್ಟಿತ್ಪಾಶ್ರೇಣ ಫೆಲಮುಚ್ಯತೇ I 

*ಂವಾ ಕರ್ಮ ಮಹತ್ವೃತ್ವಾ ಸ್ವರ್ಗಲೋಕೇ ಮಹೀಯಶೇ ॥ ೩೨॥ 

ರೂಪಂವಾ ಧನಧಾನ್ಯಂ ನಾ ಹ್ಯಾಯುಶ್ಚೆ ಕುಲಮೇವ ವಾ । 

ಪ್ರಾಪ್ಯತೇ ಯೇನ ದಾನೇನ ತನ್ಮಮಾಬಕ್ಷ್ವ ಸುವ್ರತ ॥ ೩೩ u 
॥ ಯಮ ಉವಾಚ ॥ 

ನ ಶಕ್ಯಂ ವಿಸ್ತರೇಣೇಹ ವಕ್ತುಂ ವರ್ಷಶತೈರಸಿ | 

ಶುಭಾಶುಭಾನಾಂ ಗೆತಯೋ ದ್ರಷ್ಟುಂ ವಾ ಪ್ರಷ್ಟುಮೇನ ನಾ ೩೪! 

ಕಿಂಚಿನ್ಮಾತ್ರಂ ಪ್ರನಕ್ಸ್ಯಾನಿ ಯೇನ ಯಶ್ಪ್ಪಾಪ್ಯತೇ ನರೈಃ | 


೦೬೨ ಲಿ 
ವಿವಿಧಾನಿ ಚ ಸೌಖ್ಯಾನಿ ಪ್ರಾಯೆಶಸ್ತು ಗುಣಾಗುಣೈಃ | ೩ಜ ॥ 





೩೦-೩೧, ಸರ್ವಕಾಮಗಳನ್ನೂ ತ್ಯಜಿಸಿ, ನಿರಾಶರೂ, ಸುಜಿತೇಂದ್ರಿಯರೂ 
ಆದ ಬ್ರಾಹ್ಮಣರು, ಪಾಪಕರ್ಮಿಗಳಿರುವೆಡೆ ಯಾದ ಘೋರನರಕಕ್ಕೆ ಹೋಗದಿರು 
ವರಂ ಅಲ್ಲದೆ ಸಂಶಯವಿಲ್ಲದೆ ಅಮರತ್ವವನ್ನೂ ಪಡೆಯುವರು. 

೩೨. ನಾರದ: ದಾನವೇ ಶ್ರೇಯಸ್ವರವೋ? ಅಥವಾ ದಾನತೆಗೆದು 
ಕೊಳ್ಳುವ ಪಾತ್ರಕ್ಕನುಸಾರವಾಗಿ ಫಲವೋ? ಯಾವಮಹಾಕಾರ್ಯವ ನ್ನು 
ಮಾಡಿ, ಮನುಷ್ಯನು ಸ್ವರ್ಗಲೋಕದಲ್ಲಿ ಗೌರವವನ್ನು ಸಡೆಯುವನು? 

೩೩. ಸುವ್ರತನೇ, ರೂಪವಾಗಲಿ, ಧನಧಾನ್ಯವಾಗಲಿ, ಆಯುಸ್ಸಾಗಲೀ, 
ಕುಲವಾಗಲಿ ಯಾವ ದಾನದಿಂದ ಲಭಿಸುವುದೋ ಅದನ್ನು ನನಗೆ ಹೇಳು, 

೩೪-೩೫. ಯಮಃ: _ಶುಭಾಶುಭಗಳ ಗತಿಗ ಳನ್ನು ಇಲ್ಲಿ ನೂರುವರ್ಷ 
ಗಳಲ್ಲಿಯೂ ವಿಸ್ತಾರವಾಗಿ ಹೇಳಲ್ಕೂ ನೋಡಲೂ, ಕೇಳಲೂ ಸಾಧ್ಯವಾಗುವುದಿಲ್ಲ. 
ಪ್ರಾಯಿಂಕವಾಗಿ ಜನರು ಯಾವೆಯಾವ ಗುಣಗಳಿಂದ ಯಾವಯಾವಬಗೆಯ್ಯ 
ಸೌಖ್ಯಗಳನ್ನು ಪಡೆಯುವರೆಂಬುದನ್ನು ಸ್ವಲ್ಪಮಟ್ಟಿಗೆ ಹೇಳುತ್ತೇನೆ. 


334 


ಇನ್ನೂರೆ ಳನೆಯ ಅಧ್ಯಾಯೆ 


ರೆಹೆಸ್ಕಮಿದನಾಖ್ಯಾನಂ ಶ್ರೂಯತಾಂ ಮುನಿಸತ್ತಮ | 
ಯೊ ಗೆತಿಃ ಪ್ರಾವ್ಯತೇ ಯೇನ ಪ್ರೇತ್ಯಭಾವೇ ನ ಸಂಶಯಃ Il ೩೬ ॥ 


ತಪಸಾ ಪ್ರಾಸ್ಯತೇ ಸ್ವರ್ಗಸ್ತಪಸಾ ಪ್ರಾಪ್ಯತೇ ಯಶಃ | 
ಆಯುಃಪ್ರಕರ್ಣೊೋ ಭೋಗಾಶ್ಹ ಭವಂತಿ ತಪಸೈವ ತು 1೬೩೭॥ 


ಚ್ಞಾನನಿಚ್ಛಾನಮಾರೋಗ್ಯಂ ರೂಸಸೌಭಾಗ್ಯಸಂಪದಃ | 
ತಪಸಾ ಪ್ರಾಪ್ಯತೇ ಭೋಗೋ ಮನೆಸಾ ನೋಪೆವಿಶ್ಯತೇ 1 ೩೮॥ 


ಏವಂ ಪ್ರಾಪ್ನೋತಿ ಪುಣ್ಯೇನ ಮೌಸೇನಾಜ್ಞಾಂ ಮಹಾಮುನೇ । 
ಉಪಭೋಗಂಸ್ತು ದಾನೇನ ಬ್ರಹ್ಮಚರ್ಯೇಣ ಜೀವಿತಂ uae 


ಅಹಿಂಸೆಯಾ ಪರಂ ರೂಪಂ ದೀಕ್ಷಯಾ ಕುಲಜನ್ಮೆ ಚ । 
ಫೆಲಮೂಲಾಶಿನೆಣೀ ರಾಜ್ಯಂ ಸ್ವರ್ಗ: ಪರ್ಣಾಶಿನಾಂ ಭವೇತ್‌ ॥೪೦॥ 








೩೬. ಮುನಿವರ್ಯನೇ, ಮನುಷ್ಯರು ಮರಣವನ್ನು ಪಡೆದಬಳಿಕ ಯಾರು 
ಯಾವುದರಿಂದ ಯಾವ ಗತಿಯನ್ನು ಸಂಶಯವಿಲ್ಲದೆ ಪಡೆಯುವರೆಂಬ ನಾನು 
ಹೇಳುವ ಈ ರಹಸ್ಯವನ್ನು ಕೇಳು. 


ಸ್ವರ್ಗವು ಲಭಿಸುವುದು. ತಪಸ್ಸಿನಿರಿದ ಯಶಸ್ಸು 
ಲಭಿಸುವುದು. ದೀರ್ಫಾಯಸ್ಸೂ. ಭೋಗಗಳೂ ತಪಸ್ಸಿನಿಂದಲೇ ಲಭಿಸುವುವು 


೩೮. ಜ್ಞಾನನಿಜ್ಞಾನೆಗಳೊ, ಆರೋಗ್ಯವೂ, ರೂಪಸೌಭಾಗ್ಯಸಂಪತ್ತುಗಳೂ 
ಮನಸ್ಸಿನಲ್ಲಿ ಅಪೇಕ್ಷಿಸದಿದ್ದರೊ ತಪಸ್ಸಿನಿಂದ ಲಭಿಸುವುವು. 


ರ೯-೪೦. ಮಹಾಮುನಿಯೇ, ಮನುಷ್ಯರು "ಹೀಗೆ ಮೌನವ್ರತದಿಂದೆ 
ಆಜ್ಞೆ ಮಾಡುವ ಅಧಿಕಾರವನ್ನೂ, ದಾನದಿಂದ ಉಪಭೋಗಗಳನ್ನೂ, ಬ್ರಹ್ಮಚರ್ಯ 
ದಿಂದ ದೀರ್ಫೆಜೀವಿತವನ್ನೂ, ಅಹಿಂಸಾವ್ರತದಿಂದ ಉತ್ತಮರೂಪವನ್ನೂ, ದೀಕ್ಷೆ 
ಯಿಂದ ಉತ್ತಮಕುಲದಲ್ಲಿ ಜನ್ಮವನ್ನೂ ಫಲಕಂದಮೂಲಾಹಾರದಿಂದ ರಾಜ್ಯ. 
ವನ್ನೂ ಪರ್ಣಾಹಾರದಿಂದ ಸ್ವರ್ಗವನ್ನೂ ಪಡೆಯುವರು, 


335 


ವೆರಾಹೆಪ್ರೆರಾಣಂ 


ಪಯೋಭಕ್ಟ್ಯಾ ದಿನಂ ಯಾಂತಿ ಜಾಯೆತೇ ದ್ರವಿಣಾಢ್ಯತಾ। 
ಗುರುಶುಶ್ರೊಷಯಾ ನಿತ್ಯಂ ಶ್ರಾದ್ಧದಾನೇನ ಸಂತತಿಃ ॥ ೪೧॥ 
ಗೆನಾದ್ಯಾಃ ಕಾಲದೀಕ್ಸಾಭಿರ್ಯೇ ತು ವಾ ತೃಣಶಾಯಿನಃ | 

ಸ್ವಯಂ ತ್ರಿಷವಣಾದ್ಬ್ರ್ರಣ್ಮ ತ್ವಪಃ ಪೀತ್ರೇಷ್ಟಲೋಕಭಾಕ್‌ ೪೨ ॥ 


ಬಿಟ ನ 
ಕ್ರತುಯಷ್ಟಾ ದಿವಂ ಯಾತಿ ಜೋಪಹಾರಂ ಚೆ ಸುವ್ರತ ! 
ಕೃಶ್ವಾ ತು ದಶವರ್ಷಾಣಿ ನೀರೆಪಾನಾದ್ವಿಶಿಷ್ಯತೇ val 
ರೆಸಾನಾಂ ಪ್ರತಿಸಂಹಾರಾಶ್ಸ್‌ಭಾಗ್ಯಮನುಜಾಯತೇ | 
ಆಮಿಸಸ್ಕ ಪ್ರತೀಹಾರಾದ್ಭವತ್ಯಾಯುಷ್ಮತೀ ಪ್ರಜಾ ॥ ೪೪ ॥ 


ಗಂಧಮಾಲ್ಯನಿವೃತ್ಯಾ ತು ಮೂರ್ತಿರ್ಭವತಿ ಪುಷ್ಕಲಾ | 
ಚವಿ 


ಅನ್ನದಾನೇನ ಚ ನರಃ ಸ್ಮೃತಿಂ ಮೇಧಾಂ ಂದತಿ 0 ೪೫ | 


೪೧. ಹಾಲನ್ನೇ ಸೇವಿಸಿ ನಿಯಮದಿಂದಿದ್ದವರು ಸ್ವರ್ಗವನ್ನು ಸೇರುವರು. 
ನಿತ್ಯನೂ ಗುರುಶುಷ್ರೂ ಹೆವಸಾಡುವುದರಿಂದ ಐಶ್ವರ್ಯವೂ, ಶ್ರಾದ್ಧ ದಾನದಿಂದ 
ಸಂತಾನವೂ ಲಭಿಸುವುದು. 

೪೨. ಕಾಲನಿಯಮಗಳನ್ನು ಅನುಸರಿಸುವುದರಿಂದಲೂ, ಹೆಲ್ಲಿನಮೇಲೆ 
ಮಲಗುವುದರಿಂದಲೂ ಮನುಷ್ಯನಿಗೆ ಹೆಸುಗಳೇ ಮೊದಲಾದುವುಗಳು 
ಲಭಿಸುವುವು. ತ್ರಿಷವಣಮಾಡುವವನಾಗಿ ಜಲಪಾನವ್ರತಮಾಡುವುದರಿಂದ ಇಷ್ಟ 
ಲೋಕವನ್ನೂ ಪರಬ್ರಹ್ಮನನ್ನೂ ಪಡೆಯುವನು. 

೪೩. ಸುವ್ರತನೇ, ಯಜ್ಞಗಳನ್ನು ಮಾಡುವವನು ಸ್ವರ್ಗವನ್ನೂ, ರಾಜ 
ಗೌರವವನ್ನೂ ಪಡೆಯುವನು, ಹತ್ತುವರ್ಷಗಳ ಕಾಲ ಜಲಪಾನವನ್ನು ಮಾಡುತ್ತ 
ಜೀವಿಸುವುದರಿಂದ ಇನ್ನೂ ಮೇಲ್ಮೆಯನ್ನು ಪಡೆಯುವನು. 

೪೪. ರಸಗಳನ್ನು ತ್ಯಜಿಸುವುದರಿಂದ ಸೌಭಾಗ್ಯವುಂಟಾಗುವುದು. ಮಾಂಸ 
ವನ್ನು ಪರಿತ್ಯಜಿಸುವುದರಿಂದ ಆಯುಷ್ಮಂತರಾದ ಮಕ್ಕಳು ಜನಿಸುವರು. 

೪೫. ಗಂಧಮಾಲ್ಯಗಳನ್ನು ಪರಿತ್ಯಜಿಸುವ ವ್ರತದಿಂದ ದೀರ್ಥಿವೂ, 
ಪುಷ್ಟವೂ ಆದೆ ದೇಹವನ್ನು ಪಡೆಯುವನು. ಅನ್ನದಾ ನದಿಂದ ಮನುಷ್ಯನು 


ಸ್ಮೃತಿಮೇಧಾಶಕ್ತಿಗಳನ್ನು ಪಡೆಯುವನಂ. 


386 


ಇನ್ನೂರೇಳನೆಯ ಅಧ್ಯಾಯ 


ಛತ್ರಪ್ರದಾನೇನ ಗೃಹಂ ವರಿಷ್ಠಂ | 

ರಥಂಹ್ಕು ಪಾನಮ್ಯಗಸಂಪ್ರದಾನಾತ್‌ | 

ವಸ್ತ್ರಪ್ರದಾನೇನೆ ಸುರೂಪತಾ ಚ । 

ಧನೈಶ್ಚಸು ಪುತ್ರಿ ತ್ತೆ ಭೃತಾ ಭವಂತಿ ॥ ೪೬॥ 


ಪಾನೀಯಸ್ಕ್ಯ ಪ್ರದಾನೇನ ತೃಪ್ತಿರ್ಭವತಿ ಶಾಶ್ವತೀ । 
ಅನ್ನ ಸಾನಪ್ರದಾನೇನ ಕಾಮಭೋಗೈಸ್ತು ತೃಪ್ಯತೇ ! ee | 


ಪುಷ್ಬೋಪಗೆಂಧಂ ಚ ಫೆಲೋಪಗೆಂಧಂ | 

ಯಃ ಪಾದಪಂ ಸ್ಪರ್ಶಯತೇ ದ್ವಿಜಾಯ । 

ಸ ಸ್ತ್ರೀಸಮೃದ್ಧಂ ಹಿ ಸುರತ್ನ ಪೂರ್ಣಂ । 

ಗೃಹಂಹಿ ಸರ್ವೊೋಪಚಿತಂ ಲಭೇತ 1 ೪೮ ॥ 





೪೬. ಛತ್ರಿ (ಕೊಡೆ) ಯ ದಾನದಿಂದ ಮನುಷ್ಯರು ಮುಂಜಿ ಉತ್ತಮ 
ವಾದ ಮನೆಯನ್ನೂ, ಪಾದರಕ್ಷೆಗಳ ದಾನದಿಂದ ರಥವನ್ನೂ ವಸ್ತ್ರದಾನದಿಂದ 
ಸೌಂದರ್ಯವನ್ನೂ, ಧನದಾನದಿಂದ ಪುಶ್ರಸಂಪತ್ತೈನ್ನೂ ಪಡೆಯುವರು. 


೪೭. ಪಾನೀಯದಾನದಿಂದ ಮನುಷ್ಯರು ವಂಂಂಡೆ ಶಾಶ್ವತವಾದ ತೃಪ್ತಿ 
ಯನ್ನು ಪಡೆಯುವರು. ಅನ್ನದಾನಮಾಡುವುದರಿಂದ ಬೇಕಾದ ಭೋಗಗಳಿಂದ 
ತೃಪ್ತಿಪಡುವರು, 

೪೮. ಫಲಪುಪ್ಪಭರಿತವಾದ ಮರವನ್ನು ಬ್ರಾಹ್ಮಣನಿಗೆ ದಾನಮಾಡು 


ವೆವೆಮ ಶ್ತ್ರೀಸಮೃದ್ಧವೂ, ರತ್ನ ಪೂರ್ಣವೂ ಸರ್ವಾನುಕೂಲವುಳ್ಳುದೂ ಆದ 


337 ೪೩ 


ವರಾಹೆಪುರಾಣಂ 


ವಸ್ತ್ರಾನ್ನೆಸಾನೀಯರಸೆಪ್ರದಾನಾನ್‌ I 

ಪ್ರಾಪ್ನೋತಿ ತಾನೇವ ರಸಪ್ರದಾನಾತ್‌ | 
ಸ್ರಗ್ಳೂಪಗಂಧಾನ್ಯನುಲೇಪನಾನಿ | 

ಪುಷ್ಪಾಣಿ ಗೃಹ್ಯಾಣಿ ಮನೋರಮಾಣಿ ॥೪೯॥ 


ದತ್ತಾ ದ್ವಿಜೇಭ್ಯಸ್ಸ ಭನೇತ್ಸುರೂಪೋ | 

ರೋಗಾಂಶ್ಚೆ ಕಾಂಶ್ಚಿಲ್ಲಭತೇ ನ ಜಾತು | 
ಬೀಜೈರಶೂನ್ಶೈಶ್ಶ ಯನಾಭಿರಾಮಂ | 

ಡೆದ್ಯಾದ್ಸೈ ಹಂ ಯಃ ಪುರುಷೋ ದ್ವಿಜಾಯ ll ೫೦8 


ಸ ಸ್ತ್ರೀಸಮೃದ್ಧಂ ಗೆಜನಾಜಿಪೊರ್ಣಂ | 

ಲಭೇದಧಿಷ್ಕಾನನರಂ ವರಿಷ್ಠಂ | 

ಧೂಪಪ್ರದಾನೇನ ತಥಾ ಗವಾಂ ಚೆ | 

ಲೋಕಾನೆವಾಸ್ನೋತಿ ನರೋ ವಸೂನಾಂ ೫೧ ॥ 





೪೯-೫೧, ವಸ್ತ್ರಾನ್ನಪಾನೀಯರಸದಾನಗಳಿಂದ ಮನುಷ್ಯನು ತಾನೂ 
ಮುಂದೆ ಅವುಗಳನ್ನೇ ವಿಶೇಷವಾಗಿ ಪಡೆಯುವನು. ಮೆನೋಹೆರವಾದ ಗಂಧ 
ಮಾಲ್ಯಾನುಲೇಪನಗಳನ್ನೂ, ಹೊವುಗಳನ್ನೂ ದ್ವಿಜರಿಗೆ ದಾನಮಾಡುವುದ ರಿಂದೆ 
ಮುಂದೆ ಸುರೊಪವಂತೆನಾಗುವನು. ಅಲ್ಲದೆ ಎಂದೊ ಯಾವೆ ರೋಗವೂ ಇಲ್ಲ 
ದವನಾಗುವನು. ಧಾನ್ಯಗಳಿಂದ ಕೂಡಿ, ಮಂಚ ಮೊದಲಾದುವುಗಳಿಂದ ಕೂಡಿದೆ 
ಮನೆಯನ್ನು ದ್ವಿಜರಿಗೆ ದಾನಮಾಡುವವನು ಬೇಕಾದಷ್ಟು ಜನ ಸ್ತ್ರೀಯರುಳ್ಳದೂ 
ಆನೆಕುದುರೆಗಳಿಂದ ತುಂಬಿದುದೂ ಆದ ಅತ್ಯುತ್ತಮವಾದ ವಾಸಸ್ಥಾನವನ್ನು 
ಪಡೆಯುವನು. ಅಲ್ಲದೆ ಧೊಪದಾನದಿಂದ ಗೋಲೋಕವನ್ನೂ, ವಸುಲೋಕ 
ವನ್ನೂ ಸೇರುವನು. 


838 


ಇನ್ನೂರೇಳನೆಯೆ ಅಧ್ಯಾಯ 


ಗೆಜಂ ತಥಾ ಗೋವೃಷಭಪ್ರದಾನೈಃ | 

ಸ್ವರ್ಗೇ ಸುಖಂ ಶಾಶ್ವತಮಾಮನಂತಿ J 

ಫೈತೇನ ಶೇಜಸ್ಸುಕುಮಾರತಾಂ ಚ | 

ಪ್ರಾಣದ್ಯುತಿಂ ಸ್ಲಿಗ್ಗೆತಾಂ ಚಾಪಿ ಶೈಲೈಃ | ssf 


ಕ್ರೌದ್ರೇಣ ನಾನಾರಸತೃಪ್ತತಾಂ ಚ 
ದೀಪಪ್ರದಾನಾದ್ದು ಕತಿಮಾಪು ೩ನಂತಿ ॥ ೫೩ ॥ 


ಘೌಯಸೇನ ವಪುಃಪುಷ್ಟಿಂ ಕೃಸರಾತ್ಮ್ರಿಗೃಸೌಮ್ಯತಾಂ | 
ಫಲೈಸ್ತು ಲಭತೇ ಪುತ್ರಂ ಪುಷ್ಟೈ ಸ್ಪೌಭಾಗ್ಯಮೇವ ಚ ॥ ೫೪ ॥ 


೫೨. ಹಾಗೆಯೇ ಮನುಷ್ಯರು ಗೋವೃಷಭದಾನಗಳಿಂದ ಮುಂದೆ ಆನೆ 
ಯನ್ನೂ, ಶಾಶ್ವತವಾದ ಸ್ವರ್ಗಸುಖವನ್ನೂ ಪಡೆಯುವನೆನ್ನುವರು. ತುಪ್ಪವನ್ನು 
ದಾನಮಾಡುವುದರಿಂದ ಮನುಷ್ಯನು ತೇಜಸ್ಸನ್ನೂ; ಸುಕುಮಾರತೆಯನ್ನೂ, 


ಜೆ 


ಕೈಲದಾನದಿಂದ ಪ್ರಾಣಕಾಂತಿಯನ್ನೂ, ಸ್ನೇಹಪರತೆಯನ್ನೂ ಪಡೆಯುವನು. 


೫೩. ಜೇನುತುಪ್ಪವನ್ನು ದಾನಮಾಡುವುದರಿಂದ ಮನುಷ್ಯರು ಮುಂದೆ 


ನಾನಾರಸತ್ಸಪ್ತಿಯೆನ್ನೂ, ದೀಪದಾನದಿಂದ ಕಾಂತಿಯನ್ನೂ ಪಡೆಯುವರು. 


೫೪. ಪಾಯೆಸದಾನದಿಂದೆ ದೇಹಪುಷ್ಟಿ ಯನ್ನೂ ಚಿಗುಳಿಯ ದಾನದಿಂದ 
ಸೌಮ್ಯತೆಯನ್ನೂ ಲಾವಣ್ಯವನ್ನೂ, ಫಲದಾನದಿಂದ ಪುತ್ರನನ್ನೂ, ಪುಷ್ಪದಾನ 
ದಿಂದ ಸೌಭಾಗ್ಯವನ್ನೂ ಪಡೆಯುವರು, 


839 


ವೆರಾಹೆಪ್ರೆರಾಣಂ 


ರಫ್ಸೈರ್ದಿವ್ಯಂ ನಿಮಾನಂ ತು ಶಿಬಿಕಾಂ ಚೈವ ಮಾನವಃ | 
ಪ್ರೇಕ್ಷಣೈರಸಿ ಸೌಭಾಗ್ಯೆಂ ಪ್ರಾಪ್ಟೋತೀಹ ನೆ ಸಂಶಯಃ ॥ 
ಅಭೆಯಸ್ಯ ಪ್ರದಾನೇನ ಸರ್ನಕಾಮಾನವಾಪ್ರ್ನುಯತಾಶ್‌ I us Il 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಪುರುಷನಿಲೋಭನಂ 
ನಾಮ ಸಪ್ತಾಧಿಕದ್ದಿಶತತಮೋಧ್ಯಾಯಃ 








೫೫. ರಥದಾನದಿಂದ ಮನುಷ್ಯರು ಮುಂದೆ ವಿಮಾನವನ್ನೂ ಪಲ್ಲಕ್ಕಿ 
ಯನ್ನೂ, ದೇವಗುರುದರ್ಶನದಿಂದ ಸೌಭಾಗ್ಯವನ್ನೂ, ಅಭಯಪ್ರ ದಾನದಿಂದ 
ಸರ್ವೇಷ್ಟಾರ್ಥಗಳನ್ನೂ ಸಂಶಯವಿಲ್ಲದೆ ಪಡೆಯುವರು, 


ಅಧ್ಯಾಯೆದ ಸಾರಾಂಶ 

ಮನುಜರು ಯಾವಯಾವ ಧರ್ಮವ್ರತಾದಿಗಳಿಂದ ನರಕವನ್ನು ತಪ್ಪಿಸಿ 
ಕೊಂಡು ಕೀರ್ತಿಸೌಭಾಗ್ಯಾದಿಗಳನ್ನೂ ಅಮರತ್ವವನ್ನೂ ಪಡೆಯುವರೆಂದು 
ಪ್ರಶ್ನಿಸಿದ ನಾರದಮುನಿಗೆ ಯಮರಾಜನು ಹೇಳಿದ ವಿವಿಧಧರ್ಮಫಲಗಳನ್ನು 
ಏವರಿಸಿದೆ. 


ಇಲ್ಲಿಗೆ ಶ್ರೀ ವರಾಹಪುರಾಣದಲ್ಲಿ ಇನ್ನೂರೇಳನೆಯ ಅಧ್ಯಾಯ, 





॥ ಶ್ರೀಃ ॥ 


ಆಷ್ಟಾಧಿಕದ್ದಿಶತತಮೋಧ್ಯಾಯಃ 
ಅಥ ಪತಿವ್ರತೋಷಾಖ್ಯಾನವರ್ಣನಂ 





॥ ಖುಷಿಪುತ್ರ ಉವಾಚ ॥ 
ಮುಹೂರ್ತಸ್ಯ ತೆ ಕಾಲಸ್ಯ ದಿವ್ಯಾಭರಣಭೂಷಿತಾನ್‌ | 
ಪ್ರಯಾತಾನ್ಹಿನಿ ಸಂಪ್ರೇಕ್ಷ್ಯ ನಿಮಾನೈಸ್ಫ್ಸೂರ್ಯಸಕನ್ನಿ ಭೈಃ lol 


ಬ್ರಾಹ್ಮಣಾಸ್ತೈಪಸಾ ಸಿದ್ಧಾಸ್ಪಪತ್ನಿಕಾಸ್ಪಬಾಂಧವಾಃ | 
ಸಾನುರಾಗಾ ಹ್ಯುಭಯತೋ ಮನ್ಯುನಾಭಿಪರಿಪ್ಲು ತಾಃ 1೨೪ 


ವಿವರ್ಣವದನೋ ರಾಜಾ ಪ್ರಭಾತೇಜೋನಿವರ್ಜಿ ತಃ | 
ಅಚಿರಾದೇವ ಸಂಜಾತಃ ಕ್ರೋಫೇನ ಭೃಶದುಃಖಿತಃ Hau 


ಇನ್ನೂರೆಂಟಿನೆಯ ಅಧ್ಯಾಯ 
ಪತಿವ್ರತೋಪಾಖ್ಯಾ ನವರ್ಣನೆ. 


ಫ್‌ 


೧-೩ ನಚಿಕೇತ:_. ಯಮನು ಸ್ವಲ್ಪ 


'ಲಂಕೃತರೂ ಸಪತ್ಚೀಕರೂ, ಎರಡು ಪಕ್ಕಗಳಲ್ಲಿಯೂ ಅನುರಕ್ತರಾದ ಬಂಧು 


ಕಾಲ ಆಕಾಶದಲ್ಲಿ ದಿವ್ಯಾಬರಣ 


ಗಳಿಂದೊಡಗೂಡಿದವರೂ ಆಗಿ ಸೂರ್ಯನಂತೆ ಹೊಳೆಯುವ ವಿಮಾನಗಳಲ್ಲಿ 
ಬರುತ್ತಿರುವ ತನಸ್ಸಿದ್ಧರಾದ ಬ್ರಾಹ್ಮಣರನ್ನು ನೋಡ್ರಿ ಶೋಕಪೀಡಿತನಾಗಿ 
ಸ್ವಲ್ಪ ಹೊತ್ತಿನಲ್ಲಿಯೇ ಬಣ್ಣಗೆಟ್ಟು ಕಂದಿದ ಮುಖವುಳ್ಳವನೂ, ಕೋಪದಿಂದಲೂ 
ಬಹೆದುಃಖದಿಂದಲೂ ಕೂಡಿದವನೂ ಆದನು, 


341 


ವೆರಾಹೆಪುಣಾಣಂ 


ತಂ ತಥಾ ನಿಸ್ಪ್ರಭೆಂ ದೃಷ್ಟ್ವಾ ಧರ್ಮರಾಜಂ ಶೆಪೋಧನಃ | 
ನಾರದಶ್ಹಾಬ್ರವೀತ್ರಶ್ರ ಜ್ಞಾತ್ವಾ ತಸ್ಯ ಮನೋಗೆತೆಂ 1೪ 


ಅಸಿ ತ್ವಂ ಭ್ರಾಜಮಾನಸ್ತು ಸಶೋಃ ಪತಿರಿವಾಪರಃ | 


ಕಸ್ಮಾತ್ರೇ ಶೋಭನಂ ವಕ್ತ್ರಂ ಕ್ಷಣಾದ್ವೈ ವರ್ಣ್ಯಮಾಪತತ್‌ nu 
ವಿನಿತಶ್ರಸನ್ಯಥಾ ನಾಗೆಃ ಕಸ್ಮಾತ್ರ್ವಂ ಪರಿತಪ್ಯಸೇ । 
ರಾಜನೈಸ್ಮಾದ್ಧಿ ಭೇಷಿ ಕಮೇತದಿಚ್ಛಾಮಿ ವೇದಿತುಂ lal 


॥ ಯೆನಂ ಉವಾಚ ॥ 
ವಿವರ್ಣಂ ಜಾಯತೇ ವಕ್ತ್ರಂ ಶುಷ್ಯತೇ ನಚ ಸಂಶೆಯಃ। 
ಯನ್ಮಯಾ ಹೀದೃಶಂ ದೃಷ್ಟಂ ಶ್ರೂಯತಾಂ ತನ್ಮಹಾಮುನೇ ॥೪9೭॥ 


ಯಾಯಾನರಾಸ್ತು ಯೇ ವಿಪ್ರಾ ಉಂಛವೃತ್ತಿಪೆರಾಯಣಾಃ | 
ದೃಢಸ್ವಾಧ್ಯಾಯತಪಸೋ ಹ್ರೀವಂಂತೋ ಹ್ಯನಸೂಯಕಾಃ les 





೪. ಶಪೋಧನನಾದ ನಾರದಮುನಿಯು, ಹಾಗೆ ಕಾಂತಿಹೀನನಾದ ಆ 
ಧೆರ್ಮರಾಜನನ್ನು ನೋಡಿ, ಅವನ ಇಂಗಿತವನ್ನರಿತು, ಹೀಗೆ ಹೇಳಿದನು. 


೫-೬ " ನೀನು, ಎರಡನೆಯ ಈಶ್ವರನಂತೆ ಹೊಳೆಯುತ್ತಿದ್ದೆ. ಸುಂದರ 
ವಾಗಿದ್ದ ನಿನ್ನ ಮುಖವು ಕ್ಷಣಮಾತ್ರದಲ್ಲಿ ಈಗ ಏಕೆ ವಿವರ್ಣತೆಯನ್ನು ಪಡೆ 
ಯಿತು! ಸರ್ಪನಂತೆ ಬುಸುಗುಟ್ಟುತ್ತ ಏತಕ್ಕಾಗಿ ಸಂಕಟಿಪಡುತ್ತೀಯೆ ? 
ದೊರೆಯೇ, ಯಾರಿಂದ ಅಥವಾ ಏತರಿಂದ ನೀನು ಭೀತನಾಗಿದ್ದೀಯೆ? ಅದನ್ನು 
ತಿಳಿಯಲು ಬಯಸುತ್ತೇನೆ 


೭. ಯಮಂ. ಮಹಾಮುನಿಯೇ, ನಿಜವಾಗಿಯೂ ನನ್ನ ಮುಖವು 
ಕಂದಿ ಕುಂದುತ್ತಿದೆ. ನಾನು ಏನನ್ನು ನೋಡಿದೆನೋ ಅದನ್ನು ಕೇಳು, 


೮-೯. ಬ್ರಾಹ್ಮಣನೇ, ಯಾಯಾವರ (ಭಿಕ್ಸ)ದಲ್ಲಿಯೂ, *ಉಂಛವೃತ್ತಿ 
ಯಲ್ಲಿಯೂ ನಿರೆತರಾಗಿದ್ದ, ದೃಢಾಧ್ಯಾಯನತಪೋನಿಷ್ಮ ಕೊ, ಲಜ್ಞಾಶೀಲರೂ,. 


342 


ಇನ್ನೂರೆಂಟನೆಯ ಅಧ್ಯಾಯ 


ಅಶಿಥಿಪ್ರಿಯೆಕಾಶ್ಚೈವ ನಿತ್ಯಯುಕ್ತಾ ಜಿತೇಂದ್ರಿಯಾಃ | 
ತೇ ತ್ವಹಂಮಾನಿನಸ್ಸರ್ವೇ ಗಚ್ಛಂತ್ಯುಪರಿ ಮೋ ದ್ವಿಜ ೪೯ 


ನ ಚ ಮಾಮುಪತಿಷ್ಠಂತಿ ನ ಚೈವ ವಶಗಾ ಮಮ | 
ಮೆಸ್ತಕೇ ಮನು ಗಚ್ಛಂತಿ ಸಪಶ್ಚೀಕಾಸ್ಸಹಾನುಗಾಃ il ೧೦! 


ದಿವ್ಯಗಂಭೈರ್ನಿಲಿಪ್ತಾಂಗಾ ಮಾಲ್ಯಭೂಷಿತನಾಸಸಃ | 
ಸೈಜಂತೋ ಮಮ ಮಾಲ್ಯಾನಿ ತೇನ ತಾಮ್ಮೇ ದ್ವಿಜೋತ್ತಮ 8॥೧೧॥ 


ಮೃತ್ಕೋ ತಿಷ್ಮಸಿ ಕಸ್ಕಾರ್ಥೇ ಕೋವಾ ಮೃತ್ಯುಃ ಕಥಂ ಭವೇತ್‌ ॥೧೨॥ 


ಕಿಂಶ್ವಂನ ಭಾಷಸೇ ಮೃತ್ಯೋ ಬ್ರೂಹಿ ಲೋಕೇ ನಿರರ್ಥಕ । 
ಲೋಭಾಸಕ್ಕಾನ್ಯದಾ ಹಂಸಿ ಪಾಷಿಷ್ಠಾನ್ಫರ್ಮವರ್ಜಿತಾನ್‌ ॥ ೧೩ ॥ 


ಅಸೂಯೆಯಿಲ್ಲದವರೂ, ಅತಿಥಿಪ್ರಿಯರೂ, ನಿತ್ಯನಿಯೆಮರ್ಕೂ ಜಿತೇಂದ್ರಿಯರೂ 
ಆದ ಬ್ರಾಹ್ಮಣರೆಲ್ಲರೂ ಅಹೆಂಕಾರವುಳ್ಳವರಾಗಿ ನನ್ನ ಮೇಲೆ ಸಂಚರಿಸುವರು. 


೧೦. ಅವರು ನನ್ನ ಹತ್ತಿರವೂ ಬರುವುದಿಲ್ಲ ಅಥವಾ ಸೇವಿಸುವುದೂ 
ಇಲ್ಲ. ಅವರು ನನ್ನ ಅಧೀನದಲ್ಲಿಯೇ ಇಲ್ಲ. ಸಪತ್ನೀಕರೂ, ಸಾನುಗರೂ, 
ಆಗಿ ನನ್ನ ತಲೆಯ ಮೇಲೆ ನಡೆಯುವರು. 


೧೧. ದಿವ್ಯಗಂಧಲೇಪಿತಾಂಗರೂ, ದಿವ್ಯಮಾಲಾವಸ್ತ್ರಾ ಭೂಷಿತರೂ ಆಗಿ 
ಮೇಲೆ ಹೋಗುತ್ತ ಅವರು ಮುಡಿದ ಹೂಮಾಲೆಯನ್ನು ನನ್ನ ಮೇಲೆ ಬೀಳಿಸು 
ವರು, ಬ್ರಾಹ್ಮಣೋತ್ತಮನೇ, ಅದರಿಂದ ಸಂಕಟಪಡುತ್ತಿದ್ದೇನೆ 


೧೨-೧೩ “ ಮೃತ್ಯುವೇ, ನೀನು ಯಾರು ಯಾರಿಗಾಗಿರುವೆ? ಮೃತ್ಯು 
ವೆಂಬುವನು ಹೇ ಇಗುವನು? ಅಥವಾ ಮರಣವು ಹೇಗಾಗುವುದು ? ಮೃತ್ಯುವೇ, 
ಏಕೆ ಮಾತನಾಡುವುದಿಲ್ಲ! ಹೇಳು. ಲೋಕದಲ್ಲಿ ನಿರರ್ಥಕನಾದ ನೀನು ಅತ್ಯಾಸೆ 
ಯುಳ್ಳವರೂೂ ಧರ್ಮವನ್ನು ಬಿಟ್ಟಿವರೂ ಆದ ಪಾಪಿಗಳನ್ನು ಯಾವಾಗಲೂ 
ಕೊಲ್ಲುವೆ” ಎನ್ನುವರು. 


ವ ರಿತು ರ ಜಸ ಎಂ ಸಾಯ ನಾರ ಕಯ ಭವಸ ವಿಷು ಸಮಸ ಎವುಖಿವ್‌ ಬಾಡ 
* ಉಂಛವೃತ್ತಿ- ಹೊಲಗದ್ದೆಗಳಲ್ಲಿ ಉದುರಿದ್ದೆ ಹೆಂಕೆಲುಕಾಳನ್ನು ಆರಿಸುವುದು, 


343 


ವರಾಹಪುರಾಣಂ 
ಏಷಾಂ ಶಹಸಿ ಸಿದ್ಧಾನಾಂ ನಾಹೆಂ ವಿಗ್ರಹವಾನಿಹೆ | 
ನಿಗ್ರಹಾಸುಗ್ರಗ್ರಷೌ ನಾಪಿ ಮಯಾ ಶೆಕ್ಸ್‌ ಮಹಾಕ್ಮನಾಂ | 
ಕರ್ತುಂ ನಾ ಸ್ರತಿಷೇದ್ಭುಂ ವಾ ತೇನೆ ತಪ್ಯೇ ಭೃಶಂ ಮುನೇ ॥ ೧೪ ॥ 


ಏತಸ್ಮಿನ್ನೆಂತರೆ: ತತ್ರ ವಿಮಾನೇನ ಮಹಾದ್ಯುತಿಃ | 
ಪತಿವ್ರತಾ ಸಮಂ ಭರ್ತ್ರಾ ಸಾನುಗಾ ಸಪರಿಚ್ಛದಾ I 
ಮಹತಾ ತಶೊರ್ಯೆಘಹೋಸೇಣ ಸೆಂಪ್ರಾಪ್ತಾ ಪ್ರಿಯೆದರ್ಶನೂ ॥ ೧೫ ॥ 


ಧರ್ಮರಾಜಹಿತೆಂ ಸರ್ವಂ ಧರ್ಮಚಜ್ಞಾ, ಧರ್ಮವಕ್ಸಲಾ | 


ಸಾಬ್ರವೀತ್ತು ವಿಮಾನಸ್ಥಾ ಸಾಧಯಂತೀ ಶುಭಾಂಗೆನಾ ॥ ೧೬ ॥ 
ವಿಚಿತ್ರಂ ಪ್ರಸೃತಂ ವಾಕ್ಯಂ ಸರ್ವಸತ್ವಸುಖಾವಹಂ 1೧೭॥ 





೧೪. ಮುನಿಯೇ, ಈ ತಪಸ್ಸಿದ್ದರಿಗೆ ನಾನು ಇಲ್ಲಿ ದೇಹವನ್ನು ಧರಿಸಿ 
ಇರುವವನಾಗಿಯೇ ಕಾಣುವುದಿಲ್ಲ. ಈ ಮಹಾತ್ಮರ ಥಿಗ್ರ ಹವಾಗಲಿ, ಅನುಗ್ರಹೆ 
ವಾಗಲಿ ನನಗೆ ಸಾಧ್ಯವಿಲ್ಲವ ಗಿದೆ. ಅವರಿಗೆ ಏನಾದರೂ ಮಾಡುವುದಕ್ಕಾ ಗಲಿ, 
ಅವರು ಮಾಡುವುದನ್ನು ತಡೆಯುವುದಕ್ಕಾಗಲಿ ನನಗೆ ಶಕ್ತಿಯಿಲ್ಲ. ಆದುದರಿಂದ 
ನಾನು ಹೆಚ್ಚಾಗಿ ಪರಿತಾಪಪಡುತ್ತಿದ್ದೇನೆ. ಎಂದನು. 


೧೫. ಅಷ್ಟೈರೊಳಗೆ, ಪ್ರಿಯದರ್ಶನೆಯೂ, ಮಹಾಕಾಂತಿವಂತೆಯೂ, ಆದ 
ಪತಿವ್ರತೆಯೊಬ್ಬಳು ತನ್ನ ಪತಿಯೊಡನೆಯೂ, ಮಿತ್ರಪರಿವಾರೆದೊಡನೆಯೂ 
ಕೂಡಿದವಳಾಗಿ ವಿಮಾನದಲ್ಲಿ ಮಹಾಧ್ವನಿಯೊಡನೆ ಅಲ್ಲಿಗೆ ಬಂದಳು. 


೧೬-೧೭. ಧರ್ಮವನ್ನರಿತವಳೂ, ಧರ್ಮದಲ್ಲಿ ಪ್ರೀತಿಯುಳ್ಳ ವಳೂ ಆದೆ 
ಆ ಶುಭಾಂಗನೆಯು ವಿಮಾನದಲ್ಲಿಯೇ ಇದ್ದುಕೊಂಡು ಯವಂನ ಹಿತವನ್ನು 
ಸಾಧಿಸುವವಳಾಗಿ ಸರ್ವಸುಖಕರವಾಗಿ ವಿನಯದೊಡಗೂಡಿದ ಬಿಚಿತ್ರ 
ವಾಕ್ಯವನ್ನು ಹೇಳಿದಳು 


344 


ಇನ್ನೂರೆಂಟನೆಯ ಅಧ್ಯಾಯ 


॥ ಪತಿವ್ರಕೋವಾಚೆ ॥ 
ಧರ್ಮರಾಜ ಮಹಾಜಾಹೋ ಕೈತಜ್ವಸ್ಸರ್ವಸಮ್ಮತ | 
ಮೈವಮೀರ್ಷಾಂ ಕುರುಷ್ವ ತ್ವಂ ಬ್ರಾಹ್ಮಣೇಷು ತಪಸ್ವಿಷು Il ೧೮ ॥ 


ಏತೇಷಾಂ ತೆಪೆಸಾಂ ವೀರ ಮಾಹಾತ್ಮ್ಯಂ ಬಲಮೇವ ಚೆ। 
ಅಚಿಂತ್ಯಾಸ್ಸರ್ನ ಭೂತಾನಾಂ ಬ್ರಾಹ್ಮಣಾ ವೇದಪಾರಗಾಃ Il ೧೯॥ 


ಬ್ರಾಹ್ಮಣಾಸ್ಸತತಂ ಪೂಜ್ಯಾ ಬ್ರಾಹ್ಮಣಾಸ್ಸರ್ವದೇವತಾಃ | 
ಮಾತ್ಸರ್ಯಂ ಕ್ರೋಧಸಂಯುಕ್ತಂ ನ ಕರ್ತವ್ಯಂ ದ್ವಿಜಾತಿಷು ॥೨೦॥ 


ತ್ವಯಾ ಕಾರ್ಯಂಶುಭಂ ಕೆರ್ಮ ನಿತ್ಯಂ ಸೊಜಾ ಮನಸ್ವಿನಾಂ | 
ರಾಗೋ ವಾ ರೋಷಮೋಹೌ ವಾನ ಕರ್ತವ್ಕೌ ಸದಾ ಸತಾಂ ॥ ೨೧॥ 


ಪ್ರಯಾತಾ ಗಗನೇ ದೃಷ್ಟಾ ನಿಮ್ಯುತ್ಸೌದಾಮಿನೀ ಯಥಾ ॥ ೨೨ ॥ 


೧೮ ಪತಿವ್ರತೆ--" ಮಹಾಬಾಹುವಾದ ಧರ್ಮರಾಜನೇ, ಕೃತಜ್ಞನೂ, 
ಸರ್ವಸಮ್ಮತನೂ ಆದ ನೀನು ತಪಸ್ವಿಗಳಾದ ಬ್ರಾಹ್ಮಣರಲ್ಲಿ ಹೀಗೆ ಈರ್ಷೈ 
(ಹೊಟ್ಟಿ ಕಿಚ್ಚು) ಮಾಡಬೇಡ. 


೧೯. ವೀರನ, ಈ ಬ್ರಾಹ್ಮಣರ ತಪೋಮಹಿಮೆಯೂ, ಬಲವೂ 
ಅಚಿಂತ್ಯವಾದುದು. ವೇದಪಾರಂಗತರಾದ ಬ್ರಾಹ್ಮಣರು ಸರ್ವಭೂತಗಳಿಗೂ 
ಅಚಿಂತ್ಯರು. 


೨೦, ಬ್ರಾಹ್ಮಣರು ಯಾವಾಗಲೂ ಪೂಜ್ಯರು, ಬ್ರಾ ಹ್ಮಣರು ಸರ್ವ 
ದೇವತಾಸ್ವರೂಪರು. ದ್ವಿಜರಮೇಲೆ ಕೋಪಯುಕ್ತವಾದ ಮಾತ್ಸರ್ಯವನ್ನು 
ಮಾಡಬಾರದು. 


೨೧-೨೩. ನೀನು ನಿತ್ಯವೂ ಶ್ರೇಷ್ಠವಾದ ಮನಸ್ಸುಳ್ಳವರ ಪೂಜಾರೂಪ 
ವಾದಶುಭಕರ್ಮವನ್ನು ಮಾಡಬೇಕು. ಸತ್ಪುರುಷರ ವಿಷಯದಲ್ಲಿ ಮಾತ್ಸರ 
ವನ್ನಾಗಲ್ಕಿರೋಷಮೋಹಗಳನ್ನ್ಮಾಗಲಿ ಎಂದೂ ಮಾಡಬಾರದು.” ಎಂದು ಹೇಳಿ, 


345 ಕಬ್ಬ 


ಪರಾಹೆಪುರಾಣಂ 


ವೈಷ್ಟಾ ಪತಿವ್ರತಾಂ ನಾರೀಂ ಧರ್ಮರಾಜೇನ ಪೊಜಿತಾಂ | 
ಅಬ್ರವೀನ್ನಾರೆದಸ್ತೆ ತ್ರ ಧರ್ಮರಾಜಂ ತಥಾಗೆತೆಂ nal 


॥ ನಾರದ ಉವಾಚ ॥ 


ಕಾ ಚೈಷಾ ಸುಮಹಾಭಾಗ ಸುರೊಪಾಪ್ರಮುಜೋತ್ತಮಾ ! 
ಯಾತ್ಚಯಾ ಪೂಜಿತಾ ರಾಜನ್‌ಹಿತಮುಕ್ತ್ವ್ವಾ ಗತಾ ಪುನಃ $ ೨೪ ॥ 


ಏತೆದಿಚ್ಛಾಮ್ಯಹಂ ಜ್ಞಾತುಂ ಪೆರಂ ಕೌತೊಹಲಂ ಹಿ ಮೇ | 


ತನ್ಮೇ ಸುಮಹಾಭಾಗ ಕಥಯಸ್ವ ಸಮಾಸತಃ ॥ ೨೫ 0 
| ಯಮ ಉವಾಚ ॥ 

ಅಹಂ ಶೇ ಕಥಯಿಷ್ಯಾಮಿ ಕೆಥಾಂ ಪರಮಶೋಭನಾಂ । 

ಏಷಾ ಮಯಾಯಥಾ ತಾತ ಪೂಜಿತಾಪಿ ಚ ಕೃತ್ಸಶಃ ॥ ೨೬ 


ಯಮನಿಂದ ಪೊಜಿತೆಳಾಗಿ ಸೌದಾಮಿನಿಯೆಂಬ ಮಿಂಚಿನಂತೆ ಆಪತಿವ್ರತೆ 
ಆಕಾಶದಲ್ಲಿ ಹೋಗುತ್ತಿರುವುದು ಕಾಣಿಸಿತು. ಹಾಗೆ ಹೋಗುತ್ತಿರುವ ಆಕೆಯನ್ನು 
ನೋಡಿ, ನಾರದನು ಪುನರಾವೃತ್ತಿ ಯಿಲ್ಲದ ಮುಕ್ತಿಯನ್ನು ಪಡೆಯುವೆವನಾದ 
ಆಧರ್ಮರಾಜನನ್ನು ಕುರಿತು ಮುಂದಿನಂತೆ ಹೇಳಿದನು. 


೨೪-೨೫. ನಾರದ ಸುಪೂಜ್ಯನೇ, ಇಲ್ಲಿ ಬಂದು ನಿನ್ನಿಂದ ಪೊಜಿತಳಾಗಿ 
ಹಿತವನ್ನು ನುಡಿದು ಮತ್ತೆ ಹೊರಟುಹೋದ ಸುಂದರಿಯೂ, ವೂಜ್ಯಳೂ ಆದ 
ಈ ಉತ್ತಮವನಿತೆ ಯಾರು? ಇದನ್ನು ತಿಳಿಯಲು ನನಗೆ ಬಹು ಕುತೂಹಲ 
ವಾಗಿದೆ. ಈ ವಿಚಾರವನ್ನು ನನಗೆ ಸಂಗ್ರಹೆವಾಗಿ ಹೇಳು. 


೨೬. ಯೆಮ-ತಾತೆ, ಈಕೆಯು ಏಕೆ ನನ್ನಿಂದ ಚೆನ್ನಾಗಿ ಪೂಜಿತಳಾದ 
ಳೆಂಬುದಕ್ಕೆ ಬಹಳ ಸೊಗಸಾದ ಕಥೆಯೊಂದನ್ನು ನಿನಗೆ ಹೇಳುತ್ತೇನೆ. 


346 


ಇನ್ನೂರೆಂ ಟನೆಯೆ ಅಧ್ಯಾಯ 


ಪುರಾ ಕೃತಯುಗೇ ತಾತ ನಿಮಿರ್ನಾಮ ಮಹಾಯಶಾಃ | 
ಆಸೀದ್ರಾಜಾ ಮಹಾತೇಜಾಃ ಸತ್ಯಸಂಧ ಇತಿ ಶ್ರುತಃ | ॥ ೨೭ ॥ 


ತಸ್ಯ ಪುತ್ರೋ ನಿಥಿರ್ನಾಮ ಜನೆನಾಜ್ನನೆಕೋಭೆವಶ್‌ | 
ಸಸ್ಯ ರೂಪವತೀ ನಾಮ ಪೆತ್ನೀ ಪ್ರಿಯಹಿತೇ ರತಾ ॥ ೨೮ ॥ 


ಸಾ ಚಾಪಿ ಶುಭಕರ್ಮಾಣಿ ಪತಿಭಕ್ತಾ ಪತಿವ್ರತಾ। 
ಪ್ರೀತ್ಯಾ ಪರಮಯಾ ಯುಕ್ತಾ ಭೆರ್ತುರ್ವಚನಕಾರಿಣೀ il ೨೯ 


ಸೋಪಿ ರಾಜಾ ಮಹಾಭಾಗೆಃ ಸರ್ವಭೊತೆಹಿಕೇ ರೆ: ! 
ಧರ್ಮಾತ್ಮಾ ಚ ಮಹಾತ್ಮಾ ಚ ಸತ್ಯಸಂಧೋ ಮಹಾತಹಷಾಃ 1೩೦॥ 


ಯೆ ಇಮಾಂ ಪೃಥಿವೀಂ ಸರ್ವಾಂ ಧರ್ಮೇಣ ಪರಿಪಾಲಯೆನ್‌ ॥ ೩೧೬ 


೨೬. ತಾತ, ಪೊರ್ವದಲ್ಲಿ ಕೃತಯುಗದಲ್ಲಿ ಸತ್ಯಸಂಧನೆಂದು ಪ್ರಸಿದ್ಧನೂ, 
ಮಹಾಯಶನೂ, ಮಹಾಶೇಜನೂ ಆದ ನಿಮಿಯೆಂಬ ದೊರೆಯಿದ್ದನು. 


೨೮. ಆ ನಿಮಿಂರಾಜನ ಪುತ್ರನಾದ ಮಿಥಿಯೆಂಬುವನು ಜನನನಿಮಿತ್ತವಾಗಿ 
ಜನಕನೆಂಬ ಹೆಸರನ್ನೂ ಪಡೆದಿದ್ದನು. ಆ ಜನಕಮಹಾರಾಜನಿಗೆ ಹತಿಹಿತಾ 
ಸಕ್ತಳಾದ ರೂಪವಶಿಯೆಂಬ ಪತ್ನಿಯಿದ್ದಳು. 


೨೯. ಪರಮಪ್ರೀತಿಯುಕ್ತಳಾಗಿ, ಪತಿಯ ಮಾತಿನಂತೆ ನಡೆಯುವ 
ಪತಿಭಕ್ತೆಯೂ, ಪತಿವ್ರತೆಯೂ ಆದ ಆಕೆ ಬಹು ಶುಭಕರ್ಮಗಳನ್ನು ಮಾಡಿದಳು, 

೩೦-೩೧. ಮಹಾಭಾಗ್ಯನೂ, ಧವರ್ಕಾತ್ಮನೂ, ಮಹಾತ್ಮನೂ, ಸತ್ಯ 
ಸಂಧಮೂ, ಮಹಾತಪಸ್ವಿಯೂ ಆದ ಆ ರಾಜನೂ ಧರ್ಮದಿಂದ ಈ 
ಭೂಮಿಯನ್ನು ಪರಿಪಾಲಿಸುತ್ತ ಸರ್ವಭೂತಹಿತಾಸಕ್ತನಾಗಿದ್ದನು. 


a41 


ವರಾಹಪುರಾಣಂ 


ನ ವ್ಯಾಧಿರ್ನೆ ಜರಾ ಮೃ ತ್ಯುಸ್ತಸ್ಮಿನ್ರಾಜನಿ ಶಾಸತಿ 1 ೩೨॥ 


ವವರ್ಷ ಸತೆಕೆಂ ದೇವಸ್ತಸ್ಕ ರಾಷ್ಟ್ರೇ ಮಹಾದ್ಯುತೇಃ | 
ಏವಂ ಬಹುಗುಣೋಪೇತಂ ತಸ್ಯ ರಾಜ್ಯಂ ಮಹಾತ್ಮನಃ ! 
ನ ಕಶ್ಚಿದ್ದೃಶ್ಯತೇ ಮರ್ತ್ಯೋ ರುಜಾರ್ತೊೋ ದೇಖಿತೋಪಿ ವಾ ॥ ೩೩॥ 


ಅಥಾತ್ರ ಬಹುಕಾಲಸ್ಯೆ ರಾಜಾನಂ ಮಿಥಿಲಾಧಿಸಂ | 
ಉನಾಚೆ ರಾಜ್ಞೀ ವಿಪ್ರೇಂದ್ರ ನಿನೆಯಾತ್ಛಶ್ರಿತಂ ವಚೆಃ nav 


॥ ರಾಜ್ಞ್ಯಾವಾಚೆ ॥ 
ಭೃತ್ಯಾನಾಂ ಚೆ ದ್ವಿಜಾತೀನಾಂ ಹ ಪರಿಜನೆಸ್ಯ ಚೆ | 
ಯದಸ್ತಿ ದ್ರ ಇ *ಿಂಚಿತ್ಸೃಥಿನ್ಯಾಂ ಯದ್ದೃಹೇ ಚತೇ ॥ ೩೫ ॥ 





೩೨-೩೩. ಆ ದೊರೆಯು ಆಳುತ್ತಿರುವಾಗ ಪ್ರಜೆಗಳಿಗೆ ವ್ಯಾಧಿಯಾಗಲಿ, 
ಮುಪ್ಪಾಗಲಿ, ಅಕಾಲಮರಣವಾಗಲಿ ಇರಲಿಲ್ಲ. ಮಹಾತೇಜಸ್ವಿಯಾದ ಆತನ 
ರಾಷ್ಟ್ರದಲ್ಲಿ ಇಂದ್ರದೇವನು ಸರಿಯಾಗಿ ಮಳೆಯನ್ನು ಸುರಿಸುತ್ತಿದ್ದನು. ಅಲ್ಲಿ 
ರೋಗಪೀಡಿತನಾದ ಅಥನಾ ದಂಃಖಪೀಡಿತನಾದ ಮನುಷ್ಯ ನೊಬ್ಬ ನೂ 
ಇಣುತ್ತಿರಲಿಲ್ಲ.. ಮಹಾತ್ಮನಾದ ಆ ಜನಕರಾಜನ ರಾಜ್ಯವು ಹೀಗೆ ಬಹು 
ಗುಣಗಳುಳ್ಳುದಾಗಿದ್ದಿ ತು. 

ಲ 


೩೪. ವಿಪ್ರೇಂದ್ರನ್ಕೆ ಹೀಗಿರುತ್ತಿರಲು ಬಹುಕಾಲದಮೇಲೆ ಒಂದುದಿನ 
ರಾಣಿಯು ರಾಜನೊಡನೆ ವಿನಯದಿಂದ ಮೃದುವಾದ ಮುಂದಿನ ಮಾತ 
ನಾಡಿದಳು. 


೩೫-೩೬, ರಾಣಿ: ದೊರೆಯೇ, ಭೂವಿಂಯಲ್ಲಿಯೂ, ಅರಮನೆಯಂಲ್ಲಿಯೂ, 
ಇದ್ದ ನಿನ್ನ ದ್ರವ್ಯನೆಲ್ಲವೂ ಭೃತ್ಯ ರಿಗ್ಕೂ ದ್ವಿಜರಿಗ್ಕೂ ಪರಿಜನಕ್ಕೂ ಉಪಯುಕ್ತ 


ತಿ48 


ಇನ್ನೂರೆ ೦ಟನೆಯ ಅಧ್ಯಾಯ 


ವಿನಿಯುಕ್ತಂ ತು ತಕ್ಸರ್ವಂ ಸಾನ್ಸ್ನಿಧ್ಯಂತು:ತಥಾತ್ವಯಾ ! 
ನ ಚ ರಾಜನ್ವಿಜಾನಾಸಿ ಭೋಜನಸ್ಕ ಪ್ರಶಂಸಸಿ ೩೬ ॥ 


ನಾಸ್ತಿ ತನ್ನಿಯಮುಃ ಕೆಶ್ಲಿತ್ತುಪ್ಪಮೂಲ್ಯಂ ಚ ನಾಸ್ತಿ ನಃ 
ನೆವಾಗೆವಾದಿಕೆಂ ಕಿಂಚಿನ್ನ ಚ ವಸ್ತ್ರಾಣಿ ಕರ್ಜಿಚಿತ್‌ 1೩೭ | 


ನ ಚೈನ ವಾರ್ಷಿಕಃ ಕೆಶ್ಚಿದಿದ್ಯತೇ ಭೋಜನಸ್ಯ ಚ | 
ದೃಶ್ಯತೇ ಹಿ ಮಹಾರಾಜ ಮಮ ಚೈವಾಥ ಸುವ್ರತ 8೩೮ ॥ 


ಯತ್ಛರ್ತವ್ಯಂ ಮಯಾ ವಾಪಿ ತನ್ಮೇ ಬ್ರೂಹಿ ನರಾಧಿಪ 


ಕರ್ತ್ರ್ಯಸ್ಮ್ಯಹಂ ನಿಶೇಷೇಣ ಯದಾ ಕೈಮಹಿ ಮನ್ಯಸೇ ॥ ೩೯೬ 


ವೆ 
॥ ರಾಜೋಮವಾಜೆ | 

ನ ಶಕ್ಕಮುಸರೋಧೇನ ವಕ್ತುಂ ಭಾಮಿನಿ ವಿಪ್ರಿಯಂ । 
ನ ಚ ಸಶ್ಯಾಮ್ಯಹಂ ದೇವಿ ತನ ಚೈವ ಜನಸ್ಯ ಚ ॥ voll 
ವಾಯಿತು. ಮುಂಜಿ ಭೋಜನಕ್ಕೆ ಹೇಗೆಂಬುದನ್ನು ಯೋಚಿಸುವುದೂ ಇಲ್ಲ, 
ಹೇಳುವುದೂ ಇಲ್ಲ. 

೩೭. ಧೆನಸಂಪಾದನೆಗೆ ಯಾವ ನಿಯನುವೂ ಇಲ್ಲವೆ? ಹೂವಿಗೆ ಬೇಕಾ 
ದಷ್ಟುದುಡ್ಡೊ ನಮ್ಮ ಳಿಲ್ಲವಾಗಿದೆ. ದನಕರುಗಳೇ  ಮೊದಲಾದುವಾಗಲ್ಲಿ 
ವಸ್ತ್ರಗಳಾಗಲಿ ಯಾವುವೂ ಇಲ್ಲ. 


೩೮. ಸುವ್ರತನಾದ ಮಹ: ರಾಜನೇ, ವರ್ಷಕ್ಕೆ ಬೇಕಾದ ಭೋಜನದ 
ಪದಾರ್ಥವಾವುದೂ ಇಲ್ಲವೇ ಇಲ್ಲವೆಂದು ನನಗೆ ಕಾಣುತ್ತದೆ. 


೩೯. ದೊರೆಯೇ, ನಾನು ಈಗ ಏನು ಮಾಡಬೇಕೋ ಅದನ್ನು ಹೇಳು. 
ನೀನು ಆಲೋಚಿಸಿ ಏನುಮಾಡಬೇಕೆಂದು ಹೇಳಿದರೂ ಅದನ್ನು ಅವಶ್ಯವಾಗಿ 
ಆಸಕ್ತಿಯಿಂದ ಮಾಡುವವಳಾಗಿದ್ದೇನೆ. 


೪೦-೪೧. ರಾಜ: ದೇವಿ, ಬಲಾತ್ಕಾರದಿಂದ ಅಹಿತವನ್ನು ಹೇಳಲು 
ಸಾಧ್ಯೆವಿಲ್ಲ. ನಿನಗೂ, ಜನಕ್ಕೂ ಹೇಗೆಂಬುದನ್ನರಿಯೆನು, ಆದುದರಿಂದ ಪ್ರಿಯೇ, 


349 


ವರಾಹಪುರಾಣಂ 


ತದ್‌ ಬ್ರವೀಮಿ ಯಥಾಶಕ್ತ್ವ್ಯಾ ಯದಿ ಮೇ ಮನ್ಯಸೇಪ್ರಿಯೇ। 
ಹನಿಷ್ಯೇ ವರ್ತಮಾನಾನಾಮಿದಂ ವರ್ಷಶತಂ ಗೆತಂ 1 vo i 


ಕುದ್ದಾಲೇನ ಹಿ ಕಾಷ್ಮೇನ ಶ್ಲೇತ್ರಂ ವೈ ಕುರ್ಮಹೇ ಪ್ರಿಯೇ | 
ತತೋ ಧರ್ಮವಿಧಿಂ ತತ್ವಾತ್ಪಾ್‌ಸ್ಲುಯಾಂ ಮೇ ನ ಸಂಶಯಃ ॥ ೪೨ 


ಭಕ್ಷ್ಯಂ ಭೋಜ್ಯ ಚ ಯೇ ಯೇ ಚ ತತಸ್ತಂ ಸುಖಮಾಪ್ಸೃಸಿ | 


ಏನಮುಕ್ತಾ ತತೋ ರಾಜ್ಞೀ ರಾಜಾನಮಿದಮಬ್ರವೀತ್‌ ॥ ೪೩ 
॥ ದೇವ್ಯುವಾಚ ॥ 

ಭೃತ್ಯಾನಾಂ ತು ಸಹಸ್ಪಾಣಿ ಶವ ರಾಜನ್ನಿವೇಶನೇ | 

ಅಶ್ವಾನಾಂ ಚ ಗೆಜಾನಾಂ ಚ ಸೈರಿಭಾನಾಂ ತಥೈವ ಚೆ 8 ೪೪ ॥ 


ಉಷ್ಣ್ರ್ರ್ರಾಣಾಂ ಮಹಿಷಾಣಾಂ ಚ ಖರಾಣಾಂ ಚ ಮಹಾಯೆಶಾಕ । 
ಏತೇ ಸರ್ವೇ ಕಥಂ ರಾಜನ್ನ ಕುರ್ವಂತಿ ತವೇಪ್ಸಿತಂ 1 ೪೫ ॥ 





ನೀನು ಮನಸ್ಸಿಗೆ ತಂದುಕೊಳ್ಳುವುದಾದರೆ ಯಥಾಶಕ್ತಿಯಾಗಿ ಹೇಳುತ್ತೇನೆ. 
ಯಜ್ಞ ಕಾರ್ಯದಲ್ಲಿದ್ದ ನಮಗೆ ನೂರುವರ್ಷ ಕಳೆದುಹೋಯಿತ್ತು 


೪೨-೪೩ ಪ್ರಿಯೇ, ನಾವು ಮರದ ಗುದ್ದಲಿಯಿಂದ ಹೊಲಗದ್ದೆಗಳನ್ನು 
ವ್ಯವಸಾಯ ಮಾಡೋಣ, ಅದರಿಂದ ನನ್ನ ಧರ್ಮವಿಧಿಯನ್ನು ನಾನು ನಿಜ 
ವಾಗಿಯೂ ಪಡೆಯುವೆನು ಸಂದೇಹವಿಲ್ಲ. ಭಕ್ಷ್ಮಭೋಜ್ಯಗಳಾವುವು ಬೇಕೋ 
ಅವೆಲ್ಲವನ್ನೂ ಅದರಿಂದ ಪಡೆಯಬಹುದು ಬಳಕ ನಿನಗೆ ಸುಖವುಂಟಾಗುವುದು ' 
ದೊರೆಯು ಹೀಗೆನಲು ರಾಣಿಯು ಆತನನ್ನು ಕುರಿತು ಈ ಮುಂದಿನ ಮಾತ 
ನಾಡಿದಳು. 


೪೪-೪೫. ದೇವಿ; ಪ್ರಭುವೇ, ನಿನ್ನ ಅರಮನೆಯಲ್ಲಿ ಸಾವಿರಾರುಜನ 
ಸೇವಕರಿರುವರು. ಹೆಸುರುಗೊಂಡ ಸಾವಿರಾರು ಕುದುರೆಗಳೂ, ಆನೆಗಳೂ 
ಒಂಟೆಗಳೂ, ಕೋಣಗಳೂ, ಕಾಡುಕೋಣಗಳ್ಕೂ ಕತ್ತೆಗಳೂ ಇವೆ. ಇವೆಲ್ಲವೂ 

[ac 
ಏಕೆ ನಿನ್ನ ಇಷ್ಟ ಕಾರ್ಯವನ್ನು ಮಾಡದಿರುವುವು ? 


50 


ಇನ್ನೊರೆಂ ಟಿನೆಯೆ ಅಧ್ಯಾಯ 


1 ರಾಜೋವಾಚ ॥ 
ನಿಯುಕ್ತಾನಿ ಹಿ ಕರ್ಮಾಣಿ ವಾರ್ಷಿಕಾಣೀಶರಾಣಿ ಚೆ | 
ಸರ್ವಕರ್ಮಾಣಿ ಕುರ್ವಂತಿ ಯೇ ಭೃತ್ಯಾ ಮೇ ವರಾನನೇ ॥ ೪೬ ॥ 


ಬಲೀವರ್ದಾಃ ಖರಾ ಅಶ್ವಾ ಗಜಾ ಉಷ್ಟ್ರ ಹ್ಯನೇಕಶಃ | 
ಸರ್ವೇ ನಿಯುಕ್ತಾ ಮೇ ದೇವಿ ಸರ್ವಕರ್ಮಸು ಶೋಭನೇ ೪೭ ॥ 


ಆಯೆಸಂತ್ರಾಪುಷಂ ತಾಮ್ರಂ ರಾಜತಂ ಕಾಂಚನೆಂ ತಥಾ! 
ನಿಯುಕ್ತಾನಿ ತು ಸರ್ವಾಣಿ ಸರ್ವಳರ್ಮಸ್ವನಿಂದಿತೇ n ೪೮॥ 


ನನು ಪಶ್ಯಾಮ್ಯಹಂ ದೇವಿ ಕಿಂಚಿದ್ಧೈಮಂ ನ ಚಾಯೆಸಂ । 
ಯೇನೆ ಕುರ್ಯಾಮ್ಯಹಂ ದೇವಿ ಕುದ್ದಾಲಂ ಸುಸಮಾಹಿತಃ le 


ಏವಮುಕ್ತಾ ಮಹಾದೇವಿ ತೇನ ರಾಜ್ಞಾ ಸುಶೋಭನಾ ! 
ಹೃಷ್ಟಸ್ರಷ್ಟಮನಾ ದೇವೀ ರಾಜಾನೆಮಿದೆಮಬ್ರವೀಶ್‌ | 
ಗಚ್ಛ ರಾಜನೈ ಥಾಕಾಮಮನುಯಾಸ್ಕಾಮಿ ಪೃಷ್ಠತಃ ॥ 050 


೪೬-೪೭ ರಾಜ: € ಸಂಂದರಮುಖೀ, ಸರ್ವಕಾರ್ಯಗಳನ್ನೂ 
ಮಾಡುವ ಭೃತ್ಯರಿಗೆ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳನ್ನು ನಿಯಮಿಸಿದು 
ದಾಗಿದೆ. ಜೀನಿ, ಅನೇಕವಾಗಿರುವ ಎತ್ತುಗಳೂ, ಕತ್ತೆಗಳೂ ಆನೆ 
ಕುದುರೆಗಳೂ, ಒಂಟಿಗಳೂ, ಎಲ್ಲವೂ ಬೇರೆಬೇರೆಯಾದ ಸಕಲಕಾರ್ಯಗಳಲ್ಲೂ 
ನಿಯಮಿತವಾಗಿವೆ. 

೪೮-೪೯. ಅಣಥಿಂದಿತೇ, ಕಬ್ಬಿಣ, ಸೀಸ, ತವರ, ಬೆಳ್ಳಿ, ಚಿನ್ನ ಇವುಗಳಿಂದ 
ಮಾಡಿದ ಉಪಕರಣಗಳೆಲ್ಲವೂ ಸರ್ವಕಾರ್ಯಗಳಿಗೂ ಫಿಷ್ಟರ್ಷೆಯಾಗಿ ಉನ 
ಯೋಗದಲ್ಲಿವೆ. ದೇವ್ಯ ಸಮಾಧಾನದಿಂದೆ ಗುದ್ದಲಿಯನ್ನು ಮಾಡಬಹುದಾದ 
ಕಬ್ಬಿಣವನ್ನಾಗಲಿ, ಚಿನ್ನವನ್ನಾಗಲಿ ಸ್ವಲ್ಪವನ್ನೂ ಕಾಣೆನು.” 

೫೦. ಆದೊರೆಯು ಹೀಗೆ ಹೇಳಲು ಮಂಗಳೆಯಾದ ಮಹಾರಾಣಿಯು 
ಹರ್ಷದಿಂದುಬ್ಬಿದ ಮನವುಳ್ಳೆವಳಾಗಿ ರಾಜನನ್ನು ಕುರಿತು " ದೊರೆಯೇ, ಬೇಕಾ 
ಬಿಡಿಗೆ ನಡೆ, ನಾನೂ ನಿನ್ನನ್ನು ಹಿಂಬಾಲಿಸುವೆನು” ಎಂದಳು. 


331 


ವರಾಹಪುರಾಣಂ 
ಏವಮುಕ್ರೆಸ್ಸುನಿಷ್ಕ್ಯಾಂತಸ್ಸಭಾರ್ಯಸ್ಸೆ ನೆರೇಶ್ವರೆಃ ೫೧ ॥ 


ಶತೆತೋ-ರಾಜಾ ಚ ದೇವೀ ಚ ಕ್ಷೇತ್ರಂ ಮೃಗೆಯೆತಸ್ತದಾ | 
ಗೆತೌ ಚೆ ಪರಮಾಧ್ವಾನಂ ತತೋ ರಾಜಾಬ್ರವೀದಿದಂ ॥೫೨॥ 


ಇದಂ ಭದ್ರಂ ಮಮ ಶ್ಲೇತ್ರಮಾಸ್ಸ್ಟಾತ್ರ ವರವರ್ಣಿನಿ | 
ಯಾವದ್ಗುಲಾ ಒನಿಮಾನ್ಸೈ ದ್ರೇ ಕಂಟಿಕಾಂತ್ರೆ ವರಾನನೇ 0 ೫೩ ॥ 


ಅಹಂ ಛಿನದ್ಮಿ ವೈ ದೇವಿ ತ್ತ ಮೇತಾಂಛೋದಯ ಪ್ರಿಯೇ | 
ಏಷ ತೇ ಕರ್ಮಯೋಗಸ್ತು ತತಃ ಪ್ರಾಪ್ಸ್ಯಾಮಿ ಚೇಪ್ಸಿ ತೆಂ 1 ೫೪ ॥ 


ಏವಮುಕ್ತಾ ಮಹಾದೇವೀ ತೇನ ರಾಜ್ಞಾ, ತಸೋಧನೆ | 
ಉವಾಚ ಮಧುರಂ ವಾಕ್ಕಂ ಪ್ರಹಸಂತೀ ನೃಪಾಂಗನಾ | ೫೫ ॥ 


ವೃಶ್ಷೋತ್ರ ದೃಶ್ಯತೇ ಪಾರ್ಶ್ವೇ ಸೌವರ್ಣೋ ಗುಲ್ಮ ಏವ ಚ ॥ 
ಪಾನೀಯೆಸ್ಕೆ ತು ಸಾನ್ನಿಧ್ಯಂ ನೆ ಕಿಂಚಿದಿಹ ದೃಶ್ಯತೇ I me | 








೫೧-೫೪. ಹೀಗೆ ಹೇಳಿಸಿಕೊಂಡ ಆರಾಜನು ರಾಣಿಯೊಡನೆ ಹೊರಟನ್ನು. 
ಬಳಿಕ ಅವರಿಬ್ಬರೂ ಗದ್ದೆಯನ್ನು ಹುಡುಕುತ್ತ ಬಹುದೂರ ನಡೆದರು. ಆಮೇಲೆ 
ಅಲ್ಲಿ ದೊರೆಯು ರಾಣಿಯನ್ನು ನೋಡಿ, " ಉತ್ತಮೇ, ಇದು ಮಂಗಳಕರವಾದ 
ನನ್ನ ಕ್ಷೇತ್ರ.- ಭದ್ರೇ ನೀನು ಇಲ್ಲಿಯೇ ಇದ್ದು ನಾನು ಈ ಪೊದೆಗಳನ್ನೂ, 
ಮುಳ್ಳು ಗಳನ್ನೂ ಕತ್ತರಿಸಿ ಮುಗಿಸುವಷ್ಟ ರಲ್ಲಿ ನೀನು ಅವುಗಳನ್ನು ಎತ್ತಿ ನೆಲವನ್ನು 
ಹಟ ಇನಿ ನಿನ್ನ ಜ್‌ ಆಮೇಲೆ ಇಷ್ಟ ವನ್ನು ಪಡೆಯುವೆ. 
ಎಂದನ್ನು 


೫೫, ತಪೋಧನನೇ, ದೊರೆಯಿಂದ ಹೀಗೆ ಹೇಳಿಸಿಕೊಂಡ ಮಹಾದೇವಿಯು 
ನಗುತ್ತ ಇಂಪಾದ ದನಿಯಿಂದ ಮುಂದಿನ ಮಾತನಾಡಿದಳು. 


೫೬-೫೭. “ಇಲ್ಲಿ ಪಕ್ಕದಲ್ಲಿ ಸುವರ್ಣದ ವೃಕ್ಷವೂ ಪೊದೆಯೂ ಇದೆ. 
ಅದರೆ ಇಲ್ಲಿ ಸಮೀಪದಲ್ಲಿ ಜಲಾಶಯಶಿವಾವುದೂ ಕಾಣುವುದಿಲ್ಲ. ನಾವು ಇಲ್ಲ 


502 


ಇನ್ನೂರೆಂಟನೆಯ ಅಧ್ಯಾಯ 


ಕಥಂ ಕ್ಷೇತ್ರಂ ಕರಿಷ್ಕಾವೋ ಹೃದ್ರೋಗೆಸ್ಯ ತು ಕಾರಕಂ | 
ಅಸ್ಮಿನ್ವಾಪಿ ಕೈತಂ ಕರ್ಮ ಕಥಂ ಗುಣಕರಂ ಭವೇತ್‌ 1೫೭ ॥ 


ತಸ್ಯಾಸ್ತದ್ವಚನಂ ಶ್ರುತ್ವಾ ರಾಜಾ ವಚನಮಬ್ರವೀತ್‌ | 
ಶುಭೆಂ ಸಾನುನಯಂ ವಾಕ್ಯಂ ಭೂತಾನಾಂ ಗುಣವತ್ಸಲಃ £ ೫೮ ॥ 


ಪೂರ್ವಗ್ರೆಹೇ ಭವೇತ್ಪೂರ್ವಂ ವಿನಿಯುಕ್ತೆಂ ತಥಾ ಪ್ರಿಯೇ 
ಇಯಂ ನದೀ ಹೈಯೆಂ ವೃಶ್ಚ ಇಯಂ ಭೂಮಿಸ್ಸೆಮಾಂಸಲಾ ೫೯॥ 


ಪಾನೀಯೆಸ್ಯ ತು ಪಾರ್ಶ್ರೇನ ಸನ್ನಿ ಕೃಷ್ಣೇನ ಸುಂದರಿ । 


ಚತುರ್ಕೋಜನಪರ್ಯಂತಂ ನ ಕ8೦ಚಿದಿಹ ದೃಶ್ಯತೇ | 
ಅಯಂ ಗ್ರಾಹೋ ಮಹಾದೇವಿ ನೆ ಚ ಬಾಧಾತ್ರ ಕಸ್ಯಚಿತ್‌  ॥ ೬೦॥ 


ಕ್ಷೇತ್ರವನ್ನು ಮಾಡುವುದು ಹೇಗೆ? ಇಲ್ಲಿ ಮಾಡಿದೆ ವ್ಯವಸಾಯಕಾರ್ಯವಾದರೂ 
ಹೇಗೆ ಗುಣಕರವಾಗುವುದು? ? 


ಜಲ. ರಾಣಿಯು ಆಮಾತನ್ನು ಕೇಳಿ, ಗುಣವತ್ಸಲನಾದ ಆದೊರೆಯು 
ಸಮಾಧಾನಕರವೂ, ಪ್ರಾಣಿಗಳಿಗೆ ಶುಭಕರವೂ ಆದೆ ಈ ಮಂಂದಿನೆ ಮಾತನಾಡಿ 
ದನು, 


೫೯-೬೦. "ಪ್ರಿಯೇ, ಸುಂದರೀ, ಈ ಕ್ಷೇತ್ರದ ಪೂರ್ವೆದಕಡೆಯ ಭಾಗ 
ವನ್ನು ತೆಗೆದುಕೊಂಡರೆ ಅದು ಅದೆರ ಪೂರ್ವಭಾಗದಲ್ಲಿ ಪಕ್ಕದಲ್ಲಿಯೇ ಇರುವ 
ಜಲಾಶಯಕ್ಕೆ ಬಹಳ ಹತ್ತಿರದಲ್ಲಿಯೇ ಇದೇ ನದಿ, ಇದೇ ಉತ್ತಮವಾದ 
ಭೂಮಿ, ಇದೇ ಮರ' ಎಂದು ಹೇಳುವಂತೆ ಇದೆ. ಆದರೆ ಇಲ್ಲಿಗೆ ನಾಲ್ಕು 
ಯೋಜನದವರೆಗೂ ಏನೂ ಕಾಣಿಸುವುದಿಲ್ಲ. ಮೆಹಾದೇವ್ಕಿ ಇದು ನೆರೆಯ ನೆಲ 
ವಾಗಿದೆ, ಇಲ್ಲಿ ಯಾರಿಗೂ ಯಾವುದಕ್ಕೂ ತೊಂದರೆಯಿಲ್ಲ' ಎಂದನು. 


359 ೪೫ 


ವೆರಾಹೆಪ್ರೆರಾಣಂ 
ಶತಸ್ತ ಚ್ಫೋಧಯಕಾಮಾಸ ತೆತ್‌ಸ್ಲ್ನೇಶ್ರಂ ಭಾರ್ಯಯಾ ಸಹ 1 ೬೧॥ 


ವಿಯನ್ಮಥ್ಯೇ ತಥೋಗ್ರಶ್ಚ ಸವಿತಾ ತಪಶೇ ಸದಾ! 
ಸಮೃವ್ಧಶ್ಚೆ ತೆದಾ ತತ್ರ ನಿದಾಘಃ ಕಾಲ ಆಗತೆಃ | ೬೨ ॥ 


ಪ್ರವೃದ್ಧೋ ದಾರುಣೋ ಧರ್ಮಃ ಕಾಲಶ್ಚೈವಾತಿದಾರುಣಃ | 
ತತಸ್ಸಾ ತೃಷಿತಾ ದೇವೀ ಶ್ಲುದಿತಾ ಚ ತಚಸ್ವಿನೀ | ॥ ೬೩॥ 


ಸಿಗ ತಾಮ್ರತೆಲೌ ಪಾದೌ ತಸ್ಕಾಂ ಸಂತಾಪವತಾಗತೌ | 
ಗುಣಪ್ರವಾಹರಕ್ತ್‌ ತು ತಸ್ಯಾಃ ಪಾದೌ ಚ ಸುವ್ರತ ॥ ೬೪ ॥ 


ಸೂರ್ಯೆಸ್ಯ ಪಾದಾ ಮಧ್ಯಾಹ್ನೇ ತಾಪಯಂತೃ್ಯಗ್ನಿಸನ್ನಿಭಾಃ | 
ತತಸ್ಸಾ ವ್ಯಥಿತಾ ದೇವೀ ಭರ್ತಾರನಿದಮಬ್ರನೀತ್‌ las ॥ 


ತೃಷಿತಾಸ್ಮಿ ಮಹಾರಾಜ ಭೃಶಮುಷ್ಣೇನ ಪೀಡಿತಾ | 
ಪಾನೀಯಂ ದೀಯತಾಂ ರಾಜನ್ಮಮ ಶೀಘ್ರಂ ಪ್ರಸಾದತೆಃ ॥ ೬೬ ॥ 


೬೧-೬೨, ಬಳಕ ಜನೆಕರಾಜನು ರಾಣಿಯೊಡನೆ ಆ ಕ್ಷೇತ್ರವನ್ನು ಶೋಧಿಸಿ 
ಹೆದಗೊಳಿಸಿದನು. ಆಗ ಅಲ್ಲಿ ಕಡುಬೇಸಗೆಯೊದಗಿತು. ಆಕಾಶಮಧ್ಯದಲ್ಲಿ 
ಸೂರ್ಯನು ಉಗ್ರವಾಗಿ ತಪಿಸುತ್ತಿದ್ದೆನು. 


೬೩-೬೪, ಬಿಸಿಲ ಶಾಪವು ಭಯಂಕರವಾಯಿತು. ಸುವ್ರತನೇ ತಪಸ್ವಿನಿ 
ಯಾದ ಆ ರಾಣಿಯು ಹೆಸಿವುಬಾಯಾರಿಕೆಗಳಿಂದ ಪೀಡಿತಳಾದಳ್ನು ಮೃದು 
ವಾಗಿಯೂ, ಕೆಂಪಾಗಿಯೂ ಇರುವ ಆಕೆಯ ಅಂಗಾಲುಗಳಲ್ಲಿ ಬಹು ತಾಪದಿಂದ 
ರಕ್ತವು ಹರಿಯತೊಡಗಿತು. 


೬೫. ಮಧ್ಯಾಹ್ನದಲ್ಲಿ ಸೂರ್ಯಕಿರಣಗಳು ಬೆಂಕಿಯಂತೆ ಸುಡುತ್ತಿದ್ದುವು. 
ಆದ್ದರಿಂದ ಕ್ಲೇಶಗೊಂಡ ರಾಣಿಯು ಪತಿಯನ್ನು ಕುರಿತು ಹೀಗೆ ಹೇಳಿದಳ್ಳು 


೬೬-೬೮, “ಮಹಾರಾಜ, ನಾನು ಬಿಸಿಲಬೇಗೆಯಿಂಂದೆ ಹೀಡಿತಳಾಗಿ 
ಬಹಳವಾಗಿ ಬಾಯಾರಿರುವೆನ್ನು ದಯೆಯಿಂದ ನನಗೆ ಬೇಗನೆ ನೀರನ್ನು ತಂದು 


354 


ಇನ್ನೂರೆಂಟನೆಯ ಅಧ್ಯಾಯ 


ಇತ್ಕೊಕ್ಟ್ಯಾ ಪತಿತಾ ದೇವೀ ವಿಹ್ವಲಾ ದುಃಖನೀಡಿತಾ | 
ಪತಂತ್ಯಾ ಚತಯಾ ಸೂರ್ಯೋ ದೃಷ್ಟೋ ವಿಹ್ವಲಯಾ ತಥಾ ॥1೬೭॥ 


ಯದೃಚ್ಛಯಾ ಪತಂತ್ಕಾ ತು ಸೂರ್ಯಃ ಕೋಸೇನ ವೀಕ್ಷಿತಃ 1 ೬೮॥ 


ತತೋ ವಿವಸ್ವಾನ್ಭಗವಾನ* ಸಂತ್ರಸ್ತೋ ಗೆಗೆನೇ ತೆದಾ | 
ದಿನಂ ಮುಕ್ತ್ವಾ ಮಹಾತೇಜಾಃ ಪತಿತೋ ಧರಣೀತೆಲೇ ॥೬೯॥ 


ತತೋ ದೃಷ್ಟ್ಯಾ ತು ರಾಜಾಸೌ ಸೃಭಾವೇನ ಚ ವರ್ಜಿತೆಂ 
ಕಿಮರ್ಥಮಿಹ ಶೇಜಸ್ವಿಂಸ್ತ್ಯಕ್ತ್ವಾ ಮಂಡಲಮೂಗತಃ। 


ಎಕ್ರೆ ಪದ 


ಕಿಂ ಕೆರೋಮಿ ಮಹಾತೇಜಾಃ ಸರ್ವಲೋಕನಮಸ್ಕೃತೆಃ 0 2oll 


ಏವಂ ಬ್ರುವಂತಂ ರಾಜಾನಂ ಸೂರ್ಯಸ್ಸಾನುನಯೋಬ್ರವೀತ್‌ । 
ಪತಿವ್ರತಾ ಶುಭಾಕ್ಷೀ ಚ ಮಮೈಷಾ ರುಷಿತಾ ಭೃಶಂ 8೭೧ ॥ 


ಕೊಡು” ಎಂದು ಹೇಳಿ ದಾಹೆದುಃಖನರವಶಳಾದ ಆದೇವಿಯುಂ ಕೆಳೆಗೆ ಬಿದ್ದು 
ಬಿಟ್ಟಳು ಬೀಳುವಾಗ ಅಕಸ್ಮಾತ್ತಾಗಿ ಸೂರ್ಯನನ್ನು ಕಂಡು ಅವನನ್ನು 
ಕೋಪದಿಂದ ನೋಡಿದಳು. 


೬೯, ಮಹಾತೇಜನೂ, ಪೂಜ್ಯನೂ ಆದೆ ಸೂರ್ಯನು ಆಕೆಯ ಕೋಪ 
ದೃಷ್ಟಿಯಿಂದ ಅತಿಭೀತನಾಗಿ ಆಕಾಶವನತ್ನಿ ಬಿಟ್ಟು ಭೂಮಿಯಮೇಲೆ ಬಿದ್ದನು, 


೭೦. ಆಜನಕರಾಜನು ತನ್ನ ಸಹೆಜಶಕ್ತಿಗುಣಗಳನ್ನು ಕಳೆದುಕೊಂಡು 
ಬಿದ್ದ ಆಸೂರ್ಯನನ್ನು ನೋಡಿ, * ತೇಜಸ್ವಿಯೇ, ನಿನ್ನ ನಭೋವಂಂ ಡಲವನ್ನು 
ಬಿಟ್ಟು ಏತಕ್ಕಾಗಿ ಇಲ್ಲಿ ಬಂದೆ? ಮಹಾಶೇಜ, ಸರ್ವಲೋಕನಮಸ್ಕೃತ, ನಿನಗೆ 
ನಾನು ಮಾಡಬೇಕಾದುದೇನು?” ಎಂದನು. 


೭೧-೭೨. ಹಾಗೆ ಹೇಳಿದ ದೊರೆಯನ್ನು ಕುರಿತು ಸೂರ್ಯನು ಅನುನಯ 
ದಿಂದ ಹೇಳಿದನು. “ ದೊರೆಯೇ, ಪತಿವ್ರತೆಯಾದ ಈ ಶುಭನೇತ್ರೆಯು ನನ್ನ 


355 


ವೆರಾಜೆಪುರಾಣಂ 
ತತೋಹ್‌ಂ ಪತಿತೋ ರಾಜಂಸ್ತವ ಕಾರ್ಯಾನುಶಾಸನಃ fl 2s | 


ಅನಯಾ ಸದೃಶೀ ನಾರೀತ್ತೆ ಕ್ರೈ ಲೋಕ್ಯೆ € ನೈವ ವಿದ್ಯ ತೇ! 
ಪೃಥಿವ್ಯಾಂ ಸ್ಥೆ ಉರ್ಗೆಲೋಕೇ ವ ವಾ ನೆ ಕಾಚಿದಿಹ ದೃಶ್ಯಶೇ। 
ಅಹೋಸ್ಕಾ 8 ಸರೆಮಂ ಸತ್ವ ಮಹೋಸ್ಕಾ ಸಪ ತಪಃ leas 


ಅಹೋ ಧೈರ್ಯಂ ಚೆ ಚ ಶೆಕ್ತಿಶ್ಲೆ ಕವೈವಂ ಶಂಸಿತಾ ಗುಣಾಃ | 
ತೀಯ ಶೇ ಮಹಾಭಾಗೆ ಶವ ಚಿತ್ತಾನುಸಾರಿಣೀ ॥ ೭೪ ॥ 


ಅನುರೂಪಾ ವಿಶುದ್ಧಾ ಚೆ ತಪಸಾ ಚ ವರಾಂಗೆನಾ | 
ಪತಿವ್ರತಾ ಚ ಸಾಧ್ವೀ ಚೆ ನಿತ್ಯಂ ತವ ಹಿಶೇರತಾ 1೭೫ ॥ 


ಸದೃಶೀ ತೇ ಮಹಾಭಾಗ ಶಕ್ರಸ್ಯೇಹ ಯೆಥಾ ಶೆಜೀ। 
ಪಾತ್ರಂ ಪಾತ್ರವತಾ ಪ್ರಾಪ್ತೆಂ ಸುಕೃತಸ್ಯ ಮಹೆತ್ಸಲಂ ॥ 2೬ ॥ 





ಮೇಲೆ ಬಹಳ ಸಿಟ್ಟು ಗೊಂಡಳು. ಆದುದರಿಂದೆ ನಿನ್ನ ಕಾರ್ಯವನ್ನು ನೇರವೇರಿ 
ಸುವವನಾಗಿ ನಾನು ಭೂವಿಂಗೆ ಬಿದ್ದೆನ್ನು 


೭೩. ಈಕೆಗೆ ಸಮಾನಳಾದ ನಾರಿಯು ಮೂರು ಲೋಕದಲ್ಲಿಯೂ ಇಲ್ಲ. 
ಭೂಮಿಯಲ್ಲಾ ಗಲ್ಕಿ ಸ್ವರ್ಗಲೋಕದಲ್ಲಿಯಾಗಲಿ ಯಾರೂ ಕಾಣಿಸುವುದಿಲ್ಲ. 
ಈಕೆಯ ಪರಮಂಸತ್ವ ವೂ ಈಕೆಯ ಪರಮತಪಸ್ಸೂ ಆಶ್ರ ಶ್ರರೃಕರವಾದುದು. 


೭೪, ಮಹಾಭಾಗ ಹೈನೇ, ಆಶ ಶ್ರರ್ಯ 1 ನಿನ್ನಲ್ಲಿರುವ ಧೈರ್ಯಶಕ್ತಿ ಮೊದಲಾದ 
ಶಾ ್ಲ ಫೈಗುಣಗಳು ಈಕೆಯಲ್ಲಿಯೂ ಇವೆ. ಈಕೆ ನಿನ್ನ ಚಿತ್ತಾನುರ್ವತ್ತಿನಿಯಾಗಿರು 
ವಳು. 


೭೫-೭೬ ಉತ್ತಮಾಂಗನೆಯ್ಕೂ ನಿನಗೆ ಅನುರೂಪಳ್ಕೂ ತಪಸ್ಸಿನಿಂದ 
ಶುದ್ಧಳ್ಕೂ ಪತಿವ್ರತೆಯೂ ಯಾವಾಗಲೂ ನಿನ್ನ ಹಿತದಲ್ಲಿಯೇ ಇರೆಕಳೂ. ಆದ 
ಈಕೆ ಇಂದ್ರನಿಗೆ ಶಚಿ ಹೇಗೋ ಹಾಗೆ ನಿನಗೆ ತಕ್ಕವಳಾಗಿರುವಳು. ಸುಕೃತದ 


ಶಿ 
ಮಹಾಫಲರೂಪವಾದ ಪಾತ ತ್ರವು ಸತ್ಪಾತ್ರ ತ್ರಕ್ಕೆ ದೊರಕಿತ್ತು 


356 


ಇನ್ನೊರೆಂಟಿನೆಯೆ ಅಧ್ಯಾಯ 


ಅನುರೂಪಸ್ಸುರೂಪೋ ವಾ ಯತೋ ಜಾತಸ್ಸುಯಂತ್ರಿತೆಃ । 
ಮಾಚೆಶೇ ವಿತಥೆಃ ಕಾಮೋ ಭವೇಚ್ಲೈವ ನರಾಧಿಪ 0೭೭ 


ಕುರುಷ್ವ ದಯಿತಂ ಶ್ಲೇತ್ರಂ ಯಥಾ ಮನಸಿ ವರ್ತಶೇ। 
ಭೋಜನಾರ್ಥಂ ಮಹಾರಾಜ ತ್ವದನ್ಮೋನಹಿ ವಿದ್ಯತೇ | 
ಫಲದಂ ಚೆ ಯಶಸ್ಯಂ ಚ ಭವಿಷ್ಯತಿ ಹಿ ಕಾಮದಂ ॥ ೭೮೪ 


ಏವಮುಕ್ತ್ವಾ ತತಸ್ಸೂರ್ಯಸ್ಸಸರ್ಜ ಜಲಭಾಜನೆಂ ! 
ಉಪಾನೆಹೌ ಚ ಛತ್ರಂಚೆ ದಿವ್ಯಾ ಲಂಕಾರೆಭೊಷಿತೆಂ ॥೭೯॥ 


ದದೌ ಚ ರಾಜ್ಞೇ ಸವಿತಾ ಪ್ರೀತ್ಯಾ ಪರಮಯಾ ಯುತಃ | 
ಉಪಭೋಕ್ಕುಂ ಸುಖಸ್ಕಾರ್ಥಂ ಸುಪುಣ್ಮಸ್ಯ ವಿಶೇಷತಃ H col 


ದಶ್ವಾ ತತ್ಪುಣ್ಯಕೆರ್ಮಾಣಂ ತತಃ ಪ್ರಾಹ ದಿವಾಕರಃ । 
ಏವಮುಕ್ತ್ವಾ ತು ಭೆಗೆವಾಂಸ್ತೆಥಾ ತತ್ಕೃತವಾನ್ಯ್ವಚಿತ್‌ ॥ ೮೧ ॥ 


೭೭-೭೮. ದೊರೆಯೇ, ನಿನಗೆ ಅನುರೂಪವ್ಯೋ ಸುರೂಪವೋ ಹೇಗೋ 
ಈ ವ್ಯವಸಾಯದಲ್ಲಿ ಮನಸ್ಸುಂಟಬಾಯಿಂತು. ನಿನ್ನ ಇಷ್ಟವು ಸುಳ್ಳು ಅಥವಾ 
ವ್ಯರ್ಥವಾಗಬಾರದು. ನಿನ್ನ ಮನಸ್ಸಿನಲ್ಲರುವಂತೆ ಭೋಜನಾರ್ಥವಾಗಿ ನಿನಗೆ 
ಪ್ರಿಯವಾದ ಕ್ಷೇತ್ರವನ್ನು ಮಾಡು. ಮಹಾರಾಜ, ನಿನ್ನ ಸಮಾನನು ಬೇರೊಬ್ಬ 
ನಿಲ್ಲ. ನಿನ್ನ ಕಾರ್ಯವು ಫಲಪ್ರದವೂ, ಇಷ್ಟಾರ್ಥದಾಯಕವೂ, ಕೇರ್ತಿಕರೆವೂ 
ಆಗುವುದಂ., 


೭೯-೮೧. ಸೂರ್ಯನು ಹೀಗೆ ಹೇಳಿ ಬಳಿಕ ದಿವ್ಯಾಲಂಕಾರಭೂಸಿತವಾದ 
ನೀರಿನಪಾತ್ರೆಯನ್ನೂ, ಪಾದರಕ್ಷೆಗಳನ್ನೂ  ಕೊಡೆಯನ್ನೂ ಸೃಷ್ಟಿ ಸ್ಕಿ 
ಪರಮಪ್ರೀತಿಯಿಂದ ಅವನ್ನು ವಿಶೇಷಪುಣ್ಯಶಾಲಿಯಾದ ಆ ರಾಜನಿಗೆ ಕೊಟ್ಟು, 


ಸುಖಾರ್ಥವಾಗಿ ಅವನ್ನು ಭೋಗಿಸಲು ಹೇಳಿ, ಅಲ್ಲೇ ಒಂದೆಡೆಯಲ್ಲಿದ್ದನಂ. 


357 


ವರಾಹಪುರಾಣಂ 
ರಾಜ್ಞಾ ಚ ಜನಕೇನೈ ವೆ ಪ್ರಿಯಾಯ ಹಿತಕಾಮ್ಯಯಾ | 
ತತಸ್ಪ್ಸಾಸ್ಯಾಯಿತಾ be ತೋಮಯೇನೆ ಳಾ 1 ೮೨ ॥ 


ಲಬ್ಬಸೆಂಜ್ಞಾ ಗೆತಭೆಯಾ ರಾಜಾನನಿಂದಮಬ್ರ ನೀತ್‌ | 
ದೇವೀ ದೃಷ್ಟಾ ತದೈೈಶ್ನ ಶ್ವರ್ಯಂ ನಿಸ ಮಯೋತ್ರು ಲಲೋಚೆನಾ ॥ ೮೩॥ 


ಕೇನ ದಶ್ತೆಂ ಶುಭಂ ಫೋಯೆಂ ದಿವ್ಯಂ ಛತ್ರೆಮುಷಾನಹೌ । 


ಏತನ್ಮೇ ಸಂಶಯೆಂ ರಾಜನೃೈಥಯಸ್ವೆ ತಪೋಧನ I ೮೪ ॥ 
॥ ರಾಜೋವಾಚ ॥ 

ಏಷ ದೇವೋ ಮಹಾದೇವಿ ನಿನಸ್ವಾನ್ನಾಮೆ ನಾಮತಃ | 

ತೆವಾನುಕೆಂಪಷೆಯಾ ದೇವಿ ಮುಕ್ತಾ ಸೌಾಶವಿಹಾಗತಃ ॥ ೮೫ ॥ 


ಏವಮುಕ್ತಾ ತು ಸಾ ದೇನೀ ಭೆರ್ತಾರಮಿದಮುಬ್ರನೀತ್‌ | 
ಕೆರನಾಣ್ಯಸ್ಯ ಕಾಂ ಪ್ರೀತಿಂ ಜ್ಞಾಯೆತಾಮಸ್ಯ ಮಾಂಛಿತೆಂ ॥ ೮೬ ॥ 


೮೨. ಜನಕರಾಜನೂ ತನ್ನ ಪ್ರಿಯೆಯ ಹಿತೇಚ್ಛ ಯಿಂದ ತಾನೇ ಶುಭ 
ಲಕ್ಷಣೆಯಾದ ಆ ದೇವಿಯನ್ನು ನಿನಿಂದ ಶ್ಸೆ ತ್ಯೋಸಚಾರಮಾಡಿ ಸ ಸಂತ್ರೆ ಸಿದನು. 


೮೩೮೪. ಮೂರ್ಛೆಯಿಂದೆಚ್ಚತ್ತು ಜ್ಞಾನವನ್ನು ಸಡೆದು ಭಯದಿಂದ 
ಪಾರಾದ ಆದೇವಿಯು ಆಐಶ್ಚರ್ಯೈವನ್ನು ನೋಡಿ, ಆಶ್ಚರ್ಯದಿಂದ ಅರಳಿದ 
ಕಣ್ಣುಳ್ಳ ವಳಾಗಿ ದೊರೆಯನ್ನು ಕುರಿತ್ಕು € ತಪೋಧನನಾದ ದೊರೆಯೇ, ದಿವ್ಯ 
ವಾದ ಆ ಶುಭೋದಕವನ್ನೂ ಛತ್ರಿ ಪಾದರನ್ಷೆಗಳನ್ನೂ ಯಾರು ಕೊಟ್ಟ ರು? ನನಗೆ 
ಸಂದೇಹವಾಗಿದೆ. ಹೇಳು.' ಎಂದಳು. 


೮೫. ರಾಜ;--ಮಹಾದೇವಿ, ನಿವಸ್ವಂತ (ಸೂರ್ಯ)ನೆಂಬ ಹೆಸರಿನ ಈ 
ದೇವನು ನಿನ್ನಲ್ಲಿ ದಯೆಯಿಂದ ಆಕಾಶವನ್ನು ಬಿಟ್ಟು, ಇಲ್ಲಿಗೆ ಬಂದು, ಇವನ್ನು 
ಕೊಟ್ಟನು. 


೮೬, ದೊರೆಯು ಹಾಗೆ ಹೇಳಲು, ಆರಾಣಿಯೂ ದೊರೆಗೆ " ಈತನಿಗೆ 
ಯಾವ ಪ್ರೀತಿಯನ್ನುಂಟುಮಾಡಲಿ? ಈಶನ ಇಷ್ಟವನ್ನು ತಿಳಿಯೋಣವಾಗಲಿ? 
ಎಂದು ಹೇಳಿದಳು. 


358 


ಇನ್ನೂರೆ ೦ಟಿನೆಯೆ ಅಧ್ಯಾಯ 


ತತೋ ರಾಜಾ ಮಹಾತೇಜಾಃ ಪ್ರಣಿಪತ್ಯ ಕೈತಾಂಜಲಿಃ | 
ನಿಜ್ಞಾಪೆಯಾಮಾಸೆ ತೆದಾ ಭೆಗೆವನ್‌ ಕಂ ಕೆರೋಮಿ ತೇ ॥ ೮೭ ॥ 


ಏವಮುಕ್ತೋ ನರೇಂದ್ರೇಣ ಸೂರ್ಯೋ ವಚನಮಬ್ರವೀಶ್‌ | 
ಅಭಯಂ ಮೇ ಮಹಾರಾಜ ಸ್ತ್ರೀಭ್ಯೋ ಭವತಿ ಮಾನದ il ೪೪ ॥ 
ತಚ್ಛ್ರುತ್ವಾ ವಚನಂ ತಸ್ಕ ಭಾಸ್ಕರಸ್ಯ ತು ಮಾನದ | 

ತಾಂಪ್ರಿಯಾಂ ಪ್ರೀತಹೈದಯಾಂ ಶ್ರಾವಯಂಸ್ವಸ್ಯ ಭಾಷಿತಂ ॥೮೯॥ 
ರಾಜ್ಞಸ್ತು ವಚನಂ ಶ್ರುತ್ವಾ ದೇವೀ ವಚನಮಬ್ರವೀತ್‌ । 

ಪ್ರೀತ್ಯಾ ಪರೆಮಯಾ ಯುಕ್ತಾ ತಸ್ಯ ರಾಜ್ಞೋ ಮನಃಪ್ರಿಯಾ ॥ ೯ಇಂ॥ 
ರೆಶ್ಮೀನಾಂ ವಾರಣಾರ್ಥಾಯ ಛತ್ರಂ ದತ್ತ್ವಾ ತು ಕುಂಡಿಕಾಂ | 


ಇಮೌ ಚೋಪಾನೆಹೌ ದತ್ವಾ ಚೋಭೌ ಪಾದಸ್ಯ ಶಂಕರೌ 1೯೧॥ 


ಅಭೆಯೆಂ ತೇ ಮಹಾಭಾಗ ಯಥಾ ತ್ವಂ ವೃತವಾನಸಿ ॥ eo 


೮೭. ಬಳಿಕ ಮಹಾಶೇಜನಾದ ಜನಕರಾಜನು, ಸೂರ್ಯನಿಗೆ ಪ್ರಣಾಮ 
ಮಾಡಿ, ಕೈಮುಗಿದುಕೊಂಡು, (ಭಗವಂತನೇ ನಿನಗೆ ನಾವು ಮಾಡಬೇಕಾದು 
ದೇನು'? ಎಂದನು. 


೮೮. ದೊರೆ ಹಾಗೆ ಹೇಳಲು ಸೂರ್ಯನು " ಮಹಾರಾಜ ಮಾನದ 
ನನಗೆ ಸ್ತ್ರೀಯರಿಂದ ಅಭಯದಾನವು ಬೇಕಾಗಿದೆ.” ಎಂದು ಹೇಳಿದನು 


೮೯. ಸೂರ್ಯನಿಗೆ ಗೌರವವನ್ನು ನೊಡುವ ಆ ದೊರೆ ಆತನ ಆ 
ಮಾತನ್ನು ಕೇಳಿ, ಪ್ರೀತಮನಳಾದ ಆ ಪ್ರಿಯೆಗೆ ಅದನ್ನು ತಿಳಿಸಿದನು. 


೯೦-೯೨. ಪರಮಸ್ರೀತಿಯುಳ್ಳ ಆ ರಾಜಮೆನೋವಲ್ಲಭೆಯು, "ಪೂಜ್ಯನೇ 
ನಿನ್ನ ಕಿರಣಗಳ ನಿವಾರಣೆಗಾಗಿ ಛತ್ರಿಯನ್ನೂ, ಈ ಜಲಪಾತ್ರೆಯನ್ನೂ, ಕಾಲಿಗೆ 
ಸುಖಕರವಾದ ಈ ಪಾದರಕ್ಷೆಗಳೆನ್ನೂ ಕೊಟ್ಟು, ನೀನು ಕೇಳಿದ ಅಭಯವ: ತ್ವ 
ಪಡೆದಿರುವೆ ”' ಎಂದಳು. 


359 


ವರಾಹಪುರಾಣಂ 
ಏನಂ ಪತಿವ್ರತಾಂ ವಿಪ್ರ ಪೂಜಯಾಮಿ ನಮಾಮಿ ಚೆ ॥ ral 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಪತಿವ್ರತೋಪಾಖ್ಯಾನೆಂ ನಾಮ 
ಅಷ್ಟಾಧಿಕೆದ್ದಿ ಶತತೆಮೋಧ್ಯಾ ಯಃ 





೯೩, ಮುನಿಯೇ, ಆದುದರಿಂದ ಹೀಗೆ ನಾನು ಪತಿವ್ರತೆಯನ್ನು ಪೂಜಿಸಿ 
ನಮಿಸುತ್ತೇನೆ. 


ಅಧ್ಯಾಯದ ಸಾರಾಂಶ 

ನಚಿಕೇತನು “ ನಾನು ಯವಮಲೋಕದಲ್ಲಿದ್ದಾಗ ಯಮನ ಬಳಿಗೆ ನಾರದ 
ಮುನಿಗಳು ಬಂದರು. ಅವರನ್ನು ಆದರಿಸುತ್ತ ಯಮನು ಇದ್ದಕ್ಕಿದ್ದಹಾಗೆ 
ಭೀತನಾಗಿ, ತನ್ನೆಡೆಗೆ ಬಂದ ಪ್ರೀಯೊಬ್ಬಳನ್ನಿ ಪೂಜಿಸಿ, ಅವಳಿಂದ ಬುದ್ದಿವಾದ 
ವನ್ನೂ ವಿನಯದಿಂದ ಕೇಳಿದನು. ಅದರಿಂದ ಆಶ್ಚರ್ಯಗೂಂಡು ಪ್ರಶ್ನಿಸಿದ 
ನಾರದರಿಗೆ ಯೆಮೆರಾಜನು ಪತಿವ್ರತಾಮಹಿಮೆಯನ್ನು ತಿಳಿಸುತ್ತ, ಪತಿವ್ರತೆ 
ಯಾದ ಜನಕರಾಜಪತ್ನಿಗೆ ಸೂರ್ಯನೂ ಭೀತನಾಗಿ ಸೇವೆಗೈದು ಆಕೆಯಿಂದ 
ವರವನ್ನು ಪಡೆದ ಕಥೆಯನ್ನು ಹೇಳಿದನು.” ಎಂದು ಖುಷಿಗಳಿಗೆ ಹೇಳಿದನು, 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರೆಂಟನೆಯ ಅಧ್ಯಾಯ. 


a 


360 


॥ಶ್ರೀ॥ 


ನವಾಧಿಕದ್ದಿಶತತಮೋಧ್ಯಾಯಃ 
ಅಥ ಪತಿವ್ರತಾಮಾಹಾತ್ಮ್ಯವರ್ಣನಂ 


ap 


॥ ನಾರದ ಉವಾಚ ॥ 
ಕರ್ಮಣಾ ಕೇನ ರಾಜೇಂದ್ರ ಕೆಪಸಾ ವಾ ತಪೋಧನಾಃ | 
ಉತ್ತಮಾಂ ಚೆ ಗೆತಿಂ ಯಾಂತಿ ಕೃಷ್ಣ ವಾಸಃ ಪ್ರಶೆಂಸ ಮೇ 


ಏವಮುಕ್ತಸ್ತು ಧರ್ಮಾತ್ಮಾ ನಾರದೇನಾಬ್ರವೀತ್ರದಾ mal 
॥ ಯಮ ಉವಾಚ ॥ 

ನ ತಸ್ಯ ನಿಯನೋ ವಿಪ್ರ ತಪೋ ನೈವ ಚ ಸುವ್ರತ | 

ಉಪವಾಸೋ ನ ದಾನಂ ವಾನ ದೇವೋ ನಾ ಮಹಾಮುನೇ ೨॥ 


ಇಟಾವಾ, 


ಇನ್ನೂರೊಂಬತ್ತನೆಯ ಅಧ್ಯಾಯಾ. 
ಪತಿವ್ರತಾಮಹಿಮೆ. 





೧ ನಾರದ "ರಾಜೀಂದ್ರ, ತಪೋಧನೆಯರಾದ ವನಿತೆಯರು ಯಾವ 
ಕರ್ಮದಿಂದ ಅಥವಾ ತಪಸ್ಸಿನಿಂದ ಉತ್ತಮಗತಿಯನ್ನು ಪಡೆಯುವರೋ ಅದನ್ನು 
ನನಗೆ ಹೇಳು, ನಾರದನು ಹೀಗೆ ಕೇಳಲು ಧರ್ಮಾತ್ಮನಾದ ಯಮನು ಆಗ 
ಹೀಗೆಂದನು. 


೨-೩. ಯಮ: ಸುವ್ರತನೇ, ಮಹಾಮುನಿಯೇ, ಸ್ತ್ರೀಗೆ ಉತ್ತಮ 
ಗತಿಯನ್ನು ಪಡೆಯಲು ಬೇರಾವ ನಿಯಮವೂ, ತಪಸ್ಸೂ, ಉಪವಾಸವು, 


361 ೪೬ 


ವರಾಹಫುರಾಣಂ 
ಯಾದಶ್ರೀ ತು ಭವೇದ್ವಿಪ್ರ ಶೃಣು ತತ್ವಂ ಸಮಾಸೆತಃ lal 


ಪ್ರಸುಸ್ತೇ ಯಾ ಪ್ರಸ್ವಪಿತಿ ಜಾಗರ್ತಿ ನಿಬುಧೇ ಸ್ವಯಂ | 
ಭುಂಕ್ತೇ ತು ಭೋಜಿತೇ ನಿಪ್ರ ಸಾ ಮೃತ್ಯುಂ ಜಯತಿ ಧ್ರುವಂ 1೪॥ 


ಮೌನೇ ಮೌನಾ ಭವೇದ್ಯಾ ತು ಸ್ಥಿತೇ ತಿಷ್ಮೆತಿ ಯಾ ಸ್ವಯಂ | 
ಸಾ ಮೃತ್ಯುಂ ಜಯತೇ ನಿಪ್ರ ನಾಸ್ಯತ್ಸಶ್ಯಾನಿ *ಂಚನ null 


ಏಕದೃಷ್ಟಿರೇಕೆಮನಾ ಭರ್ತುರ್ವೆಜನೆಕಾರಿಜೇ । 
ತಸ್ಯಾ ಬಿಭೀಮದೇ ಸರ್ವೇ ಯೇ ತಥಾನ್ಯೇ ತಪೋಧನ Hal 


ದೇವಾನಾಮಹಿ ಸಾ ಸಾಧ್ವೀ ಪೊಜ್ಕಾ ಪರಮಶೋಭನಾ | 
ಭರ್ತ್ರಾ ಚಾಭಿಹಿತಾ ಯಾಪಿ ನ ಪ್ರತ್ಯಾಖ್ಯಾಯಿನೀ ಭವೇತ್‌ ue | 


ದಾನವೂ, ದೇವರೂ ಬೇಕಿಲ್ಲ. ಅವಳು ಹೇಗಿರಬೇಕೆಂಬ ತತ್ವವನ್ನು ಸಂಗ್ರಹೆ 
ಇಗಿ ಹೇಳುತ್ತೇನೆ. ಕೇಳು. 


೪. ಯಾರು ಪಶಿಯು ಮಲಗಿದ ಬಳಿಕ ತಾನು ಮಲಗುವಳೋ, ಆತ 
ನೇಳುತ್ತಲೂ ತಾನೂ ಏಳುವಳೋ, ಆತನಿಗೆ ಊಟಮಾಡಿಸಿ ತಾನೂ ಮಾಡು 
ವಳೋ ಆಕೆ ನಿಜವಾಗಿಯೂ ಮೃತ್ಯುವನ್ನು ಜಯಿಸುವಳ್ಳು 


೫. ಬ್ರಾಹ್ಮಣನೇ, ಪತಿಯು ಮೌನದಿಂದಿದ್ದರೆ. ತಾನೂ ಹಾಗೆಯೇ 
ಇರುತ್ತ ಅಶನು ನಿಂತಿದ್ದರೆ ತಾನೂ ಎದ್ದು ನಿಲ್ಲುತ್ತೆ ಇರುವವಳು ಮೃತ್ಯುವನ್ನು 
ಜಯಿಸುವಳು. ಮೃತ್ಯುಜಯಕ್ಕೆ ಬೇರಾವುದೂ ಕಾರಣವು ನನಗೆ ತೋರುವು 
ದಿಲ್ಲ 


೬. ತಪೋಧನ, ಏಕಮನಸ್ವಳೂ, ಏಕದೃಷ್ಟ್ರಿಯೂ ಆಗಿ ಪತಿಯು ಹೇಳಿದು 


ದನ್ನು ನಡೆಯಿಸುವವಳಿಗೆ ನಾವೂ ಇತರರೂ ಹೆದರುವೆವು. 


೭. ಯಾರು ಪತಿಯು ಹೇಳಿದುದನ್ನು ನಿರಾಕರಿಸದಿರುವಳೋ ಆ ಪರಮ 
ಮಂಗಳೆಯಾದ ಸಾಧ್ವಿಯು ದೇವತೆಗಳಿಗೂ ಪೂಜ್ಯಳಾಗುವಳು, 


362 


ಇನ್ನೊರೊಂಬತ್ತೆನೆಯ ಅಧ್ಯಾಯ 


ವರ್ಶಮಾನಾಸಿ ನಿಪ್ರೇಂದ್ರ ಪ್ರತ್ಯಾಖ್ಯಾತಾಪಿ ವಾ ಸೆದಾ॥ 
ನೆ ದೈವತಂ ಸಂಪ್ರಯಾತಿ ಪತ್ಕುರನ್ಯೆಂ ಕದಾಚನ 


168 
ಸಾನೆ ಮೃತ್ಯುಮುಖಂ ಯಾತಿ ಏನಂ ಯಾ ಸ್ತ್ರೀ ಪತಿವ್ರತಾ Hen 
ಏವಂ ಯಾಕು ಭವೇಸ್ನಿತ್ಯಂ ಭರ್ತುಃ ಪ್ರಿಯಹಿತೇ ರತಾ । 
ಅನುವೇಷ್ಟನಭಾವೇನ ಭರ್ತಾರಮನುಗೆಚ್ಛತಿ | 
ಸಾತು ಮೃತ್ಯುಮುಖದ್ವಾರಂನ ಗಚ್ಛೇದ್ಬ್ರಹ್ಮಸಂಭವ ॥೧೦॥ 
ಏಷ ಮಾತಾ ಪಿತಾ ಬಂದುರೇಸ ಮೇ ದೈವತಂ ಹರಂ! 
ಏವಂ ಶುಶ್ರೊಸಕೇ ಯಾ ತು ಸಾ ಮಾಂ ವಿಜಯತೇ ಸದಾ !೧೧॥ 
ಪತಿವ್ರತಾ ತು ಯಾ ಸಾಧ್ವೀ ತೆಸ್ಕಾಂ ಚಾಹಂ ಕ್ರತಾಂಜಲಿಃ | 
ಭರ್ತಾರಮನುಧ್ಯಾಯಂತೀ ಭರ್ತಾರಮನುಗಚ್ಛಂತೀ | 
ಭರ್ತಾರಮನುಶೋಚೆಂತೀ ಮೃತ್ಯುದ್ವಾರೆಂ ನ ಪಶ್ಯತಿ ! ೧೨॥ 





೮-೯.  ಬ್ರಾಹ್ಮಣೋತ್ತಮ್ಕಾ ಪತಿಯು ಸದಾ ತಿರಸ್ಕರಿಸುತ್ತಿದ್ದರೂ 
ಪತಿಯನ್ನು ಹೊರತು ಬೇರೆಯ ದೇವರನ್ನು ಎಂದೂ ಸಮೀಪಿಸದೆ ಪತಿಯ ಹತ್ತಿ 
ರವೇ ಇರುವ ಪತಿವ್ರತೆಯಾದ ರಮಣಿಯು ಮೃತ್ಯುವಿನ ಬಾಯಿಗೆ ತುತ್ತಾಗುವು 
ದಿಲ್ಲ. 

೧೦. ಬ್ರಹ್ಮಪುತ್ರನೇ, ಯಾವಾಗಲೂ ಪತಿಪ್ರಿಯಹಿತಾಸಕ್ತಳಾಗಿ ದೇವ 
ಭಾವದಿಂದ ಅವನನ್ನು ಅನುಸರಿಸುವವಳು ಯಮನ ಬಾಯಿಗೆ ಬೀಳುವುದಿಲ್ಲ. 


೧೧ ಪತಿಯನ್ನು, ನನಗೆ ಈತನೇ ತಾಯ್ಕಿ ತಂದೆ, ಬಂಧು, ದೇವರು 
ಎಂದು ಭಾವಿಸಿ ಸದಾ ಆತನ ಶುಶ್ರೂಷೆಮಾಡುವ ವನಿತೆಯು ನನ್ನನ್ನ ಜಯಿಸಂ 
ವಳು. 


೧೨. ಸಾಧುಗುಣವುಳ್ಳ ಪತಿವ್ರತೆಗೆ ನಾನು ಕೈಮುಗಿದು ವಂದಿಸುತ್ತೇನೆ. 
ಪತಿಯನ್ನೇ ಸ್ಮರಿಸುತ್ತಲೂ, ಅನುಸರಿಸುತ್ತಲೂ, ಅವನ ದುಃಖದಲ್ಲಿ ತಾನೂ 
ದುಃ ಖಿಸುತ್ತಲೂ ಇರುವ ಸ್ತ್ರೀಯು ಯಮೆಗೃಹೆದ ಬಾಗಿಲನ್ನು ನೋಡುವುದೂ 
ಇಲ್ಲ. 


368 


ವರಾಹಪುರಾಣಂ 


ಗೀತವಾದಿತ್ರನೃತ್ಯಾನಿ ಪ್ರೇಶ್ಚಣೀಯಾನ್ಯನೇಕಶಃ। 


ನ ಶೃಣೋತಿನ ಪಕ್ಕೇದ್ಯಾ ಮೃತ್ಯುದ್ವಾರಂ ನ ಪಶ್ಯತಿ 1 ೧೩೩ 
ಸ್ಪಾಂತೀ ಚೆ ತಿಸ್ಕತೀ ವಾಪಿ ಕುರ್ವಂತೀ ವಾ ಪ್ರಸಾಧನೆಂ | 

ನಾನ್ಯಂ ಯಾ ಮನೆಸಾ ಪೆಕ್ಕೇನ್ಮೈ ತ್ಯುದ್ವಾರಂ ನ ಪಶ್ಯತಿ nov 
ದೇವತಾ ಅರ್ಚೆಯೆಂತೆಂ ವಾ ಭುಜ್ಯ ಮಾನಮಹಿ ದ್ವಿಜಾನ್‌ | 

ಪತಿಂ ನ ತೃಜತೇ ಚಿತ್ತಾನ್ಮೈತ್ಯುದ್ದಾರಂ ನ ಪಶ್ಯತಿ ॥ ೧೫ ॥ 
ಭಾನೌ ಚಾನುದಿತೇ ವಾಪಿ ಉತ್ಥಾಯ ಚೆ ತಪೋಧನ | 

ಗೃಹಂ ಮಾರ್ಜಯೆತೇ ನಿತ್ಯಂ ಮೃತ್ಯುದ್ವಾರಂ ನ ಪಶ್ಶತಿ | ೧೬ ॥ 
ಚಕ್ಷುರ್ದೇಹಶ್ಚ ಭಾವಶ್ಚ ಯಸ್ಕಾ ನಿತ್ಯಂ ಸುಸಂವೃತಂ | 
ಶೌಚಾಚಾರಸಮಾಯುಕ್ಕಾ ಸಾ ಪಿ ಮೃತ್ಯುಂ ನ ಪಶ್ಯತಿ ॥ ೧೭ ॥ 





೧೩. ಶ್ರಾವ್ಯಗಳಾದ ಅನೇಕ ಗೀತವಾದ್ಯಗಳನ್ನು ಕೇಳದಿಯೂ, ದರ್ಶ 
ನೀಯಗಳಾದ ಅನೇಕ ನೃತ್ಯಾದಿಗಳನ್ನು ನೋಡದೆಯೂ ಇರುವ ಪತಿವ್ರತೆಯಂ 
ಮೃ ತ್ಯುನಿವಾಸದ ಬಾಗಿಲನ್ನು ನೋಡುವುದಿಲ್ಲ. 


೧೪. ಸ್ನಾನಮಾಡುವಾಗಲಾಗಲಿ, ನಿಂತಿರುವಾಗಲಾಗಲಿ, ಅಲಂಕರಿಸು 
ಕೊಳ್ಳುವಾಗಲಾಗಲಿ ಪಶಿಯನ್ನ ಲ್ಲದೆ ಬೇರೆಯವನನ್ನು ಮನಸ್ಸಿನಿಂದಲೂ ನೋಡದ 
ಸಾಧ್ವಿಯು ಯಮಪುರದ್ವಾರವನ್ನು ನೋಡುವುದಿಲ್ಲ. 


೧೫ ಪತಿಯು ದೇವತೆಗಳನ್ನಾ ಗಲಿ, ದ್ವಿಜರನ್ನಾಗಲಿ ಅರ್ಚಿಸುವಾಗಲೂ, 
ಭೋಜನಮಾಡುವಾಗಲೂ ಆತನನ್ನು ವಂನಸ್ಸಿನಿಂದ ಬಿಡದಿರುವ ಪತಿಪರಾ 
ಯಣೆಯು ಮೃತ್ಯುದ್ವಾರವನ್ನು ನೋಡುವುದಿಲ್ಲ. 


೧೬, ತಪೋಧೆನಾ, ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯವೂ 
ಮನೆಯನ್ನು ಶುದ್ಧಿ ಗೊಳಿಸುವ ಪತಿವ್ರತೆಯು ಯಮನ ಬಾಗಿಲನ್ನು ನೋಡುವು 
ದಿಲ್ಲ. 

೧೭. ತನ್ನ ದೃಷ್ಟಿಯನ್ನೂ ಭಾವವನ್ನೂ ಯಾವಾಗಲೂ ಸ್ವಾಧೀನದ 
ಟ್ಟುಕೊ ಡು, ಶೌಚಾಚಾರಗಳುಳ್ಳ ವಳಾಗಿರುವವಳೂ ಮೃತ್ಯುವನ್ನು ನೋಡುವು 


ಛಿ 
ಲಗಿ 
ದಿಲ್ಲ. 


564 


ಇನ್ನೂರೊಂಬತ್ತನೆಯೆ ಅಧ್ಯಾಯ 


ಭೆರ್ಕೇರ್ನೂಖಂಪ್ರ ಸಕ್ಕ "ದ್ಯಾ ಭರ್ತುಶ್ವಿ ತ್ತಾನುಸಾರಿಣೀ ! 
ವರ್ತತೇ ಚ ಹತೇ ಭರ್ಕುರ್ಮತ್ಸುದ್ದಾರೇ ನ ಪಶ್ಯತಿ ॥ ೧೮ 1 


ಏವಂ ಕೀರ್ತಿಮೆತಾಂ ಲೋಕೇ ದೃಶ್ಯಂತೇ ದಿವಿದೇವತಾಃ । 
ಮಾನುಷಾಣಾಂ ಚ ಭಾರ್ಯಾವೈ ತತ್ರ ದೇಶೇ ತು ದೃಶ್ಯತೇ lor 


ಕಥಿತೈನ ಪುರಾ ವಿಪ್ರ ಆದಿತ್ಯೇನ ಪತಿವ್ರತಾ | 
ಮಯಾ ತಸ್ಮಾತ್ತು ವಿಪ್ರರ್ಷೇ ಯಥಾವೃತ್ತಂ ಯಥಾಶ್ರುತಂ 130॥ 


ಗುಹ್ಯಮೇತತ್ತತೋ ದೃಷ್ಟ್ವಾ ಪೂಜಯಾಮಿ ಸತಿವ್ರತಾಃ ॥ ೨೧೪ 


ಇತಿ ಶ್ರೀವರಾಹಪುರಾಣೇ ಸಂಸಾರಚಕ್ರೇ ಪತಿವ್ರತಾಮಹಾತ್ಮ್ಯಂನಾವಂ 
ನವಾಧಿಕದ್ವಿಶತತಮೋಧ್ಯಾ ಯಃ 


೧೮. ಪತಿಯ ಮುಖವನ್ನೆ € ನೋಡುತ್ತ ಆತನ ಚಿತ್ತಾನುಸಾರಿಣಿಯಾಗಿ 
ಅತನ ಜತವನ್ನೆ € ಆಚರಿಸುವ ತೆಯ ಯಮನ ಬಾಗಿಲನ್ನು ಕಾಣುವುದಿಲ್ಲ. 


೧೯. ಹೀಗೆ ಕೀರ್ತಿವಂತರಾದವರಲ್ಲಿ ಹಲವರು ಸ್ವರ್ಗದಲ್ಲಿ ದೇವತೆಗಳಾ 
ಗಿರುವರು. ಮನುಷ್ಯಪತ್ನಿಯರಾಗಿಯೂ ಅಲ್ಲಲ್ಲಿಯೇ ದೇಶಗಳಲ್ಲಿ ಕೆಲವರು 
ಕಾಣಿಸುವರು. 


೨೦-೨೧, ಬ್ರಾಹ್ಮಣನೇ, ಸೂರ್ಯನೂ ಪತಿವ್ರತೆಯ ನಿಚಾರೆನಲ್ಲಿ ಹೇಗೆ 
ನಡೆದುಕೊಂಡನೆಂಬುದನ್ನು ನಾನು ನೋಡಿಯೂ ಕೇಳಿಯೂ ಇರುವ ಹಾಗೆ 
ನಿನಗೆ ಮೊದಲೇ ಹೇಳಿದ್ದೇನೆ. ಬ್ರಹ್ಮರ್ಹಿಯೇ, ಈ ರಹಸ್ಯವನ್ನರಿತೇ ಈಜಿಗೆ 
ನಾನು ಪತಿವ್ರುತೆಯರನ್ನು ಪೂಜಿಸುತ್ತೀನೆ. 


ಅಧ್ಯಾಯದ ಸಾರಾಂಶ 
ಯೆಮನು ನಾರದನಿಗೆ ಪತಿವ್ರತೆಯರ ಮಹಿಮೆಯನ್ನೇ ಮುಂದುವರಿಸಿ 
ಹೇಳುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಇನ್ನೂರೊಂಬತ್ತನೆಯ ಅಧ್ಯಾಯ. 


॥ ಶ್ರೀಃ ॥ 


ದಶಾಧಿಕದ್ದಿಶತತನೋಧ್ಯಾಯಃ 
ಅಥ ಪಾಪನಾಶೋಪಾಯನಿರೂಪಣಂ 





॥ ನಾರದೆ ಉವಾಚ ॥ 
ರಹಸ್ಯಂ ಧರ್ಮಮಾಖ್ಯಾನಂ ತ್ವಯೋಕ್ತಂ ತು ಮಹಾಯಶಾಃ । 


ಸ್ತ್ರೀಣಾಂ ಮಾಹಾತ್ಮ್ಯಮುದ್ದಿ ಶ್ಯ ಭಾಸ್ಕರಸ್ಯ ಮತಂ ಯಥಾ toll 
ಇದಂ ಹಿ ಸರ್ವಭೊಶೇಷು ಪರಂ ಕೌತೂಹಲಂ ಮಮ! 
ತೆದಹಂ ಶ್ರೋತುಮಿಚ್ಛಾಮಿ ಕಥಯಸ್ವ ಮಹಾತಪಾಃ Hol 


ಯೇ ನರಾ ದುಃಖಸೆಂತಪ್ತಾಸ್ಮಪಸ್ತೀವ್ರಂ ಸಮಾಶ್ರಿತಾಃ । 


ನಾನಾವ್ರತಶತೋಪಾಯ್ಕೈಃ ಸುಖಿಹೇತೋರ್ಮಹಾಪ್ರಭೆ Hall 


ಇನ್ನೊರಹತ್ತೆನೆಯ ಅಧ್ಯಾಯ 
ಪಾಸನಾಶೋಸಪಾಯನಿರೂಪಣೆ. 





ಗಾ” 


೧ ನಾರದ: ಮಹಾಯಶ (ಯಮ)ನೇ, ಸ್ತ್ರೀಯರ ಮಹಿಮೆಯೆ 
ಭತ್ತ ಸೂರ್ಯನ ಇಷ್ಟದಂತೆ ರಹೆಸ್ಕವಾದ ಧರ್ಮಕಥೆಯನ್ನು ನೀನು 
ಹೇಳಿದೆ. 


೨. ಸರ್ವಪ್ರಾಣಿಗಳೆ ವಿಚಾರದಲ್ಲೂ ಇದು ನನಗೆ ಅತಿಕುತೂಹಲವಾಗಿದೆ. 
ಆದುದರಿಂದ ಕೇಳಲಿಚ್ಛೆ ಸುತ್ತೇನೆ. ಮಹಾತಪನೇ, ಹೇಳು. 


೩-೪. ಮಹಾಪ್ರಭನೇ, ದುಕಖಸಂತಪ್ತರಾದ ಬಹು ಜನರು ಸುಖವನ್ನು 
ಪಡೆಯುವುದಕ್ಕಾಗಿ ಮನಸ್ಸನ್ನು ದೃಢಮಾಡಿ ಸರ್ವಪ್ರಿಯಾಪ್ರಿಯಗಳನ್ನಿ 


306 


ಇನ್ನೊ ರಹೆತ್ತ ನೆಯೆ ಅಧ್ಯಾಯ 


ಮನಸಾ ನಿಶ್ಚಿತಾತ್ಮಾನೆಸ್ಕೃಕ್ರ್ವಾ ಸರ್ವಪ್ರಿಯಾಪ್ರಿಯಂ | 


ಕಾಂಕ್ಷಂತೇ ಬಹವಃಕೇಚಿತ್ಯೇನಬಿದ್ದಿನಿಹನ್ಯಸೇ ॥೪॥ 
ಶ್ರುತಾ ಲೋಕೇ ಶ್ರುತಿಸ್ತಾತ ಶ್ರೇಯೋಧರ್ಮಾ ಹಿ ನಿತ್ಯಶಃ 1 
ಸಮೃಕ್ಕೃಚ್ಛ್ರಾಶ್ರಿತಸ್ಯಾಥ ಕಥಂ ಪಾಹೇ ಮತಿರ್ಭವೇಶ್‌ ॥೫॥ 
ಕಸ್ಕೈತಚ್ಚೇಷ್ಟಿತಂ ತಾತ ಕರ್ತಾ ಕಾರಯಿತಾಪಿ ವಾ। 
ಬ 

ಕಃ ಕರ್ಷತಿ ಜಗೆಚ್ಚೈಕೋ ಭೂತಗ್ರಾಮಂ ಚತುರ್ನಿಧೆಂ ll & 
ಕಂ ವಾ ದ್ವೇಷಂ ಪುರಸ್ಕೃತ್ಯ ಮತಿಸ್ತಸ್ಯ ಪ್ರವರ್ಕತೇ 

ಸುಖದಾಃಖಾದಿ ಲೋಕೇಸ್ಮಿನ್ರೈಕೆರೋತಿ ಸುದಾರುಣಂ He 1 
ಯದ್ಯೇವಂ ತು ಮಯಾ ಗುಹ್ಯಂ ದುರ್ವಿಜೇಯಂ ಸುರೈರಹಿ। 

ಶಕ್ಯಂ ಶ್ರೋತುಂ ಮಹಾರಾಜ ತೆದಾಖ್ಯಾಹಿ ತಪೋಧನ tol 








ತೊರೆದು ತಪಸ್ಸನ್ನು ಆಶ್ರಯಿಸಿಯೂ, ಬಗೆಬಗೆಯಾದ ನೂರಾರುವ್ರತಗಳೆ 
ಉಪಾಯದಿಂದಲೂ, ಬಯಸುವರು ಆದರೆ ಕೆಲವರು ಯಾರಿಂದಲೋ ಅಥವಾ 
ಏತರಿಂದಲೋ ಭಂಗಹೊಂದುವರು. 

೫. ಅಪ್ಪಾ, ಲೋಕದಲ್ಲಿ ಶ್ರೇಯಸ್ಸನ್ನು ಟುಮಾಡುವ ಧರ್ಮವನ್ನು ತಳಿ 
ಸುವ ಶ್ರುತಿಯನ್ನು ಜನರು ನಿತ್ಯವೂ ಕೇಳುತ್ತಿದ್ದಾರೆ. ಕಷ್ಟದಿಂದಲಾದರೂ 
ಚೆನ್ನಾಗಿ ಅದನ್ನು ಆಶ್ರಯಿಸಿದವರಿಗೆ ಬಳಿಕ ಪಾಪದಲ್ಲಿ ಹೇಗೆ ಬುದ್ಧಿ ಯಂಂಟಾ 
ಗುವುದು? 

೬-೭. ಅಪ್ಪಾ, ಅದು ಎಂದರೆ ಕ್ಳಾರ್ಯಭಂಗವನ್ನೂ, ಪಾಪಬುದ್ಧಿ 
ಯನ್ನೂ ಉಂಟುಮಾಡುವುದು ಯಾರ ಚೇಷ್ಟೆ? ಮಾಡುವವನು ಅಥವಾ ಮಾಡಿ 
ಸುವವನು ಯಾರು? ನಾಲ್ಕುವಿಧವಾದ ಪ್ರಾಣಿಸಮೂಹದಿಂದ ಕೂಡಿರುವ ಜಗ 
ತ್ರನ್ನು ಸೆಳೆಯುವನಾರು ? ಯಾವ ತಪ್ಪನ್ನು ಮುಂದು ಅಥವಾ ಕಾರಣಮಾಡಿ 
ಕೊಂಡು ಅವನಿಗೆ ಹಾಗೆ ಮಾಡಲು ಬಂದ್ಧಿ ಯುಂಟಾಗಂವುದು? ಈ ಲೋಕದಲ್ಲಿ 
ಸುಖದುಃಖಾದಿಯಾದುದು ಏಕೆ ದಾರುಣವಾಗುವುದು? 

೮. ತಪೋಧನನಾದ ಮಹಾರಾಜ, ದೇವತೆಗಳಿಗೂ ತಿಳಿಯಲು ಕಷ್ಟ 
ವಾದ ಈ ರಹೆಸ್ಯವನ್ನು ನನಗೆ ನಿನ್ನಿಂದ ಕೇಳಲು ಹೇಗೂ ಸಾಧ್ಯವಾಗಿದೆ. ಆದಂದ 
ರಿಂದ ಹೇಳು. 


367 


ವರಾಹಪುರಾಣಂ 


ನಾರದೇನೈವಮುಕ್ತಸ್ತು ಧರ್ಮರಾಜೋ ಮಹಾಮನಾಃ | 
ವಿನಯಾತ್ರಶ್ರಿತಂ ವಾಳ್ಕನಿಂದುಮಾಹೆ ಮಹಾಮುನಿಂ HF gp 


॥ ಯಂಮ ಉವಾಚ ॥ 
ದೇವರ್ನೇ ಶ್ರೂಯತಾಂ ಪುಣ್ಯಂ ಯದ್ಪ ಅ೨ನೀಷಿ ಮಹಾಮುನೇ | 
ತೈದುಕ್ತ್ಯಾ ಮೇ ಕಥೆಯತಃ ಶೈಣುಷ್ವಾವಹಿತೋನಘ ॥೧೦॥ 


ನ ಕಶ್ಚಿದ್ದೃ ಶ್ಯಶೇ ಲೋಕೇ ಕರ್ತಾ ಕಾರಯಿತಾಪಿ ವಾ 
ಯದ್ವೈ ಪೆರಮಧರ್ಮ್ಮಾತ್ಮನ್ಯ ಸ್ಮಿನ್ನರ್ಮ ಪ್ರತಿಷ್ಠಿತಂ 1 ೧೧ ॥ 


ಯಸ್ಯ ವೈ ಕೀರ್ತ್ಯತೇ ನಾಮ ಯೇನ ಚಾಜ್ಞಾಪ್ಯತೇ ಜಗತ್‌ | 


ವ್ಯವಹರಾಮಿ ವಚಶ್ಚಾಂ ಯಃಹ ಕರೋತಿ ಸ್ವಯಂ ಕೃತಂ ॥ ೧೨ ॥ 
ದಿವ್ಯೇಸ್ಮಿನ್ಸದಸಿ ಬ್ರಹ್ಮನ್ಪ್ಪ್ರಹ್ಮರ್ಷಿಗಣಸಂವೃತೇ 


ಯಥಾಶ್ರುತಂ ಯಥಾದೃಷ್ಟಂ ಕಥೆಯಿಷ್ಯಾಮ್ಯಹಂ ವಿಭೋ ॥ 0a 


SSS 


೯. ನಾರದರು ಹೀಗೆ ಹೇಳಲ್ಕು ಉದಾರಮನಸ್ಕನಾದ ಧರ್ಮರಾಜನು 
ಆ ಮಹಾಮನಿಗೆ ವಿನಯದಿಂದ ಮೃದುವಾದ ಈ ಮಾತನ್ನು ಹೇಳಿದನುಂ. 


೧೦. ಯಮಃ: ದೇವರ್ಷಿಯೇ, ನೀನು ಹೇಳಿದ ಪುಣ್ಯವಿಚಾರವೆನ್ನು 
ಕೇಳು. ಮಹಾಮುನಿಯೇ, ನಿನ್ನ ಮಾತಿನಂತೆ ನಾನು ಹೇಳುತ್ತಿರುವುದನ್ನು 
ಗಮನವಿಟ್ಟು ಲಾಲಿಸು. 


೧೧-೧೨. ಲೋಕದಲ್ಲಿ ಯಾರ ನಾಮವನ್ನು ಕೀರ್ತಿಸುವೆಮೋ, ಯಾರಿಂದ 
ಜಗತ್ತು ಆಜ್ಞ ಪ್ರವಾಗುವುದೋ, ಯಾರು ಪರಮಧರ್ಮಾತ್ಮನೋ, ಯಾವನಲ್ಲಿ 
ಸರ್ವೆಕರ್ಮವೂ ಫಿಂತಿರುವುದೋ ಯಾರುತಾನೇಕರ್ಮವನ್ನು ಮಾಡುವನೋ ನಾನು 
ಯಾರ ಮಾತನ್ನಾಡುವೆನೋ ಅವನು ಹೊರತು ಬೇರಾವನೂ ಮಾಡುವವನೂ, 
ಮಾಡಿಸುವವನೂ ಕಾಣುವುದಿಲ್ಲ. 


೧೩. ವಿಭೂ, ಬ್ರಹ್ಮನೇ, ಬ್ರ ಹ್ಮರ್ಸಿಸಮೂಹದಿಂದ ತುಂಬಿದ ಈದಿವ್ಯಸಭೆ 
ಯಲ್ಲಿ ನಾನು ಕೇಳಿರುವುದನ್ನೂ ಕಂಡಿರುವುದನ್ನೂ ಇರುವಂತೆ ಹೇಳುತ್ತೇನೆ. 


ಆ೦8 


ಇನ್ನೂರಹಕ್ತ ನೆಯ ಅಧ್ಯಾಯ 


ಸ್ವಕೆರ್ಮ ಭುಜ್ಕಶೇ ತಾತೆ ಸೆಂಭೊತೈರ್ಯೆತ್ವೈತಂ ಸ್ವಯಂ! 
ಆತ್ಮಾನಂ ಪಾತೆಯೆತ್ಯಾತ್ಮಾ ಕಿಂಚಿತ್ಕರ್ಮ ಚೆ ಕಾರೆಯೇಶ್‌ ॥ ov ॥ 


ವಾಯುನಾ ಭೆವಿತಾ ಸಂಜ್ಞಾ ಸೆಂಸಾರೇ ಸಾ ದೃಢೀಕೃತಾ। 
ಶಾಮೇವ ಭೆಜಶೇ ಜಂತುಃ ಸುಕೃತಂ ನಾಥ ದುಷ್ಕೃತಂ ॥ ೧೫ ॥ 


ಅಭಿಘಾತಾಭಿಭೂತಸ್ತು ಆಕ್ಮನಾಶ್ಮಾನಮುದ್ಧ ರೇಶ್‌ | 
ಆತ್ಮಾ ಶೆತ್ರುಶ್ಚೆ ಬಂಧುಶ್ಚ ನ ಕಶ್ಚಿದ್ದಂಧುರಾತ್ಮನಃ Il ೧೬ ॥ 


ಬಂಧುಂ ಬಂಧುಸರಿಕ್ಲೇಶೆಂ ನಿರ್ನ್ಮಿತೆಂ ಪೊರ್ವಕರ್ಮಭಿಃ ! 
ಜಗತ್ಯಾಮುಪೆಭುಂಕ್ತೇ ವೈ ಜೀವೋ ಯೋನಿಶಕೈರಪಿ ॥ ೧೭ ॥ 


ಮಿಥ್ಯಾಪ್ರವೃತ್ತಃ ಶಬ್ದೋಯಂ ಜಗೆದ್ಧಮತಿ ಸರ್ವಶಃ । 
ಯಾವತ್ತೆತ್ಕುರುತೇ ಕರ್ಮ ತಾವತ್ಕೆರ್ನ ಸ್ವಯಂ ಕೃತಂ Il ೧೮ ॥ 


೧೪. ತಂದೆಯೇ, ಜನಿಸಿದ ಪ್ರಾಣಿಗಳು ತಾವು ಯಾವುದನ್ನು ಮಾಡಿರು 
ವುವೋ ತಮ್ಮ ಆ ಕರ್ಮವನ್ನು ಅನುಭವಿಸುತ್ತವೆ. ಆತ್ಮನು ಶನ್ನನ್ನು ತಾನೇ 


ಬೀಳಿಸಿಕೊ ಳ್ಳುವೆನು. ಕರ್ಮವೂ ಸ್ವಲ್ಪಮಾಡಿಸುವುದು, 


೧೫-೧೬. ಜನ್ಮಸರಂಪರೆಯಲ್ಲಿ ದೃಢವಾದ ಹಿಂದಿನ ಆ ಬುದ್ಧಿಯೇ 
ವಾಯುವಿನಿಂದ ಬರುವುದು. ಜಂತುವು ಸಾಮಾನ್ಯವಾಗಿ ಸುಕೃತ ಅಥವಾ 
ದುಷ್ಕೃತ ರೊಪವಾದೆ ಅದನ್ನೇ ಸೇವಿಸುವುದು, ತೊಂದರೆಗೊಳಗಾದವನು 
ತನ್ನನ್ನು ಶಾನು ಉದ್ದ ರಿಸಿಕೊಳ್ಳ ಬೇಕು. ಆತ್ಮನು ತನಗೆ ತಾನೇ ಶತ್ರುವೂ 
ಬಂಧುವೂ ಆಗಿರುವನು. ಆತ್ಮನಿಗೆ ಬೇರೆಯ ಬಂಧುವಿಲ್ಲ. 


೧೭-೧೮ ಜೀವನು ನೊರಾರುಜನ್ಮಗಳಲ್ಲಿ ಪೂರ್ವಕರ್ಮಗಳಿಂದ 
ನಿರ್ಮಿತವಾದ ಬಂಧೆವೆಂಬ ಬಂಧುಪರಿಕ್ಲೇಶವನ್ನು  ಬಂಧುವನ್ನಾಗಿ 
ಅನುಭವಿಸುವನು. ಸುಳ್ಳುಸುಳ್ಳಾಗಿ ಹುಟ್ಟಿರುವ ಈ ಬಂಧುವೆಂಬ ಶಬ್ದವು 
ಲೋಕವನ್ನೆಲ್ಲಾ ಊದಿ ಉರಿಸುತ್ತದೆ ತಾನು ಮಾಡಿದ ಕರ್ಮವು 


ಎಲ್ಲಿಯವರೆಗಿರುವುದೋ ಅಲ್ಲಿಯವರೆಗೂ ಅದು ಕೆಲಸಮಾಡುವುದು. 


369 ೪೭ 


ವೆರಾಹೆಪುರಾಣಂ 


ಯೆಥಾ ಯಥಾ ಕ್ಷಯೆಂ ಯಾತಿ ಹ್ಯಶುಭಂ ಪುರುಷಸ್ಯ ನೈ! 

ತಥಾ ತಥಾ ಶುಭಾ ಬುದ್ದಿರ್ಮನುಜಸ್ಯೆ ಪ್ರವರ್ತೆತೇ ll or 8 
ಸಂಸಾರೇ ಪ್ರಾಪ್ತ ದೋಷಸ್ಯ ಜಾಯಮಾನಸ್ಯ ದೇಹಿನಃ | 

ಪತತಾಂ ಚೆ ಗತೋ ಭಾವಃ ಪಾಪಕರ್ಮಕ್ಷಯೇನ ತು Hu ೨೦॥ 


ಶುಭಾಶುಭೆಕೆರೀಂ ಬುದ್ಧಿಂ ಲಭತೇ ಪೌರ್ವದೈಹಿಕೀಂ | 
ದುಷ್ಕೃಶೈಃ ಕರ್ಮಭಿರ್ದೇಹೀ ಶುಭೈರ್ವಾ ಸ್ವಯಮರ್ಜಿಶೈಃ ॥ ೨೧॥ 


ಕ್ಲೇಶೆಶ್ಚಯಂ ಪಾಪಹರಂ ಶುಭೆಂ ಕರ್ಮಕೆರೋತ್ಶಥ | 

ಶುಭಾಶುಭಂ ನರಃ ಪ್ರಾಪ್ಯ ಕರ್ಮಾಕೆರ್ಮತಥೈವ ಚ 

ನಿವೃತೇ ನಿಮಲೇ ಕರ್ಮಣ್ಯಮರೇಷು ಮಹೀಯತೇ ॥ ೨೨ ॥ 
ಸ್ವರ್ಗಶ್ಕುಭಫಲಪ್ರಾಪ್ತಿರ್ನಿರಯಃ ಪಾಪಸಂಭವಃ | 

ನೈವ ಕಶ್ಲಿತ್ರೆ ದಾತಾ ಚ ನಾಪಹರ್ತಾ ಪ್ರೆದೃಶ್ಯತೇ ॥ ೨೩॥ 


೧೯. ಮನುಷ್ಯರ ಅಶುಭಕರ್ಮವು ಕ್ಷೀಣವಾದಣಾಳಿಗೆಲ್ಲಾ ಅವರಿಗೆ 
ಸದ್ಬುದ್ಧಿ ಯುಂಟಾಗುತ್ತ ಬರುವುದು. 

೨೦ ಪಾಪಮಾಡಿ ಸಂಸಾರದಲ್ಲಿ ಜನಿಸುವ ಆತ್ಮನಿಗೆ ಬಿದ್ದುಹೋಗುವ 
ಪಾಸಕರ್ಮಕ್ಷೃಯದಿಂದ ಅಶುಭಭಾವೆವೂ ಹೋಗುವುದು, 


೨೧. ಆತ್ಮನು ತಾನು ಸಂಪಾದಿಸಿದ ಶುಭಕರ್ಮ ಅಥವಾ ದುಷ್ಕರ್ಮ 
ಗಳಿಂದ ತನ್ನ ಪೂರ್ವಜನ್ಮದ ಶುಭಾಶುಭಕರವಾದ ಬುದ್ದಿಯನ್ನು ಪಡೆಯುವನು, 


೨೨. ಮನುಷ್ಯನು ಶುಭಾಶುಭಕರ್ಮಫಲಗಳನ್ನು ಪಡೆಯುತ್ತಿದ್ದು, ಪುಣ್ಯ 
ke 9. 
ಕರ್ಮವು ಅಧಿಕವಾಗಿದ್ದು ಅದು ಪಕ್ವವಾದರೆ ದೇವತೆಗಳೊಡನೆ ವಾಸಿಸುವನು. 


ಅಥವಾ ಗೌರವವನ್ನು ಪಡೆಯುವನು. 


೨೩. ಸ್ವರ್ಗವು ಶುಭಕರ್ಮಫಲದ ಲಾಭ, ನರಕವು ಪಾಪದಿಂದುಂಟಾ 
ದುದು. ಇವುಗಳನ್ನು ಕೊಡುವವನಾಗಲಿ, ಅಪಹೆರಿಸುವವನಾಗಲಿ ಯಾರೂ 
(ಕಾಣುವುದೇ) ಇಲ್ಲ. 


370 


ಇನ್ನೂರಹತ್ತನೆಯ ಅಧ್ಯಾಯ 


॥ ನಾರೆದೆ ಉವಾಚ ॥ 
ಯದ್ಯೇವಂ ಸ್ವಕೈತೆಂ ಕರ್ಮ ಸಮನ್ಸೇತಿ ಶುಭಾಶುಭಂ | 
ಶುಭೆಸ್ಕೇಹೆ ಭೆವೇದ್ವೈದ್ಧಿರಶುಭಸ್ಯ ಕ್ಷಯೋಪಿ ವಾ ॥ ೨೪ ॥ 


ಮನಸಾ ಕರ್ಮಣಾ ವಾಪಿ ತಪಸಾ ಚರಿಕೀನ ವಾ। 


ಯೆಥಾ ನ ರೋಹಕಶೇ ಜಂತುಸ್ತಥಾ ತ್ವಂ ವಕ್ತುಮರ್ಹಸಿ ॥ ೨೫ ॥ 
ಯಂವು ಉವಾಚ ॥ 

ಇದಂ ಪುಣ್ಯಂ ಪವಿತ್ರಂ ಚ ಹೈಶುಭಾನಾಂ ಶುಭಪ್ರದಂ। 

ಕೀರ್ತಯಿಷ್ಯಾಮಿ ಶೇ ಸಮ್ಯಕ್ಪಾಪೆದೋಷಕ್ಸಯಂ ಸದಾ ॥ ೨೬ ॥ 


ಪ್ರಣಮ್ಯ ಶಿರೆಸಾ ಸಮ್ಯಕ್ಬಾಪಪುಣ್ಯಕರಾಯ ಚೆ । 
ಕರ್ಶ್ಶೃಣೇ ಜಗತೋ ನಿತ್ಯಂ ವಿಶ್ವಸ್ಯ ಜಗೆತೋ ಹರಿಂ ॥ ೨೭॥ 


೨೪.೨೫, ನಾರದ;- - ಹೀಗೆ ಆತ್ಮನು ತಾನು ಮಾಡಿದ ಶುಭಾಶುಭ 
ಕರ್ಮವನ್ನು ಅನುಸರಿಸುವುದಾದರೆ ಇಹದಲ್ಲಿ ಶುಭಕರ್ಮ ವೃದ್ಧಿಯೂ, ಅಶುಭ 
ಕರ್ಮದ ನಾಶವೂ ಮನಸ್ಸಿನಿಂದಲೋ, ಕಾರ್ಯದಿಂದಲೋ, ತಪಸ್ಸಿನಿಂದಲೋ 
ಒಳ್ಳೆಯ ನಡತೆಯಿಂದಲೋ ಆಗಿ, ಆತ್ಮನು ಮತ್ತೆ ಪ್ರಾಣಿಯಾಗಿ ಜನಿಸದಂತೆ 
ಹೇಗಾಗುವುದೆಂಬುದನ್ನು ನೀನು ಹೇಳೆಬೇಕು- 


೨೬. ಯಮಃ-- ಯಾವಾಗಲೂ ಪುಣ್ಯವೂ, ಪವಿತ್ರವೂ, ಶುಭಕರವೂ 
ಆಶುಭಕರ್ಮಗಳ ಫಾಸದೋಷನಾಶಕರವೂ ಆದ ಈ ವಿಚಾರವನ್ನು ನಿನಗೆ 
ಚೆನ್ನಾಗಿ ಹೇಳುವೆನು. 


೨೭-೨೯, ಸರ್ವಪ್ರಾಣಿಗಳಲ್ಲೂ ಸಮಬುದ್ಧಿ ಯುಳ್ಳ ವನ್ಕೂ ಜಿತೇಂದ್ರಿ 
ಯೆನೂ, ಶಾಂತಮನಸ್ವನೊ, ಸರ್ವವೇದಜ್ಞ ನೂ ಆದೆ ಮನುಷ್ಯನು ಪಾನಪುಣ್ಯ 


371 


ವರಾಹಪುರಾಣಂ 
ಯೇನ ಸೃಷ್ಟಮಿದಂ ಸರ್ವಂ ಶ್ರೈಲೋಕ್ಕೆಂ ಸೆಚೆರಾಚೆರೆಂ । 
ಅನಾದಿಮಧ್ಯನಿಧನೆಂ ಮರ್ನಿಚ್ಚೇಯೆಂ ಸುರಾಸುರೈಃ 8 ೨೮ ಕ್ಷಿ 


ಯೆಸ್ಸಮಸ್ಸರ್ವಭೊತೇಷು ಜಿತಾತ್ಮಾ ಶಾಂತೆಮಾನಸಃ | 

ಸ ಪಾಸೇಭ್ಯೋ ವಿಮುಚ್ಯೇತ ಜ್ಞಾನೆವಾನ್ಸರ್ವವೇದನಿಶ್‌ ॥೨೯] 
ತತ್ವಾರ್ಥೆಂ ನೇತ್ರ್ತಿಯಸ್ಸಮ್ಮಳ್ಸುರುಷಂ ಪ್ರಕೃತಿಂ ತಥಾ | 
ಜ್ಞ್ವಾತ್ವಾವಾಯೋನ ಮುಹ್ಯೇತ ಪದಂ ಪ್ರಾಪ್ನೋತಿ ಶಾಶ್ವತಂ ॥ ೩೦ ೧ 
ಗುಣಾಗುಣಸಪರಿಜ್ಞಾತಾ ಹೈಕ್ಷಯೆಸ್ಯ ಕ್ಲಯಸ್ಯ ಚೆ । 

ಧ್ಯಾನೇನೈನ ಹ್ಯ ಸಂಮೂಢಸ್ಸ ಪಾಪೇಭ್ಯಃ ಪ್ರಮುಚ್ಯತೇ 1೩0 


ಸ್ವದೇಹೇ ಪರದೇಹೇ ಚೆ ಸುಖದುಃಖೇನ ನಿಶ್ಶಶಃ! 
ವಿಚಾರಜ್ನೋೋ ಭವೇದ್ಯಸ್ತು ಸ ಮುಚ್ಯೇತೈನಸಾ ಧ್ರುವಂ | ॥೩೨॥ 





ಕರನೂ, ಸಕಲಜಗತ್ಫರ್ತ್ನೃವೂ, ನಿತ್ಯನೂ, ಚರಾಚರಸಹಿತವಾದ ತ್ರೈಲೋಕ್ಯವೆಲ್ಲ 
ವನ್ನೂ ಸೃಷ್ಟಿ ಸಿದವನೂ, ಅನಾದಿಮಧ್ಯಾಂತನೂ, ಸುರಾಸುರರಿಂದಲೂ ದುರ್ವಿ 
ಜ್ಞೇಯನೂ ಆದ ಹರಿಯನ್ನು ನಿತ್ಯವೂ ಚೆನ್ನಾಗಿ ಶಿರಸಾ ಪ್ರಣಾಮಮಾಡಿ 


ವಂದಿಸಿ, ಪಾಪಗಳಿಂದ ವಿಮುಕ್ತನಾಗುವನು. 


೩೦, ಯಾರು ತತ್ವಾರ್ಥವನ್ನು ಎಂದರೆ ಪ್ರಮಾಣಪ್ರಸಿದ್ದವಾದ ಪರಮಾತ್ಮ 
ಸ್ವರೂಪವನ್ನೂ, ಪ್ರಕೃತಿಯನ್ನೂ, ಪುರುಷನನ್ನೂ ಚೆನ್ನಾಗಿ ತಿಳಿಯಂವನೋ, 
ತಿಳಿದೂ ಭ್ರಾಂತನಾಗುವುದಿಲ್ಲವೋ ಅವನು ಶಾಶ್ವತಪದವನ್ನು ಪಡೆಯುವನಂ. 


೩೧ ಅಸಮ್ಮೂಢನಾಗಿ ಜ್ಞಾ ನೆದಿಂದ ಕ್ಷಯದ ಮತ್ತು ಅಕ್ಷಯದ ಗುಣಾ 
ಗುಣಗಳನ್ನು ಚೆನ್ನಾಗಿ ಅರಿತವನು ಪಾಪಗಳಿಂದ ಬಿಡುಗಡೆಯನ್ನು ಹೊಂದು 
ವನು 


೩೨, ನಿತ್ಯವೂ ತನ್ನ ದೇಹೆದಲ್ಲೂ, ಇತರರ ದೇಹೆದಲ್ಲೂ ಉಂಟಾಗುವ 
ಸುಖದು8ಃಖಗಳ ವಿಚಾರವನ್ನು ಸರಿಯಾಗಿ ಅರಿತನನು ಪಾಪಗಳಿಂದೆ ನಿಜ 
ವಾಗಿಯೂ ಬಿಡುಗಡೆಯನ್ನು ಹೊಂದುವನಂ. 


372 


ಇನ್ನೊರೆಹತ್ತನೆಯ ಅಧ್ಯಾಯೆ 


ಅಹಿಂಸ್ರೆಸ್ಸರ್ವಭೊಶೇಷು ತ್ನ ೈಷ್ಣಾಕ್ರೋಧವಿವರ್ಜಿತಃ | 
ಶುಭನ್ಯಾಯಸ್ಸದಾ ಯಶ್ಚ ತ ಪಾಪೇಭ್ಯಃ ಪ್ರಮುಚ್ಯತೇ naa I 


ಪ್ರಾಣಾಯಾಮೈಶ್ಚ ಶೆ ನಿಗೃ ೯ಹ್ಯ ತ್ಮ ಶೈ ಧಸ್ಟಂಧಾರಣಾನಿ ಚ | 
ವ್ಯ ವಸ್ಥಿ ತಮನಾ ಯಸ್ತು ಸ ಪಾಸೇಭ್ಯ ಃ ಪ್ರಮುಚ್ಯತೇ | ೩೪॥ 


ನಿರಾಶಸ್ಸರ್ವಶಸ್ತಿಷ್ಮೇದಿಷ್ಕಾರ್ಥೇಷು ನ ಲೋಲುಪಃ । 
ಪರೀತಾತ್ಮಾ ತೈ ಜೇತಾ ;ತ್ರ್ರಾಣಾನ್ಸ ರ್ವಪಾಪಾಶೆ ತ ಮುಚ್ಯತೇ | ೩೫ ॥ 


ದೃಧಾನೋ ಜಿತಕ್ರೋಧ: ಪರದ್ರವ್ಯವಿವರ್ಜಕಃ | 
ಸಿ ಯೋ ಮರ್ತ್ಯಸ್ಸೆ a 8 ಪ್ರಮುಚ್ಯತೇ ॥ ೩೬ ॥ 


ಗುರುಶುಶ್ರೊಷಯತಾ ಯುಕ್ತಸ್ತ ಎ೮ಂಸಾನಿರತಶ್ಚ ಯಃ । 
ಅಕ್ಷುದ್ರಶೀಲಸ್ತು ನರಸ್ಸೆ ಪಾಪೇಭ್ಯಃ ಪ್ರಮುಚ್ಯತೇ laa I 





೩೩. ಯಾವ ಪ್ರಾಣಿಯನ್ನೂ ಹಿಂಸಿಸದೆ ಆಶಾಕೋಪಗಳನ್ನು ಬಿಟ್ಟು 


ಸದಾ ಶುಭನೀತಿಯುಳ್ಳ ವನಾಗಿರುವವನು ಪಾ ಪಾಪಗಳಿಂದ ಪ್ರಮುಕ್ತನಾಗುವನು, 


೩೪. ಪ್ರಾಣಾಯಾಮಗಳಿಂದ ಿಶ್ನಾ ್ರಿಸೋಚ್ಛ್ಯಾಸ ಗಳನ್ನು ನಿಗ್ರಹಿಸಿ ಸ್ಥಿರ 


ಮನಸ್ಕನಾಗಿರುವವನು ಪಾಪಗ ಳನ್ನು ಸಳೆದುಕೊಳ್ಳುವನು. 


ಖ್‌ 


೩೫, ಇಷ್ಟಾರ್ಥಲೋಲುಪನಾಗದೆ ನಿರಾಶನಾಗಿ ಎಲ್ಲಾದರಲ್ಲಿರುತ್ತ ಪರಿ 
ವ್ರಾಜಕನಾಗಿ ಪ್ರಾಣಬಿಡುವವನು ಸರ್ವಪಾಪಗಳನ್ನೂ ಕಳೆದುಕೊಳ್ಳು ವನು, 


೩೬. ಆಸ್ತಿಕನೂ ಕೋಪಾಸೂಯೆಗಳನ್ನೂ ಪರದ್ರವ್ಯವನ್ನೂ ತ್ಯಜಿಸಿ 
ದೆವನೂ ಆದ ಮನುಷ್ಯನಂ ಪಾಪಗಳನ್ನು ಕಳೆದುಕೊಳ್ಳುವನು. 
೩೭, ಗುರುಶುಶ್ರೂಸೆಯಲ್ಲೂ, ಅಹಿಂಸೆಯಲ್ಲೂ ನಿರತನಾಗಿ ಕಸಟಸ್ವಭಾವ 


ವಿಲ್ಲದೆವನಾಗಿರುನವನು ಪಾಪಗಳಿಂದ ಬಿಡುಗಡೆಯನ್ನು ಹೊಂದುವನು. 


373 


ವರಾಹಪ್ರೆರಾಣಂ 


ಪ್ರಶಸ್ತಾನಿ ಚ ಯಃ ಕುರ್ಯಾದಪ್ಪಶಸ್ತಾನಿ ವರ್ಜಯೇತ್‌ | 
ಮಂಗಲೇ ಪರಮೋ ಯಶ್ಚೆ ಸ ಪಾಪೇಭ್ಯಃ ಪ್ರಮುಚ್ಯತೇ hag it 


ಯೋಭಿಗಚ್ಛೆತಿ ತೀರ್ಥಾನಿ ವಿಶುದ್ಧೇನಾಂತರಾತ್ಮನಾ | 

ಪಾಷಾದುಪರತೋ ನಿತ್ಯಂ ಸೆ ಪಾಪೇಭ್ಯೈಃ ಪ್ರಮುಚ್ಯತೇ ll ar n 

ಉತ್ಥಾಯ ಬ್ರಾಹ್ಮಣಂ ಗಚ್ಛೇನ್ನರೋ ಭಕ್ತ್ಯಾ ಸಮನ್ವಿತಃ | 

ಅಭಿಗಮ್ಮ ಪ್ರದಾನೇನ ಸ ಪಾಹೇಭ್ಯಃ ಪ್ರಮುಚ್ಯತೇ n vol 
॥ ನಾರದ ಉವಾಚ ॥ 


ಏತಚ್ಛ್ರೇಯೋ ಹಿತಂ ಚೈವ ಸರ್ಮೇಷಾಂ ಮೈ ಪರಂತಪ! 
ಉಪಪನ್ನಂ ಚೆ ಯುಕ್ತೆಂ ಚೆ ಶತ್ತ್ವಯಾ ಸೆಮುದಾಹೃತೆಂ ॥ vo Il 


ವಿವಿಧೈಃ ಕಾರಣೋಪಾಯ್ಕೈಸ್ಸಮ್ಮಕ್ಕೃತ್ವಾರ್ಥದರ್ಶಿತೈಃ | 
ಸಂಶಯೋಭೂನ್ಮಮ ಪುರಾ ಸತ್ತಯಾ ನಾಶಿತಃ ಪ್ರಭೋ ॥ ೪೨ | 





೩೮. ಇರ್ಯಗಳಲ್ಲಿ 
ವಾದುವುಗಳನ್ನು ಪರಿತ್ಯಜಿಸು 
ಕೊಳ್ಳುವನು. 


ಶಸ್ತ್ರವಾದುವುಗಳನ್ನು ಆಚರಿಸುತ್ತ ಅಪ್ರಶಸ್ತ 


ಪ 
ಮ್ರ 
ತ್ತ ಶುಭಾಸಕ್ತನಾಗಿರುವವನು ಪಾಪಗಳನ್ನು ಕಳೆದು 


pd 0 


ರ೯. ಪರಿಶುದ್ಧಮನಸ್ಫನಾಗಿ ತೀರ್ಥ ಯಾತ್ರೆಯನ್ನು ಮಾಡುತ್ತ, ಪಾಪ 
ಗಳನ್ನು ಮತ್ತೆ ಮಾಡದಿರುವವನು ತನ್ನ ಹಿಂದಿನ ಪಾಪಗಳನ್ನೆಲ್ಲಾ ಕಳೆದಂ 
ಕೊಳ್ಳುವನು. 


೪೦. ಪ್ರಾತಃಕಾ-ದಲ್ಲಿ ಎದ್ದು ಭಕ್ತಿಯಿಂದ ಶ್ರೋತ್ರಿಯನಾದ ಬ್ರಾಹ್ಮಣನ 
ಸಮೀಪಕ್ಕೆ ಹೋಗಿ, ಏನಾದರೂ ದಾನಮಾಡಿ, ವಂದಿಸುವವನಂ ಪಾಪಗಳನ್ನು 
ಕಳೆದುಕೊಳ್ಳು ವನು. 

೪೧-೪೨. ನಾರದಮುನಿ:- ಶತ್ರುಸಂತಾಪಕನೇ, ನೀನು ಹೇಳಿದ ಇದು 
ಸರ್ವರಿಗೂ ಸಂಬಂಧಿಸಿದುದೂ, ಯುಕ್ತವೂ, ಹಿತವೂ ಶ್ರೇಯಸ್ಕರವೂ ಆಗಿದೆ. 
ಪ್ರಭೂ, ನನಗೆ ಮೊದಲು ಸಂದೇಹವುಂಟಾಗಿದ್ದಿತು. ಅದನ್ನು ನೀನು ಅರ್ಥ 
ವತ್ತಾಗಿ ತೋರಿಸಿ ಬಗೆಬಗೆಯ ಕಾರಣೋಪಾಯಗಳಿಂದ ಚೆನ್ನಾಗಿ ಪರಿಹರಿಸಿದೆ, 


374 


ಇನ್ನೊರೆಹತ್ತನೆಯೆ ಅಧ್ಯಾಯ 


ತಕೋಪ್ಕಲ್ಪಶರಶ್ಚೇತ್ಸ್ಯಾದುಪಾಯೋ ಯೋಗೆವಿತ್ತಮ | 
ಕಥ್ಯತಾಂ ಮೇ ಮಹಾಭಾಗ ಯೇನ ಪಾಸಂ ಪ್ರಣಶ್ಯತಿ ॥ ೪೩ ॥ 


ದುಷ್ಕರಂ ಪೂರ್ವಮುಕ್ತಂ ಹಿ ಯೋಗೆಧರ್ಮಸ್ಯ ಸಾಧನಂ । 
ಪಾಪಾಪಹರೆಣಂ ಲೋಕೇ ಯದನ್ಯತ್ಸುಖಸಾಧನಂ ॥ ೪೪ ॥ 


ಆಲ್ಫೋಸಾಯಕರಂ ಚೈವ ಸುಖೋಪಾಯಂ ಚ ಸರ್ವಶಃ | 
ಯೇನೆ ಪಾಪಕೈ ತಾನ್ಹೋಷಾನಸಪೋಹತಿ ಸುದಾರುಣಾನ್‌ ॥ ೪೫ ॥ 


ಆತ್ಮಾಯತ್ತಾಶ್ಲೆ ಯೇ ನಿತ್ಯಂ ನ ಚ ವಿಸ್ತಾರವಿಸ್ತರಃ | 
ಗುಣೈಶ್ಚ ವಿವಿಧೈಯರ್ಯಳ್ತಾ ಇಹಲೋಕೇ ಪರತ್ರ ಚ ॥ ೪೬ ॥ 


ಕರ್ಮಣಾಮಶುಭಾನಾಂ ಚೆ ವಿವಿಧೋತ್ಪತ್ತಿಜನ್ಮನಾಂ | 
ಯಸ್ಸಮರ್ಥಸ್ಸ್ಫೋಟಯಿತುಂ ತನ್ಮೇ ಬ್ರೂಹಿ ಮಹಾತಪಾಃ ॥೪ಇ೭॥ 


೪೩. ಯೋಗಜ್ಜ್ಯೋತ್ತಮನೇ, ನೀನು ಈಗ ಹೇಳಿದುದಕ್ಕಿಂತಲೂ ಸುಲಭ 
ವಾಗಿ ಪಾಪಗಳನ್ನು ಹೋಗಲಾಡಿಸುವ ಉಪಾಯವಾವುದಾದರೂ ಇದ್ದರೆ, 
ಪೂಜ್ಯನೇ, ಅದನ್ನು ನನಗೆ ಹೇಳು. 


೪೪-೪೭. ಮಹಾತಪನೇ, ನೀನು ಇದುವರೆಗೆ ಹೇಳಿದ ಯೋಗಧರ್ಮ 
ಸಾಧನವು ದುಷ್ಕರವಾದುದಾಗಿದೆ. ಲೋಕದಲ್ಲಿ ಪಾಷಪರಿಹಾರಕವೂ, ಸುಖ 
ಸಾಧನವೂ, ಅಲ್ಪೋಪಾಯದಿಂದಾಗುವುದ್ಕೂ ಎಲ್ಲರಿಗೂ ಸುಖೋಪಾಯವೂ, 
ಪಾಹಿಗಳ ಅತಿಭೀಷಣವಾದ ದೋಷಗಳನ್ನೂ ಹೋಗಲಾಡಿಸುವುದೂ, ಬೇರೆಯ 
ವಿಸ್ತಾರವಾದ ಸಾಧನಗಳನ್ನವೇಕ್ಷಿಸದೆ ಯಾವಾಗಲೂ ತನ್ನಷ್ಟಕ್ಕೆ ತಾನು ಸ್ವತಂತ್ರ 
ವಾಗಿ ಆಚರಿಸಬಹುದಾದುದೂ, ಇಹಪರೆಗಳಲ್ಲಿ ವಿವಿಧೆಗುಣಗುಳುಳ್ಳ ದೂ, ಹಲವು 
ಜನ್ಮಗಳ ಅಶುಭಕರ್ಮಗಳನ್ನು ಹಾರಿಸುವುದಕ್ಕೆ ಶಕ್ತಿಯುಳ್ಳುದೂ ಆದುದು 
ಬೇರಾವುದಾದರೂ ಇದ್ದರೆ ಆದೆನ್ನು ನನಗೆ ಹೇಳು. 


375 


ವರಾಹೆಪುರಾಣಂ 


॥ ಯಮ ಉವಾಚ | 
ಯೆಥಾ ಸ ಭೆಗವಾನಾಹ ಧರ್ಮಮೇಶಂ ಪ್ರಜಾಪತಿಃ | 


ತದಹಂ ಭಾವಯಿಷ್ಯಾಮಿ ನಮಸ್ಕೃತ್ಯ ಸ್ವಯಂಭುವಂ 8೪ರ ॥ 
ಲೋಕಾನಾಂ ಶ್ರೇಯಸೋರ್ಥಂ ತು ಪಾಪಾನಾಂ ತು ವಿನಾಶನಂ | 
ಕ್ರಿಯಾಕಾರನಿಯೋಗೆಂ ಚ ಪ್ರೋಚ್ಯಮಾನಂ ವಿಜೋಧ ಮೇ ॥ೃ೪೯॥ 
ಕೈವಲ್ಯಮಭಿಸಂಪನ್ನೇ ಶ್ರದ್ಧಧಾನೋ ಭವೇನ್ನರಃ | 


ಅನನ್ಯಮಾನಸಃ ಕುರ್ಯಾದ್ಯಥಾ ಧರ್ಮಾನುಶಾಸನಂ ॥ ೫೦॥ 
ಪ್ರಾಪ್ಲುಯಾದೀಪ್ಪಿ ತಾನ್ಯಾಮಾನ್ವಾಪೈರ್ಮುಕ್ತೋ ಯಥಾಸುಖಂ । 
ಯಃ ಕೆರ್ಯಾದ್ದರ್ಮುಸಂಯೆಂಕ್ತ್‌ಂ ವಿಶುದ್ಧೇನಾಂತರಾತ್ಮನಾ ॥ ೫೧8 


ಯಸ್ತು ಕಾರಯತೇ ರೂಪಂ ಶಿಶುಮಾರಂ ಪ್ರಜಾಪತಿಂ! 
ದೃಷ್ಟ್ವಾ ನಮಸ್ಕೇಶ್ಚ್ರ್ರಯತಸ್ಸ ಸಾಹೇಭ್ಯಃ ಪ್ರಮುಚ್ಯತೇ ॥ ೫೨ 





ಹಾ 


೪೮, ಆ ಭಗವಂತನೂ, ಸ್ವಯಂಭುವೂ ಆದ ಬ್ರಹ್ಮನು ಹೇಳಿದಂತೆ ಈ 
ಧರ್ಮವನ್ನು ಆತನಿಗೆ ನಾನು ನಮಸ್ಕರಿಸಿ ಗೌರವಿಸಿ, ನನ್ನ ಮನಸ್ಸಿಗೆ ತಂದು 
ಕೊಂಡು ಹೇಳುತ್ತೇನೆ. 


೪೯. ಲೋಕಗಳ ಪಾಪನಾಶಕವೂ, ಶ್ರೇಯಃಪ್ರಯೋಜಕವೂ ಆದ 
ನಾನು ಹೇಳುವ ಕರ್ಮಕರಣನಿಯೋಗವನ್ನು ಕೇಳು. 

೫೦. ಮನುಷ್ಯನು, ಕೈವಲ್ಯನಾಥನಾದ ಸರಮಾತ್ಮನಲ್ಲಿ ನಂಬಿಕೆಯನ್ನೂ 
ಅಪೇಕ್ಷೆಯನ್ನೂ ಇಡಬೇಕು. ಅನನ್ಯಮನಸ್ಕನಾಗಿ ಧರ್ಮಶಾಸ್ರ್ರನಿಯಮದಂತೆ 
ಆಚರಿಸಬೇಕು. 


೫೧. ಪರಿಶುದ್ಧಾಂತರಾತ್ಮನಾಗಿ ಧರ್ಮಯುಕ್ತವಾದುದನ್ನು ಮಾಡು 
ವವನು ಪಾಪಗಳಿಂದ ನಿಮುಕ್ತನಾಗಿ ಸುಖದಿಂದ ಬೇಕಾದ ಇಷ್ಟಾರ್ಥಗಳನ್ನು 
ಪಡೆಯುವನು. 

೫೨. ಯಾರು ರೂಪವನ್ನು ಮಾಡಿಸುವನೋ ಆ ಪರಮಾತ್ಮನನ್ನು ಪರಿ 
ಶುದ್ಧನಾಗಿ ಸಂದರ್ಶಿಸಿ ನಮಸ್ವರಿಸುವವನು ಪಾಪಗಳಿಂದ ವಿಮುಕ್ತನಾಗುವನು. 


376 


ಇನ್ನೊರೆಹೆತ್ತನೆಯೆ ಅಧ್ಯಾಯ 


ಯುದಾ ತೆಸ್ಕೆ ಶೆರೀರೆಸ್ಕೆಂ ಸೋಮಂ ಪಶ್ಯೇತ್ಸಮಾಹಿತಃ I 
ಮಹಾಪಾತೆಕೆನಾಶಸ್ತು ತದಾ ತಸ್ಕ ನಿಧೀಯತೇ I ೫೩ H 


ಅಲಲಾಟೀ ತೂತ್ಮಿತಂ ದೃಷ್ಟ್ಯಾ ಮುಚ್ಯತೇ ಚಸ ಸಾತಕೈಃ | 
ಕೆಂಜೆಸ್ಮಂ ಪಾಶಕೈಸ್ಸರ್ವೆೈರ್ಹ್ಯದಿಸ್ಥಂ ಚೆ ಕೃಶಾಕೃತೈಃ I ೫೪ ॥ 


ಮನಸಾ ಕರ್ಮಣಾ ವಾಚಾ ಯೆತ್ಶಿಂಚಿತ್ಕಲುಸಂ ಕೈತೆಂ [ 
ಉದೆರೆಸ್ಸೆಂ ಕುತೆಂ ದೃಷ್ಟ್ಯಾ ಮುಚ್ಯತೇ ನಾತ್ರ ಸಂಶಯಃ | ೫೫ ॥ 


ವಾಜ್ಮನೋಭಿಃ ಕೈಶಾನಾಂ ತು ಪಾಪಾನಾಂ ವಿಪ್ರ ನೋಕ್ಷಣಂ । 
ಯದಾ ಲಾಂಗೆಲಕಂಕೇ ಕು ಸ್ಥಿತಂ ಪಶ್ಯೇದ್ಧಿವಾಳರಂ 1 ೫೬॥ 





೫೩. ಅವನ ದೇಹದಲ್ಲಿರುವ *ಸೋಮನನಿ ಶಾಂತನಾಗಿ ಯಾವಾಗ 
ನೋಡುವನೋ ಆಗ ಮನುಷ್ಯನ ಮಹಾಪಾತಕನಾಶವಾಗುವುದೆಂದು ವಿಧಿಸಿದೆ, 


೫೪. ಹೆಣೆಯಲ್ಲುದಿಸಿದ ಸೋಮನ ದರ್ಶನದಿಂದಲೂ ಪಾಪಗಳನ್ನು 
ಕಳೆದುಕೊಳ್ಳುವನು, ಕಂಠಸ್ಸನಾದ ಸೋಮನನ್ನು ಸಂದರ್ಶಿಸುವುದರಿಂದ ಸರ್ವ 
ಪಾಷಗಳನ್ನ್ಯೂ ಹೃದಯದಲ್ಲಿರುವ ಸೋಮನನ್ನು ಸಂದರ್ಶಿಸುವುದರಿಂದ ಕೃತಾ 
ಕೃತಪಾಪಗಳನ್ನೂ ಎಂದರೆ ಹಿಂದೆ ಮಾಡಿದ ಮತ್ತು ಮಂದೆ ಮಾಡಬಹುದಾದ 
ಪಾಸಗಳೆನ್ನೂ ಕಳೆದುಕೊಳ್ಳುವನು. 


೫೫. ಮನಸ್ಸಿನೀೀದಾಗಲಿ, ಕರ್ಮದಿಂದಾಗಲಿ, ವಾಕ್ಕೈನಿಂದಾಗಲಿ ಯಾವು 
ದೊಂದು ಪಾಪವನ್ನು ಮಾಡಿದ್ದರೂ ಆತನ ಉದರದಲ್ಲಿರುವ ಸೋಮನನ್ನು ಸಂದ 
ರ್ಶಿಸುವುದರಿಂದ ಅದನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. 


೫೬. ಮಾತಿನಿಂದಲೂ, ಮನಸ್ಸಿನಿಂದಲೂ ಮಾಡಿದ ಪಾಪಗಳಿಗೆ ನೇಗಿಲ 
ಕಂಠದಲ್ಲಿರುವೆ ಸೂರ್ಯನನ್ನು ಕಂಡಾಗ ವಿಮೋಚನೆಯಾಗುವುದು. 





* ಸೋಮ- ಚಂದ್ರ; ಈಶ್ವರ. 


೪೮ 877 


ವರಾಹೆಪುರಾಣಂ 


ತದಾ ಸ ದುಷ್ಕ ಎತೆನ್ಸರ್ವಾಸ್ವಿನಾಶೆಯತಿ ಮಾನೆವಃ ! 
ಯೆದಾ ಸೋಮಂ ಗುರುಂ ಸರ್ವಂ ಯಃ ಕುರ್ಯಾಕ್ತು ಪ್ರೈಚಕ್ಷಿಣಿಂ 1೫೩ಥ 


ಧ್ಯಾಯೇತ ಹ್ಯಕ್ಷಯಂ ಯಸ್ತು ಸೆ ಪಾಪೇಭ್ಯೆಃ ಪ್ರಮುಚ್ಯತೇ ಗಜ 


ಭೃಗುರ್ಭುಧಶೃನೈಶ್ಚಾ ಕೋ ಲೋಹಿತಾಂಗಶ್ಚ ವೀರ್ಯವಾನ್‌ | 
ಸೌಮ್ಯರೂಪೋ ಯದಾ ಚಂದ್ರಃ ಕುರುತೇ ಚ ಪ್ರದಕ್ಷಿಣಂ U ೫ 1 


ಹೃದಿ ಕೃತ್ವಾ ತು ತತ್ಪಾಪಂ ಯೋ ಧ್ಯಾಯೇದಕ್ಷೆರೆಂ ಶುಚಿಃ । 
ತದಾ ನಿರ್ಮಲತಾಂ ಯಾತಿ ಚಂದ್ರಮಾಶ್ಮಾರದೋ ಯಥಾ 1೬೦೩ 


ಪ್ರಾಣಾಯಾಮಶತಂ ಕೃತ್ವಾ ಸರ್ವಪಾಪೈಃ ಪ್ರಮುಚ್ಯತೇ | 
ಜಘನಸ್ಥಂ ಶುಚಿರ್ದೃಷ್ಟ್ಟ್ವಾ ನರಶ್ಚಂದ್ರಮಸಂ ಮುನೇ ! 
ನಮಸ್ಯೇತ್ಪ ಎಯೆತೋ ಭೂತ್ವಾ ಸರ್ವಪಾಪೈಃ ಪ್ರಮುಚ್ಯತೇ 1 ೬೩೧॥ 


೫೭-೫೮. ಮನುಷ್ಯನು ಗುರುಸೋಮಾದಿಗಳೆಲ್ಲರನ್ನೂ ಪ್ರದಕ್ಷಿಣಮಾಡಿ 
ದಾಗ ಸರ್ವಪಾಪಗಳನ್ನೂ ಹೋಗಲಾಡಿಸಿಕೊಳ್ಳುವನು. ಅಕ್ಷೆಯನಾದ ಪರ 
ಮಾತ್ಮನನ್ನು ಧ್ಯಾನಿಸುವನು ಪಾಪಗಳಿಂದ ವಿಮುಕ್ತನಾಗುವನಂ. 


೫೯-೬೦. ಶುಕ್ರ, ಬಂಧ, ಶನಿ, ವೀರ್ಯವಂತನಾದ ಮಂಗಳೆ, ಸೌಮ್ಯ 
ರೂಪನಾದ ಚಂದ್ರ ಇವರು ಪ್ರದಕ್ಷಿಣೆಮಾಡುವಾಗ ಅಕ್ಟರನಾದ ಆ ಪರ 
ಮಾತ್ಮನನ್ನು ಶುಚಿಯಾಗಿ ಧ್ಯಾನಿಸುವವನು ಮನಸ್ಸಿನಿಂದ ಮಾಡಿದ ಪಾಪ 
ಗಳನ್ನು ಕಳೆದುಕೊಂಡು ಶರತ್ಯಾಲದ ಚಂದ್ರನಂತೆ ನಿರ್ಮ ಲನಾಗುವನು. 


೬೧, ಮನುಷ್ಯನು ನೂರು ಪ್ರಾಣಾಯಾಮಗಳನ್ನು ಮಾಡಿ ಸರ್ವಪಾಪ 
ಗಳಿಂದಲೂ ಮುಕ್ತನಾಗುವೆನು. ಮುನಿಯೇ, ಪರಮಾತ್ಮನ (ಕಿಬ್ಬೊಟ್ಟಿ)ಜಘನ 
ದಲ್ಲಿರುವ ಚಂದ್ರನನ್ನು ಶುಚಿಯಾಗಿ ಸಂದರ್ಶಿಸಿ ನಮಸ್ಕಾರಮಾಡಿದರೆ ಮನು 
ಸೃನು ಸರ್ವಪಾಪಗಳನ್ನೂ ಕಳೆದುಕೊಳ್ಳುವನು. 


378 


ಇನ್ನೂರೆಹತ್ತ ನೆಯ ಅಧ್ಯಾಯೆ 


ಆರ್ದ್ರಸ್ಕಮಾರ್ದ್ರಕರ್ಮಾ ತು ಧ್ಯಾತ್ವಾ ಚಾಷ್ಟದಶಾಕ್ಷರಂ | 
ಯದಾ ಚಂದ್ರೆಶ್ಚ ಸೂರ್ಯಕಶ್ಚ ದ್ವಾವನ್ಯೋನ್ಯಂ ಪ್ರಪಶ್ಶಶಃ [| ೬೨॥ 


ಸಂಪೂರ್ಣೌ ವಿಮಲೌ ಸಮ್ಮಗ್ಭ್ರ್ರಾಜಮಾನೌ ಸ್ವತೇಜಸಾ । 
ಕೃತ್ವಾ ಹೃದಿ ತಥಾ ಪಾಪಂ ಯೋ ಧ್ಯಾಯೇಕ್ಪ ರಮಾವ್ಯಯಂ ೪ ೬೩॥ 


ವಾಮನಂ ಬ್ರಾಹ್ಮಣಂ ದೃಷ್ಟ್ವಾ ವಾರಾಹಂ ಚ ಜಲೋತ್ಸಿ ತೆಂ | 
ಧರಣೀ ಚೋದ್ಯ ಎಕಾ ಯೇನ ಸಿಂಹಂ ಚಾಪಿ ಮಹಾಮುನೇ ॥ ೬೪ 0 


ನಮಸ್ಯೇದ್ವೈ ಸಯೋಭಕ್ಷಃ ಸ ಪಾಪೇಭ್ಯಃ ಪ್ರಮುಚ್ಯತೇ 1 
ಪ್ರಾಣಾಯಾಮಂ ಚೆ ಯೆಃ ಕುರ್ಯಾತ್ಸೊ a ತ ಮುಚ್ಯತೇ[ಒ೫॥ 


ಇತಿ ಶ್ರೀವರಾಹಪುರಾಣೇ ಭಗವಚ್ಛಾಸ್ತ್ರೇ ಸಂಸಾರಚಕ್ರೇ ಪಾಪನಾಶ್ನೋ 
ಪಾಯನಿರೂಪಣಂ ನಾಮ ದಶಾಧಿಕದ್ವಿಶತತಮೋಧ್ಯೂಯೆಃ 


ಕಾ 
ದಾರಾ ಸಸ್ಯ ಸಸ್ಯ ಹಯಾ, 


೬೨_೬೩, ಚಂದ್ರನೂ, ಸೂರ್ಯನೂ ಸಂಪೊರ್ಣನಿರ್ಮಲರೂ, ತಮ್ಮ 
ತೇಜಸ್ಸಿನಿಂದ ಚೆನ್ನಾಗಿ ಹೊಳೆಯುವವರೂ ಆಗಿ ಒಬ್ಬರನ್ನೊ ಬ್ಬರು ನೋಡುವಾಗ 
ಎಂದರೆ ಪೌರ್ಣಿಮೆಯಲ್ಲಿ ಅಷ್ಟಾ ಕ್ಷರ ದಶಾಕ್ಷರ ಮಂತ್ರಗಳಿಂದ ಪ್ರತಿಪಾದ್ಯನೂ, 
ದಯಾರ್ದ್ರನೂ, ಪರಮಾವ್ಯೆಯನೂ ಆದ ಪರಮಾತ್ರ ನನ್ನು, ಸೌಮ್ಯಕರ್ಮ 
ನಾಗಿ ಧ್ಯಾನಿಸುವವನು ಸರ್ವಪಾ ಪಗಳನ್ನೂ ಕಳೆದುಕೊಳ್ಳು ಹ 


೬೪-೬೫. ಮಹಾಮುನೀ, ವಾಮನರೂಪಬ್ರಾ ಹ್ಮಣನಾದ ಪರಮಾತ್ಮ 
ನನ್ನೂ, ಭೂದೇವಿಯನ್ನುದ್ಧರಿಸಿದ ಜಲಸ್ಮನಾದ ಶ್ರೀವರಾಹೆಮೂರ್ತಿಯನ್ನೂ, 
ನರಸಿಂಹೆನನ್ನೂ, ಹಾಲನ್ನು ಮಾತ್ರ ಸೇವಿಸುವವನಾಗಿ ವಂದಿಸುವವನು ಪಾಪ 
ಗಳಿಂದ ವಿಮುಕ್ತನಾಗುವನು. ಪ್ರಾಣಾಯಾಮಮಾಡುವವನೂ ಪಾಪದಿಂದ 
ವಿಮುಕ್ತನಾಗುವನು. 


ಅಧ್ಯಾ ಯದ ಸಾರಾಂಶ: 

ತುಸು ತನ ನ್ನು ಪ್ರ ಶ್ಲಿಸಿದ ನಾರದಮುನಿಗೆ ಮನುಷ್ಯನ ಸುಖದುಃಖ 
ಗಳಿಗೆ ಅವನ ಕರ್ಮವೇ ಕಾರಣವೆಂದೂ, ಜೀವನು ತನಗೆ ತಾನೇ ಬಂಧುವೂ, 
ಶತ್ರುವೂ ಆಗಿರುವನೆಂದೂ ತಿಳಿಸಿ, ಮನುಷ್ಯರ ಪಾಪನಾಶಕ್ಕೆ ಪ್ರಾಣಾಯಾಮ 
ದೇವವಂದನಾದ್ಯನೇಕ ಉಪಾಯಗಳನ್ನೊ ತಿಳಿಸುವನು 


ಇಲ್ಲಿಗೆ ಶಿ ಶ್ರೀವರಾಹಪುರಾಣದಲ್ಲಿ ಇನ್ನೂ! ರಹತ್ತನೆಯ ಅಧ್ಯಾ ಯ. 


379 


॥ಶ್ರೀ॥ 


——— 


ಏಿಕಾದಶಾಧಿಕದ್ದಿಶತತಮೋಧ್ಯಾಯಃ 
ಪುನಃ ಪಾಪನಾಶೋಪಾಯವರ್ಣನಂ 


ಹ ತ... ಎ. 


॥ ಚುಷಿಪುತ್ರ ಉವಾಚ ॥ 
ಏತಚ್ಛು ತ್ವಾ ಶುಭಂ ವಾಕ್ಯಂ ಧರ್ಮರಾಜಸ್ಯ ನಾರದಃ | 
ಇದಂ ಭಾವೇನೆ ಭಕ್ತಾ ಹ ಚ ಪುನರ್ವಚೆನಮಬ್ರವೀತ್‌ Hel 
9 ನಾರದ ಉವಾಚೆ ॥ 
ಸಮಸ್ಸೆರ್ವೇಷು ಭೂತೇಷು ಸ್ಥಾವರೇಷು ಚೆರೇಷು ಚೆ! 


ಧರ್ಮರಾಜ ಮಹಾಬಾಹೋ ಹಿತೃತುಲ್ಕಪರಾಕ್ಟೈಮ ॥೨॥ 
ಬ್ರಾಹ್ಮಣಾನಾಂ ಹಿತಾರ್ಥಾಯೆ ಯದುಕ್ತಂ ಮೇ ಪ್ರದಕ್ಷಿಣಂ | 
ಇದಂ ಶ್ರೀಯೆಃಸಮಾಖ್ಯಾನಂ ಶ್ರುತಂ ಶ್ರುತಪರಂಪೆದಂ nan 


ಇನ್ನೂರಹನ್ನೊಂದನೆಯ ಅಧ್ಯಾಯ 
ಪಾಪನಾಶೋಪಾಯೆವರ್ಣನೆ. 











ಜನಾ 

೧. ನೆಚಿಕೇತ:-- ನಾರದಮುಸನಿಯಂ ಯಮರಾಜನ ಈ (ಮೇಲಿನ) 
ಶುಭವಾಕ್ಯಗಳನ್ನು ಕೇಳಿ ಭಕ್ತಿಯಿಂಂದಲೂ, ಸದ್ಭಾವದಿಂದಲೂ ಈ ಮುಂದಿನ 
ಮಾತನ್ನಾ ಡಿದನು. 


೨-೩. ನಾರದವಶಿನಿ:2. ಚೆರಾಚರೆಗಳೆಂಬ ಸರ್ವಭೂತಗಳಲ್ಲಿಯೂ 
ಸಮದೃಷ್ಟಿ ಯುಳ್ಳ ವನೂ, ತಂದೆಯಾದ ಸೂರ್ಯನಂತೆ ಪರಾಕ್ರವಿಂಯೂ, ಮಹಾ 
ಬಾಹುವೂ ಆದ ಧರ್ಮರಾಜನೇ, ಬ್ರಾಹ್ಮಣರ ಹಿತಾರ್ಧವಾಗಿ ನನೆಗೆ ನೀನು 
ಹೇಳಿದ ಶಾಸ್ತ್ರದ ಸರಮೋಕ್ಷಿಯಾದ ಈ ಶ್ರೇಯೋವಿಚಾರವನ್ನು ಕೇಳಿದು 
ದಾಯಿಂತು. 


380 


ಇನ್ನೂರಹನ್ನೊಂದನೆಯೆ ಅಧ್ಯಾಯ 


ತ್ರಯೋನರ್ಣಾ ಮಹಾಭಾಗ ಯಜ್ಞ ಸಾಮಾನ್ಯಭಾಗಿನಃ | 

ಶೂದ್ರಾ ವೇದಪವಿಶ್ರೇಭ್ಯೋ ಬ್ರಾಹ್ಮಣೈಸ್ತು ಬಹಿಷ್ಕೃತಾಃ ॥೪॥ 
ಯಥೈನ ಸರ್ವಸಮತಾ ತವ ಭೂತೇಷು ಮಾನದ | 

ತಥೈವ ತೇಷಾಮಸಪಿ ಹಿ ಶ್ರೇಯೋ ವಾಚ್ಯಂ ಮಹಾಮತೇ | 

ಯಥಾ ಕರ್ಮ ಹಿತಂ ವಾಕ್ಯಂ ಶೊದ್ರಾಣಾಮಸಿ ಕಥಠ್ಕೆತಾಂ ೫8 


॥ ಯಮ ಉವಾಚ ॥ 
ಅಹಂತೇ ಕಥಯಿಷ್ಯಾಮಿ ಚಾತುರ್ವರ್ಣಸ್ಯೆ ನಿತ್ಯ ಶಃ | 
ಯೆದ್ಧಿತೆಂ ಧರ್ಮಯುಕ್ತಂ ಚೆ ನಿತ್ಯಂ ಭವತಿ ಸುವ್ರತ ॥ ೬ | 


ಕೇವಲಂ ಶ್ರುತಿಸಂಯೋಗಾಚ್ಛ್ರ್ರದ್ಧ ಯಾ ನಿಯಮೇನ ಚ! 
ಕರೋತಿ ಪಾಪೆನಾಶಾರ್ಥಮಿದಂ ವಕ್ಸ್ಯಾಮಿ ತಚ್ಛೃಣು ॥೭॥ 


೪. ಪೂಜ್ಯನೇ, ವರ್ಣತ್ರಯದವರು ಯಜ್ಞ ಸಾಮಾನ್ಯದಲ್ಲಿ ಭಾಗಿಗಳು. 
ಶೂದ್ರರು ವೇದಪವಿತ್ರ ಗಳಾದ ಯಜ್ಞಾದಿಕರ್ಮಗಳಿಗೆ ಅನರ್ಹರೆಂದು ವೇದದ 
ಬ್ರಾಹ್ಮಣವೆಂಬ ಭಾಗದ ವಾಕ್ಯಗಳು ಅವರನ್ನು ಬಹಿಷ್ಕರಿಸಿವೆ. 


೫. ಮಾನದನೇ, ಮಹಾಮತಿಯೇ, ನೀನು ಸರ್ವಪ್ರಾಣಿಗಳಲ್ಲಿಯೂ 
ಸಮತೆಯನ್ನು ಹೇಗೆ ವಹಿಸಿರುವೆಯೋ ಹಾಗೆಯೇ ಆ ಶೂದ್ರರಿಗೂ ಶ್ರೀಯಸ್ಕರ 
ವಾದುದನ್ನು ನೀನು ಹೇಳಬೇಕು. ಶೂದ್ರರಿಗೂ ಕರ್ಮಕ್ಕೆ ತಕ್ಕ ಹಿತೋಕ್ಕೆ 
ಯನ್ನು ಹೇಳಂ. 


೬. ಯಮಂ: ಸುವ್ರತನೇ, ನಾಲ್ಕು ವರ್ಣಕ್ಕೂ ಯಾವುದು ಯಾವಾ 
ಗಲೂ ಹಿತವೂ, ಧರ್ಮಯುಕ್ತವೂ ಆಗಿರುವುದೋ ಅದನ್ನು ನಾನು ನಿನಗೆ 
ಹೇಳುತ್ತೇನೆ, 


೭. ಮನುಷ್ಯರು ಕೇಳಿದ ಮಾತ್ರದಲ್ಲೇ ಆಸಕ್ತಿಯಿಂದಲೂ, ನಿಯಮ 
ದಿಂದಲೂ ಪಾಪನಾಶಾರ್ಥವಾಗಿ ಯಾವುದನ್ನು ಮಾಡಂತ್ತಾರೋ ಅದನ್ನು 
ಹೇಳುವೆನು. ಕೇಳು. 


381 


ವರಾಹಪುರಾಣಂ 


ಗಾವಃ ಪವಿತ್ರಾ ಮಂಗಲ್ಯಾ ದೇವಾನಾಮಪಿ ದೇವತಾಃ | 
ಯಸ್ತಾಃ ಶುಶ್ರೂಷತೇ ಭಕ್ತ್ಯಾ ಸೆ ಪಾಪೇಭೈಃ ಪ್ರಮುಚ್ಯತೇ lel 


ಸೌಮ್ಯೇ ಮುಹೂರ್ತೇ ಸಂಯುಕ್ತೇ ಪಂಚಗೆವ್ಯಂ ತು ಯಃಪಿಬೇತ್‌ । 
ಯಾವಜ್ಜೀನಕೈತಾತ್ಪ್ಸಾಪಾತ್ತತ್‌ಕ್ಷಣಾದೇವ ಮುಚ್ಯತೇ ೯೪! 


ಲಾಂಗೊಲೇನೋದ್ಭೃತಂ ತೋಯಂ ಮೂರ್ಧ್ನಾ ಗೃಹ್ಣಾತಿ ಯೋ ನರಃ! 
ಸರ್ವತೀರ್ಧಫಲಂ ಪ್ರಾಪ್ಯ ಸ ಪಾಪೇಭ್ಯಃ ಪ್ರಮಂಚ್ಯ ತೇ ॥ ೧೦೩ 


*ಪ್ರಸ್ರಾವೇಣ ಚ ಯಃ ಸ್ಮಾಯಾ*ದ್ರೋಹಿಣ್ಕಾ ಮಾನವೋ ದ್ವಿಜ | 
ಸರ್ವಪಾಪಕೃತಾನ್ನೋಸಾನ್ನೆಹತ್ಕಾಶು ನ ಸಂಶಯಃ ॥ ೧೧॥ 


೮. ಗೋವುಗಳು ಪವಿಶ್ರಗಳೂ, ಮಂಗಳಕರಗಳೂ, ದೇವತೆಗಳಿಗೂ 
ದೇವಶೆಗಳೂ ಆಗಿವೆ. ಯಾರು ಅದನ್ನು ಸೇವಿಸುವರೋ ಅವರು ಪಾಪಗಳಿಂದ 
ವಿಮುಕ್ತರಾಗುವರು, 


೯, ಸೌಮ್ಯವಾದ ಮುಹೂರ್ತದಲ್ಲಿ ಪಂಚಗವ್ಯವನ್ನು ಸೇವಿಸುವವರು 
ಅವರ ಜೀವಿತಕಾಲದಲ್ಲಿ ಮಾಡಿದ ಎಲ್ಲ ಪಾಪದಿಂದಲೂ ಒಡನೆಯೇ ವಿಮುಕ್ತ 
ರಾಗುವರು. 


೧೦. ಗೋವಿನ ಬಾಲದಿಂದ ಹಾರುವ ಆಥವಾ ಸೋರುವ ನೀರನ್ನು 
ತಲೆಯಮೇಲೆ ಪ್ರೋಕ್ಷಿಸಿಕೊಳ್ಳುವವರು ಸರ್ವತೀರ್ಥಫಲವನ್ನು ಪಡೆದು ಪಾಪ 
ಗಳನ್ನು ಕಳೆದುಕೊಳ್ಳುವರು, 


೧೧, ಬ್ರಾಹ್ಮಣನೇ, ಕರೆಯುವ ಹಸುವಿನ ಗಂಜಲದಿಂದ ಸ್ನ್ಮ್ಮಾನಮಾಡು 
ವವರು ಸರ್ವಪಾಪದೋಷಗಳನ್ನೂ ತಟ್ಟನೆ ಸುಟ್ಟುರಿಸುವುದರೆಲ್ಲಿ ಸಂಶಯವಿಲ್ಲ 
*ಪ್ರಸ್ರನೇಣ ಕ*ರೋಹಿಣ್ಯಾಂಮಾನವೇ 


582 


ಇನ್ನೊರಹೆನ್ನೊ ದೆನೆಯೆ ಅಧ್ಯಾಯೆ 


ಥೇನುಸ್ತನಾದ್ದಿ ್ವನಿಷ್ಟ್ರ್ರಾಂತಾಂ ಧಾರಾಂ ಸ್ನೀರಸ್ಕ್ಯ ಯೋ ನೆರೆ! 
ಶಿರಸಾ ಪ್ರತಿಗೃಹ್ನಾತಿ ಸೆ ಪಾಪೇಭ್ಯೆ $ ಪ್ರಮುಚ್ಯ ತೇ ॥ ೧೨ ॥ 


ಬ್ರಾಹ್ಮಣಸ್ತು ಸದಾ ಸ್ನಾತೋ ಭಕ್ತ್ಯಾ ಸೆರೆಮಯಾ ಯುತಃ | 
ನಮಸ್ಕೇತ್ಸ್ರ್ರಯೆಶೊ« ಭೂತ್ವಾ ಸ ಹಳ | ಪ್ರಮುಚ್ಯತೇ. ॥೧೩॥ 
ಉದಯಾನ್ನಿಸ್ಸ ಎತೆಂ ಸೂರ್ಯಂ ಭಕ್ತ್ಯಾ ಪರಮಯಾ ಯುತಃ। 
ನಮಸ್ಕೇಕ ಬತ ಭೂಶ್ವಾ ಸ ಪಾಪೇಭ್ಯ ಃ ಪ್ರಮುಚ್ಯತೇ ॥ ೧೪॥ 


ದಧ್ಯ ಕ್ಷಶಾಂಜಲೀಭಿಸ್ತು ತ್ರಿಭಿಃ ಪೂಜಯತೇ ಶುಚಿಃ | 
ತಸ್ಯ ಭಾನುಃ ಪ್ಪ ಕ್ರಸನ್ನಶ್ಚ ಹ್ಯಶುಭಂ ಯೆತ್ಸ ಮಾರ್ಜಿತೆಂ | 
ತಸ್ಯ ಭಾನುಸ್ಸ ಸಂದಹ್ಯ ಹೊರ ಸರ್ಕಾರ್‌ ದ್ವಿಜ ॥ ೧೫ ॥ 


ಶಾನಕಂ ದಧಿಮಿಶ್ರಂ ತು ಪಾತ್ರೇ ಔದುಂಬರೇ ಸ್ಥಿತಂ | 
ಸೋಮಾಯ ಪೌರ್ಣಮಸ್ಯಾಂ ಹ ದೆತ್ವಾ ಪಾಪೈಃ ಪ್ರಮುಚ್ಕತೇ 8೧೬೬ 





೧೨, ಹೆಸಂವಿನ ಮೊಲೆಯಿಂದ ಹೊರಡುವ ಹಾಲಿನ ಧಾರೆಯನ್ನು ಶಿರಸ್ಸಿ 
ನಲ್ಲಿ ವಹಿಸುವವರು ಪಾಪಗಳಿಂದ ವಿವಯಕ್ಷರಾಗುವರು, 


೧೩. ಬ್ರಾಹ್ಮಣನು ನಿತ್ಯವೂ ಸ್ಟಾ ನೆಮಾಡಿ, ಶುಚಿಯಾಗಿ ಪರೆಮಭಕ್ತಿ 
ಯಿಂದ ಗೋವನ್ನು ನಮಸ್ಕರಿಸಿ ಪಾಪವನ್ನು ಕಳೆದುಕೊಳ್ಳುವನು 


೧೪. ಉದಯಿಸುತ್ತಿರುವ ಸೂರ್ಯನನ್ನು ಪರಮಭಕ್ತಿಯಿಂದ ಪರಿಶುದ್ಧ 
ನಾಗಿ ವಂದಿಸುವವನು ಪಾಪಗಳನ್ನು ಕಳೆದುಕೊಳ್ಳು ವನು. 


೧೫. ದ್ವಿಜನೇ, ಶುಚಿ ರ೯ಶರಾಗಿ ಮೊಸರು, ಆಕ್ಷತ್ಕೆ ಅಂಜಲಿ (ಮುಗಿದ 
ಕ್ಸ) ಈ ಮೂರರಿಂದ ಸೂರ್ಯನನ್ನು ಪೂಜಿಸುವವರಿಗೆ ಆತನು ಒಲಿದು, ಅವರು 
ಮಾಡಿ ಕೂಡಿಟ್ಟಿರುವ ಪಾಪವನ್ನು ಸುಟ್ಟು ದೂರಹಾರಿಸುವನು. 


೧೬. ಅತ್ತಿಯ ಮರೆದಿಂದ ಮಾಡಿದ ಪಾತ್ರೆಯಲ್ಲಿ ಮೊಸರಿನೊಡಗೂಡಿದ 
ತಾವಕವನ್ನು ಪೌರ್ಣಿಮೆಯದಿನ ಚೆಂದ್ರನಿಗೆ ಅರ್ಪಿಸುವುದರಿಂದ ಮನುಷ್ಯ ರು 
ಪಾಪಗಳನ್ನು ಕಳೆದುಕೊಳ್ಳು ವರು. 


383 


ವರಾಹಪುರಾಣಂ 
ಅರುಂಧತೀಂ ಬುಧೆಂ ಚೈವ ತಥಾ ಸರ್ವಾನ್ಮಹಾಮುಸೀನ್‌ | 
ಅಭ್ಯರ್ಚ್ಯ ವೇದವಿಧಿನಾ ತೇಭ್ಯೋ ದಶ್ವಾ ಚ ತಾವಕಂ ॥ ೧೭ ॥ 
ಏಕಾಗ್ರಮಾನೆಸೋ ಭೂತ್ವಾ ಯೋ ನಮಸ್ಯೇತ್ಕೈತಾಂಜಲಿಃ | 
*ಿಲ್ಬಿಷಂ ತಸ್ಯ ವೈ ಸರ್ವಂ ತತ್‌ ್ಲಣಾದೇವ ನಶ್ಯತಿ ॥ ೧೮ ॥ 
ದ್ವಿಜಂ ಶುಶ್ಲೊಷತೇ ಯಸ್ತು ತರ್ಪಯಿತ್ವಾತಿಭಕ್ತಿತಃ! 
ನಮಸ್ಕೇಶ್ಚ್ರಯಶೋ ಭೂತ್ವಾ ಸೆ ಪಾಪೇಭ್ಯೈಃ ಪ್ರಮಂಚ್ಯತೇ ॥ ೧೯॥ 
ವಿಷುವೇಷು ಚೆ ಯೋಗೇಷು ಶುಚಿರ್ವತ್ವಾ*ಸಯೋನರಃ | 
ತಸ್ಯ ಜನ್ಮಕೃೈತಂ ಪಾಪಂ ಶತ್‌ಕ್ಷಣಾದೇವ ನಶ್ಯತಿ ॥೨೦॥| 
ಪ್ರಾಚೀನಾಗ್ರಾನ್ಮುಶಾನ್ಯೈತ್ವಾ ಸ್ಥಾಪಯಿತ್ವಾಃವೃಷ್ನೆಂ ನರಃ । 
ದ್ವಿಜೈೆಸ್ಸೆಹ ನಮಸ್ಕೃತ್ಯ ಸರ್ವಪಾಪೈಃ ಪ್ರಮುಚ್ಯತೇ ॥ ೨೧ 





೧೭-೧೮. ಅರುಂಧತಿಯನ್ನೂ, ಬುಧೆನನ್ನೂ, ಎಲ್ಲಾ ಮುನಿಗಳನ್ನೂ 
ವೇದೋಕ್ತವಿಧಿಯಿಂದ ಪೂಜಿಸಿ ಆವರಿಗೆ ತಾವಕವನ್ನು ಅರ್ಪಿಸಿ, ಏಕಾಗ್ರಮನ 
ಸ್ಕರಾಗಿ ಕೈಮುಗಿದು ವಂದಿಸುವವರ ಪಾಪವೆಲ್ಲವೂ ಒಡನೆಯೇ ನಾಶವಾಗು 
ವುದು. 


೧೯, ಭಕ್ತಿಯಿಂದ ದ್ವಿಜರನ್ನು ತೃಪ್ತಿಪಡಿಸಿ ಅವರ ಶುಶ್ರೊಷೆಮಾಡಿ 


ವಂದಿಸುವವರು ಪಾಪಗಳನ್ನು ಕಳೆದುಕೊಳ್ಳುವರು. 

೨೦. ವಿಷುವತ್ಪುಣ್ಯಕಾಲಗಳಲ್ಲಿ ಶುದ್ಧರಾಗಿ *ಪಯೋದಾನಮಾಡುವು 
ದರಿಂದ. ಮನುಣ್ಯರ ಜನ್ಮದ ಪಾಪವೆಲ್ಲವೂ ಆಕ್ಷಣದಲ್ಲಿಯೇ ನಾಶ 
ವಾಗುವುದು, 


೨೧. ಪೊರ್ವಾಗ್ರಗಳಾಗಿ ದರ್ಭೆಗಳನ್ನು ಹಾಸಿ, *ವೃಷಸ್ಥಾ ಪನೆಮಾಡಿ, 
ಬ್ರಾ ಹ್ಮಣರೊಡನೆ ನಮಸ್ಕರಿಸಿ ಮನುಷ್ಯರು ಸರ್ವಪಾಪಗಳನ್ನೂ ಕಳೆದುಕೊಳ್ಳು 
ವರು. 





*ಪಯ ಹಾಲ್ಕು ನೀರು  ನೃಸಎ ಈಶ್ವರ ವಿಷ್ಣು, ವೃಷಭ (ಎತ್ತು) 


884 


ಇನ್ನೂರೆಹೆನ್ನೊಂದನೆಯೆ ಅಧ್ಯಾಯ 


ದಕ್ಷಿಣಾವರ್ತಸವ್ಯೇನ ಕೃತ್ವಾ ಪಾಕ್ಸ್ಪೋತಸಂ ನದೀಂ! 
ಕೃತ್ವಾಭಿಷೇಕಂ ನಿಧಿವತ್ತತಃ ಪಾಸಾಸ್ಬ್ರಮುಚ್ಯತೇ 


॥ ೨೨ ॥ 
ದಕ್ಷಿಣಾವರ್ತಶಂಖೇನ ಕೃತ್ವಾ ಚೈವಕರೇ ಜಲಂ | 
ಶಿರಸಾ ತದ್ಧೃಹೀತ್ವಾ ತು ನಿಸ್ರ್ರೋ ಹೃಷ್ಟಮನಾಃ ಶುಚಿಃ ॥ ೨a ॥ 
ತಸ್ಯ ಜನ್ಮಕೃತಂ ಪಾಪಂ ತತ*ಕ್ಷಣಾದೇವ ನಶ್ಯತಿ ॥ ೨೪॥ 
ಪ್ರಾಕ್ಸ್ಫೋಕಸಂ ನದೀಂ ಗೆತ್ವಾ ನಾಭಿಮಾತ್ರಜಲೇ ಸ್ಥಿತಃ | 
ಸ್ನಾತ್ವಾ ಕೃಷ್ಣತಿಲೈರ್ಮಿಶ್ರಾ ದದ್ಕಾತ್ಸಪ್ತಾಂಜಲೀರ್ನರಃ ॥ ೨೫ ॥ 
ಪ್ರಾಣಾಯಾಮತ್ರಯಂ ಕೈತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ। 
ಯಾವಜ್ಜೀವಕೃತಂ ಪಾಪಂ ತತ್‌ಕ್ಷಣಾದೇವ ನಶ್ಯತಿ ॥ ೨೬॥ 


೨೨, ಪೂರ್ವಾಭಿಮುಖವಾಗಿ ಹರಿಯುವ ನದಿಯಲ್ಲಿ ಪ್ರವಾಹಕ್ಕೆದು 
ರಾಗಿ ನಿಂತು, ಪ್ರದಕ್ಷಿಣವಾಗಿ ಸುಳಿ ಬರುವಂತೆ ಮಾಡಿ, ವಿಧಿಯಂತೆ ಸ್ನಾನ 
ಮಾಡುವುದರಿಂದ ಪಾಪವನ್ನ್ನ ಕಳೆದುಕೊಳ್ಳುವರು. 

೨೩-೨೪. ಬ್ರಾಹ್ಮಣನು ಶುಚಿಯಾಗಿ ಬಲಮುರಿ ಶಂಖದಿಂದ ಕೈಗೆ 
ಕೀರ್ಥವನ್ನು ತೆಗೆದುಕೊಂಡು, ಸಂತೋಷದಿಂದ ಕೂಡಿದ ಮನವುಳ್ಳವನಾಗಿ 
ತಲೆಗೆ ಪ್ರೋಕ್ಷಿಸಿಕೊಂಡರೆ ಅವನು ಜನ್ಮದಲ್ಲಿ ಮಾಡಿದ ಪಾಪವು ಆಕ್ಷಣದಲ್ಲಿಯೇ 
ನಾಶವಾಗುವುದು. 


೨೫-೨೬. ಪೂರ್ವಕ್ಕೆ ಹರಿಯುವ ನದಿಗೆ ಹೋಗಿ, ಹೊಕ್ಕಳವರೆಗೆ ನೀರು 
ಬರುವಷ್ಟು ಆಳದಲ್ಲಿ ನಿಂತ್ಕು ಸ್ನಾನಮಾಡಿ, ಮೂರು ಪ್ರಾಣಾಯಾಮಗಳನ್ನು 
ಮಾಡಿ, ಕರಿಯ ಎಳ್ಳಿನಿಂದ ಕೂಡಿದ ಏಳು ಬೊಗಸೆ ನೀರನ್ನು ದಾನಮಾಡುವ 
ಜಿತೇಂದ್ರಿಯನಾದ ಬ್ರಹ್ಮಚಾರಿಯು ಆತನ ಜೀವಿತಕಾಲದಲ್ಲಿ ಮಾಡಿದ ಪಾಪ 
ವೆಲ್ಲವನ್ನೂ ಒಡನೆಯೇ ಕಳೆದುಕೊಳ್ಳುವನು. 


೪೯ 585 


ವರಾಹಪ್ರರಾಣಂ 


ಅಚ್ಛಿದ್ರಸದ್ಮಸತ್ರೇಣ ಸರ್ವರತ್ನೋದಕೇನ ತು | 
ತ್ರಿಧಾ ಯಸ್ತು ನರಃ ಸ್ನಾಯಾತ್ಸರ್ವಪಾಪೈಃ ಪ್ರಮುಚ್ಯತೇ ೩೨೭] 


ಅನ್ಯಚ್ಚ ತೇ ಪ್ರನಕ್ಸ್ಯಾಮಿ ಗುಹ್ಯಾದ್ಗುಹೈತರ6 ಮುಚ | 
ಕಾರ್ತಿಕೇಮಲಪಕ್ಷೇ ಶು ಸ್ಮೃತಾ ಹ್ಯೇಕಾದಶೀ ತಿಥಿಃ ॥ ೨೮॥ 


ಭುಕ್ತಿಮುಕ್ತಿಪ್ರದಾ ಯಾ ತು ನಾಮ್ನಾ ಖ್ಯಾತಾ ಪ್ರಟೋಧಿಫೀ ॥ ೨೯॥ 


ಯಾ ಸಾ ನಿಷ್ಣೋಃ ಸರಾ ಮೂರ್ತಿರವ್ಯಕ್ತಾನೇಕರೂಪಿಚೇ | 
ಸಾ ಕ್ಷಿಸ್ತಾ ಮಾನುಷೇ ಲೋಕೇ ದ್ವಾದಶೀ ಮುಸಿಪುಂಗೆಣ li ao ll 


ಯೇ ಉಪೋಷ್ಯಂತಿ ವಿಧಿವನ್ನಾರಾಯೆಣಪರಾಯೆಣಾಕ । 
ನೆ ತೇಸಾಮಶುಭಂ ಕಿಂಚಿಜ್ಜನ್ಮಕೋಟಿಕೃತಂ ಮುನೇ ॥1೩೧॥ 


೨೭. ರಂಧ್ರೆವಿಲ್ಲದ ತಾವರೆಯ ಎಲೆಯಲ್ಲಿ ಸರ್ವರತ್ನ್ರೋದಕವನ್ನು ತುಂಬಿ 
ಅದರಿಂದ ಮೂರುಸಾರಿ ಸ್ನಾನಮಾಡುವವರು ಸರ್ವಪಾಪಗಳಿಂದಲೂ ವಿಮುಕ್ತ 
ರಾಗುವರಂ, 


೨೮-೨೯, ಮುನಿಯೇ, ರಹೆಸ್ಯವಾದುದರಲ್ಲಿಯೂ ಅತಿರಹಸ್ಯವಾದ 
ಬೇರೊಂದು ವಿಚಾರವನ್ನು ನಿನಗೆ ಹೇಳುತ್ತೇನೆ. ಕಾರ್ತಿಕಮಾಸದ ಶುಕ್ಲ ಪಕ್ಷದ 
ಉತ್ಕಾ ನೈ ಕಾದಶಿಯೆಂಬ ಹೆಸರಿನ ಏಕಾದಶಿಯು ಭುಕ್ತಿಪ್ರದವೂ, ಮುಕ್ತಿ 
ಪ್ರದವೂ ಆದುಡೆಂದು ಹೇಳಿದೆ. 


೩೦. ಅಲ್ಲದೆ ಅದರೆ ಮಾರನೆಯದಿನವಾದ ಉತ್ಕಾ ನದ್ವಾದಶಿಯೆಂಬುದಂ 
ವಿಷ್ಣುವಿನ ಅವ್ಯಕ್ತವಾದ ಅನೇಕ ಮೂರ್ತಿಗಳಲ್ಲಿ ಅತ್ಯುತ್ತಮ ಮೂರ್ತಿಯಾಗಿದೆ. 
ಮಂನಿವರ್ಯನೇ, ಆ ದ್ವಾದಶೀಮೂರ್ತಿಯನ್ನು ಮನುಷ್ಯಲೋಕದಲ್ಲಿ ಪರಮಾತ್ಮನು 


ನೆಲೆಗೊಳಿಸಿರಂವನು- 


೩೧. ನಾರಾಯಣಪರಾಯೆಣರಾದ ಯಾರು ವಿಧಿಯಂತೆ ಆಏಕಾದಶಿ 
ಯಲ್ಲಿ ಉಪವಾಸೆಮಾಡುವರೋ ಅವರಿಗೆ ಕೋಟಜನ್ಮಗಳಲ್ಲಿ ಮಾಡಿದೆ ಪಾಸವೂ 
ಇಲ್ಲವಾಗುವುದು. 


386 


ಇನ್ನೂರೆಹನ್ನೊಂದನೆಯೆ ಅಧ್ಯಾಯ 


ಏಕಾದಶೀಂ ಸೆಮಾಶ್ರಿತೈ ಪುರಾ ಪೃಷ್ಟೊ ಮಹೇಶ್ವರಃ | 


ವಾರಾಹರೂಪೀ ಧರಯಾ ಸರ್ವಲೋಕಹಿತಾಯ ವೈ ॥ ೩೨॥ 
॥ ಧರಣ್ಯುವಾಚೆ (| 

ಅಸ್ಮಿನ್ಯಲಿಯೆಂಗೇ ಘೋರೇ ನರಾಃ ಪಾಪರಶಾಃ ಪ್ರಭೋ | 

ಬ್ರಹ್ಮಸ್ವಹರಣೇ ಯುಕ್ತಾ ತಥಾ ಬ್ರಾಹ್ಮಣಘಾತಕಾಃ ॥ ೩೩ ॥ 


ಗುರುಜ್ರೋಹೆರತಾ ಜೀವ ಮಿಶ್ರದ್ರೋಹರತಾಸ್ತ್ರಥಾ | 
ಸ್ವಾಮಿದ್ರೋಹರತಾಶ್ಲೆ ವ ಪರದಾರಾಭಿಮರ್ಶೆಕಾಃ | ೩೪ ॥ 


ಪರದ್ರವ್ಯಾಪಹರಣೇ ಸಂಸಕ್ತಾಶ್ಚ ಸುರೇಶ್ವರ | 
ಅಭಕ್ಷ್ಯಭಕ್ಷಣರತಾ ನೇದಬ್ರಾಹ್ಮಣನಿಂದಕಾಃ 1 ೩೫ ॥ 


ದಾಂಭಿಕಾ ಭಿನ್ನಮರ್ಯಾದಾ ನಾಯಮಸ್ತೀತಿ ವಾದಿನಃ | 
ಅಸೆತ್ಸತಿಗ್ರಹೇ ಸಕ್ತಾ ಅಗಮ್ಯಾಗೆಮನೇ ರತಾಃ Il ೩೬॥ 


ಏಶೈಶ್ವಾನ್ಯೈಶ್ಚ ಪಾಪೈಶ್ಚೆ ಸಂಸಕ್ಲಾ ಯೇ ನರಾ ವಿಭೋ | 
೩ 9 ೨೦ 
ಕಿಮಾಸಾದ್ಯ ಗತಿರ್ದೇವ ತೇಷಾಂ ವದ ಸುರೇಶ್ವರ || ೩೬ 


೩೨. ಪೂರ್ವದಲ್ಲಿ ಭೂದೇವಿಯ, ಸರ್ವಲೋಕಹಿತಾರ್ಥವಾಗಿ ಶ್ರೀ 
ವರಾಹರೂಪಿಯಾದ ಈಶ್ವರನನ್ನು ಏಕಾದಶಿಯ ವಿಚಾರವಾಗಿ ಪ್ರಶ್ನಿಸಿದಳು. 


೩೩-೩೭. ಭೂದೇವಿ: ಪ್ರಭೂ, ಸುರೇಶ್ವರಾ ಘೋರವಾದ ಈಕಲಿ 
ಯುಗದಲ್ಲಿ ಮನುಷ್ಯರು ಪಾಪರೆತರಾಗಿ ಬ್ರಹ್ಮಸ್ವಾಸಹಾರಿಗಳೂ, ಬ್ರಾಹ್ಮಣ 
ಘಾತಕರೂ, ಗುರುದೇವ ಮಿತ್ರಸ್ವಾಮಿದ್ರೋಹಾಸಕ್ತರ್ಯೂ ಪರಸ್ರ್ರೀಗಾಮಿಂಗಳೂ, 
ಪರೆದ್ರವ್ಯಾಪಹಾರಾಸಕ್ತರೂ, ಅಭಕ್ಷ್ಯಭಕ್ಷಣನಿರತರೂ, ದೇಎಬ್ರಾಹೈಣದೂಷಕರೂ 
ದಾಂಭಿಕರೂ, ನಿಯಮವಿಲ್ಲದವರೂ, ದೇವರೇ ಇಲ್ಲವೆಂದು ವಾದಿಸುವವರೂ, 
ಅಸತ. ,ಕಿಗಹಾಸಕರೂ, ಅಗವತ್ಥ್ಯಾಗಮನೆರತರೂ ಆಗಿರುವರಲ್ಲದೆ ಇನೂ 

ಠ್‌ ಹ > ಜಿ ಣು ದ್ನ 
ಬೇರೆಯ ಪಾಪಗಳಿಂದಲೂ ಕೂಡಿದವರಾಗಿರುವರು, ವಿಭುವೇ, ದೇವ, ದೇವೇ 
ಶ್ವರ, ಅವರಿಗೆ ಗತಿಯೇನೆಂಬುದನ್ನು ಹೇಳು. 


357 


ವರಾಹಪ್ರೆರಾಣ6 


8 ಶ್ರೀನರಾಹೆ ಉವಾಚೆ ॥ 
ಸಾಧು ದೇನಿ ಮಹಾಭಾಗೇ ಯತ್ಸೈಸ್ಟೋಹೆಂ ವಠಾನೆನೇ | 
ರಹಸ್ಯಂ ಶೇ ಪ್ರವಕ್ಸ್ಯಾಮಿ ಲೋಕಾನಾಂ ಹಿತಕಾಮ್ಮಯಾ 1? ॥ 


ಮಹಾಪಾತಕೆಯುಕ್ತಾ ಯೇ ನರಾಸ್ಸುಕೈ ತವರ್ಜಿತಾ॥ 
ತೇಸಾಂ ಮಯಾ ಹಿತಾರ್ಥಾ”ಯೆ ನಿರ್ಮಿತಂ ತಚ್ಛೃಣುಷ್ಟ ಮೇ 1ರ 


ಯಾ ಸಾ ವಿಷ್ಣೋಃ ಪರಾ ಶಕ್ತಿರವ್ಯಕ್ತಾನೇಕೆರೂಪಿಣೀ | 
ಸಾ ಮತ್ತೇ ನಿರ್ಮಿತಾ ಭೊಮೇ ದ್ವಾದಶೀರೂಪಧಾರಿಣೇ ॥೪೦॥ಓ 


ತಾಮುಪೋಷ್ಯ ನರಾ ಭದ್ರೇ ಮಹಾಪಾಪರತಾಶ್ಚ ಯೇ । 
ಪುಣ್ಮಪಾಪವಿನಿರ್ಮುಕ್ತಾ ಗಚ್ಛಂತಿ ಪದಮವ್ಯಯೆಂ ॥ ೪೧॥ 


ಉಪಾಯೋ ಕಃ ಪರೋ ನಾನ್ಕೋ ವಿದ್ಯತೇ ಹಿ ವಸುಂಧರೇ | 
ಏಕಾದಶೀಂ ವಿನಾ ಯೇನ ಸರ್ವಪಾಸಕ್ಷಯೋ ಭೆವೇತ್‌ ॥ ೪೨ ॥ 


೩೮. ಶ್ರೀವರಾಹ:-. ಒಳ್ಳೆಯದು! ಮಹಾಭಾಗ್ಯೇ, ದೇವಿ ಸುಂದರೆ 
ಮುಖ್ಯ, ಲೋಕಹಿತಾರ್ಥವಾಗಿ ನೀನು ನನ್ನೆನ್ನು ಕೇಳಿದುದರಿಂದ, ನಿನಗೆ 
ರಹಸ್ಯವನ್ನು ಹೇಳುತ್ತೇನೆ. 


೩೯. ಸುಕೃತವಿಲ್ಲದ ಮಹಾಪಾಷಯುಕ್ತರಾಗಿರುವ ಆಂತಹೆ ಮನುಷ್ಯರ 
ಜತಕ್ಕಾಗಿ ನಾನು ಸೃಷ್ಟಿಸಿರುವುದನ್ನು ಕೇಳು. 


೪೦-೪೧ ಭೂಮೀ, ಅವ್ಯಕ್ತಳ್ಳೂ ಅನೇಕರೂಪಿಚಿಯೂ ಆದ ವಿಷ್ಣುವಿನ 
ಪರಾಶಕ್ತಿಯೇ, ಮನುಷ್ಯಲೋಕದಲ್ಲಿ ದ್ವಾದಶೀರೂಪಳಾಗಿ ಫಿರ್ಮಿತಳಾಗಿರು 
ವಳು. ಭದ್ರೇ, ಆದುದರಿಂದ ಏಕಾದಶಿಯದಿನ ಉಪವಾಸಮಾಡಿ ಆ ದ್ವಾದಶಿಯ 
ವ್ರತವನ್ನು ಮಾಡುವುದರಿಂದ ಮಹಾಪಾಸನಿರತರಾದವರು ಕೂಡ ಪುಣ್ಯಪಾಪ 
ವಿನಿರ್ಮುಕ್ತರಾಗಿ ನಾಶರೆಹಿತವಾದ ಮೋಕ್ಷಪದವನ್ನೂ ಪಡೆಯುವರು. 


೪೨, ವೆಸುಂಧೆಕ್ಷಿ, ಸರ್ವಪಾಪಗಳನ್ನೂ ನಾಶಮಾಡುವ ಏಕಾದಶಿಯನ್ನು 
ಬಿಟ್ಟರೆ ಪಾಪಿಗಳಿಗೆ ಅದಕ್ಕಿಂತ ಉತ್ತಮವಾದ ಬೇರಾವ ಉಪಾಯವೂ ಇಲ್ಲ. 


388 


ಇನ್ನೂರೆಹನ್ನೊಂದೆನೆಯೆ ಅಧ್ಯಾಯ 


ಯಥಾ ಶುಕ್ಲಾ ತೆಥಾ ಕ್ರಷ್ಣಾ ಹ್ಯು ಪೋಷ್ಯಾ ಸಾಪ್ರಯತ್ನ್ನತಃ। 


ಶುಕ್ಲಾ ಭೆಕ್ತಿಪ್ರದಾ ನಿತ್ಯಂ ಕೈಷ್ಣಾ ಮುಕ್ತಿಂ ಪ್ರಯಚ್ಛತಿ » ೪೩1 
ತಸ್ಮಾತ್ಸರ್ವಪ್ರಯತ್ನೇನ ಕರ್ತವ್ಯಾ ದ್ವಾದಶೀ ಸದಾ | 
ಯದೀಚ್ಛೇದ್ವೈಷ್ಣನಂ ಲೋಕಂ ಗಂತುಂ ವೈ ಭೂತಧಾರಿಣಿ 9೪೪ ॥ 


ಮನೆಸಾ ವಚಸಾ ಚೈವ ಕರ್ಮಣಾ ಸಮುಪಾರ್ಜಿತಂ | 
ಪಾಪಂ ಮಾಸೆಕೈತಂ ಸ್ರಂಸಾಂ ದಹತ್ಯೇಕಾದಶೀ ಕೃತಾ » ೪೫ ॥ 


ದೆಹೆಂತೀಹೆ ಪುರಾಣಾನಿ ಭೂಯೋ ಭೂಯೋ ನರಾನನೇ | 
ನೆ ಭಕ್ತೋವ್ಯಂ ನ ಭಕ್ತೋವ್ಯಂ ಸಂಪ್ರಾಪ್ತೇ ಹರಿವಾಸರೇ ॥ ೪೮ ॥ 


ಯದೀಚ್ಛೇಯು ರ್ನೆರಾ ಗೆಂತುಂ ತದ್ವಿಷ್ಣೋಃ ಪರಮಂಪದಂ | 
ನ ಭೋಕ್ತವ್ಯಂ ನ ಭೋಕ್ತೆವ್ಯಂ ತದಾ ಕೇಶವವಾಸರೇ ॥ ೪೭ ॥ 


೪೩-೪೪ ಪ್ರಾಣ್ಯಾಶ್ರಯೇ, ಶುಕ್ಲಪಕ್ಷದ ಏಕಾದಶಿಯಲ್ಲಿ ಹೇಗೋ 
ಹಾಗೆಯೇ ಕೃಷ್ಣ ಪಕ್ಷದ ಏಕಾದಶಿಯಲ್ಲಿಯೂ ಪ್ರಯತ್ನದಿಂದ ಉಪವಾಸಮಾಡ 
ಬೇಕು. ಶುಕ್ಸೈ ಕಾದಶಿಯು ಭಕ್ತಿಯನ್ನೂ, ಕೃಷ್ಣೈಕಾದಶಿಯಂ ಮುಕ್ತಿಯನ್ನೂ 
ಕೊಡುವುದು. ಆದುದರಿಂದ ಮನುಷ್ಯರು ವೈಷ್ಣವಲೋಕವನ್ನು ಸೇರಲಿಚ್ಛೆ ಸುವು 
ದಾದರೆ ಸರ್ವಪ್ರಯತ್ನದಿಂದಲೂ ಯಾವಾಗಲೂ ಏಕಾದಶೀದ್ವಾದಶೀವ್ರತ 
ವನ್ನಾಚರಿಸಬೇಕು. 

೪೫, ಉಪವಾಸ ಮಾಡಿದ ಒಂದು ಏಕಾದಶಿಯು ಮನಸ್ಸಿನಿಂದಲೂ, 
ಮಾತಿನಿಂದಲೂ, ಕಾರ್ಯದಿಂದಲೂ ತಿಂಗಳಲ್ಲಿ ಮನುಷ್ಯರಿಗೆ ಸಂಭವಿಸಿದ ಪಾಹ 

ಇ 
ವನ್ನು ಸುಟ್ಟು ಬಿಡುವುದು. 

೪೬. ಸುಂದರಮುಖೀ, ಏಕಾದಶೀವ್ರತವು ತಿಂಗಳ ಪಾಪವನ್ನು ಮಾತ್ರವೇ 


ಅಲ್ಲದೆ ಹಿಂದಿನ ಪಾಷಗಳನ್ನೂ ಮತ್ತೆಮತ್ತೆ ಸುಟ್ಟು ಬಿಡುವುದು. ಆದಂದರಿಂದ 
ಹರಿವಾಸರ ಅಥವಾ ಏಕಾದಶಿಯಲ್ಲಿ ಖಂಡಿತವಾಗಿಯೂ ಊಟಮಾಡಬಾರದು. 


೪೭ ಮನುಷ್ಯರು ವಿಷ್ಣುವಿನ ಆಸರಮಪದಕ್ಕೆ ಹೋಗಲು ಬಯಸುವು 
ವಾದರೆ ಕೇಶವ ವಾಸರ (ಏಕಾದಕಿ)ದಲ್ಲಿ ಸರ್ವಥಾ ಊಟಮಾಡಬಾರದು. 


389 


ವರಾಹಪ್ರರಾಣಂ 


ಊರ್ಧ್ವ ಬಾಹುರ್ವಿರೌಮ್ಯೇಷ ಪ್ರಲಾಪೆಂ ಮೇ ಶೃಣುಷ್ವ ತೆಂ । 
ಆರಾಧಯಸ್ವ ನಿಶ್ವೇಶಮೇಕಾದಶ್ಯಾಮತಂದ್ರಿತಃ 1 ೪೮ ॥ 


ನ ಶಂಖೇನ ಪಿಬೇತ್ಕೋಯಂ ನೆ ಹನ್ಯಾನ್ಮತ್ಸ್ಯಸೂಕರ್‌ೌ | 
ಏಕಾದಶ್ಶಾಂ ನ ಭುಂಜೀತ ಪಕ್ಷಯೋರುಭಯೋರೆಪಿ ॥೪೯॥ 


ಸ ಬ್ರಹ್ಮಹಾ ಸುರಾಪಶ್ಚ ಸ ಸ್ತೇಯೀ ಗುರುತಲ್ಪಗೆಃ | 
೪ 
ಏಕಾದಶ್ಯಾಂ ತು ಯೋ ಭುಂಕ್ತೇ ಪಕ್ಷೆಯೋರುಭಂೋರೆಪಿ ೪ ೫೦ ॥ 


ಕಿಂ ತೇನೆನ ಕೈತಂ ಪಾಪಂ ದುರ್ವ್ವೃತ್ತೇನಾತ್ಮಘಾತಿನಾ | 
ಏಕಾದಶ್ಯಾಂ ವಿಶಾಲಾಕ್ಷಿ ಭುಕ್ತಂ ಯೇನೆ ನಿಜಾನೆತಾ I ೫೧ 1 


ಏಕಾದಶೀಂ ಚ ಯಶ್ಕುಕ್ಲಾಮಸಮರ್ಥ ಉಪೋಷಿತುಂ | 
ತದಾ ನಕ್ತಂ ಪ್ರಕರ್ತನ್ಯಂ ತಥಾಯಾಚಿತಕಮೇನ ವಾ ॥ ೫೨ ॥ 


೪೮. ಕೈಯನ್ನು ಮೇಲೆತ್ತಿ ನಾನು ಸಾರಿಹೇಳುತ್ತೇನೆ. ನನ್ನ ಈ ಕೂಗನ್ನು 
ಕೇಳು. ಏಕಾದಶಿಯದಿನ ಬೇಸರಪಡದೆ ವಿಶ್ವೇಶನನ್ನು ಆರಾಧಿಸಂ 


೪೯. ಶಂಖದಿಂದ ನೇರವಾಗಿ ನೀರನ್ನು ಕುಡಿಯಬಾರದು, ಮೀನನ್ನೊ 
ಹೆಂದಿಯನ್ನೂ ಕೊಲ್ಲಬಾರದು. ಎರಡು ಪಕ್ಷಗಳ ಏಕಾದಶಿಯಲ್ಲಿಯೂ ಊಟ 
ಮಾಡಬಾರದು. 


೫೦ ಯಾನ ಪಕ್ಷದ ಏಕಾದಶಿಯಲ್ಲಾದರೂ ಯತಾರು ಊಟಮಾಡು 
ವನೋ ಅವನು ಬ್ರಹ್ಮೆಹೆತ್ಯವನ್ನೂ, ಸುರಾಪಾನವನ್ನೂ, ಕಳ್ಳತನವನ್ನೂ, ಗುರು 
ಪತ್ಚೀಗವಂನವನ್ನೂ ಮಾಡಿದವನಾಗಂವನು. 


೫೧. ವಿಶಾಲಾಕ್ಷೀ, ತಿಳಿದೂ ಏಕಾದಶಿಯ ದಿನ ಊಟಮಾಡುವ ದುರ 
ತ್ರನಾದ ಆತ್ಮದ್ರೋಹಿಯು ಯಾವ ಪಾನವನ್ನುತಾನೆ ಮಾಡಿದಂತಾಗುವುದಿಲ್ಲ! 


೫೨, ಒಂದುವೇಳೆ ಅಕಸ್ಮಾತ್ತಾಗಿ ಶುಕ್ಸೈಕಾದಶಿಯಲ್ಲಿ ಪೂರ್ಣವಾಗಿ 
ಉಪವಾಸಮಾಡಲು ಅಶಕ್ತನಾಗಿದ್ದರೆ, ಆಗ ರಾತ್ರೆಯಾದರೂ ಉಪವಾಸಮಾಡ 
ಬೇಕು. 


390 


ಇನ್ನೂರಹನ್ನೊಂದನೆಯ ಅಧ್ಯಾಯ 


ಏಕೆಭೆಕ್ತ್ವೇನೆ ದಾನೇನ ಕರ್ತವ್ಯಂ ದ್ವಾದಶೀವ್ರತಂ ! 
ನ ಕರೋತಿ ಯದಾ ಭೊಮೇ ವ ನ್ರತೆಂವಾದಾನಮೇವವಾ | 
ಮಹಾಪಾತೆಕೆಭಾಗೀ ಸ್ಯಾತ್ಸುಗೆತಿಂ ನಾಫ್ನ್ನುಯಾತ್ಕ್ವ್ವಚಿತ್‌ ॥ ೫೩ ॥ 


ಉಪವಾಸಾಸೆಮರ್ಥಾನಾಂ ತಥೈವ ಪೈಫಥುಲೋಚನೇ । 

ಏಕಾ ಸಾ ದ್ವಾದಶೀ ಪುಣ್ಯಾ ಉಪೋಷ್ಯಾ ಸಾ ಪ್ರಬೋಧಿನೀ u ೫೪ ॥ 
ಶಸ್ಯಾಮಾರಾಧ್ಯ ವಿಶ್ವೇಶಂ ಜಗೆತಾಮೀಶ್ವರೇಶ್ವರಂ | 

ಪ್ರಾಪ್ನೋತಿ ಸಫಲಂ ಚೈ ಕದ್ದಾದಶದ್ವಾದಶೀಫೆಲಂ ॥ ೫೫ ॥ 
ಪೊರ್ವಾಭದ್ರೆಸದಾಯೋಗೇ ಸೈನ ಯಾ ದ್ವಾದಶೀ ಭವೇತ್‌ | 

ಅತೀವ ಮಹತೀ ತಸ್ಯಾಂ ಸರ್ವಂ ಕೃತಮಿಹಾಕ್ಸಯೆಂ H ೫೬ ॥ 
ಉತ್ತರಾಭದ್ರಸಹಿತಾ ಯದಿ ಸೈಕಾದಶೀ ಭವೇತ್‌ | 

ತದಾ ಕೋಟಿಗುಣಂ ಪುಣ್ಯಂ ಕೇಶವಾಲ್ಲಭತೇ ಫಲಂ ॥ ೫೭ 


೫೩. ನಿಶ್ಚ ಲವಾದಭಕ್ತಿಯಿಂದ ದಾನಮಾಡಿ, ದ್ವಾದಶೀವ್ರಕವನ್ನು 
ಮಾಡಬೇಕು. ಭೂಮೀ, ಏಕಾದಶೀವ್ರತವನ್ನಾಗಲಿ, ದ್ವಾ ಚ್‌ ದಾನವನ್ನಾ 
ಗಲಿ ಮಾಡದಿರುವರು ಮಹಾಪಾಪ ಪಕ್ಕೆ ಭಾಗಿಗಳಾಗುವರು. ಸುಗತಿಯನ್ನೆಂದೂ 
ಪಡೆಯುವುದಿಲ್ಲ. 


೫೪-೫೫. ವಿಶಾಲಾಕ್ಷೀ, ಎಲ್ಲಾ ಏಕಾದಶಿಗಳಲ್ಲಿಯೂ ಉಸವಾಸಮಾಡ 
ಲಸಮರ್ಥರಾದವರು ಬಹು ಪುಣ್ಯಪ್ರ ದವಾದ ಉತ್ಥಾ ನದ್ವಾ ದಶಿಗೆ ಸೇರಿದ ಏಕಾ 
ದಶಿಯದಿನವಾದರೂ ಉಪವಾಸ ಮಾಡಬೇಕು. ಆ ಏಕಾದಶಿದ್ದಾ ಶ್ವ ದಶಿಗಳಲ್ಲಿ 
ಬ್ರಹ್ಮಾದಿದೇವತೆಗಳಿಗೂ ಈಶ್ವರನಾದ ಪರಮಾತ್ಮನನ್ನು ಆರಾಧಿಸಿ, ಮನು 
ಸ್ಯರು ಹೆನ್ನೆ ರಡು ದ್ವಾ ಹ ವ್ರತಫಲವನ್ನೂ ಪಡೆಯುವರು. 


೫೬ ಉತ್ಥಾನದ್ವಾದಶಿಯು ಪೂರ್ವಾಭಾದ್ರಪದಾ ನಕ್ಷತ್ರದ ಸಂಬಂಧ 
ವುಳ್ಳುದಾಗಿದ್ದ ಕೆ ಅದು ಅತಿಮಹಿಮೆಯುಳ್ಳುದಾಗುವುದು. ಆ ಏಉದಶಿದ್ವಾದಶಿ 
ಎ 
ಗಳಲ್ಲಿ ಮಾಡಿದುದೆಲ್ಲವೂ ಅಕ್ಷಯವಾಗುವುದು. 
೫೭-೫೮ ಭೂತಧಾರಿಣ, ಉತ್ಕಾನೈ ಕಾದಶಿಯು ಉತ್ತರಾಭಾದ್ರಪದಾ 
ನಕ್ಷತ್ರದಿಂದ ಕೂಡಿದುದಾಗಿದ್ದರೆ ಅದರಲ್ಲಿ ಒಂದೆಂಸಾರಿ ಕೇಶವನನ್ನು ಅರ್ಚಿಸಿದ 


391 


ವರಾಹೆಪುರಾಣಂ 


ಸಕೃದ್ದೇವೇರ್ಜಿತೇ ತೆಸ್ಕಾಂ ಲಭತೇ ಭೂಕಧಾರಿಣೆ i ೫೮ ॥ 
ಯಥಾ ಪ್ರೆಜೋಧಿನೀ ಪುಣ್ಯಾ ಕಥಾ ಯಸ್ಕಾಂ ಸ್ವಪೇದ್ಭರಿಃ | 
ಉಸೋಷ್ಯಾ ಹಿ ಮಹಾಭಾಗೇ ತ್ವನಂತಫಲದಾ ಹಿ ಸಾ ೪೫೯ ॥ 
ಶಯನೇ ಬೋಧನೇ ಚೈವ ಹರೇಸ್ತು ಪರಿವರ್ತನೇ | 

ಉಪೋಹಷ್ಯೈವ ವಿಧಾನೇನ ನರೋ ನಿರ್ಮಲತಾಂ ವ್ರಜೇತ್‌ ॥ ೬೦ ॥ 
ತಸ್ಮಾತ್ಸರ್ವಪ್ರಯತ್ತೇನ ದ್ವಾದಶೀಂ ಸಮುಪೋಷಯೇತ* | 
ಯದೀಚ್ಛೇತ್ತು ವಿಶಾಲಾಕ್ಷಿ ಶಾಶ್ವತೀಂ ಗತಿಮಾತ್ಮನೆಃ *೬೧॥ 
ಏಕಾದಶೀ ಸೋಮ ಯಂತಾ ಕಾರ್ತಿಕೇ ವಾಸಿ ಭಾಮಿನಿ! 
ಉತ್ತೆರಾಭಾದ್ರಸಂಯೋಗೇ ಅನೆಂತಫೆಲದಾ ಹಿ ಸಾ ॥ ೬೨ ॥ 
ತಸ್ಯಾಂ ಯತ್ಚ್ಪ್ರಿಯತೇ ಭದ್ರೇ ತದನೆಂತಗುಣಂ ಸ್ಮೃತಂ ॥ ೬೩ ॥ 





ಮಾತ್ರದಲ್ಲಿಯೇ ಆ ದೇವನಿಂದ ಕೋಟಗುಣಪುಣ್ಯಫಲವು ಅರ್ಚಿಸಿದವನಿಗೆ 
ಲಭಿಸುನೆದು 

ರ್ಜ, ಉತ್ಕಾನೈ ಕಾದಶಿದ್ವಾದಶಿಗಳು ಹೇಗೋ ಹಾಗೆಯೇ ಹೆರಿಯಂ 
ಪವಡಿಸುವ ಆಶಾಢಶುಕ್ಲೈೈಕಾದಶಿದ್ವಾದಶಿಗಳೂ ಪುಣ್ಯಪ್ರದಗಳು. ಆದುದರಿಂದ 
ಅನಂಶಫಲದಾಯಕವಾದ ಶಯನೈ ಕಾದಶಿಯಲ್ಲಿಯೂ ಉಪವಾಸಮಾಡಬೇಕು. 

೬೦. ವಿಷ್ಣುವು ಶಯನಿಸುವ ಮತ್ತು ಏಳುವ ಏಕಾದಶಿಗಳಲ್ಲಿಯೂ, ಪರಿ 
ವರ್ತನೈಕಾದಶಿಯೆಂಬ, ಆ ದೇವನು ಹೊರಳಿಕೊಳ್ಳುವ ಭಾದ್ರ ಪದಶುಕ್ಲೈಕಿದಶಿ 
ಯಲ್ಲೂ ವಿಧಿಯಂತೆ ಉಸವಾಸಮಾಡಿ, ಮನುಷ್ಯರು ಪಾಪರಹಿತರಾಗಿ ನಿರ್ಮಲ 
ರಾಗುವರು. 

೬೧. ವಿಶಾಲನೇಶ್ರೇ, ಮನುಷ್ಯರು ತಮಗೆ ಶಾಶ್ವತಗತಿಯನ್ನು 
ಬಯಸುವುದಾದರೆ ಸರ್ವಪ್ರಯತ್ನದಿಂದಲೂ ಮೇಲೆ ಹೇಳಿದ ದ್ವಾದಶಿಗಳಿಗೆ 
ಸಂಬಂಧಿಸಿದ ಏಕಾದಶಿಗಳಲ್ಲಿ ಉಪವಾಸಮಾಡಬೇಕ್ಕು 

೬೨-೬೩, ಭಾಮಿನೀ, ಕಾರ್ತಿ ಕಶುಕ್ಲೈಕಾದಶಿಯು ಸೋಮವಾರ 
ಏಿಂದಲೂ ಉತ್ತರಾಭಾದ್ರಪದಾ ನಕ್ಷತ್ರದಿಂದಲೂ ಕೂಡಿದುದಾಗಿದ್ದರೆ ಅದು 
ಅನಂತಫಲಪ್ರ ದವಾಗಂವುದು. ಭದ್ರೇ, ಆ ಏಕಾದಶಿಯಲ್ಲಿ ಮಾಡುವ ಕರ್ಮವೂ 
ಅನಂತಗುಣವುಳ್ಳುದಾಗುವುದು, 


392 


ಇನ್ನೊರೆಹನ್ನೊ ೦ದೆನೆಯ ಅಧ್ಯಾಯ 


ಏಕಾದಶೀ ಭೌಮುಯುತಾ ಯದಾ ಸ್ಯಾದ್ಸೊತಧಾರಿಣಿ | 
ಸ್ನಾತ್ವಾ ದೇವಂ ಸಮಭೈರ್ಚ್ಯ ಪ್ರಾಸ್ಫೋತಿ ಪರಮಂಫಲಂ । 
ಪ್ರಾಸ್ಕೋತಿ ಸಕಲಂ ಚೈವ ದ್ವಾದಶೆದ್ವಾದಶೀಫೆಲಂ ॥ ೬೪॥ 


ಜಲಪೂರ್ಣಂ ಶಥಾ ಕುಂಭೆಂ ಸ್ಮಾಪೆಯಿತ್ತಾ ವಿಚಕ್ಷಣಃ । 


ಪಂಚರತ್ಸಸಮೋಪೇತಂ ಘೃತಪಾತ್ರಯುತಂ ತಥಾ ! ೬೫॥ 
ತಸ್ಯೋಪರಿ ನ್ಯಸೇನ್ಮತ್ಸ್ಯಸ್ವರೂಪಂ ತು ಜನಾರ್ದನಂ | 
ನಿಷ್ಕಮಾತ್ರಸುವರ್ಣೇನ ಘಟತಂ ತು ವರಾನನೇ ॥ ೬ | 


ಪಂಚಾಮೃತೇನ ಸಂಸ್ಥಾಪ್ಯ ಕುಂಕುಮೇನ ವಿಲೇಖಿಸಂ | 


ಹೀತವಸ್ತ್ರಯುಗೆಚ್ಛನ್ನೆಂ ಛತ್ರೋಪಾನದ್ಯುಗಾನ್ವಿ ತೆಂ 1 ೬೭ | 
ಪೂಜಯೇತ್ಯಮಲೈರ್ಜಿನಿ ಮಡದ್ಭಕ್ತೆಸ್ಸ ಸಿಂಯೆತೇಂದ್ರಿಯೆಃ ॥ ೬೮॥ 





೬೪. ಭೂತಧಾರಿಣಿ, ಕಾರ್ಶಿಕ-ಶುಕ್ಸೈಕಾದಶಿಯು ಮಂಗಳವಾರವಾದರೆ 
ಆದಿನ ಸ್ನಾನಮಾಡಿ, ದೇವನನ್ನು ಚೆನ್ನಾಗಿ ಪೂಜಿಸಿ ಪರಮಫಲವನ್ನೂ 
ಹನ್ನೆರಡು ದ್ವಾದಶಿಗಳ ಸಕಲಫಲವನ್ನೂ ಪಡೆಯುವನು. 


೬೫-೬೬. ವರಾನನೇ, ತಿಳಿದವನು ಉತ್ಥಾನೈಕಾದಶಿಯೇ ಮೊದಲಾದು 
ದರಲ್ಲಿ ಪಂಚರತ್ನ ಗಳಿಂದಲೂ, ಶುದ್ಧೋದಕದಿಂದಲ್ಕೂ ಪೂರ್ಣವಾದ ತುಪ್ಪದ 
ಪಾತ್ರೆಯಿಂದ ಕೂಡಿದ ಕಲಶವನ್ನು ಸ್ಥಾಪಿಸಿ ಅದರಮೇಲೆ ನಿಷ್ಕದಷ್ಟು 
ಸುವರ್ಣದಿಂದ ಯುತನಾದ ಮತ್ಸ್ಯರೂಪನಾದ ನಾರಾಯಣನನ್ನು ಬಿಜಮಾಡಿಸಿ 
ಬೇಕು 


೬೭-೬೮. ದೇವಿ ನನ್ನ ಭಕ್ತ ನು ಜಿತೇಂದ್ರಿಯನಾಗಿ ಆ ದೇವನಿಗೆ 
ಪಂಚಾಮೃತದಿಂದ ಅಭಿಷೇಕವಸಾಡಿ, ಕುಂಕುಮವನ್ನು ಲೇಪಿಸಿ, ಪೀತಾಂಬರ 
ಗಳೆರಡನ್ನು ಧರಿಸಿ, ಛತ್ರಿಯನ್ನೂೂ ಪಾದುಕೆಗಳನ್ನೂ ಅರ್ಪಿಸ್ಕಿ ತಾವರೆಯ 
ಹೊಗಳಿಂದ ಪೂಜಿಸಬೇಕು. 


೫ 393 


ವರಾಹಪುರಾಣಂ 


ಮತ್ಸ್ಯಂ ಕೂರ್ಮಂ ವರಾಹಂ ಚ ನರೆಸಿಂಹಂ ಚ ವಾಮನೆಂ! 
ರಾಮಂ ರಾಮಂ ಚ ಕೃಷ್ಣಂ ಚ ಬುದ್ಧಂ ಚೈವ ಚೆ ಕಲ್ಕಿನಂ I 
ಏವಂ ದಶಾವತಾರಾಂಶ್ಚ ಪೊಜಯೇದ್ಭಕ್ರಿಸಂಯಂತಃ 8೬೯ ॥ 


ಪುಷ್ಪೈರ್ಧೂಪೈಸ್ತಥಾ ದೀಪೈರ್ನೈವೇದ್ಯೈರ್ನಿವಿಧೈರಪಿ | 
ಸಂಪೂಜ್ಯೈವಮಲಂಕಾರೈರ್ವಿವಿಧೈರುಪಶೋಭಿತಂ ll cou 


ರಾತ್ರೌ ಚೋತ್ಸ್ಥಾಪನೆಂಕಾರ್ಯಂ ದೇವದೇವಸ್ಯ ಸುವ್ರತೇ | ೭0 1 


ಪ್ರಭಾತೇ ಮಿಮಲೇ ಸ್ನಾತ್ವಾ ಭಕ್ತ್ಯಾ ಸೆಂಪೊಜ್ಯ ಕೇಶವಂ | 
ಪುಸ್ಪಧೂಷಾದಿನೈವೇದ್ಯೈಃ ಫಲೈರ್ನಾನಾವಿಧೈಶ್ಶು ಭೈಃ | 


ತತಸ್ತು ಪೊಜಯೇದ್ವಿದ್ವಾನಾಚಾರ್ಯೆಂ ಭಕ್ತಿಸಂಯುತಃ ॥೭೨॥ 
ಅಲಂಕಾರೋಪಹಾರೈಶ್ಚ ವಸ್ಟ್ರಾದ್ಯೈಶ್ನ ಸ್ವಶಕ್ತಿತಃ | 
ಪೂಜಯಿತ್ವಾ ವಿಧಾನೇನ ತಂ ದೇವಂ ಪ್ರತಿಪಾದಯೇತ್‌ 12೩% 


೬೯, ಶ್ರೀಮತ್ಸ್ಯ್ಯ, ಕೂರ್ಮ, ವರಾಹೆ, ನಾರಸಿಂಹ, ವಾಮನ, ಪರಶು 
ಇಮ, ಶ್ರೀರಾಮ, ಕೃಷ್ಣ, ಬುದ್ಧ, ಕಲ್ಪಿ ಎಂಬ ಪರಮಾತ್ಮನ ದಶಾವತಾರ 
ಮೂರ್ತಿಗಳನ್ನೂ ಹೀಗೆಯೇ ಭಕ್ತಿ ಯಿಂದ ಪೂಜಿಸಬೇಕು. 


೭೦-೭೧. ಸುವ್ರಶೇ, ಗಂಧಪುಷ್ಪಧೂಪದೀಪವಿವಿಧನೈವೇ ದ್ಯಾದಿಗಳಿಂದ 
ದೇವನನ್ನು ಪೂಜಿಸಿ, ವಿವಿಧಾಲಂಕಾರಗಳಿಂದ ಸಿಂಗರಿಸಿ, ಏಕಾದಶಿಯ ರಾತ್ರೆ 
ಉತ್ಕಾಸನೆಯನ್ನು ಮಾಡಬೇಕು. 


೭೨. ಬೆಳಗಾಗುತ್ತಲೂ ಸ್ನಾನಮಾಡಿ, ಕೇಶವನನ್ನು ಭಕ್ತಿಯುಳ್ಳ ವನಾಗಿ 
ಶುಭಕರವಾದ ಗಂಧೆಪುಷ್ಪೆಧೂಪದೀಪನೈ ವೇದ್ಯನಾನಾವಿಧಫಲಾದಿಗಳಿಂದ 
ಪೂಜಿಸಿ, ಬಳಿಕ ಗುರುವನ್ನು ಭಕ್ತಿ ಯಿಂಂದ ಪೂಜಿಸಬೇಕಂ. 


೭೩-೭೪. ಗುರುವನ್ನು ತನ್ನ ಶಕ್ತಿಗನುಸಾರವಾಗಿ ಅಲಂಕಾರೋಪಹಾರ 
ವಸ್ಟ್ರಾದಿಗಳಿಂದ ವಿಧಿಪೂರ್ವಕವಾಗಿ ಪೊಜಿಸಿ, “ ಜಗದಾದಿಯೂ, ಜಗದ್ರೂ ಪನೂ, 


394 


ಇನ್ನ್ನೊರೆಹೆನ್ನೊಂದೆನೆಯೆ ಅಧ್ಯಾಯ 


ಜಗೆದಾದಿರ್ಜಗೆದ್ರೂಪೋ ಜಗೆದಾದಿರನಾದಿಮಾನ್‌ | 
ಜಗೆದಾದಿರ್ಜಗೆದ್ಯೋನಿಃ ಪ್ರೀಯತಾಂ ಮೇ ಜನಾರ್ದನಃ ॥ av fl 


ಅನೇನೈವ ವಿಧಾನೇನ ಕುರ್ಯಾದೇಕಾದಶೀವ್ರತಂ | 
ತಸ್ಯ ಪುಣ್ಯಂ ಭವೇದ್ಯತ್ತು ತಚ್ಛೈಣುಸ್ವ ವಸುಂಧರೇ ॥ ೭೫ ॥ 


ಯಂದಿ ವಕ್ರೈಸಹಸ್ರಾಣಾಂ ಸಹಸ್ರಾಣಿ ಭವಂತಿ ತೈಃ । 
ಸಂಖ್ಯಾತುಂ ನೈವ ಶಕ್ಯಂತೇ ಪ್ರಜೋಧಿನ್ಯಾಸ ಥಾಗುಣಾಃ ॥ ೭೬8 


ಹಾದಿ 6 


ತಥಾಪ್ಯದ್ದೇಶೆಮಾತ್ರೇಣ ಶಕ್ತ್ಯಾ ವಕ್ಸ್ಯಾಮಿ ತಚ್ಛೈಣು 0 ೭೭ 


ಚಂದ್ರತಾರಾರ್ಕಸಂಕಾಶಮಧಿಷ್ಕಾಯಾನುಜೀವಿಭಿಃ | 
ಸಹೈವ ಯಾನಮಾಗೆಚ್ಛೇನ್ಮಮ ಲೋಕಂ ವಸುಂಧರೇ CN 


ಅನಾದಿಯೂ, ಅನೆಂತೆನೂ, ಜಗತ್ಕಾರಣನೂ ಆದ ಜನಾರ್ದನೆನು ನನಗೆ 
ಪ್ರೀತನಾಗಲಿ” ಎಂಬರ್ಥದ ಮೇಲಿನ ೭೪ ನೇಯ ಶ್ಲೋಕವನ್ನು ಹೇಳಿ ಆ 
ಮತ್ಸ್ಯದೇವನನ್ನು ಆ ಗುರುವಿಗೆ ಅರ್ಪಿಸಬೇಕು. 


೭೫, ವಸುಂಧರೇ, ಈ (ಮೇಲೆಹೇಳಿದ) ವಿಧಿಯಿಂದ ದ್ವಾದಶೀವ್ರತವನ್ನು 
ಮಾಡಬೇಕು. ಅದರಿಂದ ಯಾವ ಪುಣ್ಯವೆಂಬುದನ್ನು ಕೇಳು. 


೭೬೨೭೭. ಉತ್ಸಾ ನೈಕಾದಶೀದ್ವಾದಶಿಗಳ ಗುಣಗಳನ್ನು ಹತ್ತುಲಕ್ಷ 
ಮುಖಗಳೂ, ಬಾಯಿಗಳೂ ಆದರೂ ಅವುಗಳಿಂದಲೂ ಗಣಿಸಲು ಸ 
ವಾಗುವುದಿಲ್ಲ. ಆದರೂ ಉದ್ದೇಶಪೂರ್ವಕವಾಗಿ ಶಕ್ತಿ ಯಿರುವಷ್ಟು ಹೇಳುತ್ತೇನೆ. 
ಕೇಳು. 

೭೮. ವಸುಂಧರೆ ಈ ಏಕಾದಶೀವ್ರತವನ್ನಾಚರಿಸಿದವರು ಚಂದ್ರಸೂರ್ಯ 
ನಕ್ಷತ್ರಸದೈಶವಾದ ವಿಮಾನವನ್ನು ತಮ್ಮ ಆಶ್ರಿತರೊಡನೆಯೇ ಏರಿದವರಾಗಿ 
ನನ್ನ (ಎಷ್ಟು) ಲೋಕವನ್ನು ಸೇರುವೆರು. 

395 


ವೆರಾಹೆಪೆರಾಣಂ 


ತಶಃ ಕಲ್ಪಸಹಸ್ರಾಂತೇ ಸಪ್ತದ್ವೀಪೇಶ್ವರೋ ಭೆವೇ8್‌ | 


ಆಯುರಾರೋಗ್ಯಸಂಪನ್ನೋ ಜನ್ಮಾತೀತೋ ಭೆನೇತ್ತತೆಃ lary 
ಬ್ರಕ್ಕ್‌ಫ್ಲುಶ್ನೆ ಸುರಾಪಶ್ಚೆ ಸ್ವೇಯೀ ಚ ಗುರುತಲ್ಪಗೆಃ | 
ಪಾಸಾನ್ಯೇತಾನಿ ಸರ್ವಾಣಿ ಶ್ರವಣೇನೈನ ನಾಶಯೇತ್‌ I 60 


ಪಶ್ಯೇಚ್ಚೆ ಧೀಮಾನಧನೋಫಿ ಭೆಕ್ತ್ಯಾ! 

ಸ್ಪೃಶೇನ್ಮನಂಷ್ಯಂ ಇಹ ಚಿಂತ್ಯಮಾನಃ | 

ಶೃಣೋತಿ ಭಕ್ತಸ್ಕ ಮತಿಂ ದದಾತಿ! 

ನಿಕೆಲ್ಮಷೆಸ್ಸೋಸಿ ದಿವಂ ಪ್ರಯಾತಿ 1 ೮೧8 


ದುಸ್ತ್ವಪ್ನಃ ಪ್ರಶೆಮಮಂಖೈತಿ ಪಠ್ಯ ಮಾನೇ। 


ಮಾಹಾತ್ಮ್ಮೇ ಭೆನಭೆಯೆಹಾರೆ ಕೇ ನರಸ್ಯ I 
ಯಃ ಕುರ್ಯಾದ್ವ್ರಶೆವರಮೇತದವ್ಯಯಾಯಾಃ | 
ಜೋಧಿನ್ಶಾಃ ಕಿಮುತೆ ಫೆಲಂತು ತಸ್ಯ ವಾಚ್ಯಂ 0 ೮೨ ॥ 


೭೯. ಬಳಿಕ ಸಾವಿರಕಲ್ಪಗಳು ಕಳೆದಮೇಲೆ ಸಪ್ತದ್ವೀಪೇಶ್ವರರಾಗಿ 
ಆಯುಂರಾರೋಗ್ಯಾದಿಗಳಿಂದ ಸಂಪನ್ನರಾಗಿದ್ದು, ಕಡೆಯಲ್ಲಿ, ಜನ್ಮರಹಿತರಾಗಿ 
ಮುಕ್ತರಾಗುವರು, 

೮೦. ಬ್ರ ಹ್ಮಹತ್ಯೆಮಾಡಿದವನೂ, ಮದ್ಯಪಾಯಿಯೂ, ಚಜೋರನೂ 
ಗುರುಪಶ್ನೀಗಾಮಿಯೂ ಇದನ್ನ ನೇಳುವುದರಿಂದಲೇ ಅವನ ಸರ್ವಪಾಪ 
ಗಳನ್ನೂ ಕಳೆದುಕೊಳ್ಳುವನು. 


೮೧, ದೆರಿದ್ರನಾಗಿದ್ದು ಮೇಲೆ ಹೇಳಿದ ಮತ್ಸ್ಯಮೂರ್ತಿಯೆ ವ್ರತವನ್ನು 
ಮಾಡಿ ದಾನಮಾಡಲು ಅಶಕ್ತ ನಾಗಿರುವ ವಿದ್ವಾಂಸೆನೂ ವ್ರತವನ್ನಾಚರಿಸುವ 
ಮತ್ತೊಬ್ಬನ ದರ್ಶನದಿಂದಲೂ, ಸ್ಪರ್ಶನದಿಂದಲೂ, ಸ್ಮರಣೆಯಿಂದಲೂ, 
ವ್ರತವಿಚಾರವನ್ನು ಕೇಳುವುದರಿಂದಲೂ, ಭಕ್ತನಾದವನಿಗೆ ವ್ರತವಿಚಾರವನ್ನೂ 
ಪದೇಶಿಸುವುದರಿಂದಲ್ಕೂ ಪಾಪರಹಿತನಾಗಿ ಸ್ವರ್ಗವನ್ನು ಪಡೆಯುವನು. 

೮೨. ಸಂಸಾರಭಯವನ್ನು ಹೋಗಲಾಡಿಸುವ ಉತ್ಕಾನೈಕಾದಶೀವ್ರ ತದ 
ಮಹಿಮೆಯನ್ನು ಹೇಳಿದರೆ ಆಥವಾ ಹಓದಿದರೇ ಮನುಷ್ಯರ ದುಸ್ಲ್ವಪ್ನವು 
ನಾಶವಾಗುವುದು ಎಂದೆ ಬಳಿಕ ಅಕ್ಷೆಯೆವ:ದ ಉತ್ಕಾನೈಕಾದಶೀದ್ವಾದಶೀವರ 
ವ್ರತವನ್ನು ಆಚರಿಸುವವರ ಪುಣ್ಯಫಲವನ್ನು ಹೇಳೆಬೇಕಾದುಜೀಫಿದೆ! 


396 


ಇನ್ನೊರೆಹನ್ನೊಂದೆನೆಯೆ ಅಧ್ಯಾಯ 


ತೇ ಧೆನ್ಯಾಸ್ತೇ ಕೃತಾರ್ಥಾಶ್ಚ ಶೈರೇವ ಸುಕೃತಂ ಕೃತಂ । 


ಶೈರಾತ್ಮಜನ್ಮ ಸಫಲಂ ಸತಂ ಯೇ ವ್ರತಕಾರಕಾಃ ॥ ೮೩ ॥ 
ನಾರಾಯಣಾಜ್ಯುಶಾನಂತ ವಾಸುದೇವೇತಿ ಯೋ ನರಃ | 
ಸತತಂ ಕೀರ್ತಯೇದ್ಭೂಮೇ ಯಾತಿ ಮಲ್ಲಯತಾಂ ಪ್ರಿಯೇ lev ॥ 


ಕಿಂ ಪುನಶ್ಚ್ರದ್ಧಯಾ ಯುಕ್ತಃ ಪೂಜಯೇನ್ಮಾಮನನ್ಯಧೀಃ | 
ಗುರೂಪದಿಷ್ಟ ಮಾರ್ಗೇಣ ಯಾತಿ ನುಲ್ಲಯೆತಾಂ ನರಃ il ೮೫ ॥ 


ತೆಸ್ಕ ಯಜ್ಞವರಾಹಸ್ಯ ವಿಷ್ಣೋರಮಿತಶೇಜಸಃ 


ಪ್ರಯಾಣಂ ಯೇ ಚ ಕುರ್ವಂತಿ ತೇ ಪೂಜ್ಯಾಸ್ಸತಶಂ ಸುರೈಃ 1ಲ೬॥ 


ತಸ್ಮಾತ್ಸುನಿಯತೈರ್ಭಾವ್ಯಂ ವೈಷ್ಣವಂ ಮಾರ್ಗಮಾಸ್ಪದಂ । 
ದುರ್ಲಭಂ ವೈಷ್ಣವತ್ವಂ ಹಿ ತ್ರಿಷು ಲೋಕೇಷು ಸುಂದರಿ 1೮೭ ॥ 


೮೩. ಯಾರು ಉತ್ಥಾನೈ ಕಾದಶೀದ್ವ್ವಾದಶೀವ್ರತವನ್ನಾ ಚರಿಸುವರೋ 
ಅವರೇ ಧನ್ಯರು, ಅವರೇ ಕೃಶಾರ್ಥರು, ಅವರೇ ಪುಣ್ಯಮಾಡಿದವರು ಅವರ 
ತಮ್ಮ ಜನ್ಮವನ್ನು ಸಫೆಲಮಾಡಿಕೊಂಡವೆರಾಗುವರು. 


೮೪-೮೫. ಪ್ರಿಯೇ, ಭೂದೇವೀ, ಯಾವಾಗಲೂ " ನಾರಾಯಣ, 
ಅಚ್ಯುತ, ಅನಂತ್ಕ ವಾಸುದೇವ ಎಂದು ಕೇರ್ತಿಸುವವರೇ ನನ್ನಲ್ಲ 
ಐಕ್ಯರಾಗುವರು, ಹೀಗಿರುವಾಗ ಅನನ್ಯಮನೆಸ್ಕರಾಗಿ ಆಸಕ್ತಿಯಿಂದ ಗುರುವು 
ಉಪದೇಶಿಸಿದ ಕ್ರಮದಲ್ಲಿ ನನ್ನನ್ನು ಪೂಜಿಸುವವರು ನನ್ನಲ್ಲಿ ಐಕ್ಯರಾಗುವ 
ರೆಂಬುದನ್ನು ಹೆಳುವುದ್ದೇಎದೆ. 


nh 


ಮಾಡುವವರು ದೇವತೆಗಳಿಂದಲೂ ಸದಾ ಪೊಜ್ಯರಾಗುವರು. 


೮೬. ಅಮಿತಶೇಜನಾದ ಶ್ರೀಯಜ್ಞ ವರಾಹವಿಷ್ಣು ಕ್ಷೇ ತ್ರಯಾತ್ರೆಯನ್ನು 


೮೭. ಆದುದರಿಂದ ಉತ್ತಮನಿಯಮದಿಂದಿರುವುದು ವೈನ್ಲವತ್ವಕ್ಕೆ 
ಆಸ್ಪದವಾದ ಮಾರ್ಗವಾಗಿದೆ. ಸುಂದರಿ, ವೈಷ್ಣವತ್ವವು ಮೂರುಲೋಕಗಳಲ್ಲಿಯೂ 
ದುರ್ಲಭವಾದುದಲ್ಲವೆ ! 


d 


397 


ವರಾಹಪುರಾಣಂ 


ಜನ್ಮಾಂತೆರಸಹಸ್ರೇಷು ಸಮಾರಾಧ್ಯ ವೃಷಧ್ವಜಂ I 


ವೈಷ್ಣವನತ್ವಂ ಲಭೇತೃಶ್ವಿತ್ಸರ್ವಪಾಪಕ್ಷಯೇ ಸತಿ ॥ ೮೮ ॥ 
ಪಾಹಕ್ಸ್ಪಯಮವಾಪ್ಟೋತಿ ಚೇಶ್ವರಾರಾಧನೇ ಕೈತೇ Hore 
ಜ್ಞಾನನುಸ್ವಿಚ್ಛೈೆ ತಾ ರುದ್ರಂ ಪೊಜಯೇತ್ಪರಮೇಶ್ವರಂ | 

ಮಾಮಾರಾಧ್ಯ ತಥಾ ಯಾತಿ ತದ್ವಿಷ್ಣೋಃ ಪರನುಂಪದಂ !೯ಂ॥ 
ವೈಷ್ಣನಾ ಹಿ ನುಹಾಭಾಗಾಃ ಪುನಂತಿ ಸಕಲಂ ಜಗೆತ್‌ 1೯೧॥ 


ಸಂಸ್ಕೃರಃ ಕೀರ್ತಿತೋ ವಾಹಿ ದೃ ಷ್ಟ ಃಪೃ ಷ್ಟೊ ೀಹಿವಾ ಪ್ರಿಯೇ | 
ಸ ಭಗನವದ್ಭಕ್ತ ಶ್ಲಾ ಂಡಾಲೋಪಿ ಯದೃ ಚ್ಚ ಯಾ ॥೯೨॥ 


ಪತತ ತು ವಿದ್ವದ್ಧಿಃ ಪೊಜನೀಯೋ ಜನಾರ್ದನಃ | 
ವೇದೋಕ್ತವಿಧಿನಾ ಭದ್ರೇ ಆಗೆಮೋಕ್ತೇನೆ ವಾ ಸುಧೀಃ ॥೯೩॥ 





೮೮-೮೯. ವೃಷಭಧ್ವ ಜನಾದ ಶಿವನನ್ನು ಸಾವಿರಾರು ಜನ್ಮಾಂತರಗಳಲ್ಲಿ 
ಚೆನ್ನಾಗಿ ಆರಾಧಿಸ್ಕಿ ಸರ್ವಪಾಪವೂ ಕ್ಷಯವಾಗಲಾಗಿ ಸುಕೃತಿಯಾದವನು 
ವೈಷ್ಣವತ್ವವನ್ನು ಪಡೆಯುವನು, ವಿಷ್ಣುವನ್ನಾ ರಾಧಿಸಿದರೆ ಮನುಷ್ಯರು 
ಪಾಪವನ್ನು ಕಳೆದುಕೊಳ್ಳುವರು. 

೯೦. ಜ್ಞಾ ನವನ್ನು ಬಯಸುವವನು ಪರಮೇಶ್ವ ರನಾದ ರುದ್ರ ನನ್ನು 
ಪೂಜಿಸಬೇಕು. ನನ್ನನ್ನು ಆರಾಧಿುವುದರಿಂದ ವಿಷ್ಣುವಾದ ನನ್ನ ಆ ಡಿ 
ಪದವನ್ನು ಪಡೆಯುವನು. 


೯೧-೯೨. ಮಹಾಭಾಗ್ಯಶಾಲಿಗಳೂ ಪೊಜ್ಯರೂ ಆದ ವಿಷ್ಣು ಭಕ್ತರು 
ಸಕಲಜಗತ್ತನ್ನೂ ಪವಿತ್ರಮಾಡುವರು. ಪ್ರಿಯೇ, ಆಕಸ್ಮಾತ್ತಾಗಿ ಸ್ಮರಿಸಿದ 
ಕೇರ್ತಿಸಿದ], ನೋಡಿದ ಅಥವಾ ಮಾತನಾಡಿಸಿದ ಭಗವದ್ಭಕ್ತನಾದ ಚಂಡಾಲನು 
ಕೂಡ ಮನುಷ್ಯರನ್ನು ಪವಿತ್ರರನ್ನಾಗಿ ಮಾಡುವನು. 


೯೩. ಭದ್ರೇ, ಇದನ್ನರಿತು, ಒಳ್ಳೆಯ ಬುದ್ಧಿ ಯುಳ್ಳ ವಿದ್ವಾಂಸರು 
ಜನಾರ್ದನನನ್ನು ವೇದೋಕ್ತ ವಾದ ಭಾ ಆಗ ಮೋಕ್ತ ಎ ವಿಧಿಯಿಂದ 
ಪೂಜಿಸಬೇಕು. 


398 


ಇನ್ನೂರಹೆನ್ನೊ ೦ದೆನೆಯೆ ಅಧ್ಯಾಯ 


॥ಃ ಯನು ಉವಾಚ ॥ 
ಏತಚ್ಛ್ರುತ್ವಾ ಮಹಾಭಾಗಾ ಧರಣೀ ಸಂಶಿತವ್ರತಾ | 


ಸಮಾರಾಧ್ಯ ಜಗನ್ನಾಥಂ ವಿಧಿನಾ ತಲ್ಲಯಂಗೆತಾ HEY 
ಅತೋ ಯತ್ನೇನ ವೈ ಸಾಧ್ಯಂ ವೈಷ್ಣವತ್ವಂ ವಿಸಶ್ಚಿತಾ ೯೫ ॥ 


ಯೇ ವೈಷ್ಣವಾ ಮಹಾತ್ಮಾನೋ ವಿಷ್ಣು ಪೂಜನತತ್ಬರಾಃ 
ತೇಷಾಂ ನೈಮಾಸ್ತ್ಯಯಂ ಲೋಕೋ ಯಾಂತಿ ತತ್ಸರಮುಂ ಪದಂ ॥ ೯೬॥ 


ಯೇ ಸಕ್ಕದ್ದ್ವಾದಶೀಮೇತಾಮುಪೋಷ್ಯಂತಿ ನಿಧಾನತಃ। 
ಪ್ರಜೋಧನಾಖ್ಯಾಂ ಸುಧಿಯಸ್ತೇ ಯಾಂತಿ ಪರಮಂಪದಂ || €೭ 


ನ ಯಮಂ ಯಾತೆನಾದಂಡಾನ್ನೆರಕೆಂ ನೆ ಚೆ ಕಿಂಕಾರಾನ್‌ | 
ಪಶ್ಯಂತಿ ದ್ವಿಜಶಾರ್ದೂಲ ಇತಿ ಸತ್ಯಂ ಮಯೋದಿತಂ ॥ ೯೮ ॥ 





೯೪, ಯಮ- -ಮಹಾಭಾಗ್ಯೆಯೂ, ಅತಿತೀಕ್ಷೇೊ್ಯವ್ರತೆಯೂ ಆನ 
ಭೂದೇವಿಯು ಶ್ರೀವರಾಹನ ಈ (ಮೇಲಿನ) ಮಾತನ್ನು ಕೇಳಿ, ಜಗನ್ನಾಥನಾದ 
ಆ ದೇವನನ್ನು ವಿಧಿಯಂತೆ ಚೆನ್ನಾಗಿ ಆರಾಧಿಸಿ, ಆ ಸ್ವಾಮಿಯಲ್ಲಿಯೇ 
ಐಕ್ಯಳಾದಳು. 


೯೫. ಆದಂದೆರಿಂದ ವಿದ್ವಾಂಸನಾದವನು ಪ್ರಯತ್ನದಿಂದ ವೈಷ್ಣೆ ವತೆಯನ 
ಸಾಧಿಸಬೇಕು. 

೯೬. ವಿಷ್ಣು ಪೂಜಾನಿರತರೂ, ಮಹಾತ್ಮರೂ ಆದ ವೈಷ್ಣವರಿಗೆ ಮತ್ತೆ ಈ 
ಲೋಕವಿಲ್ಲ. ಅವರು ಆ ಪರಮಪದವನ್ನು ಸೇರುವರು, 


೯೭-೯೮. ದ್ವಿಜೋತ್ತಮನೇ,  ಉತ್ಕಾನದ್ವಾದಶಿಗೆ ಸಂಬಂಧಿಸಿದ 
ಏಕಾದಶಿಯೊಂದರಲ್ಲಿ ವಿಧಿಯಂತೆ ಉಪವಾಸಮಾಡುವ ಪಂಡಿತರೂ ಪರಮಪದ 
(ಮೋಕ್ಷ)ನನ್ನು ಪಡೆಯುವರು. ಅವರು ಯಮನಾದ ನನ್ನನ್ನಾಗಲಿ, 
ಹಿಂಸಾದಂಡವನ್ನಾಗಲಿ, ನರಕವನ್ನಾಗಲಿ, ನನ್ನ ಕೆಂಕರರನ್ನಾಗಲಿ ನೋಡುವು 
ದಿಲ್ಲವೆಂಬ ಸತ್ಯವನ್ನು ನಾನು ಹೇಳಿದ್ದೇನೆ 


399 


ವರಾಹಪ್ರುರಾಣಿಂ 


ಏಶಕ್ತೀ ಸರ್ವಮಾಖ್ಯಾತಂ ಯೆಥಾದೃಷ್ಟಂ ಯಥಾಶ್ರುತಂ | 
ಕಥಿತಂ ಮೇ ಮಹಾಭಾಗ ಯತ್ತ ಯಾ ಪರಿಪೃಚ್ಛಿತಂ 1೯೯ ॥ 


ಸ್ವಯಂಭುವಾ ಯಥಾ ಪ್ರೋಕ್ತಂ ಗುಹ್ಮಾಖ್ಯಾನಂ ಮಹಾಮುನೇ! 
ತತ್ತೇ ಸರ್ವಂ ಸಮಾಸೇನ ವ್ಯಾಖ್ಯಾಕಂ ಧರ್ಮವಕ್ಸಲ u ೧೦೦ [| 


ಇತಿ ಶ್ರೀವರಾಹಪುರಾಣೇ ಪಾಸನಾಶೋಪಾಯೆವರ್ಣನೆಂ ನಾಮ 
ನಿಕಾದಶಾಧಿಕೆದ್ವಿಶತತಮೋಧ್ಯಾ 0528 





೯೯. ಪೂಜ್ಯನೇ, ನೀನು ಪ್ರಶ್ನಿಸಿದುದರಿಂದ ಇದೆಲ್ಲವನ್ನೂ ನಾನು ಹೇಗೆ 
ನೋಡಿರುವೆನೋ, ಕೇಳಿರುವೆನೋ ಹಾಗೆಯೇ ನಿನಗೆ ಹೇಳಿದುದಾಯಿತು, 


೧೦೦ ರ್ಮವತ್ಸಲನಾದ ಮಹಾಮುನಿಯೇ, ಬ್ರಹ್ಮನು ಈ ರಹೆಸ್ಯ 
ವಿಚಾರವನ್ನು ಹೇಗೆ ಹೇಳಿದ್ದನೋ ಹಾಗೆಯೇ ನಾನು ಎಲ್ಲವನ್ನೂ ಸಂಗ್ರಹಿಸಿ, 
ನಿನಗೆ ಸರಿಯಾಗಿ ಹೇಳಿದ್ದೇನೆ. 


ಅಧ್ಯಾಯದ ಸಾರಾಂಶ 

ಯಮರಾಜನಂ ನಾರೆದಮುಗಸಿಗೆ ಹೇಳಿದ ೨. ಚಾತುರ್ವರ್ಣ್ಯದವರೂ 
ಆಟಚರಿಸಬಹುದಾದ ಪಾಪಪರಿಹಾರಕವಾದ ಗೋಸೇವೆ, ಸೂರ್ಯನಮಸ್ಕಾರ, 
ಪುಣ್ಯತೀರ್ಥಸ್ನಾನ, ಏಕಾದಶೀವ್ರತ ಇವೇ ಮೊದಲಾದುವುಗಳ ವಿಚಾರವನ್ನೂ, 
ಮುಖ್ಯವಾಗಿ ಉತ್ಸಾನೈಕಾದಶೀದ್ವಾದಶೀವ್ರತವು ಸರ್ವಸುಲಭವೂ, ಪಾಪಪರಿ 
ಹಾರಕವೂ, ಮುಕ್ತಿಪ್ರದವೂ ಆದ ಉಪಾಯವೆಂಬ ವರಾಹೋಕ್ತಿಯನ್ನೂ, 
ಅದನ್ನಾ ಚರಿಸುವ ವಿಷ್ಣುಭಕ್ತರ ಮಹಿಮೆಯನ್ನೂ ನಚಿಕೇತನು ವಿವರವಾಗಿ 
ಖುಷಿಗಳಿಗೆ ತಿಳಿಸುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಇನ್ನೂರಹನ್ನೊಂದನೆಯ ಅಧ್ಯಾಯ. 
ee 


400 


॥ ಶ್ರೀ ॥ 





ದ್ವಾದಶಾಧಿಕದ್ದಿ ಶತತಮೋಧ್ಯಾಯಃ 
ಅಥ ಸಂಸಾರಚಕ್ರೋಪಾಖ್ಯಾನಪ್ರಬೋಧನೀಯವರ್ಣನಂ 
॥ ನಾರದ .ಉವಾಚ ॥ 
ಸಾಧು ಸಾಧು ಮಹಾರಾಜ ಸರ್ವಧರ್ಮವಿದಾಂ ವರೆ | 
ಶ್ವಯಾ ತು ಕಥಿತಾ ದಿವ್ಯಾ ಕಥೇಯೆಂ ಧರ್ಮಸಂಹಿತಾ। 
ಅತೋಹಮಪಿ ಸಂಪ್ರೀತಸ್ತವ ಧರ್ಮಪಥೇ ಸ್ಥಿತಃ (WoW; 
ತವ ವಾಕ್ಯಾನ್ನಿಸ್ಸೃತಾನಿ ಪ್ರೋಕ್ತಾನಿ ಚ ಶ್ರುತಾನಿ ಚ। 
ತ್ವಯಾಹಂ ಚೈವ ರಾಜೇಂದ್ರ ಪೊಜಿತಶ್ಚನಿಶೇಷೆತಃ ॥೨॥ 
ಗಚ್ಛಾಮಿ ತ್ವರಿಕೋ ಲೋಕಾನ್ಯತ್ರ ಮೇ ರಮತೇ ಮನಃ | 
ಸ್ವಸ್ತಿತೇಸ್ತು ಮಹಾರಾಜ ಅಕಂಪೋ ಭವ ಸುವ್ರತ las 





ಇನ್ನೂರಹೆನ್ನೆರಡೆನೆಯ ಅಧ್ಯಾಯ 
ಸಂಸಾರಚಕ್ರೋಪಾಖ್ಯಾನ ಪ್ರಬೋಧನೀಯವರ್ಣನೆ. 





೧. ನಾರದ_“ಮಹಾರಾಜ, ಸರ್ವಧರ್ಮಜ್ಞೋತ್ತಮಾ, ಭಾವು! ಭಾಪು 
1 ನೀನು ಧರ್ಮಯುಕ್ತವಾದ ಈ ದಿವ್ಯಕಥೆಯನ್ನು ಹೇಳಿದೆ. ಆದುದರಿಂದ 
ನಾನೂ ಸುಪ್ರೀತನಾಗಿ ನಿನ್ನ ಧರ್ಮಮಾರ್ಗವನ್ನನುಸರಿಸುತ್ತೇನೆ. 


೨-೩, ರಾಜೇಂದ್ರ, ನೀನು ಹೇಳಿದುವು ಶಾಸ್ತ್ರಗಳು. ಅವನ್ನು ನಾನು 
ಕೇಳಿದ್ದೇನೆ. ಅಲ್ಲದೆ ನಿನ್ಸ್ಟಿಂದೆ ನಾನು ವಿಶೇಷವಾಗಿ ಪೂಜಿತನಾಗಿದ್ದೇನೆ. ಇನ್ನು 
ನನ್ನ ಮನಸ್ಸಿಗೆ ಸಂಶೋಷವಾಗುವ ಬೇರೆಯ ಲೋಕಗಳಿಗೆ ಬೇಗನೆ 
ಹೋಗುತ್ತೇನೆ... ಮಹಾರಾಜ, ನಿನಗೆ ಮಂಗಳವಾಗಲಿ. ಸುನ್ರತನೇ, 
ಭಯರಹಿತನಾಗು. 


೫೧ 401 


ವರಾಹೆಪೆರಾಣಂ 


॥ ನಚಿಕೇತ ಉವಾಚ ॥ 
ಏವಮುಕ್ತ್ವಾ ತತೋ ಯಾತೋ ನಾರದೋ ಮುನಿಸತ್ತಮಃ | 
ತೇಜಸಾ ದ್ಯೋತಯನ್ಸರ್ವಂ ಗೆಗೆನಂ ಭಾಸ್ಕರೋ ಯಥಾ lel 
ನಿಚಚಾರ ದಿವಂ ರಮ್ಯಾಂ ಕಾಮಚಾರೋ ಮಹಾಮುನಿಃ 1 ೫! 


ಗತೇ ತಸ್ಮಿಂಸ್ತು ಸುಚಿರಂ ಸ ರಾಜಾ ಧರ್ಮವತ್ಸಲಃ | 


ಮಾಂ ದೃಷ್ಟ್ಯಾ ಸುಮನಾ ವಿಪ್ರಾ ವಾಕ್ಯ್ಯೈಶ್ಚಿತ್ರೈ ಶ್ಚವಂದಯನ್‌ ೬ ॥ 


ಕೃತ್ವಾ ಪೂಜಾಂ ಚ ಮೇ ಯುಕ್ತಾಂ ಪ್ರಿಯಮುಕ್ತ್ವಾ ಚ ಸುವ್ರತ । 
ವಿಸರ್ಜಯಾಮಾಸ ವಿಭುಃ ಸುಪ್ರೀತೇನಾಂತರಾತ್ಮೆನಾ 1೭॥ 


ಏತೆದ್ವಃ ಕಥಿತಂ ವಿಪ್ರಾಸ್ತಸ್ಯೆ ರಾಜ್ಞಃ ಪುರೋತ್ತಮೇ । 


ಇವಿ" 


ಯಥಾ ದೃಷ್ಟಂ ಶ್ರುತಂ ಚೈವ ಯಥಾ ಚೇಹಾಗೆತೋಹ್ಯಹಂ isl 


೪-೫. ನಚಿಕೇತ--ಮುಧಿವರ್ಯನಾದ ನಾರದನು ಹೀಗೆ ಹೇಳಿ ಅಲ್ಲಿಂದ 
ಹೊರಟುಹೋದನು. ಬೀಕಾದಕಡೆ ಸಂಚರಿಸುವ ಆ ಮಹಾಮುನಿ 
ಸೂರ್ಯನಂತೆ ತನ್ನ ತೇಜಸ್ಸಿನಿಂದ ಆಕಾಶವೆಲ್ಲನನ್ನೂ ಪ್ರಕಾಶಗೊಳಿಸುತ್ತ 
ರಮ್ಯವಾದ ಸ್ವರ್ಗಕ್ಕೆ ತೆರಳಿದನಂ. 


೬-೭. ಬ್ರಾಹ್ಮಣರೇ, ನಾರದನು ಹೊರಟು ಹೋಗಲಾಗಿ ಸುವ್ರತನ್ಕೂ 
ಧರ್ಮವತ್ಸಲನೂ ಆದ ಆ ಯಮರಾಜನು ಬಹೆಳೆಹೊತ್ತು ನನ್ನನ್ನು ನೋಡಿ, 
ಒಳ್ಳೆಯ ಮನಸ್ಸುಳ್ಳವನಾಗಿ ವಿಚಿತ್ರವಾದ ವಾಕ್ಯಗಳಿಂದ ಸ್ತ್ವೂತಿಸುತ್ತ 
ಉಚಿತವಾದ ರೀತಿಯಲ್ಲಿ ಪೂಜಿಸಿ, ಹಿತೋಕ್ತಿಯನ್ನಾಡಿ ಬಹು ಪ್ರೀತಿಯುತವಾದ 
ಮನಸ್ಸಿನಿಂದ ಅಲ್ಲಿಂದ ಕಳುಹಿಸಿಕೊಟ್ಟನು. 


೮. ಬ್ರಾಹ್ಮಣರೇ, ಆ ಯೆಮೆರಾಜನ ಪಟ್ಟಣದಲ್ಲಿ ನಾನು 
ನೋಡಿದುದನ್ನೂ, ಕೇಳಿದುದನ್ನೂ ನಾನು ಇಲ್ಲಿಗೆ ಹೇಗೆ ಬಂದೆನೆಂಬಂದನ್ನೂ 
ಮಗೆ ಹೇಳಿದುದಾಯಿತು. 


402 


ಇನ್ನೂ ರೆಹೆನ್ನೆರಡೆನೆಯೆ ಅಧ್ಯಾಯೆ 


॥ ವೈಶೆಂಪಾಯೆನ ಉವಾಚ ॥ 
ತಸ್ಯ ಶೆದ್ವಚೆನಂ ಶ್ರುತ್ವಾ ಹೃಷ್ಟೆಪುಷ್ಠಾಸ್ತಪೋಧನಾಃ! 


ಕೇಚಿದ್ವೈ ಖಾನಸಾಸ್ತತ್ರ ಕೇಟಿದಾಸನ್ನಿಶಾಸನಾಃ Ne 
ಸಾಧು ಸಾಧ್ವಿತಿ ಚೈವೋಕ್ತ್ವಾ ವಿಸ್ಮಯೋತ್ಪುಲ್ಲಲೋಚನಾಃ | 
ಯಾಯಾವರಾಸ್ತಥಾ ಚಾನ್ಶ್ಮೇ ವಾನಪ್ರಸ್ಥಾಸ್ತ ಥಾಪರೇ ॥ oo (| 
ಶಾಲೀನಾಶ್ಚ ತಥಾ ಕೇಚಿತ್ಕಾ*ಪೋತೀಂ ವೃತ್ತಿಮಾಸ್ಥಿತಾಃ । 
ತಥಾ ಚಾನ್ಯೇ ಜಗುರ್ವ್ವತ್ತಿಂ ಸರ್ವಭೊತದಯಾಂ ಶುಭಾಂ 08 ೧೧೪ 
ಶಿಲೋಂಭಾಶ್ಲೆ ತಥೈವಾನ್ಯೇ ಕಾಷ್ಕಾದಾಶ್ಚೆ ಮಹೌಜಸಃ | 

೩೦ © ಬ 
ಅಪಾಕಪಾಚಿನಃ ಕೇಚಿತ್ಪಾಕಿನಶ್ಚ ಕೈಚಿತ್ಪುನಃ ॥ ೧೨ ॥ 
ನಾನಾವಿಧಿಧರಾಃ ಕೇಚಿಜ್ಜಿತಾತ್ಮಾನಸ್ತು ಕೇಚನ | 
ಸ್ಥಾನಮೌನವ್ರತಾಃ ಕೇಚಿತ್ತಥಾನ್ಯೇ ಜಲಶಾಯಿನಃ ॥ ೧೩॥ 





೯. ವೈಶಂಪಾಯನಮುನಿ: ನಚಿಕೇತನ ಆ ಮಾತನ್ನು ಕೇಳಿ ತಪೋ 
ಧನರು ಹರ್ಷದಿಂದುಬ್ಬಿದವರಾದರು. ಕೆಲವರು ವಾನಪ್ರಸ್ಥರು ಸಂತೋಷದಿಂದ 
ನೆಗೆದರೂ. 

೧೦. ಭಿಕ್ಸಾವೃತ್ತಿಯಿಂಂದಿರುವ ಮತ್ತೆಕೆಲವರು ವಾನಪ್ರಸ್ಥರು ಆಶ್ಚರ್ಯ 
ದಿಂದ ಅರಳಿದ ಕಣ್ಣುಳ್ಳ ವರಾಗಿ 4 ಸಾಧು! ಸಾಧು! (ಚೆನ್ನು ಚೆನ್ನು)” 
ಎಂದರು. 

೧೧. ದಿಟ್ಟಿ ತನವಿಲ್ಲದ ಕೆಲವರು ಕಪೋತಗಳಂತೆ ಮೆತ್ತಗೆ ಹೊಂಕಾರದಿಂದ 
ತಮ್ಮ ಸಂತೋಷವನ್ನು ಸೂಚಿಸಿದರು. ಕೆಲವರು ಧೀರರು ಸರ್ವಭೂತದಯೆಯು 
ಶುಭಕರವಾದ ವೃತ್ತಿಯೆಂದು ಹಾಡಿದರು. 

೧೨-೧೫ ಬಳಿಕ ಜಿತೇಂದ್ರಿ ಯರೂ, ಮಹೌಜಸರೂ, ಶಿಲೋಂಛಾದಿ 
ವೃತ್ತಿ ತ್ರಿಗಳುಳ್ಳ ವರೂ ಆದ ಎಸಳು ನಾನಾವಿಧಿಗಳನ್ನ ನುಸರಿಸಿ ಕೆಲವರು ಸೂ ನ 

ವ್ರತಿಗಳಾಗಿಯೂ, ಕೆಲವರು ಮೌನವು ತಿಗಳಾಗಿಯೂ, ಕೆಲವರು ಜಲಶಾ ಮಿ 
ಗಳಾಗಿಯಾ, ಕೆಲವರು ಮುಖವನ್ನು ಮೇಲಕ್ಕೆ ಮಾಡಿ ಮೆಲಗಿಯೂ, ಕೆಲವರು 


* ಾಯೋತೀಂ (ಕಂ.) 


403 


ವೆರಾಹೆಪುರಾಣಂ 


ತಥೋರ್ಥ್ವಶಾಯಿಕಾಶ್ಚಾನ್ಯೇ ತಥಾನ್ಯೇ ಮೃಗೆಚಾರಿಣಃ | 
ಪಂಚಾಗ್ಮಯಸ್ತಥಾ ಕೇಚಿತ್ಕೇಚಿತ್ಸರ್ಣಫಲಾಶಿನಃ ॥ ೧೪ ॥ 


ಅಬ್ಭಕ್ಷಾ ವಾಯುಭಕ್ಷಾಶ್ಚ ತಥಾನ್ಯೇ ಶಾಕಭಕ್ಷಿಣಃ । 
ಅತೋನ್ಯೇಪ್ಯತಿತೀವ್ರಂ ವೈ ತಪಶ್ಚೈನ ಪ್ರಪೇದಿರೇ | ೧೫ ॥ 


ತಸಸೋನ್ಯನ್ನ ಚಾಸ್ತೀಶಿ ಚಿಂತಯಿತ್ವಾ ಪುನಃ ಪುನಃ | 


ಜನ್ಮನೋ ಮರಣಾಜ್ಹ್ಜೈವ ಕೇಚಿದ್ದೀರಾ ಮಹರ್ಷಯಃ | ೧೬ ॥ 
ಕ್ಯಾ ಧರ್ಮಮಧರ್ಮಂ ಚೆ ಶಾಶ್ವತೀಂ ಧಿಯಮಾಸ್ಕಿತಾಃ | 
ತ್ವಾ ಚೈವ ಕೆಥಾಮೇತಾಮೃ ಷೆಯೋ ದಿವ್ಯವರ್ಚಸಃ ll ce | 
ಜಗ ಹುರ್ನಿಯಮಾಂಸ್ತಾಂಸ್ತಾನ್ಭ ಯಹೇಶೋರನಿಂದಿತಾ8 ॥ ೧೮ || 





ಮೃಗಗಳಂತೆ ಚರಿಸುವವರಾಗಿಯ್ಕೂ ಪಂಚಾಗ್ನಿಮಧ್ಯೆದಲ್ಲಿರುವವರಾಗಿಯೂ, 
ಕೆಲವರು ಪರ್ಣಾಹಾರಿಗಳಾಗಿಯೂ, ಕೆಲವರು ಫಲಾಹಾರಿಗಳಾಗಿಯೂ, ಕೆಲ 
ವರು ಕೇವಲ ಜಲಾಹಾರಿಗಳಾಗಿಯೂ, ಕೆಲವರು ಶಾಕಾಹಾರಿಗಳಾಗಿಯ್ಕೂ 
ಮತ್ತೆ ಕೆಲವರು ವಾಯುಭಕ್ಷರು ಅಥವಾ ನಿರಾಹಾರಿಗಳಾಗಿಯೂ ಅತಿತೀವ್ರವಾದ 
ತಪಸ್ಸನ್ನು ಆಚರಿಸಲಾರಂಭಿಸಿದರು. 


೧೬-೧೮. ಜನನಮರಣಗಳಿಗೆ ಹೆದರದೆ ಧೀರೆರಾಗಿ ತಪಸ್ಸಿಗಿಂತಲೂ 
ಬೇರೆಯಾದುದಾವುದೂ ಇಲ್ಲವೆಂದು ಮತ್ತೆಮತ್ತೆ ಆಲೋಚಿಸಿ ಉಳಿದ ಧರ್ಮ 
ಗಳನ್ನು ಬಿಟ್ಟು ಅದರಲ್ಲೇ ಸ್ಥಿರಬುದ್ಧಿ ಯಿಂದಿದ್ದ ದಿವ್ಯತೇಜರೂ, ಅನಿಂದಿತೆರೊ 
ಅದ ಕೆಲವರು ಮಹರ್ಷಿಗಳು ನಚಿಕೇತನು ಹೇಳಿದೆ ಈ ಕಥೆಯನ್ನು ಕೇಳಿ ನರಕ 
ಭಯವನ್ನು ತಪ್ಪಿಸಿಕೊಳ್ಳಲು ಯಮನು ಹೇಳಿದ ಬೇರೆಬೇರೆಯ ನಿಯಮಗಳನ್ನು 


ಕೈಗೊ ಡರು, 


404 


ಇನ್ನೊರೆಹನ್ನೆರಡನೆಯೆ ಅಧ್ಯಾಯೆ 


*ಉದ್ದಾಲಕೋಪಿ ಧರ್ಮಾತ್ಮಾ ಪುತ್ರಂ ದೃಷ್ಟ್ವಾತಪೋಧನಂ | 
ಪ್ರೀತ್ಯಾ ಪರಮಯಾ ಯುಕ್ತೋ ಧರ್ಮಮೇವಾನ್ವಚಿಂತಯತ್‌ ॥ ೧೯ ॥ 


ಮವೇದಾರ್ಥೆಮನಿಂತೆಂ ವಿಷ್ಣುಂ ಶುದ್ಧಂ ಚಿನ್ಮಯಮೀಶ್ವರಂ। 
ಚಿಂತಯಾಮಾಸ ಧರ್ಮಾತ್ಮಾ ತಪಃ ಪರಮವತಾಸ್ಮಿ ತಃ ॥ ೨೦॥ಏ 


ಇದಂ ತು ಪರಮಾಖ್ಯಾನಂ ಭೆಗವದ್ಬ ಕ್ತ ಕಾರಕಂ | 
ಶೃಣುಯಾಚ್ಛಾ ವಯೇದ್ವಾಹಿ ಸರ್ವಕಾಮಾನವಾಪ್ಪುಯಾಶ್‌ ॥ ೨೧॥ 


ಇತಿ ಶ್ರೀವರಾಹಪುರಾಣೇ ಪ್ರಾಗಿತಹಾಸೇ ಸಂಸಾರಚಳ್ರೋಸಾಖ್ಯಾನೇ 
ಪ್ರಜೋಧನೀಯಂ ನಾಮ ದ್ವಾಡಶಾಧಿಕದ್ವಿಶತತಮೋಧ್ಯಾಯಃ 


೧೯. ಧರ್ಮಾತ್ಮನಾದ ಉದ್ದಾಲಕನೂ, ಯಮಲೋಕದಿಂದ ಬಂದು" 
ಅಲ್ಲಿನ ವಿಚಾರವನ್ನೆಲ್ಲಾ ತಿಳಿಸಿದ ತಪೋಧೆನನಾದ ಮಗನನ್ನು ನೋಡಿ, ಪರಮ 


ಪ್ರೀತಿಯುಳ್ಳವನಾಗಿಿ, ಧರ್ಮವನ್ನೇ ಆಲೋಚಿಸುತ್ತಿದ್ದನು. 


೨೦. ಆಧರ್ಮಾತ್ಮನು ಪರಮತಸಸ್ಸಿನಲ್ಲಿ ನೆಲಸ್ಕಿ ವೇದಪ್ರತಿಷಾದ್ಯನೂ, 
ಅಪ್ರಮೇಯೆನೂ, ಶುಧ್ಧ ನೂ, ಚಿನ್ಮಯನೂ, ಈಶ್ವರನೂ ಆದ ವಿಷ್ಣುವನ್ನು 
ಧ್ಯಾನಿಸುತ್ತಿದ್ದನು, 


೨೧. ಭಗವದ್ಭಕ್ತಿಯನ್ನುಂಟುಮಾಡುವ ಈ ಸರಮಾಖ್ಯಾನವನ್ನು ಕೇಳು 
ವವರೂ, ಇತರರಿಗೆ ಕೇಳಿಸುವವರೂ, ಸರ್ವೇಷ್ಟಾರ್ಥಗಳನ್ನೂ ಪಡೆಯುವರು 


ಅಧ್ಯಾಯದ ಸಾರಾಂಶೆ-- 

ಈ ಅಧ್ಯಾಯದಲ್ಲಿ ಯೆಮಲೋಕದಿಂದ ನಾರದನು ಹೊರಟುಹೋದುದ್ಕು 
ಯಮನು ನಚಿಕೇತನನ್ನು ಗೌರವಿಸಿ ಹಿಂದಕ್ಕೆ ಕಳುಹಿಸಿದ ಬಗೆ, ನಚಿಕೇತನ 
ಭಾಷಣವನ್ನು ನೇಳಿದ ಖುಹಿಗಳೇ ಮೊದಲಾದವರ ಸ್ಥಿತಿ ಇವೇ ಮೊದಲಾದು 
ವನ್ನು ತಿಳಿಸಿದೆ. 

ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರಹನ್ನೆರಡನೆಯೆ ಅಧ್ಯಾಯ 


* ನಾಚಿಕೇತೋಷ್ತಿ 


405 


॥ ಶ್ರೀಃ ॥ 


ae 


ತ್ರಯೋದಶಾಧಿಕದ್ದಿಶತತಮೋಧ್ಯಾಯಃ 
ಅಥ ಗೋಕರ್ಣೇಶ್ವರಮಾಹಾತ್ಮ್ಯಂ 





॥ ಸೂತ ಉವಾಚೆ ॥ 
ಪುರಾ ದೇವೈರ್ವಿನಿಹತೇ ಸಂಗ್ರಾಮೇ ತಾರಕಾಮಯೇ 4 
ಅತ್ಯುಚ್ಛಿ ವಿತೇ ಪ್ರತಿಬಲೇ ದಾನವಾನಾಂ ಬಲೇ ತಥಾ Hos 
ಸೆಹೆಸ್ರಾಶ್ಲೇ ಲಬೃ್ಬಸದೇ ಸ್ಷೀಣಶತ್ರೌ ಗೆತಾಸ್ಪದೇ । 
ಸಮ್ಮಕ್ಪ ಎಸೊತಿಮಾಪನ್ನೇ ತ್ರೆ ಲೋಕೇ ಸಚರಾಚರೇ ॥೨॥ 


ಶೃಂಗೇ ಚೈವಾಚಲೇಂದ್ರಸ್ಯ ಮೇರೋಸ್ಸೆರ್ವಹಿರೆಣ್ಮಯೇ | 
ಮಣಿನಿದ್ರುಮವಿದ್ಧೇ ಚ ವಿಪುಲೇ ಪಂಕಜಾಸನೇ an 


ಇನ್ನೊರೆಹೆದಿಮೂರನೆಯೆ ಅಧ್ಯಾಯ 
ಗೋಕರ್ಣೇಶ್ವರಮಹಿಮೆ. 


ತಿ 


೧.೨. ಪೂರ್ವದಲ್ಲಿ ದೇವತೆಗಳಿಗೂ ತಾರಕಾಸುರನಿಗೂ ನಡೆದ ಯುದ್ಧ 
ದಲ್ಲಿ ದೇವವಿರೋಧಿಗಳಾದ ದಾನವರ ಸೇನಾಬಲವು ಅತ್ಯಧಿಕವಾಗಿದ್ದರೂ ದೇವತೆ 
ಗಳು ಅವರನ್ನು ನಾಶಗೊಳಿಸಿ ತಾರಕನನ್ನೂ ಸಂಹರಿಸಿದ ಬಳಿಕ ದೇವೇಂದ್ರನು 
ತನ್ನೆ ಪದವಿಯನ್ನು ಪಡೆದು ಸುಖದಿಂದಿರುತ್ತಿರಲು ಚರಾಚರಗಳಿಂದ ಕೂಡಿ 
ಮೂರಂಲೋಕವೂ ಚೆನ್ನಾಗಿ ಪ್ರಜಾಪೂರ್ಣವಾಗಿದ್ದಿತು. 





೩-೫ ಆಗ ಪೂರ್ಣವಾಗಿ ಸುವರ್ಣಮಯವೂ, ಪರ್ವತೋತ್ತಮವೂ 
ಆದ ಮೇರುವಿನ ರತ್ನಖಚಿತವೂ, ವಿಸ್ತಾರವೂ ಆದ ಶಿಖರದಲ್ಲಿ ಕಮಲಪೀಠದ 


06 


ಇನ್ನೊರಹೆದಿಮೂರೆನೆಯೆ ಆಧ್ಯಾಯ 


ಸುಖೋಪವಿಸ್ಟಮೇಕಾಗ್ರೆಂ ಸ್ಥಿರಚಿತ್ತಂ ಕೃತೇಶ್ಲ್ಚಣಂ | 


ನಿವೈ ತ್ರಕಾರ್ಯಂ ಮುದಿತಂ ಸೂರ್ಯವೈಶಶ್ಚಾನರದ್ಯುತಿಂ i ೪॥ 
ಬ ಜಿ 

ಪ್ರಣಮ್ಯ ಮೂರ್ಧ್ನಾ ಚರೆಣಾವುಪಗೃಹ್ಯ ಸಮಾಹಿತಃ | 

ಬ್ರಹ್ಮಾಣಂ ಪರಿಪಪ್ರಚ್ಛೆ ಕುಮಾರೋ ನತಿಪೂರ್ವಕಃ ೫ ॥ 


॥ ಸನತ್ಕುಮಾರ ಉವಾಚ ॥ 
ಭೆಗೆವನ್‌ ಶ್ರೋತಂಮಿಚ್ಛಾವಿಂ ಪುರಾಣಮೃಹಿಸಂಸ್ತುತಂ | 
ಪುರಾಣಂತು ಮಹಾಭಾಗೆ ತೃತ್ತಸ್ತತ್ನವಿದಾಂ ವರ ॥೬॥ 


ತಿ ದ 


ಕೆಥಮುತ್ತೆರಗೋಕೆರ್ಣಂ ದಕ್ಷಿಣಂ ಚ ಕಥಂ ವಿಭೋ! 
ಶೃಂಗೇಶ್ವರಸ್ಯ ಪರಮಂ ಕಥಂ ಸಮ್ಯಕ್ಸ ಅತಿಷ್ಠಿತೆಂ Ha ll 


ಸ್ನೇತ್ರೈಸೈ ಕಂ ಪ್ರಮಾಣಂ ಸ್ಯಾಶ್ಮಿಂ ಚ ತೀರ್ಥಫಲಂ ಸ್ಮೃತಂ | 
ಕಥಂ ಪಶುಪತಿಸ್ತತ್ರ ಭಗವಾನ್ಮೃ ಗರೂಪಧೃಕ್‌ ॥೮॥ 


ಮೇಲೆ, ತನ್ನ ಕಾರ್ಯವನ್ನು ನೆರವೇರಿಸಿ ಸುಖದಿಂದ ಕುಳಿತು ಏಕಾಗ್ರಸ್ಥಿರ 
ಚಿತ್ತೆ ನೊ, ಸಂತೋಷವುಳ್ಳವನೂ ಆಗಿ ತನ್ನನ್ನು ನೋಡಿದ ಸೂರ್ಯಾಗ್ದಿಸವಂ 
ತೇಜನಾದ ಬ್ರಹ್ಮನನ್ನು ಆತನ ಪಾದಗಳ ಮೇಲೆ ಶಿರವನ್ನಿಟ್ಟು ವಂದಿಸಿದ ಬ್ರಹ್ಮ 
ಪುತ್ರನಾದ ಸನತ್ಯುಮಾರನು, ವಿನಯಸಮಾಧಾನಗಳಿಂದ ಕೇಳಿದನು. 


೬. ಸನತ್ಕುಮಾರ: ತತ್ವಜ್ಞೋತ್ತಮೆನೂ, ಪೊಜ್ಯನೂ ಆದ ಭಗ 
ವಂತನೇ, ಪುರಾಣವು ಖಷಿಸ್ತೂತವಾದುದಲ್ಲವೆ! ಅದನ್ನು ನಾನು ಕೇಳಲಿಷ್ಟ 
ಪಡುತ್ತೇನೆ. 

೭-೮. ವಿಭುವ ಉತ್ತಮವಾದ ಉತ್ತರಗೋಕರ್ಣಕ್ಷೇತ್ರವೂ, ದಕ್ಷಿಣ 
ಗೋಕರ್ಣ ಕ್ಷೇತ್ರವೂ ಹೇಗೆ ಚಿನ್ಮಾಗಿ ಪ್ರತಿಷ್ಕಿತವಾಯಿತು? ಶೈಂಗೇಶ್ವರಕ್ಷೇತ್ರಧ 
ಪ್ರಮಾಣವೇನು? ಅಲ್ಲಿನ ತೀರ್ಥ ಫಲವೇನು? ಈಶ್ವರನು ಆ ಕ್ಷೇತ್ರದಲ್ಲಿ ಹೇಗೆ 
ಮೃಗರೂ ಪವನ್ನು ಧರಿಸಿದ್ದನು 9 

407 


ವರಾಹಪುರಾಣಚಂ 


ಸರ್ವೈಸ್ತ್ವತ್ರ್ರಮುಖೈರ್ಜೀವೈಃ ಕಥೆಮಾಸಾದಿತಂ ಪುನಃ | 


ಮೃಗರೂಪೆಂ ಕಥಂ ಚಾಸ್ಯ ಶರೀರೆಂ ಕ್ಷ ಪ್ರತಿಷ್ಠಿತಂ fe 
ಯಥಾ ಯತ್ರ ಚೆ ಯಸ್ತತ್ರ ವಿಧಿಸ್ಸಮ್ಯಗೆನುಹ್ಮಿತಃ | 

ತತ್ಸರ್ವಂ ನಿಖಲೇನಾಶು ಬ್ರೂಹಿ ಮೇ ವಾಗ್ವಿದಾಂ ವರ 100॥ 
ಏವಮುಕ್ತೆಸ್ಸ ಭೆಗವಾನ್ಸ ಅ್ರಹ್ಮಾ ಬ್ರಹ್ಮವಿದಾಂ ವರಃ! 

ಉವಾಚ ತಸ್ಮೆ ಗ ಪುತ್ರಾಯ ಗುಹ್ಯಮೇತತ್ಪುರಾತನಂ sco 

॥ ಬ್ರಹ್ಮೋವಾಚ ॥ 

ಶೃಣು ವತ್ಸ ಮಹಾಭಾಗೆ ಯೆಥಾತೆತ್ವಂ ಬ್ರನೀಮಿ ಶೇ! 
ಪುರಾಜಮೇತದ್ಬ್ರಹ್ಮರ್ಜೇ ಸರಹಸ್ಯಂ ಯಥಾಶ್ರುತಂ 8 ೧೨1 
ಅಸ್ತಿ ಭೂಧರರಾಜಸ್ಯ ಮಂದರೆಸ್ಕೋತ್ತೆರೇ ಶುಚೌ । 

ಮುಂಜವಾನ್ಹಾಮ ಶಿಖರೀ ನಂದನೋಪವನದ್ಯುತಿಃ ॥ ೧೩ ॥ 





೯. ಮ.ಗರೂಪಧರನಾದ ಆತನೆ ದೇಹವು ಎಲ್ಲಿದ್ದುದು ಹೇಗೆ ನಿನ್ನನ್ನು 
ಮುಂದಿಟ್ಟುಕೊಂಡು ಹೋದ ದೇವತೆಗಳಿಗೆ ಲಭಿಸಿತು? 


೧೦. ನೀವು ಎಲ್ಲೆಲ್ಲಿ ಯಾವಯಾವ ಉತ್ತಮವಿಧಿಯನ್ನು ಹೇಗೆ ಅನು 
ಸರಿಸಿದಿರಿ? ವಾಗ್ಮಿವರ್ಯನೇ, ಅದೆಲ್ಲವನ್ನೂ ನನಗೆ ಬೇಗನೆ ಹೇಳು. 


೧೧. ಸನತ್ಯುಮಾರನು ಹಾಗೆ ಕೇಳಲು ಬ್ರ ಹ್ಮಜ್ಞೋತ್ತಮನೂ, 
ವೂಜ್ಯನೂ ಆದ ಚತುವರ್ಣಖಬ್ರಹ್ಮೆನು ತನ್ನ ಪುತ್ರನಾದ ಆತನಿಗೆ ಪುರಾತನ 
ವಾದ ಈ (ಮುಂದಿನ) ರಹಸ್ಯವನ್ನು ಹೇಳದನು, 


೧೨. ಬ್ರಹ್ಮ ಮಹಾಭಾಗ್ಯ, ವತ್ಸ ಬ್ರಹ್ಮರ್ಸೀ, ರಹೆಸೈವಾಗಿರುವೆ 
ಈ ಪುರಾಣವನ್ನು ನಿಜವಾಗಿ ನಾನು ಕೇಳಿಯೂ ನೋಡಿಯೂ ಇರುವಂತೆ ನಿನಗೆ 
ಹೇಳುತ್ತೇನೆ. ಕೇಳು. 


೧೩, ಪರ್ವತರಾಜನೆನಿಸಿಕೊಂಡಿರುವ ಮಂದರದ ಉತ್ತರದ ಪರಿಶುದ್ಧ 
ವಾದೆಡೆಯಲ್ಲಿ ನೆಂದನವನದಂತೆ ಹೊಳೆಯುವ ಮುಂಜನಂತನೆಂಬ ಹೆಸರಿನ 
ಪರ್ವತವಿದೆ. 


408 


ಇನ್ನೊರೆಹೆದಿಮೊರೆನೆಯೆ ಅಧ್ಯಾಯ 


ವಜ್ರಸ್ಥಟಳೆಸಾಸಾಣಃ ಪ್ರವಾಲಾಂಕುರಶರ್ಕರಃ | 
ನೀಲಾಮಲಶಿಲಾವರ್ಣೋ  ಗುಹಾನಿರ್ರುರಕಂದರಃ | ೧೪ ॥ 


ವಿಚಿತ್ರಕುಸುಮೋಹೇಶೈರ್ಲತಾಮಂಜರಿಧಾರಿಭಿಃ । 
ರೇಜೀ ಯೆಃ ಪ್ರಾಂಶುಭಿಶ್ಶ ಎ0ಗೈರುಲ್ಲಿಖದ್ಭಿರಿವಾಂಬರಂ ॥ ೧೫ ॥ 


ದೆರ್ಯೆಸ್ತೆಕ್ರಾಧಿಕೆಂ ರೇರ್ಜುನಾಧಾತುಪರಿಸ್ರನೈಃ | 
ಶಿಲೀಂಧ್ರಕುಸುಮೋಸೇತಾಶ್ಲಿತ್ರಿತಾ ಇವ ಸೆರ್ವತೆಃ ॥ ೧೬ ॥ 


ಶೇತ್ರೆ ಕೇತಕಿಖಂಡಾಶ್ಚ ಕುಂದಖಂಣಾಶ್ಚ ಪುಸ್ಪಿತಾಃ | 


ಉನ್ಮೀಲಿತಾ ಇವಾಭಾಂತಿ ಧಾತಕೀವನರಾಜಿಭಿಃ li ೧೭ ॥ 
ಭಿನ್ನೇಂದ್ರನೀಲನಿಮಲೈರ್ಧಾತೈಃ ಪ್ರಸ್ಪವಣಾಂಬುಭಿಃ | 
ಚಿತ್ರೈಃ ಕುಸುಮಸಂಛನ್ನೈಃ ಶಿಲಾಪ್ರಸ್ತರವಿಸ್ತಕೈಃ Il as I 


ಹ 


೧೪-೧೫. ಅದು ವಜ್ರದ ಹೆರಳುಗಲ್ಲುಗಳ್ಕೂ ಸಣ್ಣಸಣ್ಣ ಹೆವಳೆಗಳೆಂಬ 
ಮರಳೂ, ಶುದ್ಧವಾದ ನೀಲಮಣಿವರ್ಣದ ಗುಹೆಗಳೂ, ರುರಿಗಳೂ ಉಳ್ಳುದಾಗಿ 
ವಿಚಿತ್ರವಾದ ಹೊಗೊಂಚಲುಗಳಿಂದ ಕೂಡಿದ ಬಳ್ಳಿಗಳ ಪೊದೆಗಳುಳ್ಳುವಾಗಿ 
ಆಕಾಶವನ್ನು ಚುಚ್ಚುವಂತೆ ಇರುವ ಉನ್ನತವಾದ ಶಿಖರಗಳಿಂದ ಹೊಳೆಯು 
ಕ್ರಿರುವುದು. 


೧೬. ಎಲ್ಲಾ ಕಡೆಯೂ ಜಾಲಾರಿಹೊಗಳಿಂದ ಕೂಡಿ ಚಿತ್ರಿತವಾದಂತಿರುವ 
ಬೆಟ್ಟದ ಗುಹೆಗಳು ನಾನಾವಿಧವಾದ ಧಾತುವಸ್ತುಗಳ ಒರತೆಗಳಿಂದ ಅಧಿಕವಾಗಿ 
ಹೊಳೆಯುತ್ತಿರುವುವು. 


೧೭. ಅಲ್ಲಿ ಹೊಬಿಟ್ಟಿರುವ ಕೇದಗೆ (ತಾಳೆಯ ಮತ್ತು ಮೊಲ್ಲೆಯ 
ಪೊದೆಗಳೂ, ಧಾತಕೀ (ಆರೆ) ವನಗಳ ಸಾಲುಗಳೂ, ಕಣ್ಣುಗಳನ್ನು ತೆರೆದಿರುವಂತೆ 
ಹೊಳೆಯುತ್ತಿವೆ. 


೧೮-೨೦. ಉತ್ತಮವಾದ ಆ ಪರ್ವತವು ಒಡೆದ ಇಂದ್ರನೀಲಮಣಿಯೊಳ 
ಭಾಗದಂತೆ ಹೊಳೆಯುವ ಶುದ್ಧವಾದ ಬೆಟ್ಟಿ ಜೌಗುನೀರಿನಿಂದಲೂ, ವಿಚಿತ್ರವಾದ 
ಹೊಗಳು ಹರಡಿರುವುದರಿಂದ (ಇಂದ್ರಚಾಪ) ಕಾಮನಬಿಲ್ಲಿನಂತೆ ಮನೋಹರ 


೫೨ 409 


ವರಾಹಪುರಾಣಂ 


ಶೆಕ್ರಚಾಸನಿಭೈರಮ್ಮ್ಯೈಃ ಕುಬೀರಭೆವನದ್ಯುತೌ | 


ತಸ್ಮಿನ್ನಗವರೇ ರನ ಮಹೋರಗೆನಿಷೇವಿತೇ 1೮೯೪ 
ಕ್ರೀಡದ್ದಿರ್ದೇವನಿಶುನೈರ್ಸೈತ್ಯದ್ಧಿಶ್ಲಾಪ್ಪರೋಗಣ್ಯೈೈಃ 

ಕೂಜದ್ಳಿಶ್ಶಿ ಖಿಭಿರ್ಮ ತ್ತೆ ಸೇವಿತೇ ಚ ನಗೋತ್ತನೇ # sof 
ಕಲ್ಲಾರಕುಸುಮೋಪೇತೈಃ ಹೆಂಸಸಾರಸಸೇವಿತೈಃ । 
ಪ್ರಸನ್ನಸಲಿಲಾಕೀರ್ಣೈಃ ಸೆರೋಭಿಃಫುಲ್ಲಪಂಕಜೈಃ 1೨೧i 
ಗಜಯೂಥಾನುಕೀರ್ಣಾಭಿರ್ಜುಷ್ಟಾಭಿರ್ಮ್ಮಗಪ ಕ್ಷಿಭಿಃ । 
ಸೇವಿತಾಭಿರ್ಮುನಿಗೆಣೈಸ್ಸರಿದ್ಧಿರುಪಶೋಭಿತೇ 8 ೨೨ ॥ 
*ನ್ನರೋದ್ಲೀತಕುಹರೇ ಪರಪುಷ್ಪನಿನಾದಿಶೇ ; 

ವಿದ್ಯಾಥರಶತಾಕೀರ್ಣೀ ದೇವಗೆಂಧರ್ವಸೇನಿಶೇ ॥ ೨೩೪ 
ಧಾರಾಸಾತೈಶ್ಚ ಶೋಯಾನಾಂ ವಿಸ್ಫುಲಿಂಗೈಸ್ಸ ಹಸ್ರಶಃ | 
ಪ್ರಜ್ವಾಲಿತೇತುಲೇ ಶೃಂಗೇ ರಮ್ಯೇ ಹರಿತಶಾದ್ವಲೇ ॥ ೨೪॥ 


ವಾದ ಹಲವು ಹಾಸುಗಲ್ಲುಗಳಿಂದ ಕುಬೇರನ ಅರಮನೆಯಂತೆ ಹೊಳೆಯುತ್ತ 
ಮಹೋರಗೆಗಳ ನೆಲೆಯಾಗಿ, ವಿಹರಿಸುವ ದೇವದಂಪತಿಗಳಿಂದಲೂ, ನರ್ತಿಸಂವ 
ಅಸ್ಸರಸ್ತ್ರೀಯರ ಗುಂಪಿಥಿಂದಲ್ಕೂ ಕೇಕಾಧ್ವನಿಯನ್ನು ಮಾಡುವ ಮದಿಸಿದೆ 
ನನಿಲುಗಳಿಂದಲೂ ಒಪ್ಪ ತ್ತಿರುವುದು. 


೨೧-೨೨ ಅಲ್ಲದೆ ಅರಳಿದ ಸೌಗಂಧಿಕ, ಕಮಲಪುಪ್ಪಗಳಿಂದಲೂ, ಹೆಂಸ 
ಸಾರಸಪಕ್ಷಿಗಳಿಂದಲ್ಕೂ ಒಪ್ಪುವ ನಿರ್ಮಲೋದಕಪೊರ್ಣಗಳಾದ ಸರೋವರ 


ಗಳಿಂದಲೂ, ಆನೆಗಳ ಗುಂಪುಗಳಿಂದಲ್ಕೂ ಮೃಗಪಕ್ಷಿಸಮೂಹದಿಂದಲೂ, ಖುಷಿ 
ಗಣಸೇವಿಶಗಳಾದ ನದಿಗಳಿಂದಲೂ ಸೊಗಸುತ್ತಿರುವುದು. 


೨೩-೨೪, ಮತ್ತು ಅಲ್ಲಿ (ಗುಹೆಗಳಲ್ಲಿ) ಕಿನ್ನರರು ಗಾನಮಾಡುತ್ತಿರುವರು. 
ಕೋಗಿಲೆಗಳು ಧ್ವೈನಿಗೈಯ್ಯುತ್ತಿರುವುವು, ನೂರಾರುಜನ ವಿದ್ಯಾಧೆರರೂ, ದೇವ 
ಗಂಧರ್ವರೂ, ಇರುವರು. ಹಲವು ಜಲಪಾತಗಳಿರುವುವು. ಆ ಪರ್ವತದ ಶಿಖ 
ರವು ಸಾವಿರಾರು ಕಿಡಿಗಳಿಂದ ಬೆಳಕುಳ್ಳದಾಗಿರುವುದು. ಆ ಪರ್ವತಪ್ರದೇಶವು 
ಹುಲ್ಲಿನ ಬಯಲುಗಳಿಂದೆ ಹೆಸುರಾಗಿರುವುದು. 


410 


ಇನ್ನೂರಹೆದಿಮೂರೆನೆಯ ಅಧ್ಯಾಯೆ 


ಸರ್ವರ್ತುಕನನೋದ್ಯಾನೇ ಪುಷ್ಪಾಕರಸುಶೋಭಿಕೇ । 
ಯೆಕ್ಷಕಿಂಸುರುಷಾವಾಸೇ ಗುಹ್ಮಕಾನಾಮಥಾಶ್ರಯೇ 8 ೨೫ 8 


ತಸ್ಮಿನಿರಿನರೇ ರಮ್ಕೋ ಸೇನಿತನ್ಯೇ ಸುಶೋಭನೇ | 
ಧರ್ಮಾರಣ್ಕೇ ತಪಃಶ್ಲೇಶ್ರೇ ನರಿನಿಸಿದ್ದನಿಹೇವಿತೇ ॥ ೨೬ ॥ 


ವೆರೆದಸ್ತತ್ರ ಭಗೆವಾನ್‌ ಸ್ಥಾಣುರ್ನಾಮ ಮಹೇಶ್ವರಃ | 
ಸರ್ವಾಮರಗುರುರ್ದೇವೋ ನಿತ್ಯಂ ಸನ್ನಿಹಿತ ಪ್ರಭುಃ ೨೭% 


ಭಕ್ತಾನುಕಂಪೀಸ ಶ್ರೀಮಾನ್ನಿರೀಂದ್ರಸುತಯಾ ಸಹ। 
ಸ ಹ್ಯಧ್ಯಾಸ್ತೇ ಗಿರಿವರೆಂ ಪಾರ್ಷದೈಶ್ಚ ಗುಹೇನ ಚ ॥ ೨೮ ॥ 


ನಏಿಮಾನಯಾಯಿನಸ್ಸರ್ವೇ ತಂ ದೇವಮಜಮವ್ಯ ಯಂ | 
ಆಜಗ್ಮುಸ್ಸೇನಿತುಂ ದೇವಾ ವರೇಣ್ಯಮಜಮವ್ಯಯಂ | 
ಅನ್ಯೇ ಜೇೀವನಿಕಾಯಾಶ್ಚ ಸೇವಿತುಂ ಪಪ್ರೆಶಂತಿ ತಂ H ೨F 


೨೫. ಅಲ್ಲಿನ ವನೋದ್ಯಾನಗಳು ಸರ್ವಖುತುಗಳಲ್ಲೂ ಫಲಪುಷ್ಪಾದಿ 
ಗಳಿಂದ ತುಂಬಿ ಚೆನ್ನಾಗಿ ಶೋಭಿಸುವುವು. ಅಲ್ಲಿ ಯಕ್ಷರೂ ಕಿಂಪುರುಷರೂ, 
ಗುಹ್ಯಕರೂ ವಾಸಿಸುವರು, 


೨೬-೨೭. ಬಹು ರಮ್ಯವೂ, ಮಂಗಳಕರವೂ ಆಗಿ ಸೇವ್ಯವಾಗಿರುವ ಆ 
ಉತ್ತಮಗಿರಿಯ ಧರ್ಮಾರಣ್ಯದಲ್ಲಿ ಮುನಿಗಳ್ಕೂ ಸಿದ್ಧರೂ ನೆಲಸಿರುವ ತಸಃಕ್ಷೇತ್ರ 
ದಲ್ಲಿ ವರದನೂ, ಭಗವಂತನೂ, ಸರ್ವಾಮರಗುರುವೂ, ಪ್ರಭುವೂ, ದೇವನೂ 
ಆದ ಈಶ್ವರನು ಸ್ಥಾಣುವೆಂಬ ಹೆಸರಿನಿಂದ ಯಾವಾಗಲೂ ನೆಲಸಿರುವನಂ, 


೨೮. ಆ ದೇವನು ಅಲ್ಲಿ ಪಾರ್ವತೀಷಣ್ಮುಖರೊಡನೆಯೂ, ಪ್ರಮಥರೊಡ 
ನೆಯೂ ಭಕ್ತದಯಾಪರನಾಗಿ ವಾಸಿಸುವನು. 


೨೯. ಅಜನೂ, ಅವ್ಯಯನೂ, ಶ್ರೇಷ್ಠನೂ ಆದ ದೇವನನ್ನು ಸೇವಿಸಲು 
ವಿಮಾನಗಾಮಿಗಳಾದ ದೇವತೆಗಳೆಲ್ಲರೂ ಅಲ್ಲದೆ ಇತರ ಎಲ್ಲಾ ದೇವತೆಗಳೂ 
ಅಲ್ಲಿಗೆ ಬರುವರು. 


411 


ವರಾಹೆಪ್ರೆರಾಣಂ 


ತಕ್ರತ್ರ್ರೇತಾಯುಗೇ ಕಾಲೇ ನಂದೀ ನಾಮ ಮಹಾಮರಿನಿ॥ | 
ಆರಿರಾಧಯಿಸುಶೈರ್ವಂ ತಪಸ್ತೇಹೇ ಸುದಾರುಣಂ " ೩0 || 


ಗ್ರೀಷ್ಮೇ ಪಂಚತೆಪಾಸ್ತಿಷ್ಮೇಚ್ಛಿಶಿಕೇ ಸಲಿಲಾಶ್ರೆಯಃ | 
ಊರ್ಧ್ವಬಾಹುರ್ನಿರಾಲಂಬಸ್ರೋಯಾನಿಲಹುತಾಶನೈಃ Hall 


ವ್ರತೈಶ್ಚ ಖಿನಿಥೈರುಸ್ರೈಸ್ತಪೋಭಿರ್ನಿಯಮೈೈಸ್ತ್ವಥಾ | 


ಜಸಪುಷ್ಬೋಪಹಾರೈಶ್ಟೆ ಕಾಲೇ ಕಾಲೇ ಮುನಿಸ್ಸೆದಾ ॥ ೩೨॥ 
ಶಂಕರಂ ವಿಧಿನಪೃಕ್ತ್ಯಾ ಸೋರ್ಚಯದ್ದಿಜಪುಂಗೆವಃ | 
ಉಗ್ರೇಣ ತಪಸಾತ್ಮಾನಂ ಯೋಜಯುಾಮತಾಸ ಸುವ್ರತಃ | ೩೩॥ 


ಕಾಷ್ಮೆ ಭೂತೋ ಯದಾ ವಿಪ್ರಃ ಕೈಶೋ ಧರ್ಮುಸುಸೆಂತೆಕಃ | 
'ಸಾಮೋಭೂತ್ಯೃಷ್ನ ವರ್ಣಶ್ನೆ ತತಃ ಪ್ರೀತಶ್ಚೆ ಶಂಕರಃ ॥ ೩೪ ॥ 





೩೦, : ಕ್ರೇತಾಯುಗದಲ್ಲಿ ನಂದಿಯೆಂಬ ಮಹರ್ಸಿಯು ಶಂಕರನನ್ನು 


ಸಂತೋಷಪಡಿಸಲಿಜ್ಛೆಯುಳ್ಳ ವನಾಗಿ ಅಲ್ಲಿ ಅತಿತೀವ್ರವಾದ ತಸಸ್ಸನ್ನು ಮಾಡಿ 
ದನ್ನು 


೩೧-೩೩. ಆ ಮುನಿವರ್ಯನು ಬೇಸಗೆಯಲ್ಲಿ ಪಂಚಾಗ್ನಿಮಧ್ಯೆದಲ್ಲಿಯ್ಕೂ 
ಚಳಿಗಾಲದಲ್ಲಿ ನೀರಿನಲ್ಲಿಯೂ, ತೋಳುಗಳನ್ನು ಮೇಲೆತ್ತಿ ಜಲಾನಿಲಾಗ್ತಿಗಳೆಲ್ಲದೆ 
ಬೇರೆ ಆಶ್ರಯವಿಲ್ಲವವನಾಗಿ ನಿಂತು ಬಗೆಬಗೆಯ ಉಗ್ರತಪಸ್ಸುಗಳಿಂದಲೂ 
ನಿತ್ಯವೂ ಭಕ್ತಿಪೂರ್ವಕವಾಗಿ ಆಯಾಕಾಲದಲ್ಲಿ ಜಪಪತ್ರಪುಷ್ಟೋಪಹಾರಗಳಿಂದ 
ವಿಧಿಪೂರ್ವಕವಾಗಿ ಪೂಜಿಸುವುದರಿಂದಲೂ ಆ ಶಂಕರನನ್ನು ಆರಾಧಿಸುತ್ತಿದ್ದನು. 
ಹೀಗೆ ಆ ಸುವ್ರತನು ಘೋರವಾದ ತಪಸ್ಸಿನಲ್ಲಿ ನಿರತನಾಗಿದ್ದನು. 


೩೪. ಧರ್ಮನಿರತನಾದ ಆ ಬ್ರಾಹ್ಮಣನು ಹಾಗೆ ಕೃಶನಾಗಿ ಕಗ್ನಿಯಂತೆ 
ಕುಂದಿ ಕಪ್ಪಾದ ಬಳಿಕ ಶಂಕರನು ಆತನಿಗೊಲಿದನು. 


412 


ಇನ್ನೊರೆಹದಿಮೊರೆನೆಯೆ ಅಧ್ಯಾಯೆ 


ಸಮ್ಮಗಾರಾಧಿಶಕೋ ಭಕ್ತ್ಯಾ ನಿಯಮೇನ ಚೆ ತೋಷಿತಃ ! 
ತದಾತ್ಮದರ್ಶೆನಂ ಪ್ರಾದಾತ್ಸೆ ಮುನೇರ್ವ್ವಷಭಧ್ವಜಃ ॥ ೩೫ ॥ 


ಉಕ್ತೆವಾಂಶ್ಚ ಮುನಿಂ ಶೆರ್ವಶ್ಚಕ್ಷುರ್ದಿವ್ಯಂ ದದಾಮಿ ತೇ! 
ಅದೃಶ್ಯೆಂ ಪಶ್ಯ ಮೇ ರೊಸ್‌ಂ ವಶ್ಸಪ್ರೀತೋಸ್ಮಿಶೇ ಮುನೇ ॥.೩೬॥ 


ಯೆತ್ಸೆಶ್ಯಂತೀಹ ವಿದ್ಭ್ರಾಂಸೋ ರೂಪಮಪ್ರೆತಿವತೌಜಸಂ ] 
ಸಹಸ್ರಸೂರ್ಯಕಿರಣಂ ಜ್ವಾಲಾಮಾಲಿನಮೂರ್ಜಿತಂ ॥ ೩೭ | 


ಬಾಲಾರ್ಕಮಂಡಲಾಕಾರೆಂ ಪ್ರಭಾಮಂಡಲಮಂಡಿತೆಂ | 
ಜಟಾಜೂಟಿತಬಾಶ್ಲಿ ಪ್ಟಚಂದ್ರಾಐಂ ಕೃ ತಶೇಖರಂ ॥೩೮॥ 


ಜಗೆದಾಲೋಚನೆಂ ಶ್ರೀಮತ್ರೆದೀಸ್ತೆಂತೆಂ ತ್ರಿಲೋಚೆನೆಂ | 
ಎಐದೇಶಮಾತ್ರಂ ರುಚಿರಂ ಶತಶೀರ್ಷಂ ಶಶೋದರೆಂ Harn 


೩೫. ಭಕ್ತಿಯಿಂದ ಚೆನ್ನಾಗಿ ಆರಾಧಿತನೂ ತಪೋನಿಯಮದಿಂದ 
ಸಂತೋಷಿತನೂ ಆದ ವೈಷಭಧ್ವೆಜನಾದ ಆ ಶಂಕರನು ಅಮುನಿಗೆ ಪ್ರತ್ಯಕ್ಷ 
ನಾದನು. 


೩೬, ಅಲ್ಲದೆ ಆ ಶಂಕರನು ಆ ಮುನಿಯನ್ನು ಕುರಿತು ವತ್ಸ, ನಿನಗೆ 
ಒಲಿದಿದ್ದೇನೆ. ಮುನಿಯೇ, ನಿನಗೆ ದಿವ್ಯದೃಷ್ಟಿಯನ್ನು ಕೊಡುತ್ತೇನೆ, ಸಾಮಾನ್ಯ 
ದೃಷ್ಟಿಗೆ ಅದೃಶ್ಯವಾದ ನನ್ನ ರೂಪವನ್ನು ನೋಡು ' ಎಂದು ಹೇಳಿದನು. 


೩೭-೪೨, ಜ್ಞಾ ನಿಗಳು ಯಾವ. ಅಸದೃಶವಾದ ದೀಪ್ತಿ ಬಲಗಳುಳ್ಳುದ್ಕೂ 
ಸಹಸ್ರಸೂರ್ಯಕಿರಣವುಳ್ಳುದೂ ಆದ ರೂಪವನ್ನು ನೋಡುವರೋ ಆ ರೂಪ 
ವನ್ನು ಎಂದರೆ ಅತ್ಯಧಿಕವಾದ ಜ್ವಾಲಾಮಾಲೆಯುಳ್ಳ ವನೂ, ಬಾಲಸೂರ್ಯ 
ಸುಂಡಲಾಕಾರನೂ, ಕಾಂತಿಮಂಡಲಾಲಂಕೃತನೂ, ಜಡೆಮುಡಿಯನ್ನಾ ಶ್ರಯಿ 
ಸಿರುವ ಚೆಂದ್ರನೆಂಬ ಶಿರೋಮಾಲೆಯಿಂದಲಂಕೃತನೂ, ಜಗತ್ತಿನ ವಿಚಾರವಾದ 
ಆಳೋಚನೆಯುಳ್ಳವನೂ,-ಶ್ರೀಮಂತನ್ಕೂ ಹೆಣಳೆಯವವನೊ, ಶ್ರಿರೋಚನನೂ 


413 


ವರಾಹಪುರಾಣಂ 


ಸಹಸ್ರಬಾಹುಚರೆಣಂ ಸಹೆಸ್ರಾಕ್ಷಿಶಿರೋಮುಖಂ ! 
ಅಣೀಯೆಸಾಮಣೀಯೊಂಸಂ ಬೃಹಶಾಂ ತು ಬೃಹೆತ್ತೆರೆಂ 1೪೦॥ 


ಅಕ್ಸಮಾಲಾಪನಿತ್ರಾಂಗೆಂ ಕಮಂಡಲುಕೆರೋದ್ಯತಂ | 
ಸಿಂಹಚರ್ಮಾಂಬರಧರಂ ವ್ಯಾಲಯಜ್ಶ್ನೋೋಪಸವೀತಿನಂ 8 vol 


ದೃಷ್ಟ್ಯಾ ದೇನಂ ಮಹಾದೇವಂ ಹೃಷ್ಟರೋಮಾ ಮಹಾತಪಾಃ । 
ಪ್ರಾಂಜಲಿಃ ಪ್ರಣತೋ ಭೊತ್ವಾಃಗೃಣಾದ್ಬ್ರ್ರಹ್ಮ ಸನಾತನಂ ॥ ೪೨ ॥ 


ನಮೋ ಧಾತ್ರೇ ನಿಧಾತ್ರೇ ಚ ಶಂಭವೇ ವರೆದಾಯು ಚೆ! 
ಜಗದ್ಭೋಕ್ಛ್ರೇ ಶ್ರಿಣೇತ್ರಾಯ ಶಂಕರಾಯ ಶಿವಾಯ ಚ ॥ ೪೩ | 


ಬೆವಾಯಂ ಭೆವಗೋಷ್ಟೇ ಚೆ ಮುನಯೋ ಕೈತ್ತಿವಾಸಸೇ । 
ನೀಲಕಂಠಾಯ ಭೀಮಾಯೆ ಭೂತಭವ್ಯಭವಾಯ ಚ ॥ ೪೪ ॥ 





ee Sm We una mma 





ಪ್ರಾದೇಶಮಾತ್ರ (ಚೋಟುದ್ದದವ)ನೂ, ಮನೋಹರನೂ, ನೂರಿ ತಲೆಗಳೂ 
ನೂರು ಉದರಗಳೂ ಸಾವಿರ ಕೈಕಾಲುಗಳೂ ಸಾವಿರ ಕಣ್ಣುಗಳೂ ಉಳ್ಳವನೂ, 
ಅಣುಗಳಲ್ಲಿ ಅಣುರೂ ಸನೂ, ಮಹತ್ತಾದುವುಗಳಿಗಿಂತ ಮಹತ್ತರನೂ, ಅಕ್ಷಮಾಲೆ 
ಯಿಂದ ಪವಿತ್ರದೇಹನೂ, ಕಮಂಡಲುಧಾರಿಯೂ, ಸಿಂಹೆಚರ್ಮಾಂಬರಧರನೂ, 
ಸರ್ಪಯಜ್ಞೋ ಪವೀತನೂ ಆದ ಮಹಾದೇವನನ್ನು ಸಂದರ್ಶಿಸಿ ರೋಮಾಂಚಿತ 
ನಾದ ಆ ನಂದಿಯು ಆಸನಾತನಬ್ರ ಹ್ಮನಿಗೆ ಪ್ರಣಾಮಮಾಡಿ, ಕೈಮುಗಿದು 
ಕೊಂಡು ಸ್ತುತಿಸಿದನು. 


೪೩. 4 ಧಾತೃವಿಗೆ ನಮಸ್ಕಾರ. ವಿಧಾತೃವಿಗೆ ನಮಸ್ಕಾರ. ಶಂಭುವಿಗೆ 
ನಮಸ್ಕಾರ. ವರದನಿಗೆ ನಮಸ್ಕಾರ. ಜಗದೋಕ್ಟೃವಿಗೆ, ತ್ರಿಣೇತ್ರನಿಗೆ, ಶಂಕರ 
ನಿಗೆ, ಶಿವನಿಗೆ ನಮಸ್ಕಾರ. 


೪೪. ಭವನೂ, ಭವರಕ್ಷಕನೂ ಮುನಿಯೂ ಚರ್ಮಾಂಬರನೂ, ನೀಲ 
ಕಂಠನೂ, ತ್ರಿಲೋಕಭಯಂಕರನೂ, ಒಂದೆ ಇದ್ದವನೂ, ಈಗ ಇರುವವನೂ, 
ಮುಂದೆಯೂ ಇರುವವನೂ ಆದ ದೇವನಿಗೆ ವಂದಿಸುತ್ತೇನೆ. 


414 


ಇನ್ನೂರೆಹೆದಿಮೂರನೆಯ ಅಧ್ಯಾಯ 


ಲಂಬಭ್ರುನೇ *ಕರಾಲಾಯ ಹರಿನೇತ್ರಾಯ ಮೀಡಢುಷೇ | 


ಕಪರ್ದಿನೇ ನಿಶಾಲಾಯ ಮಂಂಜಕೇಶಾಯ ಧೀಮತೇ ॥ ೪೫॥ 
ಶೂಲಿನೇ ಪಶುಪತಯೇ ವಿಭವೇ ಸ್ಥಾ ಣವೇ ತೆಥಾ| 
ಗೆಣಾನಾಂ ಪತಯೇ ಸೆ ಸ್ರಷ್ಟೆ ಕ ಸಂತ್ಷೇಷ್ಟ್ರೆ €ಭೀಷಣಾಯೆಚೆ ॥೪೬॥ 


ಸೌಮ್ಯಾಯೆ ಸೌಮ್ಯ ತಪಸೇ ಭೀಮಾಯೆ ಶ್ರ್ಯೆಂಬಕಾಯ ಚ । 


ಪ್ರೇತಾವಾಸನಿವಾಸಾಯ ರುದ್ರಾಯ ವರದಾಯೆ ಚ 1 ೪೭ ॥ 
ಕಪಾಲಮಾಲಿನೇ ತಸ್ಮೈ ಹರಿಶ್ಮಶ್ರುಧರಾಯ ಚ! 

ಭಕ್ತಪ್ರಿಯಾಯ ಸತತಂ ನಮೋಸ್ತು ಪರನಾತೆ ನೇ ॥ ೪೮ ॥ 
ಏವಂ ನಂದೀ ಭವಂ ಸ್ತು ತ್ವಾ ನಮಸ್ಕೃತ್ಯ ಜೆ ಸರ್ವಶಃ 

ಪ್ರಣಮ್ಯ ಶಿರಸಾ ದೇವಂ ಪುನಃಪುನರನಂದತ ॥ ve ॥ 








೪೫. ನೀಳವಾದ ಹುಬ್ಬುಳ್ಳ ವನೂ, *ಕರಾಳನೂ, ಚಂದ್ರಸೂರ್ಯನೇ 
ತ್ರನೂ, ಕಾಮದನೂ, ಕಸರ್ದವೆಂಬ ಜಡೆಮುಡಿಯುಳ್ಳವನೂ, ವಿಶಾಲನ್ಕೂ 
ಮುಂಜಕೇಶನೂ, ವಿದ್ವಾಂಸನೂ ಆದ ಶಂಕರನಿಗೆ ವಂದಿಸುತ್ತೇನೆ. 


೪೬ ಶೂಲಧಾರಿಯೂ, ಪಶುಪತಿಯ್ಯ್ಕೂ ವಿಭುವೂ, ಪ್ರಳಯಕಾಲದ 
ಲ್ಲಿಯೂ ಇರುವವನೂ, ಪ್ರಮಥಗಣಗಳಿಗೆ ನಾಥನೂ, ಲೋಕದ ಸೃಷ್ಟಿ ಸಂಹಾರ 
ಕರ್ತೃವೂ, ಶತ್ರುಭೀಷಣನೂ ಆದ ಶಂಕರನಿಗೆ ವಂದಿಸುತ್ತೇನೆ. 


೪೭.೪೮. ಸೌಮ್ಯನೂ, ಸೌಮ್ಯ ತಪಸ್ಕನೂ, ಭೀಮನೂ, ಮೂರುಕಣು 
ಗಳುಳ ಫವನೂ, ಶೆ ೈಶಾನೆವಾಸಿಯೂ, ರುದ್ರನೂ, ವರಪ್ರದನೂ, ಕಪಾಲಮಾಲಾ 
ಚ ಟು ಕಿಮಿ ಸಾಬನ ಯಾವಾಗಲೂ ಭಕ್ತಪ್ರಿಯನೂ ಆದ ಆ 
ಪರಮಾತ್ಮನಿಗೆ ನಮಸ್ಕಾರ' 


೪೯. ನಂದಿಯು ಹೀಗೆ ಈಶ್ವ ರನನ್ನು ಸ್ತೋತ್ರಮಾಡಿ, ಆತನ ಎಲ್ಲಾ 
ಕಡೆಯನ್ಲಿಯೂ ಪ ಸ್ರಣಾಮಮಾಡಿ ಸಮಸ್ಯ ರಿಸಿ, ಮೆತ್ತೆ ಮತ್ತೆ ತಲೆಬಾಗಿ ವಂದಿಸಿ 
ದನು. 


* ಕೆರಾಳ<- ಭಯಂಕರ ; ಉದ್ದವಾದವನು. 








415 


ವರಾಹಪ್ರೆರಾಣಂ 


ತತಸ್ತು ಭೆಗೆನಾಸ್ಸ್ರೀತಸ್ತಸ್ಮೈ ವಿಪ್ರಾಯ ಶಂಕರಃ | 
ಉವಾಚೆ ಚೆ ವಚಸ್ಸಾಕ್ಪಾತ್ತಮೃಷಿಂ ವರದೆಃ ಪ್ರೆಭುಃ 1 ೫೦ u 


ವರಾನ್ಸೈಣೀಷ್ಟ ವಿಸ್ರೇಂದ್ರ ಯಾನಿಚ್ಛಸಿ ಮಹಾಮುನೇ! 
ತಾಂಸ್ತೇ ಸರ್ವಾನ್ಸ್ರಯಚ್ಛಾನಿ ದುರ್ಲಭಾನಪಿ ಮಾರಿಷ ॥ ೫೧ i 


ಪ್ರಭುತ್ವ್ತಮಮರತ್ವೆಂ ನಾ ಶಕ್ರತ್ವಮಹಿ ವಾ ಪ್ರಭೋ! 
ಬ್ರಹ್ಮತ್ವಂ ಲೋಕೆಪಾಲತೈಮಪವರ್ಗಮಥಾಪಿ ವಾ ॥ ೫೨! 


ಅಥಾಪ್ಟಗುಣಮೈಶ್ಚರ್ಯಂ ಗಾಣಪತ್ಯಮಥಾಹಿ ವಾ | 
ಯೆದಿಚ್ಛಸಿ ಮುನೇ ಶೀಘ್ರಂ ತದ್ಬೂಹಿ ದ್ವಿಜಪುಂಗವ ॥ ೫೩ ॥ 


ಇತ್ಯುಕ್ತೋಸೌ ಭಗವತಾ ಶರ್ವೇಣ ಮುನಿಪುಂಗೆವಃ | 


ಪ್ರೋವಾಚ ವರದಂ ದೇವಂ ಪ್ರಹೈಷ್ಟೇನಾಂತೆರಾತ್ಮನಾ ॥ ೫೪ ॥ 


೫೦. ಬಳಿಕ ಆ ಬ್ರಾಹ್ಮಣನಿಗೆ ಒಲಿದ ಭಗವಂತನೂ ವರದನೂ ಪ್ರಭುವೂ 
ಆದೆ ಆ ಶಂಕರನು ತಾನೇ ಸಾಕ್ಸಾತ್ತಾಗಿ ಆ ಖುಷಿಗೆ ಮುಂದಿನ ಮಾತನ್ನು ಹೇಳಿ 
ದನ್ನು 


೫೧. " ಮಹಾಮುನಿಯೇ, ಬ್ರಾಹ್ಮಣೋತ್ತಮಾ, ಮಾರಿಷ, ನಿನಗೆ 
ಬೇಕಾದ ವರಗಳನ್ನು ಬೇಡು. ದುರ್ಲಭವಾಗಿದ್ದರೂ ಅನೆಲ್ಲವನ್ನೂ ನನಗೆ 
ಕೊಡುತ್ತೇನೆ. 


೫೨-೫೩. ಪ್ರಭುವೇ ಪ್ರಭುತ್ವವನ್ನೋ, ದೇವತ್ವನನ್ನೋ, ಇಂದ್ರತ್ವ 
ವನ್ನೊ!, ಬ್ರಹ್ಮನೆದವಿಯನೆಡ 4 ಲೊಕಪಾಲಕತ್ವವನ್ನೋ, ಅಷ್ಟೈಶ್ವರ್ಯವನ್ನೋ 
ಗಣಾಧಿನತ್ಯವನ್ನೋ, ಅಥವಾ ಮೋಕ್ಷವನ್ನೋ, ಮುನಿಯೇ ಯಾವುದನ್ನು ಬಯ 
ಸುವೆ? ದ್ವಿಜೋತ್ತಮನೇ, ಅದನ್ನು ಬೇಗನೆ ಹೇಳು. 


೫೪. ಭಗವಂತನಾದ ಶೆಂಕರನಿಂದ ಹೀಗೆ ಹೇಳಿಸಿಕೊಂಡ ಆಮುನಿ 
ವರ್ಯನಂ ಅತಿಸೆಂತೋಸಷೆಗೊಂಡ ಮನಸ್ಸಿನಿಂದ ವರಪ್ರದನಾದ ಆದೇವ್ರಿಗೆ 
ಇಂತು ಬಿನ್ನೈಸಿದನು. 


416 


ಇನ್ನೂರಹದಿಷಹೂಠನೆಯೆ ಅಧ್ಯಾಯ 


ನ ಪ್ರಭುತ್ವಂ ನೆ ದೇವತ್ವಂ ನೇಂದ್ರತ್ವಮಪಿ ವಾ ಪ್ರಭೋ। 
ಬ್ರಹ್ಮತ್ವಂ ಲೋಕಪಾಳತ್ವಂ ನಾಪವೆರ್ಗಂವರಪ್ರದ ॥ ೫೫ ॥ 


ನೈನಾಷ್ಟಗುಣಮೈಶ್ವರ್ಯಂ ಗಾಣಸತ್ಯಂ ವೆಚೆ ಪ್ರಭೋ un ೫೬॥ 


ಸ್ಪೃಹಯೇ ದೇನದೇನೇಶೆ ಪ್ರಸೆನ್ನೇ ತ್ವಯಿ ಶಂಕರ | 
ಯದಿ ಪ್ರೀತೋಸಿ ಭಗವನ್ನನುಕ್ರೋಶತಯಾ ಮೆಮ | 
ಅನುಗ್ರಾಹ್ಯೋ ಹೃಯಂ ದೇವ ತ್ವಯಾನಶ್ಯಂ ಸುರಾಧಿಪ ॥ ೫೭ ॥ 


ಯಥಾನ್ಯೇನ ಭವೇದೃಕ್ತಿಸ್ತ್ವತ್ತೋ ನಿತ್ಯಂ ಮಹೇಶ್ವರ | 


ಎವಿ 


ತಥಾಹಂ ಭಕ್ತಿಮಿಚ್ಛಾಮಿ ಸರ್ವಭೂತಾಶ್ರೆಯೇ ತ್ವಯಿ ॥ ೫೮ ೪ 


ಯಥಾ ಚ ನ ಭವೇದ್ವಿಫ್ಲಂ ತಪೆಸ್ಕಾನಿರತಸ್ಯೆ ಮೇ | 
ಕೋಟಜಪ್ಯೇನ ರುದ್ರಾಣಾಮಾರಾಧನೆಪೆರಸ್ಕ ಚ 1೫೯ ॥ 


೫೫-೫೬. “ ಪ್ರಭುವೇ, ವರಪ್ರದನೇ, ನನಗೆ ಪ್ರಭುತ್ವವೂ ಬೇಡ. 
ದೇವತ್ವವೂ ಬೇಡ. ಇಂದ್ರೆತ್ವವೂ ಬೇಡ. ಬ್ರಹ್ಮೆತ್ವವಾಗಲಿ, ಲೋಕಪಾಲಕತ್ವ 
ವಾಗಲಿ, ಅಷ್ಟೈಶ್ವರ್ಯವಾಗಲಿ, ಗಣಾಧಿಪತ್ಯವಾಗಲಿ, ಮೋಕ್ಷನೇ ಆಗಲಿ ನನಗೆ 
ಬೇಕಿಲ್ಲ. 


೫೭. ದೇವದೇವೇಶ, ಶಂಕರ, ನೀನು ಸಂತುಪ್ಪನಾಗಿ ನನ್ನಲ್ಲಿ ದಯೆ 
ಯಿಂದ ಒಲಿದಿರುವೆಯಾದರೆ ನಾನು ಇದನ್ನು ಅಪೇಕ್ಷಿಸುತ್ತೇನೆ, ಸುರಾಧಿಪನೇ, 
ನೀನು ಅವಶ್ಯವಾಗಿ ಇದನ್ನೇ ನನಗೆ ಅನುಗ್ರಹಿಸಬೇಕು. 


೫೮-೫೯. ಮಹೇಶ್ವರನ, ನಿನ್ನನ್ನು ಬಿಟ್ಟು ಬೇರೆಯವರಲ್ಲಿ ನನಗೆ ಭಕ್ತಿ 
ಯುಂಟಾಗದ್ಕೆ ಸರ್ವಭೂತಾಶ್ರಯನಾದ ನಿನ್ನಲ್ಲಯೇ ಭಕ್ತಿಯುಂಟಾಗಬೇಕೆಂದು 
ಬಯಸುತ್ತೇನೆ. ಅಲ್ಲದೆ ತಪೋನಿರತನಾಗಿ ಕೋಟರುದ್ರಮಂತ್ರಜಪದಿಂದ 
ರುದ್ರಾ ರಾಧನಾಸಕ್ತನಾಗುವ ನನಗೆ ವಿಫ್ನವಾಗಬಾರದೆಂದು ಬಯಸುತ್ತೇನೆ. 
ದಯೆಪಾಲಿಸು. ” 


ವರಾಹೆಪೆರಾಣಂ 


ಏತತ್ತು ವಚನಂ ಶ್ರುತ್ವಾ ನಂದಿನಸ್ಯ ಮಹೇಶ್ವರಃ | 
ಪ್ರಹಸ್ಕ್ಯೋವಾಚ ತೆಂ ಪ್ರೀತ್ಯಾ ತತೋ ಮಧುರೆಯಾ ಗಿರಾ 1 ೬೦॥ 


ಪ್ರೀತೋಸ್ಮ್ಯ್ಯುತ್ತಿಷ್ಠ ನಿಪ್ರರ್ಷೇ ತಪ್ಯಮಾನೇನ ಸುವ್ರತ | 


ಆರಾಧಿತಶ್ಚ ಭಕ್ತ್ಯಾಹಂ ತ್ವಯಾ ಶುದ್ಧೇನ ಚೇತಸಾ "೬೧ | 


ಪರ್ಯಾಪ್ತಂ ತೇ ಮಹಾಭಾಗ ತಪಃ ಕರ್ತುಂ ತಪೋಧನ | 
ನಿವರ್ತಯತಿ ಮಾಂ ವತ್ಸ ಮತ್ಪಾದಾರಾಧನೇ ರೆತೆಃ ॥ ೬೨॥ 


ಜಸ್ತಾ ತೇ ತ್ರಿಗುಣಾ ಕೋಟೀ ರುದ್ರಾಣಾಂ ಪುರೆಕೋಮಮ । 


ಪೂರ್ಣಂ ವರ್ಷಸಹಸ್ರಂ ಚೆ ತಪಸ್ತೀವ್ರಂ ಮಹಾಮುನೇ ॥ ೬೩ ॥ 
ನ ಕೈತಂ ಯತ್ಪುರಾ ದೇವೈರ್ನಾಸುರೈ:ಯಹಿಭಿರ್ನ ಚೆ 
ಕೃತಂ ಸುಮಹದಾಶ್ಲೆರ್ಯಂ ತ್ವಯಾ ಕರ್ಮ ಸುದುಷ್ಕರಂ ॥ ೬೪ n 


೬೦. ಆ ಮಹೇಶ್ವರನು ನಂದಿಯ ಆಮಾತನ್ನು ಕೇಳಿ, ಗಟ್ಟಿ ಯಾಗಿ 
ನಕ್ಳು, ಬಳಿಕ ಇಂಪಾದ ಮಾತಿನಿಂದ ಪ್ರೀತಿಪೂರ್ವಕವಾಗಿ ಆತನಿಗೆ ಹೇಳಿದನು. 


೬೧. “ ಬ್ರಹ್ಮರ್ಸಿಯೇ, ಸುವ್ರತನೇ, ಶುದ್ಧವಾದ ಮನಸ್ಸಿನಿಂದ ನೀನು 
ಮಾಡಿದ ತಪಸ್ಸಿನಿಂದಲೂ, ಭಕ್ತಿಯಿಂದಲೂ ಆರಾಧಿತನಾದ ನಾನು ಪ್ರೀತೆ 
ನಾಗಿದ್ದೇನೆ. ಏಳು. 


೬೨-೬೩, ಮಹಾಭಾಗ್ಯನೇ, ತಪೋಧೆನನೇ, ನೀನು ತಪಸ್ಸನ್ನು ಮಾಡಿ 
ದುದು ಸಾಕು. ಮಹಾಮುನಿಯೇ, ಸಾವಿರವರ್ಷಕಾಲ ಪೂರ್ಣವಾಗಿ ತೀವ್ರ 
ವಾದ ತಪಸ್ಸನ್ನು ಮಾಡಿದ್ದೀಯೆ ನನ್ನ ಎದುರಿಗೇ ಮೂರುಕೋಟರುದ್ರಮಂತ್ರ 
ವನ್ನು ಜಪಿಸಿದ್ದೀ ಯಿ. 


೬೪. ಪೂರ್ವದಲ್ಲಿ ದೇವತೆಗಳಾಗಲಿ, ರಾಕ್ಷಸರಾಗಲಿಿ, ಖುಷಿಗಳಾಗಲಿ 
ಮಾಡದಿರುವ ಅಶ್ಯಾಶ್ಚರ್ಯಕರವೂ ಅತಿದುಷೃರವೂ ಆದ ಕರ್ಮವನ್ನು ನೀನು 
ಮಾಡಿದ್ದೀಯೆ. 


418 


ಇನ್ನೂರೆಹದಿಮೂರೆನೆಯೆ ಅಧ್ಯಾಯ 


ಸಂಶ್ಲೋಭಿತಮಿದಂ ಸರ್ವಂ ತ್ರೈಲೋಕ್ಯಂ ಸಚಕಾಬೆರೆಂ 
ಆಗಮಿಷ್ಯಂತಿ ಕೇ ದ್ರಷ್ಟುಂ ದೇವಾಸ್ಸರ್ವೇ ಸವಾಸವಾಃ ॥ ೬೫ | 


ಅಕ್ಸಯಶ್ಚಾವ್ಯಯಶ್ಚ ತ್ವಮತರ್ಕ್ಯಸ್ಸಸುರಾಸುರೈಃ | 


ದಿವ್ಯಶೇಜೋವಪೂ ಶ್ಶ್ರ್ರೀಮಾನ್ಹಿ ನ್ಯಾಭರಣ ಭೂಷಿಶಃ | ೬೬ ॥ 
ಮತ್ತುಲ್ಕೋ ಮತ್ಸ್ಪ್ರಭಾವಶ್ಚೆ ತ್ವಮೇಕಸ್ಸಸುರಾಸುರೈಃ | 

ಮದ್ರೂಪಧಾರೀ ಮತ್ತೇಜಾಸ್ತ್ರ್ಯಕ್ಸಸ್ಸರ್ವಗುಣೋತ್ತಮಃ ( ೬ಪ್ಪ 0 
ಭವಿಷ್ಯಸಿ ನ ಸಂದೇಹೋ ದೇವದಾನವಪೊಜಿತೆಃ ॥ ೬೮॥ 


ಅನೇನೈನ ಶರೀರೇಣ ಜರಾಮರಣವರ್ಜಿತಃ | 
ದುಷ್ಟ್‌ ಹ್ಯೇಯಮವಾಪ್ತಾ ತೇ ದೇವೈರ್ಗಾಣೇಶ್ವರೀ ಗೆತಿಃ ॥ ೬೯ 


೬೫, ಟೆರಾಚರಸಹಿತವಾದ ಈ ತ್ರಿರೋಕವೆಲ್ಲಾ ನಿನ್ನ ತಪಸ್ಸಿನಿಂದ 
ಸಂಚಲಿತವಾಗಿದೆ. ಇಂದ್ರಸಹಿತರಾಗಿ ದೇವತೆಗಳೆಲ್ಲರೂ ನಿನ್ನನ್ನು ನೋಡಲು 
ಇಲ್ಲಿ ಬರಂವರು. 


೬೬. ದಿವ್ಯತೇಜೋಯುಕ್ತದೇಹನೂ, ಶ್ರೀಮಂತನೂ, ದಿವ್ಯಾಭರಣಾಲಂ 
ಕೃತನೂ, ಅಕ್ಷಯನೂ, ಅವ್ಯಯನೂ ಆದ ನೀನು ಸುರಾಸುರರಿಗೂ ಅತರ್ಕ್ಯ 
ನಾಗಿದ್ದೀಯೆ. 

೬೭-೬೮. ಸುರಾಸುರರಲ್ಲಿ ನೀನೊಬ್ಬನೇ ನನಗೆ ಸಮಾನನೂ, ನನ್ನಂತೆ 
ಮಹಿಮೆಯುಳ್ಳವನೂ, ನನ್ನ ರೂಪವನ್ನೇ ಧರಿಸಿರುವವನೂ, ನನ್ನ ತೇಜಸ್ಸೇ 
ಉಳ್ಳಿವನೂ, ನನ್ನಂತೆ ಮೂರು ಕಣ್ಣುಗಳುಳ್ಳ ವನೂ, ಸರ್ವೆಗುಣೋತ್ತ ಮನೂ, 
ಜೀವದಾನವಪೂಜಿತನೂ ಆಗುವೆ. ಸಂಶಯವಿಲ್ಲ. 

೬೯. ನೀನು ಮುಪ್ಪೊ, ಸಾವೂ ಇಲ್ಲದವನಾಗಿ ಈ ದೇಹದಿಂದಲೇ 
ದೇವತೆಗಳಿಗೂ ದುರ್ಲಭವಾದ ಈ ಗಣೇಶ್ವರಪದವಿಯನ್ನೂ ಪಡೆದಿದ್ದೀಯೆ. 


419 


ವರಾಹಪುರಾಣಂ 


ಪಾರ್ಹದಾನಾಂ ವರಿಷ್ಠತ್ವಂ ಮಾಮಕಾನಾಂ ದ್ವಿಜೋತ್ತಮ । 
ನಂದೀಶ್ವರ ಇತಿ ಖ್ಯಾತೋ ಭವಿಷ್ಯಸಿ ನ ಸಂಶೆಯಃ 1 ೭೦॥ 


ಪ್ರಾಪ್ತಮಷ್ಟಗುಣಂ ಸತ್ಯಮೈಶ್ವರ್ಯಂ ತೇ ತಪೋಧನ ! 
ದ್ವಿತೀಯಾಂಮೇ ತನುಂ ತ್ವಾಂತು ನಮಸ್ಯಂತಿ ಜೆ ದೇವತಾಃ 8 ೭೧॥ 


ಅದ್ಯಪ್ರಭೈತಿ ದೇವಾಗ್ರ್ಯ ದೇವಕಾರ್ಯೇಷು ಸರ್ವತಃ | 
ಪ್ರಭುಸ್ತ್ವಂ ಭವಿತಾ ಲೋಕೇ ಮತ್ಸ್ರಸಾದಾನ್ಮುನೀಶ್ವರ | ೩೨ ॥ 


ತ್ವಾಮೇವಾಭ್ಯರ್ಚಯಿಷ್ಯಂತಿ ಸರ್ವಭೂತಾನಿ ಸರ್ವತಃ | 
ಮತ್ತಸ್ಸಮಭಿವಾಂಛಂತಿ ಪ್ರಸಾದಂ ಪಾರ್ಸೆದಾಧಿಪ 1೭೩ ॥ 


ವರಾನ್ಪರಾರ್ಧಿನಾಂ ದಾತಾ ವಿಧಾತಾ ಜಗೆತೆಸ್ಸೆದಾ | 
ಭವಿಷ್ಯಸಿ ಚ ಧರ್ಮಜ್ಞ ಭೀತಾನಾಮಭಯಪ್ರೆದಃ 0 ೭೪ ಬ 





೭೦, ದ್ವಿಜೋತ್ತಮನೇ, ನನ್ನ ಸಾಮಾಜಿಕರಲ್ಲಿ ನೀನೇ ಅತಿಶ್ರೀಷ್ಮನಾಗಿ 
ನದೀಶ್ವರನೆಂದು ಪ್ರ ಖ್ಯಾತನಾಗುವುದರಲ್ಲಿ ಸಂಶೆಯವಿಲ್ಲ. 


೭೧. ತಪೋಧನನೇ, ನಿನಗೆ ಅಷ್ಟಗೆ.ಣಗಳೂ, ಸತ್ಯವೂ, ಐಶ್ವರ್ಯವೂ 
ಲಭಿಸಿವೆ. ನನ್ನ ಅಪರಾವತಾರೆದ ನಿನ್ನನ್ನು ದೇವತೆಗಳೂ ವಂದಿಸುವರು. 


೭೨. ಮುನೀಶ್ವರ, ದೇವಾಗ್ರೇಸರೆ ಇಂದಿನಿಂದ ಮೊದಲುಗೊಂಡು ನನ್ನ್ನ 
ಅನುಗ್ರಹದಿಂದ ದೇವಕಾರ್ಯಗಳೆಲ್ಲೆಲ್ಲಾ ಪ್ರಭುವಾಗುವೆ. 


೭೩. ಪ್ರಮಥಾಧಿಪನೇ, ನನ್ನ ಪ್ರಸಾದಷನ್ನು ಬಯಸುವ ಸರ್ವಭೂತ 
ಗಳೂ, ಸರ್ವರೂ ನಿನ್ನನ್ನೇ ಪೂಜಿಸುವರು. 


೭೪, ಧರ್ಮಜ್ಞ ನೇ, ನೀನೇ ವರವನ್ನು ಜೀಡುವವರಿಗೆ ಅದೆನ್ನು ಕೊಡು 
ವವನೂ, ಜಗತ್ತಿಗೆ ನಿಧಾಯೆಕನೊ, ಭೀತರಿಗೆ ಅಭಯಪ್ರದಾಯಕನೂ ಆಗುವೆ. 


420 


ಇನ್ನೂರಹೆದಿಮೂರನೆಯೆ ಅಧ್ಯಾಯ 


ಯಸ್ವ್ವಾಂ ದ್ವೇಷ್ಟಿ ಸಮಾಂ ದ್ವೇಷ್ಟಿ ಯಸ್ತ್ವ್ವಾಮನು ಸ ಮಾಮನು | 
ನಾನಯೋರಂತರಂ ಕಿಂಚಿದಂಬರಾನಿಲಯೋರಿವ ॥ ೭೫ ॥ 


ದ್ವಾರೇ ತು ದಕ್ಷಿಣೇ ನಿತ್ಯಂ ತ್ವಯಾ ಸ್ನೇಯಂ ಗೆಣಾಧಿಪ | 
© 
ವಾಮೇ ತು ವಿಭುನಾ ಚಾಪಿ ಮಹಾಕಾಲೇನ ಸರ್ವದಾ 0೭೬ 


ಪ್ರತೀಹಾರೋ ಭೆವಾನದ್ಯ ಸರ್ವದಾ ಶ್ರಿದಶೋಕ್ತಮ | 
ಶಿಕೋ ಮೇ ರಕ್ಷತು ಭವಾನ್ಮಹಾಕಾಲೋಹಿ ಮೇ ಗೆಣಃ 220 


ನ ವಜ್ರೇಣ ನ ದಂಡೇನ ನ ಚೆಕ್ರೇಣನೆ ಚಾಗ್ನಿನಾ | 
ಕಶ್ಚಿಚ್ಛೆಕ್ನ್ಕೋತಿ ವೈ ಬಾಧಾಂ ಕರ್ತುಂ ವೈ ಭುವನತ್ರಯೇ v0 2೮ 


ದೇವದಾನವಗಂಧರ್ನಾ ಯುಕ್ಷರಾಕ್ಷಸಪನ್ನಗಾಃ । 
ತ್ವಾಮೇವ ಸಂಶ್ರಯಿಷ್ಯಂತಿ ವುದ್ಭಕ್ತಾಃ ಪುರುಷಾಶ್ಚ ಯೇ ॥೭೯॥ 


೭೫. ನಿನ್ನನ್ನು ದ್ವೇಷಿಸುವವನು ನನ್ನನ್ನು ದ್ವೇಷಿಸಿದವನಾಗಂವನು. ನಿನ್ನ 
ನ್ಹನುಸರಿಸಿದವನು. ನನ್ನನ್ನನುಸರಿಸಿದವನಾಗುವನು. ಆಕಾಶವಾಯಿುಗಳಿಗೆ 
ಹೇಗೋ ಹಾಗೆ ನಮ್ಮಿಬ್ಬರಿಗೆ ಸ್ವಲ್ಪವೂ ಅಂತರ (ಭೇದ) ವಿಲ್ಲ. 


೭೬. ಗಣಾಧಿಪನೇ, ನೀನು ಯಾವಾಗಲೂ ನನ್ನ ಥಿವಾಸದ ದಕ್ಷಿಣದ 
ಬಾಗಿಲಲ್ಲಿರಬೇಕು. ಎಡಗಡೆಯ ಅಥವಾ ಉತ್ತರದ ಬಾಗಿಲಲ್ಲಾದರೋ ಯಾ 
ವಾಗಲೂ ವಿಭುವಾದ ಮಹಾಕಾಲನಿರಬೇಕು. 


೭೭. ದೇವೋತ್ತಮನೇ, ಈಗ ನೀನು ಸೆದಾ ನನ್ನ ದ್ವಾರಪಾಲಕನು. 
ನನ್ನ ಗಣದ ನೀನೂ, ಮೆಹಾಕಾಲನೂ ನನ್ನ ಶಿರಸ್ಸನ್ನು ರಕ್ಷಿಸಿರಿ, 


೭೮. ವಜ್ರಾಯುಧೆದಿಂದಾಗಲಿ, ದಂಡದಿಂದಾಗಲ್ಕಿ ಚಕ್ರದಿಂದಾಗಲಿ, 
ಅಗ್ನಿಯಿಂದಾಗಲಿ ಮೂರು ಲೋಕದಲ್ಲಾರೂ ನಮಗೆ ಬಾಧೆಮಾಡಲು ಶಕ್ತರಾಗ 
ಲಾರರು, 


೭೯. ನನ್ನ ಭಕ್ತರಾದ ದೇವದಾನವಗಂಧರ್ವರೂ, ಯಕ್ಷರಾಕ್ಷಸನಾಗರೂ 
ಮನುಷ್ಯರೂ ನಿನ್ನನ್ನೇ ಅಶ್ರ ಯಿಸುವರು, 


421 


ವರಾಹಪುರಾಣಿಂ 


ತ್ವಯಿ ತುಷ್ಟೇ ಹ್ಯಹಂ ತುಪ್ಪಃ ಕುಸಿಶೇ ಕುಪಿತಸ್ತಹೆಂ | 


ತ್ವತ್ತಃ ಪ್ರಿಯಶರೋ ನಾಸ್ತಿ ಮಮಾನ್ಕೋ ದ್ವಿಜಪುಂಗವ 8ರಂ0॥0 
ಏವಂ ತಸ್ಮೈ ನರಾನ್ಹತ್ತ್ವಾ ಪ್ರೀತಸ್ಟೈಯಮುಮಾಪತಿಃ | 

ಉವಾಚೆ ಭೊಯೆಃ ಸ್ಪಷ್ಟೇನ ಸ್ವರೇಣಾಂಬರಚಾರಿಣಾ uot 
ಆಗೆತಾಸ್ವಿದ್ಧಿ ಸರ್ವಾನ್ಹೈ ಶ್ರಿದಶಾನ್ಸೆಮರುದ್ದಣಾನ್‌ | 

ದಿದ್ಧ ಕ್ಷಯಾ ಚೆ ಭದ್ರಂ ತೇ ಕೈತಕೃತ್ಯಕ್ಕೆ ಸಾಂಪ್ರತಂ li ೮೨ ಹ 
ಯದೀರಿಶಂ ಮಯಾ ವತ್ಸ ವರೆಂಪ್ರತಿವಚೆಸ್ತ್ವಯಿ I 

ಪ್ರನಿಷ್ಟಂ ನ ಶ್ರುತಿಪಥಂ ದಿವಿ ಸರ್ವದಿವೌಕಸಾಂ ll ೮೩ ॥ 


ನಾರಾಯಣಂ ಪುರಸ್ಕೃತ್ಯ ಸೇಂದ್ರಾಸ್ತೇ ಸಮರುದ್ದಣಾಃ | 
ಪ್ರೇಮಾರ್ಥೇ ಚಾಗಮಿಷ್ಯಂತಿ ವರಾರ್ಥಂ ತಪಸಾಮರಾಃ 8 ೮೪ ॥ 


೮೦. ನೀನು ಸಂತುಷ್ಟ ನಾದರೆ ನಾನು ಸಂತುಷ್ಟ ನಾಗುವೆನು. ನೀನು 
ಯಾರಲ್ಲಾದರೊ ಕೋಸವುಳ್ಳವನಾದರೆ ನಾನೂ ಅವರೆ ಮೇಲೆ ಕೋಪವುಳ್ಳವ 
ನಾಗುನೆನು. ದ್ವಿಜವರ್ಯನೇ, ನಿನಗಿಂತಲೂ ಅಧಿಕಪ್ರಿಯನು ನನಗೆ ಬೇರಾವನೂ 
ಇಲ್ಲ. 

೮೧. ಪ್ರೀತನಾದ ಫಾರ್ವತೀಪತಿಯಂ ಆನಂದಿಗೆ ತಾನೇ ಹೀಗೆ ವರಗ 
ಳೆನ್ನು ಕೊಟ್ಟು, ಆಕಾಶದಲ್ಲಿ ಹೆರೆಡುವೆ ಸ್ಪಷ್ಟವಾದ ಸ್ವರದಿಂದ ಮತ್ತೆ ಆತನಿಗೆ 
ಹೇಳಿದನು- 


೮೨, “ ನೀನು ಈಗ ಧೆನ್ಯನಾಗಿದ್ದೀಯೆ. ನಿನಗೆ ಮಂಗಳವು. ನಿನ್ನನ್ನು 
ನೋಡಲಿಚ್ಛೆಯಿಂದ ಮರಂದ್ದಣಗಳಿಂದ" ಕೂಡಿದ ದೇವದೆಗಳು ಇಲ್ಲಿಗೆ ಬಂದ 
ಕೆಂದು ತಿಳಿ. 


೮೩-೮೪, ವತ್ಸ, ನರದ ವಿಚಾರದಲ್ಲಿ ನಿನಗೆ ನಾನು ಹೇಳಿದ ಮಾತು 
ಸ್ವರ್ಗದಲ್ಲಿ ದೇವತೆಗಳೆಲ್ಲರ ಕಿವಿಗೂ ಬಿದ್ದಿಲ್ಲ. ಮರುದ್ದಣದೊಡನೆಯೂ, ಇಂದ್ರ 
ನೊಡನೆಯೂ ಕೂಡಿದ ದೇವತೆಗಳು ನಾರಾಯಣನನ್ನು ಮಂಂದಿಟ್ಟುಕೊಂಡು 
ನಮ್ಮ ಪ್ರೀತಿಗಾಗಿಯೂ, ತಪಸ್ಸಿನಿಂದ ವರಪಡೆಯುವುದಕ್ಪಾಗಿಯೂ ಇಲ್ಲಿ ಬರು 
ವರು, 


422 


ಇನ್ನೊರೆಹದಿಮೂರನೆಯೆ ಅಧ್ಯಾಯೆ 


ಯೆಕ್ನವಿದ್ಯಾಧರಗಣಾಃ ಸಿದ್ದೆಗಂಧರ್ವಪನ್ನ ಗಾಃ | 


ಮುನಯಶ್ಚ ಮಹಾತ್ಮಾನಸ್ತೆಪೋಲಬ್ಬಾಸ್ಸಹ್‌ಸ್ರಶೆಃ ॥ ೮೫ ॥ 
ತೇ ಬುದ್ಧ್ವಾ ತ್ವದ್ಧತಾಮೃದ್ಧಿಮ್ಸ್ಪ್ರತಪ್ತಾಃ ಪರೆಮೇರ್ಷ್ಯಯಾ । 

ತೆಪಾಂಸಿ ವಿವಿಧಾನ್ಯತ್ರ ವಿವಿಧಾನಿಯಮಾಂಸ್ತಥಾ ॥ ೮೬ || 
ಚೆರ್ತುಂ ಸಮಭಿವಾಂಛೆಂತಿ ಸದಾಭ್ಯಾಸೇ ವರಾರ್ಥಿನಃ ॥ ೮೭ ॥ 
ವೆರೆದೆಂ ಮಾಮಭಿಚ್ಞಾ ಯ ಗಿರೌ ಮೌಂಜವತಿ ಸ್ಥಿತಂ ॥ ೮೮ ॥ 


ಅತ್ರೈಕೇ ಯಾನದಾಗಮ್ಯ ನ ಮಾಂ ಪಶ್ಯಂತಿ ಮಾನವಾಃ | 
ತಾವದೇವ ತ್ವಿತಶ್ಶೀಫ್ರಂ ಗಮಿಷ್ಯಾಮಿ ಮಹಾಮುನೇ lor I 


ಅದ್ಯ ತೇ ತು ಮಯಾ ಸರ್ವೇ ದೇವಾ ಬ್ರಹ್ಮಪುರೋಗಮಾಃ | 
ದ್ರಷ್ಟವ್ಯಾಶ್ಹಾಸುಮಂತವ್ಯಾ ಮತ್ತೊಂನುಗ್ರಹಕಾಂಕ್ಷಿಣ॥ ॥೯೦॥ 


೮೫-೮೮ ಆಯಕ್ಷನಿದ್ಯಾಧೆರರೂ, ಸಿದ್ಧಗಂಧರ್ವನಾಗರೂ, ತಸಸ್ವಿ 
ಗಳಾದ ಮಹಾಮುನಿಗಳೂ ಸಾವಿರಾರುಜನ ಫಿನಗುಂಟಾದ ಏಳ್ಗೆಯನ್ನು ಅರಿತು 
ಪರಮೇರ್ಷೈಯಿಂದ ಸಂತಪ್ತರಾಗಿ, ವರದನಾದ ನಾನು ಮುಂಜವತ್ಸರ್ವತೆದಲ್ಲಿರು 
ವುದನ್ನು ತಿಳಿದು ವರಾರ್ಥಿಗಳಾಗಿ ಇಲ್ಲಿ ನನ್ನೆ ಸಮೀಪದಲ್ಲಿಯೇ ಯಾವಾಗಲೂ 
ವಿಧವಿಧವಾದ ತಪಸ್ಸೃನ್ನೂ ಬಗೆಬಗೆಯ ವ್ರತಗಳೆನ್ನೂ ಮಾಡಲು ಅಪೇಕ್ತಿಸು 
ವರು. 

೯, ಮಹಾಮುನಿಯೇ, ಆ ಮನುಷ್ಯರೇ ಮೊದಲಾದವರು ಇಲ್ಲಿ ಬಂದು 
ನನ್ನನ್ನ್ನಿ ನೋಡುವಷ್ಟರಲ್ಲಿಯೇ ನಾನು ಇಲ್ಲಿಂದ ಬೇಗನೆ ಹೊರಟುಹೋಗಂ 
ತ್ತೇನೆ. 

೯೦೨೯೧. ಬ್ರಹ್ಮನೇ ಮೊದಲಾದ ಆ ದೇವತೆಗಳೆಲ್ಲರನ್ನೊ ನಾನು ನೋಡ 
ಬೇಕಾಗುವುದಲ್ಲದೆ ಅನುಮತಿಸಬೇಕಾಗುವುದು. ದ್ವಿಜೋತ್ತಮನೇ, ಅವರತ 
ನನ್ನಿಂದ ಅನುಗ್ರ ಹೆವನ್ನಿ ಬಯಸುವೆವರಾಗಿರುವರು. ಅವರೆಲ್ಲರ ಅಭಿಪ್ರಾಯ 


423 


ವರಾಹಪುರತಿಣಂ 


ಅಭಿಪ್ರಾಯೆಂ ಚೆ ಸರ್ವೇಷಾಂ ಜಾನಾಮಿ ದ್ವಿಜಸತ್ತಮ | 
ಅನುಗೃಹ್ಯ ವರೈಸ್ತೈಶ್ಚ ತತ್ರೈನಾಂತರಧೀಯತೆ 1 ೯೧॥ 


ಇತಿ ಶ್ರೀವರಾಹೆಪುರಾಣೇ ಭೆಗವಚ್ಛಾಸ್ತ್ರೇ ಗೋಕರ್ಣೇಶ್ವರಮಹಾತ್ಮ್ಯಂ 
ನಾಮ ತ್ರೆಯೋದಶಾಧಿಕದ್ದಿ ಶತತಮೋಧ್ಯಾಯಃ 





ವನ್ನು ನಾನು ಬಲ್ಲೆನು. » ಎಂದು ಹೇಳಿ, ಹಿಂದಿನ ಆವರೆಗಳನ್ನು ಅನುಗ್ರಹಿಸಿ 
ಶಂಕರನು ಅಂತರ್ಧಾನವನ್ನೈದಿದನು. 


ಅಧ್ಯಾಯದ ಸಾರಾಂಶೆ-- 

ಬ್ರಹ್ಮನು ತನ್ನನ್ನು ಪ್ರಶ್ನಿಸಿದ ಸನತ್ಯುಮಾರಮುಫಿಗೆ ಗೋಕರ್ಣೇಶ್ವರ 
ಮಹಿಮೆಯನ್ನು ವಿವರಿಸುತ್ತ ಮಂದರೆಗಿರಿಯ ಉತ್ತರದಲ್ಲಿರುವ ಮುಂಜವಂತ 
ಪರ್ವತದ ಆಶ್ರಮದಲ್ಲಿ ಶಂಕರನನ್ನಿ ಕುರಿತು ಉಗ್ರವಾದ ತಪಸ್ಸನ್ನು ಮಾಡಿ, 
ಗಣೇಶ್ವರ ಪದವಿಯನ್ನು ಪಡೆದ ನಂದಿಯೆಂಬ ಬ್ರಹ್ಮರ್ಷಿಯ ಕಥೆಯನ್ನು ವಿವರ 
ವಾಗಿ ಹೇಳಿದನ್ನು 


ಇಲ್ಲಿಗೆ ಶ್ರೀವರಾಹಪೆರಾಣದಲ್ಲಿ ಇನ್ನೂರಹದಿಮೂರನೆಯ ಅಧ್ಯಾಯಂ. 


je 


424 


॥ಶ್ರೀ॥ 


—— 


ಚತುರ್ದಶಾಧಿಕದ್ದಿಶತತನೋಧ್ಯಾಯಃ 
ಪುನಃ ಗೋಕರ್ಣಮಾಹಾತ್ಮ್ಯ್ಯನಂದಿಕೇಶ್ಚರವರಪ್ರದಾನವರ್ಣನಂ 





॥ ಬ್ರಹ್ಮೋವಾಚ ॥ 
ಅಂತರ್ಹಿತೇ ತತಸ್ತಸ್ಮಿನ್ಸನೇ ವೈ ಭೂತನಾಯಕೇ | 
ಬಭೂವ ದಿವ್ಯಸ್ಸ ತದಾ ನಂದೀ ಗೆಣಚಮೂಪೆತಿಃ ೧॥ 


ಚತುರ್ಭುಜಸ್ತ್ರಿಣಯನೋ ದಿವ್ಯ ಸಂಸ್ಥಾ ನೆಸಂಸ್ಥಿ ತಃ | 
ದಿವ್ಯವರ್ಣವಸಪೂಶ್ನಾರುರ್ದಿವ್ಯಾಗುರುಸಮಸ್ವಿ ತಃ 1೨ 


ತ್ರಿಶೊಲೀ ಪರಿಫಘೀ ದಂಡೀ ಪಿನಾಕೀ ಮೌಂಜಮೇಖಲೀ | 
ಶುಶುಭೇ ತೇಜಸಾ ತತ್ರ ದ್ವಿತೀಯ ಇವ ಶೆಂಕರೆಃ Hal 





ಇನ್ನೂರಹದಿನಾಲ್ಕನೆಯ ಅಧ್ಯಾಯ 
ಗೋಕರ್ಣಮಹಿಮೆಯಲ್ಲಿ ನಂದಿಕೇಶ್ವರವರಪ್ರದಾನ ವರ್ಣನೆ. 

೧ ಬ್ರಹ್ಮ: ಭೂತನಾಯಕನಾದ ಆ ಶಂಕರನು ಅಂತರ್ಧಾನವನ್ನು 
ಪಡೆದ ಬಳಿಕ ಆನಂದಿಯು ದಿವ್ಯನಾದ ಗಣಸೇನಾಪತಿಯಾದನು. 

೨-೩. ಅತನು ಚೆತುರ್ಭುಜನೂ, ತ್ರಿಣೇತ್ರನೂ, ದಿವ್ಯವಾದ ಅವಯವ 
ಸನ್ನಿವೇಶವೂ ದಿವ್ಯವರ್ಣವೂ ಉಳ್ಳ ಮನೋಹರವಾದ ದೇಹವುಳ್ಳ ವನೂ, 
ದಿವ್ಯಾಗುರುವಿನಿಂದ ಕೂಡಿದವನೂ, ತ್ರಿಶೂಲ ಪರಿಘ ದಂಡ ಪಿನಾಕ (ಬಿಲ್ಲು) 
ಮೌಂಜಿಕಟಸೂತ್ರಗಳೆನ್ನು ಧರಿಸಿದವನೂ ಆಗಿ, ಎರಡನೆಯ ಶಂಕರನಂತೆ ತೇಜ 


ದಿಂದ ಹೊಳೆಯುತ್ತಿದ್ದನು. 


೫೪ 425 


ವರಾಹೆಫುರಾಣಂ 


ಆಸ್ಥಿತಃ ಪಾದಮಾಕೃಷ್ಯ ಹ್ಯಾಹ್ವೆಯೆನ್ನಿವ ಸೆ ದ್ವಿಜಃ 

ತ್ರಿಭಿಃ ಕ್ರೆಮೈಃ ಕ್ರಾಂತುಮನಾಸ್ತ್ರಿವಿಕ್ರೆಮ ಇಪೋದ್ಯತಃ Hv 
ತಂದೃಷ್ಟ್ಟಾ ಖೇಚರಾಸ್ಸೆರ್ವಾ ದೇವತಾಃ ಪೆರಿಶೆಂಕಿತಾಃ | 

ಆಖ್ಯಾತುಂ ಪುರುಹೊತಾಯೆ ಸೆಂಭ್ರಾಂತಾಃ ಪ್ರಯೆಯುರ್ದಿನಂ ॥ಜ॥ 
ತೇಭೈ ಶು ತ್ವಾ ಸಹಸ್ರಾಕ್ಷಃ ಸರ್ವೇ ಚಾನ್ಯೇ ದಿವೌಕಸಃ | 

ವಿಷಾದಂ ಪರೆಮಂ ಗತ್ವಾ ಚಿಂತಾಮಾಸೇದಿರೇ ಭೈಶೆಂ lan 
ಆಯೆಂ ಕೆಶ್ಚಿದ್ವರಂ ಲಜ್ಭ್ಜಾ ಹ್ಯುಮಾಕಾಂತಾನ್ಮಹೇಶ್ವೆರಾತ್‌ | 
ಅತ್ಯೂರ್ಜಿತಬಲಶ್ಶಿ ೀಮಾಂಸ್ತ್ರೆ 4ರೋಕ್ಕೆಂ ಸತ್ರಿಸ್ಸ್ಮತಿ ಧ್ರುವಂ 12೩॥ 
ಯಾದೃಶೋಸ್ಯ ಮಹೋತ್ಸಾಹಸ್ತೇಜೋಬಲಸಮು್ವಿತ॥ | 

ನೂನೆಮೇಷೆ ಮಹಾಸತ್ತೋ ಹರೇತ್‌ಸ್ಥಾನೆಂ ದಿವೌಕಸಾಂ Bou 


i ಐಂಇಜಇಥಥಜಶೃಷ ಇಷಜಜಜ್ರ್ರ್ರಂಂ ಭಾಷಾ ಭಾ 6 ಂಬಭಾ  ್ಣೂಉ? 


೪. ಆದ್ವಿಜವೃಷಭನು ಒಂದು ಕಾಲಿನಿಂದ ನೆಲವನ್ನು ಕೆರೆಯುತ್ತ 
ಯಾರನ್ನೋ) ಕರೆಯುವನಂತೆಯೂ, ಮೂರು ಕಾಲುಗಳಿಂದೆ ನಡೆಯಲಿಷ್ಟ 
ವುಳ್ಳವನಾಗಿ ತ್ರಿವಿಕ್ರಮನಂತೆ ಲೋಕವನ್ನೆಲ್ಲಾ ಆಕ್ರಮಿಸಲು ಪ್ರಯತ್ನಿಸುತ್ತಿರು 
ವನಂತೆಯೂ ಕಾಣಿಸುತ್ತಿದ್ದನು. 

೫. ಆಕಾಶಗಾಮಿಗಳಾದ ದೇವತೆಗಳೆಲ್ಲರೂ ಅವನನ್ನು ನೋಡಿ, ಭಯ 
ಭ್ರಾಂತಿಗಳುಳ್ಳವರಾಗಿ ಆ ವಿಚಾರವನ್ನು ಇಂದ್ರನಿಗೆ ಹೇಳಲು ಸ್ವರ್ಗಕ್ಕೆ 
ಹೋದರು. 

೬, ಅವರಿಂದ ಆ ವಿಚಾರವನ್ನು ಕೇಳಿದ ಸಹಸ್ರಾಕ್ಷನಾದ ಇಂದ್ರನ್ನೂ 
ಇತರ ಎಲ್ಲಾ ದೇವತೆಗಳೂ ಬಹುವಿಷಾದವುಳ್ಳ ವರಾಗಿ ಅಕಿಚಿಂತೆಗೊಳಗಾದರಂ. 

ಫಿ ೬ ಇವನೊಬ್ಬನು ಪಾರ್ವೆತೀಪತಿಯಾದ ಮಹೇಶ್ವರನಿಂದ ವರವನು, 
ಪಡೆದು, ಅತ್ಯಧಿಕವಾದ ಬಲವುಳ್ಳ ವನೂ, ಶ್ರೀವಂಂತನೂ ಆಗಿರುವನು. ತಪ್ಪದೆ 
ತ್ರಿರೋಕವನ್ನೂ ಆಕ್ರಮಿಸುವನು. 

೮. ಈತನ ಮಹೋತ್ಸಾಹವು ಎಂತಹುದಾಗಿದೆ! ತೇಜೋಬಲಗಳಿಂದ 
ಕೂಡಿದ ಮಹಾಸತ್ವನಾದ ಈತನು ನಿಜವಾಗಿಯೂ ದೇವತೆಗಳ ಸ್ಥಾನವನ್ನೆಪಹರಿ 
ಸುವನು. 


426 


ಇನ್ನೊರಹೆದಿನಾಲ್ಕನೆಯ ಅಧ್ಯಾಯ 


ಯಾವಚ್ಚೆವೋಜಸಾ ನಾಕೆಮಸೌ ಚೆಂಕ್ರೆಮಶೇ ಪ್ರಭುಃ | 


ಪ್ರೆಸಾದಯಾನೋ ವರೆದೆಂ ತಾವದೇವ ಮಹೇಶ್ವೆರೆಂ le 
ಏವಮುಕ್ತಾ ತು ತೇ ತತ್ರ ಮಯಾ ಸೆಹೆ ಸುಕೋತ್ತೆಮಾಃ । 
ಗಿರೇರ್ಮೌಂಜವಶಶ್ಶೃಂಗಮಾಜಗ್ಮುರ್ದೇವನಿರ್ಮಿತಂ 1 ೧೦॥ 


ವಿಧಾತಾ ಭೆಗವಾನ್ವಿಷ್ಟುಃ ಪ್ರಭುಸ್ವ್ರಿಭುವನೇ ಶ್ವರಃ | 
ಅಭ್ಯಧಾವಂಸ್ತತಸ್ಸೊಲಫ ಸ ಹಿ ಜಾನಾತಿ ಹೃದ್ಧತಂ ॥ 


ಕೃಶೇನ ತೇನೆ ವಿಬುಧಾಃ ಪಶ್ಯಂತಿ ಮುನಯೆಶ್ಚೆ ತೇ il ೧೧ Il 

ತತಸ್ಸ ಭೆಗೆವಾನ್ವಿಷ್ಣುಸ್ಪಹೆದೇವಸ್ಸ ಧಾತೃ ಕಃ | 

ಜಗಾಮ ತೆತ್ರೆ ಯತ್ರಾಸೌ ನಂದೀ ತಿಸ್ಕೃತಿ ದೇವವತ್‌ Wl ೧೨ ॥ 
॥ ನಂದ್ಯುವಾಚ ॥ 

ಸಫಲಂ ಜೀವಿತಂ ಮೇದ್ಯ ಸಫಲಶ್ಚ ಪರಿಶ್ರಮಃ | 

ಯನ್ಮೇ ದೃಷ್ಟಸ್ಸುರಾಧ್ಯಕ್ಷಸ್ಸರ್ನಲೋಕಗುರುರ್ಹರಿಃ ॥ ೧೩ ॥ 


೯, ಈಪ್ರಭುವು ತನ್ನ ಬಲದಿಂದ ಸ್ವರ್ಗವನ್ನು ಆಕ್ರಮಿಸುವುದಕ್ಕೆ 
ಮೊದಲೇ ನಾವು ಮಹೇಶ್ವರನನ್ನು ಪ್ರಸನ್ನನನ್ನಾಗಿ ಮಾಡಿಕೊಳ್ಳೋಣ” 
ಎಂದರಂ. 

೧೦, ಆ ಸುರೋತ್ತಮರು ಅಲ್ಲಿ ಹಾಗೆ ಹೇಳಿ, ನನ್ನೊಡನೆ ದೇವನಿರ್ಮಿತ 
ವಾದ ಮೌಂಜವೆದ್ದಿರಿಶಿಖರಕ್ಕೆ ಬಂದರು. 

ಗದ್ದಿ * ಕ್ರಿಲೋಕೇಶ್ವರನೂ, ಪ್ರಭುವೂ, ಭಗವಂತನೂ ಆದ ವಿಷ್ಣುವು 
ನಮಗೆ ವಿಧಾಯಕನು. ಆತನು ನಮ್ಮ ಮೆನೆಸ್ಸಿನಲ್ಲಿರುವುದನ್ನು ಬಲ್ಲನು” 
ಎಂದುಕೊಂಡು ಬಳಿಕ ಆತನ ಬಳಿಗೆ ಓಡಿದರು. ಆ ವಿಷ್ಣುವಿನಿಂದ ಪರ್ಯಾಪ್ತ 
ರಾಗಿ ಆ ಮುನಿಗಳೂ ದೇವತೆಗಳೂ ಈಶ್ವರನನ್ನು ನೋಡಲಿಚ್ಛಿ ಸಿದರು. 

೧೨, ಪೂಜ್ಯನಾದ ಆವಿಷ್ಣುವು ಬಳಿಕ ದೇವತೆಗಳೊಡನೆಯೂ, 
ನನ್ನೊಡನೆಯೂ ಕೂಡಿದವನಾಗಿ, ನಂದಿಯು ಈಶ್ವರನಂತೆ ಎಲ್ಲಿದ್ದನೋ ಅಲ್ಲಿಗೆ 
ಹೋದನು. 

೧೩. ನಂದಿ;-- ನನಗೆ, ಸುರಾಧ್ಯಕ್ಷನೂ, ಸರ್ವಲೋಕಗುರುವೂ ಆದ 
ಹರಿಯ ಸಂದರ್ಶನವಾದುದರಿಂದ ಇಂದು ನನ್ನೆ ಜನ್ಮನು ಸಫೆಲವಾಯಿತು, ನನ್ನ 
ಪರಿಶ್ರಮವೂ ಸಾರ್ಥ ಕವಾಯಿತು. 


427 


ವೆರಾಹೆಪೆರಾಣಂ 


ಪರ್ಯಾಸ್ತಂ ತನ್ಮೆಮಾದ್ಯೇಹ ಕೃತಕ ತ್ಯೋಸ್ಮಿ ಶೇನ ವೈ! 

ಯಚ್ಚ ಮೇ ಪ್ರಭುರವ್ಯಗ್ರಃ ಪ್ರೀತೆಃ ಪಾಪಹರೋ ಹರಃ ॥ ೧೪ ॥ 
ವಿಧಾಯ ಪಾರ್ಷದತ್ವಂ ಮೇ ವರಾನಿಷ್ಟಾನ್ಜದೌ ಶಿವಃ | 

ಪರೋ ಮೇನುಗ್ರೆ ಹೆಸ್ಸೊೋಆತ್ರ ಪೊತೋಸ್ಮ್ಥಿ ಖಲು ಸಾಂಪ್ರತೆಂ 8 ೧೫ ॥ 


ಯುಚ್ಹೋಕ್ತಂ ವಿಧಿನಾ ವಾಕ್ಯಂ ದೇವಾನ್ಸ್ರತಿ ಮಹಾತ್ಮನಾ । 
ಮಾಮುದ್ದಿಶ್ಯ ಹಿತಂ ತಥ್ಯಂ ತಥೈವ ಚನ ಚಾನ್ಯಥಾ ॥ ೧೬8 


ಯನ್ಮಾಂ ದೇವರ್ಷಯಂಃ ಪ್ರೀತ್ಯಾ ಸಮಾಗೆತ್ಯ ಪ್ರಿಯಂವದಾಃ I 
ತೇನಾಸ್ಮಿ ಸರಮಪ್ರೀತ ಆದೈತಃ ಪರಮೇಷ್ಮಿನಾ ॥ ೧೭ ॥ 


॥ ದೇವಾ ಊಚುಃ ॥ 
ವಯಂ ತಂ ವರದಂ ದೇವಂ ದ್ರಶ್ಲಾಮಸ್ತೇ ನರಪ್ರದಂ | 
ತನೈಷ ತಪಸಾ ತುಪ್ಪಸ್ಸ್ಹಯಂ ಪ್ರತ್ಯಕ್ಷತಾಂ ಗೆತೆಃ ॥ ೧೮ ೫ 


೧೪. ಅವ್ಯಾಕುಲನೂ, ಪಾಪಹೆರನೂ ಪ್ರಭುವೂ ಆದ ಹರನು ನನಗೆ 
ಒಲಿದುದರಿಂದ ನಾನು ಕೃತಕೃತ್ಯನಾಗಿದ್ದೆ (ನೆ. ನನ್ನ ಆ ಕೃತಕೃತ್ಯತೆಯು ಈಗ 
ಇಲ್ಲಿ ಹೆರಿದರ್ಶನದಿಂದ ಪರಿಪೂರ್ಣವಾಯಿತು. 


೧೫. ಶಿವನು ನನಗೆ ಶಿವಗಣಾಧಿಪತ್ಯವನ್ನು ವಹಿಸ್ಕಿ ಇಷ್ಟೆವರಗಳನ್ನೂ 
ದಯೆಪಾಲಿಸಿದನು. ಇಲ್ಲಿ ವಿಷ್ಣುದರ್ಶನವು ನನಗೆ ಇನ್ನೂ ಪೆರಮಾನುಗ್ರಹೆ 
ವಾಯಿತು. ಈ ನಾನು ಪವಿತ್ರನಾದೆನಲ್ಲವೆ! 


೧೬, ಆ ಮಹಾತ್ಮನು ದೇವತೆಗಳ ವಿಚಾರವಾಗಿ ಹೇಳಿದ ಮಾತೂ ನನ 


ಗೋಸ್ಟ್ರರವಾಗಿ ಹೇಳಿದ ಏತೋಕ್ತಿಯೂ ಹಾಗೆಯೇ ಸತ್ಯವಾಯಿತು. ತಪ್ಪಲಿಲ್ಲ. 


೧೭. ದೇವರ್ಷಿಗಳು ಪ್ರೀತಿಯಿಂದ ನನ್ನ ಸಮೀಪಕ್ಕೆ ಬಂದು ಪ್ರಿಯವಾದ 
ಮಾತನ್ನುಡಿದುದರಿಂದಲೂ, ಬ್ರಹ್ಮನೂ ನನ್ನನ್ನು ಆದರಿಸಿದುದರಿಂದಲೂ ನಾನಂ 
ಪರಮಸಂತೋಷವುಳ್ಳವನಾಗಿದ್ದೇನೆ. 

೧೮, ಜೇವತೆಗಳು; ನಿನ್ನ ತಪಸ್ಸಿನಿಂದ ಸಂತುಷ್ಟನಾಗಿ ತಾನೇ ಪ್ರತ್ಯಕ್ಷ 
ನಾಗಿ ನಿನಗೆ ವರವನ್ನು ಅನುಗ್ರಹಿಸಿದ ಆವರದದೇವನನ್ನು ನಾವೂ ನೋಡಬೇಕು. 


428 


ಇನ್ನೊರೆಹೆದಿನಾಲ್ಕನೆಯೆ ಅಧ್ಯಾಯೆ 


ಇತ್ಶುಳ್ತೆವಂತಸ್ತೇ ದೇವಾಃ ಪುನರೂಚುರ್ದ್ವಿಜೋತ್ತಮಂ | 


ಕುತ್ರ ದ್ರಶ್ಚ್ಮಾಮುಹೇ ದೇವಂ ಭಗವಂತಂ ಕೆಪಾಲಿನೆಂ ॥೧೯॥ 
॥ ನಂದ್ಯುವಾಚ ॥ 

ಅನುಗೃಹ್ಯ ತು ಮಾಂ ದೇವೆಸ್ತ ತ್ರೈ ನಾದರ್ಶೆನೆಂ ಗೆತಃ | 

ನ ಜಾನೇ ಕುತ್ರ ವಾ ದೇವಂ ಕುತ್ರಾಸ್ತೇ ತದ್ಗವೇಷ್ಕತಾಂ 9೨೦ 0 


il ಸನತ್ಕುಮಾರ ಉವಾಚ ॥ 
ಕಿಮಾಹ ನಂದಿನಂ ದೇವೋ ಯೇನಾಸಾ ನೋಕ್ತೆನಾನ್ಬ್ರಭುಂ | 


ತನ್ಮೇ ಕಥಯ ದೇನೇಶೆ ಗುಹ್ಯಂ ಕ೦ ಚಾಸ್ತಿ ಶೊಲಿನಃ ॥ ೨೧ ॥ 
॥ ಬ್ರಹ್ಮೋವಾಚ ॥ 

ಯದುಕ್ತವಾನ್ಮಹೇಶಾನೋ ನಾಖ್ಯೇಯೋಸ್ಮಿ ಸುರಾನ್‌ಪ್ರತಿ | 

ಕಿಮುಕ್ತವಾನ್ಮಹಾದೇವೋ ನೆಂದಿನಂ ತಚ್ಛೈಣುಷ್ಟ ಮೇ ॥ ೨೨ ॥ 


ಷಿ 
“ಕಪಾಲಿಯೊ, ಭಗವಂತನೂ ಆದ ಆದೇವನನ್ನು ನಾವು ಎಲ್ಲಿ ನೋಡಬಹುದು?” 


ಎಂದು ಕೇಳಿದರು. 


೧೯, ಹೀಗೆ ಹೇಳಿದ ಆದೇವತೆಗಳು, ದ್ವಿಜೋತ್ತಮನಾದ ಆನಂದಿಯನ್ನು 


೨೦. ನಂದಿ: ಆ ದೇವನು ನನಗೆ ಆನುಗ್ರೆಹಿಸ್ಕಿ ಅಲ್ಲೇ ಅದೃಶ್ಯ 
ನಾದನು. ಆತನು ಎಲ್ಲಿರುವನೆಂಬುದನ್ನು ನಾನರಿಯೆನು. ದೇವನು ಎಲ್ಲಿರು 
ವನೋ! ನೀವೇ ಅವನನ್ನು ಅರಸಬೇಕಾಗಿದೆ. 


೨೧. ಸನತ್ಯುಮಾರೆ:-- ದೇವೇಶ(ಬ್ರಹ್ಮ)ನೇ, ದೇವನಾದ ಶೆಂಕರನಂ 
ನಂದಿಗೆ ಏನು ಹೇಳಿದ್ದನು ? ಏತಕ್ಕಾಗಿ ಪ್ರಭಾವಾದ ಆನಂದಿಯು ಅವನಿರುವೆಡೆ 
ಯನ್ನು ದೇವತೆಗಳಿಗೆ ಹೇಳಲಿಲ್ಲ? ಆ ಶಿವನ ರಹಸ್ಯವೇನೋ ಇರಬೇಕು. ಅದನ್ನು 
ನನಗೆ ಹೇಳು, 


೨೨, ಬ್ರಹ್ಮ: ಈಶ್ವರನು ದೇವತೆಗಳ ವಿಚಾರದಲ್ಲಿ ಏನು ಹೇಳಿದನೆಂ 
ಬಂದನ್ನು ನಾನು ಹೇಳುವಂತಿಲ್ಲ ಆ ದೇವನು ನಂದಿಗೆ ಏನು ಹೇಳಿದ್ದನೆಂಬು 
ದನ್ನು ತಿಳಿಸುತ್ತೇನೆ, ಕೇಳು. 


429 


ವರಾಹಪ್ರರಾಣಂ 


ll ಈಶ್ವರ ಉವಾಚ | 
ಅಸ್ತಿ ಕೆಶ್ಲಿ ತ್ಸ ಮುದ್ದೆ ೇಶೆಃ ಕ್ಲಿತೇಃ ಸಿದ್ಧೊ ದ್ರಿ ಸಂಕಟ: । 
ಪಾಠೇ ಚೆ! ಪುಣ್ಮೆ € ತಸೆ ಸೋವನೆಗನ್ನೆ ರ್ಯೋೊತೆಃ 9 ೨೩ 


ತತ್ರ ಶ್ಲೇಷ್ಮಾತಕೋ ನಾಮ ವಸತೇ ಪನ್ನಗೋತ್ತಮಃ | 


ಸೋನುಗ್ರಾಹ್ಯೋ ಮಯಾವಶ್ಯೆಂ ತಪಸಾ ದಗೃಕಿಲ್ಪಿ ಷಃ ॥ ೨೪ ॥ 
ತದಭ್ಯಾಸೇ ಚ ರುಚಿರೆಂ ನೆ ಚಾಸೌ ವಾನರಾಶ್ರಯಃ | 

ತಸ್ಯ ನಾಮ್ನಾ ಚ ತತ್‌ಸ್ಥಾನಂ ದಿವ್ಯಂ ಚಿರತಪೋಭ್ಯೈ ತಂ ॥ ೨೫ ॥ 
ಶ್ಲೇಷ್ಮಾತಕೆವನಂ ನಾಮ ಪುಣ್ಯಶೀಲಶಿಲೋಚ್ಚಯಂ ॥ ೨೬ ॥ 


ಮೃಗೆರೂಪೇಣ ಚರತಾ ತತ್ರ ವೈ ತ್ರಿದಶಾ ಮಯಾ | 
ದ್ರಸ್ಟವ್ಯಾ ಸಂಜಿಫೈಕ್ಷಂತೆಃ ಖನ್ನಾ ಶ್ಲಾ ನ್ವೇಸಣೇ ಮನು ॥ ೨೭ | 


ಕಾರಾ ತ ಸಸ್ಯ... ಲ — 


೨೩, ಈಶ್ವರ; ಪವಿತ್ರವಾದ ಹಿಮವತ್ಸರ್ವತದ ಪಕ್ಕದಲ್ಲಿ ಬೆಟ್ಟಗಳಿಂದ 
ಇಕ್ಕಟ್ಟಾಗಿ ತಪೋವನಗಳಿಂದ ಕೂಡಿ, ಸಿದ್ದಿ ಪ್ರದವಾಗಿರುವ ಭೂಪ್ರದೇಶ 
ಮೊಂದಿದೆ. 


೨೪ ಅಲ್ಲಿ ಶ್ಲೇಷ್ಮಾತಕನೆಂಬ ಹೆಸರಿನ ನಾಗೋತ್ತಮನು ವಾಸಿಸುವನ್ನು 
ತಪಸ್ಸಿನಿಂದ ಪಾಪಗಳನ್ನು NE ಆತನಿಗೆ ನಾನು ಅವಶ್ಯವಾಗಿ 
ಅನುಗ್ರಹಿಸಬೇಕಾಗಿದೆ. 


೨೫-೨೬. ಅವನಿರುವ ಮನೋಹರವೂ, ದಿವ ವೂ, ಬಹುಕಾಲದಿಂದ ತಪ 

ಸಿಗೆ ನೆಲೆಯೂ ಆಗಿರುವ ಶ್ರ ಷ್ಮಾತಕವನವೆಂದು Mk ಹೆಸರಿನಿಂದಲೇ ಪ್ರಸಿದ್ಧ 

SSNS ತ್ರದೇಶವು ಪುಣ್ಯ ಶೀಲಪರ್ವತವುಳ್ಳು ದಾಗಿಡೆ. ಅದು ವಾ ನರರು 
BR SSE 


೨೭. ನನ್ನನ್ನು ಹಿಡಿಯಬೇಕೆಂದು ನನ್ನೆನ್ನು ಹೆಡುಕುವುದರೆಲ್ಲಿ ಖನ್ನ 
ರಾದ ಜೀವತೆಗಳನ್ನು "ಲ ಮೃಗ (ಜಿಂಕೆ) ರೂಪದಿಂದ ಸಂಚರಿಸುತ್ತಾ ನಾನು 
೬0೩ 1.241. 


430 


ಇನ್ನೊರಹದಿನಾಲ್ಕನೆಯೆ ಅಧ್ಯಾಯ 


ನಾಖ್ಯಾತವ್ಯಂ ತ್ವಯಾ ತೇಷಾಂ ದೇವತಾಪ್ಸರಸಾನಿದೆಂ | 

ಅನುಗೃಹ್ಯ ವಕೈಸ್ಟೈಶ್ನ ತತ್ರೈನಾಂತರೆಧೀಯೆತೆ ॥ ೨೮ ॥ 
ನಿದ್ಯೋತಯಸ್ಸಿಶಸ್ಸರ್ವಾಸ್ತ್ರಿದಶೈಃ ಪರಿವಾರಿಕೆಃ। 

ಬಾಲಕೇಂದುನಿಭೆಂ ದಿವ್ಯಮರ್ಚಿತೆಂ ದಿವ್ಯಬಿಂದುಭಿಃ 1 ೨೯ [| 


ಕಾಮಗೆಂ ರಥಮಾರುಹ್ಕ ಮಹೇಂದ್ರಸ್ಪಮರುದ್ದ ಣಃ | 
ಆಯಾತಕಶೈಲಸೃಷ್ಠಂತನೋಜಸಾ ಪೂರಯೆಸ್ಸಿವ ॥೩೦॥ 


ಗೆಣಾವೃತಶ್ನೆ ವರದೋ ವರುಣೋ ಯಾದಸಾಂಪತಿಃ | 
ವಬ್ರಸ್ಪಟಕೆಚಿತ್ರೇಣ ವಿಮಾನೇನಾತಿಕೇಜಸಾ 4 ೩೦ 1 


ತಪ್ತಕಾಂಚನವರ್ಣೇನ ರತ್ನಚಿತ್ರೇಣ ಭಾಸ್ವತಾ | 
ನಿಮಾನೇನಾಗತಶ್ಶೃಂಗೇ ದ್ಯೋತಯನ್ವ್ವೈ ಧೆನಾಧಿಸೆಃ | 
ವಿಮಾನಶತಕೋಟೀಭಿರಾಗೆತೋ ಯುಕ್ಸರಾಕ್ಷಸೈಃ 1೩೨॥ 


೨೮, ನೀನು ಈ ವಿಚಾರವನ್ನು ಆ ದೇವತೆಗಳಿಗೂ, ಅಪ್ಪರಸರಿಗೂ ಹೇಳೆ 
ಕೂಡದು. ಎಂದು ಆ ವರಗಳಿಂದ ಅನುಗ್ರಹಿಸಿ ಶಿವನು ಅಲ್ಲೇ ಕಣ್ಮರೆಯಾದನು, 


೨೯-೩೦, ಮೆರುದ್ದೆಣಗಳೊಡಗೂಡಿ ದೇವತೆಗಳಿಂದ ಪರಿವಾರಿತನಾದೆ 
ದೇವೇಂದ್ರನು ಬಾಲಚಂದ್ರಸದೃಶವಾಗಿ ದಿವ್ಯಬಿಂದುಗಳಿಂದರ್ಚತವಾದ ಇಷ್ಟಾ 
ನುಸಾರವಾಗಿ ಚಲಿಸುವ ದಿವ್ಯರಥವನ್ನೇರಿ, ಕಾಂತಿಯಿಂದ ದಿಕ್ಕುಗಳೆಲ್ಲವನ್ನೂ 
ಪ್ರಕಾಶಗೊಳಿಸುತ್ತ ಆ ಪರ್ವತದ ತಪ್ಪುಲನ್ನೂ ಆ ಕಾಂತಿಯಿಂದ ತುಂಬುವು 
ನಂತೆ ಅಲ್ಲಿಗೆ ಬಂದೆನು. 


೩೧.  ಜಲಜಂತುಗಳಿಗೊಡೆಯನೊ, ವರಪ್ರದನೂ, ಆದ ವರುಣನೂ 
ತನ್ನೆ ಪರಿವಾರದೊಡನೆ ವಜ್ರಸ್ಸಟಿಕಗಳಿಂದ ಚಿತ್ರವಾಗಿ ಬಹಳವಾಗಿ 
ಹೊಳೆಯುವ ವಿಮಾನೆದಲ್ಲಿ ಅಲ್ಲಿಗೆ ಬಂದನು. 


೩೨. ಪುಟವಿಟ್ಟ ಚಿನ್ನದೆ ಬಣ್ಣದ ರತ್ನಚಿತ್ರಗಳಿಂದ ಹೊಳೆಯುವ ಅತಿ 
ಕಾಂತಿಯುಳ್ಳ ವಿಮಾನದಲ್ಲಿ ಕುಬೇರನು ಯಕ್ಷರಾಕ್ಷಸರಿಂದ ತುಂಬಿದ ನೂರು 
ಕೋಟವಿಮಾನಗಳಿಂದ ಹರಿವೃತನಾಗಿ ಶಿಖರವನ್ನು ಪ್ರಕಾಶಗೊಳಿಸುತ್ತ ಅಲ್ಲಿ 
ಬಂದನು. 


431 


ವೆರಾಹೆಪುರಾಣಂ 
ಶ್ರೀಮದ್ಭಿರ್ಬಹುಭಿರ್ದಿವ್ಯೆ ಎರ್ನಿಮಾನೈಃಸೂರ್ಯೆಸನ್ಸಿ ಭೈಃ | 
ಅಧಿಷ್ಮಿತೆಸ್ಪುಕೃತಿಭಿಃ ಪ್ರಾಯಾದಜ್ವೈ ನಸ್ವತೋ*ಯೆಮಃ ॥೩೩॥ 
ಚಂದ್ರಾದಿತ್ಯೌ ಗ್ರಹಾಸ್ಸರ್ವೇ ಸಮಗ್ರೆಂ ಶ್ವೃಶ್ಲಮಂಡಲಂ | 
ವಿಮಾನೈರಗ್ಲಿ ತುಲ್ಯಾಭೈರಾಜಗ್ಗುಃ ಖಾನ್ಮಹೀಧೆರೆಂ ॥ av ॥ 
ರುದ್ರಾಸ್ತೇಕಾದಶಾಯಾತಾಃ ಸೂರ್ಯಾ ದ್ವಾದಶ ಚೈವ ತು | 
ಆಗತಾವಶ್ವಿನೌ ದೇನೌ ಮೌಂಜವೆಂತಂ ಮಹಾಗಿರಿಂ ॥ ೩೫ ॥ 
ವಿಶ್ವೇದೇವಾಶ್ಚ ಸಾಧ್ಯಾಶ್ಲೆ ಗುರುಶ್ಚೆ ತಪಸಾನ್ವಿತೆಃ 1 
ಸಂಭಾದ್ಯೈರಾವತಪಥಂ ಸಹೆಸಾಭ್ಯಾಯೆಯುರ್ದ್ರುಕಂ | at ll 


ಸ್ವಂದಶ್ಲೈೈವ ವಿಶಾಖಶ್ಲೆ ಭೆಗೆವಾಂಶ್ಚೆ ವನಿನಾಯಂಕ: ! 
ಸಂಪ್ರಾಪ್ತಸ್ತಂ ಗಿರಿವರಂ ಮಯೊರಶೆತನಾದಿತಂ ॥ aa 0 





೩೩. ಸೂರ್ಯಪುತ್ರನಾದೆ ಯಮನೂ, ಸೂರ್ಯನಂತೆ ಹೊಳೆಯುವ 
ಹಲವು ದಿವ್ಯ ವಿಮಾನಗಳಲ್ಲಿ ಸುಕೃತಿಗಳಿಂದೊಡಗೂಡಿದವನಾಗಿ ಅಲ್ಲಿಗೆ 
ಬಂದನು. 


೩೪. ಚಂದ್ರಸೂರ್ಯರೂ, ಇತರಸರ್ವಗ್ರಹೆಗಳೂ, ನಕ್ಷತ್ರಮಂಡಲ 
ದವರೂ, ಅಗ್ನಿಯಂತೆ ಹೊಳೆಯುವ ವಿಮಾನಗಳಲ್ಲಿ ಆಕಾಶದಿಂದ ಆ ಪರ್ವತಕ್ಕೆ 
ಬಂದರು, 


೩೫. ಏಕಾದಶರುದ್ರರೂ, ದಾದಶಾದಿತ್ಯರೂ, ಅಶ್ವಿನೀದೇವತೆಗಳೂ 
ಆ ಮೌಂಜವನ್ಮಹಾಗಿರಿಗೆ ಬಂದರು. 


೩೬. ವಿಶ್ವದೇವರೂ, ಸಾಧ್ಯರೂ, ತಪೋನಿಷ್ಠನಾದ ಗುರುವೂ ಆಕಾಶ 
ಮಾರ್ಗವನ್ನು ತುಂಬುತ್ತ ಬೇಗನೆ ಅಲ್ಲಿಗೆ ಬಂದರು. 


೩೭. ಮಯೂರೆವಾಹೆನನಾದ ಷಣ್ಮುಖನೂ, ಪೂಜ್ಯನಾದ ವಿನಾಯಕನೂ 
ನೂರಾರು ನವಿಲುಗಳ ಕೇಕಾಧ್ವನಿಯುಳ್ಳ ಆ ಉತ್ತೆಮಗಿರಿಗೆ ಬಂದರಂ. 


* ಪಮ 


432 


ಇನ್ನೂರಹೆಡಿನಾಲ್ಕನೆಯೆ ಅಧ್ಯಾಯ 


ನಾರದಸ್ತುಂಬುರುಕ್ಹೈವ ವಿಶ್ವಾವಸುಪರಾವಸೂ | 
ಹಾಹಾಹೂಹೂಸ್ತಥಾ ಚಾನ್ಯೇ ಸರ್ವೇ ಗೆಂಧರ್ವಸೆತ್ತಮಾಃ ! 
ವೈಹಾಯೆಸೈರ್ಯಾನನಕೈರ್ನಿವಿಫೈರ್ನಾಸವಾಜ್ಞಯಾ ll ೩೮॥ 


ಅನಿಲಶ್ವಾನಲಶ್ಚೈವ ಧರ್ಮಸ್ಸತ್ಕೋ ಧ್ರುವೋಪರಃ i ar | 


ದೇನರ್ಷಯ ಶ್ಚ ಸಿದ್ಧಾಶ್ಚ ಯಸ್ಷಾ ವಿದ್ಯಾಧರಾಸ್ತ್ರಥಾ। 
ಗುಹ್ಯಕಾಶ್ಚ ಮಹಾತ್ಮಾನಃ ಸರ್ವ ಏವ ಸಮಾಗತಾಃ | vo ll 


ಗೆಂಧಕಾಲೀ ಫೈತಾಚೀ ಚ ಚೆ ಬುದ್ಧಾ*ಗೌರೀ ತಿಲೋಕ್ತನಾ | 
ಉರ್ವಶೀ ಮೇನಕಾ ರಂಭಾ ಪಂಚಸ್ಥಾ ಚ ತಥಾಪರಾ ೬ ೪೧ ॥ 


ಏತಾಶಾ ನ್ಯಾಶ್ಶೆ ತಚೆ|  ಲಅಮಾಜಗ್ಗುದೇೇವಯೋಷಿತಃ ll es 
ಬ ಇಂ ಭತಿ & 








a 


೩೮, ನಾರೆದನೂ, ತುಂಬುರನೊ, ವಿಶ್ವಾವಸುಪರಾವಸುಗಳೂ, ಹಾ 
ಹಾಹೂಹೂಗಳೂ, ಇತರ ಎಲ್ಲಾ ಗಂಧರ್ವೇತ್ತಮರೂ ಬಗೆಬಗೆಯ ಉತ್ತಮ 
ವಿಮಾನಗಳಿಂದ ಇಂದ್ರನ ಅಪ್ಪಣೆಯಂತೆ ಅಲ್ಲಿ ಬಂದರು. 


೩೯-೪೦. ಮಹಾತ್ಮರಾದ ವಾಯುವೂ, ಅಗ್ಟಿಯ್ಕೂ ಧರ್ಮನೂ, ಸತ್ಯನೂ, 
ಧ್ರುವನೂ, ದೇವರ್ಷಿಗಳೂ, ಸಿದ್ಧರೂ, ಯಕ್ಷರೂ, ನಿದ್ಯಾಧೆರರೂ, ಗುಹ್ಯಕರೂ 
ಎಲ್ಲರೂ ಅಲ್ಲಿ ಬಂದು ಸೇರಿದರು. 


೪೧-೪೨, ಗಂಧೆಕಾವಲೀ, ಫೃತಾಚೀ, ಬುದ್ಧೆ, *ಗೌದ್ಯಿ ತಿಲೋತ್ತಮೆ 
ಊರ್ವಶಿ, ಮೇನಕೆ, ರಂಭೆ, ಪಂಚಸ್ಥೆ, ಎಂಬ ತೆ ಇತರ ದೇವವನಿತೆಯರೂ 
ಆ ಪರ್ವತಕ್ಕೆ ಬಂದರು. 


* ಗೌರೀ ಒಬ್ಬ ದೇವನೇಶೈ. ಪಾರ್ವತಿಯೆಲ್ಲ. 


೫೫ 433 


ವರಾಹಪೆರಾಣಿಂ 


ಪುಲಸ್ತ್ಯೋತ್ರಿರ್ಮರೀಚಿಶ್ಚೆ ವಸಿಷ್ಠೋ ಭೈಗುರೇವ ಚ! 
ಕಶ್ಶಸಃ ಪುಲಹಶ್ತಾಪಿ ವಿಶ್ವಾಮಿತ್ರೋಥ ಗೌತಮಃ ॥ ೪೩ || 


ಭಾರದ್ವಾಜೊಟಗ್ಲಿವೇಶೈಶ್ನೆ ತಥಾ ವೃದ್ಧಪರಾಶರಃ [ 
ಮಾರ್ಕಂಡೇಯೋಂಗಿರಾ ಗರ್ಗೆಸ್ಸಂವರ್ತಃಕ್ರತುರೇನ ಚೆ ॥ ೪೪॥ 


ಮರೀಚಿರ್ಜಮದೆಗ್ನಿಶ್ಲ ಭಾರ್ಗೆನಶ್ಚ್ಯವನಸ್ತಥಾ । 

ನಿಯೋಗಾನ್ಮಮ ವಿಷ್ಣೋಶ್ಚ ಶಕ್ರಸ್ಯ ತ್ರಿದಿವಸ್ಪತೇಃ ॥ ೪೫ u 
ಸಿಂಧುಶ್ಲೆ ಪುರುಷಶ್ಚೈವ ಸರಯೂಶ್ಶ್ಹ ಮಹಾನದೀ 

ತಾಮ್ರಾರುಣಾ ಚಾರುಭಾಗಾ ವಿತೆಸ್ತಾಕೌಶಿಕೀ ತಥಾ Il ೪೬ ॥ 


ಪುಣ್ಯಾ ಸರಸ್ವತೀ ಕೋಕಾ ನರ್ಮದಾ ಬಾಹುದಾ ತಥಾ! 
ಶಕದ್ರೂಶ್ಹ ನಿಪಾಶಾ ಚ ಗೆಂಡಕೀ ಚೆ ಸರಿದ್ವರಾ ॥ ೪೭ ॥0 


ಗೋದಾವರೀ ಚೆ ವೇಣೀ ಚ ತಾಪೀ ಚೆ ಸರಿದುತ್ತನತಾ | 
ಕರತೋಯಾ ಚೆ ಶೀಠಾ ಚ ತಥಾ ಚೀರೆನತೀ ನದೀ ॥೪೮॥ 





೪೩-೪೫. ಪುಲಸ್ತ್ಯ, ಅತ್ರಿ, ಮರೀಚಿ, ವಸಿಷ್ಠ, ಭೃಗು ಕಶ್ಯಪ, ಪುಲಹೆ, 
ವಿಶ್ವಾಮಿತ್ರ, ಗೌತಮ, ಭಾರದ್ವಾಜ, ಅಗ್ನಿ ವೇಶ್ಯ, ವೃದ್ಧ ಪರಾಶರ, ಮಾರ್ಕಂ 
ಡೇಯ್ಕ ಆಂಗಿರಸ್ಸು, ಗರ್ಗ, ಸಂವರ್ತ, ಕ್ರತ್ತು ಮರೀಚ ಜಮದಗ್ನಿ, ಭಾರ್ಗವ, 
ಚ್ಯವನ ಎಂಬ ಖುಷಿಗಳೂ, ನನ್ನ, ವಿಷ್ಣುವಿನ ಮತ್ತು ಸ್ವರ್ಗಾಧಿಪತಿಯಾದ 
ಇಂದ್ರನ ಅನುಜ್ಞೆ ಯಿಂದ ಅಲ್ಲಿಗೆ ಬಂದರು, 


೪೬-೫೧. ಸಿಂಧೆ ಪುರುಷ್ಕ ಸರಯು, ಮಹಾನದಿ, ತಾಮ್ರಾರುಣ್ಕಾ 
ಚಾರಂಭಾಗ್ಯಾ ವಿತಸ್ತಾ, ಕೌಶಿಕೀ, ಸರಸ್ವತಿ, ಕೋಕಾ, ನರ್ಮದಾ, ಬಾಹೆದ್ದಾ 
ಶತದ್ರೂ, ನಿಸಾಶಾ, ಸರಿದ್ವರೆಯಾದ ಗಂಡಕೀ, ಗೋದಾವರೀ, ವೇಣೀ, ತಾಪೀ, 
ಕರತೋಯಾ, ಶೀತಾ, ಚೀರೆವತ ನಂದ್ಕಾ ಪರೆನೆಂದ್ಭಾ ಚರ್ಮಣ್ವತಿ, ಪರ್ಣಾಶಾ 
ದೈವಿಕ್ಕಾ ಮತ್ತೊಂದು ವಿತಸ್ತೆ, ಮತ್ತೊಂದು ಸಿಂಧು ಪುರುಷ್ಕ ಪ್ರಭಾಸ, 


434 


ಇನ್ನೊರಹದಿನಾಲ್ಕನೆಯ ಅಧ್ಯಾಯ 


ನಂದಾ ಚ ಪರನಂದಾ ಚ ತಥಾ ಚರ್ಮಜ್ವತೀ ನದೀ | 
ಪರ್ಣಾಶಾ ದೈನಿಕಾ ಚೈನ ವಿತಸ್ತಾ ಚ ತಥಾಪರಾ ॥೪೯॥ 


ಸಿಂಧುಶ್ನ*ಪುರುಷಶ್ಚೈನ ಪ್ರಭಾಸಸ್ಫೋಮ ಏವ ಚ | 
ಲೋಹಿತಶ್ಲಾಯಯೆಸ್ತೆತ್ರೆ ಗೆಂಗಾ ಸಾಗರ ಏನ ಚ 1೫೦ ॥ 


ಅನ್ಯಾನಿ ಚಾಪಿ ಮೇದಿನ್ಯಾಂ ತೀರ್ಥಾನ್ಯಾಯತನಾನಿ ಚ। 
ನಿಜಸ್ತರೊಪೇಣಾಜಗ್ಗುಸ್ತತ್ರೆ ಪುಣ್ಯಾನ್ಯನೇಕಶಃ ॥ ೫೧ ॥ 


ಉಪಾಗತಾನಿ ಚೇಂದ್ರಸ್ಯ ನಿಯೋಗಾದುತ್ತಮಂ ಗಿರಿಂ | 
ಶೈಲೋತ್ತನೋ ಮಹಾಮೇರುಃ ಕೈಲಾಸೋ ಗೆಂಧಮಾದನಃ | ೫೨॥ 


ಹಿಮುವಾನ್‌ ಹೇಮಕೂಟಶ್ಚ ನಿಷಧಶ್ಚ ಮಹಾಗಿರಿಃ | 


ವಿಂಭ್ಯೋ ಮಹೇಂದ್ರಸ್ಥೆ ್ಸೈಹ್ಯಶ್ಚ ಮಲಯೋದರ್ದುರಸ್ತಥಾ Il ೫೩ ॥ 
ಮಾಲ್ಕವಾಂತ್ಹಿತ್ರ ಕೂಟಿಶ್ನ ತಥಾ ದ್ರೋಣಶ್ಶಿ ಲೋಚ್ಹಯಃ | 
ಶ್ರೀಪರ್ವತೋ ಲತಾವೇಷ್ಟಃ ಪಾರಿಯಾತ್ರಕ್ಚ ಶೈಲರಾಟ್‌ | 

ಆಗತಾಸ್ಸರ್ವ ಏವೈತೇ ಶೈಲೇಂದ್ರಾಃ ಕಾನನೌಕಸಃ u ೫೪ I 


ಸೋಮ, ಲೋಹಿತ್ಕ ಗಂಗೆ ಎಂಬ ನದಿಗಳೂ, ಸಾಗರವೂ, ಭೂಮಿಯಮೇಲಿ 
ರುವ ಬೇರೆಯ ತೀರ್ಥ ಕ್ಷೇತ್ರಗಳೂ ಅನೇಕವಾಗಿ ತಮ್ಮ ನಿಜರೂಪದಿಂದ ಅಲ್ಲಿಗೆ 
ಆಗವಿಂಸಿದುವು. 


೫೨-೫೪. ಇಂದ್ರನ ಅಪ್ಪಣೆಯಿಂದ ಅರಣ್ಯವಾಸಿಗಳೂ ಪರ್ವತೋತ್ತಮ 
ಗಳೂ ಆದ ಮಹಾಮೇರ್ಕು ಕೈ ಲಾಸ್ಯ ಗಂಧಮಾದನ, ಹಿಮವಂತ, ಹೇಮಕೂಟ, 
ನಿಷಧ, ವಿಂಧ್ಯ, ಮಹೇಂದ್ರ, ಮಲಯ, ಸಹ್ಯ, ದರ್ದುರ, ಮಾಲ್ಯವಂತ, ಚಿತ್ರ 
ಕೂಟ, ದ್ರೋಣಪರ್ವತ, ಶ್ರೀಪರ್ವತ್ಮ ಲತಾವೇಷ್ಟ » ಪಾರಿಯಾತ್ರ ಎಂಬಿವು ತ್ರ 
ಉತ್ತಮಗಿರಿಗೆ ಬಂದುವು. 











* ಪುರುಷ ಎಂಬುದು ಒಂದುನದಿಯೆಂದೋ ಅಥವಾ ಸಿಂಧುವು ಪುರುಷನದಿಯೆಂದೋ 
ಸ್ಪಷ್ಟವಾಗುವುದಿಲ್ಲ. 


ಷರಿ 


ವೆರಾಹೆಪುರಾಣಂ 


ಸರ್ವೇ ಯಜ್ನಾ ಸ್ಸರ್ವನಿದ್ಯಾ ವೇದಾಶ್ಚತ್ಚಾರಏವ ಚೆ | 
ಧರ್ಮಸ್ಸತ್ಯಂ ದಮಸ್ಸ್ಸರ್ಗೆಃ ಕಸಿಲಶ್ಚ ಮಹಾನೃಷಿಃ | ೫೫ ॥ 


ವಾಸುಕಿಶ್ಚ ಮಹಾಭಾಗೆಶ್ತಾಮೃತಾಶೀ ಭುಜಂಗರಾಬ್‌ | 
ಜ್ವಲತ್ಛಣಾಸಹಸ್ರೇಣ ಅನಂತಶ್ಚ ಧರಾಧರಃ ॥ ೫೬ || 


ಫಣೇಂದ್ರೋ ಧೃತರಾಷ್ಟ್ರಶ್ಚ *ಿರ್ಮಾರಾಂಗಶ್ಚ ನಾಗರಾಟ್‌ | 
ಅಂಭೋಧರಶ್ಚ ಸ ಶ್ರೀಮಾನ್ನಾಗರಾಜೋ ಮಹಾದ್ಯುತಿಃ ೫೭ $ 


ಅರ್ನೆದೋ ನ್ಯರ್ನುದಬಲಸ್ತಥಾ ಚನ್ಸುಃಶ್ರಸಾಧಿಪಃ | 
ವಿದ್ಮುಜ್ಜಿಹ್ಟೋ ದ್ವಿಜಿಹ್ಹೇಂದ್ರಃ ಶಂಖವರ್ಚಾ ಮಹಾದ್ಯುತಿಃ ॥ ೫೮॥ 


ಖ್ಯಾತಸ್ತ್ರಿಭುವನೇ ಧೀಮಾನ್ನಹುಷೋಣನನಿಮಿಷೇಶ್ವರಃ | 
ನಿರೋಚನಸುತಸ್ಸತ್ಕಃ ಸ್ಫುಖೋಮಣಿಶತೈಶ್ಚಿತಃ ॥೫೯॥ 


೫೫. ಸರ್ವಯಜ್ಞ ಗಳೂ, ಸರ್ವವಿದ್ಯೆಗಳೂ, ನಾಲ್ಕು ವೇದಗಳೂ, ಧರ್ಮ 
ಸತ್ಯದಮಗಳೂ, ಸ್ವರ್ಗವೂ ಕಪಿಲಮಹಾಮುನಿಯೂ ಅಲ್ಲಿಗೆ ಬಂದರು. 


೫೬-೬೨. ಸರ್ಪರಾಜನೂ, ಅಮೃತಾಶನನೂ, ಮಹಾಭಾಗ್ಯನೂ ಆದ 
ವಾಸುಕಿ, ಹೊಳೆಯುವ ಸಾವಿರಹೆಡೆಗಳುಳ್ಳ ಭೂಧರನಾದ ಫಣೀಂದ್ರ, ಅನಂತ, 
ಧೃತರಾಷ್ಟ್ರ, ನಾಗರಾಜನಾದ ಕೆರ್ಮೀರಾಂಗ್ಯ ಅಂಭೋಧರೆ, ಶ್ರೀಮಂತನಾದ 
ನಾಗರಾಜ, ಮಹಾಕಾಂತಿವಂತೆನಾದೆ ಅರ್ವುದ, ಉರ ಇಧಿಸನಾದೆ ನೈರ್ವುದಬಲ 
ದ್ವಿಜಿಹೇಂದ್ರನಾದ ವಿದ್ಯುಜ್ಞಿಹ್ವೈ, ಮಹಾಕಾಂತಿವಂತನಾದ ಶಂಖವರ್ಚಸ್ಸು, 
ಮೂರು ಲೋಕದಲ್ಲೂ ಪ್ರಸಿದ್ಧನಾದ ಧೀಮಂತ, ಅನಿನಿಷೇಶ್ವರನಾದ ನಹುಷ, 
ವಿರೋಚನಸುತನಾದ ಸತ್ಯ, ನೂರಾರು ರತ್ನಗಳಿಂದ ಕೂಡಿದ ಸ್ಫುಟ, ಬಹು 
ಶಿಖರೆಗಳುಳ್ಳೆ ಪರ್ವತದಂತಿರುವ ನೂರು ಹೆಡೆಗಳುಳ್ಳ ರೂಸ್ಕಿ ಅರಿಮೇಜಯ 


436 


ಇನ್ನೂರಹೆದಿನಾಲ್ವನೆಯೆ ಅಧ್ಯಾಯ 


ಫಣಾಶೆತಧರೋ ರೂಪೀ ಭೂರಿಶೃಂಗೆ ಇನಾಚಲಃ | 
ಅರಿನೇಜಯುಸಂಯುಕ್ತಃ ಪ್ರಜ್ಞಾವಾನ್‌ ಭುಜಗೇಶ್ವರೆಃ ॥೬೦॥ 


ವಿನೀತೋ ನಾಗರಾಜಶ್ಚ ಕಂಬಲಾಶ್ವೈತರೌ ಕಥಾ । 
ಭುಜಗಾಧಿಪತಿರ್ನೀರೆ ಏಲಾಪತ್ರಸ್ತಥೈೈವ ಚ 6೬೧1 


ಉರಗಾನಾಮಧಿಪೆತೀಃ ಕಕೋಟಕೆಫನೆಂಜಯಾ | 
ಏನಮಾದ್ಯಾಸ್ಸಮಾಯಾತಾ ಭುಜಗೇಂದ್ರಾ ಮಹಾಬಲಾಃ ॥ ೬೨ ॥ 


ಅಹೋರಾಶ್ರೇ ತಥಾ ಸಕ್ಸಾ ಮಾಸಾಸ್ಸವತ್ಸರಾಸ್ತಥಾ | 
ದ್ಯೌರ್ಮೆದಿನೀ ದಿಶಶ್ಚೈವ ವಿದಿಶಶ್ವ ಸಮಾಗೆತಾಃ | ೬೩ | 
ತತಶ್ಲೈವಾಗತೈೈರ್ದೇವೈರ್ಯಸ್ಷೈಸ್ಸಿದ್ದೈಶ್ನ ಸರ್ವಶಃ । 
ಅಸೂರ್ಯತ ಗಿರೇಶ್ಶೃಂಗೆಂ ವೇಲಾಕಾಲೇ ಯಘಥೋದಧೇಃ ॥ ೬೪॥ 


ತಸ್ಮಿನ್ನೇವಸಮಾಜೇ ತು ರಮ್ಯೇ ಶೈಲೇಂದ್ರ ಮೂರ್ಧನಿ | 
ಪುಷ್ಪಾಣಿ ಮುಮುಚುಸ್ತೆತ್ರ ತರವೋ ಹೈನಿಲಾರ್ದಿತಾಃ ೬೫ 1 








ಯುಕ್ತನ್ಕೂ ಪ್ರಜ್ಞಾವಂತನೂ ಆದ ಭುಜಗೇಶ್ವರ, ನಾಗರಾಜನಾದ ವಿನತ್ಯ 
ಕಂಬಲ, ಅಶ್ವತರ್ಯ ಭುಜಗಾಧಿಪತಿಯಾದ ವೀರ, ಏಲಾಪತ್ರೆ, ಉರಗಾಧಿಪರಾದ 
ಕರ್ಕೊಳಟಿಕ ಧನಂಜಯರು ಇವರೇ ಮೊದಲಾದ ಮಹಾಬಲಶಾಲಿಗಳಾದ 
ಭುಜಗೇಂದ್ರರೂ ಅಲ್ಲಿಗೆ ಬಂದರು, 


೬೩, ಅಹೋರಾತ್ರೆಗಳೂ, ಪಕ್ಷಗಳೂ, ಮಾಸಗಳೂ, ಸಂವತ್ಸರೆಗಳೂ, 
ಭೂಮ್ಯಾಕಾಶಗಳೂ, ದಿಕ್ಕುಗಳೂ, ವಿದಿಕ್ಕುಗಳೂ ಅಲ್ಲಿಗೆ ಬಂದುವು. 


೬೪. ಹಾಗೆ ಬಂದ ದೇವೆಯಕ್ಷ ಸಿದ್ಧಾದಿಗಳಲ್ಲರಿಂದ ಆ ಗಿರಿಶಿಖರವು 
ಹುಣಿಮೆಯ ಸಮುದ್ರತೀರದಂತೆ ತುಂಬಿಹೋಯಿತು. 


೬೫, ಆ ಗಿರಿರಾಜಶಿಖರದಲ್ಲಿ ರಮ್ಯವಾದ ಆ ದೇವಾದಿಗಳ ಸಮೂಹದ 
ಮೇಲೈ ಗಾಳಿಯಿಂದ ಅಲುಗಿದೆ ಅಲ್ಲಿನ ಮರಗಳು, ಹೂಗಳನ್ನು ಸುರಿಸಿದುವು, 


437 


ವರಾಹಪೆರಾಣಂ 


ಪ್ರಗೀತಾ ದೇನಗೆಂಧರ್ವಾಃ ಪ್ರನೃತಾ ಪ್ಸರಸಾಂ ಗೆಣಾಃ | 


ಲ ಎ 
ಪಕ್ಷಿಣಸ್ಸಂಪ್ರಹೃಷ್ಟಾಶ್ಚ ಕೂಜಂತಿ ಮಧುರಂ ತದಾ ೨೬೬ / 
ಪುಣ್ಯಗಂಧಾಸ್ಸುಖಸ್ಪರ್ಶಾಸ್ತತ್ರ ವಾಂತಿ ಚೆ ವಾಯವಃ Il ೬೭ ॥ 


ಏವಮಾಗೆಕ್ಕ ಶೇ ಸರ್ವೇ ದೇವಾ ವಿಷ್ಣು ಪುರೋಗೆಮಾಃ | 
ಶ್ರಿಯಾ ಜ್ವಲಂತಂ ದದೃಶುರ್ನಂದಿನಂ ಪುರತಃ ಸ್ಥಿತಂ | ೬೮ ॥ 


ಸಚ ತಾನಾಗೆತಾನ್ಹೃಷ್ಟ್ರಾ ಗೆಂಧರ್ನಾಪ್ಸರಸಾಂ ಗೆಣಾನ್‌ | 
ಸಹಿತಾನ್ಹೇವರಾಜೇನ ಸಾರ್ಧಮನ್ಯೈಶ್ಲ ದೈನಕೈಃ 1೬೯॥ 


ಮೂರ್ಧ್ನಾ ಪ್ರಣಮ್ಯ ಚರಣೌ ಪ್ರಾಂಜಲಿಃ ಪ್ರಯತಾತ್ಮವಾನ" | 
ಸಂಭ್ರಾಂತಸ್ಸಹಸಾ ತೇಭ್ಯೋ ನಮಸ್ಕರ್ತುಂ ಪ್ರಚಕ್ರಮೇ ೭೦॥ 





೬೬-೬೭, ದೇವಗಂಧರ್ವರು ಚೆನ್ನಾಗಿ ಹಾಡಿದರು. ಅಪ್ಸರ 
ಸಮೂಹದವರು ನರ್ತನಮಾಡಿದರು. ಪಕ್ಷಿಗಳು ಸಂತೋಷದಿಂದ ಇಂಪಾಗಿ 
ದನಿಗೈದುವು. ಸುಗಂಧವೂ, ಸುಖಸ್ಪರ್ಶವೂ ಉಳ್ಳ ಗಾಳಿ ಬೀಸಿತ್ತು 


೬೮. ವಿಷ್ಣುವೇ ಮೊದಲಾದ ಆ ಸರ್ವದೇವತೆಗಳೂ ಹೀಗೆ ಅಲ್ಲಿಗೆ 
ಬಂದು, ಮುಂದಿದ್ದ, ಕಾಂತಿಯಿಂದ ಹೊಳೆಯುವ ನಂದಿಯನ್ನು ಕಂಡರು. 


೬೯-೭೦. ಪರಿಶುದ್ಧಾತ್ಮನಾದ ಆ ನಂದಿಯೂ ಹಾಗೆ ವಿಷ್ಣುವಿ 
ನೊಡನೆಯೂ, ಇತರೆ ದೇವತೆಗಳೊಡನೆಯೂ ಬಂದ ಗಂಧರ್ವಾಪ್ಸರಸರೇ 
ಮೊದಲಾದವರ ಸಮೂಹಗಳನ್ನು ನೋಡಿ, ವಿಷ್ಣುವಿನ ಪಾದಗಳಿಗೆ ತಲೆಬಾಗಿ 
ವಂದಿಸಿ, ಕೈಮುಗಿದು ಭ್ರಾಂತನಾಗಿ ಶಟ್ಟನೆ ಆ ದೇವತೆಗಳಿಗೂ ನಮಸ್ಕರಿಸಲು 
ಆರಂಭಿಸಿದನು. 


438 


ಇನ್ನೊರೆಹೆದಿನಾಲ್ಕನೆಯೆ ಅಧ್ಯಾಯೆ 


ನಮಸ್ಕೃತ್ಯ ಚ ಶಾನ್ಸರ್ವಾನ್‌ ಸ್ವಾಗೆತಾನಭಿಭಾಷ್ಕ ಚ | 
ಅರ್ಥ್ಯಪಾದ್ಯಾದಿಭಿಶ್ಶೀಫ್ರಮಾಸನೈಶ್ಚ ನೈಮಂತ್ರಯತ್‌ ೭೧॥ 


ಪ್ರಣಿಧಾನೇನ ತೆಸ್ಕಾರ್ಥಂ ಶ್ರುತ್ವಾ ಶತ್ಸ ತಿಪೂಜಯೇತ | 
ಆದಿತ್ಯಾ ವಸವೋ ರುದ್ರಾ ಮರುತಶ್ಚಾಶ್ವ್ಚಿನಾವಫಿ ॥ 
ಸಾಧ್ಯಾ ವಿಶ್ವೇ ಸೆಗೆಂಧರ್ವಾ ಗುಹ್ಯಕಾಶ್ಚಪ್ರಪೂಜಯೇರ್‌ WH 2s | 


ವಿಶ್ವಾವಸುರ್ಹಾಹಾಹೂಹೂ ತಥಾ ನಾರದತುಂಬುರೂ | 
ಚಿತ್ರಸೇನಾದಯಸ್ಸ್ಪರ್ಮೇ ಗಂಧರ್ವಾಸ್ತಮಪೂಜಯನ್‌ ॥೭೩॥ 


ತಂ ವಾಸುಕಿಪ್ರಭೃತಯಃ ಪನ್ನಗೇಂದ್ರಾ ಮಹೌಜಸಃ | 
ಸೌಮ್ಯಮಭ್ಯ ರ್ಚಯೆಂತಿ ಸ್ಮ ದೃಷ್ಟ್ಯಾ ನಂದೀಶ್ವರಂ ತಥಾ ll evn 





೭೧. ನಂದಿಯು ಅವರೆಲ್ಲರಿಗೂ ನಮಸ್ಕರಿಸಿ ಸುಖಾಗಮನವನ್ನು ಹೇಳಿ, 
ಬೇಗನೆ ಅರ್ಫೈಪಾದ್ಯಾದಿಗಳಿಂದಲ್ಲೂ ಆಸನಗಳಿಂದಲೂ ಆದರಿಸಿದನು. 


೭೨. ಪ್ರಯತ್ನ ಅಥವಾ ಸಮಾಧಿಯಿಂದ ಅವೆನ ಶಾಸ್ತ್ರ ಅಥವಾ 
ಕಾರಣವನ್ನು ಕೇಳಿ ಆ ನಂದಿಯನ್ನು ಪ್ರತಿಯಾಗಿ ಪೂಜಿಸಬೇಕು, ಹಾಗೆಯೇ, 
ಆದಿತೈರೂ, ವಳುಗಳ್ಳೂ ರುದ್ರರೂ, ಮರುತ್ತುಗಳೂ,, ಅಶ್ವಿನೀದೇವರೊ, 
ಸಾಧ್ಯರೂ, ವಿಶ್ವೇದೇವತೆಗಳೂ, ಗಂಧೆರ್ವಸಹಿತರಾದ ಗುಹ್ಯಕರೂ ಆತನನ್ನು 


ಪೂಜಿಸಿದರು 


೭೩. ವಿಶ್ವಾವಸುವೂ, ಹಾಹಾಹೂಹೆಗಳೂ, ನಾರದತುಂಬುರೆರೂ 
ಚಿತ್ರಸೇನಾದಿಗಳೂ, ಗಂಧೆರ್ವರೂ, ಆ ನಂದಿಯನ್ನ್ನಿ ಪೂಜಿಸಿದರು. 


೭೪. ಮೆಹೌಜಸೆರಾದೆ ವಾಸುಕೆಯೇ ಮೊದಲಾದ ನಾಗೇಂದ್ರರೂ 
ಸೌಮ್ಯನಾದ ಆ ನಂದೀಶ್ವರೆನನ್ನು ನೋಡಿ ಪೂಜಿಸಿದರು. 


439 


ವರಾಹಪ್ರರಾಣಂ 


ಸಿದ್ಧಚಾರಣಸಂಹಾಶ್ನೆ ವಿದ್ಕಾಶ್ನಾಪ್ಸರೆಸಾಂ ಗೆಣಾಃ | 


ಸತ್ಯೃತಂ ದೇವದೇವೇನ ಗಣಾಸ್ಕಮಭಿಪೊಜಯನ್‌ I ೭೫ ॥ 
ಯಕ್ಷನಿದ್ಯಾಥರಾಶ್ಚೈವೆ ಗ್ರೆಹಾಸ್ಸಾಗೆರಪರ್ವತಾಃ | 

ಸಿದ್ಧಾ ಬ್ರಹ್ಮರ್ಷಯಕಶ್ಚೈವೆ ಗೆಂಗಾದ್ಯಾಸ್ಸರಿತೆಸ್ತಥಾ ॥೭೬॥ 
ಆಶಿಸಃ ಪ್ರದದುಸ್ತಸ್ಕ ಸರ್ವ ಏವೆ ಮುದಾಸ್ವಿತಾಃ ॥೭೭॥ 


॥ ದೇವಾ ಊಚುಃ 8 
ಸ ಸುಪ್ರೀತೋಸ್ತು ತೇ ದೇವಸ್ಸದಾ ಪಶುಪೆತಿರ್ಮುನೇ । 
ಸರ್ವತ್ರ ಚಾಪ್ರೆತಿಹತಾ ಗೆತಿಶ್ಹಾಸ್ತು ತವಾನಘ ॥೭೮ 0 


ಭವಾನ್ಹೇವೈಸ್ತು ನಾನ ಸ್ಯಾದತ ಊರ್ಧ್ವಂ ದ್ವಿಜೋತ್ತಮ | 
ನಿರಾಮಯೋಮೃತೀಭೂತಶ್ಟೆರಿಷ್ಕತಿ ವನಿಭುಸ್ಸುಖೀ Harn 


೭೫. ಸಿದ್ಧಚಾರೆಣಸಂಘದನೆರೊ, ವಿದ್ಯಾಧರಾಪ್ಸರಸಮೂಹೆದವರೂ, 
ದೇವದೇವನಿಂದ ಸತ್ಕೃತನಾದ ಆ ನಂದಿಯನ್ನು ಪೂಜಿಸಿದರು. 


೭೬-೭೬, ಯಕ್ಷನಿದ್ಯಾಧರರೂ, ಗ್ರಹಗಳೂ, ಸಾಗರಪರ್ವತಗಳೂ, 
ಸಿದ್ಧರೂ, ಬ್ರಹ್ಮರ್ಸಿಗಳೂ ಗಂಗಾದಿನದಿಗಳೂ ಎಲ್ಲರೂ ಸಂತೋಷದಿಂದ 
ಆನಂದಿಗೆ ಆಶೀರ್ವಾದಮಾಡಿದರು. 


೭೮. ದೇವತೆಗಳು... ಮುನಿಯ ಷಶುಪತಿಯಾದ ಆ ದೇವನು ಥಿನಗೆ 
ಯಾವಾಗಲೂ ಸುಪ್ರೀತನಾಗಿರಲಿ, ದೋಷರಹಿತನೇ, ನನಗೆ ಎಲ್ಲೆಲ್ಲೂ 
ತಡೆಯಿಲ್ಲದ ಗಮನವುಂಬಾಗಲಿ. 


೭೯-೮೦. ದ್ವಿಜೋತ್ತಮನೇ, ನಾಶರಹಿತನೇ, ವಿಭುವೇ, ನೀನು (ನಮಗೆ) 
ದೇವತೆಗಳಿಗೆ ಸಮನಾಗಿ ಅಥವಾ ಅವರಿಗಿಂತ ಮೇಲಾದವನಾಗಿ ಅರೋಗನೂ, 
ತಳಿಶ್ವತನೂ, ಸುಖಿಯೂ ಆದ ವಿಭುವಾಗಿ ಸಪ್ರಲೋಕಗಳಲ್ಲೂ ಶಂಕರನೊಡನೆ 


440 


ಇನ್ನೂರೆಹದಿನಾಲ್ವನೆಯ ಅಧ್ಯಾಯ 


ಲೋಕೇಷು ಸಪ್ತಸು ನಿಭೋ ತ್ರೈಂಬಕೇನ ಸಹಾಜ್ಕೊತೆ | 
ಇತ್ಯುಕ್ತಸ್ತ್ರಿದಶೈರ್ನಂದೀ ಪುನಸ್ತಾನ್ಸ್ರತ್ಯುನಾಚ ಹೆ ॥ ೮೦ ॥ 


| ನಂದಿಕೇಶ್ವರ ಉನಾಜಚ ॥ 
ಯದ್ಭವದ್ಭಿಃ ಪ್ರಿಯಂ ಸರ್ವೈಃ ಪ್ರೀತಿಮದ್ಭಿಸ್ಸುರೋತ್ತಮೈಃ | 


ಆಶಿಸಾನುಗೈಹೀತೋಸ್ಥಿ ನಿಯೋಜ್ಯೋಹಂ ಸದಾ ಹಿ ವಃ ॥ ೪೧॥ 

ಬ್ರೂತ ಯೊಯುಂ ಕಿಮಸ್ಮಾಭಿಃ ಕರ್ತವ್ಯಂ ಭೆವತಾಮಿಹೆ | 

ಅಆಜ್ಞಾಪೆಯಧ್ವಮಾಜ್ಞಸ್ತೆ ಸ್ತಸ್ಮಾದ್ವಿಬುಧಸತ್ತೆಮಾಃ ॥ ೮೨ ॥ 

ತಸ್ಯ ತದ್ವಚನಂ ಶ್ರುತ್ವಾ ಶಕ್ರಃ ಪ್ರೋವಾಚ ತಂ ತದಾ । ll ೮೩ ॥ 
॥ ಶಕ್ರ ಉನಾಚ ॥ 

ಕುತ್ರಾಸೌ ಪ್ರಸ್ಥಿತೋ ಭೆದ್ರ ಕುತ್ರ ವಾಸ ಗೆತೋಸಿವಾ। 

ಪೆಶ್ಯಾಮೋ ವಿಪ್ರ ತಂ ಸರ್ವೇ ದೇವಾನಾಮಧಿಪಂ ವಿಭುಂ ॥ ೮೪ ॥ 


ಸಂಚರಿಸುವೆ. ಎಂದು ದೇವತೆಗಳಿಂದ ಹೇಳಿಸಿಕೊಂಡೆ ನಂದೀಶ್ವರನು ಮತ್ತೆ 
ಅವರಿಗೆ ಹೀಗೆ ಹೇಳಿದನು. 


೮೧-೮೨. ನಂದಿ:-ಪೂಜ್ಯರೂ ಸುರೋತ್ತಮರೊ ಆದ ನೀನೆಲ್ಲರೂ ಪ್ರೀತಿ 
ಯುಳ್ಳವರಾಗಿ ನನಗೆ ಪ್ರಿಯವಾದುದನ್ನು ಆಶೀರ್ವಾದದಿಂದ ಅನುಗ್ರಹಿಸಿರುವು 
ದರಿಂದ ನಾನು ಸರ್ವದಾ ನಿಮಗೆ ಸೇವಕನಾಗಿದ್ದೇನೆ. ಆದುದರಿಂದ 
ಜೇವೋತ್ತಮರೇ, ನಿಮ್ಮಿಂದ ಆಜ್ಞಪ್ತನಾದ ನಾನು ನಿಮಗೆ ಇಲ್ಲಿ ಮಾಡಬೇಕಾದ 
ದೇನೆಂಬುದನ್ನು ನೀವು ನನಗೆ ಅನ್ಬಣೆಮಾಡಿರಿ. 


೮೩. ನಂದಿಕೇಶ್ವರನ ಆ ಮಾತನ್ನು ಕೇಳಿ, ಇಂದ್ರನು ಆಗ ಆತನನ್ನು 
ಕುರಿತು ಈ ಮುಂದಿನ ಮಾತನ್ನು ಹೇಳಿದನು. 


೮೪. ಇಂದ್ರ:-ಭದ್ರ, ಬ್ರಾಹ್ಮಣನೇ. ಆ ಶಂಕರನು ಎಲ್ಲಿಗೆ ಹೊರಟನು ? 
ಅಥವಾ ಎಲ್ಲಿ ಹೋಗಿರುವನು? ದೇವಾಧಿಪನೂ, ವಿಭುವೂ, ಆದ ಆತನನ್ನು 
ದೇವತೆಗಳಾದ ನಾವೆಲ್ಲರೂ ಎಲ್ಲಿ ನೋಡಬಹುದು? 


೫೬ 44) 


ವರಾಹಪುರಾಣಂ 


ಸಾಣುಮುಗ್ರಂ ಶಿವಂ ದೇವಂ ಶೆರ್ವಮೇವ ಸ್ವಯಂ ಮುನೇ! 
ಳು 
ಯದಿ ಜಾನಾಸಿ ಭೆಗೆವಾನೀಶ್ವರೋ ಯತ್ರ ತಿಸ್ಮತಿ 6 ೮೫ || 


ತತ್‌ಸ್ಥಾನಂ ನಸ್ಸಮಾಖ್ಯಾಹಿ ಮಹರ್ಹೆೇ ಶೀಘ್ರನೇವ ಜ il ೮೬ ॥ 


ತಚ್ಚ್ಛು ತ್ವಾ ವಚನಂ ಧೀಮದೀರಿತೆಂ ವಜ್ರಪಾಣಿನಾ । 


ಪ್ರತ್ಯುನಾಚ ತತಶೃಕ್ರಂ ನಂದೀ ಪಶುಪತಿಂ ಸ್ಮರನ್‌ ll ೮೬ 
॥ ನಂದಿಕೇಶ್ವರ ಉವಾಚ ॥ 

ಶ್ರೋತುಮರ್ಹಸಿ ದೇವೇಂದ್ರ ಯಥಾ ತತ್ವಂ ದಿವಸ್ಪತೇ 

ಅಸ್ಮಿನ್ಸಿರೌ ಮಂಂಜವತಿ ಸ್ಥಾಣುರಭ್ಯರ್ಜಿತೋ ಮಯಾ ॥ ೮೮ ॥ 


ಸ್ರೀತೋಸೌ ಮಾಂ ವರೈರ್ದಿನ್ಯೈರನುಗೃಹ್ಯ ರಹಃ ಪ್ರಭುಃ | 
ಪ್ರೀತೋ ವಿನಿರ್ಗತ ಇತಸ್ತಂ ವಿಜ್ಞಾತುಂ ಬಿಭೇಮ್ಯಹಂ ॥೮೯॥ 





೮೫-೮೬, ಮುನಿಯೇ! ಸ್ಥಾಣು ಉಗ್ರ, ಶರ್ವ, ಶಿವ ಎಂಬ ಅನೇಕ 
ನಾಮಗಳ ಆ ದೇವನನ್ನು ಎಲ್ಲಿ ನೋಡಬಹುದು ? ಭಗವಂತನಾದ ಆ ಈಶ್ವರನು 
ಸಾಕ್ಸಾತ್ತಾಗಿ ಎಲ್ಲಿರುವನೋ ಆ ಸ್ಥಳವನ್ನು ನೀನು ತಿಳಿದಿದ್ದರೆ ಮಹರ್ಷೀ, 
ಬೇಗನೆ ನಮಗೆ ಹೇಳು, 


೮೭. ಇಂದ್ರನು ಹೇಳಿದ ಬುದ್ಧಿವೆಂತಿಕೆಯ ಆ ಮಾತನ್ನು ಕೇಳಿ ಆ 
ನಂದೀಶ್ವರನು ಈಶ್ವರನನ್ನು ಸ್ಮರಿಸುತ್ತ ಇಂದ್ರನಿಗೆ ಉತ್ತರವನ್ನು ಹೇಳಿದನು. 


೮೮-೮೯. ನಂದಿಕೇಶ್ವರ ಸ್ವರ್ಗಾಧಿಪಸಾ, ದೇವೇಂದ್ರನೇ, ನಿಜವಾಗಿ 
ಇರುವ ವಿಚಾರವನ್ನು ಕೇಳ್ಕು ಈ ಮುಂಜವದ್ದಿರಿಯಲ್ಲಿ ನನ್ನಿಂದ ಪೊಜಿತನಾದ 
ಪ್ರಭುವಾದ ಆ ಈಶ್ವರನು ಪ್ರೀತನಾಗಿ ನನ್ನನ್ನು ದಿವ್ಯವರಗಳಿಂದೆ 
ಅನುಗ್ರಹಿಸಿ, ಸಂತೋಷವುಳ್ಳವನಾಗಿ ಇಲ್ಲಿಂದ ಹೊರಟು ಹೋದನು. 
ಅವನೆಲ್ಲಿರುವನೆಂಬುದೆನ್ನು ತಿಳಿಯಲು ನಾನು ಅಂಜುತ್ರೇನೆ. 


442 


ಇನ್ನೂರಹೆದಿನಾಲ್ಕನೆಯ ಅಧ್ಯಾಯ 


ಯೆದ್ಕ್ಮಾಜ್ಞಾಸಯಂಸೇ ದೇನ ಚಾಹಂ ತ್ರೈಚ್ಛಾಸನೇ ಸ್ಥಿತಃ | 
ಮಾರ್ಗೆಯಾಮೋ ಹಿ ಯತ್ನೇನ ಭೆಗೆನೆಂತಂ ತು ವಾಸವ 1೯೪೦1 


ಇತಿ ಶ್ರೀನರಾಹಸುರಾಣೇ ಗೋಕರ್ಣಮಾಹಾತ್ಮ್ಯೇ ನೆಂದಿಕೇಶ್ವರೆವರ 
ಪ್ರದಾನಂನಾಮ ಚಕುರ್ದಶಾಧಿಕೆದ್ವಿಶತೆತನೋಧ್ಯಾಯಃ 





೯೦. ದೇವೇಂದ್ರನೇ, ನಾನು ನಿನ್ನ ಆಜ್ಞಾಧೀನನಾಗಿದ್ದೇನೆ. ನೀನು 
ಆಜ್ಞಾ ಪಿಸುವುದಾದರೆ, ಆ ಭಗವಂತನನ್ನು ನಾವು ಪ್ರಯತ್ನದಿಂದ ಹುಡುಕೋಣ. 


ಅಧ್ಯಾಯದ ಸಾರಾಂಶ 

ಈಶ್ವರನ ವರದಿಂದ ನಂದಿಯು ತ್ರಿಣೇತ್ರಚತುರ್ಭುಜಾದಿಗಳನ್ನೂ 
ಗಣಾಧಿಸತ್ಯವನ್ನೂ ಪಡೆದು ಮಹಿಮೆಯುಳ್ಳವನಾಗಿದ್ದನು. ಅದನ್ನರಿತ 
ದೇವೇಂದ್ರನು ತನ್ನ ಫದವಿಗೆ ಅವನಿಂದ ಚ್ಯುತಿಯುಂಟಾಗಬಹಂದೆಂಬ 
ಭೀತಿಯಿಂದೆ ಬ್ರಹ್ಮನಿಷ್ಣುಗಳೆಡೆಗೆ ಹೋಗಿ ಅವರನ್ನು ಮುಂದೆಬಿಟ್ಟುಕೊಂಡು 
ಸಮಸ್ತದೇವಕೆಗಳೊಡನೆ ಈಶ್ವರದರ್ಶನಕ್ಕಾಗಿ ಮುಂಜವತ್ಸರ್ವತಕ್ಕೆ ಬಂದನು 
ಅಲ್ಲಿ ನಂದಿಯನ್ನು ಸಂದರ್ಶಿಸಿ, ಆತನನ್ನು ಪೂಜಿಸಿ, ವರವನ್ನು ಕೊಟ್ಟು, 
ಶಂಕರನು ಎಲ್ಲಿರುವನೆಂಬುದನ್ನು ಪ್ರಶ್ನಿಸಿದನೆಂಬುದೇ ಮೊದಲಾದುದನ್ನು 
ಹೇಳಿದೆ. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೂರಹದಿನಾಲ್ಯನೆಯ ಅಧ್ಯಾಯ. 


[ 
je 


443 


॥ ಶ್ರೀ ॥ 


ಪಂಚದಶಾಧಿಕದ್ವಿಶತತಮೋಥ್ಯಾಯಃ 
ಅಥ ಗೋಕರ್ಣೇಶ್ವರಜಲೇಶ್ವರಮಹಾತ್ಮ್ಯವರ್ಣನಂ 





॥ ಬ್ರಹ್ಮೋವಾಚೆ || 
ಶತಶ್ಶಕ್ರಸ್ಸುರಗೆಣೈಸ್ಸಹ ಸರ್ವೈಸ್ಸಮೇತ್ಯ ಚ | 
ಬುದ್ಧಿಂ ಚೆಕಾರೆ ಗಮನೇ ಮಾರ್ಗಿತುಂ ಯತ್ರ ಶಂಕರಃ ॥೧॥ 
ತತ ಉತ್ಥಾಯ ಶೇ ದೇವಾಸ್ಪರ್ವ ಏವ ಶಿಲೋಚ್ಚೆ ಯಾತ್‌ | 
ವಿಹಾಯಸಾ ಯೆಯುಶ್ಶೀಫ್ರಂ ತೇನೈವ ಸಹ ನಂದಿನಾ ॥೨॥ 


ಸ್ವರ್ಲೋಕಂ ಬ್ರಹ್ಮಲೋಕಂ ಚ ನಾಗೆಲೋಕಂ ಚೆ ಸರ್ವಶಃ | 
ಬಭ್ಪೆಮುಸ್ಕ್ರಿದಶಾಸ್ಸರ್ವೆೇ ರುದ್ರಾನ್ವೇಷಣತೆತ್ಸರಾಃ 1೩॥ 


ಇನ್ನೂರಹದಿನೈದನೆಯ ಅಧ್ಯಾಯ 
ಗೋಕರ್ಣೇಶ್ವರಜಲೇಶ್ವರಮಾಹಾತ್ಮ್ಯವರ್ಣನೆ. 
೧, ಬ್ರಹ್ಮ--ಬಳಿಕ ಇಂದ್ರನು ಎಲ್ಲಾ ದೇವತೆಗಳ ಸಮೂಹೆದೊಡಗೂಡಿ 
ಶಂಕರನು ಎಲ್ಲಿರುವನೆಂದರಸಲು ಹೊರಡಬೇಕೆಂದು ಆಲೋಚಿಸಿದನು. 


೨, ಆಮೇಲೆ ದೇವತೆಗಳೆಲ್ಲರೂ ಆ ಮುಂಜವತ್ಸರ್ವತದಿಂದ ಆ 
ನಂದಿಯೊಡನೆ ಎದ್ದು ಆಕಾಶಮಾರ್ಗದಿಂದ ಬೇಗನೆ ಹೊರಟರು. 


೩-೪. ರುದ್ರನನ್ನು ಹುಡುಕುವುದೆರಲ್ಲಿ ಆಸಕ್ತರಾದೆ ಆ ದೇವತೆಗಳೆಲ್ಲರೂ 
ಸ್ವರ್ಗಲೋಕದಲ್ಲಿಯೂ, ಬ್ರಹ್ಮಲೋಕದಲ್ಲಿಯೂ, ನಾಗಲೋಕದಲ್ಲಿಯೂ ಎಲ್ಲಾ 


444 


ಇನ್ನೂರೆಹದಿಸೈದನೆಯ ಆಧ್ಯಾಯ 


ಖಿನ್ನಾಃ ಕ್ಲಿಷ್ಟಾಶ್ಚ ಸುಭೈಶಂ ನೆ ಪ್ರನಸ್ತತ್ಸೆದೆಂ ವಿದುಃ vv 
ಚೆತುಸ್ಪಮುದ್ರೆ ಪರ್ಯಂತೆಸಪ್ತದ್ವೀಪನೆತೀಂ ಮಹೀಂ | 
ಸಶೈಲಕಾನನೋಹೇತಾಂ ಮಾರ್ಗೆಯೆದ್ಳಿರ್ಹಿ ತಂ*ಹರೆಂ 1೫೫ 
ಕಂದೆಕೇಷು ಮಹಾದ್ರೀಣಾಂ ತುಂಗೇಷು ಶಿಖರೇಷು ಚ। 

ವಿತತೇಷು ನಿಕುಂಜೇಷು ನಿಹಾರೇಷು ಚ ಸರ್ವತಃ Il + I 
ವಿಚಿನ್ವದ್ಧಿಃ ಸಿತಿಮಿಮಾಂ ತೃಣಂ ದ್ವಿವಿದಲೀಕೃತಂ | 

ನ ಪ್ರವೃತ್ತಿಃ ಕ್ವಜಿದಹಿ ಶಂಭೋರಾಸಾದ್ಯತೇ ಸುರೈಃ Na Nl 


ಯದಾ ನಿರ್ವಿಣ್ಣಮನಸೋ ಮಾರ್ಗೆಮಾಣಾಸ್ಸುರಾಸ್ತದಾ I 
ನ ಪಶ್ಯಂತಿ ಶಿವಂ ತತ್ರ ತದೇಷಾಂ ಭಯಮಾವಿಶತ್‌ ॥೮॥ 


ಕಡೆಯಲ್ಲಿಯೂ ಸುತ್ತಿದರು. ಅದರಿಂದ ಕ್ಲೇಶಗೊಂಡು ಬಹು ಖಿನ್ನ ರಾದರೇ 
ಹೊರತು ಅವಫಿರುವೆಡೆ ಯನ್ನು ತಿಳಿಯಲಿಲ್ಲ. 


೫-೭. ಚತುಸ್ಸಮುದ್ರದವರೆಗೂ ಸಪ್ತದ್ವೀಪಗಳಿಂದ ಕೂಡಿದೆ ಪರ್ವತವನ 
ಸಹಿತವಾದ ಭೂಮಿಯನ್ನ ಲ್ಲಾ ಮಹಾಪರ್ವತಗಳೆ ಗುಹೆಗಳಲ್ಲಿಯೂ, ಉನ್ನತೆ 
ಶಿಖರಗಳಲ್ಲಿಯೂ, ವಿಶಾಲವಾದ ಪೊದೆ ಅಥವಾ ಅತಾಗೃಹೆಗಳಲ್ಲಿಯೂ, 
ವಿಹಾರಗಳಲ್ಲಿಯೂ, ಆ ಹೆರನನ್ನು ಅರೆಸುವ ಆ ದೇವತೆಗಳು ಹುಲ್ಲನ್ನು ಕೂಡ 
ಎರಡುಭಾಗವಾಗಿ ಸೀಳಿನೋಡಿದರು. ಆದರೂ ಎಲ್ಲೂ ಆ ಈಶ್ವರನ 
ಸಮಾಚಾರವೇ ತಿಳಿಯಲಿಲ್ಲ. 


ಲ್ಮ ಚಿಂತೆಯಿಂದ ಕೂಡಿದ ಮನಸುಳ್ಳವರಾಗಿ ಹುಡುಕಿದರೂ ಶಿಎನನ್ನು 
ಕಾಣದಿರಲು ಆ ದೇವತೆಗಳಿಗೆ ಭಯವುಂಟಾಯಿತು. 


* ಹುರಂ, 


445 


ವರಾಹಪ್ರರಾಣಂ 


ಭೀತಾಸ್ತೇ ಸಂವಿದಂ ಕೃತ್ವಾ ಸೆಂಚಿಂತ್ಯ ಗೆರುಲಾಘವಂ | 
ಸಂಭೂಯಾನ್ಕೋನ್ಯಮಮರಾ ಮಾಮೇವ ಶೆರೆ೫ಂ ಯೇಯೆಖಃ CN 


ತಮೇಕಾಗ್ರೇಣ ಮನಸಾ ಶೆಂಕೆರೆಂ ಲೋಕಶಂಕರಂ । 
ಉಪಾಯವತಾಶ್ರಂ ದೃಷ್ಠ ಕಂ ಮೇ ಧ್ಯಾಯಂಸ್ತದ್ದೆ ಶ್ರೀ ಷಭೊಸಣ್ಯೆಃ $। 
ಯಥಾ ಯತ್ರ ಚೆ ಸೋಸ್ಕಾಭಿರ್ರ್ರ್ಟವ್ಯೋ ವೃಷಭಧ್ವಜಃ ॥೧೦॥ 


ಸರ್ವಂ ಶ್ರೈಲೋಕ್ಯಮಸ್ಕ್ಮಾಭಿರ್ನಿಚಿತಂ ವೈ ನಿರಂತರೆಂ | 
ಶ್ಲೇಷ್ಮಾತಕವನೋದ್ದೇಶಂ ಸ್ಥಾನಂ ಮುಕ್ತ್ವಾ ಮಹೀತಲೇ 8೧೧ ॥ 
ಆಗೆಚ್ಛಧ್ವಂ ಗೆಮಿಷ್ಕಾಮಸ್ತಮುದ್ದೇಶಂ ಸುರೋತ್ತಮಾಃ ॥ ೧೨॥ 


ಇತ್ಯೇವಮುಕ್ತ್ವಾ ತೈಸ್ಸರ್ಮೈಸ್ತಾಮಾಶಾಂ ಪ್ರಸ್ಥಿತಾ ವಯಂಂ | 
ಶತ್‌ಕ್ಷಣಾದೇವ ಸೆಂಪ್ರಾಪ್ತಾ ವಿಮಾನೈಶ್ಶೀಫಘ್ರಯಾಯಿಭಿಃ | 
ಶ್ಲೇಷ್ಮಾತಕೆವನಂ ಪುಣ್ಯಂ ಸಿದ್ಧಚಾರಣಸೇವಿತಂ Il 0a Il 





೯. ಭೀತರಾದ ಆ ಅಮರರು ಅನ್ಯೋನ್ಯವಾಗಿ ಸೇರಿ, ಮಾತನಾಡಿ, 
ಗುರುಲಾಘವವನ್ನು ಚೆನ್ನಾಗಿ ಆಲೋಚಿಸಿ ನಿರ್ಣಯಿಸಿಕೊಂಡ್ಮುನನ್ನ ನ್ನ 
ಮರೆಹೊಕ್ಕರು. 


೧೦. ಏಕಾಗ್ರಮವಸ್ಸಿನಿಂದ. ಲೋಕಸುಖಕರನಾದ ಆ ಶಂಕರನನ್ನು 
ಅವನೆ ವೇಷಭೂಷಣಗಳೊಡನೆ ಧ್ಯಾನಿಸಿದ ನನಗೆ ಎಲ್ಲಿ ಹೇಗೆ ಆ ವೃಷಭ 
ಧ್ವಜನನನ್ನ ನೋಡಬಹುದೆಂಬ ವಿಚಾರದಲ್ಲಿ ಒಂದು ಉಪಾಯವು ತೋಚಿತು. 


೧೧-೧೨. ಭೂತಲದಲ್ಲಿ ಶ್ಲೇಷ್ಮಾತಕವನಪ್ರದೇಶವೊಂದನ್ನು ಬಿಟ್ಟು 
ಮೂರುಲೋಕಗಳಲ್ಲೂ ಪೂರ್ತಿಯಾಗಿ ಒಂದೆಡೆಯನ್ನೂ ಚಿಡದೆ ನಾವು 
ಈಶ್ವರನನ್ನು ಹುಡುಕಿದ್ದೇವೆ. ಸುರೋತ್ತಮರೇ, ಬಸ್ರ್ಟಿ, ಆ ಸ್ಥಳಕ್ಕೆ ಹೋಗೋಣ 
ಎಂದೆನ್ನು 


೧೩. ಹಾಗೆ ಹೇಳಿ, ಅವರೆಲ್ಲರೊಡನೆ ನಾವು ಆ ದಿಕ್ಕಿಗೆ ಹೊರಟ್ಮು 
ವೇಗವಾಗಿ ಸಂಚರಿಸುವ ವಿಮಾನಗಳಿಂದ ಒಡನೆಯೇ ಸಿದ ; ಚಾರಣಸೇನಿತವೂ, 
ಪುಣ್ಯವೂ, ಆದ ಶ್ಲೀಷ್ಮಾತಕವನವನ್ನಿ ಸೇರಿದೆವು. 


446 


ಇನ್ನೂರಹದಿನೈದನೆಯ ಅಧ್ಯಾಯ 


ತಸ್ಮಿನ್ಸುರಮಣೀಯೊಾನಿ ವಿವಿಧಾನಿ ಶುಚೀನಿ ಚ । 


ಧ್ಯಾನಸ್ತಾ ನಾನಿ ರಮ್ಯಾಣಿ ಬಹೂನಿ ಗುಣವಂತಿ ಚೆ Il ov 
ಆಶ್ರಮಾರಣ್ಯಭಾಗೇಷು ದೆರೀಣಾಂ ವಿನರೇಷು ಚ | 
ವಿಭ್ರಾಜದ್ವನರಾಜೀಕಾ ನದ್ಯಶ್ಚ ವಿಮಲೋದಕಾಃ ॥ ೧೫ ॥ 


ಸಿಂಹಶಾರ್ದೂಲನುಹಿಷಗೋಲಾಂಗೊಲರ್ಕ್ಸವಾನಕೈಃ | 
ನಾದಿತಂ ಗೆಜಯೂಥೈ ಶ್ನೆ ಮೃಗೆಯೂಥೈಶ್ಚ ತದ್ವನಂ ॥ ox ॥ 


ಪ್ರಮುಖೇ ವಾಸವಂ ಕೃತ್ವಾ ವಿವಿಶುಸ್ತೇ ಸುರಾಸ್ತದಾ | 
ವಿಮುಚ್ಕ ರೆಥೆಯಾನಾನಿ ಪದ್ಧಿ: ಸಿದ್ಧಾದಿಸಂಕಟಿಂ ॥ ೧೩ ॥ 


ಕ*ಂದರೋದರಕೊಬೇಷು ತರೂಣಾಂ ಗಹನೇಷು ಚೆ। 
ಸರ್ನದೇವಮಯಂ ರುದ್ರಂ ಮಾರ್ಗಮಾಣಾಶೈ ನೈಶ್ಯನೈಃ [ 
ಪ್ರವಿಶಂತೆಶ್ಚೆ ತೇ ದೇವಾ ವನೋಜದ್ದೇಶೇ ಕ್ವಚಿಚ್ಛುಭೇ ॥ ೧೮ ॥ 


೧೪-೧೫, ಆ ಶ್ಲೇಷ್ಮಾತಕವನದಲ್ಲಿ ಆಶ್ರಮಾರಣ್ಯ ಭಾಗದಲ್ಲೂ ಗುಹೆ 
ಗಳಲ್ಲೂ ಬಹು ರೆಮಣೀಯಗಳೂ, ಶುದ್ಧೆವಾದುವೂ, ಬಹುಗುಣವುಳ್ಳುವೂ 
ಆದ ಬಗೆಬಗೆಯ ಹೆಲವು ಧ್ಯಾನಪ್ರದೇಶಗಳು ಮನೋಹೆರವಾಗಿದ್ದುವು. 
ವನಪಂಕ್ತಿಗಳು ಹೊಳೆಯುತ್ತಿದ್ದುವು. ನದಿಗಳು ನಿರ್ಮಲೋದಕವುಳ್ಳು 
ವಾಗಿದ್ದು ವು 

೧೬. ಆ ಶ್ಲೇಷ್ಮಾಶಕಪನನು ಸಿಂಹಗಳು ಹುಲಿಗಳು, ಕಾಡೆಮ್ಮೆಗಳ, 
ಬಗೆಬಗೆಯ ಕಪಿಗಳು ಇನ್ರೆಗಳಿಂದಲೂ, ಆನೆಗಳ ಗುಂಪಿನಿಂದಲೂ, ಮೈಗಗಳ 
ಗುಂಪಿನಿಂದಲೂ, ಗದ್ದಲವುಳ್ಳುದಾಗಿದ್ದಿ ತು. 

೧೭, ಆ ವನದ ಹತ್ತಿರ ಹೋಗಿ ರಥವಿಮಾನಾದಿಗಳನ್ನು ಬಿಟ್ಟಳಿದು 
ಇಂದ್ರನನ್ನು ವಹಿಂದಿಬಿಟ್ಟುಕೊಂಡು ದೇವತೆಗಳೆಲ್ಲರೂ ಕಾಲುನಡೆಯಿಂದ 
ಸಿದ್ಧಾದಿಗಳಿಂದ ತುಂಬಿರುವ ಆ ವನವನ್ನು ಪ್ರವೇಶಿಸಿದರು. 


೧೮. ಅಲ್ಲಿ ಗುಹೆಗಳ ಒಳಭಾಗಗಳಲ್ಲೂ ಶಿಖರಗಳಲ್ಲೂ, ಮರಗಳ 
ಇಕ್ಕಟ್ಟುಗಳೆಲ್ಲೂ ಮೆಲ್ಲಮೆಲ್ಲಗೆ ಸರ್ವದೀವಮಯನಾದ ರುದ್ರನನ್ನು ಅರಸುತ್ತ 
ಆ ದೇವತೆಗಳು ಆ ವನದ ಶುಭಕರವಾದ ಒಂದೆಡೆಯನ್ನು ಹೊಕ್ಕರು. 


441 


ವರಾಹಪುರಾಣಂ 


ಕದಲೀನನಸಂಛನ್ನೇ ಫ್ರಲ್ಲಸಾದೆಪೆಶೋಭಿಶೇ | 
ಗಿರಿನದ್ಯಾಸ್ತು ಪುಲಿನೇ ಹಂಸಕುಂದೇಂದುಸನ್ನಿಭೇ ೪೧೯೫ 


ಗಂಧಾನೋದೇನ ಪುಷ್ಪಾಣಾಂ ವಾಸಿತಂ ಮಧುಗಂಧಿಮತ್‌ । 
ಮುಕ್ತಾ ಚೂರ್ಣನಿಕಾಶಾಭಿರ್ವಾಲುಕಾಭಿಸ್ತತಸ್ತತಃ ॥೨೦॥ 


ವಿಶ್ರೀಡಮಾನಾಂ ದದೃಶುಃ ಕನ್ಯಾಂ ಕಾಂಚಿನ್ಮನೋರಮಾಂ ॥ ೨೧॥ 


ತತ್ರ ತೇ ವಿಬುಧಾ ದೃಷ್ಟ್ವಾ ಸರ್ವೇ ಮಾಂ ಸಮಚೋದಯಂನ್‌ | 
ಆದ್ಯೋಹಂ ಸರ್ವದೇವಾನಾಂ ಕಥಮೇಶದ್ಭವೇದಿತಿ ॥ ೨೨ ॥ 


ಮುಹೂರ್ತಂ ಧ್ಯಾನೆಮಾಸ್ಕಾ ಯ ವಿಜ್ಞಾ ತಾ ಸಾವಮುಯೊಾ ತೆದಾ | 
ಧ್ರುವಂ ಶೈಲೇಂದ್ರಪುತ್ರೀಯಮುಮಾ ವಿಶ್ವೇಶ್ವರೇಶ್ವರೀ ॥ ೨೩ ॥ 


೧೯-೨೧. ಅಲ್ಲಿ ಬಾಳೆಯ ಗಿಡಗಳ ಗುಂಪುಗಳಿಂದಲೂ ಹೂಬಿಟ್ಟಿರುವ 
ಮರಗಳಿಂದಲೂ ಸೊಗಸುತ್ತಿರುವ ಹೆಂಸ ಕುಂದಕುಸುಮ ಚೆಂದ್ರರಂತೆ ಬೆಳ್ಳಗೆ 
ಹೊಳೆಯುವ ಗಿರಿನದಿಯ ಮರಳುದಿಣ್ಣೆ ಯಮೇಲೆ, ಹೊಗಳ ಸುಗಂಧೆದಿಂದಲ್ಕೂ 
ಮೆಕರಂದಗಂಧೆದಿಂದಲೂ ಕೂಡಿದ ಮುತ್ತಿನ ಪುಡಿಯಂತಿರುವ ಮಳಲುಗಳಿಂದ 
ಅಲ್ಲಲ್ಲೇ ಆಡುತ್ತಿರುವ ಮನೋಹೆರಳಾದ ಒಬ್ಬಳು ಕನ್ಕೆಯನ್ನು ನೋಡಿದರು. 


೨೨-೨೬ ಆ ದೇವತೆಗಳೆಲ್ಲರೂ ಅಲ್ಲಿ ಆಕೆಯನ್ನು ಕಂಡು ಆಕೆಯ 
ವಿಚಾರವನ್ನಿ ತಿಳಿಯಲು ನನಗೆ ಪ್ರೇರಿಸಿದರು, ಸರ್ವದೇವಶೆಗಳಿಗೂ 
ಮೊದಲನೆಯವನಾದೆ ನಾನು ಇದೇನು? ಈಕೆ ಯಾರಾಗಿರಬಹುದು ? ಎಂದಾ 
ಸ್ವಲ್ಪಹೊತ್ತು _ಧ್ಯಾನಾಸಕ್ತನಾಗಿದ್ದು, ಈಕೆ ನಿಜವಾಗಿಯೂ ಹಿಮ 
ವತ್ಬುತ್ರಿಯೂ, ವಿಶ್ವೇಶ್ವರನ ಪತ್ನಿಯೂ ಆದ ಪಾರ್ವತಿಯೆಂದು ನಿರ್ಧೆ ರಿಸಿದೆನು. 


448 


ಇನ್ನೂ ರೆಹದಿನೈದನೆಯ ಅಧ್ಯಾಯ 


ತತಸ್ತದುಬ್ಬೆಶಿಖರಮಾರುಹ್ಯ ವಿಬುಧೇಶ್ವರಾಃ | 


ಅಭೋ ವಿಲೋಕ್ಯತೇ ಸರ್ವೇ ದೆದೃಶುಸ್ತಂ ಸುರೋತ್ತಮಂ ॥ ov ॥ 
ಮಧ್ಯೇ ಮೃಗೆಸಮೂಹಸ್ಯೆ ಗೋಪ್ತಾರವಿಂವ ಸಂಸ್ಥಿ ತೆಂ ॥ ೨೫! 
ಏಕಶೃ ಂಗೈ ಕಚರಣಂ ತಪ್ತಹಾಟಿಕೆವರ್ಚಸಂ । 

ಚಾರುನಕ್ಕ್ರಾಕ್ಷಿದಶೆನಂ ಪೃಷ್ಠ ತಶ್ಕುಕ್ಲಬಿಂದುಭಿಃ ॥ ೨೬ 11 
ಶುಳ್ಸೇನೋದರಭಾಗೇನ ರಾಜತೈರುಪಶೋಭಿತಂ | 
ಪೀನೋನ್ನತಕಟಿಸ್ವಂಧಂ ನಿಮಗ್ನಾಂಸಶಿರೋಧರೆಂ u ೨೭ | 
ಬಿಂಜೋಷ್ಕಂ ತಾಮ್ರಜಿಹ್ವಾಸ್ಯಂ ದೆಂಷ್ಲಾ ಶ್ರ ಅಂಕುರನಿರಾಜಿತಂ | 

ತಂದ ೈಷ್ಟ್ಯಾ ವಿಬುಧಾಸ್ಸ ನ ಶಿಖರಾತೆ ತ್ರೈತಿಧಾವಿತಾಃ ॥ ೨೮ & 
ಸರ್ವೋದ್ಯಮೇನ ತರಸಾ ತಂ ಮೃಗೇಂದ್ರಂ ಜಿಫುಕ್ಷವಃ | ॥ ೨೯॥ 


NE ಎ ಸಾಯುವ ಮನಯ ಮಜಾ 


೨೪-೨೫. ಬಳಿಕ ದೇವವರ್ಯರೆಲ್ಲರೂ ಆ ಗಿರಿಯ ಉನ್ನತಶಿಖರವನ್ನೇರಿ 
ಅಲ್ಲಿಂದ ಕೆಳಗೆ ನೋಡಿ, ಮೃಗಗಳ ಗುಂಪಿನ ನಡುವೆ ರಕ್ಷಕನಂತಿದ 
೦ 

ಸುರೋತ್ತಮನಾದ ಶಂಕರನನ್ನು ಸಂದರ್ಶಿಸಿದರು. 


೨೬-೨೯. ಒಂದು ಕೋಡೂ, ಒಂದು ಕಾಲು ಉಳ್ಳುದಾಗಿ ಪುಟವಿಟ್ಟ 
ಚಿನ್ನ. ದಂತೆ ಹೊಳೆಯುವ, ಮನೋಹರವಾದ ಮುಖವೂ ಕಣ್ಣು ಹಲ್ಲುಗಳೂ 
ಇರುವ ಬೆಳ್ಳಗಿರುವ ಉದರಭಾಗದಿಂದಲೂ ಬೆನ್ನಮೇಲೆ ಬೆಳ್ಳಿಯ ಬಿಳಿಯ 
ಚುಕ್ಕಿಗಳಿಂದಲೂ ಒಪ್ಪುತ್ತಿರುವ, ದಪ್ಪವಾಗಿಯೂ, ಎತ್ತರವಾಗಿಯೂ ಇರುವ 
ನಡುವೂ ಹೆಗಲೂ, ತೆಳ್ಳಗಿರುವ ಭುಜವ್ಕೂ ಕತ್ತೂ, ತೊಂಡೆಯ ಹಣ್ಣಿನಂತ್ತಿರುವ 
ತುಟಿಯೂ, ಕೆಂಪಾದ ಬಾಯಿನಾಲಗೆಗಳೂ ಮೊಳಕೆಯಂತಿರುವ ದಾಡೆಗಳೂ 
ಸೊಗಸಾಗಿರುವ, ಮೃಗರೂಪದ ಆ ದೇವನನ್ನು ನೋಡಿ, ಸರ್ವಪ್ರಯತ್ನ ದಿಂದಲೂ 
ಅದನ್ನು ಬೇಗನೆ ಹಿಡಿಯಬೇಕೆಂದು ದೇವತೆಗಳೆಲ್ಲರೂ ಶಿಖರದಿಂದ ಸಿಟ್ಟೋಟ 
ಓಡಿದರು. 


೫೭ 449 


ವರಾಹೆಪುರಾಣಂ 


ಶೈಂಗಾಗ್ರಂ ಪ್ರಥಮಂ ಧೃತ್ವಾ ಗೈಹಿಶೋ ವಜ್ರಪಾಣಿನಾ | 
ಮಧ್ಯಂ ಮಯಾ ತಸ್ಯ ತದಾ ಗೈಹೀತೆಂ ಪ್ರಣತಾಕ್ಮನಾ | 


ಜಗ್ರಾಹ ಕೇಶನಶ್ಚಾಪಿ ಮೂಲಂ ತಸ್ಯ ಮಹಾತ್ಮನಃ ॥ ೩೦॥ 
ಶ್ರಿಭಿರೇನಂ ಗೃಹೀತಂ ತು ತ್ರಿಧಾ ಭೂತನುಭಜ್ಯಶ ॥&೧॥ 
ಶಕ್ರಸ್ಯಾಗ್ರಂ ಸ್ಥಿತಂ ಹಸ್ತೇ ಮಧ್ಯಂ ಹಸ್ತೀ ಮಮ ಸ್ಥಿತಂ । 

ನಿಷ್ನೋರ್ಮೂಲಂ ಸ್ಕಿತೆಂ ಹಸ್ತೇ ಪ್ರವಿಭಕ್ತಂ ಶ್ರಿಧಾಗತಂ Has ll 


ಶೃಂಗಸ್ಯೈವ ಗೃಹೀತಸ್ಯ ಶ್ರಿಧಾಸ್ಮಾಳೆಂ ಮೃಗಾಧಿಪಃ | 
ವಿಷಾಣರಹಿತ*ಸ್ಸೋಫ ಪ್ರನಷ್ಟಃ ಪುನರತ್ರ ವೈ ॥ ೩೩॥ 
ಆಂತರ್ಹಿತೋಂತರಿಕ್ಷಸ್ಥಃ ಪ್ರೋವಾಚಾಸ್ಮಾನುಪಾಲಭನ" | 

ಭೋ ಭೋ ದೇವಾ ಮಯಾ ಯೂಯಂ ವಂಚಿತಾಸ್ವಾನವಾಪ್ಸ ೪ 


೩೦. ಇಂದ್ರನು ಮೊದಲು ಆ ಮೃಗದ ಕೊಂಬಿನ ತುದಿಯನ್ನು ಹಿಡಿದು 
ಕೊಂಡನು. ಪ್ರಣತನಾದ ನಾನು (ಬ್ರಹ್ಮ) ಕೊಂಬಿನ ಮಧ್ಯೆಭಾಗವನ್ನು 
ಹಿಡಿದುಕೊಂಡೆನಂ. ವಿಷ್ಣುವು ಆ ಮಹಾತ್ಮನ ಶೃಂಗದೆ ಮೊದಲಭಾಗವನ್ನೂ 
ಹಿಡಿದುಕೊಂಡನಂ. 


೩೧-೩೨, "ಹಾಗೆ ನಾವು ಮೂವರೂ ಹಿಡಿದುಕೊಂಡ ಆ ಶೃಂಗವು 
ಮೂರು ತುಂಡಾಗಿ ಮರಿಯಿತು. ಮುರಿದ ತುಂಡುಗಳಲ್ಲಿ ಇಂದ್ರನ ಕೈಯ್ಯಲ್ಲಿ 
ಅಂತ್ಯಭಾಗವೂ, ನನ್ನ ಕೈಯಲ್ಲಿ ಮಧ್ಯ್ಯಭಾಗವೂ, ವಿಷ್ಣುವಿನ ಕೈಯ್ಯಲ್ಲಿ 
ಆದಿಭಾಗವೂ ನಿಂತಿತು. 


೩೩. ನಾನು ಮೂರು ಭಾಗವಾದ ಶೃಂಗವನ್ನು ಹಿಡಿದುಕೊಂಡಿರಲು 
ಆ ಶೃಂಗವನ್ನು ಕಳೆದುಕೊಂಡ ಆ ಉತ್ತಮಮೃಗವು ಅಲ್ಲೇ ಅದೃಶ್ಯವಾಯಿತು. 


೩೪. ಹಾಗೆ ಅದೃಶ್ಯನಾಗಿ ಅಂತರಿಕ್ಷದಲ್ಲಿ ನಿಂತ ದೇವನು ನಮ್ಮನ್ನು 
ತಿರಸ್ಕರಿಸುತ್ತ ಹೇಳಿದನು. ಎಲೈ ದೇವತೆಗಳೇ ನನ್ನಿಂದ ವಂಚಿತರಾದ ನೀವು 
ನಿಮಗೆ ದೊರೆತಿರುವ ಶೃಂಗಭಾಗಗಳನ್ನು ಪಡೆಯುವಿರಿ. 

* ಸ್ಹಸ್ಕೃ 

+ ನಂಚ್ಯಮಾನಾ, 


450 


ಇನ್ನೂರೆಹದಿನೈದನೆಯ ಅಧ್ಯಾಯೆ 


ಸಶರೀರೋಹಂ ಯುಸ್ಮಾಭಿರ್ವಶಾಪ್ತಃ ಪ್ರಗೆತಸ್ತ್ವಿತೆಃ | 
ಶೃಂಗೆಮಾತ್ರೇಣ ಸಂತುಷ್ಟಾ ಭವಂತಸ್ತೇನ ವಂಚಿತಾಃ ॥೩೫॥ 


ಯೆದ್ಯಹೆಂ ಸಶರೀರಃ ಸ್ಯಾಂ ಗೈಹಿತ್ವಾ ಸ್ಥಾಪಿತೋಭವಂ | 


ತದಾ ಚತುಸ್ಪಾತ್ಸಕೆಲೋ ಧರ್ಮಸ್ಸ್ಸಾತ್ಸೈ್ರತಿಸಾದಿತೆಃ ॥ ae | 
ಕಾಮಂ ಶೃಂಗಾಣಿ ಮೇತ್ರೈವ ಶ್ಲೇಷ್ಮಾತಕವನೇಮರಾಃ | 
ನ್ಯಾಯತಃ ಸ್ಥಾಸಯಿಷ್ಯಧ್ವಂ ಲೋಕಾನುಗ್ರಹಕಾಮ್ಯ ಯಾ ೩೭ | 


ಅತ್ರಾಪಿ ಮಹತೀ ವೈಸ್ಟಿರ್ಭವಿಷ್ಯತಿ ನೆ ಸಂಶೆಯೆಃ । 
ಪುಣ್ಯಕ್ಲೇತ್ರೇ ಸುಮಹತಿ ಮತ್ರ ಭಾವಾನುಭಾನಿತೇ 1೩೮ ೫ 


ಯಾವಂತಿ ಭುವಿ ತೀರ್ಥಾನಿ ಹ್ಯಾಸಮುದ್ರಸಶಾಂಸಿ ಚೆ । 
ಶ್ಲೇಕ್ರೀಸ್ಮಿಂಸ್ತಾನಿ ತೀರ್ಥಾನಿ ಚಾಗಮಿಸ್ಯಂತಿ ಮತ್ಕೈತೇ ॥೩೯॥ 


೩೫. ಸಶರೀರನಾಗಿ ನಿಮಗೆ ವಶನಾಗಿದ್ದ ನಾನು ಇಲ್ಲಿಗೆ ಬಂದಿದ್ದೇನೆ. 
ಅದರಿಂದ ವಂಚಿತರಾದ ನೀವು ಆ ಶೃಂಗಮಾತ್ರದಿಂದಲೇ ತೃಪ್ತರಾಗಿರಿ. 


೩೬. ಸಶರೀರನಾದ ನನ್ನನ್ನು ನೀವು ಹಿಡಿದು ಭೂಮಿಯಲ್ಲಿ 
ನೆಲೆಗೊಳಿಸಿದ್ದರೆ ನಾಲ್ಯುಪಾದಗಳುಳ್ಳೆ ಪೂರ್ಣಧೆರ್ಮವ]ಪ್ರತಿಷ್ಠಿತವಾಗುತ್ತಿದ್ದಿತು. 


೩೭, ಅಮರರೇ, ಈ ಶ್ಲೇಷ್ಮಾತಕವನದಲ್ಲೇ ನನ್ನ ಶೃಂಗಗಳನ್ನು ನಿಮಗೆ 
ಬೇಕಾದಂತೆ ಲೋಕಾನುಗ್ರ ಹೇಚ್ಛೆಯಿಂದ ನ್ಯಾಯವಾಗಿ ಸ್ಥಾಪಿಸಿರಿ, 


೩೮. ನನ್ನ ಪ್ರಭಾವಯುಕ್ತವಾದ ಈ ಮಹಾಪುಣ್ಯಕ್ಷೇತ್ರದಲ್ಲೂ 
ಫಲಸಮೃದ್ಧಿಯು ಅತಿಯಾಗುವುದರಲ್ಲಿ ಸಂದೇಹವಿಲ್ಲ. 


೩೯. ಭೂಮಿಯಲ್ಲಿ ಸಮುದ್ರಸರೋವರಗಳೇ ಮೊದಲಾದ ಎಷ್ಟು 
ಪುಣ್ಯತೀರ್ಥಗಳಿವೆಯೋ ಅಷ್ಟೂ ನನಗಾಗಿ ಈ ಕೇತ್ರಕ್ಕೆ ಬರುವುವು. 


451 


ವರಾಹಪುರಾಣಂ 


ಅಹಂ ಪುನಃ ಶೈಲಪತೇಃ ಪಾದೇ ಹಿಮವತಶ್ಶುಭೇ । 


ನೇಪಾಲಾಖ್ಯೇ ಸಮುತ್ಸತ್ಸ್ಯೇ ಸ್ವಯಮೇವ ಮಹೀತಲಾತ್‌ ll vob 


ದೀಪ್ತ್ಮ ಕೇಜೋಮಲಯೆಶಿರಾ£ ಶರೀರಂಚ ಚೆತೆರ್ಮೂಖಂ | 
ಶರೀಶರೇಶೆ ಇತಿ ಖ್ಯಾತಸ್ಸರ್ವತ್ರೆ ಭುನಸತ್ರಯೇ ॥ vo ll 


ಧ್‌ ದೌ ದ್‌ 
ತತ್ರ ನಾಗಪ್ರದೇ ಘೋರೇ ಸ್ಥಾಸ್ಕ್ಯಾಮ್ಯುಂತರ್ಜಲೇ ಹೈಹೆಂ | 
ತಿ 


ತ್ರಿಂಶದೃರ್ಷಸೆಹಸ್ರಾಣಿ ಸರ್ವಭೂತಹಿತೇ ರತಃ 0೪೨ ॥ 


ಫಿ ಕಿ 9 ಖೆ ನ್‌ ಂಂನವಿ 6 
ಯೆಬಾ ವೃಷ್ಟಿಕುಲೋಕ್ಸನ್ನ ಕೈನ್ಣಃಚಳ್ರೇಣ ಪರ್ವತಾನ್‌ | 


ಪಾಹಿಯಿಶ್ರೇಂದ್ರವಚನಾದ್ದಾನವಾನ್ನಿಹನಿಷ್ಯತಿ | 

ತದಾಸ ದೇಶೋ ಭವಿತಾ ಸರ್ವಮ್ಣೇಚ್ಛೈ ರಧಿಷ್ಠಿತಃ ॥೪೩॥ಓ 
ತತೋನ್ಯೇ ಸೂರ್ಯವಂಶೀಯಾಃಕ್ಷತ್ರಿಯಾಸ್ತಾನ್ನಿಹತ್ಯ ಚ । 

ವಸಿಷ್ಯಂತಿ ಚ ತಂ ದೇಶಂ ಬ್ರಾಹ್ಮಷೈಸ್ಸಂಪ್ರವರ್ತಿತಾನ್‌ | 


ಧರ್ಮಾನ್ಸಂಸ್ಥಾಪಯಿಷ್ಯಂತಿ ರಾಜ್ಯಂ ಪ್ರಾಸ್ಪ್ಯ್ಯಂತಿ ಶಾಶ್ವತಂ | ೪೪ ॥ 


೪೦-೪೧. ನಾನು ಶುಭವಾದ ಹಿಮವತ್ಸರ್ವತೆದ ಪಾದದಲ್ಲಿ ನೇಪಾಳೆವೆಂಬ 
ಹೆಸರಿನ ಪ್ರದೇಶದಲ್ಲಿ ನಾನಾಗಿಯೇ ಭೂತಲದಿಂದ ಅವಿರ್ಭವಿಸುವೆನು. 
ಉಜ್ವಲಕಾಂತಿಯುಕ್ತದೇಹಶಿರಸ್ಸುಗಳುಳ್ಳ ವನೂ, ಚತುರ್ಮುಖನೂ ಆಗಿ 
ಶರೀರೇಶೆನೆಂದು ಮೂರುಲೋಕಗಳಲ್ಲೆಲ್ಲೆಲ್ಲೂ ಪ್ರಸಿದ್ಧನಾಗುವೆನು. 

೪೨, ಸರ್ವಭೂತಹಿತಾಸೆಕ್ತಜಾಗಿ ನಾನು ಅಲ್ಲಿ ಘೋರವಾದ 
ನಾಗಪ್ರದದಲ್ಲಿ ನೀರೊಳಗೆ ಮೂವತ್ತು ಸಾನಿರವರ್ಷಕಾಲ ಇರುವೆನು. 

೪೩. ವೃಷ್ಟಿ ಕುಲದಲ್ಲಿ ಉದಿಸುವ ಕೃಷ್ಣನು ಇಂದ್ರನ ಮಾತಿನಂತೆ 
ಚಕ್ರದಿಂದ ಪರ್ವತಗಳನ್ನು ಒಡೆದು ದಾನವರನ್ನು ಕೊಂದಾಗ ಆ (ನೇಪಾಳ) 
ದೇಶವು ಸರ್ವಮ್ಲೇಚ್ಛರ ನೆಲೆಯಾಗುವುದು. 

೪೪, ಬಳಿಕ ಸೂರ್ಯವಂಶದ ಬೇರೆಯ ಕ್ಷತ್ರಿಯರು ಆ ಮ್ಲೇಚ್ಛರನ್ನು 
ಕೊಂದು ಆ ದೇಶಗಳಲ್ಲಿ ವಾಸಿಸಂವರು. ಅವರು ಬ್ರಾಹ್ಮಣರು ಅನುಷ್ಠೂನ 
ಮಾಡುವ ಧರ್ಮಗಳನ್ನು ಸ್ಥಾನಿಸುವರು. ಅಲ್ಲದೆ ಶಾಶ್ವತವಾಗಿ ರಾಜ್ಯವನ್ನು 
ಪಡೆಯುವರು. 


452 


ಇನ್ನೂರಹದಿನೈದೆನೆಯೆ ಅಧ್ಯಾಯೆ 


ತಕೋ ಲಿಂಗಾರ್ಚನಂ ತತ್ರ ಪ್ರತಿಷ್ಠಾಸ್ಕಂತಿ ಪಾರ್ಥಿವಾಃ | 


ಕ್ಷತ್ರಿಯಾಸ್ಸೂರ್ಯವಂಶೀಯಾಶ್ಕೊನ್ಯೇ ಲಪ್ಸ್ಮಂತಿಮಾಂ ನೃಪಾಃ॥ ೪೫ 


ತತೋ ಜನಸದಸ್ತತ್ರ ಭವಿಷ್ಯತಿ ಮಹಾಂಸ್ತೆದಾ | 
ಸ್ಥಿತೋ ಬ್ರಾಹ್ಮಣಭೂಯಿಷ್ಕಸರ್ವವರ್ಣಾಶ್ರಮೈರ್ಯುತಃ | 


ಸಮ್ಯಳ್ಬ್ರ್ರವೃತ್ತಾ ರಾಜಾನೋ ಭವಿಷ್ಯಂತ್ಯಾಯತೌ ಸ್ಥಿತಾಃ ॥೪೬॥ 
ವಂ ಸಮ್ಯಕ್‌ಸ್ಥಿತೇ ತಸ್ಮಿನ್ಹೇಶೇ ಪೌರಜನೇ ತಥಾ! 

ತತ್ರ ಮಾಮರ್ಚಯಿಸ್ಯಂತಿ ಸರ್ವಭೂತಾನಿ ಸರ್ವದಾ live 
ತತ್ರಾಹೆಂ ಯೈಸ್ಸಕೃದ್ದೃಷ್ಟೋ ನಿಧಿವದ್ವಂದಿತಸ್ತು ಯೈಃ | 

ಗತ್ವಾ ಶಿವಪುರಂ ಶೇ ಮಾಂದ್ರಕ್ಷ್ಯಂತೇ ದೆಗ್ಗೆ ಕಲ್ಪಿ ಸಾಃ ॥ ೪೮ ॥ 


ಉತ್ತರೇಣ ತು ಗೆಂಗಾಯಾ ದಕ್ಷಿಣೇ ಚಾಶ್ವಿನೀಮುಖಾತ್‌ । 
ಸ್ನೇತ್ರಂ ಹಿ ಮಮ ತಜ್ಜೇಯಂ ಯೋಜನಾನಿ ಚೆತುರ್ದಶ ॥೪೯॥ 

೪೫, ಆ ಸೂರ್ಯವಂಶೀಯರಾಡ ಕ್ಷತ್ರಿಯರಾಜರು ಆ ಶೂನ್ಯ 
ಪ್ರದೇಶದಲ್ಲಿ ಲಿಂಗಾರ್ಚನೆಯನ್ನು ನೆಲೆಗೊಳಿಸಿ, ನನ್ನನ್ನು ಪಡೆಯುವರು. 

೪೬, ಆಗ ಆ ಪ್ರದೇಶವು ದೊಡ್ಡ ಜನಪದವಾಗಿ ಬಹುಬ್ರಾ ಹ್ಮಣರ 
ನೆಲೆಯೂ, ಸರ್ವವರ್ಣಾಶ್ರಮಯುಕ್ತವೊ ಆಗುವುದು. ರಾಜರೂ ಸದ್ವರ್ತನೆ 
ಯುಳ್ಳ ವರೂ, ಧೈರ್ಯ ಪ್ರಭಾವವುಳ್ಳವರೂ ಆಗುವರು. 

೪೭ ಹಾಗೆ ಆ ದೇಶವೂ, ಪುರಜನರೂ ಉತ್ತಮವಾಗಿರಲ್ಕು ಅಲ್ಲಿ 
ಸರ್ವಭೂತಗಳೂ ಸರ್ವದಾ ನನ್ನನ್ನು ಪೊಜಿಸುವುವು. 

೪೮. ಅಲ್ಲಿ ನನ್ನನ್ನು ಒಂದುಸಾರಿ ಸಂದರ್ಶಿಸುವವರೂ, ವಿಧಿಯಂತೆ 
ಪೂಜಿಸುವವರೊ, ಪಾಪವನ್ನು ಕಳೆದುಕೊಂಡು ಕೈಲಾಸಕ್ಕೆ ಬಂದು, ನನ್ನನ್ನು 
ನೋಡುವರು, 

೪೯. ಗಂಗೆಯ ಉತ್ತರದಲ್ಲಿಯೂ, ಅಶ್ವಿ ನೀಮುಖದ ದಕ್ಷಿಣದಲ್ಲಿಯೂ 
ಇರುವ ಹೆದಿನಾಲ್ಕುಯೋಜನೆ ಪ್ರದೇಶವನ್ನು ನನ್ನ ಕ್ಷೇತ್ರವೆಂದು ತಿಳಿಯಬೇಕು. 


453 


ವರಾಹೆಪುರಾಣಂ 


ಹಿಮಾದ್ರೇಸ್ತುಂಗಶಿಖರಾಶ್ಟೋದ್ಭೂಶಾ ವಾಗ್ಮತೀ ನೆದೀ | 
ಭಾಗೀರಥ್ಯಾಶೈತಗುಣಂ ಪವಿಶ್ರೆಂ ತೆಜ್ನಲಂ ಸ್ಮೃತಂ || ೫೦॥ 


ತತ್ರ ಸ್ನಾತ್ವಾ ಹರೇರ್ಲೊೋಕಾನುಪಸ್ಸ ಶ್ಯ ದಿವಸ್ಪತೇಃ [ 
ಮುಕ್ತ್ವಾ ದೇಹಂ ನರಾ ಯಾಂತಿ ಮಮ ಲೋಕಂ ನೆ ಸೆಂಶೆಯೆಃ ॥ ೫೧॥ 


ಅಸಿ ದುಸ್ಕೃತಕರ್ಮಾಣಃ ಸ್ಲೇತ್ರೇಸಸ್ಮಿನ್ನಿವಸಂತಿ ಯೇ | 
ನಿಯತಂ ಪುರುಹೂಶಸ್ಯ ಶ್ರಿತಾಃ ಸ್ಥಾನೇ ವಸೆಂತಿ ತೇ ॥ ೫೨ ॥ 


ದೇವದಾನವಗೆಂಧರ್ವಾಸ್ಸಿದ್ಧನಿದ್ಯಾಧರೋರಗಾಃ | 
ಮುನಯೊಟಪ್ಪರಸೋ ಯಕ್ಷಾ ಮೋಹಿತಾ ಮಮ ಮಾಯಯಾ॥ ೫೩ ॥ 


ತದ್ವೈ ಗುಹ್ಯಂ ನ ಜಾನಂತಿ ಯತ್ರ ಸನ್ನಿಹಿತೋಹ್ಯಹಂ ॥ ೫೪ ॥ 








೫೦. ಉನ್ನತಶಿಖರವುಳ್ಳ ಹಿಮಾದ್ರಿಯಿಂದ ವಾಗ್ಮತಿಯೆಂಬ ನದಿಯುದಿ 
ಸುವುದು. ಆ ನದಿಯ ನೀರು ಭಾಗೀರಥೀನದಿಯೆ ನೀರಿನ ನೂರರಷ್ಟು 
ಪವಿತ್ರವಾದುದು, 


೫೧. ಆ ವಾಗ್ಮತಿಯಲ್ಲಿ ಸ್ನಾನಮಾಡಿ ಮೃತರಾಗುವವರು ಇಂದ್ರ 
ಲೋಕವನ್ನು ಮುಟ್ಟ, ಬಳಿಕ ನನ್ನ ಲೋಕವನ್ನು ಸೇರುವರು. 


೫೨, ಆ ಕ್ಷೇತ್ರದಲ್ಲಿ ವಾಸಮಾಡುವ ಪಾಪಕರ್ಮಿಗಳುಕೂಡ 
ನಿಜವಾಗಿಯೂ ಇಂದ್ರಲೋಕದಲ್ಲಿ ನೆಲಸುವರಾಗುವರು, 


೫೩.೫೪. ನನ್ನ ಮಾಯೆಯಿಂದ. ಮೋಹಿತರಾದ ದೇವದಾನವ 
ಗಂಧರ್ವರೂ, ಸಿದ್ಧ ವಿದ್ಯಾಥೆರನಾಗರೂ, ಮುನಿಗಳೂ, ಅಪ್ಸರಸರೂ, ಯಕ್ಷರೂ 
ಕೂಡ ನಾನು ಅಲ್ಲಿ ಸನ್ನಿಹಿತನಾಗಿರುವೆನೆಂಬುದನ್ನು ತಿಳಿಯುವುದಿಲ್ಲ, 


454 


ಇನ್ನೂರಹದಿನೈದನೆಯ ಅಧ್ಯಾಯ 


ಕಪಸ್ತೆಪೋಧನಾನಾಂ ಚ ಸಿದ್ಧಸ್ಲೇತ್ರಂಹಿ ತತ್‌ಸ್ಕ್ರ್ಯೃತಂ | 


ಪ್ರಭಾಸಾಚ್ಚ ಪ್ರಯಾಗಾಚ್ಚ ನೈಮಿಷಾತ್ಪುಷ್ಕರಾದಫಿ \ ೫೫ || 
ಕುರುಕ್ಷೇತ್ರಾದಹಿ ಬುಧಾಃ ಸ್ನೇತ್ರಮೇತೆದ್ದಿಶಿಸ್ಯಕೇ ೫೬ ॥ 
ಶ್ರೈಶುರೋ ಮೇ ಸ್ಥಿತೋ ಯತ್ರ ಹಿಮನ ನ್ಫೂಢರೇಶ್ವರಃ | 

ಪ್ರಭವಂತಿ ಯತಸ್ಸರ್ವಾ ಗೆಂಗಾದ್ಯಾಸ್ಸರಿತಾಂ ವರಾ: | ೫೭॥ 
ತಸ್ಮಿನ್‌ಶ್ಲೇತ್ರವರೇ ಪುಣ್ಯೇ ಪುಣ್ಯಾಸ್ಸರ್ವಾಸ್ಸರಿದ್ದರಾಃ | 

ಸರ್ವೇ ಪ್ರಸ್ರವಣಾಃ ಪುಣ್ಯಾಸ್ಸರ್ನೇ ಪುಣ್ಯಾಶ್ಮಿಲೋಚ್ಚಯಾಃ ॥ ೫೪ ॥ 
ಆಶ್ರಮಸ್ತತ್ರ ಭವಿತಾ ಸಿದ್ಧಚಾರಣಸೇವಿಕಃ । 

ಶೈಲೇಶ್ವರ ಇತಿ ಖ್ಯಾತಶ್ಶರೀರಂ ಯತ್ರ ಮೇ ಸ್ಥಿತಂ ೫೯॥ 


ಸ್ಪವಂತೀನಾಂ ವರಾ ಪುಣ್ಯಾವಾಗ್ಮತೀಪರ್ವ ತೋತ್ತ ಮಾತ್‌ । 
ಭಾಗೀರಥೀ ವೇಗವತೀ ಕೆಲುಷಂ ದಹತೇ ನೃಣಾಂ ॥೬೦॥ 


೫೫-೫೬, ದೇವತೆಗಳೇ, ಅದು ತಪಸ್ಸಿಗೂ ತಪಸ್ವಿಗಳಿಗೂ ಸಿದ್ಧಿ ಕ್ಷೇತ್ರ 
ವೆನಿಸಿಕೊಂಡಿದೆ. ಪ್ರಭಾಸ, ಪ್ರಯಾಗ್ಕ ನೈವಿಂಷಾರಣ್ಯ, ಪುಷ್ಕರ ಎಂಬ 
ಕ್ಷೇತ್ರಗಳಿಗಿಂತಲೂ, ಕುರುಕ್ಷೇತ್ರಕ್ಕಿಂತಲೂ, ಅದು ಮೇಲಾದಂದು, 


೫೭. ಅಲ್ಲಿ ನನ್ನ ಮಾವನೂ, ಪರ್ವತರಾಜನೂ, ಗಂಗೆಯೇ ಮೊದೆಲಾದ 
ಶ್ರೇಷ್ಠವಾದ ನದಿಗಳ ಜನಕನೂ ಆದ ಹಿಮುವಂತನಿರುವನು. 


೫೮. ಪವಿತ್ರವಾದ ಆ ಉತ್ಸಮಕೇತ,ದಲಿರುವ ಎಲ್ಲಾ ನದಿಗಳೂ 


ಅಧಿ ಉಪ ಗಿ 
ಪುಣ್ಯವಾದುವು. ಎಲ್ಲಾ ಚಿಲುಮೆಗಳೂ, ಎಲ್ಲಾ ಬೆಟ್ಟಗಳೂ ಪವಿತ್ರವಾದುವು. 


೫೯. ನನ್ನ ದೇಹೆನಿದ್ದ ಸ್ಥಳವು ಸಿದ್ಧ ಚಾರಣಸೇವಿತವೂ, ಶೈಲೇಶ್ವರವೆಂದು 
ಪ್ರಸಿದ್ಧವೂ ಆದ ಆಶ್ರಮವಾಗುವುದು. 


೬೦. ಆ ಹಿಮವತ್ಸರ್ವತದಿಂದುದಿಸುವ ನದಿಗಳಲ್ಲಿ ವಾಗ್ಮತಿಯಂ ಬಹು 
ಪುಣ್ಯಪ್ರದವಾದುದು. ವೇಗವಾಗಿ ಹೆರಿಯುವ ಭಾಗೀರಥಿಯೂ ಮನುಷ್ಯರ 
ಪಾಪಗಳನ್ನು ತೊಳೆದುಬಿಡುವುದು. 


455 


ವರಾಹಪುರಾಣಂ 


ಕೀರ್ತನಾದೇವೆ ಸಂಶುಜದ್ಛೇ ದರ್ಶನಾದ್ಭೂತಿಮಾಪ್ಸ್ಯ್ಯಶಿ | 
ಪಾನಾವಗಾಹನಾತ್ರಸ್ಕಾಸ್ತಾರೆಯೇತ್ಪಪ್ರ ವೈ ಕುಲಾನ್‌ ॥೬೧॥ 


ಲೋಕಪಾಲಸ್ತು ಚರತಿ ತೀರ್ಥಖ್ಯಾತಿಂ ಚೆ ತತ್ಸ್ಪೈಯಂ | 
ಎಣ್ಣೆ ಲ್ಲ 
ಶಶ್ರ ಸ್ನಾತ್ವಾ ದಿವಂ ಯಾಂತಿ ಮೃತಾಸ್ತೇ ತ್ವಪುನರ್ಭವಾಃ ॥ ೬೨ ॥ 


ಸ್ನಾತ್ವಾ ಸ್ನಾತ್ವಾ ತು ಯೇ ತತ್ರ ನಿತ್ಯಮಭ್ಯರ್ಚಯಂತಿ ಮಾಂ | 


ಉದ್ಭರಾಮ್ಯಹಮೇತಾನ್ವೈ ಪ್ರೀತೆಸೈಂಸಾರಸಾಗೆರಾತ್‌ ॥ ೬೩ ॥ 


ಯಸ್ತಸ್ಯ ವಾರಿಣಾ ಪೂರ್ಣಮೇಕಂ ಚೆ ಘಟಮುದ್ಧರೇತ್‌ I 
ಸ್ನಾಪನಾರ್ಥೇ ಮಮೆ ಶುಚಿಃ ಶ್ರದ್ಧಧಾನೋನೆಸೂಯಕೆಃ ಏ ೬೪ ॥ 


ವೇದನೇವಾಂಗವಿದುಷಾ ಶ್ರೋತ್ರಿಯೇಣ ವಿಶೇಷತಃ ! 
ಆಹೃತಸ್ಯಾಗ್ನಿಹೋತ್ರಸ್ಯ ಯತ್ಸಲಂ ತಸ್ಯ ತದ್ಭವೇತ್‌ ॥ ೬೫ ॥ 


೬೧. ಅದರ ಕೀರ್ತನದಿಂದಲೇ ಮನುಷ್ಯನು ಪರಿಶುದ್ಧನಾಗುವನಂ. 
ದರ್ಶನದಿಂದ ಐಶ್ವರ್ಯವನ್ನು ಪಡೆಯುವನು. ಸ್ನಾನಪವಾನಗಳಿಂದ ತನ್ನ 
ಕುಲದ ಏಳುತಲೆಯವರನ್ನೂ ಉತ್ತಾರಣಗೊಳಿಸುವನ್ನು 


೬೨. ಅಲ್ಲದೆ ತಾನು ಲೋಕಪಾಲನಾಗಿ ಆ ತೀರ್ಥಮಹಿಮೆಯನ್ನು 
ಅನುಭವಿಸುವನು. ಆ ನದಿಯಲ್ಲಿ ಸ್ನ್ಪ್ಟಾನಮಾಡಿದವರು ಸ್ವರ್ಗವನ್ನೂ 
ಪಡೆಯುವರು. ಅಲ್ಲಿ ಮೃತರಾದವರು ಪುನರ್ಜನ್ಮವಿಲ್ಲದವರಾಗುವರು. 


೬೩. ಆ ನದಿಯಲ್ಲಿ ನಿತ್ಯವೂ ಸ್ನಾನಮಾಡಿ, ನನ್ನನ್ನು ಪೊಜಿಸುವವರನ್ನು 
ಪ್ರೀತೆನಾದ ನಾನು ಸಂಸಾರಸಾಗರದಿಂದ ಉದ್ಧ ರಿಸುಪೆನು. 


೬೪-೬೫, ನನ್ನ ಅಭಿಸೇಕಕ್ಕಾಗಿ ಶುಚಿರ್ಭೂತನಾಗಿ ಆ ವಾಗ್ಮತೀ 
ನದಿಯಿಂದ ಒಂದು ಕೊಡದತುಂಬ ನೀರನ್ನು ತೆಗೆದುಕೊಂಡು ಹೋಗುವ 
ಅಸಕ್ತನೂ, ಅಸೂಯೆಯಿಲ್ಲದವನೂ ಆದ ಮನುಷ್ಯನು ವೇದನೇದಾಂಗ 
ಪಾರಂಗತನಾದ ಶ್ರೋಶ್ರಿಯನು ವಿಶೇಷವಾಗಿ ಮಾಡಿದ ಅಗ್ನಿಹೋತ್ರದಿಂದ 
ಪಡೆಯುನ ಫೆಲಷನ್ನೂ ಪಡೆಯುವನು, 


456 


ಇನ್ನೂರೆಹೆದಿನೈದನೆಯ ಅಧ್ಯಾಯ 


ತಸ್ಮಾಸ್ತ್ರೀರೇ ಜಲೋದ್ಭೇದಂ ಮನ್ಮೂಲಾದಭಿನಿಸ್ಸೃ ತಂ । 
ಮೃಗಶೃಂಗೋದಕೆಂ ನಾಮ ನಿತ್ಯಂ ವಂನಿಜನಪ್ರಿ ಯಂ 1 ೬೬ ॥ 


ತತ್ರಾಭಿಸೇಕೆಂ ಕುರ್ವೀತ ಉಪಸ್ಪೃಶ್ಯ ಸಮಾಹಿತಃ | 


ಯಾವಜ್ಜೀನಕೃತೆಂ ಪಾಪಂ ತತ್‌ಸ್ಟಣಾದೇವ ನಶ್ಯತಿ 9೬೭ 8 
ತೀರ್ಥಂ ಪಂಚನದಂ ಪ್ರಾಪ್ಯ ಪುಣ್ಯಂ ಬ್ರಹ್ಮರ್ಹಿಸೇನಿತಂ । 
ಅಗ್ನಿಸ್ಟೋಮಫಲಂ ತತ್ರ ಸ್ನಾನಮಾತ್ರಃ ಪ್ರಪದ್ಯತೇ ॥ ೬೮ ॥ 
ಷಷ್ಟಿಂ ಧೇನುಸಹಸ್ರಾಣಿ ಯಾನಿ ರಕ್ಷಂತಿ ವಾಗ್ಮೆತೀಂ । 

ನ ತಾಂ ಪಾಪೂಃ ಕೈತಘ್ಟ್ಯೋ ವಾ ಕದಾಚಿತ್ಪಾ)ಸ್ಟಯಾನ್ನರಃ ॥ ೬೯ ॥ 


ಶುಚಯಶ್ಶ್ಚ್ರದ್ಧಧಾನಾಶ್ಚ ಸತ್ಯಸಂಧಾಶ್ಚ ಯೇ ನರಾಃ | 
ವಾಗ್ಮತ್ಯಾಂ ತೇ ನರಾಃ ಸ್ನಾಂತಿ ಲಭಂತೇ ಚೋತ್ತೆಮಾಂ ಗತಿಂ ॥೭೦॥ 





೬೬. ಆ ವಾಗ್ಮತಿಯ ತೀರದಲ್ಲಿ ನನ್ನ ಪಾದಮೂಲದಿಂದ ಹೊರಓರುವ 
ಒರತೆಯ ನೀರಿನ ಮೃಗಶೃಂಗೋದಕವೆಂಬ ಪ್ರವಾಹವು ಯಾವಾಗಲೂ 
ಮುನಿಜನರಿಗೆ ಪ್ರಿಯವಾದುದಾಗಿದೆ, 

೬೭. ಆ ಮೃಗಶೃಂಗೋದಕದಲ್ಲಿ ಸಮಾಧಾನಚಿತ್ತನಾಗಿ ಸ್ನಾನಾ 
ಚಮನಗಳನ್ನು ಮಾಡುವವರ ಜೀವಿತಕಾಲದ ಪಾಪವೆಲ್ಲವೂ ಸ್ನ್ಮಾನಮಾಡಿದ 


ಕ್ಷಣದಲ್ಲೇ ನಾಶವಾಗುವುದು. 

೬೮-೬೯. ಬ್ರಹ್ಮರ್ಹಿಗಳಿಂದ ಸೇವಿತವಾದ ಪಂಚನದತೀರ್ಥಕ್ಕೆ ಹೋಗಿ 
ಸ್ನಾನಮಾಡಿದ ಮಾತ್ರದಲ್ಲೀ ಮನುಷ್ಯರು ಅಗ್ನಿಷ್ಟೋಮಫಲವನ್ನೂ, 
ಅರವತ್ತುಸಾವಿರ ಗೋವುಗಳ ರಕ್ಷಣೆಯ ಫಲವನ್ನೂ ಪಡೆಯುವರು. 


ಆ ವಾಗ್ಮತಿಯನ್ನು ಕೇವಲ ಪಾಪಿಗಳ, ಕೃತಪ್ನುರೂ ಎಂದಿಗೂ ಸಡೆಯಲಾರರು. 


೭೦. ಶಂಚಿಗಳ್ಳೂ, ಶ್ರದ್ಧಾಳುಗಳೂ, ಸತ್ಯಸೆಂಧರೂ ಆದವರು ಆ 
ವಾಗ್ಮಕೀನದಿಯನ್ಲಿ ಸ್ನಾನಮಾಡಿ, ಉತ್ತಮಗತಿಯನ್ನು ಪಡೆಯುವೆರ್ಲು 


೫೮ 457 


ವರಾಹಪುರಾಣಂ 


ಆರ್ಕಾ ಭೀತಾಶ್ಲೆ ಸೆಂತೆಪ್ತಾ ವ್ಯಾಧಿತೋಮ್ಯಾಧಿಶೋಪಿ ಮಾ! 
ವಾಗ್ಮೆತ್ಯಾ ಸ್ಪಲಿಲೇ ಸ್ಪಾತ್ವಾ ಯೇ ಮಾಂ ಪಶ್ಯತಿ ಸಂಸ್ಕೃೃತಾಃ 1 ೭೧॥ 


ತೇಷಾಂ ಶಾಂತಿರ್ಭವೇನ್ನಿತ್ಯಂ ಪುರುಷಾಣಾಂ ನ ಸಂಶಯಃ | 
ಮತ್ತ್ರಭಾವಾತ್ರು ಸ್ಪಾತಸ್ಯ ಸರ್ವಂ ನಶ್ಯತಿ ೆಲ್ಬಿಷಂ nes | 
ಈತಯಸ್ಪ್ಸಮುದೀರ್ಹಾಶ್ಹೆ ಪ್ರಶಮಂ ಯಾಂತಿ ಸರ್ವಶಃ! 
ವಾಗ್ಮಶ್ಯಾಸ್ಸಲಿಲೇ ಸ್ಪ್ಪಾತ್ಚಾ ಯೇ ಮಾಂ ಪೆಶ್ಯಂತಿ ಸಂಸ್ಕೃೃಶಾಃ | 2a u 
ವಾಸ್ಮತೀ ಸರಿತಾಂ ಶ್ರೇಷ್ಠಾ ಯತ್ರ ಯತ್ರಾವಗಾಹ್ಯಶೇ। 


ತತ್ರೆ ತತ್ರ ಫಲಂ ದೆದ್ಯಾದ್ರಾಜಸೂಯಾಶ್ರಮೇಧಯೋ:ಃ 0೭೪ 


ಯೋಜನಾಭೈಂತರಂ ಸ್ಲೇತ್ರೆಂ ಸಮಂತಾತ್ಸವ್ವತೋ ದಿಶಂ 
ಮೂಲಸ್ಷೀತ್ರೆಂ ತು ವಿಜ್ಞೇಯಂ ರುದ್ರೇಣಾಧಿಷ್ಠಿತಂ ಸ್ವಯಂ 1೭೫ 





೭೧-೭೨. ಆತರೂ ಭೀತರೂ, ವ್ಯಾಧಿಯಿಂದಲೋ, ಬೇರೆಯ 
ವಿಧದಿಂದಲೋ ಸಂತಾಪವುಳ್ಳ ವರೂ ವಾಗ್ಮತಿಯ ತೀರ್ಥದಲ್ಲಿ ಸ್ನಾನಮಾಡಿ, 
ಶುದ್ಧರಾಗಿ ನನ್ನನ್ನು ಸಂದರ್ಶಿಸಿದರೆ ಸಂಶಯವನಿಲ್ಲದೆ ನಿತ್ಯಶಾಂತಿ 
ಯುಂಬಾಗುವುದು. ಸ್ಲಾನಮಾಡಿದವರ ಪಾಪವು ನನ್ನ ಮಹಿಮೆಯಿಂದ 
ನಾಶವಾಗುವುದು 


೭೩. ವಾಗ್ಮಶೀನದಿಯ ತೀರ್ಥದಲ್ಲಿ ಸ್ನಾನಮಾಡಿ ಸಂಸ್ಕೃತರಾಗಿ ನನ್ನ 
ದರ್ಶನವನ್ನು ಪಡೆಯುವವರ ಅಧಿಕವಾದ ಈತಿಬಾಧೆಗಳೆಲ್ಲವೊ ಪೂರ್ಣವಾಗಿ 
ಸರಿಹಾರವಾಗುವುವು. 
ಷ್ಠವಾದ ವಾಗ್ಮತಿಯು ತನ್ನೆ ತೀರ್ಥದಲ್ಲೆಲ್ಲೆಲ್ಲಿ 


೭೪. ನದಿಗಳಲ್ಲಿ ಶ್ರೆ 
ಶಿ ಲಲ್ಲಿ ರಾಜಸೂಯಾಶ್ವಮೇಧಯಜ್ಞ ಗಳ ಫಲವನ್ನು 


ಸ್ನಾನಮಾಡಿದರೆ ಅಲ್ಲಲ 
ಕೊಡುವುದು. 


೭೫, ಕೈಲೇಶ್ವರಮೂಲಕ್ಷೇತ್ರದಲ್ಲಿ ರುದ್ರನು ಸಾಕ್ಸಾತ್ತಾಗಿ ನೆಲೆಸಿರುವನು. 


ಆ ಕ್ಷೇತ್ರವು ಸುತ್ತಲೂ ಎಂದರೆ ಎಲ್ಲಾ ದಿಕ್ಕುಗಳಲ್ಲೂ ಯೋಜನದಷ್ಟು 
ಏಿಸ್ತಾರವುಳ್ಳು ದಾಗಿರುವುದು 


458 


ಇನ್ನೊರಣೆದಿನೈದನೆಯ ಅಧ್ಯಾಯ 


ತತ್ರ ಪೂರ್ವೋತ್ತರೇ ಪಾರ್ಶ್ವೇ ವಾಸುಕಿರ್ನಾಮ ನಾಗೆರಾಟ್‌ | 


ವೃತೋ ನಾಗೆಸಹಸ್ರೈಸ್ತು ದ್ವಾರಿ ತಿಸ್ಮತಿ ಮೇ ಸದಾ ॥೭೬॥ 
ಸ ವಿಘ್ನಂ ಕುರುತೇ ನೆಣಾಂ ತತ್‌ಶ್ಲೇತ್ರಂ ನಿಶತಾಂ ಸದಾ | 

ಪ್ರಥಮಂ ಸ ನಮಸ್ಕಾರ್ಯಸ್ತತೋಹಂ ತದನಂತರೆಂ 1 ೭೭ ॥ 
ಅನೇನ ವಿಧಿನಾ ಪುಂಸಾಮವಿಫಘ್ನುಂ ವಿಶತಾಂ ಭವೇತ್‌ Hee 


ವಂದಕೇ ಪರೆಯಾ ಭಕ್ತ್ಯಾ ಯೋ ಮಾಂ ತತ್ರ ನರಸ್ಸದಾ। 
ಪೃಥಿವ್ಯಾಂ ಸ ಭವೇದ್ರಾಜಾ ಸರ್ವಲೋಕೆನಮಸ್ಕೃತಃ lar 


ಗಂಭೈರ್ಮಾಲ್ಕೈಶ್ಚ ಮೇ ಮೂರ್ತಿಮಭ್ಯರ್ಚಯತಿ ಯೋ ನರಃ । 
ಉತ್ಪತ್ಸ್ಯತೇ ಸ ದೇವೇಷು ತುಷಿತೇಷು ನ ಸಂಶಯಃ u ೮೦ ll 


ಯಸ್ತು ದದ್ಯಾತ್ಸೈವೀಪಂ ಮೇ ಪರ್ವತೇ ಶ್ರದ್ಧಯಾನ್ವಿತಃ । 
ಸೂರ್ಯಪ್ರಭೇಷು ದೇವೇಷು ತಸ್ಕೋತ್ಸತ್ತಿರ್ನಿಧೀಯತೇ ॥ ೮೧ . 


———— ್ಸ 





೭೬-೭೮. ಅಲ್ಲಿ ಈಶಾನ್ಯಭಾಗದಲ್ಲಿ ವಾಸುಕಿಯೆಂಬ ನಾಗರಾಜನು 
ಸೆಹಸ್ರನಾಗರಿಂದ ಪರಿವೃತೆನಾಗಿ ನನ್ನ ಕ್ಷೇತ್ರದ ಬಾಗಿಲಲ್ಲಿ ಯಾವಾಗಲೂ 
ಇರುವನು. ಆತನು ಆ ಕ್ಷೇತ್ರವನ್ನು ಪ್ರವೇಶಿಸುವವರಿಗೆ ಯಾವಾಗಲೂ 
ತಡೆಯನ್ನುಂಟುಮಾಡುವನು. ಆದುದರಿಂದ ಮೊದಲು ಆತನಿಗೆ ನಮಸ್ಕಾರ 
ಮಾಡಿ, ಬಳಿಕ ನನಗೆ ಮಾಡಬೇಕು. ಹಾಗೆ ಮಾಡುವುದರಿಂದ ಕ್ಷೇತ್ರ ಪ್ರವೇಶ 


ಮಾಡುವವರಿಗೆ ತಡೆಯಿಲ್ಲದಂತಾಗುವುದು. 


೭೯. ಅ ಕ್ಷೇತ್ರದಲ್ಲಿ ಪರಮಭಕ್ತಿಯಿಂದ ಯಾವಾಗಲೂ ನನ್ನನ್ನು 
ವಂದಿಸುವವನು ಭೂಮಿಯಲ್ಲಿ ಸರ್ವಜನವಂದ್ಯನಾದ ದೊರೆಯಾಗುವನು 


೮೦. ಅಲ್ಲಿ ನನ್ನ ಮೂರ್ತಿಯನ್ನು ಗಂಧಮಾಲ್ಯಾದಿಗಳಿಂದ ಪೂಜಿಸುವವನು 
ಮುಂದೆ ತುಷಿತರೆಂಬ ಗಣದೇವತೆಗಳಲ್ಲಿ ಉದಿಸುವುದರಲ್ಲಿ ಸಂಶಯವಿಲ್ಲ. 


೮೧. ಆ ಪರ್ವತದಲ್ಲಿ ನನಗೆ ಆಸಕ್ತಿಯಿಂದ ದೀಪವನ್ನು ಹತ್ತಿಸುವವನು 
ಮುಂಜಿ ಸೂರ್ಯನಂತೆ ಹೊಳೆಯುವ ದೇವತೆಗಳಲ್ಲಿ ಉದಿಸುವನು. 


459 


ವರಾಹಪುೆರಾಣಂ 


ಹ 


ಯೇ ಮೇ ಕುರ್ವಂತಿ ಸೇವಾಂ ವೈ ಮತ್ಸಂಸ್ಥಾಸ್ತೇ ಭವಂತಿ ಹಿ ॥ ೪೨॥ 


ಗೀತವಾದಿತ್ರನೃತ್ಕೈಸ್ತು ಸ್ತುತಿಭಿರ್ಜಾಗೆರೇಣ ವಾ | 


ದೆದ್ದಾ ಕ್ಷೀರೇಣ ಮಧುನಾ ಸರ್ಪಿಷಾ ಸಲಿಲೇನ ನಾ! 
ಸ್ನಾಪನಂಯೇ ಪ್ರಯಚ್ಛಂತಿ ತೇ ತೆರೆಂತಿ ಜರಾಂಶಕೌ 0೮೩0 


ಯೆಃ ಶ್ರಾದ್ಧೇ ಭೋಜನಂ ದದ್ಯಾದ್ವಿಪ್ರೇಭ್ಯೆ ಶೈ ್ರದೃಯಾನ್ವಿತೆಃ | 


ಸೋಮೃತಾಶೀ ಭವೇನ್ನೂನಂ ತ್ರಿದಿವೇ ಸುರಪೂಜಿತಃ Il ೮೪ ॥ 


ವ್ರತೋಸಪವಾಸೈರ್ಹೋಮೈರ್ವಾ ನೈವೇದ್ಶೈಶ್ವಾರುಭಿಸ್ತಥಾ | 
ಯೆಜಂಕೇ ಬ್ರಾಹ್ಮಣಾ ಯೇ ಮಾಂ ಪೆರಯಾಶ್ರದ್ಧಯಾನ್ವಿ ತಾಃ 1 ೮೫ ॥ 


ಷಸ್ಟಿವರ್ನಸಹಸ್ರಾಣಿ ಚೋಷಿತ್ತಾ ದಿನಿ ಶೇ ತತಃ! 
ಐಶ್ವರ್ಯಂ ಪ್ರತಿಪದ್ಯಂತೇ ಮರ್ತ್ಯಲೋಕೇ ಪುನಃ ಪುನಃ ॥ ೮೬ 8 


a 





೮೨. ನೃತ್ತಗೀತವಾದ್ಯಗಳಿಂದಾಗಲಿ, ಸ್ತೋತ್ರಗಳಿಂದ ಜಾಗರಮಾಡು 
ವುದರಿಂದಾಗಲಿ ನನ್ನ ಸೇವೆಮಾಡುವವರು ಮುಂದೆ ನೆನ್ನಲ್ಲೇ ನೆಲಸುವ, 
ರಾಗುವರು, 


೮೩. ಹಾಲಿನಿಂದಾಗಲಿ, _ ಮೊಸರಿನಿಂದಾಗಲಿ, ತುಪ್ಪದಿಂದಾಗಲ್ಕಿ 
ಜೇನುತುಪ್ಪದಿಂದಾಗಲಿ, ಕಡೆಗೆ ನೀರಿನಿಂದಾಗಲಿ ನನಗೆ ಅಭಿಸೇಕಮಾಡುವವರು 
ಜರಾಮರಣವಿಲ್ಲದವರಾಗುವರು. 


೮೪. ನನ್ನ ಕ್ಷೇತ್ರದಲ್ಲಿ ಶ್ರಾದ್ಧ ಮಾಡಿ, 
ಭೋಜನಮಾಡಿಸುವವನು. ನಿಜವಾಗಿಯೂ 
ಮಾಡುವವನಾಗಿ ದೇವಪೂಜಿತನಾಗುವನು. 


ಯಿಂದ ಬ್ರಾಹ್ಮಣರಿಗೆ 


್ರಕ್ನ 
ಥಿ 
ಸ್ವರ್ಗದಲ್ಲಿ ಅಮೃತಪಾನ 


೧ಗಿ 


೮೫-೮೬, ಆ ಕ್ಷೇತ್ರದಲ್ಲಿ ಅಧಿಕವಾದ ಆಸಕ್ತಿಯಿಂದ ವ್ರತೋಪವಾಸ 
ಗಳಿಂದಾಗಲಿ, ಹೋಮಗಳಿಂದಾಗಲಿ, ಉತ್ತಮವಾದ ನೈವೇದ್ಯಗಳಿಂದಾಗಲಿ, 
ನನ್ನನ್ನು ಪೊಜಿಸುವ ಬ್ರಾಹ್ಮಣರು ಅರವತ್ತು ಸಾವಿರವರ್ಷಕಾಲ ಸ್ವರ್ಗದಲ್ಲಿ 
ವಾಸಿಸಿ, ಬಳಿಕ ಮತ್ತೆಮತ್ತೆ ಭೂಲೋಕದಲ್ಲಿ ಐಶ್ವರ್ಯವನ್ನು ಪಡೆಯುವರು. 


460 


ಇನ್ನೂರಹದಿನೈದನೆಯ ಅಧ್ಯಾಯ 


ಬ್ರಾಹ್ಮಣಃ ಕ್ಲಶ್ರಿಯೋ ವೈಶ್ಯಶ್ಕೂದ್ರಃ ಸ್ತ್ರೀವಾನಿ ಸಂಗತಾಃ | 
ಶೈಲೇಶ್ವರಂ ತು ತತ್‌ಸ್ಥಾನೆಂ ಭಕ್ತಿಕಸ್ಸೆಮುಪಷಾಸಶೇ [ 


ಮತಶ್ಪಾರ್ಷದಾಸ್ತೇ ಜಾಯಂತೇ ಸತತಂ ಸಹಿತಾಸ್ಸುರೈ 1 ೪೭ ॥ 
ಶೈಲೇಶ್ವರಂ ಪರಂ ಗುಹ್ಯಂ ಗತಿಶ್ಶೈಲೇಶ್ವರಃ ಪರಾ | 
ಕೈಲೇಶ್ವರಾತ್ಸರೆಂ ಕ್ಷೇತ್ರಂ ನೆ ಕ್ವೈಚಿದ್ಭುವಿ ವಿದ್ಯತೇ ಗ ಲಲೆ ॥ 


ಬ್ರಹ್ಮಹಾ ಗುರುಹಾ ಗೋಫ್ಲುಃ ಸ್ಪೃಷ್ಟೋವೈ ಸರ್ವಪಾತೆಕೈಃ | 


ಕ್ಷೇತ್ರಮೇತದನುಪ್ರಾಪ್ಯ ನಿರ್ಮಲೋ ಜಾಯಂತೇ ನೆರೆಃ lor fl 
ನಿನಿಧಾನೈತ್ರೆ ತೀರ್ಥಾನಿ ಸಂತಿ ಪುಣ್ಯಾನಿ ದೇವತಾಃ | 
ಯೇಷಾಂ ಕೋಯೈರ್ನರಃ ಸ್ಪೃಷ್ಟಃ ಸರ್ವಪಾಪೈಃ ಪ್ರಮುಚ್ಯತೇ ॥೯೦॥ 


ಕ್ರೋಶೆಂ ಕ್ರೋಶೆಂ ಸುರೈ ರೂಪಂ ತಚ್ಚೆ ಸಂಹೃತ್ಯ ನಿರ್ಮಿತಂ | 
ತೀರ್ಥಂ ಕ್ರೋಶೋದಕಂ ನಾಮ ಪುಣ್ಯಂ ಮುನಿಜನಪ್ರಿಯಂ ಸಂಗ 


೮೭. ಶೈಲೇಶ್ವರಕ್ಷೇತ್ರಕ್ಕೆ ಬಂದು, ಭಕ್ತಿಯಿಂದ ಸೇವಿಸುವ ಬ್ರಾ ಹ್ಮಣರೂ 
- ಕ್ಷತ್ರಿ ಯರೂ, ವೈಶ್ಯರೂ, ಸ್ತ್ರೀಯರೂ ದೇಹಾವಸಾನದಲ್ಲಿ ದೇವತೆಗಳೊಡನೆ 
ಯಾವಾಗಲೂ ನನ್ನ್ನ ಫಾರಿಷದರಾಗಿರುವೆರಂ. 


೮೮. ಶೈಲೇಶ್ವರಕ್ಷೇತ್ರವು ಸರಮರಹಸ್ಯವಾದುದು. ಕೈಲೇಶ್ವರವು 
ಉತ್ತಮವಾದೆ ಗತಿ, ಶೈಲೇಶ್ವರಕ್ಕಿಂತ ಶ್ರೇಷ್ಠವಾದ ಶಿನ ಕ್ಷೇತ್ರವು ಭೂಲೋಕ 
ದಲ್ಲೆಲ್ಲೂ ಇಲ್ಲ. 

ಉಣ 
pad 
೮೯. ಬ್ರಹ್ಮಹೆತ್ಯ, ಗುರುಹತ್ಯ, ಗೋಹತ್ಯ, ಮೊದೆಲಾದ ಸರ್ವ 


ಪಾತಕಗಳಿಂದ ಕೂಡಿದವರೂ ಶೈಲೇಶ್ವರಕ್ಷೇತ್ರಕ್ಕೆ ಬಂದರೆ ಆ ಪಾಸಗಳಿಂದೆ 
ವಿಮುಕ್ತರಾಗಿ ಪರಿಶುದ್ಧ ರಾಗುವರು. 

೯೦. ನೀರನ್ನು ಮುಟ್ಟಿದ ಮಾತ್ರದಲ್ಲೇ ಮನುಷ್ಯರನ್ನು ಸರ್ವಪಾಪ 
ವಿಮುಕ್ತರನ್ನಾಗಿ ಮಾಡುವ ಪುಣ್ಯಕರವಾದ ಬಗೆಬಗೆಯ ತೀರ್ಥಗಳು ಕೈಲೇಶ್ವರ 
ಕ್ಷೇತ್ರದಲ್ಲಿವೆ. 

೯೧೨೯೨. ದೇವತೆಗಳು ವಿಸ್ತಾರವಾದ ತೀರ್ಥಗಳನ್ನು ಸಂಕೋಚವಾಗಿ 
ಮಾಡಿ ಪ್ರತಿಯೊಂದು ಹೆರಿದಾರಿಯಲ್ಲೂ ನಿರ್ನಿಸಿರುನರ., ಅವುಗಳಲ್ಲಿ 


161 


ವರಾಹಪೆರಾಣಿಂ 


ತತ್ರ ಸ್ನಾತ್ವಾ ಶುಚಿರ್ದಾಂಶಸ್ಸತ್ಕಸಂಧೋ ಜಿತೇಂದ್ರಿಯಃ | 


ವಿಮುಕ್ತಃ ಕಿಲ್ಬಿಹೈಸ್ಸರ್ವೈಸ್ಫರ್ವಮೇನ ಫಲಂ ಲಭೇತ್‌ ॥ ೯೨॥ 
ಅನಾಶಕಂ ವ್ರಜೇದ್ಯಸ್ತು ದಕ್ಷಿಣೇನೆ ಮಹಾಶ್ಮನಃ ! 

ಶೈಲೇಶ್ವರಸ್ಯೆ ಪುರುಷಃ ಸ ಗೆಚ್ಛೇಕ್ಚರಮಾಂ ಗತಿಂ ॥ ೯ಇ೩॥ 
ಭೃಗುಪ್ಪಪೆತನಂ ಕೈಶ್ವಾ ಕಾಮಳ್ರೋಧವಿವರ್ಜಿತಃ | 

ವಿಮಾನೇನ ದಿವಂ ಗಚ್ಛೇದ್ವೃತಸ್ಸೋಪ್ಸರಸಾಂ ಗಣೈಃ ॥೯೪॥ 
ಭೃಗುಮೂಲೇ ಪರಂ ತೀರ್ಥಂ ಬ್ರಹ್ಮಣಾ ನಿರ್ಮಿತೆಂ ಸ್ವಯಂ | 
ಬ್ರಹ್ಮೋದೈದೇತಿ ವಿಖ್ಯಾತಂ ತಸ್ಕಾಹಿ ಶೃಣು ಯಶ್ಛಲಂ 8೯೫ 


ಸಂವತ್ಸರಂ ತು ಯೆಸ್ತೆತ್ರ ಸ್ನಾಸ್ಕಂಸ್ತು ನಿಯತೇಂದ್ರಿಯಃ | 
ಸ ಬ್ರಹ್ಮಲೋಕೇ ವಿರಜೇ ಗೆಚ್ಛೇನ್ನಾಸ್ಕೃತ್ರ ಸಂಶಯಃ | ೯೬ ॥ 


ಕ್ರೋಶೋದಕವೆಂಬ ಹೆಸರಿನ ತೀರ್ಥವು ಮುನಿಜನ ಪ್ರಿಯವಾದುದು ಅದರಲ್ಲಿ 
ಸ್ನಾನಮಾಡಿದವನು ನಿರ್ಮಲನೂ, ಶಾಂಶನ್ಕೂ ಸತ್ಯಸಂಧೆನೂ, ಜಿಶೇಂದ್ರಿಯನೂ 
ಆಗಿ ಸರ್ವಪಾನವಿನಿರ್ಮುಕ್ತನಾಗಿ ಸರ್ವಫಲವನ್ನೂ ಪಡೆಯುವನು. 


೯೩. ಮಹಾತ್ಮನಾದ ಶೈಲೇಶ್ವರನಿಗೆ ದಕ್ಷಿಣ (ಬಲ) ಭಾಗದಲ್ಲಿರುವ 
ಅನಾಶಕತೀರ್ಥಕ್ಕೆ. ಹೋಗುವನು ಪರಮಗತಿಯನ್ನು ಪಡೆಯುವನು- 


೯೪. ಕಾಮಕ್ರೋಧಗಳನ್ನು ಬಿಟ್ಟು ಆ ತೀರ್ಥದಲ್ಲಿ ಮೇಲಿಂದ 
ಬೀಳುವವನು ಅಪ್ಸರಸ್ಸುಗಳ ಗುಂಪಿನಿಂದ ಕೂಡಿ ವಿಮಾನದಲ್ಲಿ ಸ್ಪರ್ಗಕ್ಕೆ 
ಹೋಗುವನು. 


೯೫. ಆ ಬೆಟ್ಟದ ಜರಿಯ ಮೂಲದಲ್ಲಿ ಬ್ರಹ್ಮನು ತಾನೇ ನಿರ್ನಿಸಿದ 
ಬ್ರಹ್ಮೋದ್ಭೇದವೆಂಬ ಪ್ರಸಿದ್ಧವಾದ ಮತ್ತೊಂದು ತೀರ್ಥವಿದೆ. ಅದರ 
ಫಲನೇನೆಂಬುದನ್ನು ಕೇಳು, 


೯೬, ಆ ತೀರ್ಥದಲ್ಲಿ ಒಂದುವರ್ಷಕಾಲ ಜಿತೇಂದ್ರಿಯನಾಗಿ ಸ್ನಾನ 
ಮಾಡುವವನು. ರಜೋರಹಿತವಾದ ಬ್ರಹ್ಮಲೋಕವನ್ನು ಸೇರುವುದರಲ್ಲಿ 
ಸಂಶಯವಿಲ್ಲ. 


462 


ಇನ್ನೂರೆಹೆದಿನೈದನೆಯೆ ಅಧ್ಯಾಯ 


ತತ್ರ ಗೋರಕ್ಷಕಂ ನಾಮ ಗೋವೃಷಃಪದನಿಕ್ಷತಂ | 
ದೃಷ್ಟ್ವಾ ಚ ತಾನಿ ಹಿ ಸ್ರಮಾನ್‌ ಗೋಸಹಸ್ರಫಲಂ ಲಭೇತ್‌ 1೯೭1 
ಗೌರ್ಯಾಸ್ತು ಶಿಖರಂ ತತ್ರ ಗೆಚ್ಛೀತ್ರಿದ್ದನಿಷೇವಿತಂ | 

೦ 
ಯೆತ್ರ ಸನ್ನಿಹಿತಾ ನಿತ್ಯಂ ಪಾರ್ವತೀ ಶಿಖರಪ್ರಿಯಾ 8೯೮ 0 
ಲೋಕಮಾತಾ ಭೆಗೆವತೀ ಲೋಕರಕ್ಷಾರ್ಥಮುದ್ಯ ತಾ I 
ಶಸ್ಯಾಸ್ಸಾಲೋಕ್ಯಮಾಯಾತಿ ದೃಷ್ಟ್ವಾ ಸ್ಪೃಷ್ಟಾಭಿವಾದ್ಯ ಚ 1೯೯ 
ತ್ಯಜಕೇ ಸತಿತೆಃ ತಸ್ಯಾ ಅಧಸ್ತಾದ್ವಾಗ್ಮತೀಶಟೇ | 
ಉಮಾಲೋಕಂ ವ್ರಜೇದಾಶು ವಿಮಾನೇನ ವಿಹಾಯಸಾ ॥ aco | 


ಸ್ತನಕುಂಡೇ ಉಮಾಯಾಸ್ತು ಯಃ ಸ್ಮಾಯಾತ್ಸಲು ಮಾನವಃ | 
ಸ್ವಂದಲೋಕೆಮವಾಪ್ನೋತಿ ಭೂತ್ತಾ ವೈಶ್ವಾನರದ್ಯುತಿಃ ll ೧೦೧ | 








೯೭. ಅಲ್ಲಿ ಗೋರಕ್ಷಕವೆಂಬ ಹೆಸರಿನ ಹಸುಗಳ ಮತ್ತು ವೃಷಭಗಳ 
ಕಾಲತುಳಿತದಿಂದಾದ ಹಳ್ಳಗಳಿವೆ. ಅವುಗಳನ್ನು ನೋಡುವ ಮನುಷ್ಯನು 
ಸಾವಿರಗೋದರ್ಶನದೆ ಫಲವನ್ನು ಪಡೆಯುವನು, 


೯೮-೯೯. ಶಿಖರದಲ್ಲಿ ಪ್ರೀತಿಯುಳ್ಳ ಪಾರ್ವತಿಯು ನಿತ್ಯವೂ ಇರುವ 
ಸಿದ್ಧರ ನೆಲೆಯಾದ ಗೌರೀಶಿಖರವೆಂಬುದಕ್ಕೆ ಯಾತ್ರಿಕನು ಹೋಗಬೇಕಂ, ಅಲ್ಲಿ 
ಲೋಕಮಾತೆಯಾದ ಆ ಭಗವತಿಯು ಲೋಕರಕ್ಷಣೆಗಾಗಿ ಉದ್ಯುಕ್ತಳಾಗಿರುವಳು. 
ಆ ದೇವಿಯನ್ನು ಸಂದರ್ಶಿಸಿ, ಸ್ಪರ್ಶಿಸಿ, ವಂದಿಸುವುದರಿಂದ ದೇವಿಯ 
ಸಾಲೋಕ್ಯವೆನ್ನು ನಡೆಯುವನು. 


೧೦೦, ಆ ಶಿಖರದಿಂದ ಕೆಳೆಗೆ ವಾಗ್ಮತಿಯ ದಡದಲ್ಲಿ ಬಿದ್ದವನು ಆಕಾಶ 
ದಲ್ಲಿ ವಿಮಾನದಿಂದ ಹೋಗಿ ಬೇಗನೆ ಉಮಾಲೋಕವನ್ನು ಸೇರುವನು. 


೧೦೧. ಉಮಾದೇವೀಸ್ತನಕುಂಡವೆಂಬ ತೀರ್ಥದಲ್ಲಿ ಸ್ನಾನಮಾಡುವವನು 
ಅಗ್ನಿಯಂತೆ ಶೇಜಸ್ನಿಯಾಗಿ ಸೈೆಂದ (ಷಣ್ಮುಖ) ಲೋಕವನ್ನು ಸೇರುವನು, 


463 


ವರಾಹೆಪ್ರೆರಾಣಂ 


ತೀರ್ಥಂ ಪಂಚೆನದೆಂಪ್ರಾಸ್ಯ ಪುಣ್ಯಂ ಬ್ರಹ್ಮರ್ಹಿಸೇವಿತಂ | 
ಅಗ್ನಿ ಹೋತ್ರಫೆಲಂ ತತ್ರ ಸ್ನಾನಮಾಶ್ರೇಣ ಲಭ್ಯತೇ ॥ ೧೦೨ ॥ 


*ಶುಭತೋಮಯೇನೆ ಮತಿಮಾನ*ಸ್ನಾಪಯೇತ್ಪ $ಯತಾತ್ಮವಾನ್‌ ! 
ಜಾತಿಸ್ಮರೆಸ್ಸೆ ತು ಭೆನೇತ್ಚಿಧ್ಯತೇ ಚಾಸ್ಯ ಮಾನಸಂ il ೧೦೩ ॥ 


ತಸ್ಕೈವೋತ್ತರತಸ್ತೀರ್ಥಮಪರಂ ಸಿದ್ಧಸೇವಿತಂ | 
ನಾಮ್ನಾ ಪ್ರಾಂತಕಪಾನೀಯಂ ಗುಹ್ಯಂ ಗುಹ್ಯಕೆರಕ್ಷಿತಂ ॥ ೧೦೪ ॥ 


ಸಂವತ್ಸರಂ ಯಸ್ತುಪೊರ್ಣಂ ತತ್ರ ಸ್ಮಾಯಾನ್ನೆರಸ್ಸದಾ | 


ಗುಹ್ಯಕಸ್ಸ ಭೆನೇದಾಶು ರುದ್ರಸ್ಕಾನುಚರಸ್ಸುಧೀಃ ॥ ೧೦೫ Il 
ದೇವ್ಯಾಶ್ಮಿ ಖರವಾಸಿನ್ಯಾ ಜ್ಞೇಯಂ ಪೂರ್ವೋಕ್ತರೇಣ ವೈ ! 
ದಕ್ಷಿಣೇನ ಕು ವಾಗ್ಮೆತ್ಯಾಃ ಪ್ರಸೈತೆಂ ಕಂದರೋದರಾತ್‌ ॥ ೧೦೬ ॥ 


೧೦೨. ಬ್ರಹ್ಮರ್ಸಿಸೇವಿತವಾದ ಪಂಚನದ ಪುಣ್ಯತೀರ್ಥಕ್ಕೆ ಹೋಗಿ 
ಅಲ್ಲಿ ಸ್ನಾನಮಾಡಿದ ಮಾತ್ರದಲ್ಲಿ ಮನುಷ್ಯನು ಅಗ್ನಿಹೋತ್ರ ಫಲವನ್ನು 
ಪಡೆಯುವನು. 


೧೦೩. ಬುದ್ಧಿ ವಂತನಾದವನು ಪರಿಶುದ್ಧಾತ್ಮನಾಗಿ ಆ ಪಂಚನ 
ದೋದಕದಿಂದ ನನಗೆ ಅಭಿಸೇಕಮಾಡಿದರೆ ಆತನು ತನ್ನ ಪೂರ್ವಜನ್ಮ 
ಸ್ಮರಣೆಯುಳ್ಳವನಾಗುವನು. ಅಲ್ಲದೆ ಅವನ ಮನೋಭಿಲಹಿತವೂ ಸಿದ್ಧಿಸುವುದು. 


೧೦೪-೧೦೫. ಆ ಪಂಚೆನದತೀರ್ಥಕೈ ಉತ್ತರದಲ್ಲಿ ಗುಹೈವೂ, 
ಗುಹ್ಯಕರಕ್ಷಿತವೂ, ಸಿದ್ಧಸೇವಿತವೂ ಆದ ಪ್ರಾಂತಕಪಾನೀಯವೆಂಬ ಹೆಸರಿನ 
ಮತ್ತೊಂದು ತೀರ್ಥವಿದೆ. ಆ ತೀರ್ಥದಲ್ಲಿ ಒಂದುವರ್ಷ ಪೂರ್ಣವಾಗಿ ಸ್ನಾನ 
ಮಾಡುವವನು ಬೇಗನೆ ವಿದ್ವಾಂಸನೂ, ಗುಹ್ಯುಕನೂ ಆಗಿ ರುದ್ರಾನುಚಕ 
ನಾಗಂವನು. 

೧೦೬-೧೦೭. ಶಿಖರವಾಸಿನಿಯಾದ ಪಾರ್ವತೀದೇವಿಯ ನಿಲಯದ 
ಈಶಾನ್ಯದಲ್ಲಿ ವಾಗ್ಮತಿಗೆ ದಕ್ಷಿಣದಲ್ಲಿ ಗುಹೆಯ ಒಳಭಾಗದಿಂದ ಪ್ರವಹಿಸುವ 





* ನಕೆಲೋಹೇನ. 


464 


ಇನ್ನೊರೆಹೆದಿನೈದನೆಯೆ ಅಧ್ಯಾಯ 


ತೀರ್ಥೆಂ ಬ್ರಹ್ಮೋದಯೆಂ ನಾಮ ಪ್ರೆಣ್ಯಂ ಪಾಪಪ್ರಣಾಶನೆಂ | 


ತೆತ್ರೆ ಗೆಶ್ವಾ ಜಲಂ ಸ್ಪೃಷ್ಟ್ಟಾ ಸ್ಟಾತ್ಸಾ ಚಾಭ್ಯುಕ್ಷ್ಯ ಮಾನೆವಃ ॥ 


ಮೃತ್ಯುಲೋಕೆಂ ನೆ ಪಶ್ಯೇತ್ಸೆ ಕೃಚ್ಛ್ರೇಷು ಚ ನ ಸೀದತಿ ॥ ೧೦೭ | 
ಗತ್ವಾ ಸುಂದರಿಕಾತೀರ್ಥೆಂ ನಿಧಿನಾ ತೀರ್ಥಮಾದಿಮಂ | 

ತತ್ರ ಸ್ನಾತ್ವಾ ಭನೇತ್ತೋಯೇ ರೂಪವಾನುತ್ತಮದ್ಯುತಿಃ ॥ ೧೦೮ ॥ 
ತ್ರಿಸಂಧ್ಯಂ ತತ್ರ ಗೆಚ್ಛೇತ್ತು ಪೂರ್ವೇಣ ವಿಧಿವನ್ನ ರೆಃ । 

ತತ್ರ ಸಂಧ್ಯಾಮುಪಾಸ್ಕಾಥ ದ್ವಿಜೋಮುಚ್ಛೇತೆ ಕಿಲ್ಬಿಷಾತ್‌ ॥ ೧೦೯ ॥ 
ವಾಗ್ಮೆತ್ಯಾ ಮಣಿನತ್ಯಾಶ್ಚ ಸಂಭೇದೇ ಪಾಪನಾಶನೇ | 

ಅಹೋತಾತ್ರಂ ವಸೇದ್ಯಸ್ತು ರುದ್ರ ಜಾಪೋ ದ್ವಿಜಶ್ಶುಚಿಃ ॥ ೧೧೦ u 
ಸ ಭನೇದ್ವೇದವಿದ್ವಿದ್ದಾನ್ಯಜ್ವಾ ಪಾರ್ಥಿವಪೂಜಿತಃ । 

ತಾರಿತಂ ಚೆ ಕುಲಂ ತೇನ ಸರ್ವಂ ಭೆವತಿ ಸಾಧುನಾ | ೧೧೧ ॥ 





ಬ್ರಹ್ಮೋದಯನವೆಂಬ ಪುಣ್ಯತೀರ್ಥವು ಪಾಪಪ್ರಣಾಶಕವಾದುದು. ಅಲ್ಲಿಗೆ ಹೋಗಿ 
ತೀರ್ಥವನ್ನು ಮುಟ್ಟ ಪ್ರೋಕ್ಷಿಸಿಕೊಂಡು ಸ್ನಾನಮಾಡುವ ಮನುಷ್ಯನು 
ಯಮಲೋಕವನ್ನು ನೋಡಬೇಕಾದುದಿಲ್ಲ. ಕಷ್ಟಗಳಿಂದ ದಃಂಃಖಪಡ 
ಬೇಕಾದುದೂ ಇಲ್ಲ. 

೧೦೮ ಆದಿಯಿಂದ ಅಲ್ಲಿರುವ ಸುಂದೆರಿಕಾತೀರ್ಥವೆಂಬುದಕ್ಕೆ ಹೋಗಿ, 
ಆ ತೀರ್ಥದಲ್ಲಿ ವಿಧ್ಯುಕ್ತನಾಗಿ ಸ್ನಾನಮಾಡುವವನು ರೂಪವಂತನೂ, ಉತ್ತಮ 
ಕಾಂತಿವಂತನೂ ಆಗುವನನ್ನು 

೧೦೯. ಶ್ರಿಸಂಧ್ಯಾಕಾಲದಲ್ಲೂ ಆ ತೀರ್ಥಕ್ಕೆ ಹೋಗಿ, ಪೂರ್ವದಲ್ಲಿ 
ಹೇಳಿರುವ ನಿಯಮದಂತೆ ಆ ತೀರ್ಥದಲ್ಲಿ ಸಂಧ್ಯಾವಂದನೆಯನ್ನು ಮಾಡುವ 
ದ್ವಿಜನು ಪಾಸವಿಮುಕ್ತನಾಗುವನು. 

೧೧೦-೧೧೧. ವಾಗ್ಮಕೀ ಮಣಿವತೀನದಿಗಳ ಪಾಪನಾಶಕವಾದ 
ಸಂಗಮದಲ್ಲಿ ಹೆಗಲೂ ರಾತ್ರೆಯೂ ಇದ್ದು ಶುಚಿರ್ಭೂತನಾಗಿ ರುದ್ರೆಜಪವನ್ನು 
ಮಾಡುವ ದ್ವಿಜನು ವೇದಜ್ಞನೂ, ವಿದ್ವಾಂಸನೂ, ವಿಧ್ಯುಕ್ತವಾಗಿ ಯಜ್ಞ ಮಾಡು 
ವವನೂ, ರಾಜಪೂಜಿತನೂ ಆಗುವನು. ಆ ಸಾಧುವು ತನ್ನ ಕುಲನೆಲ್ಲವನ್ನೂ 
ಉತ್ತಾರಣಗೊಳಿಸುವನು. 


465 


ವೆರಾಹೆಪುರಾಣಂ 


ವರ್ಣಾನವರೋಸಿ ಯೆಃ ಕೆಶ್ಲಿತ್ಸಾತ್ವಾ ದದ್ಯಾತ್ತಿಲೋದಕೆಂ I 
ತರ್ಪಿಶಾಃ ಹಿತರಸ್ತೇನ ಭನೇಯುರ್ನಾತ್ರ ಸಂಶಯಃ ॥ ೧೧೨ ॥ 


ಯತ್ರ ಯತ್ರ ಚವಾಗ್ಮತ್ಯಾಂಸಸ್ನಾತಿ ನೈ ಮಾನೆನೋತ್ತಮಃ | 
ತಿರ್ಯನ್ಯೋಸನಿಂ ನ ಗೆಚ್ಛೇತ್ತು ಸಮೃದ್ಧೇ ಜಾಯತೇ ಕುಲೇ ॥8೧೧೩॥ 


ನಾಗ್ಮಶೀಮಣಿವತ್ಯೋಶ್ನೆ ಸಂಭೇದಶ್ಚರ್ಷಿಸೇನಿತಃ I 
ಧೀಮಾನ್ನಚ್ಛೇತ್ತು ವಿಧಿನಾ ಕಾಮಕ್ರೋಧವಿವರ್ಜಿತಃ ! ೧೧೪ ॥ 


ಗೆಂಗಾದ್ವಾರೇ ತು ಯೆತ್ಸೊ ್ರೀಕ್ತೆಂ ಸ್ನಾನಸುಣ್ಯ ಫಲಂ ಮಹತ್‌ । 
ಸ್ನಾನಸ್ಯ ತದ್ದೆಶೆಗುಣಂ ಭವೇದತ್ರ ನ ಸಂಶೆಯಃ ॥ ೧೧೫ ॥ 


ಅತ್ರ ನಿದ್ಯಾಧರಾಸ್ಸಿದ್ಧಾ ಗೆಂಧರ್ವಾ ಮುನಯಸ್ಸುರಾಃ | 
ಸ್ನಾನಮೇತೆದುಪಾಸೆಂತೇ ಯಕ್ಸಾಶ್ಚ ಭುಜಗೈಸ್ಸಹ ॥ ೧೧೬ 1 


೧೧೨. ಅನುತ್ತಮವರ್ಣದವನಾದರೂ ಆ ತೀರ್ಥದಲ್ಲಿ ಸ್ನಾನಮಾಡಿ, 
ಪಿತೃಗಳಿಗೆ ತಿರೋದಕವನ್ನು ಕೊಟ್ಟನಾದರೆ ಆ ಪಿತೃಗಳು ತೃಪ್ತ ರಾಗುವುದರಲ್ಲಿ 
ಸಂಶಯವಿಲ್ಲ. 


೧೧೩. ವಾಗ್ಮತೀನದಿಯಲ್ಲಿ ಎಲ್ಲೇ ಆದರೂ ಸ್ನಾನಮಾಡುವ ಉತ್ತಮ 
ಮನುಷ್ಯನು ತಿರ್ಯಗ್ಹ ನ್ಮಕ್ಕೆ ಹೋಗದೆ ಸಮೃದ್ಧಿ ಯುಳ್ಳ ಉತ್ತಮಕಾಲದಲ್ಲಿ 
ಜನಿಸುವನು. 


೧೧೪-೧೧೫. ವಾಗ್ಮತೀಮಣಿವತೀನದಿಗಳ ಸಂಗಮವು ಖುಷಿಸೇವಿತೆ 
ವಾದುದು, ವಿದ್ವಾಂಸನಾದವನು ಕಾಮಕ್ರೋಧೆಗಳನ್ನು ಬಿಟ್ಟು ಆ ಸಂಗಮ 
ಕೀರ್ಥಯಾತ್ರೆಯನ್ನು ಮಾಡಿದಕ್ಕೆ ಗಂಗಾದ್ವಾರೆದಲ್ಲಿ ಸ್ನಾನಮಾಡಿದರೆ 
ಲಭಿಸುವುದರ ಹತ್ತರಷ್ಟು ಮಹಾಪುಣ್ಯವು ಲಭಿಸುವುದರಲ್ಲಿ ಸಂಶಯವಿಲ್ಲ. 


೧೧೬, ಆ ಸಂಗಮದಲ್ಲಿ ವಿದ್ಯಾಧೆರರೂ, ಸಿದ್ಧೆರೂ, ಗಂಧೆರ್ವರೂ, 
ಮುನಿಗಳೂ, ಸುರರೂ, ಯೆಕ್ಷರೂ, ನಾಗರೂ ಸ್ನಾನವನ್ನು ಮಾಡುವರು. 


466 


ಇನ್ನೂರಹದಿನೈದನೆಯ ಅಧ್ಯಾಯ 


ಸ್ವಲ್ಪಮಪ್ಯತ್ರ ಯೃತ್ನಿಂಜಿದ್ದಿ ಜೇಭ್ಯೋ ದೀಯತೇ ಧನಂ | 
ತದೆಕ್ಷಯಂ ಭವೇದ್ದಾತುರ್ದಾನಪುಣ್ಯಫಲಂ ಮಹತ್‌ ॥ ೧೧೭ ೈ 


ತಸ್ಮಾತ್ಸರ್ವಪ್ರಯಕ್ನೇನ ಕರಣೀಯಂ ಚ ದೇವತಾಃ | 
ವರಿಷ್ಠಂ ಶ್ಷೇತ್ರಮೇತಸ್ಮಾನ್ನಾನ್ಯ ದೇವ ಹ ವಿದ್ಯತೇ | ೧೧೪ ॥ 


ತಸ್ಮಿನ್‌ ಶ್ಲೇಷ್ಮಾತಕವನೇ ಪುಣ್ಯೇ ತ್ರಿದಶಸೇವಿತೇ । 
ಯತೆ ಯತ್ರೆ ಮಯಾ ದೇವಾಶ ರತಾ ಮಗರೂಪಿಣಾ ॥ cor | 
ಗತ) ಅ ಒ ಅ ತ 


ಆಸಿತೆಂ ಸ್ವಪಿತೆಂ ಯಾತಂ ವಿಹೃತಂ ವಾ ಸಮಂತತಃ | 
ತತ್ರ ತೆತ್ರಾಭೆವತ್ಸರ್ವಂ ಪುಣ್ಯಸ್ಲೇಸ್ರಂ ಚ ಸರ್ವಶಃ ॥ ೧೨೦ ॥ 


ಶೃಂಗೆಮೇತತ್ರಿಧಾಭೂತಂ ಸಮ್ಯ್ಮಕ್ಸಂಶ್ರೊಯತಾಂ ಸುರಾಃ | 
ಗೋಕರ್ಣಿಶ್ವರ ಇತ್ಯೇತೆತ್ಸೃಥಿನ್ಯಾಂ ಖ್ಯಾತಿಮೇಷ್ಯತಿ ॥ ೧೨೧ 

೧೧೭, ಅಲ್ಲಿ ಬ್ರಾಹ್ಮಣರಿಗೆ ಸ್ವಲ್ಪಧನವನ್ನು ದಾನಮಾಡಿದರೂ ಅದು 
ದಾನಿಗೆ ಅಕ್ಷಯವಾದ ಮಂಹಾಪುಣ್ಯಫಲವನ್ನುಂಟುಮಾಡುವುದಂ. 


೧೧೮. ದೇವತೆಗಳೇ, ಆದುದರಿಂದ ಸರ್ವೆಪ್ರಯತ್ನದಿಂದಲೂ ಈ 
ತೀರ್ಥ ಕ್ಷೇತ್ರಯಾತ್ರೆಯನ್ನು ಮಾಡಬೇಕು. ಈ ಕ್ಷೇತ್ರಕ್ಕಿಂತಲೂ ಶ್ರೇಷ್ಠ 
ವಾದುದು ಬೇರಾವುದೂ ಇಲ್ಲ. 


೧೧೯-೧೨೦. ದೇವತೆಗಳೇ, ನಿಮ್ಮಿಂದ ಸೇವಿತವಾದ ಆ ಶ್ಲೇಷ್ಮಾತಕ 
ವನದಲ್ಲಿ ಮೃಗರೂಪದಿಂದೆ ಸಂಚೆರಿಸುತ್ತಿದ್ದ ನಾನು ಎಲ್ಲೆಲ್ಲಿ ನಿಂತಿದ್ದೆನೋ, 
ಮಲಗಿದ್ದೆ ನೋ, ಓಡಾಡಿದೆನೋ, ಸುತ್ತಲೂ ವಿಹೆರಿಸಿಡೆನೋ ಆ ಸ್ಥಳವೆಲ್ಲವೂ 
ಪುಣ್ಯಕ್ಷೇತ್ರವಾಗಿದೆ. 


೧೨೧-೧೨೨. ದೇವತೆಗಳ, ನಾನು ಹೇಳುವುದನ್ನು ಚೆನ್ನಾಗಿ ಕೇಳಿರಿ, 
ಮೂರುಭಾಗವಾಗಿ ಆದ ಈ ಶೃಂಗವಿರುವೆಡೆಯು ಗೋಕರ್ಣೇಶ್ವರವೆಂದು 


467 


ವರಾಹಪುರಾಣಂ 


ಏವಂ ಸೆಂದಿಶ್ಯ ವಿಬುಧಾನ್ಹೇವದೇವಸ್ಸೆನಾತನಃ | 
ಅದೃಶ್ಯ ಏನ ನಿಬುಧೈ 8 ಪ್ರಯೆಯಾವುತ್ತರಾಂ ದಿಶಂ ॥ ೧೨೨ ॥ 


ತಿ ಶ್ರೀವರಾಹಪುರಾಣೇ ಭಗೆನಚ್ಛಾಸ್ಟ್ರೇ ಭಗೆವದ್ಗೋಕರ್ಣಿಶ್ವರ 
ಮಾಹಾತ್ಮ್ಯೇ ಜಲೇಶ್ವರೆಮಾಹಾತ್ಮ್ಯವರ್ಣನಂ ನಾಮ ಹಂಚ 
ದಶಾಧಿಕದ್ದಿಶತತನೋಧ್ಯಾ ಯಃ 





ಭೂಮಿಯಲ್ಲಿ ಪ್ರಸಿದ್ದ ವಾಗುವುದು”. ಎಂದು ದೇವತೆಗಳಿಗೆ ಹೇಳಿ, ಆ ಸನಾತನ 
ದೇವನು ಅವರಗೆ ಅದೆ ೈಶ್ಯ್ಯನಾಗಿ ಉತ್ತರದಿಕ್ಕಿಗೆ ಹೊರಟು ಹೋದನು.. 


ಅಧ್ಯಾಂ ಯದ ಸಾರಾಂಶ 
ಹ್ಮನು ಸನತ್ಯು ಮಾರಮಮಖನಿಗೆ- - ನಂದೀಶ್ವ ರನೆ ಮಹಿಮೆಯಿಂಂ ದ 
ಜು ಕೇವತೆಗಳು ನ ಸೆಂದೆರ್ಶನವನ್ನು ಮಾಡಲಪೇಶ್ಷಿಸಿ, ಆತನನ್ನು 
ಬ್ರಹ್ಮನಿಷ್ಣುಗಳೊಡನೆ  ಮೂರುಲೋಕದಲ್ಲೂ ಅರಸ್ಕಿ ಕಾಣದೆ ಕಡಿಗೆ 
ಹಿಮವತ್ಸರ್ವತದ ಶ್ಲೇಷ್ಮಾತಕವನದಲ್ಲಿ ಮೈಗರೂಪದಿಂದಿದ್ದ ಆ ಶಿವನನ್ನು 
ಸಂದರ್ಶಿಸಿದುದನ್ನೂ, ಅವರಿಗೆ ಈಶ್ವರನು ಹೇಳಿದ ಕೈಲೇಶ್ವರಕ್ಷೇತ್ರದೆ 
ಮಹಿಮೆಯನ್ನೂ ವಿವರವಾಗಿ ಹೇಳುವನು. 


ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಇನ್ನೊರಹದಿನೈದನೆಯ ಅಧ್ಯಾಯ, 


MV ಗ ಲಾ — 


468 


॥ ಶ್ರೀ ॥ 


ಷೋಡಶಾಧಿಕದ್ದಿಶತತಮೋಧ್ಯಾಯಃ 
ಅಥೆ ಗೋಕರ್ಣಶೃಗೇಶ್ಚರಾದಿಮಾಹಾತ್ಮ್ಯಂ 





॥ ಬ್ರ ಹೊ ಶಮ್ವೀನಾಚ ॥ 
ತಸ್ಮಾತ್‌ ಸ್ಕಾ ನಾದೆಸೆಕ್ರಾಂತೇ ತ್ರ ತ್ರ್ಯಂಬಕೇ ಮೃಗೆರೂನಿಣಿ | 
ಅನ್ಯೋನ್ಯಂ 'ಮಂತ್ರೆಯಿತ್ಕಾ ತು ಮಯಾ ಸಹ ಸುರೋತ್ತಮಾಃ | ॥ 


ಶ್ರಿಧಾ ನಿಭಕ್ತಂ ತೆಚ್ಛೈಂಗಂ ಪೃಫೆಕ್ಟ್‌ ಎಥೆಗೆವಸ್ಥಿ ತೆಂ 
ಸಮ್ಯ ಹ್‌ ಸ್ಕಾ ಪೆಯಿತುಂ ದೇವಾ ವಿಧಿದ ಷ್ಟೇನ ಕರ್ಮಣಾ sl 


ಸ್ಥಾಪಿತಂ ದನಿ ನೀತ್ವಾ ವೆ ೈ ಶೈಂಗಾಗ್ರೆಂ ವಜ್ರಪಾಣಿನಾ $ 
ಮಯಾ ಶಕಶ್ರೈವ ತನ್ಮೆಧ್ಯಂ ಸ್ಥಾಪಿತಂ ವಿಧಿವತ್ರಭೋಃ ॥೩॥ 


ಇನ್ನೂರಹದಿನಾರನೆಯ ಅಧ್ಯಾಯ 
ಗೋಕರ್ಣಶೃಂಗೇಶ್ವರಾದಿಮಹಿಮೆ, 

. ೧-೨. ಬ್ರಹ್ಮ--ಆ ಶ್ಲೇಷ್ಮಾತಕವನದಿಂದ ಮೃ ಗರೂಪಧೆರನಾದ 
ಈಶ್ವರನು ಹೊರಟು ಹೋಗಲಾಗಿ ದೇವೋತ್ತಮರು ಕು ಆಲೋಚಿಸಿ, 
ಮೂರುಭಾಗವಾಗಿ ಬೇರೆ ಬೇರೆಯಾದ ಆ ಮೃಗಶೈಂಗವನ್ನು ವಿಧ್ಯುಕ್ತವಾದ 
ಕ್ರಮದಿಂದ ಪ್ರಕಿಹ್ಕಿಸಬೇಕೆಂದು ನಿರ್ಣಯಿಸಿದರು. 


೩. ಇಂದ್ರನು ತನ್ನ ಕೆಯ್ಯಲ್ಲಿದ್ದ ಶೃ ಂಗಾಗ್ರವೆನ್ನು ಸ್ನ ರ್ಗಕ್ಕೆ ತೆಗೆದು 
ಕೊಂಡು ಹೋಗಿ ಅಲ್ಲಿ ಸ್ಥಾ ಪಿಸಿದನು. i ನನ್ನ ಕಯ್ಯಲ್ಲಿದ್ದ ಆ ಪ್ರಭುವಿನ 
ಶ್ಫ ೦ಗದ ಮಧ್ಯಭಾಗವನ್ನು, ಆ ಶ್ಲೇತ್ರದಲ್ಲಿಯೇ ವಿಧ್ಯುಕ್ತವಾಗಿ ಸ್ಕಾ ಪಿಸಿದೆನು. 


469 


ವೆರಾಹೆಪುಲಣಾಣಂ 


ದೇನೈರ್ದೇನರ್ಷಿಭಿಶ್ಚೈನ ಸಿದ್ಧೈ ರ್ಬ್ರಹ್ಮರ್ನಿಭಿಸ್ತಥಾ । 


ಗೋಕರ್ಣ ಇತಿ ವಿಖ್ಯಾತಿಃ ಪ ನೈತೇಸಿಕೀ ವರಾ 1೪॥ 


ವಿಷ್ಣುನಾ ದೇವತೀರ್ಥೇನ ತನ್ಮೂಲಂ ಸ್ಥಾಪಿತೆಂ ತೆತೆಃ | 
ಶೃಗೇಶ್ವರ ಇತಿ ನಾಮ ಕತ್ರಾಭೆನನ್ಮಹೆತ್‌ 8೫: 


ತತ್ರ ಕತ್ರೈನ ಭಗವಾಂಸ್ತ ಸ್ಮಿನ್ಶೃಗೇ ತ್ರಿ ಧಾಸ್ಕಿ ತೇ। 


ಸಾನ್ನಿಧ್ಯಂ ಕಲ್ಪ ಯಾಮಾಸ ಭಾಗೇನೈಕೇನ ಚೋನ್ಮನಾಃ ॥೬॥ 
ಶತಂ ತೇನ ತೆ ಭಾಗಾನಾಮಾತ್ಮನೋ ನಿಹಿತಂ ಮೃಗೇ। 
ತಸ್ಮಾದ್ದಿಕೆಂ ತು ಭಾಗಾನಾಂ ಶೃಂಗಾಣಾಂ ತ್ರಿತಯೇನೈ ಧಾತ್‌ Wa 


ಮಾರ್ಗೇಣ ತಚ್ಛೆ ರೀರೇಣ ನಿರ್ಯಯ್‌ೌ ಭಗನಾನ್ವಿಭುಃ | 
ಶೈಶಿರಸ್ಯ ಗಿರೇಃ ಇತುತ ಸ್ರಪೇಡೇ ಸ್ವಯಮಾತ್ಮನಃ Hon 


ಜು, 


೪. ನಾನು ಸ್ಥಾಪಿಸಿದ ವಿಶೇಷಗುಣವುಳ್ಳ ಆ ಉತ್ತಮಕ್ಷೇತ್ರವು ದೇವತೆ 
ಗಳಿಂದಲೂ, ದೇವರ್ಷಿಗಳಿಂದಲ್ಕೂ ಸಿದ್ಧರಿಂದಲ್ಕೂ ಬ್ರ ಹ್ಮರ್ಹಿಗಳಿಂದಲ್ಕೂ 
ಗೋಕರ್ಣವೆಂಬ ಹೆಸರಿನಿಂದ ಪ್ರ ಸಿದ್ಧ ವಾಯಿತು. 


೫, ಆಮೇಲೆ ವಿಷ್ಣುವು ತ ಶೃಂಗದ ಮೂಲಭಾಗವನ್ನು ದೇವ 
ತೀರ್ಥದಿಂದ ಸ್ಥಾಪಿಸಿದನು. ಆ ಕ್ಷೇತ್ರಕ್ಕೆ ಶೃಂಗೇಶ್ವರವೆಂಬ ಉತ್ತಮ 
ನಾಮವಾಯಿತು. 


೬. ತನ್ನ ಆ ಶೃಂಗವು ಮೂರುಭಾಗವಾಗಿ ಬೇರೆಬೇರೆ ಎಡೆಯಲ್ಲಿ 
ಸ್ಥಾನಿತವಾಗಲು ಭಗವಂತನಾದ ಈಶ್ವರನು ಉತ್ಸುಕನಾಗಿ ಆ ಸ್ಥಳಗಳಲ್ಲಿ ತನ್ನ 
ಒಂದು ಅಂಶದಿಂದ ಸಾನ್ಫಿಧ್ಯವನ್ನುಂಟುಮಾಡಿದನು. 


೭. ಈಶ್ವ ರನು ಮೃ ಗರೂಪದಲ್ಲಿ ತನ್ನ ಶತಾಂಶವನ್ನೂ ಎಂದರೆ ಪೂರ್ಣ 


ಭಾಗವನ್ನೂ ಉಪಯೋಗಿಸಿದನು. ಆ ನೂರರಲ್ಲಿ ಎರಡಂಶಗಳನ್ನು ತನ್ನ ಶೃಂಗದ 
ಮೂರು ಭಾಗಗಳಲ್ಲಿ ನೆಲೆಗೊಳಿಸಿದನು. 


೮. ವಿಭುವಾದ ಆ ಭಗವಂತನು ಕೊಂಬನ್ನು ಮಾತ್ರ ಬಿಟ್ಟು ಉಳಿದ 
ಮೃಗದೇಹದಿಂದ ಹೊರಟುಹೋಗಿ, ತನ್ನ ಹಿನುಗರಿಯ ತಪ್ಪಲನ್ನು ತಾನು 
ಸೇರಿದನು. 


410 


ಇನ್ನೊರೆಹೆದಿನಾರೆನೆಯೆ ಅಧ್ಯಾಯ 


ಶೆತಸೆಂಖ್ಯಾ ಸ್ಮೃತಾ ವ್ಯುಷ್ಟಿಸ್ತಸ್ಮಿನೈೈಲೇಶ್ವರೇ ನಿಭೋಃ | 
ತ್ರಿಧಾ ನಿಭಕ್ತೇ ಶೃಂಗೇಸ್ಮಿನ್ಸೇಕಾಗ್ರಗತಿನಿ ಪ್ರಭೋ le 0 


ತತಸ್ಸುರಾಸುರಗುರುಂ ರ್ದೇವಂ ಭೂತಮಹೇಶ್ವರಂ | 
ತಪಸೋಗ್ರೇಣ ಸಂಸೇವ್ಯ ವನ್ರಿರೇ ವಿನಿಧಾನ್ವರಾನ್‌ ॥ ೧೦॥ 


ದೇವದಾನವಗಂಧರ್ವಾಸ್ಸಿದ್ಧ ಯಕ್ಷಮಹೋರಗಾಃ 
ಶ್ಲೇಷ್ಮಾತಕನನಂ ಕೃತ್ಸ್ನಂ ಸರ್ವತಃ ಪರಿಮಂಡೆಲಂ ॥ 
ತೀರ್ಥಯಾತ್ರಾಂ ಪುರಸ್ಕೃತ್ಯ ಪ್ರಾದಕ್ಷಿಣ್ಯಂ ಚ ಚಕ್ರುಃ I ೧೧ 


ಫಲಾನ್ನಿರ್ದಿಶ್ಶ ತೀರ್ಥಾನಾಂ ತಥಾ ಶ್ಲೇತ್ರಫಲಂ ಮಹತ್‌ । 
ಯಥಾಸ್ಥಾ ನಾನಿ ತೇ ತಸ್ಮಾನ್ನಿವೈತ್ತಾಶ್ನೆ ಸುರಾದಯಃ n 0೨ 1 


ಏವಂ ತಸ್ಮಾನ್ನಿವೃತೇಷು ದೈವತೇಷು ತಡಾ ತತಃ | 
ಪೌಲಸ್ತ್ಕೋ ರಾವಣೋ ನಾಮ ಭ್ರಾತೃಭಿಸ್ಸೆಹ ರಾಶ್ಷಸೈಃ I ೧೩॥ 


೯. ತನ್ನ ಶೈಂಗವು ಮೂರು ತುಂಡಾಗಲು ಏಕಾಗ್ರಗತಿಯಿಂದ ಆ 
ಪ್ರಭುವು ಹೊರಟುಹೋದೆ ಆ ಶೈಲೇಶ್ವರದಲ್ಲಿ ವಿಭುವಾದ ಆ ಈಶ್ವರನ 
ಫಲಸಮೃದ್ಧಿಯು ಪೂರ್ಣವಾಗಿ (ನೂರುಸಂಖೆಯುಳ್ಳುದಾಗಿ) ಇರುವುದು. 


೧೦-೧೧ ಬಳಿಕ ಸುರಾಸುರಗುರುವೂ, ಭೂತನಾಥನೂ ಆದ 
ಮಹೇಶ್ವರನನ್ನು ದೇವದಾನವೆಗಂಧರ್ವರೂ, ಸಿ ದ್ಧ ಯಕ್ಷಮಹಾನಾಗರೂ 
ಉಗ್ರವಾದ ಶೆಪಸ್ಸಿನಿಂದ ಸೇವಿಸ್ಕಿ ಬಗೆಬಗೆಯ ವರಗಳನ್ನು ಪಡೆವರು. ಶ್ಲೇಷ್ಮಾತಕ 
ವನವನ್ನು ಪೂರ್ತಿಯಾಗಿ ತೀರ್ಥಯಾತ್ರೆಯ ಉದ್ದೇಶದಿಂದ ಸಂಚರಿಸಿ, 
ಪ್ರದಕ್ಷಿಣೆಯನ್ನು ಮಾಡಿದರು. 


೧೨. ದೇವಾದಿಗಳು ಹಾಗೆ ತೀರ್ಥಫಲಗಳನ್ನೂ, ಕೇತ್ರಮಹಾ 
ಫಲಗಳನ್ನೂ ಲೋಕಕ್ಕೆ ತೋರಿಸಿ, ಅಲ್ಲಿಂವ ತಮ್ಮ ತಮ್ಮೆಡೆಗೆ ಹಿಂದಿರುಗಿದರು. 


೧೩-೧೪. ಹಾಗೆ ದೇವಾದಿಗಳು ಅಲ್ಲಿಂದ ಹೊರಟುಹೋಗಲಾಗಿ, ಬಳಿಕ 
ಪುಲಸ್ಕ್ರಬ್ರಹ್ಮಪುತ್ರನಾದ ರಾವಣನು ತನ್ನ ಸಹೋದರರಾದ ರಾಕ್ಷಸರೊಡನೆ 


471 


ವರಾಹಪುರಾಣಂ 


ಆಗೆನ್ಯೋಗ್ರೇಣ ತಪಸಾ ದೇವಮಾರಾಧಯೆದ್ವಿಭೆಂ । 
ಶುಶ್ರೊಷಯಾ ಚೆ ಪೆರೆಯಾ ಗೋಕರ್ಣೀಶ್ವರಮವ್ಯಯೆಂ ॥ ೧೪ ॥ 


ಯೆದಾ ತು ತಸ್ಯ ತುಷ್ಟೋ ವೈ ವೆರೆದಶ್ಯಂಕೆರಸ್ಟ ಯಂ | 
ತೆದಾ ತ್ರೈಲೋಕ್ಕನಿಜಯಂ ವರಂ ವವ್ರೇ ಸ ರಾಕ್ಷಸಃ | ೧೫ ॥ 


ಪ್ರಸಾದಾತ್ಮಸ್ಯೆ ತತ್ಸರ್ವಂ ವಾಂಛಿತಂ ಮನಸಾ ಹಿ ಯತ್‌ | 
ಅನಾಪ್ಯ ಚೆ ದಶಗ್ರೀವಸ್ತದಿಷ್ಟಂ ಪರಮೇಶ್ವೈರಾತ್‌ ॥ ೧೬ ॥ 


ಶ್ರೈಲೋಕ್ಕನಿಜಯಾಯಾಶು ತತ್‌ಕ್ಷಣಾದೇವ ನಿರ್ಯಯೌಾ 1೭ 


ಶ್ರೈಲೋಕ್ಯಂ ಸೆ ವಿನಿರ್ಜಿತ್ಯ ಶಕ್ರಂ ಚೆ ತ್ರಿದಶಾಧಿಪಂ। 
ತದುತ್ಬಾಟ್ಯಾನಯಾಮಾಸ ಪುತ್ರೇಣೇಂದ್ರಜಿತಾ ಸಹ ॥ ೧೮ ॥ 


ಶೃ 


ತೆದುತ್ಪಾಟ್ಯಾನಯಾಮಾಸ ಪುತ್ರೇಣೇಂದ್ರಜಿತಾ ಸಹೆ lor i 


೦ಗಾಗ್ರೆಂ ಯೆತ್ಪುರಾ ನೀತ್ವಾ ಸ್ಲಾಪಿತಂ ವಜ್ರಪಾಣಿನಾ | 





ಅಲ್ಲಿಗೆ ಬಂದು ಉಗ್ರವಾದ ತಪಸ್ಸಿನಿಂದಲೂ, ಅತಿಶಯವಾದ ಸೇವೆಯಿಂದಲೂ 
ಅವ್ಯಯನೂ, ವಿಭುವೂ, ದೇವನೂ ಆದ ಗೋಕರ್ಣೇಶ್ವರನನ್ನು ಆರಾಧಿಸಿದನು. 


೧೫. ವರದನಾದ ಶಂಕರನು ತೃಪ್ತನಾಗಿ ಅನನಿಗೊಲಿಯಲು ಆ 
ರಾಕ್ಷಸನು ತ್ರಿಲೋಕನಿಜಯವನ್ನೇ ತನಗೆ ವರವಾಗಿ ಬೇಡಿದನು. 


೧೬-೧೭. ಆ ರಾವಣನು ಆ ಪರಮೇಶ್ವರನ ಅನುಗ್ರಹದಿಂದ ತನ್ನ 
ಮನೋಭಲಸಿತವನ್ನೆಲ್ಲಾ ಪಡೆದು ತ್ರಿರೋಕವಿಜಯಕ್ಕಾಗಿ ಬೇಗನೆ ಆ 
ಕ್ಷಣದಲ್ಲೇ ಹೊರಟನು. 


೧೮-೧೯. ಆತನು ಇಂದ್ರಜಿತುವಿನೊಡನೆ ಹೋಗಿ, ಮೂರುಲೋಕ 
ಗಳನ್ನೂ, ದೇವಾಧಿಪನಾದ ಇಂದ್ರನನ್ನೂ ಜಯಿಸಿ, ವಜ್ರಪಾಣಿಯಾದ ಆತನು 
ಹಿಂದೆ ಶ್ಲೇಷ್ಮಾತಕವನದಿಂದ ತೆಗೆದುಕೊಂಡು ಹೋಗಿ ಸ್ವರ್ಗದಲ್ಲಿ ಸಾಫಿಸಿದ್ದ 

ಆ ಐ 
ಮೃಗರೂಪಧೆರನಾದ ಶಿವನ ಶೃಂಗದ ಅಗ್ರಭಾಗವನ್ನು ಕಿತ್ತುತಂದನು. 


kK) 


472 


ಇನ್ನೊರಹೆದಿನಾರನೆಯ ಅಧ್ಯಾಯೆ 


ತದ್ಯಾವದ್ರಾವಣಃ ಸ್ಥಾಪ್ಯ ಮುಹೂರ್ತಮುದಥೇಸ್ವಟೀ | 
ಸಂಧ್ಯಾಮುಪಾಸತೇ ತತ್ರ ಲಗ್ನಸ್ತಾವದಸೌ ಭುವಿ ll 30 | 


ನೆ ಶಶಾಕೆ ಯದಾ ರಕ್ಷಸ್ತದುತ್ಪಾಟಯಿತುಂ ಬಲಾತ್‌ | 
ವಜ್ರಕೆಲ್ಪಂ ಸೆಮುತ್ಸೃಜ್ಯ ತದಾ ಲಂಕಾಂ ನಿನಿರ್ಯಯ್‌ ೪ ೨೧॥ 


ಸತು ದಕ್ಷಿಣಗಗೋಕರ್ಣೋ ವಿಜ್ಞೇಯಸ್ತೇ ಮಹಾಮತೇ | 
ಸ್ವಯಂ ಪ್ರತಿಷ್ಠಿತಸ್ತತ್ರ ಸ್ವಯೆಂಭೊತಪತಿಶ್ಯಿವಃ ॥ ೨೨ 


ಏಕತ್ತೇ ಕಥಿಶಂ ಸರ್ವಂ ಮಯಾ ನಿಸ್ತರತೋ ಮಂನೇ | 
ಯಥಾವದುತ್ತರಸ್ಥಸ್ಯ ಗೋಕರ್ಣಸ್ಯ ಮಾಹಾತ್ಮನಃ ॥ ೨೩ ॥ 


ದಕ್ಷಿಣಸ್ಯ ಚ ವಿಪ್ರರ್ಷೇ ತಥಾ ಶೃಂಗೇಶ್ವರಸ್ಯ ಚೆ! 
ಶೈಲೇಶ್ವರಸ್ಯ ಚ ನಿಭೋಸ್ಪಿತ್ಯುತ್ಸತ್ತಿರ್ಯಥಾಕ್ರಮಂ ೪ ೨೪ || 








೨೦. ಹಾಗೆ ಇಂದ್ರಜಿತುವಿನೊಡನೆ ಹೋಗಿ, ಇಂದ್ರಲೋಕದಿಂದ 
ಕಿತ್ತುತಂದ ಶೃಂಗಾಗ್ರಭಾಗವನ್ನು ಪಶ್ಚಿಮಸಮುದ್ರ ತೀರದಲ್ಲಿ ಸ್ವಲ್ಪಕಾಲವಿಟ್ಟು, 
ಸಂಧ್ಯಾವಂದನೆಯನ್ನು ಆ ಚರಿಸುವಷ್ಟರಲ್ಲಿಯೇ ಆ ಶೃಂಗವು ಭೂಮಿಯಲ್ಲಿ 


ನಾಟಿಕೊಂಡಿತು. 


೨೧. ಸಂಧ್ಯಾವಂದನೆಯನ್ನು ಮಾಡಿಬಂದ ರಾವಣನು, ದೃಢವಾಗಿ 
ನಾಟಿಕೊಂಡಿದ್ದ ವಜ್ರಸಮಾನವಾದ ಆ ಶೃಂಗವನ್ನು ಬಲದಿಂದಲೂ ಕೀಳಲಾರದೆ 
ಅಲ್ಲಿಯೇ ಬಿಟ್ಟು ಲಂಕೆಗೆ ಹೊರಟು ಹೋದನು. 


೨೨. ಮಹಾಮತಿಯೇ, ಹಾಗೆ ಶೃಂಗವು ತಾನಾಗಿ ನೆಲಸಿದ ಆ 
ಕ್ಷೇತ್ರವೇ ದಕ್ಷಿಣಗೋಕರ್ಣವೆನಿಸಿಕೊಂಡಿದೆ. ಭೂತಸತಿಯೂದ ಶಿವನು ಅಲ್ಲಿ 
ತಾನಾಗಿ ಪ್ರತಿಷ್ಠಿತನಾದನು. 


೨೩-೨೫. ಬ್ರಹ್ಮರ್ಹಿಯೇ, ಮಹಾತ್ಮನಾದ ಉತ್ತರಗೋಕರ್ಣೇಶ್ವರನು 
ದಕ್ಷಿಣಗೋಕರ್ಣಿಶ್ವರನ ಮತ್ತು ಶೃಂಗೇಶ್ವರ ಶೈಲೇಶ್ವರರ ಸೃಷ್ಟಿಸ್ಥಿತಿಗಳನ್ನೂ, 


5 473 


ವರಾಹೆಪ್ರರಾಣಿಂ 


ವೈಷ್ಟಿಃ ಕ್ಲೇತ್ರಸ್ಕ ಮಹತೀ ತೀರ್ಥಾನಾಂ ಚೆ ಸಮುದ್ಭವಃ I 
ಪ್ರೋಕ್ತಂ ಸರ್ವಂ ಮಯಾ ವತ್ಸ ಕಿಮನ್ಯ ಚ್ಛೋೋತುವಿಚ್ಛಸಿ 1 ೨೫ ॥ 


ಇತಿ ಶ್ರೀವರಾಹಪುರಾಣೇ ಗೋಕರ್ಣಶೃಂಗೇಶ್ವರಾದೀನಾಂ ಮಹಾತ್ಮ್ಯಂ 
ನಾಮ ಹೋಡಶಾಧಿಕೆದ್ದಿ ಶತತಮೋಧ್ಯಾಯೆಃ 








ಕ್ಷೇತ್ರದ ಮಹಾಫಲಸನ್ಸುದ್ಧಿ ಯನ್ನೂ, ಕೀಥೋೇತ್ಸ ತ್ರಿ ಮಹಿಮೆಗಳನ್ನೂ 
ವಿಸ್ತಾರವಾಗಿಯೂ, ಅನುಕ್ರಮವಾಗಿಯೂ ನಿನಗೆ ಹೇಳಿದೆನು. ವತ್ಸಾ, 
ಮತ್ತೇನನ್ನು ಕೇಳಲು ಬಯಸುವೆಯೋ ಹೇಳು. 


ಅಧ್ಯಾಯದ ಸಾರಾಂಶ-- 

ಬ್ರಹ್ಮನು ಸನತ್ಕು ಮಾರಮುನಿಗೆ ಶ್ಲೇಷ್ಮಾತಕವನದಲ್ಲಿ ಮೈಗರೂಪದಿಂದೆ 
ವಿಹೆರಿಸುತ್ತಿದ್ದ ಈಶ್ವರನ ಶೃಂಗದ ಮೂರುಭಾಗಗಳಲ್ಲಿ ಬ್ರಹ್ಮನ (ತನ್ನ) ಭಾಗವು 
ಸ್ಥಾವಿತವಾದಾದೇ ಉತ್ತರಗೋಕರ್ಣ ಕ್ಷೇತ್ರವೆಂದೂ, ವಿಷ್ಣುವಿನ ಭಾಗವು 
ಸ್ಥಾಪಿತವಾದುದೇ ಶೃಂಗೇಶ್ವರಕ್ಷೇತ್ರವೆಂದೂ, ಇಂದ್ರನ ಭಾಗವು ರಾವಣನ 
ಮೂಲಕವಾಗಿ ಬಂದು ಸ್ವಯಂಸ್ಥಾಪಿತವಾದುದೇ ದಕ್ಷಿಣಗೋಕರ್ಣ ಕ್ಷೇತ್ರ 
ವೆಂದೂ ತಿಳಿಸುವನು. 


ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಇನ್ನೂರಹೆದಿನಾರನೆಯ ಅಧ್ಯಾಯೆ. 


ಹ] 


474 


॥ ಶ್ರೀಃ 1] 


a 


ಸಪ್ತದಶಾಧಿಕದ್ವಿಶತತಮೋಧ್ಯಾಯಃ 


ಅಥ ಧರಣೀವರಾಹಸಂವಾದಫಲಶ್ರುತಿವರ್ಣನಂ 





॥ ಸನತ್ಕುಮಾರ ಉವಾಚ ॥ 
ಉಕ್ತಂ ಭೆಗನತಾ ಸರ್ವಂ ಯಥಾವತ್ಸರಮೇಷ್ಕಿನಾ | 
ಸೃಷ್ಟೇನ ಸಂಶಯಂ ಸಮ್ಯಕ್ಬೆರಂ ಕೃತ್ವಾರ್ಥನಿಶ್ಚಯಂ 


ಭೆಗನದ್ವಿ ಶ್ಚರೂಪಸ್ಯ ಸ್ಥಾಣೋರಪ್ಪತಿಮೌಜಸಃ | 
ಕ್ರೀಡೆಕೋ ಲೋಕನಾಥಸ್ಯ ಕಾನನೇ ಮೃಗೆರೊಪಿಣಃ 


ಯಥಾ ಶರೀರಂ ಶೈಂಗೆಂ ಚ ಪುಣ್ಯಶ್ಲೇಶ್ರೇ ಪ್ರತಿಷ್ಠಿತಂ | 
ಹಿತಾಯ ಜಗೆತೆಸ್ತತ್ರೆ ತೀರ್ಥಾನಿ ಚೆ ಯಥಾಭವನ್‌ 








ಇನ್ನೂರಹದಿನೇಳೆನೆಯ ಅಧ್ಯಾಯ 
ಧೆರಣೀವರಾಹೆಸಂವಾದಫಲಶ್ರು ತಿವರ್ಣನೆ. 


ಕಿ 
(2 


೧. ಸನತುಮಾರ-ಸಂದೇಹೆವಾದುದನ್ನು ನಾನು 


ಕೇಳಲಾಗಿ 


ಪರಮೇಷ್ಠಿ ಯೂ, ಭಗವಂತನೂ, ಆದ ನೀನು ಎಲ್ಲಾ ವಿಚಾರವನ್ನೂ ಚೆನ್ನಾಗಿ 


ನಿರ್ಣಯಿಸಿ ನನಗೆ ಹೇಳಿದೆ. 


೨-೪, ಜಗತ್ಪತೀ, ಪೊಜ್ಯನೇ, ಅಸದೃಶವಾದ ತೇಜೋಬಲಗಳುಳ್ಳ ವನೂ, 
ವಿಶ್ವರೂಪನೂ, ರೋಕನಾಥನೂ ಆದ ಆ ಭಗವಂತನು ಅರಣ್ಯದಲ್ಲಿ ಮೃಗ 
(ಜಿಂಕೆ)ರೂಪದಿಂದ ಹೇಗೆ ವಿಹೆರಿಸುತ್ತಿದ್ದನೋ, ಅವನ ದೇಹವೂ, ಶೃಂಗವೂ 


415 


ವರಾಹಪ್ರೆರಾಣಂ 


ತನ್ಮೇ ಬ್ರೂಹಿ ಮಹಾಭಾಗೆ ಯಥಾಶತ್ವಂ ಜಗೆತ್ಸತೇ ೪೪॥ 
॥ ಬ್ರಹ್ಮೋವಾಚ ॥ 

ಪುಲಸ್ಕ್ಯೋ ವಶ್ಚ್ಯತೇ ಶೇಷಂ ಯದಶೋಣಸನ್ಯನ್ಮಹಾಮುನೇ | 

ಸರ್ವೇಷಾಮೇವ ಶೀರ್ಥಾನಾಮೇಷಾಂ ಫಲವಿನಿಶ್ಚಯೆಂ 1೫ 


ಕುರುರಾಜ್ಯಂ ಪ್ರ್‌ರೆಸ್ಕೃ ತ್ಯ ಮುನೀನಾಂ ಪುರೆತೋ ವನೇ। 

ಪುತ್ರೋ ಮೇ ಮತ್ಸಮಸ್ಸಮ್ಮಗ್ರೇದವೇದಾಂಗೆತೆತ್ವವಿತ್‌ la Nl 
ಯಚ್ಛು ತ್ವಾ ಪುರುಷಸ್ತಾತ ವಿಮುಕ್ತೆಸ್ಸರ್ವಕಿಲ್ಪಿಷೈಃ । 

ಯಶಸ್ವೀ ಕೀರ್ತಿಮಾನ್ಫೂತ್ವಾವಂದ್ಯತೇ ಪ್ರೇತ್ಕ ಚೇಹ ಚೆ 1೭॥ 
ಶ್ರೋತವ್ಯಮೇತತ್ಸತತಂ ಚಾತುರ್ವಣ್ಮೈಸ್ಸುಸಂಯುತೈಃ | 

ಮಂಗೆಲ್ಯಂ ಚ ಶಿವಂ ಚೈವ ಧರ್ಮಕಾಮಾರ್ಥಸಾಧಕಂ ॥ 
ಶ್ರೀಭೂತಿಜನನಂ ಪುಣ್ಯಮಾಯುಷ್ಯಂ ವಿಜಯಾವಹಂ leh 


ಹೇಗೆ ಪುಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತವಾಯಿತೋ, ಅಲ್ಲಿ ಲೋಕಹಿತಾರ್ಥವಾಗಿ 
ತೀರ್ಥಗಳು ಹೇಗೆ ಉಂಟಾದುವೋ ಅದನ್ನೂ ನನಗೆ ಹೇಳು. 


೫-೬. ಬ್ರಹ್ಮ -ಮಹಾಮುಸಿಯೇ, ನನ್ನ ಮಾನಸಪುತ್ರನೊ, ವೇದ 
ವೇದಾಂಗತತ್ವಜ್ಞನಾಗಿ ನನಗೆ ಸಮಾನನೂ ಆದ ಪುಲಸ್ತ್ಯಬ್ರಹ್ಮನು ವನದಲ್ಲಿ 
ಖುಷಿಗಳೆದುರಿಗೆ ಕುರುರಾಜ್ಯವಿಚಾರವನ್ನು ಮೊದಲುಮಾಡಿಕೊಂಡು, ಉಳಿದ ಆ 
ಸರ್ವತೀರ್ಥಗಳ ಫಲಮಹಿಮೆಯನ್ನೂ ಫಿರ್ಣಯವಾಗಿ ಹೇಳುವನು. 


೭, ಅಪ್ಪಾ (ಸನತ್ಕುಮಾರ), ಪುಲಸ್ಕೃನು ಹೇಳುವ ಅದನ್ನು ಕೇಳುವ 
ಪುರುಷನು... ಸರ್ವಪಾಪಗಳಿಂದಲೂ ವಿಮುಕ್ತನಾಗಿ ಕೀರ್ತಿವಂಶನಾಗಿ 
ಇಹಪರೆಗಳಲ್ಲಿ ವಂದ್ಯನಾಗಂವನು. 


೮. ಮುಂಗಳಕರವೂೂ ಧೆರ್ಮಾರ್ಥಕಾಮಸಾಧೆಕವೂ, ಶ್ರೀಭೂತಿಪ್ರದವೂ, 
ಪವಿತ್ರವೂ, ಆಯಖಯಷ್ಟರವೂ, ವಿಜಯಪ್ರದವೂ ಆದ ಆ ತೀರ್ಥಮಹಿ 
ಮಾದಿಗಳನ್ನು ಚತುರ್ವರ್ಣದವರೂ ಸಮಾಧಾನದಿಂವೆ ಯಾವಾಗಲೂ ಕೇಳ 
ಬೇಕು. 


476 


ಇನ್ನೂರಹದಿನೇಳೆನೆಯ ಆಧ್ಯಾಯೆ 


ಧನ್ಯಂ ಯೆಶೆಸ್ಯೆಂ ಪಾಸಫ್ನ್ನಂ ಸ್ಪಸ್ತಿಕೈಚ್ಛಾಂತಿಕಾರಕಂ | 


ಶ್ರುತ್ತೈನಂ ಪುರುಷೆಸ್ಸಮ್ಯಕ್‌ ನ ದುರ್ಗೆತಿಮವಾಪ್ರ್ನು ಯಾತ ॥೯॥ 
ಕೀರ್ತೆಯಿತ್ತಾ ವ್ರಜೇತ್ಸ್ವರ್ಗೆಂ ಕೆಲ್ಯಮುತ್ಥಾಯ ಮಾನವಃ | ೧೦॥ 


॥ ಸೂತೆ ಉವಾಚ | 
ಇತ್ಯುಕ್ತ್ವಾ ಭೆಗವಾನ್ಹೇವಃ ಪೆರಮೇಷ್ಮೀ ಪ್ರೆ ಜಾಸತಿಃ | 
ಸನತ್ಯುಮಾರಂ ಸಂದಿಶ್ಯ ವಿರರಾಮ ಮಹಾಯಶಾಃ Il 00 | 


ಏತದ್ವೆಃ ಕಥಿತಂ ಸರ್ವಂ ಮಯಾ ತತ್ವೇನ ಸತ್ತಮಾಃ | 


ವರಾಹಭೂಮಿಸಂವಾದಂ ಸಾರಮುದೃತ್ಯ ಸತ್ತಮಾಃ ॥ ೧೨ ॥ 
ಯಶ್ಚ್ವೈವ ಕೀರ್ತಯೇನ್ನಿತ್ಯಂ ಶೈಣುಯಾದ್ವಾಪಿ ಭಕ್ತಿತಃ | 
AS ಗ ಪರಮಾಂ ಗೆತಿಂ | ೧೩ 1 


೯-೧೦. ಧೆನ್ಯವೂ, ಯಶಸ್ವರವೂ, ಪಾಪನಾಶಕವೂ, ಶ್ವಸ್ತಿಶಾಂತಿ 
ಪ್ರದವೂ ಆದ ಇದನ್ನು ಕೇಳುವವನು ದುರ್ಗತಿಯನ್ನು ಪಡೆಯುವುದಿಲ್ಲ. 
ಪ್ರಾತಃಕಾಲದಲ್ಲೆ ದ್ದು ಇದನ್ನು ಹೇಳುವವನು ಸ್ವರ್ಗವನ್ನು ಪಡೆಯುವನು. 


೧೧. ಸೂತಮೆಂನಿ-- ಉತ್ತ ಮೆಸಾ ಸ್ಸ ನದಲ್ಲಿರುವವನೂ, ಭಗವಂತನೂ 
ಮೆಹಾಯಶನೂ ಆದ ಬ್ರ ಹ್ಮದೇವನು, ಬಗೆ ಸನತ್ಪು ಮಾರಮುನಿಗೆ ಉಪದೇಶಿಸಿ 
ವಿಶ್ರಾಂತನಾದನು. 


೧೨. ಸತ್ಪುರುಷೋತ್ತಮರೇ, ಈ ಶ್ರೀವರಾಹೆಭೂನಿಸಂವಾದವನ್ನೆಲ್ಲಾ 
ಸಾರವನ್ನು ಸಂಗ್ರಹಿಸಿ ತಾತ್ವಿಕವಾಗಿ ನಿಮಗೆ ಹೇಳಿದುದಾಯಿತು. 


೧೩. ಇದನ್ನು ನಿತ್ಯವೂ ಭಕ್ತಿಯಿಂದ ಕೇಳುವವರೂ, ಹೇಳುವವರೂ 
ಸರ್ವಪಾಪಗಳೆನ್ನೂ ಕಳೆದುಕೊಂಡು ಪರಮಗತಿಯನ್ನು ಪಡೆಯುವರಂ. 


477 


ವರಾಹಪುರಾಣಂ 


ಪ್ರಭಾಸೇ ನೈವಿಂಷಾರಣ್ಯೇ ಗೆಂಗಾದ್ವಾರೇ೬ಥ ಪುಷ್ಕರೇ | 
ಪ್ರಯಾಗೇ ಬ್ರಹ್ಮತೀರ್ಥೇ ಚ ತೀರ್ಥೇ ಚಾಮರಕಂಟಳೆ ॥ 
ಯತ್ಪುಣ್ಯಫಲಮಾಪ್ನೋತಿ ತತ್ಕೋಟಗುಣಿತಂ ಭೆವೇತ್‌ 0೧೪ ॥ 


ಕಪಿಲಾಂ ದ್ವಿಜಮುಖ್ಯಾಯ ಸೆಮ್ಯಗ್ಗೆ ತ್ವಾ ತೆ ಯೆತ್ಸೈಲಂ | 
3 ಷ್ಟ ಪಿ | 
ಪ್ರಾಪ್ನೋತಿ ಸಕಲಂ ಶ್ರುತ್ವಾ ಚಾಧ್ಯಾಯಂ ತು ನ ಸಂಶಯಃ ॥೧೫॥ 


ಶ್ರುತ್ವಾಸ್ಕೆ 4ನ ದಶಾಧ್ಯಾಯಂ ಶುಚಿರ್ಭೂತ್ವಾಸಮಾಹಿತಃ | 
ಅಗ್ನಿಷ್ಟೋಮಾತಿರಾಶ್ರಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ ॥ ೧೬ || 


ಯಃ ಪುನಸ್ಸತತಂ ಶೃಣ್ಯನ್ನೈರಂತೆರ್ಯೇಣ ಬುದ್ಧಿಮಾನ್‌ | 
ಪಾರಯೇತ್ಸರಯಾ ಭಕ್ತ್ಯಾ ತಸ್ಯಾಪಿ ಶೈಣಂ ಯತ್ಸಲಂ il ೧೭೩ ॥ 


೧೪, ಪ್ರಭಾಸಕ್ಷೇತ್ರ, ನೈಮಿಂಷಾರಣ್ಯ, ಗಂಗಾದ್ವಾರ, ಪುಷ್ಕರಕ್ಷೇತ್ರ, 
ಪ್ರಯಾಗ, ಬ್ರಹ್ಮೆತೀರ್ಥ, ಅಮರಕಂಟಿಕ (ನರ್ಮದಾಮೂಲ)ತೀರ್ಥ ಇವುಗಳ 
ಯಾತ್ರೆ ಯಿಂದ ಪಡೆಯಬಹುದಾದ ಪುಣಫಲದ  ಕೋಟಿಗುಣಫಲವನು 

d 
ಶ್ರೀವರಾಹಪುರಾಣಶ್ರವಣಪಠನಗಳಿಂದ ಪಡೆಯ ಬಹುದು. 


೧೫. ಬ್ರಾಹ್ಮಣೋತ್ತಮನಿಗೆ ಗೋದಾನವನ್ನು ಸರಿಯಾಗಿ ಮಾಡಿ 
ಪಡೆಯುವ ಫಲವನ್ನು ಪೂರ್ಣವಾಗಿ ವರಾಹಪುರಾಣದ ಒಂದು ಅಧ್ಯಾಯವನ್ನು 
ಕೇಳುವುದರಿಂದ ಪಡೆಯುವುದರಲ್ಲಿ ಸಂಶಯವಿಲ್ಲ. 


೧೬, ಈ ಶ್ರೀವರಾಹೆಪುರಾಣದ ಹೆತ್ತು ಅಧ್ಯಾಯಗಳನ್ನು ಶುಚಿಯ್ಕೂ 
ಸೆಮಾಧಾನಚತ್ತನೂ ಆಗಿ ಕೇಳಿದರೆ ಅಗ್ನಿಷ್ಟೋಮಾತಿರಾತ್ರಗಳ ಫಲವನ್ನು 
ಪಡೆಯುವನಂ. 


೧೭, ಬುದ್ಧಿವಂತನಾದ ಯಾರು ಪರಮಭಕ್ತಿಯಿಂದ ಇದನ್ನ್ನಿ 


ನಿರಂತರವಾಗಿ ಕೇಳುವನೋ ಅಥವಾ ತಾನೇ ಪಾರಾಯಣಮಾಡುವನೋ 
ಅವನಿಗೆ ಲಭಿಸುವ ಫಲವನ್ನು ಕೇಳಿ. 


478 


ಇನ್ನೊರಹೆದಿನೇಳನೆಯ ಅಧ್ಯಾಯ 


ಸರ್ವೆಯೆಜ್ಜೇಷು ಯತ್ಪುಣ್ಯಂ ಸರ್ವದಾನೇಷು ಯೆತ್ಸಲಂ | 


ಸರ್ವೆತೀರ್ಥಾಭಿಹೇಕೇನೆ ಯಶ್ಛಲಂ ಮುನಿಭಿಸ್ಸ್ಮ್ಮೃತೆಂ ೧೮ ॥ 
ತತ್ಪ್ಸಾಸ್ಫೋತಿ ನ ಸಂದೇಹೋ ವರಾಹೆವಚನೆಂ ಯಥಾ ॥ ೧೯॥ 


il ಶ್ರೀವರಾಹೆ ಉನಾಚೆ ॥ 


ಯೊದೇತತ್ಪಾರೆಯೇದೃಕ್ತ್ಯಾಾ ಮಮ ಮಾಹಾತ್ಮ್ಯಮುತ್ತಮಂ । 


ಅಪುತ್ರಸ್ಯ ಭವೇತ್ಸುತ್ರಃ ಸಪುತ್ರಸ್ಕ ಸುಪೌತ್ರಳಃ ! so ll 


ಯಸ್ಯ್ಕೇದಂ ಲಿಖಕಂ ಗೇಹೇ ತಿಹ್ಮೇತ್ಸಂಪೂಜ್ಯತೇ ಸದಾ! 


ತಸ್ಯ ನಾರಾಯಣೋ ದೇವಃ ಸಂತುಷ್ಟಸ್ಸಾ ದಿ ಸರ್ವದಾ ॥೨೧॥ 


ಯಶ್ಚೈತಚ್ಛೈಣುಯಾದೃಳ್ತ್ಯಾ ನೈರಂತರ್ಯೇಣ ಮಾನವಃ । 


ಇ ಷುಂ ಸೆನಾ | 
ಶ್ರುತ್ವಾ ತು ಸೂಜಯೇಚ್ಛಾಸ್ತ್ರಂ ಯಘಾನಿಷ್ಣುಂ ಸನಾತನಂ | ೨೨॥ 
ಗಂಧಪುಷ್ಟೈಸ್ತಥಾ ವಸ್ತ್ರೈರ್ಬ್ರಾಹ್ಮಣಾತಾನಾಂ ಚ ತರ್ಪಣೈಃ 
ಯಥಾಶಕ್ತಿ ನೈಪೋಗ್ರಾಮೈಃ ಪೂಜಯೇಜ್ಜೆ ನಸುಂಧರೇ ॥ ೨೩॥ 


೧೮. ಆತನು ಸರ್ವಯಜ್ಞಗಳಿಂದಲ್ಕೂ ಸರ್ವದಾನಗಳಿಂದಲೂ ಸರ್ವ 
ತೀರ್ಥಸ್ನಾನಗಳಿಂದಲೂ ಯಾವ ಪ್ರಣ್ಯಫಲವನ್ನು ಮುನಿಗಳು ಹೇಳಿರುವರೋ 
ಆ ಫಲವನ್ನು ಸಂಜೇ ಹೆವಿಲ್ಲದಿ ಪಡೆಯುವನು, ಈ ವಿಚಾರದಲ್ಲಿ ಶ್ರೀವರಾಹ 
ದೇವನ ವಚನವನ್ನು ಕೇಳಿ. 

೧೯-೨೦. ಶ್ರೀವರಾಹ;-ನನ್ನ ಈ ಉತ್ತಮಮಹಿಮೆಯನ್ನು ಭಕ್ತಿಯಿಂದ 
ಹೇಳುವ ಅಥವಾ ಹೇಳಿಸುವ ಅಪುತ್ರವಂತನಿಗೆ ಪುತ್ರನೂ ಪುತ್ರವಂತನಿಗೆ 
ಪೌತ್ರನೂ ಲಭಿಸುವರು, 

೨೧. ಈ ವರಾಹಪುರಾಣ ಗ್ರಂಥವನ್ನು ಮನೆಯಲ್ಲಿ ಯಾವಾಗಲೂ 
ಇಟ್ಟುಕೊಂಡು ಪೂಜೆಮಾಡುವವರಿಗೆ ಶ್ರೀಮನ್ನಾರಾಯಣನು ಸದಾ 
ಒಲಿಯುವನು. 

೨೨-೨೪. ಭೊಡೇವಿ ಈ ಪುರಾಣವನ್ನು ನಿರಂತರವಾಗಿ ಭಕ್ತಿಯಿಂದೆ 
ಕೇಳಿ ಸನಾತೆನನಾದ ವಿಷ್ಣುವಿನಂತೆಯೇ ಈಶಾಸ್ತ್ರ(ಪುರಾ ಣ) ವನ್ನೂ 
ಶುಚಿರ್ಭೂತರಾಗಿ ಪೊಜಿಸಿ, ಯಥಾಶಕ್ತಿಯಾಗಿ ಗಂಧಪುಷ್ಪವಸ್ರ್ರಗ್ರಾಮಾದಿದಾನ 
ಗಳಿಂದ ಬ್ರಾಹ್ಮಣರನ್ನೂ ಪೌರಾಣಿಕನನ್ನೂ ತೃಪ್ತಿ ಪಡಿಸುವ ಸಾಮಾನ್ಯ 


ಇಂಧ 


419 


ವರಾಹಪುರಾಣಂ 


ಶ್ರುಶ್ವಾ ತು ಸೂಜಯೇದ್ಯಃಷೌರಾಣಿಕಂ ನಿಯೆತಶ್ಶುಚಿಃ। 
ಸರ್ವಸಾಪವಿನಿರ್ಮುಕ್ತೋ ವಿಷ್ಣು ಸಾಯುಜ್ಯಮಾಪ್ರ್ಸು ಯಾತ್‌ 1೨೪ 


*ಸ್ಮಿತೇಮನಸಿ ಸುಸ್ವಸ್ಟ್ರೇ ಶರೀರೇ ಸತಿ ಯೋನರಃ | 
ಧಾತುಸಾಮ್ಯೇ ಸ್ಥಿತೇ ಸ್ಮರ್ತಾ ವಿಶ್ವರೂಸಂ ಚೆ ವತಾವುಜಂ 8 ೨೫ 1 


*ತೆತೆಸ್ತೆಂ ಮ್ರಿಯಮಾಣಂತು ಕಾಸ್ಮಪಾಷಾಣಸನ್ನಿಭಂ | 
ಅಹಂ ಸ್ಮರಾಮಿ ಮದ್ಭಕ್ತಂ ನಯಾಮಿ ಸರಮಾಂ ಗತಿಂ ॥ ೨೬ | 
ಇತಿ ಶ್ರಿವರಾಹಸುರಾಣೇ ಭಗನಚ್ಛಾಸ್ತ್ರೇ ಧರಣೀವರಾಹಸಂವಾದೇ 
ಫಲಶ್ರುತಿರ್ನಾಮ ಸಪ್ತದಶಾಧಿಕದ್ದಿಶತತಮೋಧ್ಯಾಯಃ 
ವಾರಾಹಂ ಮಹಾಪುರಾಣಂ ಸಂಪೂರ್ಣಂ ಶುಭಂ 


ಮನುಷ್ಯರೂ ರಾಜರೂ ಪಾಪಗಳನ್ನೆಲ್ಲಾ ಕಳೆದುಕೊಂಡು ಶ್ರೀವಿಷ್ಣು 
ಸಾಯುಜ್ಯವನ್ನು ಪಡೆಯುವರು, 

೨೫-೨೬, ಮನಸ್ಸೂ ದೇಹವೂ ಸುಸ್ವಸ್ಥವಾಗಿದ್ದು ವಾತಸಿತ್ತಶ್ಲೇಷ್ಮ 
ವಸಾಸ್ಫಗಾದಿಧಾತುಗಳು ಸಮಸ್ಸಿಯಲ್ಲಿರುವಾಗ ಎಂದರೆ ಅರೋಗನೂ ಸರಿಯಾದ 
ಜ್ಞಾನವುಳ್ಳ ವನೂ ಸಮಾಧಾನಚಿತ್ತನೂ ಆಗಿರುವಾಗ, ವಿಶ್ವರೂಸನೂ 
ಅನಾದ್ಯನಂತನೂ ಆದ (ಪರಮಾತ್ಮನನ್ನು) ನನ್ನನ್ನು ಸ್ಮರಿಸುವವನು ಕಡೆಗೆ 
ಎಂದರೆ ಅಂತ್ಯಕಾಲದಲ್ಲಿ ನನ್ನಸ್ಮರಣೆಯಿಲ್ಲದೆ ಕಾಷ್ಠಶಿಲಾಸದೃಶನಾಗಿ ಸತ್ತರೂ 
ಆ ನನ್ನ ಭಕ್ತನನ್ನು ತಾನು ಜ್ಞಾ ಪಕದಲ್ಲಿಟ್ಟು ಕೊಂಡು ಪರಮಗತಿಗೊಯ್ಯುವೆನು. 
ಅಧ್ಯಾಯದ ಸಾರಾಂಶ: 

ಈ ಅಧ್ಯಾಯದಲ್ಲಿ ಶ್ರೀವರಾಹಭೂದೇವಿಯರ ಸಂವಾದದ ಪರಮಫಲವು 
ಕಾಣಿಸುವುದು. 

ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಇನ್ನೂರಹೆದಿನೇಳೆನೆಯ ಅಧ್ಯಾಯ. 

ವೆರಾಹೆಮಹಾಪುರಾಣಿಂ ಸಂಪೂರ್ಣಂ ಶಂಭಂ. 





ಸ್ಯಾ 


ಮಾದರಿಯ 

* ಈ ಎರಡು ಶ್ಲೋಕಗಳು ಬೊ. ಕ. ಮುದ್ರಿತಪುಸ್ತಕಗಳಲ್ಲಿಲ್ಲ ಆದರೂ 
ಶ್ರೀಮದ್ವೇದಾಂತೆದೇಶಿಕರವರೇಮೊದಲಾದ ಪೊರ್ವಾಚಾರ್ಯರು ವಾರಾಹಚರಮಶ್ಲೋಕವೆಂದು 
ರಹಸ್ಯಶಿಖಾಮಣಿಯೆಂಬುದೇ ಮೊದೆಲಾದೆ ಹೆಸರಿನಿಂದ ಈ ಶ್ಲೋಕಗಳನ್ನು ವ್ಯಾಖ್ಯಾನಿಸಿ 
ರುಷರು, ಅಲ್ಲದೆ ಶಿಸ್ಟರನೇಕರು ಶ್ರೀಗೀತಾಚರಮಶ್ಲೋ ಕದಂತೆಯೇ ಇನೆನ್ನೂ ಅನ್ನು 
ಸಂಧಾನದಲ್ಲಿ ಠಿಸಿಕೊಂಡಿರುವೆರು _ ಆದುದೆರಿಂದ ಇವನ್ನೂ ಇಲ್ಲಿ ಸೇರಿಸಿನೆ, 


480 


॥ಶ್ರೀ॥ 





ಆಸ್ಟ್ರಾದಶಾಧಿಕದ್ದಿ ಶತತಮೋಧ್ಯಾಯಃ 
ಅಥ ಪುರಾಣನಿಷಯಾನುಕ್ರಮಣಿಕಾಧ್ಯಾಯಃ 
ತ್ರಿಸ್ಪಪ್ತಸಟ್‌ ಕ್ಷಿತಿಮಿತೇ ನೃಪನಿಕ್ರಮಸ್ಯ | 
ಕಾಲೇ ಗತೇ ಭೆಗನತೋ ಹರಿಬೋಧನಸ್ಯ | 
ವೀರೇಶ್ವರೇಣ ಸಹ ಮಾಧವಭೆಟ್ಟಿನಾಮ್ಸ್ನಾ । 


ಕಾಶ್ಯಾಂ ವರಾಹಕಥಿತಂ ಲಿಖತಂ ಪುರಾಣಂ Hot 
ವೆರಾಹಸ್ಯ ಪುರಾಣಸ್ಯ ವೃತ್ತಾಂತಾನ್ಪ್ಪಬ್ರನೀಮ್ಯಹಂ | 
ಆದ? ಸಂಬಂಧಕಥನಂ ವೃತ್ತಾಂತಶ್ಹಾದಿಕರ್ಮಕಃ oH 
ಆದಿಸೃಷ್ಟಿಸ್ತತಃ ಪ್ರೋಕ್ತಾ ಚರಿತಂ ದುರ್ಜಯಸ್ಯ ಚ । 
ವೃತ್ತಾಂತೋದ್ಹೇಶಭಾಗೆಶ್ಚ ಶ್ರಾದ್ಧಕಲ್ಪಸ್ತ ತೇಪರಂ ॥೩॥ 


ಇನ್ನೂರಹದಿನೆಂಟಿನೆಯೆ ಅಧ್ಯಾಯ 
ಪುರಾಣವಿಸಯಾನುಕ್ರಮಣಿಕಾಧ್ಯಾಯ. 


A 





೧ ವಿಕ್ರಮಾರ್ಕನ್ಸೃಪಶಕ ೧೬೨೧ ರಲ್ಲಿ ಶ್ರೀ ಮಹಾವಿಷ್ಣುವು ಶೇಷ 
ಶಯ್ಯೆಯಿಂದೆದ್ದಾಗ ಎಂದರೆ ಕಾರ್ತಿಕಶುದ್ಧ(ಉತ್ಥಾನ)ದ್ವಾದಶಿಯಾದ ಬಳಿಕ 
ವೀರೇಶ್ವರನೊಡಗೂಡಿದ ಮಾಧವಭಟ್ಟ ನೆಂಬುವನು ಶ್ರೀವರಾಹೋಕ್ತಪುರಾಣ 
ವನ್ನು ಕಾಶಿಯಲ್ಲಿ ಬರೆದೆನು. 

೨. ವರಾಹಪುರಾಣದಲ್ಲಿರುವ ವೃತ್ತಾಂತಗಳನ್ನು ಅನುಕ್ರಮವಾಗಿ 
ಹೇಳುತ್ತೇನೆ. ಆದಿಯಲ್ಲಿ ಸಂಬಂಧವನ್ನು ಎಂದರೆ ಪುರಾಣವು ಜನಿಸಲು 
ಕಾರಣವನ್ನು ಹೇಳಿ, ಬಳಿಕ ಆದಿಕರ್ಮವೃತ್ತಾಂತವನ್ನು ಹೇಳಿದೆ, 

೩. ಬಳಿಕ ಆದಿಸ್ಫಷ್ಟಾದಿವಿಚಾರವನ್ನೂ, ದುರ್ಜಯನೆಂಬ ರಾಜನ 
ಚರಿತ್ರೆಯನ್ನೂ ಹೇಳಿದೆ. ಆಮೇಲೆ ಶ್ರಾದ್ಧ ಕಲ್ಪವಿದೆ. 


೬೧ 481 


ವರಾಹೆಪ್ರೆರಾಣಂ 


ಆದಿನೈತ್ತಾಂತಕೆಥೆನೇ ಸರೆನಾಖ್ಯಾನಮೇವ ಜೆ | 


ಮಹಾತಸೋಪಾಖ್ಯಾನೆಂ ಚ ಅಗ್ಗುತ್ಸೆತ್ತಿಸ್ತ ತಃ ಪರೆಂ lv 


ಅಶ್ವಿನೋರಪಿ ಚೋತ್ಪತ್ತಿರ್ಗೌರ್ಯುತ್ಬತ್ತಿಸ್ತೆಥೈವ ಚ | 
ನಿನಾಯಕಸ್ಕೆ ಚೋತ್ಪತ್ತಿರ್ನಾಗೋತ್ಪತ್ತಿಸ್ಕಫೈವ ಚ ॥೫॥ 


ಸ್ವಂದೋತ್ಪೆತ್ತಿಶ್ಚ ಭಾನೋಶ್ಚೆ ಉತ್ಪತ್ತಿಸ್ಸಮುದಾಹೈ ಶಾ | 
ಕಾಮಾದೀನಾಂ ತಥೋತ್ಪತ್ತಿಃ ಪೇವ್ರೈತ್ಪತ್ತಿಸ್ತಥೈವ ಚೆ lu 


ಧನದಸ್ಯ ತಥೋತ್ಪತ್ತಿಃ ಪರಾಪರವಿನಿರ್ಣಯಃ | 
ಧರ್ಮೋಸ್ಪತ್ತಿಸ್ತ ಥೋತ್ಪತ್ತೀ ರುದ್ರಸ್ಯ ಚ ತತಸ್ಸ್ಮ್ಮೈತಾ Han 


ಸೋಮೋತ್ಸತ್ತಿರಹಸ್ಯೆಂ ಚೆ ಕ್ಷಿಕೇಶ್ವಾಸಿ ಸಮಾಸತಃ | 

ಉಕ್ತಃ ಪ್ರಾಗಿತಿಹಾಸಶ್ಲ ವ್ಯಾಧೋಪಾಖ್ಯಾನಮೇವ ಚ ॥೮॥ 
೪, ಅಆದಿವೃತ್ತಾಂತಗಳಲ್ಲಿ ಸರಮೋಪಾಖ್ಯಾನವನ್ನೊ, ಮಹಾತಪ 

ಮುನಿಯ ಚರಿತ್ರೆಯನ್ನೂ ಅಗ್ನಿಯ ಉತ್ಪತ್ತಿವಿಚಾರವನ್ನೂ ಆಮೇಲೆ ಹೇಳದೆ. 


೫-೬, ಅನಂತರ ಅಶ್ವಿನೀದೇವತೆಗಳ ಉತ್ಪತ್ತಿವಿಚಾರ, ಗೌರ್ಯುತ್ಬತ್ತಿ 
ನಿಚಾರ್ಕ ನಿನಾಯಕೋತ್ಪತ್ತಿ ವಿಚಾರ, ಸ್ಕಂದ (ಷಣ್ಮುಖ)ಜನನವಿಚಾರ, 
ಆದಿತ್ಯಸೃಷ್ಟಿ ವಿಚಾರ, ಕಾಮಾದಿಗಳು ಅಷ್ಟೆಮಾತೃಗಳಾದ ವಿಚಾರ್ಯ ದುರ್ಗಾ 


ದೇವಿಯ ವಿಚಾರ, ಇವುಗಳನ್ನು ಹೇಳಿದೆ. 


೭. ಬಳಿಕ ಕುಬೇರಜನ್ಮನಿಚಾರವೂ, ಪರಾಪರನಿರ್ಣಯವಿಚಾರವೂೂ 
ಧರ್ಮೋತ್ಪತ್ತಿ ರುದ್ರೋತ್ಪತ್ತಿವಿಚಾರಗಳೂ ಇವೆ. 


೮-೧೧. ಅನಂತರ ಸೋಮೋತ್ಸತ್ತಿರಹಸ್ಯವನ್ನೂ, ಪ್ರಾಚೀನೇತಿ 
ಹಾಸವನ್ನು ವ್ಯಾಧೋಪಾಖ್ಯಾನವನ್ನೂ, ಸತ್ಯತಪೋಪಾಖ್ಯಾನವನ್ನೂ 
ಮತ್ಸ್ಯದ್ವಾದಶೀ ಕೂರ್ಮದ್ವಾದಶೀ ವರಾಹೆದ್ವಾದಶೀ ನರಸಿಂಹೆದ್ವಾದಶೀ 


482 


ಇನ್ನೊರೆಹದಿನೆಂಟಿನೆಯ ಅಧ್ಯಾಯ 


ತೆಕೆಸ್ಪತ್ಯತಪೋಸಾಖ್ಯಾ ಮತ್ಸ್ಯದ್ವಾದಶಿಕಾ ತಥಾ | 
ಕೊರ್ಮದ್ವಾದಶಿಕಾ ಚಾಪಿ ವರಾಹದ್ವಾದಶೀ ತಥಾ irl 


ನೈಸಿಂಹೆದ್ವಾದಶೀ ಚಾಪಿ ಮಾಮನದ್ವಾದಶೀ ತೆಥಾ । 
ಭಾರ್ಗನದ್ವಾದಶೀ ಚಾಪಿ ಶ್ರೀರಾಮದ್ವಾದಶೀ ತಥಾ ॥ ೧೦॥ 


ಕೈಷ್ಣದ್ವಾದಶಿಕಾ ಚಾಪಿ ಬುದ್ಧದ್ವಾದಶಿಕಾ ತಥಾ | 
ಕಲ್ಕಿದ್ವಾದಶಿಕಾ ಚಾಪಿ ಪೆದ್ಮನಾಭೆಸ್ಯ ದ್ವಾದೆಶೀ ॥೧೧॥ 


ತತೋ ವ್ರತಂ ಧರೆಣ್ಯಾಶ್ಚ ಗೀತಾಗಸ್ತ್ಯಸ್ಯ ಚೋತ್ತಮಾ | 


ಪಶುಪಾಲಸ್ಯ ಚಾಖ್ಯಾನಂ ಭೆರ್ತೃಪ್ರಾಪ್ತಿವ್ರತಂ ಕಥಾ i ೧೨॥ 
ಶುಭವ್ರಕಂ ಧನೈವ್ರಶಂ ಕಾಂತಿವ್ರತಮತಸ್ಸ್ಮೃತಂ। 
ಸೌಭಾಗ್ಯವ್ರತಮಾಖ್ಯಾತಮವಿಫ್ನುವ್ರಶಮೇವ ಚ ॥ ೧೩॥ 


ಶಾಂತಿವ್ರತಂ ಕಾಮಪ್ರತಮಾರೋಗ್ಯವ್ರತಮೇವ ಚ । 
ಪುತ್ರಪ್ರಾಪ್ತಿವ್ರತಂ ಶೌರ್ಯವ್ರತಂ ವೈ ಸಾರ್ವಭೌಮಿಕಂ ॥ ೧೪ ॥ 


ವಾಮನದ್ವಾದಶೀ ಪರಶಃಂರಾಮದ್ವಾದಶೀ ಶ್ರೀರಾಮದ್ವಾದಶೀ ಕೃಷ್ಣದ್ವಾದಶೀ 
ಬುದ್ಧದ್ವಾದಶೀ ಕಲ್ಕಿದ್ದಾದಶೀ ಪದ್ಮನಾಭದ್ವಾದಶೀ ವ್ರತಗಳ ವಿಚಾರವನ್ನೂ 
ಹೇಳಿದೆ. 


೧೨. ಆಮೇಲೆ ಧರಣೀವ್ರತ ಅಥವಾ ದಾಮೋದರದ್ವಾದಶೀವುತವನ್ನು 
ಹೇಳ, ಉತ್ತಮವಾದ ಆಗಸ್ತ್ಯಗೀತೆಯಲ್ಲಿ ಪಶುಪಾಲೋಪಾಖ್ಯಾನವನ್ನೂ, 
ಉತ್ತಮಪತಿಪ್ರಾಪ್ತಿವ್ರತವನ್ನೂ ಹೇಳಿದೆ. 

೧೩-೧೪. ಬಳಿಕ ಶುಭವ್ರತ್ಕ ಧನ್ಯವ್ರತ್ಕ ಕಾಂತಿವ್ರತ್ಕ ಸೌಭಾಗ್ಯವುತ 
ಅವಿಫ್ನೆವ್ರತೆ, ಶಾಂತಿವ್ರತ, ಕಾಮವ್ರತ್ಯ, ಆರೋಗ್ಯವ್ರತ, ಪುತ್ರಪ 
ಶೌರ್ಯವ್ರತ, ಸಾರ್ವಭೌಮವ್ರುತ ಇವುಗಳ ವಿಚಾರವಿದೆ. 


483 


ವೆರಾಹಪ್ರೆರಾಣಂ 


ಪುರಾಣಸ್ತವನಂ ಚೈವ ನಾರಾಯಣೇಶ್ವರೇಣ ಚೆ | 
ರುದ್ರಗೀತಾ ತತಃ ಪುಂಸಾಂ ಪ್ರಕೃತೇಶ್ವಾಪಿ ನಿರ್ಣಯ 8೧೫8 


ತಕೋ ಭುವನಕೋಶಸ್ಯ ವರ್ಣನಂ ಸಮುದಾಹೃತಂ | 


ಜಂಬೂದ್ವೀಪಸ್ಯ ಮರ್ಯ ್ಯ್ಚಾದಾನರ್ಜನೆಂ ಪರಿಕೀರ್ತಿತಂ ॥ ೧೬ |! 


ಭಾರತಾದಿಸಮುದ್ದೇಶಃ ಸೃಷ್ಟಿಸಂಭಾಗ ಏವ ಚ । 
ನಾರವಸ್ಯ ಜೆ ಸಂವಾದೋ ಮಹಿಹೇಣ ಪ್ರಕೀರ್ತಿತಃ ೪ ೧೩ ೪ 


ಶಕ್ತಿಮಾಹಾತ್ಮ್ಯಕಥನೆಂ ಮಹಿಷಾಸುರಘಾತನಂ । 
ರುದ್ರಮಾಹಾತ್ಮ್ಯಕಥೆನಂ ಪರ್ವಾಧ್ಯಾಯಸ್ಕತಃ ಪರಂ ॥ ೧೮ ॥ 


ಶ್ವೇತೋಪಾಖ್ಯಾನಮತಶ್ರೋಕ್ತಂ ತಿಲಧೇನುನಿಧಿಸ್ತ ತಃ | 
ಜಲಧೇನೋ ರಸಧೇನೋರ್ಗುಡಧೇನೋರ್ವಿಧಿಃ ಪರೆಂ 00೯ 


ತತೆಶ್ಲೆ ಶರ್ಕೆರಾಥೇನೋರ್ಮುಧುಧೇನೋಸ್ತತಃ ಪೆರೆಂ | 
ಡಧಿಧೇನೋಶ್ಲೆಲವಣಧೇನೋಃ ಕಾರ್ಪಾಸೆಧೇನುಕಾ ॥ ೨೦ ॥ 





೧೫-೧೬. ಅನಂತರ ಪುರಾಣಪ್ರಶಂಸ್ಕೆ ರುದ್ರಗೀತೆ, ಪ್ರಕೃತಿಪುರುಷ 
ನಿರ್ಣಯನಿಚಾರ, ಭುವನಕೋಶವರ್ಣನೆ, ಜಂಬೂದ್ವೀಪಮರ್ಯಾದಾವರ್ಣನೆ 
ಇವು ಇವೆ. 


೧೭-೧೮. ಆಮೇಲೆ ಭಾರತಾದಿವರ್ಷಗಳ ವಿಚಾರ್ಕೆ ನಾರದಮಹಿಷಾಸುರರ 
ಸಂವಾದ, ಶಕ್ತಿಮಹಿಮ್ಮೆ ಮಹಿಷಾಸುರವಧಥೆ, ರುದ್ರಮಹಿಮ್ಮೆ ಪರ್ವಾಧ್ಯಾಯ 
ಇವುಗಳನ್ನು ಹೇಳಿದೆ. 


೧೯೨೨೧. ಬಳಿಕ ಶ್ವೇತೋಪಾಖ್ಯಾನ, ತಿಲಥೇನುದಾನ, ಜಲಧೇನುದಾನ್ಕ 
ರಸಧೇನುದಾನ, ಗುಡಧೇನುದಾನ, ಶರ್ಕರಾಥೇನುದಾನ, ಮಧುಧೇನುದಾನ, 
ದಧಿಧೇನುದಾನ, ಅನಣಥೀನುದಾನ, ಕಾರ್ಪಾಸ (ಹೆತ್ತಿ)ಭೇನುದಾನ, ಧಾನ್ಯ 


484 


ಇನ್ನೂ ರಹದಿನೆಂಟಿನೆಯೆ ಅಧ್ಯಾಯ 

ಧಾನೈಧೇನುಶ್ಚ ಭಗವಚ್ಛಾ ಸ್ತ್ರಲಕ್ಷಣಮೇವ ಚ | 

ವಿಷ್ಣೋಸ್ಸ್ಪೋತ್ರಂ ತತೋ ನಾನಾಪ್ರೆಶ್ನಾ:ಪ್ರೋಕ್ತಾ ಹರಿಂ ಪ್ರೆತಿ॥ ೨೧ ॥ 
ತತೋ ಭಾಗನತಾನಾಂ ಚೆ ಲಕ್ಷಣಂ ಪರಿಕೀರ್ತಿತಂ । 


ಲಕ್ಷಣಂ ಸುಖದುಃಖಾನಾಂ ದ್ವಾತ್ರಿಂಶದಪರಾಧಕಾಃ ॥ ೨೨ ॥ 
ನಾನಾಮಂತ್ರಾಸ್ತತಃ ಪ್ರೋಕ್ತಾ ದೇವೋಸಕರಣೇ ವಿಧಿಃ । 

ಭೋಜ್ಯಾ ಭೋಜ್ಯಸ್ಥ ಕಥನಂ ಸೆಂಧ್ಯೋಪಸ್ಥಾನಕಾರಣಂ | ೨೩ ॥ 
ನಿಯೋಗಿಗರ್ಭಮೋಕ್ಸಶ್ಚ ಕೋಕಾಮುಖಪ್ರ ಶೆಂಸನೆಂ । 
ಭಗವಚ್ಛಾಸ್ತ್ರಕೆಥನೇ ಮಾಹಾತ್ಮ್ಯಂ ಪುಷ್ಪಗೆಂಧಯೋಃ ॥ ೨೪ | 


*ಯೆತೂಪಸ್ಯೆರಣಂ ಪ್ರೋಕ್ತಂ ಮಾಯಾಚಕ್ರೆಂ ತತಃ ಹರಂ | 
ಕುಬ್ದಾಮ್ರಕಸ್ಯ ಮಹಾತ್ಮ್ಮಂ ವರ್ಣದೀಕ್ಷಾ ತತ: ಪರಂ ॥ ೨೫ ೪ 


ಧೇನುದಾನ ಇವುಗಳ ವಿಚಾರವನ್ನೂ, ಭಗವಚ್ಚಾಸ್ತ ಸ್ರಲಕ್ಷಣವನ್ನೂ, ವಿಷ್ಣು 
ಸ್ಪೋತ್ರವನ್ನೂ, ಭೂದೇವಿಯು ಶ್ರೀವರಾಹನಲ್ಲಿ ಕೇಳಿದ ವಿವಿಧಪ್ರಶ್ನೈಗಳನ್ನೂ 
ಳಿದೆ. 


೨೨-೨೩. ಅದೊ ಆದಮೇಲೆ ಭಗವದ್ಭಕ್ತರ ಲಕ್ಷಣಗಳೂ, ಸುಖ 
ದುಃಖಗಳ ಸ್ವರೂಪವೂ, ಪೂಜಾದಿಕರ್ಮಪರರು ತ್ಯಜಿಸಬೇಕಾದ ಮೂವತ್ತೆರಡು 
ಅಪರಾಧೆಗಳೂ, ನಾಸಾಷುಂತ್ರಗಳೂ, ದೇವಪೂೊಜೋಪ ಸ್ಫೃರಣವಿಧಿ ಯೂ 
ಜಭೋಜ್ಯಾಭೋಜ್ಯವಿಧಿಯೂ ಸಂಧ್ಯೋಪಸ್ಥಾನ ಮಂತ್ರವೂ ಉಕ್ತವಾಗಿನೆ. 


೨೪-೨೫, ಬಳಿಕ ಯೋಗಿಗಳಲ್ಲದವರೂ ಪುನರ್ಜನ್ಮವನ್ನು ತಪ್ಪಿಸಿ 
ಕೊಳ್ಳುವ ಮಾರ್ಗವನ್ನೂ, ಕೋಕಾಮುಖವೆಂಬ ಕ್ಷೇತ್ರದ ಮಹಿಮೆಯೆನ 


ಯಿ, 

ಭಗವಚ್ಛಾಸ್ತ್ರ ಸೃದಲ್ಲಿ ಗಂಧಪುಷ್ಪಗ ಗಳ ಮಹಿಮೆಯನ್ನೂ, (ಖುತೂಪಸ್ಯರ) ಭಿನ್ನ 
ಖುತುಗಳಲ್ಲಿ ಪೂಜೆಗೆ ಅವಶ ವಾದ ಪುಷ್ಪಾದಿಗಳ 'ವಿಚಾರವನ್ನೂ, ಮಾಯಾ 

ಚಕ್ರವನ್ನೂ, ಕುಬ್ಬಾ ಮ್ರಶಕ್ಷೇತ್ರಮಾಹಾತ್ಮ್ಯ್ಯವನ್ನೂ, ವರ್ಣದೀ ಕ್ಸಾ 
ವಿಚಾರವನ್ನೂ ಹೇಳಿದೆ, 


ತೇ ರೊಪಕಾರಣಮಶ್ರೋಕ್ಷೆಂ. 


485 


ವರಾಹಪ್ರರಾಣಂ 


ಕಂಕತಾಂಜನದರ್ಪಾಣಇಂ ಮಂತ್ರಾಃಪ್ರೋಕ್ತಾಸ್ತತಃ ಪರಂ | 
ರಾಜಾನ್ನಭಕ್ಷಣೇ ಪ್ರಾಯಶ್ಚಿತ್ತಂ ಪ್ರೋಕ್ತಂ ತತಃ ಪರಂ ॥ ೨೬ ॥ 


ದಂತಕಾಷ್ಠಾದ್ಯಕರಣೇ ಪ್ರಾಯಶ್ಚಿತ್ತಂ ತತಃ ಪರಂ | 
ಶವಾದಿಸ್ಪರ್ಶನೇ ಮಂತ್ರತ್ಯಾಗೇ ಚೋಕ್ತಂ ತತಃ ಪರಂ ॥ ೨೭ ॥ 


ನೀಲವಸ್ತ್ರಪರಿಧಾನೇ ಕ್ರೋಧಯಂಕ್ತೆಸ್ಯ ಚಾರ್ಚನೇ | 
ರಕ್ತವಸ್ತ್ರಪರಿಧಾನೇ ಅಂಧಕಾರೇ ಪ್ರಪೊಜನೇ ॥ ೨೮ ॥ 


ಕೃಷ್ಣವಸ್ತ್ರಪರಿಧಾನೇ€ಧೌತವಸ್ತ್ರಸ್ಯ ಧಾರಣೇ | 
ಕ್ರೋಣಾದಿಮಾಂಸಭಕ್ಷೇ ಚೆ ಪ್ರಾಯಶ್ಚಿತ್ತಂ ಪ್ರಕೀರ್ತಿತೆಂ 1೨೯॥ 


ಮಿ 

ದೀಪೋಟ್ಛಿಸ್ಟಸ್ಯ ತೈಲಸ್ಯ ಕರಲೇಪೇನ ಪೂಜನೇ । 

ಶ್ಮಶಾನಗಮನೇ ಸ್ಪೃಷ್ಟಸೂಜನೇ ಚೈವ ಶೋಧನೇ ॥&ಂ॥ 
೨೬-೨೮. ಅನಂತರ ದೇವರಿಗೆ ಅಂಜನದರ್ಪಣಾದಿಗಳನ್ನು "ಅರ್ಪಿಸುವ 

ಮಂತ್ರಗಳನ್ನೂ, ರಾಜಾನ್ನಭಕ್ಷಣಪ್ರಾಯತಶ್ಚಿತ್ತವನ್ನೂ, ಹೆಲ್ಲುಜ್ಜದೆ ಕರ್ಮ 

ಗಳನ್ನಾ ಚರಿಸಿದರೆ ಮಾಡಬೇಕಾದ ಪ್ರಾಯಶ್ಚಿತ್ತ ವನ್ನೂ, ಶವಾದಿಸ್ಪರ್ಶಮಾಡಿ 

ವಿಧಿಯಂತೆ ಪರಿಶುದ್ಧನಾಗದೆ ದೇವಪೂಜಾದಿಗಳನ್ನು  ಮಾಡಿದುದಕ್ಕೂ, 

ಮಂತ್ರತ್ಯಾಗಮಾಡಿದುದಕ್ಕೂ, ನೀಲವಸ್ತ್ರವನ್ನು ಧರಿಸಿ ಕೋಪವುಳ್ಳ ವನಾಗಿ 

ರಕ್ತವಸ್ತ್ರಧಾರಿಯಾಗಿ ಅಥವಾ ಕತ್ತಲೆಯಲ್ಲಿ ದೇವಪೂಜೆ ಮಾಡಿದುದಕ್ಕೂ 

ಪ್ರಾಯಶ್ಚಿತ್ತವನ್ನೂ ಹೇಳಿದೆ. 


೨೯-೩೦. ಆಮೇಲೆ ಕಪು ಎಬಟ್ಟೆಯನ್ನು ಅಥವಾ ಮೈಲಿಗೆಯ 
ಬಟ್ಟಿ ಯನ್ನುಟ್ಟು ದೇವರನ್ನು ಪೂಜಿಸಿದುದಕ್ಕೂ, ವರಾಹಾದಿಮಾಂಸಭಕ್ಷಣಕ್ಕೂ, 
ದೀಪದ ಎಣ್ಣೆಯನ್ನು ಮುಟ್ಟಿ ಹಸ್ತಶುದ್ಧಿ ಮಾಡಿಕೊಳ್ಳದೆಯೂ ಶ್ಮಶಾನಕ್ಕೆ 


ತ 
ಹೋಗಿ ಸ್ನಾನಮಾಡದೆಯೂ ದೇವಸ್ಪರ್ಶ ಪೂಜಾದಿಗಳನ್ನು ಮಾಡಿದುದಕ್ಕೂ 


ಪ್ರಾಯಶ್ಚಿತ್ತವು ವಿಹಿತವಾಗಿದೆ, 


486 


ಇನ್ನೊರೆಹದಿನೆಂಟನೆಯ ಅಧ್ಯಾಯೆ 


ಪಿಣ್ಯಾಕಭಕ್ಷಣೇ ಚೈವ ಉಪಾನದ್ಯಾಢಪಾದಕೇ | 
ಭಗೆನಚ್ಛಾಸ್ತ್ರ ವಿಹಿತಾಕರಣೇ ಶೋಧನೇ ತತಃ H aol 


ಸೂಕರೆಕ್ಷೇತ್ರಮಹಿಮಾ ತತೋ ಜಂಬುಕೆಗೈಧ)್ರಯೋಃ | 
ಖಂಜರೀಟಸ್ಕ ಚಾಖ್ಯಾನಂ ಪುನಃ ಕೋಕಾಮುಖಸ್ಯ ಚ ॥೩೨॥ 


ಬದರೀಷಂಡಮಾಹಾತ್ಮ್ಮ್ಯಂ ಗುಹ್ಯಧರ್ಮಪ್ರಕೀರ್ತನಂ | 
ಮಂದಾರಗುಹ್ಯಮಹಿಮಾ ಶಾಲಗ್ರಾಮಪ್ರಶಂಸನಂ 1೩೩॥ 


ಸೋಮೇಶ್ವರಸ್ಯ ಮಹಿಮಾ ಮುಕ್ತಿಕ್ಷೇತ್ರಸ್ಯ ಚಾಪಿ ಹಿ। 
ತ್ರಿನೇಣ್ಯಾಶ್ಲೈನ ಮಾಹಾತ್ಮ್ಯಂ ಮಾಹಾತ್ಮ್ಯಂ ಗಂಡಕೀಭವಂ ॥೩೪॥ 


ಚೆಕ್ರೆ ತೀರ್ಥೆಸ್ಕ ಮಹಿಮಾ ಹರಿಶ್ಲೇತ್ರಸಮುದ್ಭವಃ | 
ದೇವಹ್ರದಸ್ಕ ಚಾಖ್ಯಾನಂ ರುರುಸ್ಲೇತ್ರಸ್ಕ ಚಾಪಿ ಹಿ ॥ ೩೫ ॥ 


೩೧. ಬಳಿಕ ಹಿಂಡಿಯನ್ನು ತಿಂದು ದೇವರೆ ಪೂಜೆಯನ್ನು ಮಾಡಿದರೂ, 
ಪಾದರಕ್ಷೆಯನ್ನು ಹಾಕಿಕೊಂಡು ದೇವಾಲಯಾದಿಗಳಿಗೆ _ ಹೋದರ 


ಭಗವಚ್ಛಾಸ್ರ್ರದಲ್ಲಿ ಹೇಳಿರುವಂತೆ ಪೂಜಾದಿಗಳನ್ನು ಮಾಡದಿದ್ದರೂ 
ಅಚರಿಸಬೇಕಾದೆ ಪ್ರಾಯತ್ಚಿತ್ತವು ಉಕ್ತವಾಗಿದೆ. 


೩೨-೩೩. ಆಮೇಲೆ ವರಾಹೆ ಅಥವಾ ಸೂಕರಕ್ಷೇ ತ್ರವುಹಿಮೆಯನ್ನೂ 
ನರಿಹದ್ದುಗಳ ಮತ್ತು ಖಂಜರೀಟವೆಂಬ ಹಕ್ಕಿಯ ಕಥೆಯನ್ನೂ, ಮತ್ತೆ 
ಕೋಕಾಮುಖಕ್ಷೇತ್ರ ಮಹಿಮೆಯನ್ನೂ, ಬದರಿಕಾಶ್ರಮಮಹಜಮೆಯನ್ನೂ ರಹಸ್ಯ 
ಧರ್ಮವನ್ನೂ, ಮಂದಾರಮಹಿಮೆಯನ್ನೂ, ಶಾಲಗ್ರಾಮಪ್ರಶಂಸೆಯನ್ನೂ 
ಹೇಳಿದೆ. 

೩೪-೩೫, ಬಳಿಕ ಸೋಮೇಶ್ವರಕ್ಷೇತ್ರ, ಮುಕ್ತಿಕ್ಷೇತ್ರ, ತ್ರಿವೇಣಿ, 
ಗಂಡಕಿ ಇನವುಗಳೆ ಮಹಿಮೆಯೂ, ಚಕ್ರತೀರ್ಥ, ಹೆರಿಕ್ಷೇತ್ರ, ದೇವಪ್ರದ 
ರುರುಕ್ಷೇತ್ರೆ ಇವುಗಳ ಮಹಿಮೆಯೂ ಉಕ್ತವಾಗಿದೆ. 


457 


ವರಾಹಪುರಾಣಂ 


ಗೋನಿಸ್ಟ್ರ್ರಮಸ್ಕ ಮಹಿಮಾ ದ್ವಾರನತ್ಯಾಸ್ತತಃ ಪರಂ 
ತತ್ರತ್ಯತೀರ್ಥಮಶಿಮಾ ಲೋಹಾರ್ಗಲಮತೆಃ ಪೆರಂ ॥ ೩೬ ॥ 


ಮಧುರಾತೀರ್ಥಮಾಹಾತ್ಮ್ಯಂ ಪ್ರಾದುರ್ಭಾವಸ್ತೆಫೈವ ಚೆ! 
ಯಮುನಾತೀರ್ಥಮಾಹೆತ್ಮ್ಯಮಕ್ರೂರಸ್ಯ ಚ ತೀರ್ಥಳೆಂ Il ae | 


ದೇವಾರಣ್ಯಸ್ಯ ಮಾಹಾತ್ಮ್ಯಂ ಚಕ್ರ ತೀರ್ಥಸ್ಯ ಚೋತ್ತಮಂ | 
ಕೆಪಿಲಸ್ಯಾಪಿ ಮಹಿಮಾ ತಥಾ ಗೋವರ್ಧನಸ್ಯ ಚೆ ॥ ೩೮ Il 


ತಥಾ ಆಖ್ಯಾಯಿಕಾಯುಕ್ತೆಂ ವಿಶ್ರಾಂಶೇಶ್ವ ತತಃ ಪರಂ | 


ಗೋಕರ್ಣಸ್ಯೆ ಚೆ ಮಾಹಾತ್ಮೈ್ಯಂ ಸರಸ್ವತ್ಯಾಸ್ತಫೈವ ಚ Il ೩೯ || 


ಯಮುನೋದ್ಸೇದಮಹಿಮಾ ಕಾಲಿಂಜರಸಮುದ್ಭುವಃ I 


ಗೆಂಗೋದ್ಭೇದಸ್ಯ ಮಹಿಮಾ ಶಾಪೆಸ್ಸಾಂಬಸ್ಕ್ಯೆ ವೈ ತಥಾ ೪೪೦ಏ 


ಮಧುಕಪ್ರತಿನಾಯಾಶ್ಚೆ ಸ್ಥಾಪನೆಂ ಸಂಪ್ರಕೀರ್ತಿತಂ । 
ಶೈಲಾರ್ಚಾಸ್ಥಾಪನಂ ಚಾಪಿ ಮೃನ್ಮಯಾರ್ಜಾವಿಧಿಸ್ತಥಾ ॥ ೪೧ 





೩೬, ಅನಂತರ ಗೋನಿಷ್ಟ )ಮಕ್ಷೇತ್ರ, ದ್ವಾರಕೀ ಮತ್ತು ಅಲ್ಲಿರುವ 
ತೀರ್ಥಗಳು, ಲೋಹಾರ್ಗಲ(ವೆಂಬ) ಕ್ಷೇತ್ರ ಇವುಗಳ ಮಹಿಮೆಯನ್ನು ಹೇಳಿದೆ. 


೩೭-೩೯, ಬಳಿಕ ಮಧುರಾತೀರ್ಥಮಹಿಮೆ, ಮಧುರೆಯ ಪ್ರಾದುರ್ಭಾವ 
ಯಮುನಾತೀರ್ಥಾಕ್ರೂರತೀರ್ಥಗಳವಂಹಿಮ್ಮೆ ದೇವಾರಣ್ಯಮಹಿಮೆ, ಚಕ್ರತೀರ್ಥ 
ಪ್ರಾಶಸ್ತ್ಯ, ಕಪಿಲಗೋವರ್ಧೆನಕ್ಷೇತ್ರಗಳಮಹಿಮೆ, ಉಪಾಖ್ಯಾನಸಹಿತವಾದ 
ವಿಶ್ರಾಂತಿತೀರ್ಥಮಹಿಮೆ,  ಗೋಕರ್ಣತೀರ್ಥೆ ಮಹಿಮೆ, ಸರಸ್ವತಿಯಮಹಿಮೆ 
ಇವುಗಳನ್ನು ಹೇಳಿದೆ. 


೪೦. ಅಮೇಲೆ ಯಮುನಾಸಂಗಮಮಹಿಮ್ಮೆ ಕಾಲಿಂಜರಕ್ಷೇತ್ರಮಹಿಮೆ, 
ಗಂಗೋದ್ಭೇದಮಹಿಮ್ಮೆ ಸಾಂಬನ ಶಾಪವಿಚಾರ ಇವುಗಳನ್ನು ಹೇಳಿದೆ. 


೪೧-೪೨. ಅಸಂತರ ದೇವನ ಮಧುಕ ಪ್ರತಿಮೆಯ, ಶಿಲಾಮೂರ್ತಿಯ್ಮ 


ಮೃಣ್ಮಯಮೂರ್ತಿಯ್ಯೃ ತಾಮ್ರಮೂರ್ತಿಯ, ಕಾಂಸ್ಕಮೂರ್ತಿಯ, ರಜತ 


488 


ಇನ್ನೂರಹದಿನೆಂಟನೆಯ ಅಧ್ಯಾಯ 


ಶಾಮ್ರಾರ್ಚಾಸ್ಥಾಸನಂ ಚಾಪಿ ಕಾಂಸ್ಕಾರ್ಚಾಸ್ಥಾಸನಂ ತಥಾ! 
ವಾ ರಾ ತಾ © 
ರೌಪ್ಯಾರ್ಚ್ಜಾಸ್ಥಾಪನೆಂ ಚಾಥ ಸೆ ವರ್ಣಪ್ರತಿಮಾಸ್ಥಿತಿಃ ॥ ೪೨ ll 


ಶ್ರಾದ್ಛೋತ್ಪತ್ತಿಸ್ತಶಃ ಪ್ರೋಕ್ತಂ ಪಿಂಡಸೆಂಕಲ್ಪ ಏವ ಚ | 
ಪಿಂಡೋತ್ಪತ್ತಿಸ್ತಶಃ ಪ್ರೋಕ್ತಾ ಪಿತೃ ಯಜ್ಞ ವಿನಿರ್ಣಯಃ ॥ ೪೩ ॥ 


ಮಧುಪರ್ಕೆಫಲಂದಾನೇ ಸಂಸಾರಚಕ್ರವರ್ಜನಂ | 
ದಂಷ್ಕೃತ್ಯಕರಣಂ ಚೈನ ಸುಖವರ್ಣನೆಮೇವ ಚ ೪ ೪೪ ॥ 


ಫೈ ತಾಂತೆದೊತಳೆಥೆನಂ ಯಾಶೆನಾರೂಪಮೇವ ಚ । 
ವರ್ಜನೆಂ ನೆರಕಾಣಾಂ ಚೆ ಕಿಂಕರಾಣಾಂಚವರ್ಣನೆಂ ॥ ೪೫ ॥ 


ತಥಾ ಕರ್ಮವಿಸಾಕೆಂ ಚ ಯಾದೃಶಂ ಕರ್ಮತಾದೃಶಂ | 
ಪಾಸಕೃತ್ಯಸ್ಯೆ ಕಥನಂ ದೂತಪ್ರೇಷಣಕರ್ಮಚ ॥ ೪೬ ॥ 








ಮೂರ್ತಿಯ ಮತ್ತು ಸುವರ್ಣಮೂರ್ತಿಯ ಪ್ರತಿಷ್ಠಾದಿಕ್ರಮವನ್ನು 
ಹೇಳಿಜಿ. 


೪೩. ಬಳಿಕ ಶ್ರಾದ್ಧ್ಯೋತ್ಸತ್ತಿ.ನಿಂಡಸಂಕಲ್ಪ ಪಿಂಡೋತ್ಸ್ಪತ್ತಿ ನಿತಯ 
ನಿರ್ಣಯ ಇವುಗಳ ವಿಚಾರವಿದೆ. 


೪೪. ಅಕೆಂತರ ಮಧುಪರ್ಕೋಕತ್ಪತ್ತಿ ಮಧುಪರ್ಕದಾನವಿಧಿ ಫಲಾದಿಗಳ 
ವಿಚಾರಪ್ಯೂ- ಸಂಸಾರಚಕ್ರವರ್ಣನೆಯೂ, ದುಷ್ಕ್ಯೃತ ಸುಕೃತಗಳ ಮತ್ತು 
ಸುಖದುಃಖಗಳೆ ವರ್ಣನೆಯೂ ಇವೆ. 


೪೫-೪೬. ಬಳಿಕ ಯೆಮೆದೊತರೆ ಮತ್ತು ಅವರ ಯಾತನೆಯ 
ಸ್ವರೊಪವನ್ನೊ, ನರಕಗಳ ಮತ್ತು ಅಲ್ಲಿಯ ಕಿಂಕರರ ವರ್ಣನೆಯನ್ನೂ, 
ಕರ್ಮಾನಂಸಾರವಾದ ಪರಿಣಾಮ ಅಥವಾ ಫಲವಿಚಾರವನ್ನೂ, ಪಾಪಕರ್ಮ 
ಗಳನ್ನೂ ಯಮನು ದೂತರನ್ನು ಆಜ್ಞಾ ಪಿಸಿ ಕಳುಹಿಸುವುದನ್ನೂ ಹೇಳಿದೆ. 


೬೨ 489 


ಜರಾುಹಪ್ರರಕಾರಿ 


ಶುಭಾಶುಭಸ್ಯ ಕಥನಂ ಶುಭೆಕರ್ಮಫೆಲೋದಯಂ ! 
ಲೋಭನಂ ಪುರುಷಸ್ಯಾಪಿ ನಿಮೇರಾಖ್ಯಾನಮದ್ಳು ತೆಂ 8೪೭1 


ಹಾಪೆನಾಶೆಕೆಥಾಂ ದಿವ್ಯಾಂ ಗೋಕರ್ಣೇಶಸಮುದ್ಭವಂ | 
ನೆಂದಿನೋ ವರಡದಾನೆಂ ಚೆ ಜಲಶೈಲೇಶಯೋಸ್ತಥಾ॥ 
ಶೃಂಗೇಶ್ವರಸ್ಯ ಮಹಿಮಾ ಚೈನಂ ವೃತ್ತಾಂತಸಂಗ್ರೆಹಃ ॥ ೪೮ ॥ 


ಏತಚ್ಚು್ರತ್ತಾಪ್ಲುಯಾನ್ಮೆರ್ಶ್ಯೋ ವರಾಹಶ್ರುತಿಜಂ ಫೆಲಂ | ೪೯ 0 


ಇತಿ ವಿಷಯಾನುಕ್ರಮಣಿಕಾ ನಾಮ ಅಷ್ಟಾದ ಶಾಧಿಕದ್ದಿಶತತಮೋ 
ಧ್ಯಾಯಃ ಸಮಾಪ್ತಂ ವಾರಾಹಂಮಹಾಪುರಾಣಂ ಶುಭೆಂ 





೪೭, ಅನಂತರ ಶುಭಾಶುಭನಿಚಾರವೂ, ಶಂಭಕರ್ಮಫೆಲೋದಯ 
ವಿಚಾರವೂ, ಮನುಷ್ಯಪ್ರಲೋಭನನಿಚಾವೂ, ನಿಮಿಚೆಕ್ರವರ್ತಿಯ ಅದ್ಭುತ 
ಕಥೆಯೂ ಇವೆ. 


೪೮-೪೯. ಆಮೇಲೆ ಪಾಸನಾಶಮಾರ್ಗಗಳನ್ನೂ, ದಿವ್ಯಕಥೆಗಳನ್ನೂ, 
ಗೋಕರ್ಣೀಶ್ವರ ಕ್ಷೇತ್ರಮಹಿಮೆಯೆನ್ನೂ ನೆಂದಿಗೆ ಶಂಕರನ ವರದಾನೆವೆನ್ನೊ, 
ಜಲೇಶ್ವರ ಶೈ ಲೇಶ್ವರ ಶೃಂಗೇಶ್ವರ ಮಹಿಮೆಯನ್ನೂ, ವೆರಾಹಪುರಾಣಶ್ರವಣ 
ಪಠನಾದಿಗಳ ಫಲವನ್ನೂ ಹೇಳಿದೆ. ಇದು ವೆರಾಹಪ್ರರಾಣದೆ ವೃತ್ತಾಂತಸೆಂಗ್ರಹೆ 
ಇದನ್ನು ಕೇಳುವವರು ವರಾಹೆಪುರಾಣಶ್ರವಣದ ಫಲವನ್ನು ಪಡೆಯುವವರು. 


ಇದು ಶ್ರೀನೆರಾಹೆಪುರಾಣವಿಷಯಾನುಕ್ರಮಣಿಕೆಯೆಂಬ ಇನ್ನೂರಹೆದಿನೆಂಟಿನೆಯ 
ಅಧ್ಯಾಯ. ಶ್ರೀ ವರಾಹಮಹಾಪುರಾಣಂ ಸೆಂಪೊರ್ಣಂ ಶುಭಂ. 


SI 


490